ವಿಕಿಪೀಡಿಯ
knwiki
https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.39.0-wmf.26
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಪೀಡಿಯ
ವಿಕಿಪೀಡಿಯ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡೀಯವಿಕಿ ಚರ್ಚೆ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆ
ಸಹಾಯ
ಸಹಾಯ ಚರ್ಚೆ
ವರ್ಗ
ವರ್ಗ ಚರ್ಚೆ
ಕರಡು
ಕರಡು ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆ
Gadget
Gadget talk
Gadget definition
Gadget definition talk
ಮಹಾತ್ಮ ಗಾಂಧಿ
0
1289
1117839
1117006
2022-08-28T13:43:22Z
2402:3A80:D02:D65B:80E0:12FF:FE07:921B
wikitext
text/x-wiki
{{Infobox revolution biography
| name hsh = ಮೋಹನ್ದಾಸ್ ಕರಮ್ಚಂದ್ ಗಾಂಧಿ
| image = [[File:Portrait Gandhi.jpg|center|thumb]]
| caption = ಮೋಹನ್ದಾಸ್ ಕರಮ್ಚಂದ್ ಗಾಂಧಿಯವರ ೧೯೩೦ ರಲ್ಲಿ ತೆಗೆದ ಚಿತ್ರ
| dateofbirth = {{birth date|1869|10|2}}
| placeofbirth= ಪೋರಬಂದರ್, ಕಥಯಾವರ್ Agency , [[ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ|ಬ್ರಿಟಿಶ್ ಇಂಡಿಯಾ]]
| dateofdeath = {{death date and age|1948|1|30|1869|10|2}}
| placeofdeath= [[ದಿಲ್ಲಿ|ಹೊಸದಿಲ್ಲಿ]], [[ಭಾರತ|ಭಾರತೀಯ ಒಕ್ಕೂಟ]]
| death_cause = [[Assassination of Mohandas Karamchand Gandhi|Assassination]]
| nationality = [[ಭಾರತೀಯ]]
| alternate name = [[ಮಹಾತ್ಮಾ ಗಾಂಧೀ]]
| movement = [[ಭಾರತೀಯ ಸ್ವಾತಂತ್ರ್ಯ ಆಂದೋಲನ]]
| organizations = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]]
| alma mater = ಯೂನಿವರ್ಸಿಟಿ ಕಾಲೇಜ್ ಲಂಡನ್
| religion = [[ಹಿಂದೂ ಧರ್ಮ]]
| spouse = [[ಕಸ್ತೂರಬಾ ಗಾಂಧಿ]]
| children = [[ಹರಿಲಾಲ್ ಗಾಂಧಿ|ಹರಿಲಾಲ್]]<br />[[ಮಣಿಲಾಲ್ ಗಾಂಧಿ|ಮಣಿಲಾಲ್]]<br />[[ರಾಮದಾಸ್ ಗಾಂಧಿ|ರಾಮದಾಸ್]]<br />[[ದೇವದಾಸ್ಗಾಂಧಿ|ದೇವದಾಸ್]]
| monuments = Statues in [[Union Square (New York City)|Union Square]] ,[[New York City|New York]]; [[ಮಾರ್ಟಿನ್ ಲುಥೆರ್ ಕಿಂಗ್, ಜೂ.ನ್ಯಾಷನಲ್ ಹಿಸ್ತೋರಿಕ್ ಸೈಟ್]], [[Atlanta]]; [[Pietermaritzburg]], [[ದಕ್ಷಿಣ ಆಫ್ರಿಕಾ]]; [[Moscow]], [[ರಷ್ಯಾ]]; [[San Francisco]];and [[Honolulu]], [[Hawaii]]<br />[[Raj Ghat and associated memorials|Rajghat]] in [[ನವ ದೆಹಲಿ]]<br />The Martyr's Column at the Gandhi Smriti in [[ನವ ದೆಹಲಿ]]
| influences = [[Indian epics|Indian Epics]]<br />[[Jose Rizal]] {{Citation needed|date=August 2009}}
| influenced = [[ಮಾರ್ಟಿನ್ ಲೂಥರ್ ಕಿಂಗ್]]<br />ಜೇಮ್ಸ್ ಲಾಸನ್<br />[[ನೆಲ್ಸನ್ ಮಂಡೇಲಾ]]<br />[[ಖಾನ್ ಅಬ್ದುಲ್ ಗಫಾರ್ ಖಾನ್]]<br />ಸ್ಟೀವ್ ಬಿಕೋ<br />ಅಂಗ್ ಸಾನ್ ಸ್ಯೂ ಚಿ<br />ಬೆನಿಜಿನೋ ಆಕ್ವಿನೋ<br />[[ದಲೈ ಲಾಮಾ]]<br />[[Maria Lacerda de Moura]]<br />[[Albert Einstein]]<br />[[Lanza del Vasto]]<br />[[Madeleine Slade]]<br />[[John Lennon]]<br />ಅಲ್ ಗೋರ್<br />[[ಬರಾಕ್ ಒಬಾಮ]]
| signature =Gandhi_signature.svg
}}
'''ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು''' ([[ಗುಜರಾತಿ ಭಾಷೆ|ಗುಜರಾತಿ:]] મોહનદાસ કરમચંદ ગાંધી, {{IPA-hns|moːɦənˈdaːs kəɾəmˈtʂənd ˈɡaːndʱiː||Hi-Mohandas Karamchand Gandhi pronunciation 2.oga}} ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) [[ಭಾರತೀಯ ಸ್ವಾತಂತ್ರ್ಯ ಚಳುವಳಿ|ಭಾರತೀಯ ಸ್ವಾತಂತ್ರ್ಯ ಆಂದೋಲನ]]ದ ಕಾಲದಲ್ಲಿ [[ಬ್ರಿಟಿಷ್ ರಾಜ್ಯ|ಭಾರತ]]ದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
== ಆರಂಭಿಕ ಜೀವನ ಮತ್ತು ಹಿನ್ನೆಲೆ ==
[[ಚಿತ್ರ:Mahatma Gandhi's room at Sabarmati Ashram.jpg|right|thumb|ಸಬರಮತಿ ಆಶ್ರಮದಲ್ಲಿನ ಮಹಾತ್ಮ ಗಾಂಧಿಯವರ ಕೋಣೆ]]
[[ಚಿತ್ರ:Gandhi home.jpg|thumb|left|ಸಬರಮತಿ ಆಶ್ರಮ, ಗುಜರಾತ್ನಲ್ಲಿರುವ ಗಾಂಧಿಯವರ ಮನೆ]]
[[ಚಿತ್ರ:Gandhi-snow-net.jpg|thumb|upright|ನ್ಯೂಯಾರ್ಕ್ನ ಯೂನಿಯನ್ ಸ್ಕ್ವೇರ್ನಲ್ಲಿ ಗಾಂಧಿಯ ಪ್ರತಿಮೆ.|link=Special:FilePath/Gandhi-snow-net.jpg]]
[[ಚಿತ್ರ:Mohandas K Gandhi, age 7.jpg|upright|thumb|ಯುವ ಗಾಂಧಿ ಸನ್.೧೮೮೬.]]
[[ಚಿತ್ರ:Gandhi and Kasturbhai 1902.jpg|left|thumb|ಗಾಂಧಿ ಮತ್ತು ಕಸ್ತೂರಬಾ (೧೯೦೨)]]
* ಮೋಹನ್ದಾಸ್ ಕರಮ್ಚಂದ್ ಗಾಂಧಿ<ref>ಗಾಂಧಿ ಎಂದರೆ ಗುಜರಾತಿಯಲ್ಲಿ "ಕಿರಾಣಿ ವರ್ತಕ" (''L.R.ಗಾಲಾ, ಪ್ರಸಿದ್ಧ ಕಂಬೈನಡ್ ಡಿಕ್ಷನರಿ, ಇಂಗ್ಲೀಷ್-ಇಂಗ್ಲೀಷ್-ಗುಜರಾತಿ & ಗುಜರಾತಿ-ಗುಜರಾತಿ-ಇಂಗ್ಲೀಷ್, ನವ್ನೀತ್''), ಅಥವಾ ಹಿಂದಿಯಲ್ಲಿ "ಸುಗಂಧಕಾರ" (''ಭಾರ್ಗವರ ಸ್ಟ್ಯಾಂಡರ್ಡ್ ಇಲ್ಲ್ಯೂಸ್ಟ್ರೇಟೆಡ್ ಡಿಕ್ಷನರಿ ಹಿಂದಿ-ಇಂಗ್ಲೀಷ್'' ).</ref> ಯವರು ೧೮೬೯ರ ಅಕ್ಟೋಬರ್ ೨ ರಂದು [[ಭಾರತ|ಭಾರತದ]] ಇಂದಿನ [[ಗುಜರಾತ್]] ರಾಜ್ಯದ ಕರಾವಳಿ ಪಟ್ಟಣ [[ಪೋರ್ಬಂದರ್|ಪೋರಬಂದರ್]]ನಲ್ಲಿ ಜನಿಸಿದರು.
* ಅವರ ತಂದೆ ಕರಮ್ಚಂದ್ ಗಾಂಧಿ(೧೮೨೨-೧೮೮೫)ಯವರು, [[ಹಿಂದು|ಹಿಂದೂ]] [[ಮೋಧ್|ಮೋಧ್]] ಸಮುದಾಯದವರಾಗಿದ್ದು, [[ಬ್ರಿಟಿಷ್ ರಾಜ್|ಬ್ರಿಟಿಷ್ ಭಾರತ]]ದ [[ಕಾಥಿವಾರ್ ಮಧ್ಯಮ|ಕಾಠೀಯಾವಾಡ್ ನಿಯೋಗ]]ದಲ್ಲಿನ ಒಂದು ಸಣ್ಣ [[ಸಮೃದ್ಧ ರಾಜ್ಯ|ರಾಜಾಡಳಿತದ ರಾಜ್ಯ]]ವಾದ [[ಪೋರ್ಬಂದರ್|ಪೋರ ಬಂದರ್ ರಾಜ್ಯ]]ದ ''[[ದೀವಾನ್ (ಬಿರುದು)|ದಿವಾನ್]]'' (ಪ್ರಧಾನ ಮಂತ್ರಿ) ಆಗಿದ್ದರು.<ref name="fischer1954">{{Citation |title =Gandhi:His life and message for the world|last=Fischer|first=Louis|date=1954|publisher=Mentor}}</ref>
* ಅವರ ತಾಯಿ ಪುತಲೀಬಾಯಿಯವರು ಹಿಂದೂ ಪ್ರಣಾಮಿ [[ವೈಷ್ಣವ]] ಸಮುದಯದವರಾಗಿದ್ದು, ಕರಮ್ಚಂದ್ರ ನಾಲ್ಕನೆಯ ಪತ್ನಿಯಾಗಿದ್ದರು; ಮೊದಲ ಮೂರು ಪತ್ನಿಯರು ಮೇಲುನೋಟಕ್ಕೆ ವ್ಯಕ್ತವಾಗುವಂತೆ ಶಿಶುಜನನದ ಸಮಯದಲ್ಲಿ ಮೃತರಾಗಿದ್ದರು.<ref name= "tendulkar" /> ಧರ್ಮನಿಷ್ಠ ತಾಯಿಯೊಂದಿಗೆ ಮತ್ತು ಆ ಪ್ರಾಂತ್ಯದ [[ಜೈನರು|ಜೈನ್]] ಸಂಪ್ರದಾಯಗಳೊಂದಿಗೆ ಬೆಳೆದ ಬಾಲಕ ಮೋಹನ್ದಾಸ್ ತಮ್ಮ ಮುಂದಿನ ಪ್ರೌಢ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಬಹುದಾದಂತಹ ಪ್ರಭಾವಗಳನ್ನು ಸಾಕಷ್ಟು ಮುಂಚಿತವಾಗಿಯೇ ಅರಗಿಸಿ ಕೊಂಡರು;
* ಚೇತನಾತ್ಮಕ ಜೀವಿಗಳಿಗಾಗಿ ಸಹಾನುಭೂತಿ, [[ಸಸ್ಯಾಹಾರತ್ವ|ಸಸ್ಯಾಹಾರ,]] ಸ್ವಶುದ್ಧೀಕರಣಕ್ಕಾಗಿ [[ಉಪವಾಸಾಚರಣೆ|ಉಪವಾಸ]] ಮತ್ತು ವಿವಿಧ ಮತಗಳಿಗೆ ಸೇರಿರುವ ಜನರ ನಡುವೆ ಪರಸ್ಪರ ಸಹನೆ ಇವುಗಳಲ್ಲಿ ಸೇರಿದ್ದವು. ಭಾರತೀಯ ಮೇರುಕಥೆಗಳು, ಅದರಲ್ಲೂ ವಿಶೇಷವಾಗಿ, ಭಾರತೀಯ ಮಹಾಕೃತಿಗಳಲ್ಲಿನ [[#ಹಿಂದೂ ಧರ್ಮಗ್ರಂಥಗಳಲ್ಲಿ ಶ್ರವಣ|ಶ್ರವಣ]] ಮತ್ತು [[ಹರಿಶ್ಚಂದ್ರ|ಹರಿಶ್ಚಂದ್ರ ಮಹಾರಾಜ]]ರ ಕಥೆಗಳು ಬಾಲ್ಯಾವಸ್ಥೆಯಲ್ಲಿದ್ದ ಗಾಂಧಿಯವರ ಮೇಲೆ ಭಾರೀ ಪ್ರಭಾವ ಬೀರಿದ್ದವು.
* ಪುರಾತನ ಭಾರತೀಯ ರಾಜ ಮತ್ತು ಸತ್ಯವಂತ ನಾಯಕನಾಗಿದ್ದ ಹರಿಶ್ಚಂದ್ರನ ಕಥೆಯು ಬಾಲಕ ಗಾಂಧಿಯ ಮನವನ್ನು ಪದೇಪದೇ ಕಾಡುತ್ತಿತ್ತು. ಅದು ತಮ್ಮ ಮನದಲ್ಲಿ ಅಳಿಸಲಾಗದ ಛಾಪನ್ನು ಒತ್ತಿತೆಂದು ಗಾಂಧಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಒಪ್ಪಿಕೊಂಡಿದ್ದಾರೆ. "ಅದು ನನ್ನ ನ್ನು ಕಾಡಿಸಿದ ಪರಿಣಾಮವಾಗಿ ನಾನೇ ಸ್ವತ: ಎಣಿಸಲಾಗದಷ್ಟು ಬಾರಿ ಹರಿಶ್ಚಂದ್ರನಂತೆ ವರ್ತಿಸಿದ್ದುಂಟು" ಎಂದು ಅವರು ಬರೆದುಕೊಂಡಿದ್ದಾರೆ.
* ಸತ್ಯ ಮತ್ತು ಪ್ರೇಮದಂತಹ ಸರ್ವೋಚ್ಚ ಮೌಲ್ಯಗಳೊಂದಿಗೆ ಗಾಂಧಿಯವರು ತಮ್ಮನ್ನು ಗುರುತಿಸಿಕೊಂಡಿದ್ದರ ಹಿಂದಿನ ಕಾರಣ ಈ ಮಹಾಕೃತಿಗಳ ಪಾತ್ರಗಳೊಂದಿಗೆ ಅವರ ಗುರುತಿಸಿ ಕೊಳ್ಳುವಿಕೆಯೇ ಆಗಿತ್ತು.<ref>ಪಿಟಿರಿಮ್ ಅಲೆಗ್ಸಾಂಡ್ರೊವಿಚ್ ಸೊರೊಕಿನ್, ದ ವೇಸ್ ಅಂಡ್ ಪವರ್ ಆಫ್ ಲವ್, ೨೦೦೨</ref><ref>[14] ^ ಲಾಯ್ಡ್ I. ರುಡಾಲ್ಫ್ , ಗಾಂಧಿ, ದಿ ಟ್ರೆಡಿಷನಲ್ ರೂಟ್ಸ್ ಆಫ್ ಕರಿಜ್ಮಾ, ೧೯೮೩</ref> ಮೇ ೧೮೮೩ ರಲ್ಲಿ, ಆ ಪ್ರಾಂತ್ಯದಲ್ಲಿದ್ದ ಪದ್ಧತಿಯಂತೆ, ಒಂದು [[ನಿಶ್ಚಿತ ಮದುವೆ|ವ್ಯವಸ್ಥೆಗೊಳಿಸಲಾದ]] ಒಂದು [[ಬಾಲ್ಯ ಮದುವೆ|ಬಾಲ್ಯ ವಿವಾಹ]]ಸಮಾರಂಭದಲ್ಲಿ, ೧೩ ವರ್ಷದ ಮೋಹನ್ದಾಸ್ ಅವರು ೧೪ ವರ್ಷದ [[ಕಸ್ತೂರಬಾ ಗಾಂಧಿ|ಕಸ್ತೂರ ಬಾಯಿ ಮಖಾಂಜಿ]] ಅವರನ್ನು ಮದುವೆಯಾದರು. (ಅವರ ಮೊದಲ ಹೆಸರನ್ನು ಸಾಮಾನ್ಯವಾಗಿ "ಕಸ್ತೂರಬಾ" ಎಂದು ಮೊಟಕುಗೊಳಿಸಿ, ಪ್ರೇಮಪೂರ್ವಕ ವಾಗಿ "ಬಾ " ಎನ್ನಲಾಗಿತ್ತು)<ref name="autobio-wedding">{{Harvnb|Gandhi|1940|pp=5–7}}</ref>
* ಆದಾಗ್ಯೂ, ಆ ಪ್ರಾಂತ್ಯದಲ್ಲಿದ್ದ ಸಂಪ್ರದಾಯದ ಪ್ರಕಾರ, ಹರೆಯದವಳಾದ ವಧು ತನ್ನ ಗಂಡನಿಂದ ದೂರವಿದ್ದು, ತನ್ನ ತವರುಮನೆಯಲ್ಲಿಯೇ ಹೆಚ್ಚು ಕಾಲ ಕಳೆಯುವುದು ರೂಢಿಯಾಗಿತ್ತು.<ref>{{Harvnb|Gandhi|1940|p=9}}</ref> ೧೮೮೫ರಲ್ಲಿ, ಗಾಂಧಿಯವರು ೧೫ ವರ್ಷದವರಾಗಿದ್ದಾಗ, ದಂಪತಿಗಳಿಗೆ ಮೊದಲ ಸಂತಾನವಾಯಿತು. ಆದರೆ ಅದು ಕಲವೇ ದಿನಗಳವರೆಗೆ ಮಾತ್ರ ಬದುಕುಳಿಯಲು ಸಾಧ್ಯವಾಯಿತು; ಗಾಂಧಿಯವರ ತಂದೆ ಕರಮ್ಚಂದ್ ಗಾಂಧಿಯವರು ಆದೇ ವರ್ಷದ ಆರಂಭದನಲ್ಲಿ ನಿಧನರಾಗಿದ್ದರು.<ref>{{Harvnb|Gandhi|1940|pp=20–22}}</ref>
* ಮೋಹನ್ದಾಸ್ ಮತ್ತು ಕಸ್ತೂರಬಾ ಇನ್ನೂ ನಾಲ್ಕು ಮಂದಿ ಮಕ್ಕಳನ್ನು ಹೊಂದಿದ್ದರು - ಎಲ್ಲರೂ ಗಂಡು ಮಕ್ಕಳೇ: ೧೮೮೮ರಲ್ಲಿ ಜನಿಸಿದ [[ಹರಿಲಾಲ್ ಗಾಂಧಿ|ಹರಿಲಾಲ್ ;]] ೧೮೯೨ರಲ್ಲಿ ಜನಿಸಿದ [[ಮಣಿಲಾಲ್ ಗಾಂಧಿ|ಮಣಿಲಾಲ್;]] ೧೮೯೭ರಲ್ಲಿ ಜನಿಸಿದ [[ರಾಮ್ದಾಸ್ ಗಾಂಧಿ|ರಾಮ್ದಾಸ್;]] ಮತ್ತು ೧೯೦೦ರಲ್ಲಿ ಜನಿಸಿದ [[ದೇವದಾಸ್ ಗಾಂಧಿ|ದೇವದಾಸ್.]] ಪೋರಬಂದರಿನ ಮಾಧ್ಯಮಿಕ ಶಾಲೆ ಮತ್ತು ರಾಜ್ಕೋಟ್ನ ಪ್ರೌಢಶಾಲೆಯಲ್ಲಿ ಗಾಂಧಿಯವರು ಶೈಕ್ಷಣಿಕವಾಗಿ ಸರಾಸರಿ ಮಟ್ಟದ ವಿದ್ಯಾರ್ಥಿಯಾಗುಳಿದಿದ್ದರು.
* [[ಗುಜರಾತ್|ಗುಜರಾತ್ನ]] [[ಭಾವ್ನಗರ್|ಭಾವನಗರ್]]ನಲ್ಲಿರುವ ಸಮಲ್ದಾಸ್ ಕಾಲೇಜಿಗೆ ಸೇರುವುದಕ್ಕಾಗಿ ಅವರು ತಮ್ಮ [[ಮೆಟ್ರಿಕ್ಯಲೇಷನ್|ಮೆಟ್ರಿಕ್ಯುಲೇಷನ್ ಪರೀಕ್ಷೆ]]ಯಲ್ಲಿ ಸ್ವಲ್ಪ ಮಟ್ಟಿಗಿನ ಪ್ರಯಾಸದೊಂದಿಗೆ ಉತ್ತೀರ್ಣರಾದರು. ಅಲ್ಲಿದ್ದಾಗ ಅವರು ಅಸಂತುಷ್ಟವಾಗಿದ್ದರು , ಇದರ ಭಾಗಶ: ಕಾರಣ ಅವರ ಕುಟುಂಬವು ಅವರು ಒಬ್ಬ [[ಬ್ಯಾರಿಸ್ಟರು|ನ್ಯಾಯವಾದಿ (ಬ್ಯಾರಿಸ್ಟರ್)]] ಅಗಲೆಂದು ಇಚ್ಛಿಸಿತ್ತು.
* ೪ ಸೆಪ್ಟೆಂಬರ್ ೧೮೮೮ರಂದು ತಮ್ಮ ೧೯ನೆಯ ಹುಟ್ಟುಹಬ್ಬಕ್ಕೆ ಒಂದು ತಿಂಗಳು ಉಳಿದಿರುವಾಗ, ಇಂಗ್ಲೆಂಡ್ನಲ್ಲಿರುವ [[ಯೂನಿವರ್ಸಿಟಿ ಕಾಲೇಜ್ ಲಂಡನ್|ಲಂಡನ್ನ ಯೂನಿವರ್ಸಿಟಿ ಕಾಲೇಜ್]]ನಲ್ಲಿ ಕಾನೂನು ಅಧ್ಯಯನ ಮಾಡಿ [[ಬ್ಯಾರಿಸ್ಟರು|ನ್ಯಾಯವಾದಿ]]ಯಾಗಿ ತರಬೇತಿ ಪಡೆಯಲು ಗಾಂಧಿಯವರು [[[[ಲಂಡನ್]]|ಲಂಡನ್ಗೆ]] ಪ್ರಯಾಣಿಸಿದರು. ತಾವು ವಿದೇಶಕ್ಕೆ ಹೋದ ಮೇಲೆ ಮಾಂಸ, ಮದ್ಯ ಮತ್ತು ಕಾಮದಾಹಗಳಿಂದ ದೂರವಿರಬೇಕೆಂಬ ಹಿಂದೂ ಆಚಾರ ಸೂತ್ರಗಳನ್ನು ಪಾಲಿಸುವುದಾಗಿ ಜೈನ್ ಸನ್ಯಾಸಿ ಬೆಚಾರ್ಜೀ ಅವರ ಸನ್ನಿಧಿಯಲ್ಲಿ ಅವರ ತಾಯಿಗೆ ಪ್ರಮಾಣ ಮಾಡಿದ್ದು ಅವರ [[ಲಂಡನ್, ಯುನೈಟೆಡ್ ಕಿಂಗ್ಡಮ್|ಲಂಡನ್]] ವಾಸದ ಮೇಲೆ ಪ್ರಭಾವ ಬೀರಿತ್ತು.<ref name="brown">{{Citation|last=Brown|first=Judith M|title=Gandhi:Prisoner of Hope|publisher=Yale University Press|place=New Haven|date=1989|page=22}}</ref>
* ಗಾಂಧಿಯವರು ನೃತ್ಯ ತರಬೇತಿಯಂತಹ "ಇಂಗ್ಲಿಷ್" ಸಂಪ್ರದಾಯಗಳನ್ನು ಅಳವಡಿಸಿಕೊಳ್ಳುವ ಪ್ರಯೋಗವನ್ನು ಮಾಡಿದರೂ ಸಹ, ತಮ್ಮ ವಾಸಗೃಹದ ಒಡತಿಯು ಬಡಿಸಿದ ಸಪ್ಪೆ ಸಸ್ಯಾಹಾರಿ ಆಹಾರವನ್ನು ಸಹಿಸಿಕೊಳ್ಳಲಾಗಲಿಲ್ಲ; ಅವರು [[ಲಂಡನ್|ಲಂಡನ್ನ]] ಕೆಲವೇ ಸಸ್ಯಾಹಾರಿ ಭೋಜನಾಮಂದಿರಗಳಲ್ಲಿ ಒಂದು ಲಭಿಸುವವರೆಗೂ ಸದಾ ಹಸಿವೆಯಲ್ಲಿದ್ದರು. [[ಹೆನ್ರಿ ಸ್ಟೀಪನ್ಸ್ ಸಾಲ್ಟ್|ಸಾಲ್ಟ್]]ರವರ ಗ್ರಂಥದಿಂದ ಪ್ರಭಾವಿತರಾಗಿ, ಅವರು [[ಸಸ್ಯಾಹಾರಿ ಸಮಾಜ|ಸಸ್ಯಾಹಾರಿ ಸಂಘ]]ಕ್ಕೆ ಸೇರ್ಪಡೆಯಾಗಿ, ಅದರ ಕಾರ್ಯಕಾರೀ ಸಮಿತಿಗೆ ಚುನಾಯಿತರಾಗಿ <ref name="brown" />, ಆ ನಂತರ ಸ್ಥಳೀಯ ಬೇಯ್ಸ್ವಾಟರ್ ಶಾಖೆಯನ್ನು ಸ್ಥಾಪಿಸಿದರು.<ref name="tendulkar">{{Citation|first=D. G.|last=Tendulkar|title=Mahatma volume 1|publisher=Ministry of Information and Broadcasting, Government of India|date=1951|place=Delhi}}</ref>
* ಅವರು ಭೇಟಿಯಾದ ಕೆಲವು ಸಸ್ಯಾಹಾರಿಗಳು [[ಥಿಯೊಸಾಫಿಕಲ್ ಸಮಾಜ|ಥಿಯೋಸಾಫಿಕಲ್ ಸೊಸೈಟಿ]]ಯ ಸದಸ್ಯರಾಗಿದ್ದರು. ಇದು ೧೮೭೫ರಲ್ಲಿ ಸ್ಥಾಪಿತಗೊಂಡಿದ್ದು, ವಿಶ್ವಭ್ರಾತೃತ್ವವನ್ನು ಉತ್ತೇಜಿಸುವ ಮತ್ತು [[ಬೌದ್ಧ ಧರ್ಮೀಯ|ಬೌದ್ಧ]] ಹಾಗೂ [[ಹಿಂದು|ಹಿಂದೂ]] ಸಾಹಿತ್ಯಗಳ ಅಧ್ಯಯನ ಮಾಡುವ ಉದ್ದೇಶವನ್ನು ಹೊಂದಿತ್ತು .''[[ಭಗವದ್ಗೀತೆ]]'' ಯ ಮೂಲ ಹಾಗೂ ಅನುವಾದಗಳೆರಡನ್ನೂ ಪಠಿಸಲು ತಮ್ಮೊಂದಿಗೆ ಸೇರಿರೆಂದು ಅವರು ಗಾಂಧಿಯವರನ್ನು ಪ್ರೇರೇಪಿಸಿದರು.<ref name = "brown" />
* ಅದುವರೆಗೂ [[ಧರ್ಮ|ಧರ್ಮದಲ್ಲಿ]] ನಿರ್ದಿಷ್ಟವಾದ ಆಸಕ್ತಿ ತೋರದಿದ್ದ ಗಾಂಧಿಯವರು, ಧಾರ್ಮಿಕ ಚಿಂತನೆಯಲ್ಲಿ ಆಸಕ್ತರಾಗಿ [[ಹಿಂದೂ ತತ್ವ|ಹಿಂದೂ]] ಮತ್ತು [[ಕ್ರೈಸ್ತ ಧರ್ಮ|ಕ್ರೈಸ್ತ]] ಮತಗ್ರಂಥಗಳೆರಡನ್ನೂ ಅಧ್ಯಯನ ಮಾಡಲಾರಂಭಿಸಿದರು.<ref name="tendulkar" /><ref name="brown" /> ೧೦ ಜೂನ್ ೧೮೯೧ ರಂದು ಗಾಂಧಿಯವರನ್ನು ವಕೀಲವೃತ್ತಿಗೆ ಕರೆಯಲಾಯಿತು. ಹಾಗಾಗಿ, ಅವರು ಲಂಡನ್ನಿಂದ ಭಾರತಕ್ಕೆ ೧೨ ಜೂನ್ ೧೮೯೧ರಂದು <ref name = "tendulkar" /> ಮರಳಿದರು. ತಾವು ಲಂಡನ್ನಲ್ಲಿದ್ದಾಗ ತಮ್ಮ ತಾಯಿ ನಿಧನರಾಗಿದ್ದರು ಎಂಬುದು ಆಗ ಅವರಿಗೆ ತಿಳಿದುಬಂದಿತು.
* ಏಕೆಂದರೆ ಅವರ ಕುಟುಂಬವು ಈ ಸಮಾಚಾರವನ್ನು ಅವರಿಗೆ ತಿಳಿಸಿರಲಿಲ್ಲ.<ref name="brown" /> [[ಮುಂಬಯಿ|ಮುಂಬಯಿಯಲ್ಲಿ]] ವಕೀಲ ವೃತ್ತಿಯನ್ನು ಆರಂಭಿಸುವ ಅವರ ಯತ್ನಗಳು ವಿಫಲವಾದವು. ಆ ನಂತರ, ಒಬ್ಬ ಪ್ರೌಢಶಾಲಾ ಅಧ್ಯಾಪಕರ ಅರೆಕಾಲಿಕ ಹುದ್ದೆಗೆ ಅರ್ಜಿ ಸಲ್ಲಿಸಿ ಅದು ತಿರಸ್ಕೃತಗೊಂಡ ನಂತರ, ಅವರು [[ರಾಜ್ಕೋಟ್|ರಾಜ್ಕೋಟ್]]ಗೆ ವಾಪಸಾಗಿ, ಕಕ್ಷಿಗಾರರಿಗಾಗಿ ಅರ್ಜಿಗಳ ಕರಡುಗಳನ್ನು ತಯಾರಿಸುವ ಸರಳ ಜೀವನವನ್ನು ನಡೆಸುತ್ತಿದ್ದರು.
* ಆದರೆ ಒಬ್ಬ ಬ್ರಿಟಿಷ್ ಅಧಿಕಾರಿಯಿಂದಾಗಿ ತೊಡಕಿಗೆ ಸಿಕ್ಕಿಕೊಂಡ ಕಾರಣ ಗಾಂಧಿಯವರು ತಮ್ಮ ವ್ಯವಹಾರವನ್ನು ನಿಲ್ಲಿಸಬೇಕಾಯಿತು. ಇದು ತಮ್ಮ ಹಿರಿಯ ಅಣ್ಣನ ಪರವಾಗಿ ಪ್ರಭಾವ ಬೀರಲು ಮಾಡಿದ ವಿಫಲ ಯತ್ನ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಅವರು ಈ ಘಟನೆಯನ್ನು ಬಣ್ಣಿಸಿದ್ದಾರೆ.<ref name="tendulkar" /><ref name ="brown" /> ಇಂತಹ ವಾತಾವರಣದಲ್ಲಿ, ಏಪ್ರಿಲ್ ೧೮೯೩ರಲ್ಲಿ ಅವರು ಭಾರತೀಯ ಸಂಸ್ಥೆಯಾದ ದಾದಾ ಅಬ್ದುಲ್ಲಾ ಅಂಡ್ ಕಂಪೆನಿಯಿಂದ, ಆಗ [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷ್ ಸಾಮ್ರಾಜ್ಯದ]] ಅಂಗವಾಗಿದ್ದ [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕಾದ]] [[ರಾಷ್ಟ್ರದ ವಸಾಹತು|ನೇಟಲ್ ಕಾಲೊನಿ]]ಯಲ್ಲಿನ ಹುದ್ದೆಯೊಂದಕ್ಕೆ ನೀಡಲಾದ ಒಂದು ವರ್ಷ ಅವಧಿಯ ಗುತ್ತಿಗೆಯನ್ನು ಸ್ವೀಕರಿಸಿದರು,<ref name="tendulkar" />
==ಮಹಾತ್ಮ ಗಾಂಧಿ ಅವರ ಧ್ಯೇಯಗಳು==
* ''[[ಅಹಿಂಸಾ|ಅಹಿಂಸೆ]] '' ಅಥವಾ ಸಂಪೂರ್ಣ [[ಅಹಿಂಸೆ|ಅಹಿಂಸೆಯ]] ಮೇಲೆ ದೃಢವಾಗಿ ರೂಪಿಸಲ್ಪಟ್ಟ [[ನಾಗರೀಕ ಅವಿಧೇಯತೆ|ಸಾಮೂಹಿಕ ಅವಿಧೇಯತೆ]]ಯ ಮೂಲಕ [[ದಬ್ಬಾಳಿಕೆ|ದಬ್ಬಾಳಿಕೆಗೆ]] ಪ್ರತಿರೋಧವನ್ನು ಒಡ್ಡುವ ''[[ಸತ್ಯಾಗ್ರಹ]]'' ದ ಪರಿಕಲ್ಪನೆಗೆ ಅವರು ಪಥ (ದಾರಿ)ನಿರ್ಮಾಪಕರಾಗಿದ್ದು, ಅದು ಭಾರತವನ್ನು [[ಭಾರತೀಯ ಸ್ವಾತಂತ್ರ್ಯ ಚಳುವಳಿ|ಸ್ವಾತಂತ್ರ್ಯ]]ದತ್ತ ಒಯ್ದಿತು ಹಾಗೂ ವಿಶ್ವಾದ್ಯಂತದ ನಾಗರಿಕ ಹಕ್ಕುಗಳ ಮತ್ತು ಸ್ವಾತಂತ್ರ್ಯ ಆಂದೋಲನ ಗಳಿಗೆ ಸ್ಫೂರ್ತಿ ನೀಡಿತು.
==ರಾಷ್ಟ್ರಪಿತ ಗೌರವ==
* ಗಾಂಧಿಯವರು ವಿಶ್ವಾದ್ಯಂತ '''ಮಹಾತ್ಮ ಗಾಂಧಿ ''' ಎಂದೇ ಚಿರಪರಿಚಿತರು ([[ಸಂಸ್ಕೃತ]]: महात्मा ''[[ಮಹಾತ್ಮ]]'' ಅಥವಾ ಮಹಾನ್ ಆತ್ಮ , ಎಂಬ [[ಗೌರವ ಸೂಚಕ]] <ref>{{Citation|title=The Mahatma and the Poet| last= Bhattacharya| first=Sabyasachi |publisher=National Book Trust, India|place=New Delhi|date=1997|page=1}}</ref> ಪದವನ್ನು ಅವರಿಗೆ ಮೊದಲು ನೀಡಿದ್ದು [[ರವಿಂದ್ರನಾಥ್ ಟ್ಯಾಗೂರ್|ರವೀಂದ್ರನಾಥ ಠಾಗೂರರು]]).
* ಭಾರತದಲ್ಲೂ ಅವರು ''ಬಾಪು'' ಎಂದೇ ಚಿರಪರಿಚಿತರು ([[ಗುಜರಾತಿ ಭಾಷೆ|ಗುಜರಾತಿ]]: બાપુ ''ಬಾಪು '' ಅಥವಾ 'ತಂದೆ'). ಮೊದಲ ಬಾರಿಗೆ ಸುಭಾಷ್ ಚಂದ್ರಬೋಸ್ ಅವರು ರಾಷ್ಟ್ರಪಿತ ಎಂದು ಕರೆದರು. [[ಭಾರತ| ಭಾರತ ದಲ್ಲಿ]] ಅವರನ್ನು ''[[ರಾಷ್ಟ್ರಪಿತ]] '' ಎಂದು ಅಧಿಕೃತವಾಗಿ ಗೌರವಿಸ ಲಾಗಿದ್ದು ಅವರ ಜನ್ಮದಿನವಾದ ಅಕ್ಟೋಬರ್ ೨ನ್ನು ''[[ಗಾಂಧಿ ಜಯಂತಿ]] '' ಎಂಬ ಸ್ಮರಣೀಯ ದಿನವನ್ನಾಗಿಸಿ [[ಭಾರತದಲ್ಲಿನ ರಜೆಗಳು|ರಾಷ್ಟ್ರೀಯ ರಜಾ ದಿನ]]ವನ್ನಾಗಿಸಲಾಗಿದೆ ಮತ್ತು ವಿಶ್ವಾದ್ಯಂತ ಈ ದಿನವನ್ನು [[ಅಂತರರಾಷ್ಟ್ರೀಯ ಅಹಿಂಸಾ ದಿನ|ಅಂತಾರಾಷ್ಟ್ರೀಯ ಅಹಿಂಸಾ ದಿನ]]ವನ್ನಾಗಿ ಆಚರಿಸಲಾಗುತ್ತಿದೆ.(Netaji Subhas Chandra Bose, who in his address on Singapore Radio on July 6, 1944 has addressed Mahatma Gandhi as Father of the Nation. Thereafter on April 28, 1947 Gandhi was referred with the same title by Sarojini Naidu at a conference. ) <ref>[https://www.ndtv.com/india-news/10-year-olds-rti-on-father-of-the-nation-title-for-gandhi-474827 10-year-old's RTI on 'Father of the Nation' title for Gandhi;India | Indo-Asian News Service | Updated: April 03, 2012]</ref>
== ನಾಗರಿಕ ಹಕ್ಕುಗಳಿಗಾಗಿ ಹೋರಾಟ==
* ಗಾಂಧಿಯವರು [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕಾದಲ್ಲಿ]] ವಲಸಿಗ ವಕೀಲರಾಗಿದ್ದಾಗ ಅಲ್ಲಿ ವಾಸವಾಗಿದ್ದ ಭಾರತೀಯ ಸಮುದಾಯವು ನಾಗರಿಕ ಹಕ್ಕುಗಳಿಗಾಗಿ ಹೋರಾಟ ನಡೆ ಸುತ್ತಿದ್ದ ಅವಧಿಯಲ್ಲಿ ಅಹಿಂಸಾತ್ಮಕ [[ನಾಗರೀಕ ಅವಿಧೇಯತೆ|ನಾಗರಿಕ ಅವಿಧೇಯತೆ]]ಯ ಆಂದೋಲ ನವನ್ನು ಮೊದಲ ಬಾರಿಗೆ ಪ್ರಯೋಗಿಸಿದರು. ೧೯೧೫ರಲ್ಲಿ ಭಾರತಕ್ಕೆ ವಾಪಸಾದ ಬಳಿಕ, ಅತಿಯಾದ ಜಮೀನು ತೆರಿಗೆ ಮತ್ತು ತಾರತಮ್ಯಗಳಿಗೆ ಸಂಬಂಧಿಸಿದಂತೆ ರೈತರ, ಬೇಸಾಯಗಾರರ ಮತ್ತು ನಗರ ಪ್ರದೇಶದ ಕಾರ್ಮಿಕರ ಪ್ರತಿಭಟನೆಗಳನ್ನು ಅವರು ಸಂಘಟಿಸಿದರು.
* ೧೯೨೧ರಲ್ಲಿ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]]ನ ನಾಯಕತ್ವ ವಹಿಸಿದ ಬಳಿಕ, ಬಡತನದ ನಿವಾರಣೆ, ಮಹಿಳಾ ಹಕ್ಕುಗಳ ವಿಸ್ತರಣೆ, ಧಾರ್ಮಿಕ ಮತ್ತು ಜನಾಂಗೀಯ ಸೌಹಾರ್ದ, [[ದಲಿತ್|ಅಸ್ಪೃಶ್ಯತೆ]]ಯ ಅಂತ್ಯ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸಲು ಹಮ್ಮಿಕೊಳ್ಳಲಾದ ರಾಷ್ಟ್ರವ್ಯಾಪಿ ಚಳುವಳಿಗಳ ನೇತೃತ್ವವನ್ನು ಗಾಂಧಿಯವರು ವಹಿಸಿಕೊಂಡರು. ಇವೆಲ್ಲಕ್ಕಿಂತಲೂ ಹೆಚ್ಚಾಗಿ, ''[[ಸ್ವರಾಜ್]]'' ಅಥವಾ ವಿದೇಶೀ ಹಿಡಿತದಿಂದ ಭಾರತದ ಸ್ವಾತಂತ್ರ್ಯವನ್ನು ಸಾಧಿಸುವತ್ತ ಅವರು ಗುರಿಯಿಟ್ಟರು.
* ಬ್ರಿಟಿಷರು ಹೇರಿದ್ದ ಉಪ್ಪಿನ ತೆರಿಗೆಯನ್ನು ವಿರೋಧಿಸಲು ಹಮ್ಮಿಕೊಂಡಿದ್ದ [[ಅಸಹಕಾರ ಚಳುವಳಿ|ಅಸಹಕಾರ ಚಳವಳಿ]]ಯಲ್ಲಿ ತಮ್ಮ ಅನುಯಾಯಿಗಳ ಮುಂದಾಳತ್ವವನ್ನು ವಹಿಸಿದ್ದ ಗಾಂಧಿಯವರು ೧೯೩೦ರಲ್ಲಿ [[ಉಪ್ಪಿನ ಸತ್ಯಾಗ್ರಹ|ದಂಡಿ ಉಪ್ಪಿನ ಯಾತ್ರೆ]]ಯನ್ನು ನಡೆಸಿದರು.
*ಆನಂತರ ಅವರು ಬ್ರಿಟಿಷರ ವಿರುದ್ಧ ''[[ಭಾರತ ಬಿಟ್ಟು ತೊಲಗಿ|ಕ್ವಿಟ್ ಇಂಡಿಯಾ]]'' ಚಳುವಳಿಯನ್ನು ನಡೆಸಿದರು. ಗಾಂಧಿಯವರು ದಕ್ಷಿಣ ಆಫ್ರಿಕಾ ಹಾಗೂ ಭಾರತದಲ್ಲಿ ಹಲವು ವರ್ಷಗಳ ಕಾಲ ಕಾರಾಗೃಹ ವಾಸದಲ್ಲಿದ್ದರು. ''[[ಅಹಿಂಸಾ|ಅಹಿಂಸೆ]]'' ಯ ಪರಿಪಾಲಕ ರಾದ ಅವರು [[ಸತ್ಯ|ಸತ್ಯವನ್ನೇ]] ನುಡಿಯಲು ಪ್ರಮಾಣ ಮಾಡಿ ಇತರರೂ ಹಾಗೆಯೇ ಮಾಡುವಂತೆ ಪ್ರೇರೇಪಿಸಿದರು.
*[[ಸಬರಮತಿ ಆಶ್ರಮ|ಸ್ವತಂತ್ರವಾದ ಗೃಹ ಸಮುದಾಯ]]ವೊಂದರಲ್ಲಿ ನಿರಾಡಂಬರವಾದ ಜೀವನ ನಡೆಸಿದ ಗಾಂಧಿಯವರು ''[[ಚರಕ|ಚರಖಾ]]'' ದ ಮೂಲಕ ತಾವೇ ತೆಗೆದ ನೂಲಿನಿಂದ ನೇಯ್ದ ಸಾಂಪ್ರದಾಯಿಕ ಭಾರತೀಯ ''[[ಧೋತಿ]]'' ಮತ್ತು ಶಾಲನ್ನು ತೊಡುತ್ತಿದ್ದರು. ಸರಳ [[ಸಸ್ಯಾಹಾರಿ|ಸಸ್ಯಾಹಾರ]]ವನ್ನು ಸೇವಿಸುತ್ತಿದ್ದ ಅವರು ಸ್ವಶುದ್ಧೀಕರಣ ಹಾಗೂ ಸಾಮಾಜಿಕ ಪ್ರತಿಭಟನೆಗಳೆರಡರ ಸಂಕೇತವಾಗಿ ದೀರ್ಘಾವಧಿಯ [[ಉಪವಾಸಾಚರಣೆ|ಉಪವಾಸ]]ಗಳನ್ನು ಕೈಗೊಳ್ಳುತ್ತಿದ್ದರು.
== ದಕ್ಷಿಣ ಆಫ್ರಿಕಾದಲ್ಲಿ ನಾಗರಿಕ ಹಕ್ಕುಗಳ ಆಂದೋಲನ (೧೮೯೩–೧೯೧೪) ==
[[ಚಿತ್ರ:Gandhi South-Africa.jpg|left|thumb|ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ (೧೮೯೫)]]
* ದಕ್ಷಿಣ ಆಫ್ರಿಕಾದಲ್ಲಿ, ಭಾರತೀಯರತ್ತ ತೋರಲಾಗಿದ್ದ ತಾರತಮ್ಯವನ್ನು ಗಾಂಧಿಯವರೂ ಸಹ ಎದುರಿಸಬೇಕಾಯಿತು. ಅವರು ಕ್ರಮಬದ್ಧವಾಗಿದ್ದ ಪ್ರಥಮ ದರ್ಜೆಯ ಚೀಟಿಯನ್ನು ಹೊಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರಥಮ ದರ್ಜೆಯ ಡಬ್ಬಿಯಿಂದ ಮೂರನೆಯ ದರ್ಜೆಗೆ ಸ್ಥಳಾಂತರ ಗೊಳ್ಳಲು ನಿರಾಕರಿಸಿದ್ದಕ್ಕೆ [[ಪೈಟೆರ್ಮರಿಟ್ಜ್ಬರ್ಗ್|ಪೀಟರ್ಮೆರಿಟ್ಜ್ಬ ರ್ಗ್]]ನಲ್ಲಿ ಬಲವಂತವಾಗಿ ಇಳಿಸಲಾಗಿತ್ತು.<ref name="essential">{{Citation|title=Essential Gandhi| last= Fischer |first=Louis|publisher=Random House| place=New York|date=1962}}</ref>
* ಅಲ್ಲಿಂದ ಮುಂದಕ್ಕೆ ಕುದುರೆಗಾಡಿಯಲ್ಲಿ ಪ್ರಯಾಣಿಸುತ್ತಿದ್ದಾಗ ಒಬ್ಬ ಐರೋಪ್ಯ ಪ್ರಯಾಣಿಕರಿಗೆ ಸ್ಥಳಾವಕಾಶ ನೀಡುವುದಕ್ಕೋಸ್ಕರ, ತಾವು ಮೆಟ್ಟಿಲುಗಳ ಮೇಲೆ ನಿಂತು ಪ್ರಯಾಣಿಸಲು ನಿರಾಕರಿಸಿದ್ದಕ್ಕೆ ಚಾಲಕನು ಗಾಂಧಿಯವರ ಮೇಲೆ ಹಲ್ಲೆ ನಡೆಸಿದನು. ಹಲವು ಹೊಟೇಲುಗಳಲ್ಲಿ ಪ್ರವೇಶ ನಿರಾಕರಣೆಯೂ ಸೇರಿದಂತೆ ಅವರು ಪ್ರಯಾಣದಲ್ಲಿ ಇನ್ನೂ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಇನ್ನೊಂದು ಘಟನೆಯಲ್ಲಿ, [[ಡರ್ಬನ್|ಡರ್ಬನ್]] ನ್ಯಾಯಾಲಯವೊಂದರ ದಂಡಾಧಿಕಾರಿಯೊಬ್ಬರು ತಮ್ಮ [[ಪೇಟ|ಪೇಟವನ್ನು]] ತೆಗೆಯಲು ಗಾಂಧಿಯವರಿಗೆ ಆದೇಶಿಸಿದರೂ ಅವರು ನಿರಾಕರಿಸಿದರು.
* ಇಂತಹ ಘಟನೆಗಳು ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿ, ಸಾಮಾಜಿಕ ಅನ್ಯಾಯದ ವಿರುದ್ಧ ಅವರನ್ನು ಜಾಗ್ರತಗೊಳಿಸಿ, ಅವರ ಆ ನಂತರದ ಸಾಮಾಜಿಕ ಕ್ರಿಯಾಸಿದ್ಧಾಂತದ ಮೇಲೆ ಪ್ರಭಾವ ಬೀರಿದವು. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ವಿರುದ್ಧ [[ವರ್ಣಭೇಧ ನೀತಿ|ವರ್ಣಭೇದ ನೀತಿ,]] [[ಪೂರ್ವಗ್ರಹ|ಪೂರ್ವಾಗ್ರಹ]] ಮತ್ತು ಅನ್ಯಾಯಗಳು ನಡೆಯುತ್ತಿದ್ದನ್ನು ಸ್ವತಃ ಅನುಭವಿಸುವ ಮೂಲಕ ಗಾಂಧಿಯವರು [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷ್ ಸಾಮ್ರಾಜ್ಯದಲ್ಲಿ]] ತಮ್ಮ ಜನರ ಸ್ಥಾನಮಾನಗಳನ್ನು ಮತ್ತು ಸಮಾಜದಲ್ಲಿ ತಮ್ಮದೇ ಸ್ಥಾನವನ್ನು ಪ್ರಶ್ನಿಸಲು ಪ್ರಾರಂಭಿಸಿದರು.
* [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕಾದಲ್ಲಿನ]] ಭಾರತೀಯರಿಗೆ ಮತದಾನದ ಹಕ್ಕನ್ನು ನಿರಾಕರಿಸುವ ಮಸೂದೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಅಲ್ಲಿನ ಭಾರತೀಯರಿಗೆ ನೆರವಾಗಲು ಗಾಂಧಿಯವರು ಅಲ್ಲಿನ ತಮ್ಮ ಉಳಿಯುವಿಕೆಯ ಅವಧಿಯನ್ನು ವಿಸ್ತರಿಸಿದರು. ಮಸೂದೆಯ ಅಂಗೀಕಾರವನ್ನು ತಡೆಯಲು ಅವರು ವಿಫಲರಾದರೂ, ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರ ಕುಂದುಕೊರತೆಗಳತ್ತ ಗಮನ ಸೆಳೆಯುವಲ್ಲಿ ಅವರ ಚಳುವಳಿಯು ಯಶಸ್ವಿಯಾಯಿತು.
* ೧೮೯೪ರಲ್ಲಿ [[ರಾಷ್ಟ್ರೀಯ ಭಾರತೀಯ ಕಾಂಗ್ರೆಸ್|ನೇಟಲ್ ಇಂಡಿಯನ್ ಕಾಂಗ್ರೆಸ್]]ನ ಸ್ಥಾಪನೆಯಲ್ಲಿ ಸಹಾಯ ಮಾಡಿದ ಅವರು,<ref name= "tendulkar" /><ref name="essential" /> ಈ ಸಂಘಟನೆಯ ಮೂಲಕ ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ಸಮುದಾಯವನ್ನು ಏಕರೂಪವಾದ ರಾಜಕೀಯ ಶಕ್ತಿಯಾಗಿ ಮಾರ್ಪಾಡು ಮಾಡಿದರು. ಜನವರಿ ೧೮೯೭ರಲ್ಲಿ ಗಾಂಧಿಯವರು ಡರ್ಬನ್ಗೆ ಆಗಮಿಸಿದಾಗ ಬಿಳಿ ಮೂಲನಿವಾಸಿಗಳ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿತು.
* ಆಗ ಓರ್ವ ಆರಕ್ಷಕ ಅಧೀಕ್ಷಕನ ಪತ್ನಿಯ ಯತ್ನಗಳ ಫಲವಾಗಿಯೇ ಅವರು ಪಾರಾಗಲು ಸಾಧ್ಯವಾಯಿತು. ಆದಾಗ್ಯೂ, ವ್ಯಕ್ತಿಯೊಬ್ಬನು ಮಾಡಿದ ತಪ್ಪಿಗಾಗಿ ನ್ಯಾಯಾಲಯದಲ್ಲಿ ಪರಿಹಾರವನ್ನು ಕೇಳದಿರುವುದು ತಮ್ಮ ತತ್ವಗಳಲ್ಲೊಂದು ಎಂದು ಹೇಳಿದ ಅವರು ಆ ಗುಂಪಿನ ಯಾವುದೇ ಸದಸ್ಯನ ವಿರುದ್ಧವೂ ಮೊಕದ್ದಮೆ ಹೂಡಲು ನಿರಾಕರಿಸಿದರು.<ref name="tendulkar" /> ವಸಾಹತಿನಲ್ಲಿರುವ ಭಾರತೀಯ ಸಮುದಾಯದ ನೋಂದಣಿಯನ್ನು ಕಡ್ಡಾಯಗೊಳಿಸುವ ಒಂದು ಹೊಸ ಕಾಯಿದೆಯನ್ನು [[ಟ್ರಾನ್ಸ್ವಾಲ್]] ಸರ್ಕಾರವು ೧೯೦೬ರಲ್ಲಿ ಪ್ರಕಟಿಸಿತು.
* ಅದೇ ವರ್ಷದ ಸೆಪ್ಟೆಂಬರ್ ೧೧ ರಂದು ಜೋಹಾನ್ಸ್ಬರ್ಗ್ನಲ್ಲಿ ನಡೆದ ಒಂದು ಸಾಮೂಹಿಕ ಪ್ರತಿಭಟನಾ ಸಭೆಯಲ್ಲಿ, ಗಾಂಧಿಯವರು ಇನ್ನೂ ವಿಕಸನಗೊಳ್ಳುತ್ತಿದ್ದ ತಮ್ಮ ''[[ಸತ್ಯಾಗ್ರಹ]]'' (ಸತ್ಯಕ್ಕಾಗಿ ನಿಷ್ಠೆ), ಅಥವಾ ಅಹಿಂಸಾತ್ಮಕ ಪ್ರತಿಭಟನೆಯ ಕ್ರಮಶಾಸ್ತ್ರವನ್ನು ಮೊದಲ ಬಾರಿಗೆ ಅಳವಡಿಸಿ, ಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟಿಸುವ ಬದಲಿಗೆ ಈ ಹೊಸ ಕಾನೂನನ್ನು ಧಿಕ್ಕರಿಸಿ ಅದಕ್ಕೆ ದೊರೆಯುವ ಶಿಕ್ಷೆಯನ್ನನುಭವಿಸಿರೆಂದು ತಮ್ಮ ಸಹ-ಭಾರತೀಯರಿಗೆ ಕರೆ ನೀಡಿದರು.
* ಈ ರಣನೀತಿಯನ್ನು ಅಳವಡಿಸಿಕೊಂಡ ಫಲವಾಗಿ, ಪ್ರತಿಭಟನೆ, ನೋಂದಾಯಿಸಲು ನಿರಾಕರಣೆ, ತಮ್ಮ ನೋಂದಣಿ ಪತ್ರಗಳ ದಹನ ಅಥವಾ ಇತರ ಅಹಿಂಸಾತ್ಮಕ ಪ್ರತಿರೋಧಗಳನ್ನು ಒಳಗೊಂಡ ಏಳು ವರ್ಷಗಳ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಗಾಂಧಿಯವರೂ ಸೇರಿದಂತೆ ಸಾವಿರಾರು ಭಾರತೀಯರು ಕಾರಾಗೃಹ ಸೇರಿದರು, ಹೊಡೆತಗಳನ್ನು ತಿಂದರು, ಅಥವಾ ಗುಂಡೇಟಿಗೀಡಾದರು.
* ಸರ್ಕಾರವು ಭಾರತೀಯ ಪ್ರತಿಭಟನಾಕಾರರನ್ನು ಸದೆಬಡಿಯುವುದರಲ್ಲಿ ಯಶಸ್ವಿಯಾದರೂ, ಭಾರತೀಯ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ದಕ್ಷಿಣ ಆಫ್ರಿಕಾದ ಸರ್ಕಾರವು ಬಳಸಿದ ಕಟುವಾದ ಕ್ರಮಗಳ ವಿರುದ್ಧ ಭುಗಿಲೆದ್ದ ಸಾರ್ವಜನಿಕ ಪ್ರತಿಭಟನೆಯು ಅಂತಿಮವಾಗಿ ದಕ್ಷಿಣ ಆಫ್ರಿಕಾದ ಜನರಲ್ [[ಜೆನ್ ಕ್ರಿಶ್ಚಿಯಾನ್ ಸ್ಮಟ್ಸ್]] ಅವರು ಗಾಂಧಿಯವರೊಂದಿಗೆ ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸಿತು. ಗಾಂಧಿಯವರ ಆಲೋಚನೆಗಳು ಆಕಾರ ಪಡೆದು ''ಸತ್ಯಾಗ್ರಹ''
== ೧೯೦೬ರ ಜುಲು ಸಮರದಲ್ಲಿ ಪಾತ್ರ ==
* ೧೯೦೬ರಲ್ಲಿ, ಬ್ರಿಟಿಷ್ ಆಡಳಿತವು ಹೊಸ ತಲೆಗಂದಾಯವನ್ನು ಜಾರಿಗೊಳಿಸಿದ ನಂತರ, ದಕ್ಷಿಣ ಆಫ್ರಿಕಾದಲ್ಲಿನ [[ಜುಲು]] ಜನಾಂಗದವರು ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಕೊಂದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಬ್ರಿಟಿಷರು ಜುಲುಗಳ ವಿರುದ್ಧ ಸಮರ ಸಾರಿದರು. ಭಾರತೀಯರನ್ನು ನೇಮಿಸಿಕೊಳ್ಳುವಂತೆ ಗಾಂಧಿಯವರು ಬ್ರಿಟಿಷ್ ಆಡಳಿತವನ್ನು ಸಕ್ರಿಯರಾಗಿ ಪ್ರೇರೇಪಿಸಿದರು.
* ಭಾರತೀಯರ ಪೂರ್ಣಪ್ರಮಾಣದ ಪೌರತ್ವದ ಬೇಡಿಕೆಯನ್ನು ಕಾನೂನು ಸಮ್ಮತವಾಗಿಸುವ ನಿಟ್ಟಿನಲ್ಲಿ ಭಾರತೀಯರು ಯುದ್ಧದ ಪ್ರಯತ್ನಗಳಿಗೆ ತಮ್ಮ ಬೆಂಬಲವನ್ನು ನೀಡಬೇಕೆಂದು ಅವರು ವಾದಿಸಿದರು. ಆದರೆ, ಬ್ರಿಟಿಷ್ ಆಡಳಿತವು ಭಾರತೀಯರನ್ನು ಸೇನಾ ಅಧಿಕಾರಿಗಳನ್ನಾಗಿ ನೇಮಿಸಿಕೊಳ್ಳಲು ನಿರಾಕರಿಸಿತು.
* ಆದಾಗ್ಯೂ, ಗಾಯಗೊಂಡಿರುವ ಬ್ರಿಟಿಷ್ ಸೈನಿಕರಿಗೆ ಶುಶ್ರೂಷೆ ಮಾಡುವ ಡೋಲಿವಾಹಕರಾಗಿ ಕೆಲಸ ಮಾಡುವ ಅವಕಾಶವನ್ನು ಭಾರತೀಯ ಸ್ವಯಂಸೇವಕರ ತುಕಡಿಯೊಂದಕ್ಕೆ ನೀಡಬೇಕೆಂಬ ಗಾಂಧಿಯವರ ಪ್ರಸ್ತಾವವನ್ನು ಬ್ರಿಟಿಷ್ ಆಡಳಿತವು ಪುರಸ್ಕರಿಸಿತು. ಈ ತುಕಡಿಯು ಗಾಂಧಿಯವರ ನಿಯಂತ್ರಣಲ್ಲಿತ್ತು. ೧೯೦೬ರ ಜುಲೈ ೨೧ರಂದು ''[[ಭಾರತೀಯರ ಅಭಿಪ್ರಾಯ|ಇಂಡಿಯನ್ ಒಪಿನಿಯನ್]]'' ನಲ್ಲಿ ಗಾಂಧಿಯವರು ಹೀಗೆ ಬರೆದರು: "ಸ್ಥಳೀಯರ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸ್ಥಳೀಯ ಸರ್ಕಾರದ ಸೂಚನೆಯ ಮೇರೆಗೆ ಪ್ರಾಯೋಗಿಕವಾಗಿ ರಚಿಸಲಾಗಿದ್ದ ಈ ತುಕಡಿಯಲ್ಲಿ ಇಪ್ಪತ್ಮೂರು ಮಂದಿ ಭಾರತೀಯರಿದ್ದರು." <ref>
* ಕಲೆಕ್ಟೆಡ್ ವರ್ಕ್ಸ್ ಆಫ್ ಮಹಾತ್ಮ ಗಾಂಧಿ Vol ೫ ದಾಖಲೆ#೩೯೩ ಗಾಂಧಿಯವರ: ಬಿಹೈಂಡ್ ದಿ ಮಾಸ್ಕ್ ಆಫ್ ಡಿವಿನಿಟಿಯಿಂದ p೧೦೬</ref> ''ಇಂಡಿಯನ್ ಒಪಿನಿಯನ್'' ನಲ್ಲಿನ ತಮ್ಮ ಅಂಕಣಗಳ ಮೂಲಕ, ಯುದ್ಧಕ್ಕೆ ಸೇರಿರೆಂದು ಗಾಂಧಿಯವರು ದಕ್ಷಿಣ ಆಫ್ರಿಕಾಲ್ಲಿರುವ ಭಾರತೀಯ ಜನಾಂಗವನ್ನು ಪ್ರೇರೇಪಿಸಿದರು: “ಮೀಸಲು ಪಡೆ ವ್ಯರ್ಥವಾಗುತ್ತಿದೆಯೆಂದು ಸರ್ಕಾರಕ್ಕೆ ಅನಿಸಿದಲ್ಲಿ ನೈಜ ಸಮರ ಪರಿಣತಿಯನ್ನು ಪಡೆಯುವುದಕ್ಕಾಗಿ ಆಳವಾದ ತರಬೇತಿಯ ಅವಕಾಶವನ್ನು ಭಾರತೀಯರಿಗೆ ಕೊಡಲು ಮೀಸಲು ಪಡೆಯನ್ನು ಸರ್ಕಾರವು ಬಳಸಬಹುದು".<ref>{{cite web |url= http://www.gandhism.net/sergeantmajorgandhi.php |title= Sergeant Major Gandhi |accessdate= 2009-03-03 |publisher= Gandhism.net |archive-date= 2008-05-21 |archive-url= https://web.archive.org/web/20080521075346/http://gandhism.net/sergeantmajorgandhi.php |url-status= dead }}</ref> ಗಾಂಧಿಯವರ ಅಭಿಪ್ರಾಯದಲ್ಲಿ, ೧೯೦೬ರ ಕರಡು ಅಧಿಶಾಸನವು ಭಾರತೀಯರ ಸ್ಥಾನಮಾನವನ್ನು ಸ್ಥಳೀಯರಿಗಿಂತಲೂ ಕೀಳುಮಟ್ಟಕ್ಕೆ ಇಳಿಸಿತ್ತು.
* ಆದ್ದರಿಂದ,[[ಕಾಫೀರ್ (ಜನಾಂಗೀಯ ನಿಂದನೆ)|"ಕಾಫಿರ್ರ"]] ಜನಾಂಗದ ಉದಾಹರಣೆಯನ್ನು ಗಮನದಲ್ಲಿಟ್ಟುಕೊಂಡು ''[[ಸತ್ಯಾಗ್ರಹ]]'' ದ ಹಾದಿಯನ್ನು ಅನುಸರಿಸಿ ಅಧಿಶಾಸನವನ್ನು ವಿರೋಧಿಸಿರೆಂದು ಅವರು ಭಾರತೀಯರನ್ನು ಆಗ್ರಹಿಸಿದರು. ಅವರದೇ ಮಾತುಗಳಲ್ಲಿ ಹೇಳುವುದಾದರೆ, "ನಮಗಿಂತಲೂ ಹಿಂದುಳಿದಿರುವ ಬೆರಕೆ ಜನಾಂಗದವರು ಹಾಗೂ ಕಾಫಿರ್ ಜನಾಂಗದವರು ಸರ್ಕಾರಕ್ಕೆ ಪ್ರತಿರೋಧವನ್ನು ಒಡ್ಡಿದ್ದಾರೆ. ಅನುಮೋದನೆಗೊಂಡ ಕಾನೂನು ಅವರಿಗೂ ಸಹ ಅನ್ವಯಿಸುತ್ತದೆ, ಆದರೆ ಅವರು ಅದನ್ನು ಪುರಸ್ಕರಿಸುವುದಿಲ್ಲ." <ref>ಕಲೆಕ್ಟೆಡ್ ವರ್ಕ್ಸ್ ಆಫ್ ಮಹಾತ್ಮ ಗಾಂಧಿ VOL ೫ p ೪೧೦</ref>
* ೧೯೨೭ರಲ್ಲಿ ಗಾಂಧಿಯವರು ಈ ಘಟನೆಯ ಬಗ್ಗೆ ಹೀಗೆ ಬರೆದರು: "(ಜುಲು) 'ದಂಗೆ'ಯಷ್ಟು ಸ್ಪಷ್ಟವಾಗಿ [[ಬೊಯೆರ್ ಯುದ್ಧ|ಬೋಯೆರ್ ಯುದ್ಧ]]ವು ನನಗೆ ಯುದ್ಧದ ಭೀತಿಯನ್ನೇನೂ ಹೊತ್ತು ತರಲಿಲ್ಲ. ಇದು ಯುದ್ಧವೇ ಆಗಿರಲಿಲ್ಲ, ಬದಲಿಗೆ ಇದೊಂದು ಮಾನವ ಬೇಟೆಯೇ ಆಗಿತ್ತು. ಇದು ನನ್ನೊಬ್ಬನ ಅಭಿಪ್ರಾಯ ಮಾತ್ರವಲ್ಲ, ನನ್ನೊಂದಿಗೆ ಸಂವಾದ ಮಾಡಿದ ಅನೇಕ ಇಂಗ್ಲಿಷರ ಅಭಿಪ್ರಾಯ ಕೂಡಾ." <ref>[48] ^ ಗಾಂಧಿ: ಆನ್ ಆಟೊಬಯೊಗ್ರಫಿ: ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರುತ್, ಟ್ರಾನ್ಸ್. ಮಹಾದೇವ್ ದೇಸಾಯಿ, (ಬೋಸ್ಟನ್, ಬೆಕನ್ ಪ್ರೆಸ್, ೧೯೯೩) p೩೧೩</ref>
== ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (೧೯೧೬–೧೯೪೫) ==
ಗಾಂಧಿಯವರು ಭಾರತದಲ್ಲಿ ವಾಸಿಸಲು ೧೯೧೫ರಲ್ಲಿ ದಕ್ಷಿಣ ಆಫ್ರಿಕಾದಿಂದ ವಾಪಸಾದರು. ಅವರು [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]]ನ ಸಭೆಗಳಲ್ಲಿ ಮಾತನಾಡಿದರು, ಆದರೆ ಆ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಗೌರವಾನ್ವಿತ ನಾಯಕರಾದ [[ಗೋಪಾಲ್ ಕೃಷ್ಣ ಗೋಖಲೆ|ಗೋಪಾಲಕೃಷ್ಣ ಗೋಖಲೆ]]ಯವರಿಂದ ಗಾಂಧಿಯವರಿಗೆ ಭಾರತೀಯ ಸಮಸ್ಯೆಗಳು, ರಾಜಕೀಯ ಮತ್ತು ಭಾರತೀಯ ಜನತೆಯ ಕುರಿತಾದ ಪ್ರಾಥಮಿಕ ಪರಿಚಯವಾಯಿತು.
=== ಚಂಪಾರಣ್ ಮತ್ತು ಖೇಡಾ ===
[[ಚಿತ್ರ:Gandhi Kheda 1917.jpg|right|thumb|೧೯೧೮ ರಲ್ಲಿ, ಖೇಡಾ ಮತ್ತು ಚಂಪಾರಣ್ ಸತ್ಯಾಗ್ರಹಗಳ ಸಮಯದಲ್ಲಿ ಗಾಂಧಿಯವರು|link=Special:FilePath/Gandhi_Kheda_1917.jpg]]
* ಗಾಂಧಿಯವರ ಮೊದಲ ಪ್ರಮುಖ ಸಾಧನೆಗಳು ೧೯೧೮ರಲ್ಲಿ [[ಚಂಪಾರಣ್|ಚಂಪಾರಣ್]] ಚಳವಳಿ ಮತ್ತು ''ಖೇಡಾ ಸತ್ಯಾಗ್ರಹ'' ದೊಂದಿಗೆ ಪ್ರಾರಂಭವಾದವು. ಆದರೂ, ಅವರ ಬದುಕಿಗೆ ಅಗತ್ಯವಾದ ಆಹಾರ ಬೆಳೆಗಳ ಬದಲಿಗೆ [[ನೀಲಿ ಗಿಡ|ಇಂಡಿಗೋ]] ಮತ್ತು ಇತರ ವಾಣಿಜ್ಯ ಬೆಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಖೇಡಾ ಸತ್ಯಾಗ್ರಹದಲ್ಲಿ ಸೇರಿದ್ದವು.
* ಜಮೀನುದಾರರ (ಬಹುತೇಕವಾಗಿ ಬ್ರಿಟಿಷರ) ಖಾಸಗಿ ಸೇನೆಯಿಂದ ನಿಗ್ರಹಿಸಲ್ಪಡುತ್ತಿದ್ದ ಅವರಿಗೆ ಬಹಳ ಕಡಿಮೆ ಪರಿಹಾರ ಧನವನ್ನು ನೀಡಲಾಗುತ್ತಿತ್ತು. ಹೀಗಾಗಿ ಅವರು ತೀವ್ರ ಬಡತನದಲ್ಲಿ ಸಿಲುಕಿದ್ದರು. ಹಳ್ಳಿಗಳು ಅತ್ಯಂತ ಕೊಳಕು ಮತ್ತು ಅನೈರ್ಮಲ್ಯದ ಸ್ಥಿತಿಯಲ್ಲಿದ್ದವು; ಮತ್ತು ಕುಡಿತ, [[ದಲಿತ|ಅಸ್ಪೃಶ್ಯತೆ]] ಹಾಗೂ [[ಪುರ್ಧ|ಬುರ್ಖಾ]] ಪದ್ಧತಿಗಳು ಅತಿರೇಕವಾಗಿದ್ದವು.
* ಇಂಥಾ ವಿನಾಶಕಾರಿ ಕ್ಷಾಮದ ಹಿಂಸೆಯ ಸನ್ನಿವೇಶ ದಲ್ಲಿಯೂ ಬ್ರಿಟಿಷ್ ಆಡಳಿತವು ತೆರಿಗೆಯೊಂದನ್ನು ವಿಧಿಸಿದ್ದೇ ಅಲ್ಲದೇ ಅದನ್ನು ಹೆಚ್ಚಿಸುತ್ತಲೇ ಹೋಯಿತು. ಪರಿಸ್ಥಿತಿಯು ಹತಾಶೆಯಿಂದ ಕೂಡಿತ್ತು. [[ಗುಜರಾತ್|ಗುಜರಾತ್]]ನ [[ಖೇಡಾ|ಖೇಡಾದಲ್ಲಿಯೂ]] ಸಹ ಇದೇ ಸಮಸ್ಯೆಯಿತ್ತು. ಆ ಪ್ರಾಂತ್ಯದಿಂದ ತಮ್ಮ ನುರಿತ ಬೆಂಬಲಿಗರು ಹಾಗೂ ಹೊಸ ಸ್ವಯಂಸೇವಕರ ಪಡೆಯನ್ನು ಸಂಘಟಿಸಿದ ಗಾಂಧಿಯವರು ಅಲ್ಲಿ ಒಂದು [[ಆಶ್ರಮ|ಆಶ್ರಮವನ್ನು]] ಸ್ಥಾಪಿಸಿದರು.
* ಹದಗೆಟ್ಟ ಬದುಕಿನ ಸಾರ್ವತ್ರಿಕ ಪರಿಸ್ಥಿತಿಯೂ ಸೇರಿದಂತೆ ಸಂಕಟ ಸನ್ನಿವೇಶದ ಘೋರ ಮತ್ತು ಭಯಾನಕ ಅಧ್ಯಾಯಗಳನ್ನು ಗಮನದಲ್ಲಿರಿಸಿಕೊಂಡು ಹಳ್ಳಿಗಳ ವಿಸ್ತೃತ ಅಧ್ಯಯನ ಮತ್ತು ಸಮೀಕ್ಷೆಯನ್ನು ಅವರು ನಡೆಸಿದರು. ಹಳ್ಳಿಗರ ಆತ್ಮವಿಶ್ವಾಸದ ಬುನಾದಿಯ ಮೇಲೆ ಹಳ್ಳಿಗಳ ಶುದ್ಧೀಕರಣ, ಶಾಲೆಗಳು ಹಾಗೂ ಆಸ್ಪತ್ರೆಗಳ ನಿರ್ಮಾಣದ ನೇತೃತ್ವವನ್ನು ವಹಿಸಲು ಮುಂದಾದ ಅವರು, ಮೇಲೆ ತಿಳಿಸಲಾದ ಅನೇಕ ಸಾಮಾಜಿಕ ಪಿಡುಗುಗಳನ್ನು ಮಾಡದಂತಿರುವ ಹಾಗೂ ಖಂಡಿಸುವ ನಿಟ್ಟಿನಲ್ಲಿ ಹಳ್ಳಿಗರಲ್ಲಿ ನಾಯಕತ್ವದ ಗುಣವನ್ನು ಬೆಳೆಸುವೆಡೆಗೆ ಪ್ರೋತ್ಸಾಹಿಸಿದರು.
* ಆದರೆ, ಕ್ಷೋಭೆಯನ್ನು ಸೃಷ್ಟಿಸಿದ ಆಪಾದನೆಯ ಮೇರೆಗೆ ಪೊಲೀಸರಿಂದ ಅವರು ಬಂಧನಕ್ಕೊಳಗಾಗಿ ಆ ಪ್ರಾಂತ್ಯದಿಂದ ಹೊರಹೋಗುವಂತೆ ಆದೇಶಿಸಲ್ಪಟ್ಟಾಗಲೇ ಅವರ ವ್ಯಕ್ತಿತ್ವದ ಪ್ರಮುಖ ಪ್ರಭಾವ ಹೊರಬಿದ್ದಿತು. *ನೂರಾರು, ಸಾವಿರಾರು ಜನರು ಕಾರಾಗೃಹ, ಪೊಲೀಸ್ ಠಾಣೆ ಮತ್ತು ನ್ಯಾಯಾಲಯಗಳ ಹೊರಗೆ ಜಮಾವಣೆಗೊಂಡು ಪ್ರತಿಭಟನೆ ನಡೆಸಿ, ಅವರ ಬಿಡುಗಡೆಯಾಗಬೇಕೆಂದು ಒತ್ತಾಯಿಸಿದರು. ನ್ಯಾಯಾಲಯವು ಒಲ್ಲದ ಮನಸ್ಸಿನೊಂದಿಗೆ ಗಾಂಧಿಯವರನ್ನು ಬಿಡುಗಡೆ ಮಾಡಿತು.
* ಜಮೀನುದಾರರ ವಿರುದ್ಧ ಗಾಂಧಿಯವರು ಸುಸಂಘಟಿತ ಪ್ರತಿಭಟನೆಗಳನ್ನು ನಡೆಸಿದ ಫಲವಾಗಿ, ಬ್ರಿಟಿಷ್ ಸರ್ಕಾರದ ಮಾರ್ಗದರ್ಶನದೊಂದಿಗೆ ಜಮೀನುದಾರರು ಒಂದು ಕರಾರಿಗೆ ಸಹಿ ಹಾಕಿದರು. ಇದರನ್ವಯ ಆ ವಲಯದ ಬಡ ರೈತರಿಗೆ ಹೆಚ್ಚಿನ ಪರಿಹಾರ ಧನ ಮತ್ತು ಬೇಸಾಯದ ಮೇಲಣ ನಿಯಂತ್ರಣ ನೀಡಿ, ಕ್ಷಾಮದ ಅಂತ್ಯದವರೆಗೂ ಕಂದಾಯಗಳ ಹೆಚ್ಚಳ ಮತ್ತು ಅವುಗಳ ವಸೂಲಿಯನ್ನು ರದ್ದುಗೊಳಿಸಲಾಯಿತು.
* ಈ ಚಳುವಳಿ ನಡೆಯುತ್ತಿದ್ದ ವೇಳೆ, ಜನರು ಗಾಂಧಿಯವರನ್ನು ''ಬಾಪು'' (ಅಪ್ಪ) ಮತ್ತು ''ಮಹಾತ್ಮ'' (ಮಹಾನ್ ಆತ್ಮ) ಎಂದು ಕರೆದರು. ಖೇಡಾದಲ್ಲಿ ಬ್ರಿಟಿಷ್ ಆಡಳಿತದೊಂದಿಗಿನ ಮಾತುಕತೆಯಲ್ಲಿ [[ಸರ್ದಾರ್ ಪಟೇಲ್]] ಅವರು ರೈತರನ್ನು ಪ್ರತಿನಿಧಿಸಿದರು. ಬ್ರಿಟಿಷ್ ಆಡಳಿತವು ಕಂದಾಯ ವಸೂಲಿಯನ್ನು ರದ್ದುಗೊಳಿಸಿ ಎಲ್ಲಾ ಖೈದಿಗಳನ್ನು ಬಿಡುಗಡೆಗೊಳಿಸಿತು. ಇದರ ಫಲವಾಗಿ, ಗಾಂಧಿಯವರ ಪ್ರಭಾವ ರಾಷ್ಟ್ರದೆಲ್ಲೆಡೆ ಹಬ್ಬಿತು.
== ಅಸಹಕಾರ ಅಂದೋಲನ ==
* [[ಬ್ರಿಟಿಷ್ ರಾಜ್|ಬ್ರಿಟಿಷ್]]ರ ವಿರುದ್ಧದ ಹೋರಾಟದಲ್ಲಿ ಗಾಂಧಿಯವರು ಅಸಹಕಾರ, ಅಹಿಂಸೆ ಮತ್ತು ಶಾಂತಿಯುತ ಪ್ರತಿರೋಧವನ್ನು ತಮ್ಮ ಶಸ್ತ್ರಗಳನ್ನಾಗಿ ಬಳಸಿದರು. [[ಪಂಜಾಬ್ (ಬ್ರಿಟಿಷ್ ಭಾರತ)|ಪಂಜಾಬ್]]ನಲ್ಲಿ, ಬ್ರಿಟಿಷ್ ಪಡೆಗಳು ಮಾಡಿದ ನಾಗರಿಕರ [[ಜಲಿಯನ್ ವಾಲಾ ಭಾಗ್ ಹತ್ಯಾಕಾಂಡ|ಜಲಿಯನ್ವಾಲಾ ಬಾಗ್ ಹತ್ಯಾಕಾಂಡ]]ವು (ಇದಕ್ಕೆ [[ಅಮೃತಸರ ಹತ್ಯಾಕಾಂಡ]] ಎಂದೂ ಹೆಸರಿದೆ) ರಾಷ್ಟ್ರಕ್ಕೆ ತೀವ್ರವಾದ ಪೆಟ್ಟು ನೀಡಿತು.
* ಇದರಿಂದಾಗಿ ಸಾರ್ವಜನಿಕ ಸಿಟ್ಟು ಮತ್ತು ಹಿಂಸಾಚಾರದ ಘಟನೆಗಳು ಹೆಚ್ಚಾದವು. ಗಾಂಧಿಯವರು [[ಬ್ರಿಟಿಷ್ ರಾಜ್|ಬ್ರಿಟಿಷ್ ಆಡಳಿತ]]ದ ಕೃತ್ಯ ಹಾಗೂ ಭಾರತೀಯರ ಸೇಡಿನ ಹಿಂಸಾಚಾರಗಳೆರಡನ್ನೂ ಖಂಡಿಸಿದರು. ಗಾಂಧಿಯವರು ಹಿಂಸಾಚಾರದ ಘಟನೆಯನ್ನು ಖಂಡಿಸಿ, ಹಲ್ಲೆಗೀಡಾದ ಬ್ರಿಟಿಷ್ ನಾಗರಿಕರಿಗೆ ಸಂತಾಪ ಸೂಚಿಸುವ ನಿರ್ಣಯವನ್ನು ಬರೆದಿದ್ದರು.
* ಮೊದಲು ಇದಕ್ಕೆ ಪಕ್ಷದಲ್ಲಿ ವಿರೋಧ ವ್ಯಕ್ತವಾದರೂ, ತಮ್ಮ ತತ್ವಗಳ ಪ್ರಕಾರ ಎಲ್ಲಾ ರೀತಿಯ ಹಿಂಸಾಚಾರವೂ ಕೆಟ್ಟದು ಮತ್ತು ಎಂದಿಗೂ ಸಮರ್ಥಿಸಿಕೊಳ್ಳಲಾಗದು ಎಂದು ಗಾಂಧಿಯವರು ಭಾವುಕವಾಗಿ ಭಾಷಣ ಮಾಡಿದಾಗ ಈ ನಿರ್ಣಯವನ್ನು ಅಂಗೀಕರಿಸಲಾಯಿತು.<ref>R. *ಗಾಂಧಿ, ''ಪಟೇಲ್: ಎ ಲೈಫ್'' , p. ೮೨.</ref> ಆದರೆ ಹತ್ಯಾಕಾಂಡ ಮತ್ತು ಸೇಡಿನ ಹಿಂಸಾಚಾರದ ನಂತರವಷ್ಟೇ ಸಂಪೂರ್ಣ ಸ್ವ-ಸರ್ಕಾರ ಮತ್ತು ಭಾರತ ಸರ್ಕಾರದ ಎಲ್ಲಾ ಸಂಸ್ಥಾನಗಳ ನಿಯಂತ್ರಣ ಪಡೆಯುವತ್ತ, ಕ್ರಮೇಣ ''[[ಸ್ವರಾಜ್]]'' ಅಥವಾ ಸಂಪೂರ್ಣ ಸ್ವತಂತ್ರ, ಅಧ್ಯಾತ್ಮಿಕ ಮತ್ತು ರಾಜಕೀಯ ಸ್ವಾತಂತ್ರ್ಯವಾಗಿ ಪರಿಪೂರ್ಣವಾಗಿಸುವತ್ತ ಗಾಂಧಿಯವರ ಮನವು ಕೇಂದ್ರೀಕೃತಗೊಂಡಿತು.
* ೧೯೨೧ ಡಿಸೆಂಬರ ತಿಂಗಳಲ್ಲಿ, [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಪರವಾಗಿ ಕಾರ್ಯಕಾರೀ ಅಧಿಕಾರವನ್ನು ಗಾಂಧಿಯವರಿಗೆ ನೀಡಲಾಯಿತು. ಅವರ ನಾಯಕತ್ವದಲ್ಲಿ, ''ಸ್ವರಾಜ್'' ಎಂಬ ಗುರಿಯಿಟ್ಟುಕೊಂಡ ಕಾಂಗ್ರೆಸ್ ಹೊಸ ಸಂವಿಧಾನ ದೊಂದಿಗೆ ಪುನಸ್ಸಂಘಟಿತವಾಯಿತು. ಸಾಂಕೇತಿಕ ಶುಲ್ಕ ಪಾವತಿ ಮಾಡಲು ಸಿದ್ಧವಿದ್ದ ಯಾರಿಗಾದರೂ ಪಕ್ಷದ ಸದಸ್ಯತ್ವ ಲಭ್ಯವಿತ್ತು.
* ಶಿಸ್ತಿನಲ್ಲಿ ಸುಧಾರಣೆ ತರಲು ಸಮಿತಿಗಳ ಶ್ರೇಣಿ ವ್ಯವಸ್ಥೆಯನ್ನು ಸ್ಥಾಪಿಸಿದ್ದರಿಂದಾಗಿ, ಒಂದು ಉತ್ಕೃಷ್ಟ ಸಂಘಟನೆಯಂತಿದ್ದ ಪಕ್ಷವು ಇಡೀ ರಾಷ್ಟ್ರದಲ್ಲೇ ಜನಪ್ರಿಯತೆ ಗಳಿಸುವ ಪಕ್ಷವಾಗಿ ಮಾರ್ಪಾಡಾಯಿತು. ವಿದೇಶೀ ಉತ್ಪಾದನೆಗಳು, ಅದರಲ್ಲೂ ವಿಶೇಷವಾಗಿ ಬ್ರಿಟಿಷ್ ಉತ್ಪಾದನೆಗಳನ್ನು ಬಹಿಷ್ಕರಿಸುವಂತಹ [[ಸ್ವದೇಶೀ ಚಳುವಳಿ|"ಸ್ವದೇಶಿ" ನೀತಿ]]ಯನ್ನು ತೊಡಗಿಸಲು ಗಾಂಧಿಯವರು ತಮ್ಮ ಅಹಿಂಸಾ ತತ್ವದ ವೇದಿಕೆಯನ್ನು ವಿಸ್ತರಿಸಿದರು.
* ಇದಕ್ಕೆ ಸಂಬಂಧಿಸಿದಂತೆ, ಎಲ್ಲಾ ಭಾರತೀಯರು, ಬ್ರಿಟಿಷ್-ಉತ್ಪಾದಿತ ಜವಳಿಗಳ ಬದಲಿಗೆ ಮನೆಯಲ್ಲಿ ನೂತ ''[[ಖಾದಿ]]'' ಉಡುಪನ್ನೇ ಧರಿಸಬೇಕೆಂದು ಸಮರ್ಥಿಸಿದರು. ಸ್ವಾತಂತ್ರ್ಯ ಆಂದೋಲನಕ್ಕೆ ಬೆಂಬಲವನ್ನು ಸೂಚಿಸಲು, ಎಲ್ಲಾ ಭಾರತೀಯ ಪುರುಷರು-ಸ್ತ್ರೀಯರು, ಅವರು ಶ್ರೀಮಂತರೇ ಆಗಿರಲಿ ಅಥವಾ ಬಡವರೇ ಆಗಿರಲಿ, ಪ್ರತಿದಿನವೂ ಸ್ವಲ್ಪ ಸಮಯ ''ಖಾದಿ'' ಯನ್ನು ನೂಲಲು ಗಾಂಧಿಯವರು ಪ್ರೇರೇಪಿಸಿದರು.<ref>R. ಗಾಂಧಿ, ''ಪಟೇಲ್: ಎ ಲೈಫ್'' , p. ೮೯.</ref>
* 'ಇಂತಹ ಚಟುವಟಿಕೆಗಳು ಮಹಿಳೆಯರಿಗಾಗಿ ಗೌರವಾರ್ಹ ಚಟುವಟಿಕೆಗಳಲ್ಲ' ಎಂದು ಹೆಚ್ಚಿನವರು ತಿಳಿದುಕೊಂಡಿದ್ದ ಸಮಯದಲ್ಲಿ ಈ ಆಂದೋಲನದಲ್ಲಿ ಮಹಿಳೆಯರನ್ನೂ ಸೇರ್ಪಡೆಗೊಳಿಸಲು ಹಾಗೂ ಒಲ್ಲದವರು ಮತ್ತು ಮಹತ್ವಾಕಾಂಕ್ಷಿಗಳನ್ನು ನಿರ್ಮಲಗೊಳಿಸಲು ಇದು ಒಂದು ರಣನೀತಿ ಯಾಗಿತ್ತು. ಬ್ರಿಟಿಷ್ ಉತ್ಪಾದನೆಗಳನ್ನು ಬಹಿಷ್ಕರಿಸುವುದರೊಂದಿಗೆ, ಬ್ರಿಟಿಷ್ ವಿದ್ಯಾ ಸಂಸ್ಥೆಗಳನ್ನು ಮತ್ತು ನ್ಯಾಯಾಲಯಗಳನ್ನು ಬಹಿಷ್ಕರಿಸಿ, ಸರ್ಕಾರೀ ನೌಕರಿಗಳಿಗೆ ರಾಜೀನಾಮೆ ನೀಡಿ ಮತ್ತು ಬ್ರಿಟಿಷ್ ಬಿರುದುಗಳು ಹಾಗೂ [[ಬ್ರಿಟಿಷ್ ಗೌರವಾನ್ವಿತ ವ್ಯವಸ್ಥೆ|ಗೌರವ]]ಗಳನ್ನು ತ್ಯಜಿಸಿ ರೆಂದು ಗಾಂಧಿಯವರು ಜನರನ್ನು ಆಗ್ರಹಪಡಿಸಿದರು.
* ಭಾರತೀಯ ಸಮುದಾಯದ ಎಲ್ಲಾ ಸ್ತರಗಳ ಉತ್ಸಾಹ ಹಾಗೂ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿದ "ಅಸಹಕಾರ ಆಂದೋಲನ"ವು ವ್ಯಾಪಕ ಜನಪ್ರಿಯತೆ ಮತ್ತು ಯಶಸ್ಸನ್ನು ಗಳಿಸಿತು. ಆದಾಗ್ಯೂ, ಆಂದೋಲನವು ತನ್ನ ಉತ್ತುಂಗವನ್ನು ತಲುಪುವಷ್ಟರಲ್ಲಿಯೇ, [[ಉತ್ತರ ಪ್ರದೇಶ|ಉತ್ತರ ಪ್ರದೇಶದ]] [[ಚೌರಿ ಚೌರ|ಚೌರಿ ಚೌರಾ]] ಪಟ್ಟಣದಲ್ಲಿ ೧೯೨೨ರ ಫೆಬ್ರುವರಿ ತಿಂಗಳಲ್ಲಿ ನಡೆದ ಒಂದು ಹಿಂಸಾತ್ಮಕ ಘರ್ಷಣೆಯ ಕಾರಣವಾಗಿ ಅದು ಹಠಾತ್ತಾಗಿ ಕೊನೆಗೊಂಡಿತು.
* ಆಂದೋಲನವು ಹಿಂಸಾಚಾರದತ್ತ ತಿರುವು ಪಡೆದುಕೊಳ್ಳಲಿದೆಯೆಂದು ಆತಂಕಗೊಂಡು ಹಾಗೂ ಇದು ತಮ್ಮ ಕಾರ್ಯವನ್ನೆಲ್ಲಾ ವ್ಯರ್ಥಗೊಳಿಸಬಹುದೆಂದು ಮನಗಂಡ ಗಾಂಧಿಯವರು, ಸಾಮೂಹಿಕ ನಾಗರಿಕ ಅವಿಧೇಯತಾ ಆಂದೋಲನವನ್ನು ಹಿಂದೆಗೆದುಕೊಂಡರು.<ref>R. ಗಾಂಧಿ, ''ಪಟೇಲ್: ಎ ಲೈಫ್'' , p. ೧೦೫.</ref> ೧೯೨೨ರ ಮಾರ್ಚ್ ೧೦ರಂದು ಗಾಂಧಿಯವರನ್ನು ಬಂಧಿಸಿ, ಶಾಂತಿಭಂಗ ಮಾಡಿದರೆಂಬ ಆಪಾದನೆಯನ್ನು ಅವರ ಮೇಲೆ ಹೊರಿಸಿ, ಆರು ವರ್ಷದ ಕಾರಾಗೃಹ ಸಜೆ ವಿಧಿಸಲಾಯಿತು.
* ಅವರು ೧೯೨೨ರ ಮಾರ್ಚ್ ೧೮ರಂದು ತಮ್ಮ ಸಜೆಯನ್ನು ಆರಂಭಗೊಳಿಸಿದರು. ಸಜೆಯಲ್ಲಿ ಕೇವಲ ಎರಡು ವರ್ಷಗಳನ್ನು ಪೂರೈಸಿದ್ದಾಗ [[ಕರುಳುನಾಳ ರೋಗ|ಕರುಳುವಾಳ ರೋಗ]]ದ ಒಂದು ಶಸ್ತ್ರಚಿಕಿತ್ಸೆಗಾಗಿ ೧೯೨೪ರ ಫೆಬ್ರವರಿ ತಿಂಗಳಲ್ಲಿ ಅವರನ್ನು ಬಿಡುಗಡೆಗೊಳಿಸಲಾಯಿತು. ಗಾಂಧಿಯವರ ಒಗ್ಗೂಡಿಸುವಂತಹ ವ್ಯಕ್ತಿತ್ವದ ಅನುಪಸ್ಥಿತಿಯಲ್ಲಿ, ಅವರ ಕಾರಾಗೃಹವಾಸದ ವರ್ಷಗಳ ಅವಧಿಯಲ್ಲಿ ಸೀಳಲು ಪ್ರಾರಂಭಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಎರಡು ಬಣಗಳಾಗಿ ಒಡೆಯಿತು.
* ಒಂದೆಡೆ [[ಚಿತ್ತ ರಂಜನ್ದಾಸ್|ಚಿತ್ತರಂಜನ್ ದಾಸ್]] ಮತ್ತು [[ಮೋತಿಲಾಲ್ ನೆಹರು|ಮೋತಿಲಾಲ್ ನೆಹರೂ]] ನೇತೃತ್ವದ ಬಣವು ಶಾಸನ ಸಭೆಯಲ್ಲಿ ಭಾಗವಹಿಸುವ ಒಲವನ್ನು ತೋರಿದರೆ; ಇನ್ನೊಂದೆಡೆ [[ಚಕ್ರವರ್ತಿ ರಾಜಗೋಪಾಲಚಾರಿ|ಚಕ್ರವರ್ತಿ ರಾಜಗೋಪಾಲಾಚಾರಿ]] ಮತ್ತು [[ಸರ್ದಾರ್ ವಲ್ಲಭಬಾಯಿ ಪಟೇಲ್|ಸರ್ದಾರ್ ವಲ್ಲಭ್ಭಾಯಿ ಪಟೇಲ್]] ನೇತೃತ್ವದ ಇನ್ನೊಂದು ಬಣವು ಈ ಪ್ರಸ್ತಾಪವನ್ನು ವಿರೋಧಿಸಿತು.
* ಇದಕ್ಕಿಂತಲೂ ಹೆಚ್ಚಾಗಿ, ಅಹಿಂಸಾ ಆಂದೋಲನದ ಉತ್ತುಂಗದಲ್ಲಿ ಸದೃಢವಾಗಿದ್ದ ಹಿಂದೂ-ಮುಸ್ಲಿಮ್ರ ನಡುವಿನ ಸಹಕಾರ ಭಾವವು ಮುರಿದು ಬೀಳುತ್ತಿತ್ತು. ೧೯೨೪ರ ಶರತ್ಕಾಲದಲ್ಲಿ ಕೈಗೊಂಡ ಮೂರು ವಾರಗಳ ಉಪವಾಸವೂ ಸೇರಿದಂತೆ, ಹಲವಾರು ರೀತಿಯಲ್ಲಿ ಈ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಗಾಂಧಿಯವರು ಯತ್ನಿಸಿದರು, ಆದರೂ ಇದರ ಯಶಸ್ಸು ಸೀಮಿತ ಮಟ್ಟದ್ದಾಗಿತ್ತು.<ref>R. ಗಾಂಧಿ, ''ಪಟೇಲ್: ಎ ಲೈಫ್'' , p. ೧೩೧.</ref>
== ಸ್ವರಾಜ್ ಮತ್ತು ಉಪ್ಪಿನ ಸತ್ಯಾಗ್ರಹ (ಉಪ್ಪಿನ ದಂಡಯಾತ್ರೆ) ==
[[ಚಿತ್ರ:Gandhi at Dandi 5 April 1930.jpg|thumb|5 ಏಪ್ರಿಲ್ ೧೯೩೦ರಂದು ದಂಡಿಯಲ್ಲಿ ಗಾಂಧಿ, ಉಪ್ಪಿನ ಸಂಚಲನದ ಕೊನೆಗೆ]]
[[ಚಿತ್ರ:Mahadev Desai and Gandhi 2 1939.jpg|thumb|left|7 ಏಪ್ರಿಲ್ 1939ರಂದು ಬಾಂಬೆಯ ಬಿರ್ಲಾ ಹೌಸ್ನಲ್ಲಿ ಮಹಾದೇವ್ ದೇಸಾಯಿಯವರು (ಎಡ) ವೈಸರಾಯ್ರಿಂದ ಗಾಂಧಿಯವರಿಗೆ ಬಂದ ಪತ್ರವನ್ನು ಓದಿದರು.]]
* ೧೯೨೦ರ ದಶಕದ ಬಹುಪಾಲು ಗಾಂಧಿಯವರು ಸಕ್ರಿಯ ರಾಜಕಾರಣದಿಂದ ಮತ್ತು ಲೋಕಪ್ರಸಿದ್ಧಿಯಿಂದ ದೂರ ಉಳಿದು, ಸ್ವರಾಜ್ ಪಕ್ಷ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಡುವಿನ ಒಡಕನ್ನು ಸರಿಪಡಿಸಲು ಹಾಗೂ ಅಸ್ಪೃಶ್ಯತೆ, ಮದ್ಯಪಾನ, ಅಜ್ಞಾನ ಮತ್ತು ಬಡತನದ ವಿರುದ್ಧದ ಅಭಿಯಾನವನ್ನು ಮುಂದುವರೆಸಲು ಇಚ್ಛಿಸಿದರು. ಅವರು ೧೯೨೮ರಲ್ಲಿ ಮುಂಚೂಣಿಗೆ ಮರಳಿ ಬಂದರು.
* ಇದರ ಹಿಂದಿನ ವರ್ಷ, ಬ್ರಿಟಿಷ್ ಸರ್ಕಾರವು ಸರ್ ಜಾನ್ ಸೈಮನ್ ನೇತೃತ್ವದ ಒಂದು ಹೊಸ ಸಾಂವಿಧಾನಿಕ ಸುಧಾರಣಾ ಆಯೋಗವನ್ನು ನೇಮಿಸಿತ್ತು. ಆದರೆ ಇದರಲ್ಲಿ ಒಬ್ಬ ಭಾರತೀಯ ಸದಸ್ಯನೂ ಇರಲಿಲ್ಲ. ಇದರ ಪರಿಣಾಮವಾಗಿ ಭಾರತೀಯ ರಾಜಕೀಯ ಪಕ್ಷಗಳು ಆಯೋಗವನ್ನು ಬಹಿಷ್ಕರಿಸಿದವು. ೧೯೨೮ರ ಡಿಸೆಂಬರ್ ತಿಂಗಳಲ್ಲಿ ನಡೆದ ಕೋಲ್ಕತ್ತಾ ಸಭೆಯಲ್ಲಿ, 'ಬ್ರಿಟಿಷ್ ಸರ್ಕಾರವು ಭಾರತಕ್ಕೆ ಪರಮಾಧಿಕಾರವನ್ನು ನೀಡಲಿ, ಅಥವಾ, ದೇಶದ ಸಂಪೂರ್ಣ ಸ್ವಾತಂತ್ರ್ಯವನ್ನು ಗುರಿಯಾಗಿಟ್ಟು ಕೊಂಡಿರುವ ಅಸಹಕಾರದ ಹೊಸ ಆಂದೋಲನವನ್ನು ಎದುರಿಸಲಿ' ಎಂಬ ನಿರ್ಣಯವನ್ನು ಗಾಂಧಿಯವರು ಮಂಡಿಸಿದರು.
* ತತ್ಕ್ಷಣದ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿದ ಯುವ ನಾಯಕರಾದ [[ಸುಭಾಷ್ ಚಂದ್ರ ಬೋಸ್|ಸುಭಾಷ್ ಚಂದ್ರ ಬೋಸ್]] ಮತ್ತು [[ಜವಾಹರ್ಲಾಲ್ ನೆಹರು|ಜವಾಹರ್ ಲಾಲ್ ನೆಹರೂ]] ಅವರ ಅಭಿಪ್ರಾಯದ ಬಲಾಬಲವನ್ನು ನಿರ್ಣಯಿಸಿದ ರಲ್ಲದೆ, ಸ್ವಾತಂತ್ರ್ಯಕ್ಕಾಗಿ ತಮ್ಮದೇ ಆದ ಕರೆಗಾಗಿ ಎರಡು ವರ್ಷಗಳ ನಿರೀಕ್ಷೆಯನ್ನು ಒಂದು ವರ್ಷಕ್ಕೆ ಮೊಟಕುಗೊಳಿಸಿದರು.<ref>R. ಗಾಂಧಿ, ''ಪಟೇಲ್: ಎ ಲೈಫ್'' , p. ೧೭೨.</ref> ಬ್ರಿಟಿಷ್ರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
* ೧೯೨೯ರ ಡಿಸೆಂಬರ ೩೧ರಂದು, ಲಾಹೋರಿನಲ್ಲಿ ಭಾರತದ ಧ್ವಜವನ್ನು ಹಾರಿಸಲಾಯಿತು. ಲಾಹೋರಿನಲ್ಲಿ ಸಭೆ ಸೇರಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ೧೯೩೦ರ ಜನವರಿ ೨೬ರಂದು, ಭಾರತದ ಸ್ವಾತಂತ್ರ್ಯ ದಿನವನ್ನು ಆಚರಿಸಿತು. ಇತರ ಪ್ರತಿಯೊಂದು ಭಾರತೀಯ ಸಂಘಟನೆಯೂ ಈ ದಿನವನ್ನು ಆಚರಿಸಿತು. ೧೯೩೦ರ ಮಾರ್ಚ್ ತಿಂಗಳಲ್ಲಿ, ಬ್ರಿಟಿಷ್ ಸರ್ಕಾರವು ವಿಧಿಸಿದ ಉಪ್ಪು ತೆರಿಗೆಯನ್ನು ವಿರೋಧಿಸಿ ಹೊಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.
* ತಾವೇ ಉಪ್ಪನ್ನು ತಯಾರಿಸುವ ಉದ್ದೇಶದಿಂದ, ಮಾರ್ಚ್ ೧೨ರಂದು ಅಹ್ಮದಾಬಾದ್ನಿಂದ ಪಾದಯಾತ್ರೆ ಆರಂಭಿಸಿ ೪೦೦ ಕಿಲೋಮೀಟರ್ (೨೪೮ ಮೈಲ್ಗಳು)ಗಳಷ್ಟು ದೂರ ನಡೆದು, ಏಪ್ರಿಲ್ ೬ರಂದು ದಂಡಿ ತಲುಪಿದ್ದು, ಇದರ ಪ್ರಮುಖಾಂಶವಾಗಿತ್ತು. ಸಮುದ್ರದತ್ತ ಸಾಗಿದ ಈ ದಂಡಯಾತ್ರೆಯಲ್ಲಿ ಸಾವಿರಾರು ಭಾರತೀಯರು ಗಾಂಧಿಯವರ ಜತೆಗೂಡಿದರು. ಭಾರತದ ಮೇಲಿನ ಬ್ರಿಟಿಷ್ರ ಹಿಡಿತವನ್ನು ಬುಡಮೇಲುಗೊಳಿಸುವಲ್ಲಿನ ಗಾಂಧಿಯವರ ಈ ಆಂದೋಲನವು ಯಶಸ್ವೀ ಆಂದೋಲನಗಳಲ್ಲಿ ಒಂದಾಗಿದ್ದು, ೬೦,೦೦೦ಕ್ಕೂ ಹೆಚ್ಚು ಜನರನ್ನು ಬಂಧಿಸುವುದರ ಮೂಲಕ ಬ್ರಿಟಿಷ್ ಸರ್ಕಾರವು ಇದಕ್ಕೆ ಪ್ರತಿಕ್ರಿಯೆ ನೀಡಿತು.
* [[E. F. L. ವುಡ್, 1ನೇ ಎರ್ಲ್ ಆಫ್ ಹಾಲಿಫೆಕ್ಸ್|ಲಾರ್ಡ್ ಎಡ್ವರ್ಡ್ ಇರ್ವಿನ್]]ರ ಪ್ರಾತಿನಿಧ್ಯದೊಂದಿಗೆ ಬ್ರಿಟಿಷ್ ಸರ್ಕಾರವು ಗಾಂಧಿಯವರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿತು. ೧೯೩೧ರ ಮಾರ್ಚ್ ತಿಂಗಳಲ್ಲಿ [[ಗಾಂಧಿ–ಇರ್ವಿನ್ ಒಪ್ಪಂದ|ಗಾಂಧಿ-ಇರ್ವಿನ್ ಒಪ್ಪಂದ]] ಕ್ಕೆ ಸಹಿ ಹಾಕಲಾಯಿತು. ನಾಗರಿಕ ಅಸಹಕಾರ ಆಂದೋಲನವನ್ನು ರದ್ದುಗೊಳಿಸಿದ್ದಕ್ಕೆ ಪ್ರತಿಯಾಗಿ ಬ್ರಿಟಿಷ್ ಸರ್ಕಾರವು ಎಲ್ಲಾ ರಾಜಕೀಯ ಬಂಧಿತರನ್ನು ಬಿಡುಗಡೆಗೊಳಿಸಲು ಒಪ್ಪಿಕೊಂಡಿತು.
* ಈ ಒಪ್ಪಂದದ ಫಲವಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಏಕೈಕ ಪ್ರತಿನಿಧಿಯಾಗಿ ಗಾಂಧಿಯವರನ್ನು ಲಂಡನ್ನಲ್ಲಿನ ದುಂಡುಮೇಜಿನ ಸಮ್ಮೇಳನಕ್ಕೆ ಹಾಜರಾಗಲು ಆಮಂತ್ರಿಸಲಾಯಿತು. ಈ ಸಮ್ಮೇಳನವು ಅಧಿಕಾರವನ್ನು ಹಸ್ತಾಂತರಗೊಳಿಸುವ ಬದಲಿಗೆ ಭಾರತದ ರಾಜಕುಮಾರರ ಮತ್ತು ಭಾರತದಲ್ಲಿನ ಅಲ್ಪಸಂಖ್ಯಾತರ ಮೇಲೆ ಕೇಂದ್ರೀಕೃತವಾದದ್ದು ಗಾಂಧಿಯವರಿಗೆ ನಿರಾಶೆಯುಂಟುಮಾಡಿತು.
* ಇದಕ್ಕಿಂತಲೂ ಹೆಚ್ಚಾಗಿ, ಲಾರ್ಡ್ ಇರ್ವಿನ್ರ ಉತ್ತರಾಧಿಕಾರಿಯಾದ [[ಫ್ರೀಮನ್ ಫ್ರೀಮನ್-ಥಾಮಸ್, ೧ನೇ ಮಾರ್ಕ್ವೆಸ್ ಆಫ್ ವೆಲ್ಲಿಂಗ್ಟನ್|ಲಾರ್ಡ್ ವಿಲಿಂಗ್ಡನ್]] ರಾಷ್ಟ್ರವಾದಿಗಳ ಚಲನವಲನಗಳನ್ನು ನಿಯಂತ್ರಿಸುವ ಅಭಿಯಾನವನ್ನು ಆರಂಭಿಸಿದರು. ಗಾಂಧಿಯವರನ್ನು ಪುನ: ಬಂಧಿಸಲಾಯಿತು. ತಮ್ಮ ಅನುಯಾಯಿಗಳಿಂದ ಅವರನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿಟ್ಟು ಅವರ ಪ್ರಭಾವನ್ನು ಕಡಿಮೆಗೊಳಿಸಲು ಬ್ರಿಟಿಷ್ ಸರ್ಕಾರವು ಹವಣಿಸಿತು. ಆದರೆ, ಈ ತಂತ್ರವು ಸಫಲವಾಗಲಿಲ್ಲ.
* ೧೯೩೨ರಲ್ಲಿ, ದಲಿತ ನಾಯಕ [[B. R. ಅಂಬೇಡ್ಕರ್|ಬಿ. ಆರ್. ಅಂಬೇಡ್ಕರ್]]ರವರ ಚಳುವಳಿಯ ಫಲವಾಗಿ, ಸರ್ಕಾರವು ಹೊಸ ಸಂವಿಧಾನದಡಿ ಅಸ್ಪೃಶ್ಯರಿಗಾಗಿಯೇ ಪ್ರತ್ಯೇಕ ಮತದಾರರ ಪಟ್ಟಿಯನ್ನು ನೀಡಿತು. ಇದನ್ನು ಪ್ರತಿಭಟಿಸಿ ಗಾಂಧಿಯವರು ಸೆಪ್ಟೆಂಬರ್ ೧೯೩೨ರಲ್ಲಿ ಆರು ದಿನಗಳ ಉಪವಾಸವನ್ನು ಕೈಗೊಂಡ ಫಲವಾಗಿ, ದಲಿತ ಕ್ರಿಕೆಟ್ ಪಟುವಾಗಿದ್ದು ರಾಜಕೀಯ ಮುಖಂಡರಾಗಿ ಬದಲಾದ ಪಾಲ್ವಂಕರ್ ಬಾಲೂ ಅವರು ಮಧ್ಯಸ್ಥಿಕೆ ವಹಿಸಿದ ಮಾತುಕತೆಗಳ ಮೂಲಕ ಸರ್ಕಾರವು ಇನ್ನಷ್ಟು ಸಮದರ್ಶಿಯಾದ ವ್ಯವಸ್ಥೆಯನ್ನು ಕಲ್ಪಿಸುವಂತೆ ಮಾಡಿತು. *ಇದು 'ಹರಿಜನ್' ಅಥವಾ 'ದೇವರ ಮಕ್ಕಳು' ಎಂದು ಮರುನಾಮಕರಣ ಮಾಡಿದ ಅಸ್ಪೃಶ್ಯರ ಜೀವನಗಳನ್ನು ಉತ್ತಮಗೊಳಿಸುವ ಗಾಂಧಿಯವರ ಒಂದು ಹೊಸ ಅಭಿಯಾನದ ಆರಂಭವಾಗಿತ್ತು. ಹರಿಜನ್ ಅಭಿಯಾನವನ್ನು ಬೆಂಬಲಿಸಲು ಗಾಂಧಿಯವರು ೧೯೩೩ರ ಮೇ ೮ರಂದು ೨೧ ದಿನಗಳ ಸ್ವಶುದ್ಧೀಕರಣದ ಉಪವಾಸವನ್ನು ಆರಂಭಿಸಿದರು.<ref>R. ಗಾಂಧಿ, ''ಪಟೇಲ್: ಎ ಲೈಫ್'' , pp. ೨೩೦–೩೨.</ref> ಆದಾಗ್ಯೂ, ಈ ಹೊಸ ಆಭಿಯಾನವು [[ದಲಿತ(ಬಹಿಷ್ಕೃತರು)|ದಲಿತ]] ಸಮುದಾಯದೊಳಗೆ ಸಾರ್ವತ್ರಿಕವಾಗಿ ಸ್ವೀಕೃತವಾಗಲಿಲ್ಲ.
* ಪ್ರಮುಖ ಮುಖಂಡರಾದ [[B. R. ಅಂಬೇಡ್ಕರ್|ಬಿ. ಆರ್. ಅಂಬೇಡ್ಕರ್]] ರವರು ಗಾಂಧಿಯವರು ಬಳಸಿದ '''ಹರಿಜನ್''' ಪದವನ್ನು ಖಂಡಿಸಿದರು. ಇದು ದಲಿತರು ಸಾಮಾಜಿಕವಾಗಿ ಅಪಕ್ವವಾಗಿದ್ದಾರೆಂದು ಬಿಂಬಿಸುತ್ತದೆ; ಹಾಗೂ, ಸವಲತ್ತುಗಳುಳ್ಳ ಜಾತೀಯ ಭಾರತೀಯರು ಇದರಲ್ಲಿ ಪಿತೃಪ್ರಾಯತಾವಾದದ ಪಾತ್ರವನ್ನು ವಹಿಸಿದ್ದಾರೆಂಬುದು ಇದರ ಪ್ರಮುಖ ಕಾರಣವಾಗಿತ್ತು. ಗಾಂಧಿಯವರು ದಲಿತರ ರಾಜಕೀಯ ಹಕ್ಕುಗಳನ್ನು ಶಿಥಿಲಗೊಳಿಸುತ್ತಿದ್ದಾರೆ ಎಂಬುದು ಅಂಬೇಡ್ಕರ್ ಮತ್ತು ಅವರ ಸಹಯೋಗಿಗಳ ಅಭಿಪ್ರಾಯವಾಗಿತ್ತು.
* ತಾವು ವೈಶ್ಯ ಜಾತಿಯಲ್ಲಿ ಜನಿಸಿದ್ದರೂ, ಅಂಬೇಡ್ಕರ್ರಂತಹ ದಲಿತ ಕ್ರಿಯಾವಾದಿಗಳು ಲಭ್ಯವಿದ್ದರೂ ಸಹ ತಾವು ದಲಿತರ ಪರವಾಗಿ ಮಾತನಾಡಬಲ್ಲೆವು ಎಂದು ಗಾಂಧಿಯವರು ಸಮರ್ಥಿಸಿದ್ದರು. ೧೯೩೪ರ ಬೇಸಿಗೆಯಲ್ಲಿ, ಅವರ ಪ್ರಾಣಹತ್ಯೆಯ ಮೂರು ವಿಫಲ ಯತ್ನಗಳು ನಡೆದಿದ್ದವು. ಚುನಾವಣೆಗಳಲ್ಲಿ ಸ್ಪರ್ಧಿಸಿ ಒಕ್ಕೂಟ ಯೋಜನೆಯಡಿ ಅಧಿಕಾರವನ್ನು ಸ್ವೀಕರಿಸಲು ಕಾಂಗ್ರೆಸ್ ಪಕ್ಷವು ನಿರ್ಧರಿಸಿದಾಗ, ಗಾಂಧಿಯವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದರು.
* ಅವರು ಪಕ್ಷದ ನಡೆಗೆ ಅಸಮ್ಮತಿಯನ್ನು ಸೂಚಿಸಲಿಲ್ಲವಾದರೂ, ಒಂದು ವೇಳೆ ತಾವು ರಾಜೀನಾಮೆ ನೀಡಿದಲ್ಲಿ, ಭಾರತೀಯರೊಂದಿಗಿನ ತಮ್ಮ ಜನಪ್ರಿಯತೆಯ ಕಾರಣದಿಂದಾಗಿ ಸಮುದಾಯ ಸ್ವಾಮ್ಯವಾದಿಗಳು (ಕಮ್ಯೂನಿಸ್ಟರು), ಸಮಾಜವಾದಿಗಳು, ಕಾರ್ಮಿಕ ಸಂಘದವರು (ಟ್ರೇಡ್ ಯುನಿಯನ್ನವರು), ವಿದ್ಯಾರ್ಥಿಗಳು, ಧಾರ್ಮಿಕ ಸಂಪ್ರದಾಯವಾದಿಗಳಿಂದ ಮೊದಲ್ಗೊಂಡು ವ್ಯವಹಾರ ಪರವಾದ ಗಾಢ ನಂಬುಗೆಗಳನ್ನು ಹೊಂದಿರುವವರ ತನಕ ಅನೇಕ ಸ್ತರದ ಸದಸ್ಯರನ್ನು ಒಳಗೊಂಡಿರುವ ಪಕ್ಷದ ಸದಸ್ಯತ್ವದ ಸಂಖ್ಯೆಯಲ್ಲಿ ಕುಸಿತವುಂಟಾಗಬಹುದು ಹಾಗೂ ತಂತಮ್ಮ ಕೂಗುಗಳಿಗೆ ಓಗೊಡುವಂತೆ ಈ ವಿವಿಧ ಧ್ವನಿಗಳಿಗೆ ಅವಕಾಶ ನೀಡಬೇಕಾಗಿ ಬರಬಹುದು ಎಂದು ಗಾಂಧಿಯವರು ಭಾವಿಸಿದರು.
*ಬ್ರಿಟಿಷ್ ಸರ್ಕಾರದೊಂದಿಗೆ ತಾತ್ಕಾಲಿಕ ರಾಜಕೀಯ ಹೊಂದಾಣಿಕೆಯನ್ನು ಮಾಡಿಕೊಂಡ ಪಕ್ಷವೊಂದರ ನಾಯಕತ್ವ ವಹಿಸಿ, ಬ್ರಿಟಿಷ್ ಸರ್ಕಾರದ ಪ್ರಚಾರಕ್ಕೆ ಗುರಿಯಾಗುವುದನ್ನೂ ಸಹ ಗಾಂಧಿಯವರು ಬಯಸಿರಲಿಲ್ಲ.<ref>R. ಗಾಂಧಿ, ''ಪಟೇಲ್: ಎ ಲೈಫ್'' , p. ೨೪೬.</ref> ೧೯೩೬ರಲ್ಲಿ ನೆಹರೂ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ನ ಲಕ್ನೋ ಅಧಿವೇಶನದಲ್ಲಿ ಗಾಂಧಿಯವರು ಮುಂಚೂಣಿಗೆ ಮರಳಿದರು. ಭಾರತದ ಭವಿಷ್ಯದ ಬಗೆಗಿನ ಊಹಾಪೋಹಗಳಿಗಿಂತಲೂ ರಾಷ್ಟ್ರಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಡುವತ್ತ ತಮ್ಮ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಲು ಗಾಂಧಿಯವರು ಇಚ್ಛಿಸಿದರಾದರೂ, ಪಕ್ಷವು ಸಮಾಜವಾದವನ್ನು ತನ್ನ ಧ್ಯೇಯವನ್ನಾಗಿ ಮಾಡಿಕೊಳ್ಳುವುದನ್ನು ಅವರು ತಡೆಯಲಿಲ್ಲ. ೧೯೩೮ರಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಗೆ ಚುನಾಯಿತರಾಗಿದ್ದ ಸುಭಾಷ್ ಬೋಸ್ರೊಂದಿಗೆ ಗಾಂಧಿಯವರ ಘರ್ಷಣೆಯಾಗಿತ್ತು.
*ಬೋಸ್ರಲ್ಲಿನ ಪ್ರಜಾಪ್ರಭುತ್ವದೆಡೆಗಿನ ಬದ್ಧತೆಯ ಅಭಾವ ಮತ್ತು ಅಹಿಂಸೆಯಲ್ಲಿನ ಅವಿಶ್ವಾಸವು ಗಾಂಧಿ ಹಾಗೂ ಬೋಸ್ರ ನಡುವಿನ ಘರ್ಷಣೆಯ ಪ್ರಮುಖ ಅಂಶಗಳಾಗಿದ್ದವು.ಗಾಂಧಿಯವರ ಟೀಕಾಪ್ರಹಾರವಿದ್ದರೂ ಸಹ ಬೋಸ್ ಪಕ್ಷದ ಅಧ್ಯಕ್ಷ ಹುದ್ದೆಗೆ ಎರಡನೆಯ ಅವಧಿಗೆ ಚುನಾಯಿತ ರಾದರು; ಆದರೆ, ಗಾಂಧಿಯ ತತ್ವಗಳನ್ನು ಪರಿತ್ಯಜಿಸಿದ ಬೋಸ್ರ ಕ್ರಮವನ್ನು ವಿರೋಧಿಸಿ, ರಾಷ್ಟ್ರಾದ್ಯಂತ ಪಕ್ಷದ ಮುಖಂಡರು ಸಾಮೂಹಿಕವಾಗಿ ತಮ್ಮ-ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದಾಗ, ಬೋಸ್ ಕಾಂಗ್ರೆಸ್ ಪಕ್ಷವನ್ನು ತೊರೆದರು.<ref>R. ಗಾಂಧಿ, ''ಪಟೇಲ್: ಎ ಲೈಫ್'' , pp. ೨೭೭–೮೧.</ref>
== ಎರಡನೆಯ ವಿಶ್ವ ಸಮರ ಮತ್ತು 'ಕ್ವಿಟ್ ಇಂಡಿಯಾ ಆಂದೋಲನ' ==
{{Main|Quit India Movement}}
[[ಚಿತ್ರ:gandhi-handwrite.jpg|left|thumb|ಗಾಂಧಿಯವರ ಕೈಬರಹವನ್ನು, ಸಬರಮತಿ ಆಶ್ರಮದಲ್ಲಿರುವ ಪುಸ್ತಕದಲ್ಲಿ ಸಂಗ್ರಹಿಸಿಡಲಾಗಿದೆ.]]
*[[ನಾಜಿ ಜರ್ಮನಿ]] [[ಪೋಲೆಂಡ್|ಪೋಲೆಂಡ್ನ]] ಮೇಲೆ ಅತಿಕ್ರಮಣ ನಡೆಸಿದಾಗ ೧೯೩೯ರಲ್ಲಿ [[II ನೇ ವಿಶ್ವ ಸಮರ|ಎರಡನೆಯ ವಿಶ್ವ ಸಮರ]]ವು ನಡೆಯಿತು. ಮೊದಲಿಗೆ, ಮಹಾಯುದ್ಧದಲ್ಲಿ ಬ್ರಿಟಿಷ್ ಸರ್ಕಾರದ ಕಾರ್ಯಾಚರಣೆಗೆ ಅಹಿಂಸಾತ್ಮಕ ನೈತಿಕ ಬೆಂಬಲವನ್ನು ನೀಡಲು ಗಾಂಧಿಯವರು ಒಲವು ತೋರಿದರೂ, ಜನಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸದೆ ಏಕಾಏಕಿಯಾಗಿ ಭಾರತವನ್ನು ಯುದ್ಧದಲ್ಲಿ ಸೇರಿಸಿಕೊಂಡ ಬಗ್ಗೆ ಇತರ ಕಾಂಗ್ರೆಸ್ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
*ಎಲ್ಲಾ ಕಾಂಗ್ರೆಸ್ಸಿಗರೂ ತಮ್ಮ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದರು.<ref>R. ಗಾಂಧಿ, ''ಪಟೇಲ್: ಎ ಲೈಫ್'' , pp. ೨೮೩–೮೬.</ref> ದೀರ್ಘಕಾಲದ ಚರ್ಚೆಗಳ ನಂತರ, 'ಭಾರತಕ್ಕೇ ಸ್ವಾತಂತ್ರ್ಯ ನಿರಾಕರಿಸಿದ್ದಾಗ, ಪ್ರಜಾಪ್ರಭುತ್ವಕ್ಕಾಗಿ ಎಂದು ನೆಪಹೂಡಿ ನಡೆಸಲಾದ ಯುದ್ಧಕ್ಕೆ ರಾಷ್ಟ್ರವು ಎಂದಿಗೂ ಸಹಭಾಗಿಯಾಗಲಾಗದು' ಎಂದು ಗಾಂಧಿಯವರು ಘೋಷಿಸಿದರು. ಯುದ್ಧವು ಮುನ್ನಡೆದಾಗ, ಬ್ರಿಟಿಷ್ ಆಡಳಿತವು ಭಾರತ ಬಿಟ್ಟು ತೊಲಗಲಿ ''[[ಭಾರತ ಬಿಟ್ಟು ತೊಲಗಿ|(ಕ್ವಿಟ್ ಇಂಡಿಯಾ)]]'' ಎಂಬ ನಿರ್ಣಯವನ್ನು ಸಿದ್ಧಪಡಿಸಿ, ಸ್ವಾತಂತ್ರ್ಯಕ್ಕಾಗಿ ತಮ್ಮ ಬೇಡಿಕೆಯನ್ನು ತೀವ್ರಗೊಳಿಸಿದರು. ಇದು ಬ್ರಿಟಿಷ್ ಆಡಳಿತವು ಭಾರತದ ಗಡಿಯನ್ನು ಬಿಟ್ಟು ಹೋಗುವಂತೆ ಮಾಡಲು ಗಾಂಧಿಯವರ ಮತ್ತು ಕಾಂಗ್ರೆಸ್ನ ಅತ್ಯಂತ ನಿರ್ಣಾಯಕ ದಂಗೆಯಾಗಿತ್ತು.<ref>R. ಗಾಂಧಿ, ''ಪಟೇಲ್: ಎ ಲೈಫ್'' , p. ೩೦೯.</ref>
*ಗಾಂಧಿಯವರು ಕೆಲವು ಕಾಂಗ್ರೆಸ್ ಪಕ್ಷದ ಸದಸ್ಯರು ಹಾಗೂ ಬ್ರಿಟಿಷ್-ಪರ ಮತ್ತು ಬ್ರಿಟಿಷ್-ವಿರೋಧೀ ಬಣಗಳುಳ್ಳ ಇತರ ಭಾರತೀಯ ರಾಜಕೀಯ ಗುಂಪುಗಳಿಂದ ಟೀಕಾಪ್ರಹಾರಕ್ಕೆ ಒಳಗಾದರು. ದುರುಳ ನಾಜಿತ್ವದ ವಿರುದ್ಧ ಹೋರಾಡುತ್ತಿರುವ ಬ್ರಿಟನ್ನನ್ನು ವಿರೋಧಿಸುವುದು ಅನೈತಿಕ ಎಂದು ಕೆಲವರು ಟೀಕಿಸಿದರೆ, ಗಾಂಧಿಯವರ ಬ್ರಿಟನ್-ವಿರೋಧದ ತೀವ್ರತೆ ಸಾಲದು ಎಂದು ಇನ್ನೂ ಕೆಲವರು ಅಭಿಪ್ರಾಯಪಟ್ಟರು.
*ಅಭೂತಪೂರ್ವ ಪ್ರಮಾಣದಲ್ಲಿ ನಡೆದಂತಹ ಸಾಮೂಹಿಕ ಬಂಧನಗಳು ಮತ್ತು ಹಿಂಸಾಚಾರದ ಘಟನೆಗಳನ್ನೊಳಗೊಂಡ ''ಕ್ವಿಟ್ ಇಂಡಿಯಾ'' ಚಳುವಳಿಯು ಹೋರಾಟದ ಇತಿಹಾಸದಲ್ಲಿಯೇ ಅತ್ಯಂತ ಬಲವತ್ತಾದ ಆಂದೋಲನವಾಯಿತು.<ref>R. ಗಾಂಧಿ, ''ಪಟೇಲ್: ಎ ಲೈಫ್'' , p. ೩೧೮.</ref> ಪೊಲೀಸರ ಗುಂಡೇಟಿನಿಂದ ಸಾವಿರಾರು ಮಂದಿ ಸ್ವಾತಂತ್ರ್ಯ ಯೋಧರು ಹತರಾದರು ಅಥವಾ ಗಾಯಗೊಂಡರು, ಹಾಗೂ ಲಕ್ಷಗಟ್ಟಲೆ ಜನರು ಬಂಧಿತರಾದರು.
*ಭಾರತಕ್ಕೆ ಕೂಡಲೇ ಸ್ವಾತಂತ್ರ್ಯ ನೀಡದಿದ್ದಲ್ಲಿ, ಯುದ್ಧದ ಕಾರ್ಯಾಚರಣೆಗೆ ಬೆಂಬಲವನ್ನು ನೀಡಲಾರೆವೆಂದು ಗಾಂಧಿಯವರು ಮತ್ತು ಅವರ ಬೆಂಬಲಿಗರು ಖಡಾಖಂಡಿತವಾಗಿ ಹೇಳಿದರು. ತಮ್ಮ ಸುತ್ತಲಿನ ''"ಆದೇಶಿತ ಅರಾಜಕತೆ"'' ಯು ''"ನೈಜ ಅರಾಜಕತೆಗಿಂತಲೂ ಕೆಟ್ಟದು"'' ಎಂದು ಹೇಳಿ, ಕೆಲವು ಹಿಂಸಾಚಾರದ ಕೃತ್ಯಗಳನ್ನು ಎಸಗಿದರೂ ಸಹ ಈ ಬಾರಿ ಆಂದೋಲನವನ್ನು ಸ್ಥಗಿತಗೊಳಿಸಲಾರೆವು ಎಂಬ ಸ್ಪಷ್ಟೀಕರಣವನ್ನೂ ನೀಡಿದರು. ಆತ್ಯಂತಿಕ ಸ್ವಾತಂತ್ರ್ಯಕ್ಕಾಗಿ [[ಅಹಿಂಸಾ]] ಮತ್ತು ''ಕರೊ ಯಾ ಮರೊ'' ("ಮಾಡು ಇಲ್ಲವೇ ಮಡಿ") ತತ್ವಗಳ ಮೂಲಕ ಶಿಸ್ತು ಪಾಲಿಸಲು ಅವರು ಎಲ್ಲ ಕಾಂಗ್ರೆಸ್ಸಿಗರಿಗೆ ಮತ್ತು ಭಾರತೀಯರಿಗೆ ಕರೆ ನೀಡಿದರು.
== ಪುಣೆಯ ಆಗಾಖಾನ್ ಪ್ಯಾಲೇಸ್ ನಲ್ಲಿ 'ಕಸ್ತೂರ ಬಾ' ಕೊನೆಯುಸಿರೆಳೆದರು ==
[[ಚಿತ್ರ:Kba.121-1.JPG|left|thumb|'ಆಗಾಖಾನ್ ಪ್ಯಾಲೇಸ್ ನ ಆಂಗಣದಲ್ಲೇ ಕಸ್ತುರ್ ಬಾ ರವರ ಸಮಾಧಿ'|link=Special:FilePath/Kba.121-1.JPG]]
*೧೯೪೨ರ ಆಗಸ್ಟ್ ೯ರಂದು, ಗಾಂಧಿಯವರನ್ನು ಮತ್ತು ಇಡೀ ಕಾಂಗ್ರೆಸ್ ಕಾರ್ಯಕಾರೀ ಸಮಿತಿಯನ್ನು ಬ್ರಿಟಿಷ್ರು [[ಬಾಂಬೆ|ಮುಂಬಯಿ]]ಯಲ್ಲಿ ಬಂಧಿಸಿದರು. [[ಪುಣೆ|ಪುಣೆಯಲ್ಲಿನ]] [[ಅಗಾ ಖಾನನ ಅರಮನೆ|ಅಗಾ ಖಾನ್ ಅರಮನೆ]]ಯಲ್ಲಿ ಗಾಂಧಿ ಮತ್ತು 'ಕಸ್ತೂರ ಬಾ' ರವರನ್ನು ಎರಡು ವರ್ಷಗಳ ಕಾಲ ಗೃಹ ಬಂದಿಯಾಗಿ ಇರಿಸಲಾಗಿತ್ತು. ಇಲ್ಲಿಯೇ ಗಾಂಧಿಯವರ ವೈಯಕ್ತಿಕ ಜೀವನದಲ್ಲಿ ಎರಡು ದೊಡ್ಡ ಆಘಾತಗಳುಂಟಾದವು.
*ಅವರ ಆಪ್ತ ಕಾರ್ಯದರ್ಶಿಯಾಗಿದ್ದ ೫೦ ವರ್ಷ ವಯಸ್ಸಿನ [[ಮಹಾದೇವ್ ದೇಸಾಯಿ|ಮಹದೇವ್ ದೇಸಾಯಿ]] ಆರು ದಿನಗಳ ನಂತರ ಹೃದಯಾಘಾತದಿಂದ ಮೃತರಾದರು, ೧೮ ತಿಂಗಳುಗಳ ಕಾಲ ಅಲ್ಲಿಯೇ ಗೃಹ ಕೈದಿಯಾಗಿದ್ದ 'ಕಸ್ತೂರಬಾ' ರವರು ೧೯೪೪ರ ಫೆಬ್ರುವರಿ ೨೨ರಂದು, ಮಹಾತ್ಮಾಗಾಂಧಿಯವರ ತೊಡೆಯ ಮೇಲೆ ಮಲಗಿದ್ದಂತೆಯೆ ಚಿರನಿದ್ರೆ ಗೈದರು; ಇದಾದ ಆರು ವಾರಗಳ ನಂತರ ಗಾಂಧಿಯವರು ಮಲೇರಿಯಾ ಜ್ವರಕ್ಕೆ ತುತ್ತಾದರು.
*ಯುದ್ಧ ಮುಗಿಯುವ ಮುಂಚೆಯೇ, ೧೯೪೪ರ ಮೇ ೬ರಂದು, ಕ್ಷೀಣಿಸುತ್ತಿದ ಆರೋಗ್ಯ ಮತ್ತು ಆವಶ್ಯ ಶಸ್ತ್ರಚಿಕಿತ್ಸೆಗಾಗಿ ಗಾಂಧಿಯವರನ್ನು ಬಿಡುಗಡೆಗೊಳಿಸಲಾಯಿತು; ಗಾಂಧಿಯವರು ಕಾರಾಗೃಹದಲ್ಲಿಯೇ ಸತ್ತು ರಾಷ್ಟ್ರವನ್ನು ಕುಪಿತಗೊಳಿಸುವುದು ಬ್ರಿಟಿಷ್ ಸರ್ಕಾರಕ್ಕೆ ಬೇಕಾಗಿರಲಿಲ್ಲ. ಕ್ವಿಟ್ ಇಂಡಿಯಾ ಆಂದೋಲನವು ತನ್ನ ಧ್ಯೇಯದಲ್ಲಿ ನಿಯಮಿತ ಯಶಸ್ಸು ಕಂಡಿತ್ತಾದರೂ, ಈ ಆಂದೋಲನದ ಹತ್ತಿಕ್ಕುವಿಕೆಯು ೧೯೪೩ರ ಅಂತ್ಯದಲ್ಲಿ ಭಾರತಕ್ಕೆ ಸುವ್ಯವಸ್ಥೆಯನ್ನು ತಂದಿತ್ತಿತು.
*ಯುದ್ಧದ ಅಂತ್ಯದಲ್ಲಿ, ಆಡಳಿತವನ್ನು ಭಾರತೀಯರಿಗೆ ಹಸ್ತಾಂತರಿಸಲಾಗುವುದೆಂದು ಬ್ರಿಟಿಷರು ಸ್ಪಷ್ಟ ಸೂಚನೆಗಳನ್ನು ನೀಡಿದರು. ಈ ಹಂತದಲ್ಲಿ ಗಾಂಧಿಯವರು ಹೋರಾಟವನ್ನು ಹಿಂದೆಗೆದುಕೊಂಡ ಫಲವಾಗಿ, ಕಾಂಗ್ರೆಸ್ ನಾಯಕತ್ವವೂ ಸೇರಿದಂತೆ ಸುಮಾರು ೧೦೦,೦೦೦ ರಾಜಕೀಯ ಬಂಧಿತರು ಬಿಡುಗಡೆಗೊಂಡರು.
== ಸ್ವಾತಂತ್ರ್ಯ ಗಳಿಸಿದ ಬಳಿಕ ಭಾರತದ ವಿಭಜನೆ ==
*೧೯೪೬ರಲ್ಲಿ [[ಬ್ರಿಟಿಷ್ ಸಚಿವಾಲಯದ ಕಾರ್ಯಗಳು|ಬ್ರಿಟಿಷ್ ಸಂಪುಟ ನಿಯೋಗ]]ದ ಪ್ರಸ್ತಾಪಗಳನ್ನು ತಿರಿಸ್ಕರಿಸಿರೆಂದು ಗಾಂಧಿಯವರು ಕಾಂಗ್ರೆಸ್ಗೆ ಕರೆ ನೀಡಿದರು, ಏಕೆಂದರೆ, ಮುಸ್ಲಿಮರು ಬಹುಸಂಖ್ಯೆಯಲ್ಲಿದ್ದ ರಾಜ್ಯಗಳಿಗಾಗಿ ಪ್ರಸ್ತಾಪಿಸಲಾದ ''ಗುಂಪುಗೂಡಿಕೆ'' ಯು ವಿಭಜನೆಗೆ ನಾಂದಿಯಾಗುತ್ತದೆಂದು ಗಾಂಧಿಯವರು ಅನುಮಾನಿಸಿದ್ದರು. ಆದಾಗ್ಯೂ, ಗಾಂಧಿಯವರ ಸಲಹೆಯಿಂದ (ಆದರೆ ಅವರ ನಾಯಕತ್ವದಿಂದಲ್ಲ) ಕಾಂಗ್ರೆಸ್ ಭಿನ್ನವಾಗಿ ನಡೆದುಕೊಂಡ ಕೆಲವೇ ಸಂದರ್ಭಗಳಲ್ಲಿ ಇದೂ ಒಂದಾಗಿತ್ತು.
* ಏಕೆಂದರೆ, ಒಂದು ವೇಳೆ ಕಾಂಗ್ರೆಸ್ ಪ್ರಸ್ತಾಪವನ್ನು ಅಂಗೀಕರಿಸದಿದ್ದಲ್ಲಿ, ಸರ್ಕಾರದ ನಿಯಂತ್ರಣವು [[ಮುಸ್ಲಿಮ್ ಲೀಗ್|ಮುಸ್ಲಿಮ್ ಲೀಗ್]]ಗೆ ಹೋಗಬಹುದು ಎಂದು ನೆಹರೂ ಮತ್ತು ಪಟೇಲ್ರಿಗೆ ಗೊತ್ತಿತ್ತು. ೧೯೪೬ರಿಂದ ೧೯೪೮ರ ವರೆಗೆ, ಹಿಂಸಾಚಾರದ ಘಟನೆಗಳಲ್ಲಿ ೫,೦೦೦ಕ್ಕಿಂತಲೂ ಹೆಚ್ಚು ಜನರು ಹತರಾದರು. ಭಾರತವು ಎರಡು ರಾಷ್ಟ್ರಗಳಾಗಿ ವಿಭಜನೆಯಾಗುವ ಯಾವುದೇ ಪ್ರಸ್ತಾಪವನ್ನು ಗಾಂಧಿಯವರು ಬಲವಾಗಿ ವಿರೋಧಿಸಿದರು.
*ಭಾರತದಲ್ಲಿ ಇದುವರೆಗೂ ಹಿಂದೂ ಮತ್ತು ಸಿಖ್ಖರೊಂದಿಗೆ ಜೊತೆಗೂಡಿ ವಾಸಿಸುತ್ತಿದ್ದ ಮುಸ್ಲಿಮರಲ್ಲಿ ಬಹುಪಾಲು ಜನರು ವಿಭಜನೆಯ ಪರ ನಿಂತರು. ಇದಕ್ಕಿಂತಲೂ ಹೆಚ್ಚಾಗಿ, ಮುಸ್ಲಿಮ್ ಲೀಗ್ ಪಕ್ಷದ ಮುಖಂಡರಾದ [[ಮಹಮದ್ ಅಲಿ ಜಿನ್ನಾ]] [[ಪಂಜಾಬ್, ಪಾಕಿಸ್ತಾನ|ಪಶ್ಚಿಮ ಪಂಜಾಬ್,]] [[ಸಿಂಧ್|ಸಿಂಧ್,]] [[ಈಶಾನ್ಯ ಗಡಿನಾಡಿನ ಪ್ರಾಂತ್ಯಗಳು|ವಾಯುವ್ಯ ಸೀಮಾಂತ ಪ್ರಾಂತ್ಯ]] ಮತ್ತು [[ಪೂರ್ವ ಬಂಗಾಳ]] ವಲಯಗಳಲ್ಲಿ ಅಪಾರ ಬೆಂಬಲವನ್ನು ಗಳಿಸಿದ್ದರು.
*ಹಿಂದೂ-ಮುಸ್ಲಿಮ್ ನಡುವಿನ ವ್ಯಾಪಕ ನಾಗರಿಕ ಘರ್ಷಣೆಯನ್ನು ತಡೆಗಟ್ಟಲು ಇದೊಂದೇ ದಾರಿಯೆಂದು ವಿಭಜನಾ ಯೋಜನೆಯನ್ನು ಕಾಂಗ್ರೆಸ್ ನಾಯಕತ್ವವು ಅಂಗೀಕರಿಸಿತು. ಗಾಂಧಿಯವರು ತಮ್ಮ ಅಂತರಾಳದಿಂದ ವಿಭಜನೆಯನ್ನು ವಿರೋಧಿಸುವರೆಂದು ಕಾಂಗ್ರೆಸ್ ಮುಖಂಡರಿಗೆ ಗೊತ್ತಿತ್ತು, ಹಾಗೂ ಅವರ ಒಪ್ಪಿಗೆಯಿಲ್ಲದೆ ಪಕ್ಷವು ವಿಭಜನೆಯ ಪ್ರಸ್ತಾಪದೊಂದಿಗೆ ಮುನ್ನಡೆಯಲು ಅಸಾಧ್ಯವೆಂದು ತಿಳಿದಿತ್ತು, ಏಕೆಂದರೆ ಪಕ್ಷದಲ್ಲಿ ಮತ್ತು ಭಾರತದಾದ್ಯಂತ ಅವರಿಗೆ ಸದೃಢ ಬೆಂಬಲವಿತ್ತು.
*ವಿಭಜನೆಯೊಂದೇ ದಾರಿಯೆಂದು ಗಾಂಧಿಯವರ ನಿಕಟ ಸಹೋದ್ಯೋಗಿಗಳು ಒಪ್ಪಿಕೊಂಡಿದ್ದರು, ಹಾಗೂ ನಾಗರಿಕ ಸಮರವನ್ನು ತಡೆಗಟ್ಟಲು ಇದೊಂದೇ ದಾರಿಯೆಂದು ಗಾಂಧಿಯವರಿಗೆ ಮನಗಾಣಿಸಲು [[ಸರ್ದಾರ್ ಪಟೇಲ್|ಸರ್ದಾರ್ ಪಟೇಲ್]]ರು ಪ್ರಯತ್ನಿಸಿದರು. ಜರ್ಜರಿತರಾದ ಗಾಂಧಿಯವರು ಒಪ್ಪಿಗೆ ಸೂಚಿಸಿದರು. ಉತ್ತರ ಭಾರತ ಹಾಗೂ [[ಬಂಗಾಳ]] ಪ್ರಾಂತ್ಯದಲ್ಲಿ ಉದ್ರೇಕವನ್ನು ಶಮನಗೊಳಿಸಲು, ಗಾಂಧಿಯವರು ಮುಸ್ಲಿಮ್ ಮತ್ತು ಹಿಂದೂ ಮುಖಂಡರೊಂದಿಗೆ ವಿಸ್ತೃತವಾದ ಚರ್ಚೆಗಳನ್ನು ನಡೆಸಿದರು.
*[[೧೯೪೭ರ ಭಾರತ-ಪಾಕಿಸ್ತಾನ ಕದನ|೧೯೪೭ರಲ್ಲಿ ಭಾರತ-ಪಾಕಿಸ್ತಾನ ಯುದ್ಧ]]ವು ನಡೆದಿದ್ದರೂ ಸಹ, ವಿಭಜನಾ ಸಮಿತಿಯು ರಚಿಸಿದ ಒಪ್ಪಂದದಂತೆ ಸರ್ಕಾರವು ಪಾಕಿಸ್ತಾನಕ್ಕೆ ಕೊಡಬೇಕಾದ ೫೫ [[ಕೋಟಿ]] (೫೫೦ಮಿಲಿಯನ್ [[ಭಾರತೀಯ ರೂಪಾಯಿಗಳು]]) ರೂಪಾಯಿಗಳಷ್ಟು ಹಣವನ್ನು ನೀಡಲು ನಿರಾಕರಿಸಿದಾಗ ಗಾಂಧಿಯವರು ತೀವ್ರವಾಗಿ ಅಸಮಾಧಾನಗೊಂಡರು. ಪಾಕಿಸ್ತಾನವು ಹಣವನ್ನು ಭಾರತದ ವಿರುದ್ಧದ ಯುದ್ಧಕ್ಕಾಗಿ ಬಳಸುತ್ತದೆಂದು [[ಸರ್ದಾರ್ ಪಟೇಲ್|ಸರ್ದಾರ್ ಪಟೇಲ್]]ರಂತಹ ಮುಖಂಡರು ಆತಂಕ ವ್ಯಕ್ತಪಡಿಸಿದರು. *ಮುಸ್ಲಿಮ್ ಮತ್ತು ಹಿಂದೂ ಮುಖಂಡರು ಪರಸ್ಪರ ಸೌಹಾರ್ದದತ್ತ ಬರಲು ಸಾಧ್ಯವಾಗದೆ ಹತಾಶೆಯನ್ನು ವ್ಯಕ್ತಪಡಿಸಿದಾಗ, ಹಾಗೂ ಎಲ್ಲಾ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಬೇಕೆಂಬ ಕೂಗುಗಳು ತಿರುಗಿ ಎದ್ದಾಗ ಗಾಂಧಿಯವರು ಇನ್ನಷ್ಟು ಜರ್ಜರಿತರಾದರು.<ref>R. ಗಾಂಧಿ, ''ಪಟೇಲ್: ಎ ಲೈಫ್'' , p. ೪೬೨.</ref> ಎಲ್ಲಾ ಕೋಮು ಗಲಭೆಗಳನ್ನು ನಿಲ್ಲಿಸಬೇಕು.
* ಪಾಕಿಸ್ತಾನಕ್ಕೆ ೫೫೦ ಮಿಲಿಯನ್ ರೂಪಾಯಿಗಳನ್ನು ವಿಭಜನಾ ಸಮಿತಿಯು ರಚಿಸಿದ ಒಪ್ಪಂದದಂತೆ ಸರ್ಕಾರವು ಸಂದಾಯ ಮಾಡಬೇಕಂಬ ಹಠಹಿಡಿದು [[ದೆಹಲಿ|ದಿಲ್ಲಿ]]ಯಲ್ಲಿ ಅವರು ಅಮರಣಾಂತ ಉಪವಾಸವನ್ನು ಶುರುಗೊಳಿಸಿದರು. ಪಾಕಿಸ್ತಾನದಲ್ಲಿನ ಅಸ್ಥಿರತೆ ಮತ್ತು ಅಭದ್ರತೆಯು ಭಾರತದ ವಿರುದ್ಧದ ಕೋಪವನ್ನು ಹೆಚ್ಚಿಸಿ, ಗಡಿಯಲ್ಲಿ ಹಿಂಸಾಚಾರದ ಘಟನೆಗಳು ಹಬ್ಬಬಹುದೆಂದು ಗಾಂಧಿಯವರು ಆತಂಕ ವ್ಯಕ್ತಪಡಿಸಿದರು. ಹಿಂದೂಗಳು ಮತ್ತು ಮುಸ್ಲಿಮರು ತಮ್ಮ ಶತ್ರುತ್ವವನ್ನು ಮುಂದುವರೆಸಿ ಇದು ವ್ಯಾಪಕ ನಾಗರಿಕ ಸಮರಕ್ಕೆ ಆಸ್ಪದ ಕೊಡಬಹುದೆಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದರು.
*ತಮ್ಮ ಜೀವಾವಧಿ ಸಹೋದ್ಯೋಗಿಗಳೊಂದಿಗಿನ ಭಾವಪೂರ್ಣ ಚರ್ಚೆಗಳ ನಂತರ ಗಾಂಧಿಯವರು ತಮ್ಮ ನಿರ್ಧಾರವನ್ನು ಸಡಿಲಿಸಲು ನಿರಾಕರಿಸಿದರು. ಇದರ ಫಲವಾಗಿ ಸರ್ಕಾರವು ತಮ್ಮ ನೀತಿಯನ್ನು ರದ್ದುಗೊಳಿಸಿ ಪಾಕಿಸ್ತಾನಕ್ಕೆ ಹಣಸಂದಾಯವನ್ನು ಮಾಡಿತು. [[ರಾಷ್ಟ್ರೀಯ ಸ್ವಯಂಸೇವಕ ಸಂಘ]] ಮತ್ತು [[ಹಿಂದೂ ಮಹಾಸಭೆ|ಹಿಂದೂ ಮಹಾಸಭಾ]] ಸೇರಿದಂತೆ ಹಿಂದೂ, ಮುಸ್ಲಿಮ್ ಮತ್ತು ಸಿಖ್ ಸಮುದಾಯದ ಮುಖಂಡರು ತಾವು ಹಿಂಸಾಚಾರವನ್ನು ತ್ಯಜಿಸಿ ಶಾಂತಿಗಾಗಿ ಕರೆ ನೀಡುವುದಾಗಿ ಗಾಂಧಿಯವರಿಗೆ ಭರವಸೆ ನೀಡಿದರು. ಆಗ ಗಾಂಧಿಯವರು ಮೂಸಂಬಿ ರಸ ಕುಡಿಯುವುದರ ಮೂಲಕ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದರು.<ref>R. ಗಾಂಧಿ, ''ಪಟೇಲ್: ಎ ಲೈಫ್'' , pp. ೪೬೪–೬೬.</ref>
== ಹತ್ಯೆ ==
[[:en:Assassination of Mahatma Gandhi|Assassination of Mohandas Karamchand Gandhi]]
[[ಚಿತ್ರ:Gandhis ashes.jpg|thumb|right|ರಾಜ್ಘಾಟ್: ಗಾಂಧಿಯವರ ಚಿತಾಭಸ್ಮವಿರುವ ಅಗಾ ಖಾನನ ಅರಮನೆ (ಪುಣೆ, ಭಾರತ).]]
*ಪಾಕಿಸ್ತಾನಕ್ಕೆ ಹಣದ ಸಂದಾಯ ಮಾಡಲು ಒತ್ತಾಯಿಸಿ, ಭಾರತವನ್ನು ದುರ್ಬಲಗೊಳಿಸಿದಕ್ಕೆ ಗಾಂಧಿಯವರೇ ಹೊಣೆ ಎಂದು ಆತನು ಹೇಳಿದ್ದನು.<ref>R. ಗಾಂಧಿ, ''ಪಟೇಲ್: ಎ ಲೈಫ್'' , p. ೪೭೨.</ref> ಗೋಡ್ಸೆ ಮತ್ತು ಆತನ ಸಹಚರ [[ನಾರಾಯಣ ಆಪ್ಟೆ|ನಾರಾಯಣ್ ಆಪ್ಟೆ]] - ಇವರಿಬ್ಬರ ಮೇಲಿನ ಆರೋಪವನ್ನು ಸಾಬೀತುಪಡಿಸಲಾಗಿ, ೧೯೪೯ರ ನವೆಂಬರ್ ೧೫ರಂದು ಅವರನ್ನು ಗಲ್ಲಿಗೇರಿಸಲಾಯಿತು.
*[[ನವದೆಹಲಿ|ಹೊಸದಿಲ್ಲಿ]]ಯ [[ರಾಜ್ಘಾಟ್ ಮತ್ತು ಬೇರೆ ಸ್ಮಾರಕಗಳು|ರಾಜ್ ಘಾಟ್]]ನಲ್ಲಿರುವ ಗಾಂಧಿಯವರ ಸ್ಮಾರಕ (ಅಥವಾ ''ಸಮಾಧಿ)'' ಯ ಶಿಲಾಲೇಖನದಲ್ಲಿ "ಹೇ ರಾಮ್" ಎಂಬ ಉಚ್ಚರಣೆಯಿದೆ. ([[ದೇವನಗರಿ|ದೇವನಾಗರಿ]]: ''हे ! '' ''राम'' ಅಥವಾ, ''ಹೇ [[ರಾಮ|{{IAST|ರಾಮ್}},]]'' ) ಅನುವಾದ ಮಾಡಿದಾಗ "ಓ ದೇವರೇ" ಎಂದಾಗುವುದು. ತಾವು ಗುಂಡೇಟಿಗೀಡಾದಾಗ ಗಾಂಧಿಯವರ ಕೊನೆಯ ಮಾತುಗಳೆಂದು ಬಹುಮಟ್ಟಿಗೆ ನಂಬಲಾಗಿದ್ದರೂ, ಈ ಹೇಳಿಕೆಯ ನಿಖರತೆಯು ವಿವಾದಗ್ರಸ್ಥವಾಗಿದೆ.<ref>ವಿನಯ್ ಲಾಲ್. [http://www.sscnet.ucla.edu/southasia/History/Gandhi/HeRam_gandhi.html ‘ಹೇ ರಾಮ್’: ದಿ ಪೊಲಿಟಿಕ್ಸ್ ಆಫ್ ಗಾಂಧಿ’s ಲಾಸ್ಟ್ ವರ್ಡ್ಸ್]. ಹ್ಯೂಮನ್ಸ್ಕೇಪ್ ೮, no. ೧ (ಜನವರಿ ೨೦೦೧): pp. ೩೪–೩೮.</ref>
*[[ಜವಹರ್ಲಾಲ್ ನೆಹರು|ಜವಾಹರ್ಲಾಲ್ ನೆಹರೂ]]ರವರು ಬಾನುಲಿಯ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು:<ref>[[:s:ಬೆಳಕು ಮರೆಯಾಗಿ ಹೋಯಿತು|ಗಾಂಧಿಯವರ ಸಾವಿನ ಕುರಿತಾದ ನೆಹರೂರವರ ಭಾಷಣ]]. ೧೫ ಮಾರ್ಚ್ ೨೦೦೭ರಂದು ಪಡೆದು ಕೊಳ್ಳಲಾಯಿತು.</ref>
{{cquote|Friends and comrades, the light has gone out of our lives, and there is darkness everywhere, and I do not quite know what to tell you or how to say it. Our beloved leader, Bapu as we called him, the father of the nation, is no more. Perhaps I am wrong to say that; nevertheless, we will not see him again, as we have seen him for these many years, we will not run to him for advice or seek solace from him, and that is a terrible blow, not only for me, but for millions and millions in this country.|||[[Jawaharlal Nehru]]|[[s:The Light Has Gone Out|address to Gandhi]]}}
*ಗಾಂಧಿಯವರ ಚಿತಾಭಸ್ಮವನ್ನು ಕರಂಡಗಳಲ್ಲಿ ತುಂಬಿ ಸ್ಮರಣಾರ್ಥ ಸೇವೆಗಳಿಗಾಗಿ ರಾಷ್ಟ್ರಾದ್ಯಂತ ರವಾನಿಸಲಾಯಿತು. ೧೯೪೮ರ ಫೆಬ್ರುವರಿ ೧೨ರಂದು [[ಅಲಹಾಬಾದ್ನಲ್ಲಿರುವ ಸಂಗಮ|ಅಲಹಾಬಾದ್ನಲ್ಲಿನ ಸಂಗಮ]]ದಲ್ಲಿ ಅವರ ಚಿತಾಭಸ್ಮವನ್ನು ವಿಸರ್ಜಿಸಲಾಯಿತು, ಆದರೂ ಕೆಲವು ಕರಂಡಗಳನ್ನು ರಹಸ್ಯವಾಗಿ ಹಿಂತೆಗೆಯಲಾಯಿತು.<ref name="Guardian-2008-ashes">[75] ^ [https://www.theguardian.com/world/2008/jan/16/india.international "ಗಾಂಧಿಯವರ ಚಿತಾಭಸ್ಮವು ಸಮುದ್ರದಲ್ಲಿ ವಿಶ್ರಾಂತವಾಗಿರ ಬೇಕೆ ಹೊರತು, ವಸ್ತುಸಂಗ್ರಹಾಲಯದಲ್ಲಿ ಅಲ್ಲ"] ದಿ ಗಾರ್ಡಿಯನ್, ೧೬ ಜನವರಿ ೨೦೦೮</ref>
*೧೯೯೭ರಲ್ಲಿ [[ತುಷಾರ್ ಗಾಂಧಿ|ತುಷಾರ್ ಗಾಂಧಿ]]ಯವರು ಬ್ಯಾಂಕಿನ ನೆಲಮಾಳಿಗೆಯೊಂದರಲ್ಲಿದ್ದ ಕರಂಡವನ್ನು ನ್ಯಾಯಾಲಯಗಳ ಮೂಲಕ ಪುನರ್ಪಡೆದು, [[ಅಲಹಾಬಾದ್ ನಲ್ಲಿರುವ ಸಂಗಮ|ಅಲಾಹಾಬಾದ್ನಲ್ಲಿನ ಸಂಗಮ]]ದಲ್ಲಿ ವಿಸರ್ಜಿಸಿದರು.<ref name="Guardian-2008-ashes" /><ref>[78] ^ [http://www.highbeam.com/doc/1G1-67892813.html "ಗಾಂಧಿಯವರ ಚಿತಾಭಸ್ಮವು ಹರಡಿಕೊಂಡಿತು"] {{Webarchive|url=https://web.archive.org/web/20110811205757/http://www.highbeam.com/doc/1G1-67892813.html |date=2011-08-11 }} ದಿ ಸಿನ್ಸಿನತ್ತಿ ಪೋಸ್ಟ್, ೩೦ ಜನವರಿ ೧೯೯೭ "ಕಾರಣಗಳು ಯಾರಿಗೂ ಗೊತ್ತಿಲ್ಲದಂತೆಯೇ, ಸ್ವಲ್ಪ ಪ್ರಮಾಣದ ಚಿತಾಭಸ್ಮವನ್ನು ಆಗ್ನೇಯ ನವದೆಹಲಿಯ ಕಟ್ಟಕ್ [77]ಬ್ಯಾಂಕ್ನ ತಿಜೋರಿಯಲ್ಲಿ ಇಡಲಾಗಿತ್ತು.
*೧೯೯೫ರ ಸುದ್ದಿಪತ್ರಿಕೆಗಳಲ್ಲಿ ಪ್ರಕಟವಾದ ವಿಷಯದಿಂದ ಚಿತಾಭಸ್ಮವು ಬ್ಯಾಂಕಿನಲ್ಲಿದೆ ಎಂದು ಅರಿತು [[ತುಷಾರ್ ಗಾಂಧಿ|ತುಷಾರ್ ಗಾಂಧಿ]]ಯವರು ಚಿತಾಭಸ್ಮವನ್ನು ವಶಪಡಿಸಿಕೊಳ್ಳಲು ಕೋರ್ಟ್ನ ಮೊರೆ ಹೋದರು."</ref> ದುಬೈ-ಮೂಲದ ವರ್ತಕರೊಬ್ಬರು [[ಮುಂಬಯಿ]] ಸಂಗ್ರಹಾಲಯಕ್ಕೆ ಕಳುಹಿಸಿಕೊಟ್ಟಿದ್ದ ಇನ್ನೊಂದು ಕರಂಡದಲ್ಲಿದ್ದ ಚಿತಾಭಸ್ಮವನ್ನು ಕುಟುಂಬವು ೨೦೦೮ರ ಜನವರಿ ೩೦ರಂದು [[ಗಿರ್ಗೌಮ್ ಚೌಪಾಟ್ಟಿ|ಗಿರ್ಗಾಂವ್ ಚೌಪಟ್ಟಿ]]ಯಲ್ಲಿ ವಿಸರ್ಜಿಸಿತು.
*[79] ಮತ್ತೊಂದು ಕರಂಡವು (ಗಾಂಧಿಯವರನ್ನು ೧೯೪೨ರಿಂದ ೧೯೪೪ರ ವರೆಗೆ ಸೆರೆಯಲ್ಲಿಡಲಾಗಿದ್ದ) ಪುಣೆಯ ಅಗಾ ಖಾನ್ ಅರಮನೆಯಲ್ಲಿದೆ ಹಾಗೂ ಮಗದೊಂದು ಕರಂಡವು ಲಾಸ್ ಏಂಜಲೀಸ್ನ ಸೆಲ್ಪ್-ರಿಯಲೈಸೇಷನ್ ಫೆಲೊಷಿಪ್ ಲೇಕ್ ಶ್ರೈನ್ನಲ್ಲಿದೆ.<ref>{{cite news | last =Ferrell | first =David | title =A Little Serenity in a City of Madness | newspaper = Los Angeles Times | pages =B 2 | date = 2001-09-27}}</ref> ಈ ಚಿತಾಭಸ್ಮಗಳು ರಾಜಕೀಯವಾಗಿ ದುರುಪಯೋಗಕ್ಕೆ ಒಳಗಾಗುವ ಸಾಧ್ಯತೆಯಿದೆಯೆಂದು ಕುಟುಂಬಕ್ಕೆ ಅರಿವಿದ್ದರೂ, ಪವಿತ್ರಸ್ಥಳಗಳನ್ನು ಒಡೆಯುವ ಪರಿಸ್ಥಿತಿ ಎದುರಾಗದಿರಲಿ ಎಂದು ಅವರು ಅವುಗಳನ್ನು ಅಲ್ಲಿಂದ ತೆಗೆಯಲು ಇಚ್ಛಿಸುತ್ತಿಲ್ಲ.<ref name="Guardian-2008-ashes" />
*'''ಹತ್ಯೆಯ ಹಿನ್ನಲೆ:'''ದೇವರ ದಯೆಯಿಂದ ಏಳು ಬಾರಿ ನಾನು ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ. ನಾನು ಯಾರನ್ನೂ ನೋಯಿಸಿಲ್ಲ. ಯಾರನ್ನೂ ನನ್ನ ಶತ್ರು ಎಂದು ತಿಳಿದುಕೊಂಡಿಲ್ಲ. ಹೀಗಿದ್ದರೂ ಯಾಕೆ ನನ್ನ ಹತ್ಯೆಗೆ ಪ್ರಯತ್ನ ನಡೆಯುತ್ತಿದೆ ಎಂದು ಗೊತ್ತಾಗುತ್ತಿಲ್ಲ. ನಾನು ಸಾಯುವುದಿಲ್ಲ, 125 ವರ್ಷ ಬದುಕುತ್ತೇನೆ... ತಮ್ಮ ಹತ್ಯೆಗೆ ಏಳನೇ ಬಾರಿ ನಡೆದ ಪ್ರಯತ್ನ ವಿಫಲಗೊಂಡ ನಂತರ 1946ರ ಜೂನ್ 30ರಂದು ಗಾಂಧೀಜಿ ಪುಣೆಯ ಬಹಿರಂಗ ಸಭೆಯಲ್ಲಿ ನೋವು ತುಂಬಿದ್ದ ದನಿಯಲ್ಲಿ ಈ ಮಾತು ಹೇಳಿದ್ದರು.<ref>[https://www.prajavani.net/columns/ಮಹಾತ್ಮ-ಗಾಂಧೀಜಿಯವರನ್ನು-ಕೊಂದವರು-ಯಾರು ದಿನೇಶ್ ಅಮೀನ್ ಮಟ್ಟುPublished: 30 ಜನವರಿ 2012, Updated: 02 ಅಕ್ಟೋಬರ್ 2019]</ref> ಅವರ ಜೀವಿತಕಾಲದಲ್ಲಿ ಬಹುತೇಕ ಭಾರತೀಯರು ಅವರನ್ನು ಗೌರವಿಸಿದ್ದು ಯಾಕೆಂದರೆ, ದೇಶವನ್ನಾಳುವ ಬ್ರಿಟಿಷರೇ ಅವರೆದುರು ಮಣಿಯುತ್ತಿದ್ದರು ಎನ್ನುವ ಕಾರಣಕ್ಕೆ.<ref>[https://www.prajavani.net/columns/anuranana/mkgandhi-668983.html ಮಹಾತ್ಮನೊಂದಿಗೆ ನಮ್ಮದು ಎಂಥ ಸಂಬಂಧ?;ನಾರಾಯಣ ಎ;d: 02 ಅಕ್ಟೋಬರ್ 2019]</ref> https://www.prajavani.net/stories/national/former-pti-journalist-now-99-669208.html ಗಾಂಧಿ ಹತ್ಯೆಯ ಆ ದಿನ: ಮಾಜಿ ಪತ್ರಕರ್ತನ ನೆನಪು;ಪಿಟಿಐ;Published: 03 ಅಕ್ಟೋಬರ್ 2019,]
*'''ಪ್ರಥಮವರದಿ''':1948ರ ಜನವರಿ 30, ಸಂಜೆ 6.30–7ರ ಹೊತ್ತಿಗೆ ಗಾಂಧೀಜಿ ಹತ್ಯೆಯ ಸುದ್ದಿ ಬಂತು’ ಎಂದು ಈಗ ಮುಂಬೈನ ಮೀರಾ ರೋಡ್ ನಿವಾಸಿಯಾಗಿರುವ ವಾಲ್ಟರ್ ನೆನಪಿಸಿಕೊಂಡರು. ದೂರವಾಣಿಯ ಅತ್ತಕಡೆಯಲ್ಲಿ ಇದ್ದವರು ಪಿಟಿಐನ ಮುಂಬೈ ವರದಿಗಾರ ಪೋಂಕ್ಷೆ. ಸಂಜೆಯ ಪ್ರಾರ್ಥನೆಗೆ ಹೋಗುತ್ತಿದ್ದ ಗಾಂಧೀಜಿಯ ಹತ್ಯೆಯಾಯಿತು ಎಂಬ ದುರಂತ ಸುದ್ದಿಯನ್ನು ಅವರು ಹೇಳಿದ್ದರು<ref>https://www.prajavani.net/stories/national/former-pti-journalist-now-99-669208.htmlಗಾಂಧಿ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಹತ್ಯೆಯ ಆ ದಿನ: ಮಾಜಿ ಪತ್ರಕರ್ತನ ನೆನಪು;ಪಿಟಿಐ;d: 03 ಅಕ್ಟೋಬರ್ 2019,</ref>
== ಗಾಂಧಿಯವರ ತತ್ವಗಳು ==
{{See also|Gandhism}}
{| class="wikitable"- align="right"
|- bgcolor="#FFFDD0"
{| class="wikitable" align="right"
|-bgcolor="#e4e8ff"
|<poem>
*'''ಅಲ್ಬರ್ಟ್ ಐನ್ಸ್ಟೀನ್ನ ಒಂದು ಉದ್ಗಾರ ಹೀಗಿದೆ:–'''
'''"ರಕ್ತಮಾಂಸಗಳಿಂದ ತುಂಬಿದ ಇಂಥ ವ್ಯಕ್ತಿಯೊಬ್ಬ'''
'''ಎಂದಾದರೂ ಈ ಭೂಮಿಯ ಮೇಲೆ ನಡೆದಾಡಿದ್ದ'''
'''ಎನ್ನುವುದನ್ನು ಮುಂದಿನ ಪೀಳಿಗೆಗಳು ನಂಬುವುದು ಕಷ್ಟ’."'''
-'''ಅವರು ಹೀಗೆಂದುದು ಮಹಾತ್ಮ ಗಾಂಧೀಜಿ ಬಗ್ಗೆ.'''
- ಗಾಂಧಿಯವರ ಬದುಕನ್ನು ನೋಡಿದ, ಓದಿದ
ಅವರ ಸಂದೇಹ ಇದು.<ref>[https://www.prajavani.net/op-ed/market-analysis/mahatma-gandhi-and-india-577915.html ‘ಗಾಂಧಿ–150’ ವಿಶೇಷ;ಮಹಾತ್ಮನ ಮರೆತು ಭಾರತ ಬೆಳಗಬಹುದೆ?;ಡಾ. ರೋಹಿಣಾಕ್ಷ ಶಿರ್ಲಾಲು;02 ಅಕ್ಟೋಬರ್ 2018,]</ref>
</poem>
|-
|}
===ಸತ್ಯ ===
*[[ಸತ್ಯ|ನಿಜ]] ಅಥವಾ ''[[ಸತ್ಯ]]'' ದ ಪರಿಶೋಧನೆಯೆಂಬ ವಿಸ್ತೃತ ಉದ್ದೇಶಕ್ಕಾಗಿ ಗಾಂಧಿಯವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ತಮ್ಮ ತಪ್ಪುಗಳಿಂದಲೇ ಕಲಿತು ಹಾಗೂ ತಮ್ಮ ಮೇಲೆಯೇ ಪ್ರಯೋಗಗಳನ್ನು ಮಾಡಿಕೊಂಡು ಅವರು ಇದನ್ನು ಸಾಧಿಸಲು ಯತ್ನಿಸಿದರು. ಅವರು ತಮ್ಮ ಆತ್ಮಚರಿತ್ರೆಯನ್ನು ''[[ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರುತ್|ದಿ ಸ್ಟೋರಿ ಆಫ್ ಮೈ ಎಕ್ಸ್ಪರಿಮೆಂಟ್ಸ್ ವಿಥ್ ಟ್ರುತ್]] '' ಎಂದು ಕರೆದುಕೊಂಡರು. (ನೋಡಿ - [[ಸಂತ ಗಾಂಧೀಜೀ]])
*ತಮ್ಮದೇ ಆದ ಪೈಶಾಚಿಕತೆಗಳನ್ನು, ಅಂಜಿಕೆಗಳನ್ನು ಮತ್ತು ಅಭದ್ರತೆಗಳನ್ನು ನಿವಾರಿಸಿಕೊಂಡದ್ದು ತಾವು ಸೆಣಸಿದ ಅತಿ ಮುಖ್ಯ ಸಮರವಾಗಿತ್ತೆಂದು ಗಾಂಧಿಯವರು ತಿಳಿಸಿದರು. "[[ದೇವರು|ದೇವ]]ರೇ ಸತ್ಯ" ಎಂದು ಹೇಳುವ ಮೂಲಕ ಗಾಂಧಿಯವರು ತಮ್ಮ ನಂಬಿಕೆಗಳ ಸಾರಾಂಶವನ್ನು ಹೇಳಿದರು. ನಂತರ ಅವರು "ಸತ್ಯವೇ ದೇವರು" ಎಂದು ಆ ಹೇಳಿಕೆಯನ್ನು ಬದಲಿಸಿದರು. ಹಾಗಾಗಿ, ಗಾಂಧಿಯವರ ತತ್ವದಲ್ಲಿ, ''ಸತ್ಯ'' (ನಿಜ)ವೇ "ದೇವರು."
*(ನೋಡಿ - [[ಸಂತ ಗಾಂಧೀಜೀ]])
=== ಅಹಿಂಸಾ ===
*ಮಹಾತ್ಮ ಗಾಂಧಿಯವರು ಅಹಿಂಸೆಯ ತತ್ವದ ಸೃಷ್ಟಿಕರ್ತೃರಲ್ಲದಿದ್ದರೂ, ರಾಜಕೀಯ ಕ್ಷೇತ್ರದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಅದನ್ನು ಅಳವಡಿಸುವಲ್ಲಿ ಅವರು ಮೊದಲಿಗರಾಗಿದ್ದರು.<ref>{{cite book | last =Asirvatham | first =Eddy | title =Political Theory | publisher =S.chand| year = | isbn=8121903467 }}</ref> ಭಾರತೀಯ ಧಾರ್ಮಿಕ ಚಿಂತನೆಯಲ್ಲಿ [[ಅಹಿಂಸೆ|ಹಿಂಸಾಚಾರವಿಲ್ಲದಿರುವಿಕೆ,]] (''[[ಅಹಿಂಸಾ|ಅಹಿಂಸೆ]]'' ) ಮತ್ತು [[ತಡೆಯಿಲ್ಲದೆ|ಪ್ರತಿರೋಧವಿಲ್ಲದಿರುವಿಕೆ]]ಯು ಸುದೀರ್ಘ ಇತಿಹಾಸವನ್ನು ಹೊಂದಿದೆ. ಹಾಗಾಗಿ, ಹಿಂದು, ಬೌದ್ಧ, ಜೈನ್, ಯಹೂದಿ ಮತ್ತು ಕ್ರಿಶ್ಚಿಯನ್ ಪ್ರಸಂಗಗಳಲ್ಲಿ ಪುನರುಜ್ಜೀವನಗಳನ್ನು ಕಂಡಿವೆ.
*ಗಾಂಧಿಯವರು ಈ ತತ್ವ ಮತ್ತು ಜೀವನ ರೀತಿಯನ್ನು ತಮ್ಮ ಆತ್ಮಚರಿತ್ರೆಯಾದ ''[[ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರುತ್|ದಿ ಸ್ಟೋರಿ ಆಫ್ ಮೈ ಎಕ್ಸ್ಪರಿಮೆಂಟ್ಸ್ ವಿಥ್ ಟ್ರುತ್]] '' ನಲ್ಲಿ ವಿವರಿಸಿದ್ದಾರೆ. ಅವರು ಈ ರೀತಿ ಹೇಳಿದಂತೆ ಉಲ್ಲೇಖಿಸಲಾಗಿದೆ:
<blockquote>"ನಾನು ಹತಾಶ ಸ್ಥಿತಿಯಲ್ಲಿದ್ದಾಗ, ಇತಿಹಾಸದುದ್ದಕ್ಕೂ ಸತ್ಯ ಮತ್ತು ಪ್ರೇಮದ ಮಾರ್ಗವೇ ಗೆದ್ದಿದೆ ಎಂಬುದನ್ನು ನಾನು ನೆನಪಿಸಿಕೊಳ್ಳುವೆ. ಪ್ರಜಾಪೀಡಕರು ಮತ್ತು ಕೊಲೆಗಾರರು ಒಮ್ಮೆ ಅಜೇಯರಾಗಿರುವಂತೆ ಕಾಣುತ್ತಾರಾದರೂ, ಅಂತಿಮವಾಗಿ, ಅವರು ಯಾವಾಗಲೂ ಕೆಳಗೆ ಬೀಳುತ್ತಾರೆ; ಯಾವಾಗಲೂ ಈ ಕುರಿತು ಯೋಚಿಸಿ" </blockquote>
<blockquote>"ಸರ್ವಾಧಿಕಾರಶಾಹಿಯ ಪದ್ಧತಿಯ ಹೆಸರಿನಡಿ ಅಥವಾ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ಬದ ಆರ್ಷನಾಮಗಳಡಿ ಹುಚ್ಚುಗೊಳಿಸುವಂತಹ ಸರ್ವನಾಶವು ನಡೆಯುತ್ತಿದ್ದಾಗ, ಮೃತರಿಗೆ, ಅನಾಥರಿಗೆ ಮತ್ತು ಸೂರಿಲ್ಲದವರಿಗೆ ಯಾವ ವ್ಯತ್ಯಾಸ ಕಂಡು ಬರುತ್ತದೆ?" </blockquote>
<blockquote>"ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತಲೇ ಹೋದರೆ ಇಡೀ ಪ್ರಪಂಚವೇ ನಾಶವಾಗುವುದು."</blockquote>
<blockquote>"ನಾನು ಪ್ರಾಣ ತೆರಲು ಸಿದ್ಧಲಿರಲಿಕ್ಕೆ ಹಲವಾರು ಕಾರಣಗಳಿವೆ, ಆದರೆ ಪ್ರಾಣ ತೆಗೆಯಲು ಸಿದ್ಧನಿರಲಿಕ್ಕೆ ಯಾವ ಕಾರಣವೂ ಇಲ್ಲ."</blockquote>
ಸರ್ಕಾರ, ಪೊಲೀಸ್ ಮತ್ತು ಸೇನೆಗಳೆಲ್ಲವೂ ಅಹಿಂಸಾತ್ಮಕವಾಗಿರುವಂತಹ ಪ್ರಪಂಚವನ್ನು ಚಿತ್ರಿಸಿಕೊಳ್ಳುವಲ್ಲಿ ಈ ತತ್ವಗಳನ್ನು ಅಳವಡಿಸುವ ಉದ್ದೇಶದಲ್ಲಿ, ಅವುಗಳನ್ನು ತಾರ್ಕಿಕತೆಯ ಕಟ್ಟಕಡೆಯ ತನಕ ಒಯ್ಯಲು ಗಾಂಧಿಯವರು ಹಿಂಜರಿಯಲಿಲ್ಲ. ಕೆಳಗಿನ ಉಲ್ಲೇಖನಗಳನ್ನು "ಫಾರ್ ಪೆಸಿಫಿಸ್ಟ್ಸ್" ಎಂಬ ಪುಸ್ತಕದಿಂದ ಆಯ್ಕೆ ಮಾಡಲಾಗಿದೆ.<ref>ಭರತನ್ ಕುಮಾರಪ್ಪ, M.K. ಗಾಂಧಿಯವರ "ಫಾರ್ ಪ್ಯಾಸಿಫಿಸ್ಟ್ಸ್"ನ ಸಂಪಾದಕರು, ನವಜೀವನ್ ಪಬ್ಲಿಷಿಂಗ್ ಹೌಸ್, ಅಹಮದಾಬಾದ್, ಭಾರತ, ೧೯೪೯.</ref>
<blockquote>ಯುದ್ಧದ ವಿಜ್ಞಾನವು ಒಬ್ಬನನ್ನು ಸ್ಪಷ್ಟವಾಗಿ, ಸರಳವಾಗಿ, ಸರ್ವಾಧಿಕಾರದತ್ತ ಒಯ್ಯುತ್ತದೆ. ಅಹಿಂಸೆಯ ವಿಜ್ಞಾನವೊಂದೇ ಒಬ್ಬನನ್ನು ಶುದ್ಧ ಪ್ರಜಾಪ್ರಭುತ್ವದತ್ತ ಒಯ್ಯಬಲ್ಲದು... ಶಿಕ್ಷೆಯ ಭೀತಿಯಿಂದ ಹುಟ್ಟುವ ಅಧಿಕಾರಕ್ಕಿಂತಲೂ, ಪ್ರೇಮದ ಆಧಾರದ ಮೇಲಿರುವ ಅಧಿಕಾರವು ಸಾವಿರಪಟ್ಟು ಪರಿಣಾಮಕಾರಿಯಾಗಿದೆ... ಅಹಿಂಸೆಯನ್ನು ಕೇವಲ ವ್ಯಕ್ತಿಗಳು ಮಾತ್ರ ಆಚರಿಸಲು ಸಾಧ್ಯ, ವ್ಯಕ್ತಿಗಳು ತುಂಬಿರುವಂತಹ ರಾಷ್ಟ್ರಗಳಿಂದ ಎಂದಿಗೂ ಸಾಧ್ಯವಿಲ್ಲ ಎಂಬುದು ಪಾಷಂಡಿತನವಾಗುತ್ತದೆ... ಅಹಿಂಸೆಯನ್ನು ಆಧರಿಸಿರುವ ಪ್ರಜಾಪ್ರಭುತ್ವವೇ ಪರಿಶುದ್ಧ ಅರಾಜಕತೆಗಿರುವ ಸನಿಹದ ಮಾರ್ಗವಾಗಬಲ್ಲದು... ಸಂಪೂರ್ಣ ಅಹಿಂಸೆಯ ಆಧಾರದ ಮೇಲೆ ಸಂಘಟಿಸಲ್ಪಡುವ ಮತ್ತು ನಡೆಯುವ ಸಮಾಜವು ಪರಿಶುದ್ಧ ಅರಾಜಕತೆಯಾಗುವುದು. </blockquote>
<blockquote>ಅಹಿಂಸಾತ್ಮಕ ಸನ್ನಿವೇಶದಲ್ಲಿಯೂ ಸಹ ಪೊಲೀಸ್ ದಂಡಿನ ಆವಶ್ಯಕತೆಯಿದೆಯೆಂಬುದನ್ನು ನಾನು ಒಪ್ಪಿಕೊಂಡಿರುವೆ... ಅಹಿಂಸೆಯನ್ನು ನಂಬಿದವರು ಪೊಲೀಸ್ ಪಡೆಗಳಲ್ಲಿ ಸೇರಿರುತ್ತಾರೆ. ಜನರು ಸಹಜ ಪ್ರವೃತ್ತಿಯಿಂದ ಅವರಿಗೆ ಎಲ್ಲಾ ಸಹಾಯವನ್ನು ನೀಡಿ, ಪರಸ್ಪರ ಸಹಕಾರದಿಂದ ಅವರು ಕಡಿಮೆಗೊಳ್ಳುತ್ತಲಿರುವ ಗಲಾಟೆಗಳನ್ನು ಸುಲಭವಾಗಿ ಹತ್ತಿಕ್ಕುತ್ತಾರೆ... ಅಹಿಂಸಾತ್ಮಕ ಸನ್ನಿವೇಶದಲ್ಲಿ ಶ್ರಮಿಕ ಮತ್ತು ಬಂಡವಾಳಶಾಹಿಗಳ ನಡುವಿನ ಹಿಂಸಾತ್ಮಕ ಜಗಳಗಳು ಹಾಗೂ ಮುಷ್ಕರಗಳು ಬಹಳ ವಿರಳವಾಗಿರುತ್ತವೆ, ಏಕೆಂದರೆ ಅಹಿಂಸಾತ್ಮಕ ಬಹುಮತದ ಪ್ರಭಾವವು ಹೆಚ್ಚಾಗಿದ್ದು ಸಮಾಜದಲ್ಲಿರುವ ತಾತ್ವಿಕ ಘಟಕಗಳಿಗೆ ಗೌರವ ಸೂಚಿಸಬಲ್ಲುದಾಗಿದೆ. ಇದೇ ರೀತಿ, ಕೋಮುಗಲಭೆಗಳಿಗೆ ಯಾವುದೇ ಅವಕಾಶವಿರುವುದಿಲ್ಲ... </blockquote>
<blockquote>ಗಲಾಟೆಯ ಸಮಯದಲ್ಲಿ ಹಾಗೂ ಶಾಂತಿಯುತ ವಾತಾವರಣದಲ್ಲಿ ಅಹಿಂಸಾತ್ಮಕ ಸೇನೆಯು ಸಶಸ್ತ್ರ ಸೇನೆಗಿಂತ ಭಿನ್ನವಾಗಿ ವರ್ತಿಸುವುದು. ಕಚ್ಚಾಡುತ್ತಿರುವ ಸಮುದಾಯಗಳನ್ನು ಒಟ್ಟಿಗೆ ತಂದು, ಶಾಂತಿಯುತ ಪ್ರಚಾರವನ್ನು ಕೈಗೊಂಡು, ಅವರ ಪ್ರದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೊಂದಿಗೂ ಸಂಪರ್ಕದಲ್ಲಿರಿಸುವಂತಹ ಚಟುವಟಿಕೆಗಳಲ್ಲಿ ತೊಡಗುವುದು ಅವರ ಕರ್ತವ್ಯವಾಗಿರುತ್ತದೆ. ಇಂತಹ ಸೇನೆಯು ಯಾವುದೇ ತುರ್ತಿನ ಪರಿಸ್ಥಿತಿಯನ್ನೂ ಎದುರಿಸಲು ಸಿದ್ಧರಿರಬೇಕು, ಮತ್ತು ಉದ್ರಿಕ್ತ ಗುಂಪುಗಳನ್ನು ಹತ್ತಿಕ್ಕಲು, ಸಾಕಷ್ಟು ಸಂಖ್ಯೆಗಳಲ್ಲಿ ಬಂದು, ತಮ್ಮ ಜೀವಗಳನ್ನು ಅಪಾಯಕ್ಕೆ ಒಡ್ಡಲೂ ಸಿದ್ಧವಿರಬೇಕು... ಪ್ರತಿಯೊಂದು ಹಳ್ಳಿಯಲ್ಲಿ ಮತ್ತು ನಗರಗಳಲ್ಲಿನ ಕಟ್ಟಡಗಳ ಪ್ರತಿಯೊಂದು ವಿಭಾಗದಲ್ಲಿಯೂ ಸಹ ಸತ್ಯಾಗ್ರಹ (ಸತ್ಯ ಪಡೆ) ದಳಗಳನ್ನು ಸಂಘಟಿಸಬಹುದಾಗಿದೆ. [ಅಹಿಂಸಾತ್ಮಕ ಸಮಾಜವು ಹೊರಗಿನಿಂದ ಹಲ್ಲೆಗೊಳಗಾಗಿದ್ದಲ್ಲಿ,] ಅಹಿಂಸೆಯತ್ತ ಎರಡು ಮಾರ್ಗಗಳಿವೆ. ಒಡೆತನವನ್ನು ಬಿಟ್ಟುಕೊಡುವುದು, ಆದರೆ ಅಕ್ರಮಣಕಾರನೊಂದಿಗೆ ಸಹಕರಿಸದಿರುವುದು... ಶರಣಾಗತಿಗಿಂತ ಸಾವಿಗೇ ಆದ್ಯತೆ ನೀಡುವುದು. ಎರಡನೆಯ ಮಾರ್ಗವೆಂದರೆ, ಅಹಿಂಸಾತ್ಮಕ ಮಾರ್ಗಗಳಲ್ಲಿ ತರಬೇತಿ ಪಡೆದ ಜನರ ಅಹಿಂಸಾತ್ಮಕ ಪ್ರತಿರೋಧ... ಅಕ್ರಮಣಕಾರನ ಇಚ್ಛೆಗೆ ತಲೆಬಾಗುವ ಬದಲಿಗೆ, ಅಗಣಿತ ಪಂಕ್ತಿಗಳಲ್ಲಿ ಗಂಡಸರು ಮತ್ತು ಹೆಂಗಸರು ಸುಮ್ಮನೆ ಸಾವನ್ನಪುವ ಅನಿರೀಕ್ಷಿತ ದೃಶ್ಯವನ್ನು ನೋಡಿ ಅವನ ಮತ್ತು ಅವನ ಸೈನಿಕರ ಮನವು ಕರಗಬೇಕು... ಅಹಿಂಸೆಯನ್ನು ತನ್ನ ಅಂತಿಮ ನೀತಿಯಾಗಿ ಮಾಡಿಕೊಂಡಿರುವಂತಹ ರಾಷ್ಟ್ರ ಅಥವಾ ಗುಂಪನ್ನು ಒಂದು ಅಣುಬಾಂಬ್ ಕೂಡ ಗುಲಾಮತನಕ್ಕೆ ಒಡ್ಡಲು ಶಕ್ಯವಾಗದು... ಆ ರಾಷ್ಟ್ರದಲ್ಲಿ ಅಹಿಂಸೆಯ ಮಟ್ಟವು ಹೀಗೆ ಬಂದು ಹಾಗೆ ಹೋಗುವಂತಿದ್ದರೂ ಸಹ, ಅದು ಸಾರ್ವತ್ರಿಕ ಮರ್ಯಾದೆಯನ್ನು ಸಂಪಾದಿಸುವಷ್ಟು ಉನ್ನತಿಗೆ ಏರಿರುತ್ತದೆ. </blockquote>
ಈ ಅಭಿಪ್ರಾಯಕ್ಕೆ ಅನುಗುಣವಾಗಿ, ೧೯೪೦ರಲ್ಲಿ ನಾಜಿ ಜರ್ಮೆನಿಯು ಬ್ರಿಟಿಷ್ ದ್ವೀಪಗಳ ಮೇಲೆ ಅಕ್ರಮಣ ಮಾಡುವುದು ಸನ್ನಿಹಿತವಾದಾಗ, ಗಾಂಧಿಯವರು ಬ್ರಿಟಿಷ್ ಜನತೆಗೆ ಕೆಳಕಂಡ ಸಲಹೆಯನ್ನು ನೀಡಿದರು (''ಶಾಂತಿ ಮತ್ತು ಯುದ್ಧಗಳಲ್ಲಿ ಅಹಿಂಸೆ'' ):<ref>{{cite book | last =Gandhi | first =Mahatma | title =Non-violence in peace and war, 1942–[1949] | publisher =Garland Publishing | year =1972 | isbn=0-8240-0375-6 }}</ref>
<blockquote>"ನಿಮ್ಮನ್ನು ಅಥವಾ ಮಾನವಕುಲವನ್ನು ರಕ್ಷಿಸಲು ಯೋಗ್ಯವಲ್ಲದ ಶಸ್ತ್ರಗಳನ್ನು ನೀವು ಕೆಳಗಿರಿಸಬೇಕು ಎಂದು ನಾನು ಇಚ್ಛಿಸುವೆ. ನಿಮ್ಮ ಸ್ವತ್ತು ಎನ್ನಲಾದ ರಾಷ್ಟ್ರಗಳಿಂದ ಏನು ಬೇಕಾದರೂ ತೆಗೆದುಕೊಂಡು ಹೋಗಿರೆಂದು ನೀವು ಶ್ರೀಯುತ ಹಿಟ್ಲರ್ ಮತ್ತು ಮುಸೊಲಿನಿಯವರನ್ನು ಆಮಂತ್ರಿಸುತ್ತೀರಿ... ಈ ಮಹಾಶಯರು ನಿಮ್ಮ ಮನೆಗಳನ್ನು ಆಕ್ರಮಿಸಲು ಇಚ್ಛಿಸಿದಲ್ಲಿ, ನೀವು ಅವುಗಳನ್ನು ತೊರೆಯುತ್ತೀರಿ. ಅವರು ನಿಮಗೆ ಮುಕ್ತ ಹಾದಿ ನೀಡದಿದ್ದಲ್ಲಿ, ನೀವೇ ಸ್ವತ: - ಗಂಡು, ಹೆಣ್ಣು ಮತ್ತು ಮಕ್ಕಳೆಲ್ಲರೂ - ಹತ್ಯೆಗೀಡಾಗಲು ಅನುವು ಮಾಡಿಕೊಳ್ಳುವಿರಿ, ಆದರೆ ನೀವು ಎಂದಿಗೂ ಅವರಿಗೆ ಸ್ವಾಮಿನಿಷ್ಠೆ ತೋರಿಸಲು ಒಪ್ಪುವುದಿಲ್ಲ." </blockquote>
ಯುದ್ಧದ ಆ ನಂತರ, ೧೯೪೬ರಲ್ಲಿ ನೀಡಿದ ಒಂದು ಸಂದರ್ಶನದಲ್ಲಿ ತೀವ್ರತೆಯ ಇನ್ನೊಂದು ಅಭಿಪ್ರಾಯವನ್ನು ಅವರು ನೀಡಿದರು:
<blockquote>"ಯಹೂದ್ಯರು ಕಸಾಯಿಯ ಕತ್ತಿಗೆ ತಮ್ಮನ್ನು ಒಡ್ಡಿಕೊಳ್ಳಬೇಕಿತ್ತು. ಅವರು ಕಡಿದಾದ ಬಂಡೆಗಳಿಂದ ಸಮುದ್ರದೊಳಗೆ ಧುಮುಕಬೇಕಿತ್ತು."</blockquote>{{Citation needed|date=May 2009}}
ಆದಾಗ್ಯೂ, ಈ ಮಟ್ಟದ ಅಹಿಂಸೆಗೆ ಅಸಾಮಾನ್ಯ ನಂಬಿಕೆ ಮತ್ತು ಧೈರ್ಯಗಳ ಅಗತ್ಯವಿದ್ದು, ಇವುಗಳು ಎಲ್ಲರಲ್ಲಿಯೂ ಇರುವುದಿಲ್ಲ ಎಂಬುದು ಗಾಂಧಿಯವರಿಗೆ ಗೊತ್ತಿತ್ತು. ಆದ್ದರಿಂದ, ರಣಹೇಡಿತನವನ್ನು ಮುಚ್ಚಿಡಲು ಬಳಸುವವರಾದಲ್ಲಿ, ಪ್ರತಿಯೊಬ್ಬರೂ ಅಹಿಂಸೆಯನ್ನು ನೆಚ್ಚಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ಸಲಹೆ ನೀಡಿದರು:
<blockquote>"ಶಸ್ತ್ರಗಳನ್ನು ಕೈಗೆತ್ತಿಕೊಳ್ಳಲು ಹೆದರಿದವರು ಅಥವಾ ಪ್ರತಿರೋಧವನ್ನು ಒಡ್ಡಲು ಅಶಕ್ತರಾದವರನ್ನು ತಮ್ಮ ''ಸತ್ಯಾಗ್ರಹ'' ಆಂದೋಲನದೆಡೆ ಆಕರ್ಷಿಸಲು ಗಾಂಧಿಯವರು ಇಚ್ಛಿಸುತ್ತಿರಲಿಲ್ಲ. 'ರಣಹೇಡಿತನ ಮತ್ತು ಹಿಂಸಾಚಾರದ ನಡುವೆ ಕೇವಲ ಒಂದೇ ಆಯ್ಕೆಯಿದ್ದಲ್ಲಿ, ನಾನು ಹಿಂಸಾಚಾರವನ್ನೇ ಆಯ್ಕೆ ಮಾಡಲು ಸಲಹೆ ನೀಡುವೆ ಎಂದು ನಂಬಿರುವೆ' ಎಂದು ಅವರು ಬರೆದಿದ್ದರು."<ref>ಬಂಡ್ಯುರಾಂಟ್, p. ೨೮.</ref></blockquote>
<blockquote>"ಅಹಿಂಸೆಯ ವಿಚಾರದಲ್ಲಿ, ಅವರಿಗೆ ಅಹಿಂಸೆಗಿಂತಲೂ ಹಚ್ಚು ಶಕ್ತಿಯುಳ್ಳದ್ದು ಎದುರಾಗಿ, ಆ ಶಕ್ತಿಯ ಬಳಕೆಯಲ್ಲಿ ಅವರು ಹೆಚ್ಚು ಪರಿಣಿತರಾಗಿದ್ದಲ್ಲಿ, ಅವರು ಅಹಿಂಸೆಯನ್ನು ತ್ಯಜಿಸಿ, ಅವರು ಮುಂಚೆ ಕೈಯಲ್ಲಿ ಹಿಡಿದಿದ್ದ ಶಸ್ತ್ರಗಳನ್ನು ಪುನ: ಎತ್ತಿಕೊಳ್ಳಬಹುದು ಎಂದು ಪ್ರತಿಯೊಂದು ಸಭೆಯಲ್ಲಿಯೂ ನಾನು ಎಚ್ಚರಿಕೆಯನ್ನು ಪುನರುಚ್ಚರಿಸಿದ್ದೆ. ಹಿಂದೊಮ್ಮೆ ಮಹಾನ್ ಧೈರ್ಯಶಾಲಿಗಳಾಗಿದ್ದು [[ಖಾನ್ ಅಬ್ದುಲ್ ಗಫಾರ್ ಖಾನ್ ರಸ್ತೆ|ಬಾದಶಾಹ್ ಖಾನ್]]ರ ಪ್ರಭಾವದಿಂದಾಗಿ ರಣಹೇಡಿಗಳಾಗಿ ಬದಲಾದ ಅಥವಾ ಹಾಗೆ ಮಾಡಲ್ಪಟ್ಟ [[ಖುದಾಯಿ ಖಿದ್ಮತ್ಗರ್|ಖುದಾಯಿ ಖಿದ್ಮತ್ಗಾರ್]]ಗಳಿಗೆ ಸಂಬಂಧಿಸಿ ಇದನ್ನು ಹೇಳಲೇಬಾರದು. ಅವರ ಧೈರ್ಯವು ಅವರು ಉತ್ತಮ ಗುರಿಗಾರರಾಗಿರುವುದರಲ್ಲಿ ಇಲ್ಲ, ಸಾವನ್ನು ಆಹ್ವಾನಿಸಿ ಗುಂಡುಗಳಿಗೆ ಎದೆಯೊಡ್ಡಲು ಸದಾ ಸಿದ್ಧರಿರುವುದರಲ್ಲಿದೆ.<ref>ಬಂಡ್ಯುರಾಂಟ್, p. ೧೩೯.</ref></blockquote>
=== ಸಸ್ಯಾಹಾರ ತತ್ವ ===
*ಬಾಲಕನಾಗಿದ್ದಾಗ ಗಾಂಧಿಯವರು ಪ್ರಾಯೋಗಿಕವಾಗಿ ಮಾಂಸಾಹಾರ ಸೇವಿಸುತ್ತಿದ್ದರು. ಭಾಗಶ: ತಮ್ಮ ಅಂತರ್ಗತ ಕುತೂಹಲ ಮತ್ತು ಅವರ ಸ್ನೇಹಿತ ಮತ್ತು ಪೀರ್ ಶೇಕ್ ಮಹ್ತಾಬ್ನ ಒತ್ತಾಯವೇ ಇದಕ್ಕೆ ಕಾರಣ. ಭಾರತದಲ್ಲಿ, [[ಸಸ್ಯಾಹಾರತ್ವ|ಸಸ್ಯಾಹಾರ]]ದ ಕಲ್ಪನೆಯು ಹಿಂದೂ ಮತ್ತು [[ಜೈನ|ಜೈನ್]] ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿದೆ ಮತ್ತು ಅವರ ಹುಟ್ಟೂರಿನ ರಾಜ್ಯವಾದ [[ಗುಜರಾತ್|ಗುಜರಾತ್ನಲ್ಲಿ]] ಬಹುಪಟ್ಟು ಹಿಂದುಗಳು ಸಸ್ಯಾಹಾರಿಗಳಾಗಿದ್ದರು ಮತ್ತು ಬಹುಶ: ಎಲ್ಲಾ ಜೈನರೂ ಸಸ್ಯಾಹಾರಿಗಳಾಗಿದ್ದಾರೆ.<ref>
*ಲೇಯ್ಡ್ಲಾ, ಜೇಮ್ಸ್: ಸಿರಿತನ ಮತ್ತು ತ್ಯಾಗ. ಜೈನರಲ್ಲಿ ಧರ್ಮ, ಆರ್ಥಿಕತೆ, ಮತ್ತು ಸಮಾಜ, ಆಕ್ಸ್ಫರ್ಡ್ ೧೯೯೫, p. ೧೬೬-೧೬೯.</ref><ref>[http://www.jainstudy.org/jsc4.00-Oct87-JainSoc-Discr.htm ಜೈನ ಸಮುದಾಯ: ತತ್ವಗಳು ಮತ್ತು ಆಚರಣೆಯ ನಡುವೆ ಕೆಲವು ವ್ಯತ್ಯಾಸಗಳು] {{Webarchive|url=https://web.archive.org/web/20120227175619/http://www.jainstudy.org/jsc4.00-Oct87-JainSoc-Discr.htm |date=2012-02-27 }}. ಫೆಬ್ರವರಿ ೧೪, ೨೦೦೯ರಂದು ಪಡೆದುಕೊಳ್ಳಲಾಯಿತು.</ref> ಗಾಂಧಿ ಕುಟುಂಬವೂ ಸಹ ಇದಕ್ಕೆ ಹೊರತಾಗಿರಲಿಲ್ಲ.
*ಲಂಡನ್ನಲ್ಲಿ ವ್ಯಾಸಂಗಕ್ಕೆ ಹೊರಡುವ ಮುಂಚೆ, ತಾವು ಮಾಂಸಾಹಾರ, ಮದ್ಯ ಮತ್ತು ಸ್ವಚ್ಛಂದ ಸಂಭೋಗದಲ್ಲಿ ತೊಡಗುವುದಿಲ್ಲವೆಂದು ಗಾಂಧಿಯವರು ತಮ್ಮ ತಾಯಿ ಪುತಲೀಬಾಯಿ ಮತ್ತು ತಮ್ಮ ಚಿಕ್ಕಪ್ಪ ಬೇಚಾರ್ಜೀ ಸ್ವಾಮಿಯವರಿಗೆ ಮಾತು ಕೊಟ್ಟಿದ್ದರು. ಅವರು ತಮ್ಮ ಮಾತಿಗೆ ಬದ್ಧರಾಗಿದ್ದು ಪಥ್ಯಕ್ಕಿಂತಲೂ ಹೆಚ್ಚಿನ ಲಾಭವನ್ನೇ ಪಡೆದರು: ತಮ್ಮ ಜೀವಾವಧಿಯ ತತ್ವಗಳಿಗೆ ಒಂದು ನೆಲೆಯನ್ನು ಕಂಡುಕೊಂಡರು. ಗಾಂಧಿಯವರು ಪ್ರೌಢಾವಸ್ಥೆಗೆ ಬಂದಾಗ, ಅವರು ಕಟ್ಟುನಿಟ್ಟಾದ [[ಕ್ಷೀರ ಸಸ್ಯಾಹಾರತ್ವ|ಸಸ್ಯಾಹಾರಿ]]ಯಾದರು.
*ಈ ವಿಷಯದ ಬಗ್ಗೆ ''ದಿ ಮಾರಲ್ ಬೇಸಿಸ್ ಆಫ್ ವೆಜಿಟೇರಿಯನಿಸಮ್'' ಎಂಬ ಪುಸ್ತಕವನ್ನು ಮತ್ತು ಹಲವು ಲೇಖನಗಳನ್ನು ಬರೆದರು, ಇವುಗಳಲ್ಲಿ ಕೆಲವನ್ನು ಲಂಡನ್ ಶಾಖಾಹಾರಿಗಳ ಸಂಘದ ಪ್ರಕಟಣೆಯಾದ ''ದಿ ವೆಜಿಟೇರಿಯನ್ '' ಎಂಬ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು.<ref>{{cite web|url=http://www.ivu.org/history/gandhi/|title=International Vegetarian iUnion — Mohandas K. Gandhi (1869–1948)}}</ref> ಈ ಅವಧಿಯಲ್ಲಿ ಯುವ ಗಾಂಧಿಯವರು ಹಲವು ಮಹಾನ್ ವ್ಯಕ್ತಿಗಳಿಂದ ಪ್ರೇರಿತರಾಗಿ ಲಂಡನ್ ಶಾಖಾಹಾರಿ ಸಂಘದ ಅಧ್ಯಕ್ಷ ಡಾ. ಜೊಸಿಯಾ ಓಲ್ಡ್ಫೀಲ್ಡ್ ಅವರ ಸ್ನೇಹಿತರಾದರು.
*[[ಹೆನ್ರಿ ಸ್ಟೀಪನ್ಸ್ ಸಾಲ್ಟ್|ಹೆನ್ರಿ ಸ್ಟೀಫೆನ್ಸ್ ಸಾಲ್ಟ್]]ರವರ ಕೃತಿಯನ್ನು ಓದಿ ಮೆಚ್ಚಿದ ಯುವ ಮೋಹನ್ದಾಸ್ರು ಈ ಸಸ್ಯಾಹಾರ ಪ್ರಚಾರಕರೊಂದಿಗೆ ಪತ್ರವ್ಯವಹಾರ ನಡೆಸಿದರು. ತಮ್ಮ ಲಂಡನ್ ವಾಸ ಮತ್ತು ಆ ನಂತರದ ಕಾಲದಲ್ಲಿ, ಗಾಂಧಿಯವರು ಸಸ್ಯಾಹಾರವನ್ನು ಸಮರ್ಥಿಸು ತ್ತಿದ್ದರು. ಗಾಂಧಿಯವರ ಪ್ರಕಾರ ಸಸ್ಯಾಹಾರಿ ಪಥ್ಯವು ಶರೀರದ ಅಗತ್ಯವನ್ನು ಪೂರೈಸುವುದಷ್ಟೇ ಅಲ್ಲ, ಅದು ಆರ್ಥಿಕ ದೃಷ್ಟಿಯಿಂದಲೂ ಸೂಕ್ತವೆನಿಸಿತ್ತು. ಏಕೆಂದರೆ, ಮಾಂಸಾಹಾರವು ಸಾಮಾನ್ಯವಾಗಿ ದವಸ, ತರಕಾರಿ ಹಾಗೂ ಹಣ್ಣುಗಳಿಗಿಂತ ದುಬಾರಿಯಾಗಿತ್ತು.
* ಇಂದಿಗೂ ದುಬಾರಿಯಾಗಿವೆ. ಜೊತೆಗೆ, ಆ ಕಾಲದಲ್ಲಿ ಹಲವು ಭಾರತೀಯರು ಕಡಿಮೆ ಆದಾಯದೊಂದಿಗೆ ಬಹಳ ದುಸ್ತರದಿಂದ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಹಾಗಾಗಿ ಸಸ್ಯಾಹಾರ ತತ್ವವನ್ನು ಅಧ್ಯಾತ್ಮಿಕತೆಯ ಪ್ರಯೋಗವಾಗಷ್ಟೇ ಅಲ್ಲ, ಪ್ರಾಯೋಗಿಕವಾಗಿಯೂ ನೋಡಲಾ ಗುತ್ತಿತ್ತು. ಅವರು ದೀರ್ಘಕಾಲ ಆಹಾರದಿಂದ ದೂರವಿರುತ್ತಿದ್ದ ಅವರು [[ಉಪವಾಸಾಚರಣೆ|ಉಪವಾಸ]]ವನ್ನು ರಾಜಕೀಯ ಪ್ರತಿಭಟನೆಯ ರೂಪದಲ್ಲಿ ಬಳಸುತ್ತಿದ್ದರು. ತಮ್ಮ ಸಾವಿನ ತನಕ ಅಥವಾ ತಮ್ಮ ಬೇಡಿಕೆಗಳನ್ನು ಪೂರೈಸುವ ತನಕ ಅವರು ಆಹಾರವನ್ನು ನಿರಾಕರಿಸುತ್ತಿದ್ದರು. *ಸಸ್ಯಾಹಾರವು [[ಬ್ರಹ್ಮಚರ್ಯ|ಬ್ರಹ್ಮಚರ್ಯೆ]]ದೆಡೆಗಿನ ಅವರ ಆಳವಾದ ಬದ್ಧತೆಯ ಆರಂಭಿಕ ಹಂತವಾಗಿತ್ತು; ಬಾಯಿ ರುಚಿಯ ನಿಯಂತ್ರಣವಿಲ್ಲದೆ ಅವರು ಬ್ರಹ್ಮಚರ್ಯೆಯಲ್ಲಿ ಸಾಫಲ್ಯ ಪಡೆಯುವುದು ಕಷ್ಟಕರವಾಗುತ್ತಿತ್ತು ಎಂಬ ಅಂಶವು ಅವರ ಆತ್ಮಕಥೆಯಲ್ಲಿ ನಮೂದಿಸಲ್ಪಟ್ಟಿದೆ.
ಗಾಂಧಿಯವರು [[ಫಲಾಹಾರಿ|ಫಲಾಹಾರಿಯಾಗಿದ್ದರು]],<ref>[http://en.wikisource.org/wiki/The_Story_of_My_Experiments_with_Truth/Part_IV/Gokhale's_Charity ಗೋಖಲೆಯವರ ಚಾರಿಟಿ] {{Webarchive|url=https://web.archive.org/web/20080604081930/http://en.wikisource.org/wiki/The_Story_of_My_Experiments_with_Truth/Part_IV/Gokhale's_Charity |date=2008-06-04 }}, ''ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರುತ್'' , M.K. ಗಾಂಧಿ.</ref> ಆದರೆ ಅವರ ವೈದ್ಯರ ಸಲಹೆಯ ಮೇರೆಗೆ ಮೇಕೆಯ ಹಾಲನ್ನು ಸೇವಿಸಲು ಪ್ರಾರಂಭಿಸಿದರು.
*ಅವರು ಹಸುಗಳಿಂದ ಸಂಗ್ರಹಿಸಲಾದ ಹೈನು ಉತ್ಪಾದನೆಗಳನ್ನು ಸೇವಿಸುತ್ತಿರಲಿಲ್ಲ, ಏಕೆಂದರೆ ಹಾಲು ಸಂಗ್ರಹಿಸುವುದಕ್ಕಾಗಿ ಅನುಸರಿಸಲಾಗುತ್ತಿದ್ದ [[ಹಸುಗಳಿಗೆ ಹೊಡೆಯುವುದು|ಹಸುವಿಗೆ ಗಾಳಿ ಹೊಡೆಯುವ]] ಅಭ್ಯಾಸವು ಅವರಿಗೆ ಜಿಗುಪ್ಸೆ ತರಿಸಿತ್ತು. ಹೀಗಾಗಿ ಹಾಲು ಮಾನವನ ಸ್ವಾಭಾವಿಕ ಪಥ್ಯವಲ್ಲ ಎಂಬುದು ಅವರ ಮೊದಲಿನ ಅಭಿಪ್ರಾಯವಾಗಿತ್ತು, ಹಾಗೂ ನಿರ್ದಿಷ್ಟವಾಗಿ ಹೇಳುವುದಾದರೆ, ತಮ್ಮ ಮೃತ ತಾಯಿಗೆ ಮಾತು ಕೊಟ್ಟಿದ್ದೂ ಇದಕ್ಕೊಂದು ಕಾರಣವಾಗಿತ್ತು.
=== ಬ್ರಹ್ಮಚರ್ಯೆ ===
*ಗಾಂಧಿಯವರು ೧೬ನೇ ವರ್ಷದವರಿದ್ದಾಗ ಅವರ ತಂದೆಯ ಆರೋಗ್ಯ ಸ್ಥಿತಿ ಹದಗೆಟ್ಟಿತು. ತಮ್ಮ ಪೋಷಕರನ್ನು ತುಂಬಾ ಆರಾಧಿಸುತ್ತಿದ್ದ ಕಾರಣ, ಎಲ್ಲ ತರಹದ ಅನಾರೋಗ್ಯ ಸಮಯಗಳಲ್ಲಿಯೂ ಅವರು ತಂದೆಯ ಜೊತೆಯಲ್ಲಿ ಇರುತ್ತಿದ್ದರು. ಆದಾಗ್ಯೂ, ಒಂದು ರಾತ್ರಿ, ಗಾಂಧಿ ಯವರ ಚಿಕ್ಕಪ್ಪನವರು ಗಾಂಧಿಯವರಿಗೆ ಸ್ವಲ್ಪ ಸಮಯ ಬಿಡುವು ಮಾಡಿಕೊಳ್ಳಲು ಅನುವು ಮಾಡಿಕೊಟ್ಟರು. ಅವರು ತಮ್ಮ ಶಯ್ಯಾಕೋಣೆಗೆ ಹೋದಾಗ ವಿಷಯಲೋಲುಪದಾಸೆಗೆ ಒಳಗಾಗಿ ತಮ್ಮ ಪತ್ನಿಯೊಂದಿಗೆ ಮೈಥುನದಲ್ಲಿ ತೊಡಗಿದರು. ಆ ನಂತರ ಸೇವಕನೊಬ್ಬನು ಬಂದು ಗಾಂಧಿಯವರ ತಂದೆಯವರು ಆಗಷ್ಟೇ ನಿಧನರಾದದ್ದನ್ನು ತಿಳಿಸಿದನು.
* ಗಾಂಧಿಯವರಿಗೆ ಅತೀವ ಪಾಪಪ್ರಜ್ಞೆ ಉಂಟಾಗಿ, ಸ್ವತ: ತಮ್ಮನ್ನು ತಾವು ಕ್ಷಮಿಸಲಾಗದ ಸ್ಥಿತಿಯಲ್ಲಿದ್ದರು. ಈ ಘಟನೆಯನ್ನು ಅವರು "ದುಪ್ಪಟ್ಟು ಅವಮಾನ" ಎಂದು ಉಲ್ಲೇಖಿಸಿದರು. ವಿವಾಹಿತರಾಗಿದ್ದರೂ ಸಹ, ತಮ್ಮ ೩೬ನೆಯ ವಯಸ್ಸಿನಲ್ಲಿಯೇ [[ಅವಿವಾಹಿತ ಸ್ಥಿತಿ|ಬ್ರಹ್ಮಚರ್ಯೆ]]ಯನ್ನಾಚರಿಸುವಲ್ಲಿ ಈ ಘಟನೆಯು ಗಾಂಧಿಯವರ ಮೇಲೆ ಬಹಳಷ್ಟು ಪ್ರಭಾವ ಬೀರಿತು.<ref>{{cite news |url=http://www.time.com/time/time100/poc/magazine/mohandas_gandhi12b.html |title=Time magazine people of the century |publisher=Time.com |date= |accessdate=2009-03-12 |archiveurl=https://web.archive.org/web/20000621103733/http://www.time.com/time/time100/poc/magazine/mohandas_gandhi12b.html |archivedate=2000-06-21 |url-status=dead }}</ref>
*ಸಂಭೋಗತ್ಯಾಗ ಮತ್ತು [[ವೈರಾಗ್ಯ|ಸಂನ್ಯಾಸ]]ದೊಂದಿಗೆ ಹೆಚ್ಚಿನ ಸಂಬಂಧವನ್ನು ಹೊಂದಿರುವ ಆಧ್ಯಾತ್ಮಿಕ ಮತ್ತು ಕಾರ್ಯರೂಪದ ಶುದ್ಧತೆಗಳನ್ನೊಳಗೊಂಡ [[ಬ್ರಹ್ಮಚರ್ಯ|ಬ್ರಹ್ಮಚರ್ಯೆ]]ಯ ತತ್ವದಿಂದ ಅವರ ಈ ನಿರ್ಧಾರವು ಆಳವಾಗಿ ಪ್ರಭಾವಿತವಾಗಿತ್ತು. ಬ್ರಹ್ಮಚರ್ಯೆಯೇ ದೇವರ ಸನಿಹಕ್ಕೆ ಹೋಗಲು ಸೂಕ್ತ ಮಾರ್ಗ ಹಾಗೂ ಆತ್ಮಸಾಕ್ಷಾತ್ಕಾರಕ್ಕೆ ಪ್ರಾಥಮಿಕ ಅಡಿಪಾಯ ಎಂದು ಗಾಂಧಿಯವರು ಪರಿಗಣಿಸಿದ್ದರು.
*ಅವರ ಆತ್ಮಚರಿತ್ರೆಯಲ್ಲಿ ಅವರ ಕಾಮುಕ ಬೇಡಿಕೆಗಳ ವಿರುದ್ಧದ ಸಮರ ಮತ್ತು ಅವರ ಬಾಲ್ಯವಧು [[ಕಸ್ತೂರಬಾ ಗಾಂಧಿ|ಕಸ್ತೂರಬಾ]] ರೊಂದಿಗಿನ ತೀವ್ರ ಈರ್ಷ್ಯೆಯ ಘಟನೆಗಳನ್ನು ವಿವರಿಸಿದ್ದಾರೆ. ಭೋಗಾಪೇಕ್ಷೆಗಿಂತಲೂ ಹೆಚ್ಚಾಗಿ ಪ್ರೀತಿಸುವುದನ್ನು ಕಲಿಯಲು ಬ್ರಹ್ಮಚಾರಿಯಾಗಿ ಉಳಿಯುವುದು ತಮ್ಮ ವೈಯಕ್ತಿಕ ಹೊಣೆ ಎಂದು ಅವರು ತಿಳಿದಿದ್ದರು. ಗಾಂಧಿಯವರ ಪ್ರಕಾರ ಬ್ರಹ್ಮಚರ್ಯೆಯ ಎಂಬುದು "ಆಲೋಚನೆ, ಮಾತು, ಕೃತಿಗಳ ಮೂಲಕ ನಡೆಸುವ ಇಂದ್ರಿಯಗಳ ನಿಗ್ರಹ"ವಾಗಿತ್ತು.<ref>[101] ^ ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರುತ್ — ಆನ್ ಆಟೊಬಯೊಗ್ರಫಿ, p. ೧೭೬.</ref>
=== ಸರಳತೆ ===
----
*ಸಮಾಜ ಸೇವೆಯಲ್ಲಿ ನಿರತನಾಗಿರುವ ವ್ಯಕ್ತಿಯು [[ಸರಳ ಜೀವನ]] ನಡೆಸತಕ್ಕದ್ದು, ಇದು [[ಬ್ರಹ್ಮಚರ್ಯ|ಬ್ರಹ್ಮಚರ್ಯೆ]]ಯತ್ತ ಒಯ್ಯುತ್ತದೆ ಎಂದು ಗಾಂಧಿಯವರು ಮನ:ಪೂರ್ವಕವಾಗಿ ನಂಬಿದ್ದರು. ಅವರು ದಕ್ಷಿಣ ಆಫ್ರಿಕಾದಲ್ಲಿ ಅನುಸರಿಸುತ್ತಿದ್ದ ಪಾಶ್ಚಾತ್ಯ ಜೀವನಶೈಲಿಯನ್ನು ತ್ಯಜಿಸುವ ಮೂಲಕ ಅವರ [[ಸರಳತೆ|ಸರಳತೆಯು]] ಆರಂಭವಾಯಿತು. ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಿ, ಸರಳ ಜೀವನ ಶೈಲಿಯನ್ನು ರೂಪಿಸಿಕೊಂಡು, ತಮ್ಮ ಉಡುಪುಗಳನ್ನು ತಾವೇ ಒಗೆದುಕೊಳ್ಳುತ್ತಿದ್ದ ಅವರು, ಇದು "ತಮ್ಮನ್ನೇ ಸೊನ್ನೆಗೆ ಕುಗ್ಗಿಸಿಕೊಳ್ಳುವ" ವಿಧಾನ ಎನ್ನುತ್ತಿದ್ದರು.<ref>[102] ^ ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರುತ್ — ಆನ್ ಆಟೊಬಯೊಗ್ರಫಿ, p. ೧೭೭.</ref>
*ಸಮುದಾಯಕ್ಕೆ ತಾವು ಸಲ್ಲಿಸಿದ್ದ ನಿಷ್ಥಾವಂತ ಸೇವೆಗೆ ಕೃತಜ್ಞತೆ ವ್ಯಕ್ತಪಡಿಸಿ ತಮ್ಮ ಜನ್ಮಸಂಬಂಧಿಗಳು ನೀಡಿದ್ದ ಉಡುಗೊರೆಗಳನ್ನು ಅವರು ಒಂದು ಸನ್ನಿವೇಶದಲ್ಲಿ ಹಿಂದಿರುಗಿಸಿದರು.<ref>[103] ^ ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರುತ್ — ಆನ್ ಆಟೊಬಯೊಗ್ರಫಿ, p. ೧೮೩.</ref> ಗಾಂಧಿಯವರು ಪ್ರತಿ ವಾರದಲ್ಲೂ ಒಂದು ದಿನ ಮೌನ ವ್ರತವನ್ನು ಆಚರಿಸುತ್ತಿದ್ದರು. ಮಾತನಾಡುವಿಕೆಯಿಂದ ದೂರವುಳಿಯುವ ಅಭ್ಯಾಸದಿಂದಾಗಿ ತಮ್ಮಲ್ಲಿ [[ಆಂತರಿಕ ಶಾಂತಿ|ಆಂತರಿಕ ಶಾಂತಿಯು]] ತುಂಬಿಕೊಂಡಿದೆ ಎಂದು ಅವರು ನಂಬಿದ್ದರು.
*ಹಿಂದೂ ತತ್ವಗಳಾದ ''ಮೌನ'' ([[ಸಂಸ್ಕೃತ]]:{{lang|sa|मौनं}} — ನಿಶ್ಯಬ್ದ) ಮತ್ತು ''ಶಾಂತಿ'' ([[ಸಂಸ್ಕೃತ]]:{{lang|sa|शांति}} — ಶಾಂತಿ) ಗಳಿಂದ ಈ ಪ್ರಭಾವವನ್ನು ಸೆಳೆಯಲಾಗಿತ್ತು. ಅಂತಹ ದಿನಗಳಂದು ಅವರು ಕಾಗದದ ಮೇಲೆ ಬರೆಯುವುದರ ಮೂಲಕ ಇತರರೊಂದಿಗೆ ಸಂವಹನ ಮಾಡುತ್ತಿದ್ದರು. ತಮ್ಮ ೩೭ನೆಯ ವಯಸ್ಸಿನಿಂದ ಮೂರೂವರೆ ವರ್ಷಗಳವರೆಗೆ ಗಾಂಧಿಯವರು ವಾರ್ತಾಪತ್ರಿಕೆಗಳನ್ನು ಓದಲು ನಿರಾಕರಿಸುತ್ತಿದ್ದರು. ಏಕೆಂದರೆ ತಮ್ಮ ಆಂತರಿಕ ಅಶಾಂತಿಗಿಂತ ವಿಶ್ವದ ವಿದ್ಯಮಾನಗಳ ಪ್ರಕ್ಷುಬ್ಧ ಸ್ಥಿತಿಯು ತಮಗೆ ಹೆಚ್ಚು ಗೊಂದಲವನ್ನುಂಟುಮಾಡುತ್ತವೆ ಎಂಬುದು ಅವರ ಸಮರ್ಥನೆಯಾಗಿತ್ತು.
*[[ಜಾನ್ ರಸ್ಕಿನ್|ಜಾನ್ ರಸ್ಕಿನ್]]ರವರ ''[[ಅನ್ ಟು ದಿಸ್ ಲಾಸ್ಟ್|ಅನ್ಟು ದಿಸ್ ಲಾಸ್ಟ್]] '' ಕೃತಿಯನ್ನು ಓದಿದ ನಂತರ ತಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಲು ಹಾಗೂ ''ಫಿನಿಕ್ಸ್ ಸೆಟ್ಲ್ಮೆಂಟ್'' ಎಂಬ ಸಮುದಾಯವೊಂದನ್ನು ರೂಪಿಸಲು ಅವರು ನಿರ್ಧರಿಸಿ ದರು. ದಕ್ಷಿಣ ಆಫ್ರಿಕಾದಲ್ಲಿ ಕಾನೂನು ವೃತ್ತಿಯನ್ನು ಯಶಸ್ವಿಯಾಗಿ ನಡೆಸಿ ಭಾರತಕ್ಕೆ ಮರಳಿದ ನಂತರ ಗಾಂಧಿಯವರು ತಮ್ಮಲ್ಲಿದ್ದ ಸಂಪತ್ತು ಹಾಗೂ ಯಶಸ್ಸನ್ನು ಬಿಂಬಿಸುವಂತಹ ಪಾಶ್ಚಾತ್ಯ ಶೈಲಿಯ ಉಡುಪುಗಳನ್ನು ಧರಿಸಿವುದನ್ನು ಬಿಟ್ಟರು.
*ಭಾರತದಲ್ಲಿನ ಅತಿ ಬಡ ವ್ಯಕ್ತಿಯೂ ತಮ್ಮನ್ನು ಒಪ್ಪುವ ರೀತಿಯಲ್ಲಿ ಉಡುಪು ಧರಿಸಿದ ಅವರು, ತನ್ಮೂಲಕ ಮನೆಯಲ್ಲಿ ನೂತ ನೂಲಿನ ಬಟ್ಟೆ (''ಖಾದಿ'' )ಯ ಬಳಕೆಯನ್ನು ಸಮರ್ಥಿಸಿದರು. ತಾವೇ ಸ್ವತಃ ನೂತ ನೂಲಿನಿಂದ ತಮ್ಮದೇ ಉಡುಪುಗಳನ್ನು ನೇಯುವ ಅಭ್ಯಾಸವನ್ನು ಅಳವಡಿಸಿಕೊಂಡ ಗಾಂಧಿಯವರು ಹಾಗೂ ಅವರ ಅನುಯಾಯಿಗಳು, ಇತರರೂ ಹಾಗೆಯೇ ಮಾಡುವಂತೆ ಪ್ರೇರೇಪಿಸಿದರು.
*ನಿರುದ್ಯೋಗದ ಕಾರಣದಿಂದಾಗಿ ಭಾರತೀಯ ಕೆಲಸಗಾರರು ಕೆಲಸವಿಲ್ಲದೆ ಕೂರಬೇಕಾಗಿ ಬರುತ್ತಿದ್ದಾಗ ಬ್ರಿಟಿಷ್ ಹಿತಾಸಕ್ತಿಗಳ ಸ್ವಾಮ್ಯತೆಯಲ್ಲಿದ್ದ ಕೈಗಾರಿಕಾ ತಯಾರಕರಿಂದ ತಮ್ಮ ಉಡುಪುಗಳನ್ನು ಆಗಾಗ್ಗೆ ಖರೀದಿಸುತ್ತಿದ್ದರು. ಭಾರತೀಯರು ತಮ್ಮ ಉಡುಪುಗಳನ್ನು ತಾವೇ ತಯಾರಿಸಿ ದಲ್ಲಿ, ಭಾರತದಲ್ಲಿನ ಬ್ರಿಟಿಷ್ ಆಡಳಿತಕ್ಕೆ ಆರ್ಥಿಕ ಪೆಟ್ಟು ನೀಡಬಹುದೆಂಬುದು ಗಾಂಧಿಯವರ ಅಭಿಪ್ರಾಯವಾಗಿತ್ತು. ಇದರ ಪರಿಣಾಮವಾಗಿ, [[ನೂಲುವ ರಾಟೆ|ನೂಲುವ ರಾಟೆಯನ್ನು]] ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಧ್ವಜದಲ್ಲಿ ಅಳವಡಿಸಲಾಯಿತು. ಆ ನಂತರ, ತಮ್ಮ ಜೀವನದ ಸರಳತೆಯನ್ನು ವ್ಯಕ್ತಪಡಿಸಲು ಅವರು ತಮ್ಮ ಜೀವನವುದ್ದಕ್ಕೂ [[ಧೋತಿ|ಧೋತಿಯನ್ನು]] ಉಡುತ್ತಿದ್ದರು.
=== ಧರ್ಮಶ್ರದ್ಧೆ ===
[[ಚಿತ್ರ:Gandhi Smriti.jpg|thumb|right|ಗಾಂಧಿ ಸ್ಮೃತಿ (ನವ ದೆಹಲಿಯಲ್ಲಿ ಗಾಂಧಿಯವರು ತಮ್ಮ ಕೊನೆಯ 4 ನಾಲ್ಕು ತಿಂಗಳುಗಳು ಉಳಿದುಕೊಂಡಿದ್ದ ಮನೆಯು ಈಗ ಸ್ಮಾರಕವಾಗಿದೆ)]]
----
*ಹಿಂದೂ ಧರ್ಮದಲ್ಲಿ ಜನಿಸಿದ ಗಾಂಧಿಯವರು, ತಮ್ಮ ತತ್ವಗಳಲ್ಲಿ ಬಹುಪಾಲನ್ನು [[ಹಿಂದೂ ತತ್ವ|ಹಿಂದೂ ಧರ್ಮ]]ದಿಂದ ಪಡೆದುಕೊಂಡು, ತಮ್ಮ ಜೀವನದುದ್ದಕ್ಕೂ ಹಿಂದೂಧರ್ಮವನ್ನು ಪರಿಪಾಲಿಸಿದರು. ಓರ್ವ ಸಾಮಾನ್ಯ ಹಿಂದುವಾಗಿ, ಅವರು ಎಲ್ಲಾ ಧರ್ಮಗಳನ್ನೂ ಸಮಾನ ದೃಷ್ಟಿಯಲ್ಲಿ ಕಂಡರು, ಬೇರೊಂದು ಧರ್ಮಕ್ಕೆ ತಮ್ಮನ್ನು ಮತಾಂತರಗೊಳಿಸುವ ಎಲ್ಲ ಯತ್ನಗಳನ್ನೂ ಅವರು ತಳ್ಳಿಹಾಕಿದರು. ಅವರು ಅತ್ಯಾಸಕ್ತ ದೇವತಾಶಾಸ್ತ್ರಜ್ಞರಾಗಿದ್ದು ಎಲ್ಲಾ ಪ್ರಮುಖ ಧರ್ಮಗಳ ಬಗ್ಗೆಯೂ ವಿಸ್ತೃತವಾಗಿ ಓದಿದ್ದರು. ಹಿಂದೂ ಧರ್ಮದ ಬಗ್ಗೆ ಅವರ ಅಭಿಪ್ರಾಯಗಳು ಹೀಗಿದ್ದವು:
:ನನಗೆ ತಿಳಿದಿರುವಂತೆ ಹಿಂದೂ ಧರ್ಮವು ನನ್ನ ಆತ್ಮಕ್ಕೆ ತೃಪ್ತಿ ನೀಡಿ, ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ...ಸಂಶಯಗಳು ನನ್ನನ್ನು ಕಾಡಿದಾಗ, ನಿರಾಶೆಗಳು ನನ್ನತ್ತ ದುರುಗುಟ್ಟಿ ನೋಡಿದಾಗ ಮತ್ತು ಕ್ಷಿತಿಜದಲ್ಲಿ ಬೆಳಕಿನ ಒಂದೇ ಒಂದು ಕಿರಣವನ್ನೂ ನಾನು ಕಾಣದಾದಾಗ, ನಾನು ''[[ಭಗವದ್ಗೀತೆ]]'' ಯ ಮೊರೆ ಹೋಗಿ, ನನಗೆ ಸಾಂತ್ವನ ನೀಡುವ ಒಂದು ಪಂಕ್ತಿಯನ್ನು ಕಂಡು, ತಡೆಯಲಾಗದಂತಹ ದುಃಖದ ನಡುವೆಯೂ ಮುಗುಳ್ನಗಲಾರಂಭಿಸುವೆ. ನನ್ನ ಜೀವನದ ತುಂಬ ದುರಂತಗಳೇ ತುಂಬಿಕೊಂಡಿವೆ. ಒಂದು ವೇಳೆ ಗೋಚರಿಸುವ ಮತ್ತು ಅಳಿಸಲಾಗದ ಯಾವುದೇ ಪರಿಣಾಮವನ್ನು ನನ್ನಲ್ಲಿ ಅವು ಉಳಿಸಿಲ್ಲವಾದಲ್ಲಿ ಅದಕ್ಕೆ ಭಗವದ್ಗೀತೆಯಲ್ಲಿನ ಉಪದೇಶಗಳೇ ಕಾರಣ."
*ಗಾಂಧಿಯವರು ''ಭಗವದ್ಗೀತೆ'' ಯ ಕುರಿತು [[ಗುಜರಾತಿ ಭಾಷೆ|ಗುಜರಾತಿ]]ಯಲ್ಲಿ ಒಂದು ವ್ಯಾಖ್ಯಾನವನ್ನು ಬರೆದರು. ಗುಜರಾತಿ ಭಾಷೆಯಲ್ಲಿದ್ದ ಹಸ್ತಪ್ರತಿಯನ್ನು ಮಹದೇವ್ ದೇಸಾಯಿಯವರು [[ಆಂಗ್ಲ ಭಾಷೆ|ಆಂಗ್ಲಭಾಷೆ]]ಗೆ ಭಾಷಾಂತರಿಸಿ ಹೆಚ್ಚುವರಿ ಪ್ರಸ್ತಾವನೆ ಮತ್ತು ವ್ಯಾಖ್ಯಾನಗಳನ್ನು ಸೇರಿಸಿದರು. ಗಾಂಧಿಯವರ ಮುನ್ನುಡಿಯೊಂದಿಗೆ ಅದು ೧೯೪೬ರಲ್ಲಿ ಪ್ರಕಟಗೊಂಡಿತು.<ref>[106] ^ ದೇಸಾಯಿ, ಮಹಾದೇವ್. ದಿ ಗಾಸ್ಪೆಲ್ ಆಫ್ ಸೆಲ್ಫಲೆಸ್ ಆಕ್ಷನ್, ಅಥವಾ, ದಿ ಗೀತ ಅಕಾರ್ಡಿಂಗ್ ಟು ಗಾಂಧಿ. (ನವಜೀವನ್ ಪಬ್ಲಿಷಿಂಗ್ ಹೌಸ್: ಅಹಮದಾಬಾದ್: ಪ್ರಥಮ ಆವೃತ್ತಿ ೧೯೪೬). ಬೇರೆಯ ಆವೃತ್ತಿಗಳು: ೧೯೪೮, ೧೯೫೧, ೧೯೫೬.</ref><ref>[107] ^ ದೇಸಾಯಿಯವರ ಸೇರಿಸಿರುವ ಕೆಲವು ಅಭಿಪ್ರಾಯಗಳನ್ನು ಬಿಟ್ಟು, ಒಂದು ಸಣ್ಣ ಆವೃತ್ತಿ ಪ್ರಕಟವಾಯಿತು: ಅನಾಸಕ್ತಿಯೋಗ: ದಿ ಗಾಸ್ಪೆಲ್ ಆಫ್ ಸೆಲ್ಫಲೆಸ್ ಆಕ್ಷನ್. ಜಿಮ್ ರಂಕಿನ್, ಸಂಪಾದಕರು. ಲೇಖಕರನ್ನು M.K. ಗಾಂಧಿ ಎಂದು ಪಟ್ಟಿ ಮಾಡಲಾಗಿದೆ; ಮಹಾದೇವ್ ದೇಸಾಯಿ, ಅನುವಾದಕ. (ಡ್ರೈ ಬೋನ್ಸ್ ಪ್ರೆಸ್, ಸ್ಯಾನ್ ಫ್ರಾನ್ಸಿಸ್ಕೊ, ೧೯೯೮) ISBN ೧-೮೮೩೯೩೮-೪೭-೩.</ref>
*ಪ್ರತಿಯೊಂದು ಧರ್ಮದ ತಿರುಳಲ್ಲಿಯೂ ಸತ್ಯ ಮತ್ತು ಪ್ರೀತಿ (ಸಹಾನುಭೂತಿ, ಅಹಿಂಸೆ ಮತ್ತು [[ಪರಸ್ಪರ ಸಂಬದ್ಧತೆಯ ನೈತಿಕತೆ|ಸನ್ಮಾರ್ಗ ಸೂತ್ರ]]) ಇರುತ್ತವೆಂದು ಗಾಂಧಿಯವರು ನಂಬಿದ್ದರು. ತಮ್ಮ ಧರ್ಮವೂ ಸೇರಿದಂತೆ ಎಲ್ಲ ಧರ್ಮಗಳಲ್ಲಿನ ಆಷಾಢಭೂತಿತನ, ದುರಾಚಾರ ಹಾಗೂ ಮತತತ್ವಗಳನ್ನು ಅವರು ಪ್ರಶ್ನಿಸಿದರು ಮತ್ತು ಧರ್ಮದಲ್ಲಿನ ಸಾಮಾಜಿಕ ಸುಧಾರಣೆಗೆ ಸಂಬಂಧಿಸಿ ಅವರು ಓರ್ವ ದಣಿವರಿಯದ ಸಮರ್ಥಕರಾಗಿದ್ದರು. ವಿವಿಧ ಧರ್ಮಗಳ ಬಗ್ಗೆ ಅವರ ಕೆಲ ಟಿಪ್ಪಣಿಗಳು ಹೀಗಿವೆ:
:"ನಾನು ಕ್ರೈಸ್ತ ಧರ್ಮವನ್ನು ಪರಿಪೂರ್ಣವೆಂದಾಗಲೀ ಅಥವಾ ಮಹೋನ್ನತ ಧರ್ಮವೆಂದಾಗಲೀ ಒಪ್ಪಲು ಸಾಧ್ಯವಾಗದಿದ್ದಲ್ಲಿ, ಅದೇ ರೀತಿಯಲ್ಲಿ ಹಿಂದೂ ಧರ್ಮವೂ ನನ್ನ ಮನವೊಪ್ಪಿಸಲಾರದು.ಹಿಂದೂ ಧರ್ಮದಲ್ಲಿನ ದೋಷಗಳು ತುರ್ತಾಗಿ ನನಗೆ ಎದ್ದು ಕಾಣುತ್ತಿದ್ದವು. ಅಸ್ಪೃಶ್ಯತೆಯು ಹಿಂದೂ ಧರ್ಮದ ಒಂದು ಭಾಗವಾಗಿರಬಹುದಾಗಿದ್ದಲ್ಲಿ ಅದೊಂದು ಕೊಳೆತ ಭಾಗ ಅಥವಾ ದುರ್ಮಾಂಸವಾಗಿರಬಹುದು. ಒಳಪಂಗಡ ಮತ್ತು ಜಾತಿಗಳ ಬಾಹುಳ್ಯದ ''ಮೂಲೋದ್ದೇಶ'' ವನ್ನು ನನಗೆ ಅರ್ಥಮಾಡಿಕೊಳ್ಳಲಾಗಿಲ್ಲ. ವೇದಗಳು ದೇವರ ಸ್ಪೂರ್ತಿಯುತ ವಚನಗಳು ಎಂದು ಹೇಳುವುದರ ಅರ್ಥವೇನಿತ್ತು? ಒಂದು ವೇಳೆ ಪ್ರೇರಿತವಾಗಿದ್ದಲ್ಲಿ, ಬೈಬಲ್ ಮತ್ತು ಕೊರಾನ್ ಸಹ ಯಾಕಾಗಿರಬಾರದು? ಕ್ರಿಶ್ಚಿಯನ್ ಸ್ನೇಹಿತರಂತೆಯೇ ಮುಸ್ಲಿಮ್ ಸ್ನೇಹಿತರೂ ಸಹ ನನ್ನನ್ನು ಮತಾಂತರಗೊಳಿಸಲು ಯತ್ನಿಸಿದರು. ಇಸ್ಲಾಮ್ ಧರ್ಮವನ್ನು ಅಧ್ಯಯನ ಮಾಡಲು ಅಬ್ದುಲ್ಲಾ ಸೇಠ್ ನನಗೆ ಒತ್ತಾಯಿಸುತ್ತಲೇ ಇರುತ್ತಿದ್ದ ಮತ್ತು ಅದರ ವಿಶಿಷ್ಟ ಗುಣಗಳ ಬಗ್ಗೆ ಹೇಳಲು ಅವನ ಬಳಿ ಏನಾದರೊಂದು ಇರುತ್ತಿತ್ತು." (ಮೂಲ: [[ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರುತ್|ಅವರ ಆತ್ಮಚರಿತ್ರೆ]])
{{Quote_box| width=40%|align=right |quote=
::;ಸಪ್ತ ಪಾತಕಗಳು:
*ಭಾರತದ ಸಮಸ್ಯೆಗಳ ಮೂಲ ಕಾರಣವನ್ನು ಗುರುತಿಸಿ ಗಾಂಧಿಜೀಯವರು ಅವುಗಳನ್ನು ಪರಿಹರಿಸಲು ಸಪ್ತಪಾತಕಗಳಿಂದ ದೂರವಿರಬೇಕೆಂದು ಹೇಳಿದ್ದರು. ಆ ಸಪ್ತ ಪಾತಕಗಳು ಇಂತಿವೆ.
;# '''ತತ್ವ ರಹಿತ ರಾಜಕಾರಣ,'''
;# '''ದುಡಿಮೆ ಇಲ್ಲದ ಸಂಪತ್ತು''',
;# '''ಆತ್ಮಸಾಕ್ಷಿ ಇಲ್ಲದ ಸಂತೋಷ,'''
;# '''ಚಾರಿತ್ರ್ಯವಿಲ್ಲದ ಶಿಕ್ಷಣ,'''
;# '''ನೀತಿ ಇಲ್ಲದ ವ್ಯಾಪಾರ,'''
;# '''ಮಾನವೀಯತೆ ಇಲ್ಲದ ಜ್ಞಾನ,'''
;# '''ತ್ಯಾಗವಿಲ್ಲದ ಪೂಜೆ.'''
*ಈಗ ಇದಕ್ಕೆ ತದ್ವಿರುದ್ಧವಾದ ಕ್ರಿಯೆಗಳು ನೆದೆಯುತ್ತಿವೆಯೆಂಬ ದೂರಿದೆ , ಅದನ್ನು ತಿದ್ದಿ ಸರಿಪಡಿಸುವ ಕಾಲ ನಾಯಕತ್ವ ಈ ದೇಶಕ್ಕೆ ಬರಬಹುದೆಂದು ಸಜ್ಜನರ ಆಸೆ.
:(ಸಂಗತ: ಪ್ರಜಾವಾಣಿ 12-12-2014)
|-}}
:"ನಾವು ನೈತಿಕ ಆಧಾರವನ್ನು ಕಳೆದುಕೊಂಡಕೂಡಲೇ ನಮ್ಮ ಧಾರ್ಮಿಕತೆ ಕೊನೆಗೊಂಡಂತೆಯೇ."ನೈತಿಕತೆಯನ್ನು ಮೀರಿಸುವಂಥಾದ್ದು ಧರ್ಮದಲ್ಲಿ ಏನೂ ಇಲ್ಲ. ಉದಾಹರಣೆಗೆ, ಮಾನವನು ಸುಳ್ಳನಾಗಿ, ಕ್ರೂರಿಯಾಗಿ ಅಥವಾ ಅಸಂಯಮಿಯಾಗಿದ್ದುಕೊಂಡು, ದೇವರು ತನ್ನೊಂದಿಗಿದ್ದಾನೆಂದು ಹೇಳಿಕೊಳ್ಳಲಾಗದು."
:"ಮಹಮ್ಮದ್ರ ನುಡಿಗಳು ಕೇವಲ ಮುಸ್ಲಿಮರಿಗೆ ಮಾತ್ರವೇ ಅಲ್ಲದೇ ಇಡೀ ಮಾನವ ಕುಲಕ್ಕೇ ಬುದ್ಧಿವಂತಿಕೆಯ ನಿಧಿಯಾಗಿವೆ."
:"ನಿಮ್ಮ ಕ್ರಿಸ್ತನನ್ನು ನಾನು ಇಷ್ಟಪಡುವೆ, ಆದರೆ ನಿಮ್ಮ ಕ್ರಿಶ್ಚಿಯನ್ನರನ್ನು ನಾನು ಇಷ್ಟಪಡುವುದಿಲ್ಲ."
ಅವರ ಜೀವನದ ಆ ನಂತರದ ಹಂತದಲ್ಲಿ, ತಾವು ಹಿಂದೂ ಧರ್ಮದವರೇ ಎಂದು ಅವರನ್ನು ಕೇಳಿದಾಗ, ಅವರು ಉತ್ತರಿಸಿದ್ದು ಹೀಗೆ:
:"ಹೌದು. ನಾನೊಬ್ಬ ಹಿಂದು. ನಾನು ಒಬ್ಬ ಕ್ರೈಸ್ತ, ಒಬ್ಬ ಮುಸ್ಲಿಮ್, ಒಬ್ಬ ಬೌದ್ಧ ಮತ್ತು ಒಬ್ಬ ಯಹೂದಿ ಸಹ." ( ನಾನು ಧಾರ್ಮಿಕ ತತ್ವದ ಅಮೃತವನ್ನು ನನ್ನ ಹೃದಯ ತುಂಬುವಷ್ಟು ಕುಡಿದಿದ್ದೇನೆ ಅದನ್ನು ನನಗೆ ಕರುಣಿಸಿ ಕೊಟ್ಟವರು [[ಶ್ರೀಮದ್ ರಾಜ್ ಚಂದ್ ಭಾಯಿ]], ಎಂದಿದ್ದಾರೆ.)(ಇಂಗ್ಲಿಷ್ ತಾಣ ನೋಡಿ)
ಪರಸ್ಪರ ಗೌರವಾದರವಿದ್ದರೂ ಸಹ, ಗಾಂಧಿಯವರು ಮತ್ತು [[ರವಿಂದ್ರನಾಥ್ ಟ್ಯಾಗೂರ್|ರವೀಂದ್ರನಾಥ್ ಟ್ಯಾಗೂರ್]]ರು ಒಂದಕ್ಕಿಂತಲೂ ಹೆಚ್ವು ಬಾರಿ ಸುದೀರ್ಘ ಚರ್ಚೆಗಳಲ್ಲಿ ಭಾಗಿಯಾಗಿದ್ದರು. ಈ ಚರ್ಚೆಗಳು ಅಂದಿನ ಇಬ್ಬರು ಅತ್ಯಂತ ಪ್ರಖ್ಯಾತ ಭಾರತೀಯರ ನಡುವಿನ ತಾತ್ವಿಕ ಭಿನ್ನಾಭಿಪ್ರಾಯಗಳಿಗೆ ಉದಾಹರಣೆಯಾಗಿವೆ. ೧೯೩೪ರ ಜನವರಿ ೧೫ರಂದು [[ಬಿಹಾರ|ಬಿಹಾರದಲ್ಲಿ]] ಭೂಕಂಪವೊಂದು ಸಂಭವಿಸಿ ಬೃಹತ್ ಪ್ರಮಾಣದ ನಷ್ಟ ಹಾಗೂ ಪ್ರಾಣಹಾನಿಯನ್ನು ಉಂಟುಮಾಡಿತು. ಅಸ್ಪೃಶ್ಯರನ್ನು ತಮ್ಮ ದೇವಾಲಯಗಳೊಳಗೆ ಬಿಟ್ಟುಕೊಳ್ಳದಿರುವ ಮೂಲಕ ಮೇಲು ಜಾತಿಯ ಹಿಂದೂಗಳು ಮಾಡಿದ ಪಾಪದ ಫಲವಿದು ಎಂದು ಗಾಂಧಿಯವರು ಇದನ್ನು ಸಮರ್ಥಿಸಿದರು (ಅಸ್ಪೃಶ್ಯರನ್ನು [[ಹರಿಜನ್|ಹರಿಜನ]]ರು, [[ಕೃಷ್ಣ|ಕೃಷ್ಣನ]] ಜನರು ಎಂದು ಉಲ್ಲೇಖಿಸುವ ಮೂಲಕ ಅಸ್ಪೃಶ್ಯರ ಭವಿತವ್ಯವನ್ನು ಸುಧಾರಿಸುವ ಉದ್ದೇಶಕ್ಕೆ ಗಾಂಧಿಯವರು ಬದ್ಧರಾಗಿದ್ದರು). ಅಸ್ಪೃಶ್ಯತೆಯ ಪದ್ಧತಿಯು ಅದೆಷ್ಟೇ ಅಸಂಗತವಾಗಿರಲಿ, ಭೂಕಂಪವು ಕೇವಲ ನೈಸರ್ಗಿಕ ಶಕ್ತಿಗಳಿಂದ ಮಾತ್ರ ಆಗಬಲ್ಲದೇ ಹೊರತು, ನೈತಿಕತೆಯ ಕಾರಣಗಳಿಂದಲ್ಲ ಎಂದು ಹೇಳಿದ ಟ್ಯಾಗೂರ್ರು ಗಾಂಧಿಯವರ ನಿಲುವನ್ನು ಭಾವೋದ್ವೇಗದಿಂದ ವಿರೋಧಿಸಿದರು.<ref>{{cite web|url=http://www.indiatogether.org/2003/may/rvw-gndhtgore.htm |title=Overview of debates between Gandhi and Tagore |publisher=Indiatogether.org |date= |accessdate=2009-03-12}}</ref>
== ಬರಹಗಳು ==
[[ಚಿತ್ರ:Young India.png|thumb|ಗಾಂಧಿಯವರು ಯಂಗ್ ಇಂಡಿಯಾ ಎಂಬ ಪತ್ರಿಕೆಯನ್ನು ಪ್ರಕಟಿಸಿದರು]]
*ಗಾಂಧಿಯವರು ಓರ್ವ ಸಮೃದ್ಧ ಬರಹಗಾರರಾಗಿದ್ದರು. ದಕ್ಷಿಣ ಆಫ್ರಿಕಾದಲ್ಲಿದ್ದಾಗ ''[[ಭಾರತೀಯರ ಅಭಿಪ್ರಾಯ|ಇಂಡಿಯನ್ ಒಪೀನಿಯನ್]]'' ಪತ್ರಿಕೆ, ಭಾರತಕ್ಕೆ ಮರಳಿದ ನಂತರ [[ಗುಜರಾತಿ ಭಾಷೆ|ಗುಜರಾತಿ,]] [[ಹಿಂದಿ]] ಮತ್ತು ಆಂಗ್ಲಭಾಷೆಗಳಲ್ಲಿ ''[[ಹರಿಜನ್]] '' ಪತ್ರಿಕೆ, ಆಂಗ್ಲಭಾಷೆಯಲ್ಲಿ ''[[ಯಂಗ್ ಇಂಡಿಯಾ]]'' ಪತ್ರಿಕೆ ಮತ್ತು ನವಜೀವನ್ ಎಂಬ ಗುಜರಾತಿ ಮಾಸಪತ್ರಿಕೆಯೂ ಸೇರಿದಂತೆ ಹಲವು ವೃತ್ತಪತ್ರಿಕೆಗಳಿಗೆ ದಶಕಗಳ ಕಾಲ ಅವರು ಸಂಪಾದಕರಾಗಿದ್ದರು.
*ಕಾಲಾನಂತರದಲ್ಲಿ ನವಜೀವನ್ ಪತ್ರಿಕೆಯು ಹಿಂದಿಯಲ್ಲಿಯೂ ಪ್ರಕಟಗೊಂಡಿತು.<ref>V.N. ನಾರಾಯಣನ್ರವರ [http://www.lifepositive.com/Spirit/masters/mahatma-gandhi/journalist.asp ಪೀರ್ಲೆಸ್ಸ್ ಕಮ್ಯುನಿಕೇಟರ್] {{Webarchive|url=https://web.archive.org/web/20070804022748/http://www.lifepositive.com/Spirit/masters/mahatma-gandhi/journalist.asp |date=2007-08-04 }}. ಲೈಫ್ ಪಾಸಿಟೀವ್ ಪ್ಲಸ್, ಅಕ್ಟೊಬರ್–ಡಿಸೆಂಬರ್ ೨೦೦೨</ref> ಇದರ ಜೊತೆಗೆ, ಅವರು ಹೆಚ್ಚೂ ಕಡಿಮೆ ಪ್ರತಿ ದಿನವೂ ವ್ಯಕ್ತಿಗಳಿಗೆ ಹಾಗೂ ವೃತ್ತಪತ್ರಿಕೆಗಳಿಗೆ ನಿಯಮಿತವಾಗಿ ಪತ್ರ ಬರೆಯುತ್ತಿದ್ದರು.
*ತಮ್ಮ ಆತ್ಮಚರಿತ್ರೆಯಾದ ''[[ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರುತ್|ಆನ್ ಆಟೋಬಯೊಗ್ರಫಿ ಆಫ್ ಮೈ ಎಕ್ಸ್ಪರಿಮೆಂಟ್ಸ್ ವಿತ್ ಟ್ರೂತ್]]'' ಸೇರಿದಂತೆ ಇನ್ನೂ ಕೆಲವು ಪುಸ್ತಕಗಳನ್ನೂ ಗಾಂಧಿಯವರು ಬರೆದಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿನ ತಮ್ಮ ಹೋರಾಟದ ಕುರಿತಾದ ''ಸತ್ಯಾಗ್ರಹ ಇನ್ ಸೌತ್ ಆಫ್ರಿಕಾ'' ಎಂಬ ಪುಸ್ತಕ, ''[[ಹಿಂದ್ ಸ್ವರಾಜ್ ಅಥವಾ ಭಾರತೀಯ ಹೋಮ್ ರೂಲ್|ಹಿಂದ್ ಸ್ವರಾಜ್ ಆರ್ ಇಂಡಿಯನ್ ಹೋಮ್ ರೂಲ್]]'' ಎಂಬ ರಾಜಕೀಯ ಕಿರುಹೊತ್ತಿಗೆ ಅವುಗಳಲ್ಲಿ ಸೇರಿದ್ದು, [[ಜಾನ್ ರಸ್ಕಿನ್|ಜಾನ್ ರಸ್ಕಿನ್]]ರವರ ''[[ಅನ್ ಟು ದಿಸ್ ಲಾಸ್ಟ್|ಅನ್ಟು ದಿಸ್ ಲಾಸ್ಟ್]]'' ನ್ನು ಕೃತಿಯನ್ನು ಗುಜರಾತಿ ಭಾಷೆಗೆ ಭಾವಾನುವಾದ ಮಾಡಿದ್ದಾರೆ.<ref name="Unto this last">{{cite book |last= Gandhi |first= M. K. |authorlink= |title= Unto this Last: A paraphrase |url= http://wikilivres.info/wiki/Unto_This_Last_%E2%80%94_M._K._Gandhi |year= |publisher= Navajivan Publishing House |location= Ahmedabad |language= English; trans. from Gujarati |isbn= 81-7229-076-4 |format= PDF |access-date= 2009-12-16 |archive-date= 2010-01-04 |archive-url= https://web.archive.org/web/20100104063511/http://wikilivres.info/wiki/Unto_This_Last_%E2%80%94_M._K._Gandhi |url-status= dead }}</ref>
*ಈ ಕೊನೆಯ ಪ್ರಬಂಧವನ್ನು ಅರ್ಥಶಾಸ್ತ್ರದ ಕುರಿತಾದ ಅವರ ಪಠ್ಯಕ್ರಮ ಎಂದು ಪರಿಗಣಿಸಬಹುದು. ಅವರು ಸಸ್ಯಾಹಾರ ಪದ್ಧತಿ, ಆಹಾರ ಕ್ರಮ ಮತ್ತು ಆರೋಗ್ಯ, ಧರ್ಮ, ಸಮಾಜ ಸುಧಾರಣೆಗಳು ಇತ್ಯಾದಿ ವಿಷಯಗಳ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಗಾಂಧಿಯವರು ಸಾಮಾನ್ಯವಾಗಿ ಗುಜರಾತಿಯಲ್ಲಿ ಬರೆಯುತ್ತಿದ್ದರೂ ಸಹ, ಹಿಂದಿ ಮತ್ತು ಆಂಗ್ಲ ಭಾಷೆಗಳಿಗೆ ಭಾಷಾಂತರವಾಗಿದ್ದ ತಮ್ಮ ಪುಸ್ತಕಗಳನ್ನು ಪರಿಷ್ಕರಿಸುತ್ತಿದ್ದರು.
*೧೯೬೦ನೇ ಇಸವಿಯಲ್ಲಿ ಭಾರತ ಸರ್ಕಾರವು ಗಾಂಧಿಯವರ ಸಂಪೂರ್ಣ ಕೃತಿಗಳನ್ನು ''ದಿ ಕಲೆಕ್ಟೆದ್ ವರ್ಕ್ಸ್ ಆಫ್ ಮಹಾತ್ಮ ಗಾಂಧಿ'' ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರಕಟಿಸಿತ್ತು. ಈ ಬರಹಗಳು ಸುಮಾರು ೫೦,೦೦೦ ಪುಟಗಳನ್ನು ಒಳಗೊಂಡಿದ್ದು ಅವುಗಳನ್ನು ಸುಮಾರು ನೂರು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. ಆದರೆ, ರಾಜಕೀಯ ದುರುದ್ದೇಶಗಳಿಗಾಗಿ ಸರ್ಕಾರವು ಕೃತಿಯಲ್ಲಿ ಬದಲಾವಣೆಗಳನ್ನು ಅಳವಡಿಸಿದೆ ಎಂದು ಗಾಂಧಿಯವರ ಅನುಯಾಯಿಗಳು ವಾದಿಸಿದ್ದರಿಂದಾಗಿ ೨೦೦೦ನೇ ಇಸವಿಯಲ್ಲಿ ಅವರ ಸಂಪೂರ್ಣ ಕೃತಿಗಳ ಪರಿಷ್ಕೃತ ಆವೃತ್ತಿಯು ವಿವಾದದ ಕಿಡಿಯನ್ನು ಹೊತ್ತಿಸಿದ್ದವು. ನಂತರ ಭಾರತ ಸರ್ಕಾರವು ಪರಿಷ್ಕೃತ ಆವೃತ್ತಿಯನ್ನು ಹಿಂಪಡೆಯಿತು.<ref>[https://archive.is/20120524200743/http://www.gandhiserve.org/cwmg/cwmg_controversy.html ಕಲೆಕ್ಟೆಡ್ ವರ್ಕ್ಸ್ ಆಫ್ ಮಹಾತ್ಮ ಗಾಂಧಿ (CWMG) ವಿವಾದ] (ಗಾಂಧಿಸರ್ವ್)</ref>
=== ಗಾಂಧಿಯವರ ಬಗ್ಗೆ ಪುಸ್ತಕಗಳು ===
*ಹಲವು ಜೀವನಚರಿತ್ರಕಾರರು ಗಾಂಧಿಯವರ ಜೀವನವನ್ನು ವಿವರಿಸುವ ಕೆಲಸವನ್ನು ಕೈಗೊಂಡಿದ್ದಾರೆ. ಅವುಗಳಲ್ಲಿ, ಎರಡು ಕೃತಿಗಳು ಪ್ರಸಿದ್ಧವಾಗಿವೆ: ಎಂಟು ಸಂಪುಟಗಳಲ್ಲಿರುವ, D. G. ತೆಂಡೂಲ್ಕರ್ರವರ ''ಮಹಾತ್ಮ.'' ''ಲೈಫ್ ಆಫ್ ಮೋಹನ್ದಾಸ್ ಕರಮ್ಚಂದ್ ಗಾಂಧಿ'' ಮತ್ತು ೧೦ ಸಂಪುಟಗಳಲ್ಲಿರುವ, [[ಪ್ಯಾರೇಲಾಲ್|ಪ್ಯಾರೇಲಾಲ್]] ಮತ್ತು [[ಸುಶೀಲಾ ನಾಯರ್|ಸುಶೀಲಾ ನಾಯರ್]]ರವರ ''ಮಹಾತ್ಮ ಗಾಂಧಿ'' .US ಸೇನಾದಳದ ಕರ್ನಲ್ G. B. ಸಿಂಗ್ [[ಗಾಂಧಿ ಬಿಹೈಂಡ್ ದಿ ಮಾಸ್ಕ್ ಆಫ್ ಡಿವಿನಿಟಿ|ಗಾಂಧಿ: ಬಿಹೈಂಡ್ ದಿ ಮಾಸ್ಕ್ ಆಫ್ ಡಿವೈನಿಟಿ]] ಎಂಬ ಪುಸ್ತಕವನ್ನು ಬರೆದಿದ್ದಾರೆ.<ref name="ReviewBaldevSingh">{{cite web | title=Gandhi Behind the Mask of Divinity | url=http://www.sikhspectrum.com/082004/gandhi_mask.htm | accessdate=2007-12-17 | archive-date=2007-12-28 | archive-url=https://web.archive.org/web/20071228114504/http://www.sikhspectrum.com/082004/gandhi_mask.htm | url-status=dead }}</ref>
*ಈಗಿರುವ ಗಾಂಧಿಯವರ ಕುರಿತಾದ ಬಹುಪಾಲು ಸಾಹಿತ್ಯ ಕೃತಿಗಳು ಗಾಂಧಿಯವರು ಬರೆದ ಆತ್ಮಚರಿತ್ರೆಯಲ್ಲಿರುವ ವಿಚಾರಗಳನ್ನೇ ಹೇಳುತ್ತವೆಯೇ ಹೊರತು, ಗಾಂಧಿಯವರ ನಡೆ-ನುಡಿಗಳ ಕುರಿತಾದ ವಿಮರ್ಶಾತ್ಮಕ ಅವಲೋಕನವು ಅವುಗಳಲ್ಲಿ ತೀರಾ ಕಡಿಮೆ ಪ್ರಮಾಣದಲ್ಲಿದೆ ಎಂಬುದಾಗಿ G. B. ಸಿಂಗ್ರವರು ಈ ಪುಸ್ತಕದಲ್ಲಿ ವಾದಿಸುತ್ತಾರೆ. ಗಾಂಧಿಯವರ ಸ್ವಂತ ಮಾತುಗಳು, ಪತ್ರಗಳು ಮತ್ತು ಸುದ್ದಿ ಪತ್ರಿಕೆಗಳ ಅಂಕಣಗಳು ಮತ್ತು ಅವರ ನಡೆಗಳನ್ನು ಆಧರಿಸಿ ರೂಪಿಸಿದ ತಮ್ಮ ಪ್ರೌಢ ಪ್ರಬಂಧದಲ್ಲಿ, ಆಫ್ರಿಕಾದ ಮೂಲನಿವಾಸಿ ಕಪ್ಪುಜನಗಳು ಮತ್ತು ಕಾಲಾನಂತರದಲ್ಲಿ ಭಾರತದಲ್ಲಿನ ಬಿಳಿಯ ಬ್ರಿಟಿಷರ ವಿರುದ್ಧ ಗಾಂಧಿಯವರು ವರ್ಣಭೇದವನ್ನು ತೋರುತ್ತಿದ್ದರು ಎಂದು ಸಿಂಗ್ ಪ್ರತಿಪಾದಿಸುತ್ತಾರೆ.
*ಕಾಲಾನಂತರ ಡಾ. ಟಿಮ್ ವಾಟ್ಸನ್ರವರ ಜೊತೆಗೂಡಿ ಸಿಂಗ್ರವರು ರಚಿಸಿದ [[ಗಾಂಧಿ ಅಂಡರ್ ಕ್ರಾಸ್ ಎಗ್ಸಾಮಿನೇಷನ್|ಗಾಂಧಿ ಅಂಡರ್ ಕ್ರಾಸ್ ಎಗ್ಸಾಮಿನೇಷನ್]] (೨೦೦೮) ಎಂಬ ಕೃತಿಯು, ದಕ್ಷಿಣ ಆಫ್ರಿಕಾದಲ್ಲಿ ನಡೆದ ಪ್ರಸಿದ್ಧ ರೈಲು ಘಟನೆಯನ್ನು ಗಾಂಧಿಯವರು ಸ್ವತಃ ಹಲವು ಸನ್ನಿವೇಶಗಳಲ್ಲಿ ವಿವಿಧ ರೀತಿಯಲ್ಲಿ ವಿವರಿಸಿದ್ದು, ಸದರಿ ಘಟನೆಯು ಇಂದು ಅರ್ಥೈಸಿಕೊಂಡಿರುವಂತೆ ನಡೆಯಲೇ ಇಲ್ಲ ಎಂದು ವಾದಿಸುತ್ತದೆ.
== ಅನುಯಾಯಿಗಳು ಮತ್ತು ಪ್ರಭಾವ ==
*ಪ್ರಮುಖ ನಾಯಕರು ಮತ್ತು ರಾಜಕೀಯ ಆಂದೋಲನಗಳ ಮೇಲೆ ಗಾಂಧಿಯವರು ಪ್ರಭಾವ ಭೀರಿದರು. [[ಮಾರ್ಟಿನ್ ಲೂಥರ್ ಕಿಂಗ್|ಮಾರ್ಟಿನ್ ಲೂಥರ್ ಕಿಂಗ್]] ಹಾಗೂ [[ಜೇಮ್ಸ್ ಲಾಸನ್|ಜೇಮ್ಸ್ ಲಾಸನ್]]ರವರುಗಳೂ ಸೇರಿದಂತೆ, ಸಂಯುಕ್ತ ಸಂಸ್ಥಾನಗಳಲ್ಲಿನ [[ಆಫ್ರಿಕನ್ನರು-ಅಮೆರಿಕ ಮಾನವ ಹಕ್ಕುಗಳ ಚಳುವಳಿ (1955–1968)|ನಾಗರಿಕ ಹಕ್ಕುಗಳ ಚಳವಳಿ]]ಯ ನಾಯಕರುಗಳು ಅಹಿಂಸೆಯ ಕುರಿತಾದ ತಮ್ಮದೇ ಸ್ವಂತ ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸುವಾಗ ಗಾಂಧಿಯವರ ಬರಹಗಳಿಂದ ಪ್ರೇರಿತರಾಗಿದ್ದರು.<ref>[http://mlk-kpp01.stanford.edu/index.php/kingpapers/article/kings_trip_to_india/ ಭಾರತಕ್ಕೆ ರಾಜನ ಪ್ರಯಾಣ]</ref><ref>[http://www.cnn.com/2009/WORLD/asiapcf/02/17/king.anniversaryvisit/index.html ಗಾಂಧಿಯ ಸ್ಮಾರಕ ವೀಕ್ಷಣೆಗೆ ತಂದೆಯಂತೆ ರಾಜ ಪ್ರಯಾಣ ಬೆಳೆಸಿದ]</ref><ref>{{cite web |author=Placido P. D'Souza |url=http://sfgate.com/cgi-bin/article.cgi?file=/chronicle/archive/2003/01/20/ ED163673. DTL |title=COMMEMORATING MARTIN LUTHER KING JR.: Gandhi's influence on King |publisher=Sfgate.com |date=2003-01-20 |accessdate=2009-03-12 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
*[[ಪ್ರತ್ಯೇಕತಾನೀತಿ ಕಾಲದಲ್ಲಿ ದಕ್ಷಿಣ ಆಫ್ರಿಕಾದ ಇತಿಹಾಸ|ಪ್ರತ್ಯೇಕತಾ ನೀತಿ]] ವಿರೋಧಿಸುವ ತೀವ್ರವಾದಿ ಮತ್ತು [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕಾದ]] ಹಿಂದಿನ ಅಧ್ಯಕ್ಷರಾದ [[ನೆಲ್ಸನ್ ಮಂಡೇಲಾ|ನೆಲ್ಸನ್ ಮಂಡೇಲಾರವರು]] ಗಾಂಧಿಯವರಿಂದ ಪ್ರಭಾವಿತರಾದರು.<ref name="Mandela-2000">[[ನೆಲ್ಸನ್ ಮಂಡೇಲಾ]], [http://www.time.com/time/time100/poc/magazine/the_sacred_warrior13a.html ಪವಿತ್ರ ಯೋಧ: ದಕ್ಷಿಣ ಆಫ್ರಿಕಾದ ವಿಮೋಚಕರು ಪ್ರಾರಂಭಿಕ ಸ್ಥಿತಿಯಲ್ಲಿ ಇದ್ದ ಭಾರತ ವಿಮೋಚಕರ ಕೆಲಸಗಳನ್ನು ನೋಡುತ್ತಿದ್ದರು] {{Webarchive|url=https://web.archive.org/web/20081020031336/http://www.time.com/time/time100/poc/magazine/the_sacred_warrior13a.html |date=2008-10-20 }}, ''ಟೈಮ್ ನಿಯತಕಾಲಿಕ'' , ೩ ಜನವರಿ ೨೦೦೦.</ref> ಇನ್ನುಳಿದ ಇತರರೆಂದರೆ, [[ಖಾನ್ ಅಬ್ದುಲ್ ಗಫಾರ್ ಖಾನ್ ರಸ್ತೆ|ಖಾನ್ ಅಬ್ಧುಲ್ ಗಫರ್ ಖಾನ್]],<ref>{{cite web |url=http://findarticles. com/p/ articles/mi_m1295/is_2_66/ai_83246175/print |title=A pacifist uncovered — Abdul Ghaffar Khan, Pakistani pacifist |publisher=Findarticles.com |date=1930-04-23 |accessdate=2009-03-12 |archiveurl=https://archive.is/20120709043626/findarticles. |archivedate=2012-07-09 |url-status=dead }}</ref>
*[[ಸ್ಟೀವ್ ಬಿಕೊ|ಸ್ಟೀವ್ ಬಿಕೊ,]] [[ಆಂಗ್ ಸಾನ್ ಸ್ಸು ಕಿ|ಆಂಗ್ ಸಾನ್ ಸೂ ಕಿ]] <ref>{{cite web|url=http://www.tribuneindia.com/2004/20040222/spectrum/book1.htm |title=An alternative Gandhi |publisher=Tribuneindia.com |date=2004-02-22 |accessdate=2009-03-12}}</ref> ಮತ್ತು [[ಫರ್ಡಿನೆಂಡ್ ಮಾರ್ಕೋಸ್|ಫರ್ಡಿನೆಂಡ್ ಮಾರ್ಕೊಸ್]]ರ [[ಸರ್ವಾಧಿಕಾರ|ಸರ್ವಾಧಿಕಾರದ]] ಸಮಯದಲ್ಲಿ ಫಿಲಿಪೀನ್ ದೇಶದ ವಿರೋಧಪಕ್ಷದ ನಾಯಕರಾಗಿದ್ದ [[ಬೆನಿಗ್ನೊ ಎಕ್ವಿನೊ, Jr.|ಬಿನೈನೋ ಅಕ್ವಿನೊ, Jr.]]
*ಗಾಂಧಿಯವರ ಜೀವನ ಮತ್ತು ಬೋಧನೆಗಳಿಂದ ಹಲವರು ಪ್ರೇರಿತರಾಗಿದ್ದು, ಅವರು ಗಾಂಧಿಯವರನ್ನು ತಮ್ಮ ಮಾರ್ಗದರ್ಶಿ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ ಇಲ್ಲವೇ ಗಾಂಧಿಯವರ ಚಿಂತನೆಗಳನ್ನು ಹರಡಲು ತಮ್ಮ ಜೀವನವನ್ನು ಅರ್ಪಿಸಿಕೊಂಡಿದ್ದಾರೆ. ಯುರೋಪ್ನಲ್ಲಿ, ೧೯೨೪ ರಲ್ಲಿ ಬಂದ ''ಮಹಾತ್ಮ ಗಾಂಧಿ '' ಎಂಬ ತಮ್ಮ ಪುಸ್ತಕದಲ್ಲಿ ಗಾಂಧಿಯವರ ಬಗ್ಗೆ ಮೊದಲ ಬಾರಿಗೆ ಚರ್ಚಿಸಿದವರಲ್ಲಿ [[ರೊಮೈನ್ ರೊಲೆಂಡ್|ರೊಮೈನ್ ರೋಲೆಂಡ್]] ಮೊದಲಿಗರು. ಬ್ರೆಜಿಲ್ ದೇಶದ [[ಕ್ರಾಂತಿಕಾರಿ|ಅರಾಜಕತಾವಾದಿ]] ಮತ್ತು [[ಸ್ತ್ರೀವಾದಿ|ಸ್ತ್ರೀಸಮಾನತಾ ವಾದಿ]]ಯಾದ [[ಮರಿಯಾ ಲಾಸೆರ್ದಾ ದೆ ಮೊರಾ|ಮರಿಯಾ ಲಾಸೆರ್ಡ ಡಿ ಮೌರಾ]]ರವರು ಶಾಂತಿಧೋರಣೆಯ ಕುರಿತಾದ ತಮ್ಮ ಕೃತಿಯಲ್ಲಿ ಗಾಂಧಿಯವರ ಬಗ್ಗೆ ಬರೆದಿದ್ದಾರೆ.
*೧೯೩೧ರಲ್ಲಿ, ಯುರೋಪಿನ ಪ್ರಖ್ಯಾತ ಭೌತಶಾಸ್ತ್ರಜ್ಞ [[ಆಲ್ಭರ್ಟ್ ಐನ್ಸ್ಟೈನ್|ಆಲ್ಭರ್ಟ್ ಐನ್ಸ್ಟೈನ್ರವರು]] ತಾವು ಬರೆದ ಪತ್ರಗಳನ್ನು ಗಾಂಧಿಯೊಂದಿಗೆ ವಿನಿಮಯ ಮಾಡಿಕೊಂಡರು, ಮತ್ತು ನಂತರದ ಅವರ ಕುರಿತಾದ ತಮ್ಮ ಬರಹವೊಂದರಲ್ಲಿ ಅವರನ್ನು "ಮುಂದಿನ ಪೀಳಿಗೆಗಾಗಿರುವ ಓರ್ವ ಮಾದರಿ ವ್ಯಕ್ತಿ" ಎಂದು ಅವರು ಬಣ್ಣಿಸಿದರು.<ref>{{cite web |url=http://www.gandhiserve.org/streams/einstein.html |title=Einstein on Gandhi |publisher=Gandhiserve.org |date=1931-10-18 |accessdate=2009-03-12 |archive-date=2012-01-17 |archive-url=https://web.archive.org/web/20120117104005/http://www.gandhiserve.org/streams/einstein.html |url-status=dead }}</ref> [[ಲಂಜಾ ದೆಲ್ ವಾಸ್ತೊ|ಲಂಜಾ ಡೆಲ್ ವಾಸ್ಟೊ]]ರವರು ಗಾಂಧಿಯವರ ಜೊತೆ ಬಾಳುವ ಇಚ್ಛೆಯಿಂದ ೧೯೩೬ರಲ್ಲಿ ಭಾರತಕ್ಕೆ ಹೋದರು. ನಂತರ ಅವರು ಯುರೋಪ್ಗೆ ಹಿಂದಿರುಗಿ ಗಾಂಧಿಯವರ ತತ್ವಗಳನ್ನು ಬೋಧಿಸಿದರು ಮತ್ತು (ಗಾಂಧಿಯ ಆಶ್ರಮಗಳನ್ನು ಮಾದರಿಯಾಗಿ ಇಟ್ಟುಕೊಂಡು) ೧೯೪೮ರಲ್ಲಿ [[ಆರ್ಕ್ ಸಮುದಾಯ|ಆರ್ಕ್ನ ಸಮುದಾಯ]]ವನ್ನು ಸ್ಥಾಪಿಸಿದರು.
* ಬ್ರಿಟಿಷ್ ಅಡ್ಮಿರೆಲ್ನ ಓರ್ವರ ಮಗಳಾದ [[ಮೆಡಿಲೈನ್ ಸ್ಲಾದೆ|ಮೆಡೆಲೀನ್ ಸ್ಲೇಡ್]]ರವರು ("ಮೀರಾಬೆನ್" ಎಂದೇ ಪ್ರಖ್ಯಾತರು) ತಮ್ಮ ಪ್ರೌಢ ಜೀವನದ ಬಹುಪಾಲು ಕಾಲವನ್ನು ಭಾರತದಲ್ಲಿ ಗಾಂಧಿಯವರ ಅನುಯಾಯಿಯಂತೆ ಕಳೆದರು. ಇದರೊಂದಿಗೆ, ಬ್ರಿಟಿಷ್ ಸಂಗೀತಗಾರ [[ಜಾನ್ ಲೆನ್ನನ್|ಜಾನ್ ಲೆನ್ನನ್]]ರವರು ಅಹಿಂಸಾವಾದದ ಬಗೆಗಿನ ತಮ್ಮ ವಿಚಾರ ಮಂಡಿಸುವಾಗ ಗಾಂಧಿಯವರ ಕುರಿತು ಉಲ್ಲೇಖಿಸಿದರು.<ref>[http://www.rollingstone.com/news/story/8898300/lennon_lives_forever ಲೆನ್ನನ್ ಚಿರಾಯು] {{Webarchive|url=https://web.archive.org/web/20070528225215/http://www.rollingstone.com/news/story/8898300/lennon_lives_forever |date=2007-05-28 }}. ''rollingstone.com'' ನಿಂದ. ೨೦ ಮೇ ೨೦೦೭ರಂದು ಪಡೆದುಕೊಳ್ಳಲಾಯಿತು.</ref>
*೨೦೦೭ರಲ್ಲಿ ನಡೆದ [[ಕೇನ್ಸ್ ಲಯನ್ಸ್ ಅಂತರರಾಷ್ಟ್ರೀಯ ಜಾಹೀರಾತು ಉತ್ಸವ|ಕೇನ್ಸ್ ಲಯನ್ಸ್ ಅಂತಾರಾಷ್ಟ್ರೀಯ ಜಾಹೀರಾತು ಉತ್ಸವ]]ದಲ್ಲಿ , [[ಯುನೈಟೆಡ್ ಸ್ಟೇಟ್ಸ್|U.S.]]ನ ಹಿಂದಿನ ಉಪಾಧ್ಯಕ್ಷ ಮತ್ತು ಪರಿಸರವಾದಿಯಾದ [[ಅಲ್ ಗೋರ್|ಅಲ್ ಗೋರ್]] ರವರು ಗಾಂಧಿಯವರು ತಮ್ಮ ಮೇಲೆ ಹೇಗೆ ಪ್ರಭಾವ ಬೀರಿದರೆಂದು ಹೇಳಿದರು.<ref>[http://www.exchange4media.com/Cannes/2007/fullstory2007.asp?section_id=13&news_id=26524&tag=21387&pict=2 ಗಾಂಧಿಗಿರಿ ಮತ್ತು ಗ್ರೀನ್ ಲಯನ್ನಿಂದ, ಅಲ್ ಜಾರ್ ಕೇನ್ಸ್ನಲ್ಲಿ ಹೃದಯಗಳನ್ನು ಗೆದ್ದನು] {{Webarchive|url=https://web.archive.org/web/20120111115931/http://www.exchange4media.com/Cannes/2007/fullstory2007.asp?section_id=13&news_id=26524&tag=21387&pict=2 |date=2012-01-11 }}. ''exchange೪media.com'' ನಿಂದ ತೆಗೆದುಕೊಂಡಿದ್ದು ೨೩ ಜೂನ್ ೨೦೦೭ರಂದು ಪಡೆದುಕೊಳ್ಳಲಾಯಿತು.</ref> ಕೊನೆಯದಾಗಿ, ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷರಾಗುವುದಕ್ಕೂ ಮುಂಚೆ , ಆಗಿನ ಸೆನೆಟರ್ ಆಗಿದ್ದ [[ಬರಾಕ್ ಓಬಾಮ|ಬರಾಕ್ ಒಬಾಮ]]ರವರು ಈ ರೀತಿ ಹೇಳಿದರು:
:ನನ್ನ ಜೀವನದಾದ್ಯಂತ, ನಾನು ಯಾವಾಗಲೂ ಮಹಾತ್ಮ ಗಾಂಧಿಯವರನ್ನು ಒಂದು ಸ್ಪೂರ್ತಿಯಂತೆ ಕಂಡಿದ್ದೇನೆ. ಏಕೆಂದರೆ ಸಾಮಾನ್ಯ ಜನರು ಒಗ್ಗೂಡಿ ಅಸಾಮಾನ್ಯ ಕೆಲಸಗಳನ್ನು ಮಾಡಿದಾಗ ಕಂಡುಬರುವ ಒಂದು ರೀತಿಯ ಪರಿವರ್ತನೆಯ ಬದಲಾವಣೆಯನ್ನು ತರಿಸುವಂತಹ ಪ್ರೇರಕ ಶಕ್ತಿಯು ಅವರಲ್ಲಿ ಮೈಗೂಡಿಕೊಂಡಿದೆ. ಆದ್ದರಿಂದಲೇ, ನಿಜವಾದ ಫಲಿತಾಂಶಗಳು ಕೇವಲ ವಾಷಿಂಗ್ಟನ್ನಿಂದ ಮಾತ್ರವೇ ಬರುವುದಿಲ್ಲ, ಜನರಿಂದ ಅವು ಬರುತ್ತವೆ ಎಂಬುದನ್ನು ನಾನು ನೆನಪಿನಲ್ಲಿ ಇಟ್ಟುಕೊಳ್ಳುವುದಕ್ಕೋಸ್ಕರವೇ ನಾನು ನನ್ನ ಸೆನೇಟ್ ಕಚೇರಿಯಲ್ಲಿ ಅವರ ಭಾವಚಿತ್ರವನ್ನು ನೇತುಹಾಕಿಕೊಂಡಿರುವೆ.<ref>{{cite web |author= |url=http://www.hinduonnet.com/thehindu/thscrip/print.pl?file=2008071260521800.htm&date=2008/07/12/&prd=th& |title=Obama reluctant to seek changes in nuclear deal |publisher=The Hindu |date=2008-12-07 |accessdate=2009-03-12 |archive-date=2008-08-02 |archive-url=https://web.archive.org/web/20080802010430/http://www.hinduonnet.com/thehindu/thscrip/print.pl?file=2008071260521800.htm&date=2008%2F07%2F12%2F&prd=th& |url-status=dead }}</ref>
== ಪರಂಪರೆ ==
[[ಚಿತ್ರ:PMBGandhistatue.jpg|right|thumb|ದಕ್ಷಿಣ ಆಫ್ರಿಕಾದ ಪೈಟೆರ್ಮರಿಟ್ಜ್ಬರ್ಗ್ ಡೌನ್ಟೌನ್ನ ಮಧ್ಯಭಾಗದಲ್ಲಿ ಮಹಾತ್ಮ ಗಾಂಧಿಯವರ ಶತಮಾನೋತ್ಸವದ ಸ್ಮಾರಕ ಪ್ರತಿಮೆಯಿದೆ.]]
[[ಚಿತ್ರ:Gandhi site.jpg|thumb|left|ನವದೆಹಲಿಯ ಗಾಂಧಿ ಸ್ಮೃತಿ ಬಳಿಯಿರುವ ಹುತಾತ್ಮರ ಸ್ತಂಭವಿರುವ ಸ್ಥಳದಲ್ಲಿ ಗಾಂಧಿಯವರನ್ನು ಹತ್ಯೆ ಮಾಡಲಾಗಿತ್ತು.]]
[[ಚಿತ್ರ:Gandhi Memorial.jpg|thumb|left|1948ರಂದು ಭಾರತದ ನವದೆಹಲಿಯಲ್ಲಿರುವ ರಾಜ್ಘಾಟ್ನಲ್ಲಿ ಗಾಂಧಿಯವರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.]]
[[ಚಿತ್ರ:200705 gandhiWaikiki.jpg|thumb|right|ವೈಕಿಕಿಯಲ್ಲಿ ಗಾಂಧಿಯವರ ಪ್ರತಿಮೆ, ಹೊನೊಲುಲು, ಹೊಹಾವೊ, ಹವಾಯಿ.ಮೇ 16, 2007.|link=Special:FilePath/200705_gandhiWaikiki.jpg]]
[[ಚಿತ್ರ:San francisco Gandhi.jpg|thumb|right|ಸ್ಯಾನ್ ಫ್ರಾನ್ಸಿಸ್ಕೊದ ಎಂಬರ್ಕಡೆರೊ ನೈಬರ್ಹುಡ್, 1 ಫೆರ್ರಿ ಕಟ್ಟಡಫೆರ್ರಿ ಕಟ್ಟಡದ ಪಾರ್ಕಿಂಗ್ ಪ್ರದೇಶ, ಸ್ಯಾನ್ ಫ್ರಾನ್ಸಿಸ್ಕೊ, CA 94199 USA|link=Special:FilePath/San_francisco_Gandhi.jpg]]
ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ ೨ಅನ್ನು [[ಭಾರತದಲ್ಲಿನ ರಾಷ್ಟ್ರೀಯ ರಜಾದಿನಗಳು|ಭಾರತದಲ್ಲಿ ರಾಷ್ಟ್ರೀಯ ರಜಾದಿನ]]ವೆಂದು ಘೋಷಣೆ ಮಾಡಿ [[ಗಾಂಧಿ ಜಯಂತಿ|ಗಾಂಧಿ ಜಯಂತಿಯನ್ನು]] ಆಚರಿಸಲಾಗುತ್ತದೆ. "[[ವಿಶ್ವಸಂಸ್ಥೆಯ ಮಹಾಸಭೆ|ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ]]"ಯು "ಸರ್ವಾನುಮತದಿಂದ ಅಂಗೀಕರಿಸಿದ" ನಿರ್ಣಯವೊಂದನ್ನು ಕೈಗೊಂಡು, ಅಕ್ಟೋಬರ್ ೨ನ್ನು "[[ಅಂತರರಾಷ್ಟ್ರೀಯ ಅಹಿಂಸಾ ದಿನ|ಅಂತಾರಾಷ್ಟ್ರೀಯ ಅಹಿಂಸಾ ದಿನ]]"ವೆಂದು ಘೋಷಿಸಿದೆ ಎಂದು ೨೦೦೭ರ ಜೂನ್ ೧೫ರಂದು ಪ್ರಕಟಿಸಲಾಯಿತು.<ref>{{cite news| first=Nilova| last=Chaudhury| url=http://www.hindustantimes.com/storypage/storypage.aspx?id=54580f5e-15a0-4aaf-baa3-8f403b5688fa&&Headline=October+2+is+Int'l+Non-Violence+Day| title=2 October is global non-violence day| work=hindustantimes.com| publisher=Hindustan Times| date=15 June 2007| accessdate=2007-06-15| archive-date=2007-09-30| archive-url=https://web.archive.org/web/20070930061449/http://www.hindustantimes.com/storypage/storypage.aspx?id=54580f5e-15a0-4aaf-baa3-8f403b5688fa&&Headline=October+2+is+Int'l+Non-Violence+Day| url-status=dead}}</ref>
ಭಾರತ ರಾಷ್ಟ್ರದ ಸೇವೆಗಾಗಿ ತಮ್ಮ ಜೀವವನ್ನೇ ಬಲಿದಾನ ಮಾಡಿದ ಹುತಾತ್ಮರನ್ನು ಸ್ಮರಿಸಲು, ಅವರ ಹತ್ಯೆಯ ದಿನವಾದ ಜನವರಿ ೩೦ನ್ನು ಭಾರತದಲ್ಲಿ ಹುತಾತ್ಮರ ದಿನವೆಂದು ಆಚರಿಸಲಾಗುತ್ತಿದೆ.
*ಗಾಂಧಿಯವರ ಹೆಸರಿನ ಜೊತೆಗಿರುವ ''[[ಮಹಾತ್ಮ]]'' ಎಂಬ ಪದವು ನಾಮಕರಣದ ಹೆಸರು ಎಂದು ಪಾಶ್ಚಿಮಾತ್ಯರು ಕೆಲವೊಮ್ಮೆ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇದನ್ನು [[ಸಂಸ್ಕೃತ ಭಾಷೆ|ಸಂಸ್ಕೃತ]] ಪದಗಳಿಂದ ಆಯ್ದುಕೊಳ್ಳಲಾಗಿದ್ದು ''ಮಹಾ'' ಎಂದರೆ ''ಉನ್ನತ'' ಹಾಗೂ ''ಆತ್ಮ'' ಎಂದರೆ ''ಆತ್ಮ'' ಎಂಬ ಅರ್ಥವಿದೆ.
*ದತ್ತ ಹಾಗೂ ರಾಬಿನ್ಸನ್ರವರ ''ರವೀಂದ್ರನಾಥ್ ಟ್ಯಾಗೂರ್: ಆನ್ ಆಂಥಾಲಜಿ'' ಕೃತಿಯಂತಹ ಬಹುತೇಕ ಮೂಲಗಳು ಗಾಂಧಿಯವರಿಗೆ ''ಮಹಾತ್ಮ'' ಎಂಬ ಬಿರುದನ್ನು ಮೊದಲು ನೀಡಿದ್ದು [[ರವಿಂದ್ರನಾಥ್ ಟ್ಯಾಗೂರ್|ರವೀಂದ್ರನಾಥ್ ಟ್ಯಾಗೂರ್]]ರು ಎಂದು ಹೇಳುತ್ತವೆ. [134] [[ನೌಟಮ್ಲಾಲ್ ಭಗವಂಜಿ ಮೆಹ್ತಾ|ನೌತಮ್ಲಾಲ್ ಭಗವಾನ್ಜಿ ಮೆಹತಾ]]ರವರು ೧೯೧೫ರ ಜನವರಿ ೨೧ರಂದು ಗಾಂಧಿಯವರಿಗೆ ಈ ಬಿರುದನ್ನು ನೀಡಿದರು ಎಂದು ಇತರ ಮೂಲಗಳು ಹೇಳುತ್ತವೆ. [136]
*ಅದೇನೇ ಇದ್ದರೂ, ಆ ಗೌರವಕ್ಕೆ ತಾನು ಪಾತ್ರನಾಗಿರುವೆ ಎಂದು ತಮಗೆಂದೂ ಅನಿಸಿಲ್ಲ ಎಂದು ಗಾಂಧಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ.<ref>[http://kamdartree.com/Dr%20PJ%20Mehta.htm M.K. ಗಾಂಧಿ: ಆನ್ ಆಟೊಬಯೊಗ್ರಫಿ] {{Webarchive|url=https://web.archive.org/web/20080515055835/http://kamdartree.com/Dr%20PJ%20Mehta.htm |date=2008-05-15 }}. ೨೧ ಮಾರ್ಚ್ ೨೦೦೬ರಂದು ಪಡೆದುಕೊಳ್ಳಲಾಯಿತು.</ref> ''ಮನ್ಪತ್ರ'' ದ ಪ್ರಕಾರ, ನ್ಯಾಯ ಮತ್ತು ಸತ್ಯಗಳನ್ನು ಸ್ಪಷ್ಟವಾಗಿ ತೋರಿಸುವಲ್ಲಿನ ಗಾಂಧಿಯವರ ಪ್ರಶಂಸಾತ್ಮಕ ತ್ಯಾಗಕ್ಕೆ ಪ್ರತಿಕ್ರಿಯೆಯಾಗಿ ''ಮಹಾತ್ಮ'' ಎಂಬ ಹೆಸರನ್ನು ಅವರಿಗೆ ನೀಡಲಾಗಿದೆ.<ref>[138] ^ [http://kamdartree.com/mahatma_kamdar.htm ಮೋಹನ್ದಾಸ್ ಕೆ. ಗಾಂಧಿ ಯನ್ನು ಹೇಗೆ ಮತ್ತು ಯಾವಾಗ "ಮಹಾತ್ಮ" ಎಂದು ಕರೆಯಲ್ಪಟ್ಟರು ಎಂಬುದಕ್ಕೆ ಸಾಕ್ಷ್ಯ ಸಂಗ್ರಹಣೆ ಮಾಡಲಾಗುತ್ತಿದೆ] {{Webarchive|url=https://web.archive.org/web/20080515055827/http://www.kamdartree.com/mahatma_kamdar.htm |date=2008-05-15 }}. ೨೧ ಮಾರ್ಚ್ ೨೦೦೬ರಂದು ಪಡೆದುಕೊಳ್ಳಲಾಯಿತು.</ref>
*೧೯೩೦ರಲ್ಲಿ ''[[ಟೈಮ್ (ನಿಯತಕಾಲಿಕ)|ಟೈಮ್]]'' ನಿಯತಕಾಲಿಕವು ಗಾಂಧಿಯವರನ್ನು [[ವರ್ಷದ ಪುರುಷ|ವರ್ಷದ ವ್ಯಕ್ತಿ]] ಎಂದು ಬಣ್ಣಿಸಿದೆ. ೧೯೯೯ನೇ ಇಸವಿಯ ಕೊನೆಯಲ್ಲಿ ನಡೆದ "[[ಶತಮಾನದ ಪುರುಷ|ಶತಮಾನದ ಮನುಷ್ಯ]]"ರಿಗೆ ಸಂಬಂಧಿಸಿ ನಡೆದ ಸಮೀಕ್ಷೆಯಲ್ಲಿ, ಗಾಂಧಿಯವರು [[ಆಲ್ಭರ್ಟ್ ಐನ್ಸ್ಟೈನ್|ಆಲ್ಭರ್ಟ್ ಐನ್ಸ್ಟೈನ್ರ]] ನಂತರದ ಸ್ಥಾನ ಅಂದರೆ [140]ರನ್ನರ್-ಅಪ್ ಸ್ಥಾನದಲ್ಲಿದ್ದರು. ೦}ದಲೈ ಲಾಮ, [[ಲೆಚ್ ವಲೆಸ|ಲೆಕ್ ವಲೇಸಾ]], [[ಮಾರ್ಟಿನ್ ಲೂಥರ್ ಕಿಂಗ್|Dr. ಮಾರ್ಟಿನ್ ಲೂಥರ್ ಕಿಂಗ್, Jr.]], [[ಸೀಜರ್ ಚವೆಜ್]], [[ಆಂಗ್ ಸಾನ್ ಸ್ಸು ಕಿ|ಆಂಗ್ ಸಾನ್ ಸೂ ಕಿ]], [[ಬೆನಿಗ್ನೊ ಎಕ್ವಿನೊ, Jr.|ಬೆನೈನೊ ಅಕ್ವಿನೊ Jr.]], [[ದೆಶ್ಮಂಡ್ ಟುಟು|ದೆಸ್ಮಡ್ ಟುಟು]], ಮತ್ತು [[ನೆಲ್ಸನ್ ಮಂಡೇಲಾ|ನೆಲ್ಸನ್ ಮಂಡೇಲಾರವರನ್ನು]] ''ಗಾಂಧಿಯವರ ಮಕ್ಕಳು'' ಮತ್ತು ಅಹಿಂಸಾ ಮಾರ್ಗಕ್ಕೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳು ಎಂದು ಟೈಮ್ ನಿಯತಕಾಲಿಕವು ಹೆಸರಿಸಿದೆ. [141]
*ಶ್ರೇಷ್ಠ ಸಮಾಜ ಸೇವಕರು, ವಿಶ್ವ ನಾಯಕರು ಹಾಗೂ ನಾಗರಿಕರಿಗೆ [[ಭಾರತ ಸರ್ಕಾರ|ಭಾರತ ಸರ್ಕಾರವು]] ವರ್ಷದ [[ಮಹಾತ್ಮ ಗಾಂಧಿ ಶಾಂತಿ ಪ್ರಶಸ್ತಿ|ಮಹಾತ್ಮ ಗಾಂಧಿ ಶಾಂತಿ ಪ್ರಶಸ್ತಿಯನ್ನು]] ನೀಡಿ ಗೌರವಿಸುತ್ತದೆ. ಈ ಪ್ರಶಸ್ತಿಯನ್ನು ಸ್ವೀಕರಿಸಿದ ಭಾರತೀಯರಲ್ಲದ ಪ್ರಸಿದ್ಧ ವ್ಯಕ್ತಿಗಳಲ್ಲಿ, ವರ್ಣಭೇದ ನೀತಿ ಮತ್ತು ಪ್ರತ್ಯೇಕತಾ ನೀತಿಯನ್ನು ತೊಡೆದುಹಾಕಲು ಹೋರಾಡಿದ ದಕ್ಷಿಣ ಆಫ್ರಿಕಾದ ನಾಯಕರಾದ [[ನೆಲ್ಸನ್ ಮಂಡೇಲಾ|ನೆಲ್ಸನ್ ಮಂಡೇಲಾ]]ರವರು ಒಬ್ಬರು.
*೧೯೯೬ರಲ್ಲಿ, [[ಭಾರತ ಸರ್ಕಾರ|ಭಾರತ ಸರ್ಕಾರವು]] ೫, ೧೦, ೨೦, ೫೦, ೧೦೦, ೫೦೦ ಮತ್ತು ೧೦೦೦ ಮುಖಬೆಲೆಯ [[ಭಾರತೀಯ ರೂಪಾಯಿ|ರೂಪಾಯಿ]]ಗಳಲ್ಲಿನ ಚಲಾವಣಾ ನೋಟುಗಳ ಮಹಾತ್ಮ ಗಾಂಧಿ ಸರಣಿಯನ್ನು ಜಾರಿಗೆ ತಂದಿತು. ಇಂದು, ಭಾರತದಲ್ಲಿ ಚಲಾವಣೆಯಲ್ಲಿರುವ ಎಲ್ಲಾ ರೀತಿಯ ಹಣದ ನೋಟುಗಳಲ್ಲಿಯೂ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ಕಾಣಬಹುದಾಗಿದೆ. ೧೯೬೯ರಲ್ಲಿ, ಮಹಾತ್ಮ ಗಾಂಧಿಯ ಶತಮಾನೋತ್ಸವದ ಜ್ಞಾಪಕಾರ್ಥವಾಗಿ ಅವರ ಶ್ರೇಣಿಯ ಅಂಚೆಚೀಟಿಗಳನ್ನು ಯುನೈಟೆಡ್ ಕಿಂಗ್ಡಂ ಹೊರತಂದಿತು.
*ಯುನೈಟೆಡ್ ಕಿಂಗ್ಡಂನಲ್ಲಿ, ಗಾಂಧಿಯವರ ಹಲವು ಪ್ರಮುಖ ಪ್ರತಿಮೆಗಳಿದ್ದು, [[ಲಂಡನ್|ಲಂಡನ್]]ನಲ್ಲಿ ಮುಖ್ಯವಾಗಿ ಅವರು ಕಾನೂನು ವಿದ್ಯಾಭ್ಯಾಸ ನಡೆಸಿದ [[ಯೂನಿವರ್ಸಿಟಿ ಕಾಲೇಜ್ ಲಂಡನ್|ಯೂನಿವರ್ಸಿಟಿ ಕಾಲೇಜ್ ಲಂಡನ್]] ಸಮೀಪವಿರುವ [[ತವಿಸ್ಸ್ಟಾಕ್ ಚೌಕ|ತವಿಸ್ಸ್ಟಾಕ್ ಸ್ಕ್ವೇರ್]]ನಲ್ಲಿ ಕಾಣಬಹುದಾಗಿದೆ. ಯುನೈಟೆಡ್ ಕಿಂಗ್ಡಂನಲ್ಲಿ ಜನವರಿ ೩೦ರ ದಿನವನ್ನು "ರಾಷ್ಟ್ತೀಯ ಗಾಂಧಿ ಸ್ಮರಣದಿನ"ವನ್ನಾಗಿ ಆಚರಿಸಲಾಗುತ್ತದೆ. ಸಂಯುಕ್ತ ಸಂಸ್ಥಾನದಲ್ಲಿ, [[ನ್ಯೂ ಯಾರ್ಕ್ ನಗರ|ನ್ಯೂಯಾರ್ಕ್ ನಗರ]]ದಲ್ಲಿನ [[ಯೂನಿಯನ್ ಸ್ಕ್ವೇರ್ (ನ್ಯೂ ಯಾರ್ಕ್ ನಗರ)|ಯೂನಿಯನ್ ಸ್ಕ್ವೇರ್]] ಉದ್ಯಾನವನದ ಹೊರಭಾಗದಲ್ಲಿ, [[ಅಟ್ಲಾಂಟ, ಜಾರ್ಜಿಯಾ|ಅಟ್ಲಾಂಟ]]ದಲ್ಲಿನ [[ಮಾರ್ಟಿನ್ ಲೂಥರ್ ಕಿಂಗ್, Jr. ರಾಷ್ಟ್ರೀಯ ಐತಿಹಾಸಿಕ ಸ್ಥಳ|ಮಾರ್ಟಿನ್ ಲೂಥರ್ ಕಿಂಗ್, Jr. ನ್ಯಾಷನಲ್ ಹಿಸ್ಟಾರಿಕ್ ಸೈಟ್]]ನಲ್ಲಿ, ಮತ್ತು [[ವಾಷಿಂಗ್ಟನ್, D.C.|ವಾಷಿಂಗ್ಟನ್, D.C.]]ಯಲ್ಲಿನ ಮಸಾಚ್ಯುಸೆಟ್ಸ್ನ ಬೀದಿಯಲ್ಲಿ , ಭಾರತೀಯ ರಾಯಭಾರ ಕಚೇರಿಯ ಸಮೀಪದಲ್ಲಿ ಗಾಂಧಿಯವರ ಪ್ರತಿಮೆಗಳನ್ನು ಕಾಣಬಹುದಾಗಿದ್ದು, ಸ್ಯಾನ್ ಫ್ರಾನ್ಸಿಸ್ಕೊದ ಎಂಬರ್ಕೆಡೆರೊ ಹತ್ತಿರದಲ್ಲಿಯೂ ಗಾಂಧಿ ಪ್ರತಿಮೆಯಿದೆ. ೧೮೯೩ರಲ್ಲಿ ಗಾಂಧಿಯವರನ್ನು ಪ್ರಥಮ ದರ್ಜೆ ರೈಲಿನಿಂದ ಹೊರನೂಕಿದ ಘಟನೆಯ ನಗರವಾದ [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕಾದ]] [[ಪೈಟೆರ್ಮರಿಟ್ಜ್ಬರ್ಗ್|ಪೀಟರ್ಮೆರಿಟ್ಜ್ಬರ್ಗ್]]ನಲ್ಲಿ, ಈಗ ಅವರ ಸ್ಮರಣಾರ್ಥ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.[[ಲಂಡನ್]], [[ನ್ಯೂ ಯಾರ್ಕ್ ನಗರ|ನ್ಯೂ ಯಾರ್ಕ್]], ಮತ್ತು ಪ್ರಪಂಚದಾದ್ಯಂತ ಇರುವ ಇತರೆ ನಗರಗಳಲ್ಲಿರುವ [[ಮಾಡಮ್ ಟುಸ್ಸಾಡ್ಸ್|ಮೇಡಮ್ ಟುಸ್ಸಾಡ್ಸ್ನ]] ಮೇಣದ ವಸ್ತು ಪ್ರದರ್ಶನಾಲಯದಲ್ಲಿ ಗಾಂಧಿಯವರ ಮೇಣದ ಪ್ರತಿಮೆಗಳಿವೆ.
[[ಅಮೆರಿಕ ಸ್ನೇಹಿತರ ಸೇವಾ ಬಳಗ|ಅಮೆರಿಕನ್ ಫ್ರೆಂಡ್ಸ್ ಸರ್ವೀಸ್ ಕಮಿಟಿ]]ಯಿಂದ ಮೊತ್ತ ಮೊದಲ ಬಾರಿಗೆ ನಾಮ ನಿರ್ದೇಶನಗೊಂಡಿದ್ದೂ ಸೇರಿದಂತೆ, ೧೯೩೭ರಿಂದ ೧೯೪೮ರ ನಡುವೆ ಗಾಂಧಿಯವರು [[ನೋಬೆಲ್ ಶಾಂತಿ ಪ್ರಶಸ್ತಿ|ನೊಬೆಲ್ ಶಾಂತಿ ಪ್ರಶಸ್ತಿ]]ಗಾಗಿ ಐದು ಬಾರಿ ನಾಮ ನಿರ್ದೇಶನಗೊಂಡರೂ ಸಹ ಅವರು ಆ ಪ್ರಶಸ್ತಿಯನ್ನು ಎಂದಿಗೂ ಸ್ವೀಕರಿಸಲಿಲ್ಲ.<ref>[http://www.afsc.org/about/nobel/past-nominations.htm AFSCಯ ಹಿಂದಿನ ಸಾಲಿನ ನೋಬೆಲ್ ನಾಮನಿರ್ದೇಶನಗಳು].</ref> ದಶಕಗಳ ತರುವಾಯ, ನೋಬೆಲ್ ಸಮಿತಿಯು ರಾಷ್ಟ್ರೀಯತಾ ಅಭಿಪ್ರಾಯದಂತೆ ಪ್ರಶಸ್ತಿಯನ್ನು ತಿರಸ್ಕರಿಸಿದ್ದಕ್ಕಾಗಿ ಕ್ಷಮೆ ಕೋರಿ ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸಿತು. ೧೯೪೮ರಲ್ಲಿ ಮಹಾತ್ಮ ಗಾಂಧಿಯವರು ಪ್ರಶಸ್ತಿಯನ್ನು ಸ್ವೀಕರಿಸುವ ಸಂದರ್ಭ ಬಂದಿತ್ತಾದರೂ, ಆದೇ ಸಮಯದಲ್ಲಿ ಅವರನ್ನು ಹತ್ಯೆಯಾದ್ದರಿಂದ ಆ ಪ್ರಶಸ್ತಿಯನ್ನು ಪಡೆಯಲು ಸಾಧ್ಯವಾಗಲಿಲ್ಲ. ಹೊಸದಾಗಿ ಸೃಷ್ಟಿಸಲಾದ ಭಾರತ ಮತ್ತು [[ಪಾಕಿಸ್ತಾನ]] ದೇಶಗಳ ನಡುವೆ ಹುಟ್ಟಿಕೊಂಡ ಯುದ್ಧವೂ ಆ ವರ್ಷದ ಹೆಚ್ಚುವರಿ ಸಂಕೀರ್ಣ ಅಂಶವಾಯಿತೆನ್ನಬಹುದು.<ref>ಅಮಿತ್ ಬರೂಹ. [http://www.hindu.com/2006/10/17/stories/2006101704971200.htm "ಗಾಂಧಿ ನೋಬೆಲ್ ಪ್ರಶಸ್ತಿಯನ್ನು ಸ್ವೀಕರಿಸದಿರುವುದು ಅತಿ ದೊಡ್ಡ ಲೊಪವಾಯಿತು"] {{Webarchive|url=https://web.archive.org/web/20080929071131/http://www.hindu.com/2006/10/17/stories/2006101704971200.htm |date=2008-09-29 }}. ೨೦೦೬ರ ''[[ದಿ ಹಿಂದು|ದ ಹಿಂದು]]'' ವಿನಲ್ಲಿದ್ದ. ೧೭ ಅಕ್ಟೊಬರ್ ೨೦೦೬ರಂದು ಪಡೆದುಕೊಳ್ಳಲಾಯಿತು.</ref> ಗಾಂಧಿಯವರ ಹತ್ಯೆಯಾದ ವರ್ಷವಾದ ೧೯೪೮ರಲ್ಲಿ , "ಯೋಗ್ಯ ಜೀವಂತ ಅಭ್ಯರ್ಥಿ ಇರದಿದ್ದ" ಕಾರಣ ಆ ವರ್ಷ ಯಾರಿಗೂ ಪ್ರಶಸ್ತಿಯನ್ನು ನೀಡಲಿಲ್ಲ. ೧೯೮೯ರಲ್ಲಿ [[ತೆನ್ಜಿನ್ ಗ್ಯಾಟ್ಸೊ|ದಲೈ ಲಾಮ]]ರವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುವ ಸಂದರ್ಭದಲ್ಲಿ, ಸಮಿತಿಯ ಅಧ್ಯಕ್ಷರು "ಇದು ಮಹಾತ್ಮ ಗಾಂಧಿ ಸ್ಮರಣಾರ್ಥ ಉಡುಗೊರೆಯ ಒಂದು ಭಾಗವಾಗಿದೆ" ಎಂದು ಹೇಳಿದರು.<ref>ಒಯ್ವಿಂದ್ ಟನ್ನೆಸ್ಸನ್. [http://nobelprize.org/nobel_prizes/peace/articles/gandhi/index.html ಮಹಾತ್ಮ ಗಾಂಧಿ, ದಿ ಮಿಸ್ಸಿಂಗ್ ಲಿಟರೇಚರ್]. ನೋಬೆಲ್ ಎ-ಮ್ಯೂಸಿಯಮ್ ಪೀಸ್ ಸಂಪಾದಕರು, ೧೯೯೮–೨೦೦೦. ೨೧ ಮಾರ್ಚ್ ೨೦೦೬ರಂದು ಪಡೆದುಕೊಳ್ಳಲಾಯಿತು.</ref>
೧೯೪೮ರ ಜನವರಿ ೩೦ರಂದು ಗಾಂಧಿಯವರು ಹತ್ಯೆಗೀಡಾದ ಸ್ಥಳವಾದ [[ಘನಶ್ಯಾಮ್ದಾಸ್ ಬಿರ್ಲಾ|ಘನಶ್ಯಾಮ್ ದಾಸ್ ಬಿರ್ಲಾ]]ರವರ ಮನೆಯಾದ ಬಿರ್ಲಾ ಭವನ ಅಥವಾ ಬಿರ್ಲಾ ಹೌಸ್ನ್ನು , ೧೯೭೧ರಲ್ಲಿ ಭಾರತ ಸರ್ಕಾರವು ವಶಪಡಿಸಿಕೊಂಡು, ಗಾಂಧಿ ಸ್ಮೃತಿ ಅಥವಾ "ಗಾಂಧಿ ಸ್ಮರಣೆ"ಗೆಂದು ೧೯೭೩ರಲ್ಲಿ ಸಾರ್ವಜನಿಕರಿಗೆ ತೆರೆಯಿತು. ಮಹಾತ್ಮ ಗಾಂಧಿಯವರು ತಮ್ಮ ಜೀವನದ ಕಡೆಯ ನಾಲ್ಕು ತಿಂಗಳುಗಳನ್ನು ಕಳೆದ ಕೋಣೆ ಹಾಗೂ ತಮ್ಮ ರಾತ್ರಿಯ ಸಾರ್ವಜನಿಕ ನಡಿಗೆಯ ಸಮಯದಲ್ಲಿ ಗುಂಡೇಟಿಗೀಡಾದ ಭೂಮಿಯನ್ನು ಸರ್ಕಾರವು ಕಾಪಾಡುತ್ತಿದೆ. ಹುತಾತ್ಮರ ಸ್ಥಂಭವೊಂದನ್ನು ಮೋಹನ್ದಾಸ್ ಗಾಂಧಿಯವರನ್ನು ಹತ್ಯೆ ಮಾಡಿದ ಸ್ಥಳವನ್ನಾಗಿ ಈಗ ಗುರುತಿಸಲಾಗುತ್ತದೆ.
*ಪ್ರತೀ ವರ್ಷ ಜನವರಿ ೩೦ರಂದು, ಮಹಾತ್ಮ ಗಾಂಧಿಯವರು ಹುತಾತ್ಮರಾದ ದಿನದ ವಾರ್ಷಿಕ ಪುಣ್ಯತಿಥಿಯಂದು ಹಲವು ದೇಶಗಳ ಶಾಲೆಗಳಲ್ಲಿ [[ಅಹಿಂಸೆ ಮತ್ತು ಶಾಂತಿಯ ಶಾಲಾ ದಿನಾಚರಣೆ|ಅಹಿಂಸೆ ಮತ್ತು ಶಾಂತಿಯ ಶಾಲಾದಿನ]]ವೆಂದು ([[DENIP]]) ಆಚರಿಸುತ್ತಾರೆ, ಇದನ್ನು ಸ್ಪೇಯ್ನ್ನಲ್ಲಿ ೧೯೬೪ರಂದು ಪ್ರಾರಂಭಿಸಲಾಯಿತು. ದಕ್ಷಿಣ ಭೂಗೋಳದಲ್ಲಿರುವ ರಾಷ್ಟ್ರಗಳ ಶಾಲಾ ಕ್ಯಾಲೆಂಡರ್ನಲ್ಲಿ, ಇದನ್ನು ಮಾರ್ಚ್ ೩೦ರಂದು ಅಥವಾ ಆಸುಪಾಸಿನ ದಿನಗಳಲ್ಲಿ ಆಚರಿಸಲಾಗುತ್ತದೆ.
== ಆದರ್ಶಗಳು ಹಾಗೂ ಮೌಲ್ಯಗಳು ==
ಗಾಂಧಿಯವರು ಪಾಲಿಸುತ್ತಿದ್ದ [[ಅಹಿಂಸಾ|ಅಹಿಂಸಾತತ್ವವು]] [[ಶಾಂತಿವಾದ|ಶಾಂತಿ ಧೋರಣೆ]]ಯನ್ನು ಸೂಚಿಸುವುದರಿಂದಾಗಿ ಇದು ಎಲ್ಲ ರಾಜಕೀಯ ಸಮುದಾಯದಾದ್ಯಂತ ಬರುವ ಟೀಕೆಯ ಮೂಲವಾಗಿದೆ.
=== ವಿಭಜನೆಯ ಪರಿಕಲ್ಪನೆ ===
ಧಾರ್ಮಿಕ ಒಗ್ಗಟ್ಟಿಗೆ ಸಂಬಂಧಪಟ್ಟಿರುವ ತಮ್ಮ ದೃಷ್ಟಿಕೋನಕ್ಕೆ [[ವಿಭಜನೆ (ರಾಜಕೀಯ)|ವಿಭಜನೆ]]ಯ ಪರಿಕಲ್ಪನೆಯು ವಿರುದ್ಧವಾಗಿದ್ದರಿಂದ ಗಾಂಧಿಯವರು ನಿಯಮದಂತೆ ಈ ಪರಿಕಲ್ಪನೆಯನ್ನು ವಿರೋಧಿಸಿದರು.<ref>ಪುನರ್ಮುದ್ರಿತವಾದ ''[http://www.amazon.com/gp/reader/0394714660/ ದಿ ಎಸ್ಸೆನ್ಷಿಯಲ್ ಗಾಂಧಿ: ಆನ್ ಆಂಥಾಲಜಿ ಆಫ್ ಹಿಸ್ ರೈಟಿಂಗ್ಸ್ ಆನ್ ಹಿಸ್ ಲೈಫ್, ವರ್ಕ್, ಅಂಡ್ ಐಡಿಯಾಸ್].'' , ಲ್ಯೂಯಿಸ್ ಫಿಷರ್, ed., ೨೦೦೨ (ಪುನರ್ಮುದ್ರಿತ ಆವೃತ್ತಿ) pp. ೧೦೬–೧೦೮.</ref> [[ಭಾರತದ ವಿಭಜನೆ|ಪಾಕಿಸ್ತಾನವನ್ನು ಸೃಷ್ಟಿಸುವುದಕ್ಕಾಗಿ ಭಾರತದ ವಿಭಜನೆ]]ಯಾಗಬೇಕು ಎಂಬ ಅಭಿಪ್ರಾಯಕ್ಕೆ ಸಂಬಂಧಿಸಿ ೧೯೪೬ರ ಅಕ್ಟೋಬರ್ ೬ರಂದು ''[[ಹರಿಜನ್|ಹರಿಜನ್]]'' ಪತ್ರಿಕೆಯಲ್ಲಿ ಅವರು ಹೀಗೆ ಬರೆದರು:
<blockquote>
ಮುಸ್ಲಿಂ ಲೀಗ್ನಿಂದ ಪ್ರಸ್ತಾಪಿಸಲ್ಪಟ್ಟಿರುವ ಬೇಡಿಕೆಯು[ಪಾಕಿಸ್ತಾನಕ್ಕಾಗಿ ಮಾಡಿರುವ ಬೇಡಿಕೆಯು) ಇಸ್ಲಾಂ ನೀತಿಯಿಂದ ಹೊರತಾಗಿದೆಯಾದ್ದರಿಂದ ಇದನ್ನು ಪಾಪವೆಂದು ಕರೆಯಲು ನಾನು ಹಿಂಜರಿಯುವುದಿಲ್ಲ. ಮನುಕುಲದ ಒಗ್ಗಟ್ಟು ಹಾಗೂ ಭ್ರಾತೃತ್ವದ ಸಂಕೇತವಾಗಿ ಇಸ್ಲಾಂ ನಿಲ್ಲುತ್ತದೆ ಯೇ ಹೊರತು, ಮಾನವ ಕುಟುಂಬದ ಐಕಮತ್ಯವನ್ನು ಒಡೆದುಹಾಕುವುದಕ್ಕಲ್ಲ. ಆದ್ದರಿಂದ, ಭಾರತವನ್ನು ವಿಭಜಿಸಿ ಸಂಭವನೀಯ ಯುದ್ಧ ಗುಂಪುಗಳಾಗಿ ಮಾಡಲು ಯಾರು ಪ್ರಯತ್ನ ಮಾಡುತ್ತಾರೋ ಅಂತಹವರು ಭಾರತ ಮತ್ತು ಇಸ್ಲಾಮ್ ಎರಡಕ್ಕೂ ಬದ್ಧ ವೈರಿಗಳು. ಅವರು ನನ್ನನ್ನು ತುಂಡುತುಂಡಾಗಿ ಕತ್ತರಿಸಬಹುದು, ಆದರೆ ನಾನು ತಪ್ಪು ಎಂದು ಪರಿಗಣಿಸಿರುವ ಒಂದು ಕೆಲಸದಲ್ಲಿ ನಾನು ತೊಡಗಿಕೊಳ್ಳುವಂತೆ ಅವರು ಮಾಡಲಾರರು[...] ಬಿರುಸಾದ ಮಾತುಗಳ ನಡುವೆಯೂ ನಮ್ಮೆಲ್ಲಾ ಮುಸ್ಲಿಮರೊಂದಿಗೆ ಸ್ನೇಹದಿಂದ ನಡೆದುಕೊಳ್ಳುವುದು ಹಾಗೂ ನಮ್ಮ ಪ್ರೀತಿಯಲ್ಲಿ ಅವರನ್ನು ಗಟ್ಟಿಯಾಗಿ ಬಂಧಿಸಿಟ್ಟುಕೊಳ್ಳುವುದನ್ನು ನಾವು ಬಿಡಬಾರದು.<ref>ಪುನರ್ಮುದ್ರಿತವಾದ ''[http://www.amazon.com/gp/reader/0394714660/ ದಿ ಎಸ್ಸೆನ್ಷಿಯಲ್ ಗಾಂಧಿ: ಆನ್ ಆಂಥಾಲಜಿ ಆಫ್ ಹಿಸ್ ರೈಟಿಂಗ್ಸ್ ಆನ್ ಹಿಸ್ ಲೈಫ್, ವರ್ಕ್, ಅಂಡ್ ಐಡಿಯಾಸ್].'' ಲ್ಯೂಯಿಸ್ ಫಿಷರ್, ed., ೨೦೦೨ (ಪುನರ್ಮುದ್ರಿತ ಆವೃತ್ತಿ) pp. ೩೦೮–೯.</ref>
</blockquote>
ಆದರೂ, ಪಾಕಿಸ್ತಾನದ ವಿಷಯಕ್ಕೆ ಸಂಬಂಧಿಸಿದಂತೆ [[ಮಹಮದ್ ಅಲಿ ಜಿನ್ನಾ|ಜಿನ್ನಾ]]ರೊಂದಿಗಿನ ಗಾಂಧಿಯವರ ಸುದೀರ್ಘ ಪತ್ರ ವ್ಯವಹಾರದ ಕುರಿತು ಹೋಮರ್ ಜಾಕ್ರವರು ಒಂದಷ್ಟು ಟಿಪ್ಪಣಿಗಳನ್ನು ನೀಡುತ್ತಾರೆ: "ಭಾರತದ ವಿಭಜನೆಯನ್ನು ಗಾಂಧಿಯವರು ವೈಯಕ್ತಿಕವಾಗಿ ವಿರೋಧಿಸಿದ್ದರೂ ಸಹ ಅವರೊಂದು ಒಪ್ಪಂದವನ್ನು ಪ್ರಸ್ತಾಪಿಸಿದ್ದರು. ತಾತ್ಕಾಲಿಕ ಸರ್ಕಾರವೊಂದರ ಅಡಿಯಲ್ಲಿ ಸ್ವಾತಂತ್ರ್ಯವನ್ನು ಗಳಿಸಲು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ಗಳು ಸಹಕರಿಸಬೇಕು. ಅದಾದ ನಂತರ ಮುಸ್ಲಿಮರ ಬಾಹುಳ್ಯವನ್ನು ಹೊಂದಿರುವ ಜಿಲ್ಲೆಗಳಲ್ಲಿನ ಜನಮತದ ಆಧಾರದ ಮೇಲೆ ವಿಭಜನೆಯ ಪ್ರಶ್ನೆಯನ್ನು ನಿರ್ಧರಿಸಬಹುದು ಎಂಬುದು ಆ ಒಪ್ಪಂದದಲ್ಲಿತ್ತು." <ref>. ಜಾಕ್, ಹೋಮರ್ ''[https://books.google.com/books?id=XpWO-CoOhVEC&pg=PR13&lpg= PR11&dq=The+Gandhi +Reader :+A+Sourcebook+of+His+Life+and+Writings&sig=mu7B1to2ve7qqIYNmXQMd5jifsY ದಿ ಗಾಂಧಿ ರೀಡರ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}'' , p. ೪೧೮.</ref>
ಭಾರತದ ವಿಭಜನೆಗೆ ಸಂಬಂಧಿಸಿದಂತೆ ಗಾಂಧಿಯವರ ಈ ದ್ವಂದ್ವ ನಿಲುವುಗಳು ಹಿಂದುಗಳು ಮತ್ತು ಮುಸ್ಲಿಮರಿಂದ ಟೀಕೆಗೊಳಗಾದವು. ಮುಸ್ಲಿಮರ ರಾಜಕೀಯ ಹಕ್ಕುಗಳನ್ನು ಗಾಂಧಿಯವರು ಹಾಳುಮಾಡಿದರು ಎಂಬ ಕಾರಣವನ್ನು ಮುಂದೊಡ್ಡಿ [[ಮಹಮದ್ ಅಲಿ ಜಿನ್ನಾ|ಮಹಮ್ಮದ್ ಆಲಿ ಜಿನ್ನಾ]] ಹಾಗೂ ಇತರ ಸಮಕಾಲೀನ ಪಾಕಿಸ್ತಾನೀಯರು ಗಾಂಧಿಯವರನ್ನು ಖಂಡಿಸಿದರು. ರಾಜಕೀಯವಾಗಿ ಮುಸ್ಲಿಮರನ್ನು ಬೆಂಬಲಿಸುತ್ತಿರುವುದಕ್ಕೆ ಮತ್ತು ಹಿಂದೂಗಳ ವಿರುದ್ಧ ಮುಸ್ಲಿಮರು ಮಾಡುತ್ತಿರುವ ದುಷ್ಕೃತ್ಯಗಳಿಗೆ ಜಾಣಕುರುಡಾಗಿರುವುದನ್ನು ಕಂಡು, ಹಾಗೂ ಪಾಕಿಸ್ತಾನದ ಸೃಷ್ಟಿಗೆ ಅನುವು ಮಾಡಿಕೊಟ್ಟ ರೀತಿಗೆ ("ಭಾರತದ ವಿಭಜನೆಗೆ ಮುಂಚೆ ನನ್ನ ದೇಹವನ್ನು ತುಂಡು ತುಂಡಾಗಿ ಕತ್ತರಿಸಬೇಕು ಎಂದು ಸಾರ್ವಜನಿಕವಾಗಿ ಅವರೇ ಘೋಷಿಸಿದರೂ ವಿಭಜನೆಗೆ ಅನುವು ಮಾಡಿಕೊಟ್ಟಿರುವುದಕ್ಕೆ") [[ವಿನಾಯಕ್ ದಾಮೋದರ್ ಸಾವರ್ಕರ್]] ಮತ್ತು ಅವರ ಜೊತೆಗಾರರು ಗಾಂಧಿಯವರನ್ನು ಖಂಡಿಸಿದರು. [148] ಇದು ರಾಜಕೀಯ ಚರ್ಚಾವಿಷಯವಾಗಿ ಮುಂದುವರೆಯಿತು: ಪಾಕಿಸ್ತಾನಿ-ಅಮೆರಿಕನ್ ಇತಿಹಾಸಗಾರ್ತಿಯಾದ [[ಆಯೇಶಾ ಜಲಾಲ್|ಆಯೆಷಾ ಜಲಾಲ್]]ರಂತಹ ಕೆಲವರು, ಮುಸ್ಲಿಂ ಲೀಗ್ನೊಂದಿಗೆ ಅಧಿಕಾರವನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಿಸಿ ಗಾಂಧಿಯವರು ಹಾಗೂ ಕಾಂಗ್ರೆಸ್ ತೋರಿಸಿದ ಅಸಮ್ಮತಿಯಿಂದಾಗಿ ವಿಭಜನೆಯ ಕಾರ್ಯವು ತೀವ್ರಗೊಂಡಿತು ಎಂದು ವಾದಿಸುತ್ತಾರೆ. [[ಹಿಂದೂ ರಾಷ್ಟ್ರವಾದಿಗಳು|ಹಿಂದೂ ರಾಷ್ಟ್ರೀಯವಾದಿ]] ರಾಜಕಾರಣಿಯಾದ [[ಪ್ರವೀಣ್ ತೊಗಾಡಿಯಾ|ಪ್ರವೀಣ್ ತೊಗಾಡಿಯಾರಂತಹ]] ಇತರರೂ ಸಹ ಈ ವಿಷಯಕ್ಕೆ ಸಂಬಂಧಿಸಿ ಗಾಂಧಿಯವರ ನಾಯಕತ್ವ ಹಾಗೂ ನಡೆಗಳನ್ನು ಟೀಕಿಸಿ, ಈ ವಿಷಯದಲ್ಲಿ ಕಂಡುಬಂದ ಅತಿಯಾದ ದುರ್ಬಲತೆಯೇ ಭಾರತದ ವಿಭಜನೆಗೆ ಕಾರಣವಾಯಿತು ಎಂದಿದ್ದಾರೆ. [[1947ರ UN ವಿಭಜನೆ ಯೋಜನೆ|ಇಸ್ರೇಲ್ನ್ನು ಸೃಷ್ಟಿಸುವುದಕ್ಕಾಗಿ ಪ್ಯಾಲೆಸ್ತೇನ್ನ ವಿಭಜನೆ]] ಮಾಡುವ ವಿಷಯಕ್ಕೆ ಪ್ರತಿಕ್ರಿಯೆಯಾಗಿ ೧೯೩೦ ಅಂತ್ಯದಲ್ಲಿ ಗಾಂಧಿಯವರು [[#ರಾಜಕೀಯವಾಗಿ ಭೌಗೋಳಿಕ ವಿಭಜನೆ|ವಿಭಜನೆ]]ಗೆ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದರು. ಈ ಕುರಿತು ೧೯೩೮ರ ಅಕ್ಟೊಬರ್ ೨೬ರಂದು ''ಹರಿಜನ್'' ಪತ್ರಿಕೆಯಲ್ಲಿ ಅವರು ಈ ರೀತಿ ಹೇಳಿದ್ದಾರೆ:
<blockquote>
ಪ್ಯಾಲೆಸ್ತೇನ್ನಲ್ಲಿನ ಅರಬ್-ಯಹೂದ್ಯರ ಪ್ರಶ್ನೆಗೆ ಮತ್ತು [[ಜರ್ಮನಿಯಲ್ಲಿನ ಯಹೂದ್ಯರ ಇತಿಹಾಸ#ನಾಜಿಗಳ ಅಡಿಯಾಳುಗಳಾದ ಯಹೂದ್ಯರು (1930ರಿಂದ-1940)|<span class="goog-gtc-fnr-highlight">ಜರ್ಮನಿಯಲ್ಲಿರುವ ಯಹೂದ್ಯರ ಶೋಷಣೆ</span>]]ಗೆ ಸಂಬಂಧಿಸಿದಂತೆ ನನ್ನ ನಿರ್ಧಾರಗಳನ್ನು ತಿಳಿಸಬೇಕೆಂದು ನನಗೆ ಹಲವು ಪತ್ರಗಳು ಬಂದಿವೆ. ಈ ತರಹದ ತುಂಬಾ ಕ್ಲಿಷ್ಟಕರ ಪ್ರಶ್ನೆಗೆ ಹಿಂಜರಿಕೆಯಿಂದಲೇ ನನ್ನ ನಿರ್ಧಾರಗಳನ್ನು ತಿಳಿಸಬೇಕಾಗಿ ಬಂದಿದೆ.ಯಹೂದ್ಯರ ಬಗ್ಗೆ ನನ್ನೆಲ್ಲಾ ಸಹಾನುಭೂತಿಗಳಿವೆ. ನಾನು ದಕ್ಷಿಣ ಆಫ್ರಿಕಾದಲ್ಲಿ ಅವರನ್ನು ತುಂಬಾ ಹತ್ತಿರದಿಂದ ಕಂಡಿದ್ದು, ಅವರಲ್ಲಿ ಕೆಲವರು ಜೀವನದುದ್ದಕ್ಕೂ ಸ್ನೇಹಿತರಾಗಿ ಉಳಿದುಕೊಂಡಿದ್ದಾರೆ. ಜೀವನಪರ್ಯಂತ ಅವರು ಅನುಭವಿಸಿರುವ ಕಷ್ಟಕೋಟಲೆಗಳನ್ನು ಈ ಗೆಳೆಯರ ಮೂಲಕ ನಾನು ಹೆಚ್ಚಿನ ರೀತಿಯಲ್ಲಿ ಅರಿತುಕೊಂಡಿರುವೆ. ಅವರು ಕ್ರೈಸ್ತ ಮತದಲ್ಲಿಯೇ ಇದ್ದರೂ ಅಸ್ಪೃಶ್ಯರಾಗಿದ್ದರು[...] ಆದರೆ ನನ್ನ ಈ ಸಹಾನುಭೂತಿಯು ನ್ಯಾಯ ಒದಗಿಸಲು ಮಾಡಬೇಕಾದ ಅಗತ್ಯ ಕ್ರಮಗಳನ್ನು ಮಾಡುವಲ್ಲಿ ನನ್ನನ್ನು ಕುರುಡಾಗಿಸಿಲ್ಲ. ತಮ್ಮ ಸ್ವಂತ ರಾಷ್ಟ್ರಕ್ಕಾಗಿ ಯಹೂದ್ಯರು ಮಾಡಿದ ಕೂಗು ನನಗೆ ಅಷ್ಟಾಗಿ ಮನಮುಟ್ಟಲಿಲ್ಲ. ಈ ಅನ್ವೇಷಣೆಗೆ ಮತ್ತು ಪ್ಯಾಲೆಸ್ತೇನ್ಗೆ ಹಿಂದಿರುಗುವುದಕ್ಕೆ ಸಂಬಂಧಿಸಿದ ಯಹೂದ್ಯರ ಹಾತೊರೆಯುವಿಕೆಗೆ ಬೈಬಲ್ನಲ್ಲಿಯೇ ಅನುಮೋದನೆಯಿದೆ. ಈ ಭೂಮಿಯಲ್ಲಿರುವ ಬೇರೆ ಜನಗಳ ತರಹ, ತಾವು ಹುಟ್ಟಿದ, ಜೀವನೋಪಾಯಕ್ಕಾಗಿ ದುಡಿದ ದೇಶವನ್ನೇ ತಮ್ಮ ಸ್ವಂತ ಮನೆಯೆಂದು ಅವರೇಕೆ ಭಾವಿಸಬಾರದು?ಇಂಗ್ಲೆಂಡ್ ಆಂಗ್ಲರಿಗೆ ಅಥವಾ ಫ್ರಾನ್ಸ್ ಫ್ರೆಂಚರಿಗೆ ಸೇರಿರುವಂತೆಯೇ ಪ್ಯಾಲೆಸ್ತೇನ್ ಅರಬರಿಗೆ ಸೇರಿದೆ. ಯಹೂದ್ಯರನ್ನು ಅರಬರ ಮೇಲೆ ಹೇರುವುದು ತಪ್ಪು ಮತ್ತು ಅಮಾನವೀಯ. ಇಂದು ಪ್ಯಾಲೆಸ್ತೇನ್ನಲ್ಲಿ ನಡೆಯುತ್ತಿರುವ ಘಟನೆಗಳಿಗೆ ಯಾವುದೇ ನೀತಿಸಂಹಿತೆ ಯಿಂದಲೂ ಸಮರ್ಥಿಸಲು ಸಾಧ್ಯವಿಲ್ಲ.<ref>ಪುನರ್ಮುದ್ರಿತವಾದ ''[http://www.amazon.com/gp/reader/0394714660/ ದಿ ಎಸ್ಸೆನ್ಷಿಯಲ್ ಗಾಂಧಿ: ಆನ್ ಆಂಥಾಲಜಿ ಆಫ್ ಹಿಸ್ ರೈಟಿಂಗ್ಸ್ ಆನ್ ಹಿಸ್ ಲೈಫ್, ವರ್ಕ್, ಅಂಡ್ ಐಡಿಯಾಸ್].'' , ಲ್ಯೂಯಿಸ್ ಫಿಷರ್, ed., ೨೦೦೨ (ಪುನರ್ಮುದ್ರಿತ ಆವೃತ್ತಿ) pp. ೨೮೬-೨೮೮.</ref><ref>{{cite web |url=http://lists.ifas.ufl.edu/cgi-bin/wa.exe?A2=ind0109&L=sanet-mg&P=31587 |title=SANET-MG Archives - September 2001 (#303) |publisher=Lists.ifas.ufl.edu |date= |accessdate=2009-03-12 |archive-date=2018-11-30 |archive-url=https://web.archive.org/web/20181130114616/http://lists.ifas.ufl.edu/cgi-bin/wa.exe?A2=ind0109&L=sanet-mg&P=31587 |url-status=dead }}</ref></blockquote>
=== ಹಿಂಸಾತ್ಮಕ ಪ್ರತಿಭಟನೆಯ ತಿರಸ್ಕರಣೆ ===
*ಅತಿಹೆಚ್ಚಿನ ಹಿಂಸಾತ್ಮಕ ಮಾರ್ಗಗಳಿಂದ ಸ್ವಾತಂತ್ರ್ಯವನ್ನು ಗಳಿಸಲು ಪ್ರಯತ್ನ ಪಟ್ಟವರ ಬಗ್ಗೆ ಗಾಂಧಿಯವರು ಮಾಡಿದ ಟೀಕೆಗಳಿಗಾಗಿ ಅವರೂ ಸಹ ಒಂದಷ್ಟು ರಾಜಕೀಯ ಟೀಕೆಗಳಿಗೆ ಗುರಿಯಾಗಬೇಕಾಯಿತು. [[ಭಗತ್ ಸಿಂಗ್]], [[ಸುಖ್ದೇವ್]], [[ಉದ್ದಮ್ ಸಿಂಗ್|ಉಧಮ್ ಸಿಂಗ್]] ಮತ್ತು [[ರಾಜ್ಗುರು|ರಾಜ್ಗುರುರವರನ್ನು]] ನೇಣಿಗೆ ಹಾಕುವುದನ್ನು ಪ್ರತಿಭಟಿಸಲು ಅವರು ನಿರಾಕರಿಸಿದ್ದು ಕೆಲವು ಪಕ್ಷಗಳಿಂದ ಬಂದ ಖಂಡನೆಯ ಮೂಲವಾಯಿತು.<ref>[http://www.kamat.com/mmgandhi/onbhagatsingh.htm ಮಹಾತ್ಮ ಗಾಂಧಿ ಆನ್ ಭಗತ್ ಸಿಂಗ್].</ref><ref>[https://archive.is/20121209000556/india_resource.tripod.com/gandhi.html ಗಾಂಧಿ — 'ಮಹಾತ್ಮ' ಆರ್ ಫ್ಲಾಡ್ ಜೀನೀಯಸ್?].</ref>
*ಆ ಟೀಕೆಗಳಿಗೆ ಗಾಂಧಿಯವರು ಪ್ರತಿಕ್ರಿಯಿಸಿದ್ದು ಹೀಗೆ: "ಒಂದು ಕಾಲದಲ್ಲಿ ಜನ ನನ್ನ ಮಾತನ್ನು ಕೇಳುತ್ತಿದ್ದರು. ಏಕೆಂದರೆ ಅವರ ಬಳಿ ಆಯುಧಗಳೇ ಇಲ್ಲದಿದ್ದಾಗ ಬ್ರಿಟಿಷರ ವಿರುದ್ದ ಯಾವುದೇ ಶಸ್ತ್ರಗಳಿಲ್ಲದೆಯೇ ಹೋರಾಡುವುದು ಹೇಗೆ ಎಂದು ಅವರಿಗೆ ತೋರಿಸಿಕೊಟ್ಟಿದ್ದೆ...ಆದರೆ ಈಗ ನನ್ನ ಅಹಿಂಸಾ ತತ್ವಗಳಿಂದ ಅವರಿಗೆ [ಹಿಂದು–ಮುಸ್ಲಿಮ್ ದಂಗೆಕೋರರಿಗೆ] ಪ್ರಯೋಜನವಿಲ್ಲ ಎಂಬುದನ್ನು ಇಂದು ನಾನು ಕೇಳ್ಪಟ್ಟಿರುವೆ. ಆದ್ದರಿಂದ, ಜನರು ಆತ್ಮರಕ್ಷಣೆಗಾಗಿ ಶಸ್ತ್ರಸಜ್ಜಿತರಾಗಬೇಕು."<ref>ಪುನರ್ಮುದ್ರಿತವಾದ ''[http://www.amazon.com/gp/reader/0394714660/ ದಿ ಎಸ್ಸೆನ್ಷಿಯಲ್ ಗಾಂಧಿ: ಆನ್ ಆಂಥಾಲಜಿ ಆಫ್ ಹಿಸ್ ರೈಟಿಂಗ್ಸ್ ಆನ್ ಹಿಸ್ ಲೈಫ್, ವರ್ಕ್, ಅಂಡ್ ಐಡಿಯಾಸ್].'' , ಲ್ಯೂಯಿಸ್ ಫಿಷರ್, ed., ೨೦೦೨ (ಪುನರ್ಮುದ್ರಿತ ಆವೃತ್ತಿ) p. ೩೧೧.</ref> ಹೋಮರ್ ಜಾಕ್ನ ''ದಿ ಗಾಂಧಿ ರೀಡರ್: ಎ ಸೋರ್ಸ್ಬುಕ್ ಆಫ್ ಹಿಸ್ ಲೈಫ್ ಅಂಡ್ ರೈಟಿಂಗ್ಸ್'' ಎಂಬ ಪುಸ್ತಕದಲ್ಲಿ ಮರು ಮುದ್ರಣಗೊಂಡ ಅಸಂಖ್ಯಾತ ಲೇಖನಗಳಲ್ಲಿ ಅವರು ತಮ್ಮ ವಾದಸರಣಿಯನ್ನು ಮುಂದುವರಿಸಿದರು.
*ಪ್ರಥಮವಾಗಿ, ೧೯೩೮ರಲ್ಲಿ ಬರೆಯಲಾದ "ಜಿಯೋನಿಸ್ಮ್ ಅಂಡ್ ಆಂಟಿ-ಸೆಮಿಟಿಸ್ಮ್,"ಎಂಬ ಲೇಖನದಲ್ಲಿ, ೧೯೩೦ರ [[ಸತ್ಯಾಗ್ರಹ|ಸತ್ಯಾಗ್ರಹದ]] ಸನ್ನಿವೇಶದಲ್ಲಿ ನಡೆದ [[ಜರ್ಮನಿಯಲ್ಲಿನ ಯಹೂದ್ಯರ ಇತಿಹಾಸ#ನಾಜಿಗಳ ಅಡಿಯಾಳುಗಳಾದ ಯಹೂದ್ಯರು (1930ರಿಂದ- 1940)|ಜರ್ಮನಿಯಲ್ಲಿರುವ ಯಹೂದ್ಯರ ಶೋಷಣೆ]]ಯ ಕುರಿತು ಗಾಂಧಿಯವರು ಟಿಪ್ಪಣಿಯನ್ನು ಬರೆದಿದ್ದಾರೆ. ಯಹೂದ್ಯರು ಜರ್ಮನಿಯಲ್ಲಿ ಎದುರಿಸಿದ ಕಷ್ಟಕೋಟಲೆಗಳನ್ನು ಎದುರಿಸುವಲ್ಲಿ ಅಹಿಂಸಾ ಮಾರ್ಗವನ್ನು ಒಂದು ವಿಧಾನವನ್ನಾಗಿ ಅವರು ತೋರಿಸಿಕೊಟ್ಟಿದ್ದು, ಅದರ ಕುರಿತು ಈ ರೀತಿ ಹೇಳುತ್ತಾರೆ,
<blockquote>
*ನಾನೇನಾದರೂ ಯಹೂದ್ಯನಾಗಿದ್ದು ಜರ್ಮನಿಯಲ್ಲಿ ಹುಟ್ಟಿ ಜೀವನೋಪಾಯವನ್ನು ಅಲ್ಲಿಯೇ ಗಳಿಸಿದ್ದೇ ಆಗಿದ್ದರೆ, ಅತಿ ಎತ್ತರದ ಯಹೂದ್ಯೇತರ ಜರ್ಮನ್ ದೈತ್ಯನಂತೆಯೇ ಜರ್ಮನಿಯನ್ನು ನನ್ನ ಮನೆಯೆಂದು ಸಮರ್ಥಿಸುತ್ತಿದ್ದೆ ಮತ್ತು ನನ್ನನ್ನು ಗುಂಡಿಟ್ಟು ಕೊಲ್ಲುವಂತೆ ಅಥವಾ ಕತ್ತಲ ಕೋಣೆಯಲ್ಲಿ ಬಂಧಿಸಿಡುವಂತೆ ಸವಾಲೆಯೆಸುತ್ತಿದ್ದೆನೇ ವಿನಃ, ತಾರತಮ್ಯ ನೀತಿಗೆ ನನ್ನನ್ನು ಒಪ್ಪಿಸಿಕೊಳ್ಳಲು ಅಥವಾ ಬಹಿಷ್ಕಾರಕ್ಕೆ ಒಳಗಾಗಲು ನಾನು ತಿರಸ್ಕರಿಸುತ್ತಿದ್ದೆ.
* ಇದನ್ನು ನಾನು ಮಾಡುವುದಕ್ಕಾಗಿ ಸಾರ್ವಜನಿಕ ಪ್ರತಿರೋಧದಲ್ಲಿ ಯಹೂದ್ಯರು ಬಂದು ನನ್ನನ್ನು ಸೇರಬೇಕು ಎಂದು ನಾನು ಕಾಯುವ ಅವಶ್ಯಕತೆಯಲ್ಲ. ಆದರೆ ಅಂತ್ಯದಲ್ಲಿ ಉಳಿದವರೂ ಸಹ ನನ್ನ ಉದಾಹರಣೆಯನ್ನೇ ಅನುಸರಿಸುತ್ತಾರೆ ಎಂಬ ಆತ್ಮವಿಶ್ವಾಸ ಹೊಂದಿರುತ್ತಿದ್ದೆ. ಯಾವುದೇ ಒಬ್ಬ ಯಹೂದ್ಯ ಅಥವಾ ಎಲ್ಲ ಯಹೂದ್ಯರು ಇಲ್ಲಿ ನೀಡಿರುವ ಸಲಹೆಯನ್ನು ಒಪ್ಪಿಕೊಂಡಿದ್ದೇ ಆಗಿದ್ದಲ್ಲಿ, ಆತ ಅಥವಾ ಅವರು ಈಗಿನದ್ದಕ್ಕಿಂತ ಕೆಟ್ಟ ಪರಿಸ್ಥಿತಿಯಲ್ಲಿರಲಾರರು. ಸ್ವ ಇಚ್ಛೆಯಿಂದ ಅನುಭವಿಸುವ ಕಷ್ಟವು ಅವರಿಗೆ ಆಂತರಿಕ ಬಲ ಮತ್ತು ಸಂತೋಷವನ್ನು ಕೊಡುತ್ತದೆ. *ಇಂತಹ ಹಗೆತನಗಳ ಘೋಷಣೆಗೆ ತನ್ನ ಪ್ರಥಮ ಉತ್ತರವೆಂಬ ರೀತಿಯಲ್ಲಿ ಹಿಟ್ಲರ್ನ ಉದ್ದೇಶಪೂರ್ವಕ ಹಿಂಸಾಚಾರವು ಯಹೂದ್ಯರ ಸಾಮೂಹಿಕ ಮಾರಣಹೋಮದಲ್ಲಿ ಕೂಡ ಕೊನೆಗೊಳ್ಳಬಹುದು. ಆದರೆ ಸ್ವ ಇಚ್ಛೆಯ ಬಳಲಿಕೆಗೆ ಯುಹೂದಿಗಳ ಮನಸ್ಸು ಸಿದ್ಧವಾಗುವುದಾದರೆ, ನಾನು ಕಲ್ಪಿಸಿಕೊಂಡ ಮಾರಣಹೋಮವು ಕೂಡಾ ಕೃತಜ್ಞತೆ ಅರ್ಪಿಸುವ ದಿನವಾಗಿ ಬದಲಾಗಬಹುದು ಮತ್ತು ಪ್ರಜಾಪೀಡಕನ ಕೈಗಳಿಂದಲೂ ವರ್ಣಭೇದ ಪದ್ಧತಿಯನ್ನು ಜೆಹೊವಾ ದೇವನು ವಿಮೋಚನೆಗೊಳಿಸಿದಕ್ಕೆ ಸಂತೋಷವನ್ನು ಹೊಂದಬಹುದು. ದೇವರನ್ನು ಕಂಡು ಭಯಪಡುವವರಿಗೆ ಸಾವೆಂದರೆ ಏನೂ ಭಯವಿಲ್ಲ.<ref>ಜಾಕ್, ಹೋಮರ್. ''[https://books.google.com/books?id=XpWO-GoOhVEC&pg=PR13&lpg=PR11&dq=The+Gandhi+Reader:+A+Sourcebook+of+His+Life+and+Writings&sig=mu7B1to2ve7qqIYNmXQMd5jifsY ದಿ ಗಾಂಧಿ ರೀಡರ್]'' , pp. ೩೧೯–೨೦.</ref> </blockquote>
*ಗಾಂಧಿಯವರ ಈ ಮಾತುಗಳು ವ್ಯಾಪಕ ಟೀಕೆಗೊಳಗಾದವು ಮತ್ತು "ಯಹೂದ್ಯರ ಕುರಿತಾದ ಪ್ರಶ್ನೆಗಳು" ಎಂಬ ಲೇಖನದಲ್ಲಿ ಈ ಕುರಿತು ಅವರು ಹೀಗೆ ಪ್ರತಿಕ್ರಿಯಿಸಿದರು: "ಯಹೂದ್ಯರಿಗೆ ನಾನು ಮಾಡಿರುವ ಮನವಿಯನ್ನು ಟೀಕಿಸಿರುವ ವೃತ್ತಪತ್ರಿಕೆಗಳ ಎರಡು ಸುದ್ದಿ ತುಣುಕುಗಳನ್ನು ನನ್ನ ಸ್ನೇಹಿತರು ನನಗೆ ಕಳಿಸಿದ್ದಾರೆ. ಯಹೂದ್ಯರ ಮೇಲೆ ನಡೆದಿರುವ ಅಪಚಾರಗಳ ವಿರುದ್ಧ ಅಹಿಂಸೆಯನ್ನು ಪರಿಹಾರವಾಗಿ ಪ್ರಸ್ತುತಪಡಿಸಿರುವುದಕ್ಕಾಗಿ ಈ ಎರಡು ಟೀಕಾಕಾರರು ನಾನು ಹೊಸದೇನನ್ನೂ ಸಲಹೆ ನೀಡಿಲ್ಲ ಎಂದು ಸೂಚಿಸಿದ್ದಾರೆ.
*ಹೃದಯದಲ್ಲಿ ಅಡಕವಾಗಿರುವ ಹಿಂಸೆಯನ್ನು ಬಿಟ್ಟುಬಿಡುವ ಬಗ್ಗೆ ಮತ್ತು ತನ್ಮೂಲಕ ಉದ್ಭವವಾಗುವ ಶಕ್ತಿಯನ್ನು ನಿರಂತರವಾಗಿ ಅಭ್ಯಾಸ ಮಾಡುವ ಬಗ್ಗೆ ನಾನು ಕೋರಿಕೊಂಡಿರುವೆ <ref name="Homer-322">ಜಾಕ್, ಹೋಮರ್. ''ದಿ ಗಾಂಧಿ ರೀಡರ್'' , p. ೩೨೨.</ref> ಯಹೂದ್ಯರು ಎದುರಿಸುತ್ತಿರುವ ನೆತ್ತಿಯ ಮೇಲೆ ತೂಗುತ್ತಿರುವ [[ಹತ್ಯಾಕಾಂಡ|ಸಾಮೂಹಿಕ ಬಲಿ]]ಗೆ ಸಂಬಂಧಿಸಿ ಗಾಂಧಿಯವರು ನೀಡಿದ ಹೇಳಿಕೆಗಳು ಅಸಂಖ್ಯಾತ ಟೀಕಾಕಾರರಿಂದ ಟೀಕೆಗೆ ಒಳಗಾಯಿತು.<ref>ಡೇವಿಡ್ ಲ್ಯೂಯಿಸ್ ಷೆಫರ್. [http://www.nationalreview.com/comment/comment-schaefer042803.asp ವಾಟ್ ಡಿಡ್ ಗಾಂಧಿ ಡು?]. ''ನ್ಯಾಷಿನಲ್ ರಿವ್ಯೂವ್'' , ೨೮ ಏಪ್ರಿಲ್ ೨೦೦೩. ೨೧ ಮಾರ್ಚ್ ೨೦೦೬ರಂದು ಪಡೆದುಕೊಳ್ಳಲಾಯಿತು; ರಿಚರ್ಡ್ ಗ್ರೆನಿಯೆರ್. [http://eserver.org/history/ghandi-nobody-knows.txt "ದಿ ಗಾಂಧಿ ನೋಬಡಿ ನೋಸ್"] {{Webarchive|url=https://web.archive.org/web/20080516231847/http://eserver.org/history/ghandi-nobody-knows.txt |date=2008-05-16 }}. ''[[ಕಮೆಂಟರಿ ನಿಯತಕಾಲಿಕ]]'' . ಮಾರ್ಚ್ ೧೯೮೩. ೨೧ ಮಾರ್ಚ್ ೨೦೦೬ರಂದು ಪಡೆದುಕೊಳ್ಳಲಾಯಿತು.</ref>
*೧೯೩೯ರ ಫೆಬ್ರವರಿ ೨೪ರಂದು [[ಮಾರ್ಟಿನ್ ಬುಬರ್|ಮಾರ್ಟಿನ್ ಬುಬರ್ರವರು]] ಗಾಂಧಿಯವರಿಗೆ ತೀಕ್ಷ್ನ ಟೀಕೆಯನ್ನು ಒಳಗೊಂಡ ಮುಕ್ತ ಪತ್ರವೊಂದನ್ನು ಬರೆದರು. ಬುಬರ್ನ ಪ್ರತಿಪಾದನೆಯಂತೆ, ಬ್ರಿಟಿಷ್ರು ಭಾರತೀಯರನ್ನು ನಡೆಸಿಕೊಳ್ಳುತ್ತಿದ್ದ ರೀತಿ ಹಾಗೂ ನಾಜಿಗಳು ಯಹೂದ್ಯರನ್ನು ನಡೆಸಿಕೊಳ್ಳುತ್ತಿದ್ದ ರೀತಿ ಎರಡನ್ನೂ ಒಂದಕ್ಕೊಂದು ಹೋಲಿಸಿ ನೋಡಿದರೆ ತುಂಬಾ ವಿರುದ್ದವಾಗಿದ್ದವು; ಮಿಗಿಲಾಗಿ, ಭಾರತೀಯರು ಶೋಷಣೆಗೆ ಒಳಗಾದ ಸಂದರ್ಭದಲ್ಲಿ, ಗಾಂಧಿಯವರು ಸಹ ಅಪರೂಪಕ್ಕೊಮ್ಮೆ, ಬಲಪ್ರಯೊಗವನ್ನು ಬೆಂಬಲಿಸುತ್ತಿದ್ದರು.<ref>ಹರ್ಟ್ಜ್ಬರ್ಗ್, ಆರ್ಥರ್. ದಿ ಜಿಯೋನಿಸ್ಟ್ ಐಡಿಯಾ. PA: ಜ್ಯೂಯಿಷ್ ಪಬ್ಲಿಕೇಶನ್ಸ್ ಸೊಸೈಟಿ, ೧೯೯೭, pp. ೪೬೩-೪೬೪.; ಇದನ್ನೂ ನೋಡಿ ಗೊರ್ಡನ್ ಬ್ರೌನ್, ಹೈಮ್. "ಎ ರಿಜೆಕ್ಷನ್ ಆಫ್ ಸ್ಪಿರಿಚ್ಯುಯಲ್ ಇಂಪೀರಿಯಲಿಸ್ಮ್: ರಿಫ್ಲೆಕ್ಷನ್ಸ್ ಆನ್ ಬರ್ಬರ್'ಸ್ ಲೆಟರ್ ಟು ಗಾಂಧಿ." ''ಜರ್ನಲ್ ಆಫ್ ಎಕನಾಮಿಕಲ್ ಸ್ಟಡೀಸ್'' , ೨೨ ಜೂನ್ ೧೯೯೯.</ref>
*೧೯೩೦ರಲ್ಲಿನ [[ಜರ್ಮನಿಯಲ್ಲಿನ ಯಹೂದ್ಯರ ಇತಿಹಾಸ#ನಾಜಿಗಳ ಅಡಿಯಾಳುಗಳಾದ ಯಹೂದ್ಯರು (1930ರಿಂದ-1940)|ಜರ್ಮನಿಯಲ್ಲಿರುವ ಯಹೂದ್ಯರ ಶೋಷಣೆ]]ಗೆ ಸಂಬಂಧಿಸಿ [[ಸತ್ಯಾಗ್ರಹ|ಸತ್ಯಾಗ್ರಹದ]] ವಿಷಯಕ್ಕೆ ಸಂಬಂಧಿಸಿದಂತೆ ಗಾಂಧಿಯವರು ವ್ಯಾಖ್ಯೆ ಬರೆದಿದ್ದಾರೆ. ಮೇಲೆ ತಿಳಿಸಿರುವಂತೆ ನಾಜಿಗಳಿಂದ ಯಹೂದ್ಯರ ಶೋಷಣೆಗೆ ಸಂಬಂಧಿಸಿ ನವೆಂಬರ್ ೧೯೩೮ರ ಲೇಖನದಲ್ಲಿ ಅವರು ಇದಕ್ಕೆಲ್ಲ ಅಹಿಂಸೆಯೇ ಮಾರ್ಗವೆಂದು ಹೇಳಿದ್ದಾರೆ:
<blockquote>
*ಜರ್ಮನ್ರಿಂದಾಗುತ್ತಿರುವ ಯಹೂದ್ಯರ ಶೋಷಣೆಯಂತಹ ಘಟನೆಗೆ ಇತಿಹಾಸದಲ್ಲಿ ಮತ್ತಾವ ಸಮಾನ ಘಟನೆಯೂ ಕಾಣಸಿಗುವುದಿಲ್ಲ. ಹಿಂದಿದ್ದ ಪ್ರಜಾಪೀಡಕರುಗಳೂ ಸಹ ಹಿಟ್ಲರ್ನ ಹಾಗೆ ಹುಚ್ಚು ಹಿಡಿದವರಂತೆ ವರ್ತಿಸಿರಲಿಲ್ಲ. ಧಾರ್ಮಿಕತೆ ದುರಭಿಮಾನದಿಂದ ಅವನು ಆ ರೀತಿಯ ಕೆಲಸಗಳನ್ನು ಮಾಡಿದ. ಏಕೆಂದರೆ, ಪ್ರತ್ಯೇಕವಾದ ಮತ್ತು ಉಗ್ರ ರಾಷ್ಟ್ರೀಯತೆಯನ್ನು ಹೊಂದಿರುವ ಹೊಸ ಧರ್ಮವೊಂದನ್ನು ಆತ ಪ್ರತಿಪಾದಿಸುತ್ತಿದ್ದು, ಅದರ ಹೆಸರಿನಲ್ಲಿ ಯಾವುದೇ ಅಮಾನವೀಯತೆಯೂ ಮಾನವೀಯತೆಯ ಕೆಲಸವಾಗಿ ಬದಲಾಗಿ ಇಲ್ಲಿ ಮತ್ತು ಇನ್ನು ಮುಂದೆ ಪುರಸ್ಕೃತಗೊಳ್ಳುತ್ತದೆ. ನಿಸ್ಸಂಶಯವಾಗಿ ಹುಚ್ಚನಾಗಿರುವ ಆದರೆ ತುಂಬಾ ಧೈರ್ಯಶಾಲಿಯಾದ ಯುವಕನೋರ್ವನ ಅಪರಾಧವನ್ನು ಅವನ ಸಮಗ್ರ ಜನಾಂಗವು ನಂಬಲಸಾಧ್ಯವಾದ ಉಗ್ರತೆಯೊಂದಿಗೆ ಅನುಸರಿಸುತ್ತದೆ.
*ಮಾನವೀಯತೆಯ ಹೆಸರಿನಲ್ಲಿ ಮತ್ತು ಮಾನವೀಯತೆಗಾಗಿ ಅಲ್ಲೇನಾದರೂ ಸಮರ್ಥನೀಯ ಯುದ್ಧವಿರಲು ಸಾಧ್ಯವಾಗುವುದಾದರೆ, ಸ್ವೇಚ್ಛಾಚಾರದ ರೀತಿಯಲ್ಲಿ ಒಂದು ಸಂಪೂರ್ಣ ಜನಾಂಗವನ್ನು ಶೋಷಿಸುವುದನ್ನು ತಡೆಗಟ್ಟಲು ಜರ್ಮನಿಯ ವಿರುದ್ಧದ ಯುದ್ಧ ಮಾಡಿದರೆ ಅದಕ್ಕೆ ಸಂಪೂರ್ಣ ಸಮರ್ಥನೆ ಸಿಗುತ್ತದೆ. ಆದರೆ ನನಗೆ ಯಾವುದೇ ರೀತಿಯ ಕದನಗಳಲ್ಲಿಯೂ ನಂಬಿಕೆಯಿಲ್ಲ. ಆದ್ದರಿಂದ ಆ ರೀತಿಯ ಕದನದ ಸಾಧಕ-ಬಾಧಕಗಳ ಕುರಿತಾದ ಚರ್ಚೆಯು ನನ್ನ ವ್ಯಾಪ್ತಿ ಅಥವಾ ವಲಯದಿಂದ ಆಚೆಯಿದೆ.
*ಆದರೆ ಒಂದು ವೇಳೆ ಜರ್ಮನಿಯ ವಿರುದ್ದ ಕದನ ನಡೆಯದಿದ್ದರೆ, ಅದೂ ಕೂಡ ಯಹೂದ್ಯರ ವಿರುದ್ದ ಮಾಡಿದ ಒಂದು ಘೋರ ಕೃತ್ಯವೇ ಆಗುತ್ತದೆ, ಜರ್ಮನಿಯ ಜೊತೆಗಿನ ಬಾಂಧವ್ಯ ಇಲ್ಲದಂತಾಗುತ್ತದೆ. ನ್ಯಾಯ ಮತ್ತು ಪ್ರಜಾಪ್ರಭುತ್ವದ ಪರ ಇರುವ ಒಂದು ದೇಶ ಮತ್ತು ಇವೆರಡಕ್ಕೂ ಶತ್ರುವಾಗಿರುವ ಇನ್ನೊಂದು ದೇಶದ ನಡುವೆ ಹೇಗೆ ಬಾಂಧವ್ಯ ಬೆಳೆಯುವುದಕ್ಕೆ ಸಾಧ್ಯ?" <ref>ಜಾಕ್, ಹೋಮರ್. ''ದಿ ಗಾಂಧಿ ರೀಡರ್'' , ''ಹರಿಜನ್'' , ೨೬ ನವೆಂಬರ್ ೧೯೩೮, pp. ೩೧೭–೩೧೮.</ref><ref>ಮೋಹನ್ದಾಸ್K. ಗಾಂಧಿ. [http://lists.ifas.ufl.edu/cgi-bin/wa.exe?A2=ind0109&L=sanet-mg&P=31587 ಎ ನಾನ್ ವಯೊಲೆಂಟ್ ಲುಕ್ ಅಟ್ ಕಾನ್ಫ್ಲಿಕ್ಟ್ & ವಯೊಲೆನ್ಸ್] {{Webarchive|url=https://web.archive.org/web/20181130114616/http://lists.ifas.ufl.edu/cgi-bin/wa.exe?A2=ind0109&L=sanet-mg&P=31587 |date=2018-11-30 }} ೨೬ ನವೆಂಬರ್ ೧೯೩೮ರ ''ಹರಿಜನ್'' ನಲ್ಲಿ ಪ್ರಕಟವಾಯಿತು</ref></blockquote>
=== ದಕ್ಷಿಣ ಆಫ್ರಿಕಾದಲ್ಲಿದ್ದಾಗ ಬರೆದ ಲೇಖನಗಳು ===
*ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿದ್ದಾಗ ಬರೆದ ಕೆಲವು ಲೇಖನಗಳು ವಿವಾದಾತ್ಮಕವಾಗಿವೆ. ೭ ಮಾರ್ಚ್ ೧೯೦೮ರಂದು, ಗಾಂಧಿಯವರು ದಕ್ಷಿಣ ಆಫ್ರಿಕಾದ ಜೈಲಿನಲ್ಲಿದ್ದಾಗ ''[[ಭಾರತೀಯರ ಅಭಿಪ್ರಾಯ|ಇಂಡಿಯನ್ ಒಪೀನಿಯನ್]]'' ನಲ್ಲಿ ಹೀಗೆ ಬರೆದಿದ್ದಾರೆ: "ಕಾಫೀರ ಬುಟಕಟ್ಟಿನವರು ನಿಯಮದಂತೆ ಅನಾಗರಿಕರು - ಈ ಖೈದಿಗಳು ಹೆಚ್ಚು ಕಡಿಮೆ ಅವರಂತೆಯೇ. ಅವರೆಲ್ಲರೂ ತಂಟೆಕೋರರು, ಕೊಳಕು ಜನಗಳು, ಮತ್ತು ಹೆಚ್ಚೂ ಕಡಿಮೆ ಪ್ರಾಣಿಗಳಂತೆಯೇ ವಾಸಿಸುತ್ತಾರೆ." <ref>{{cite book|title=The Collected Works of Mahatma Gandhi|volume=8|page=199}}</ref> ೧೯೦೩ರಲ್ಲಿ ವಲಸೆ ವಿಷಯದ ಬಗ್ಗೆ ಬರೆಯುತ್ತಿರಬೇಕಾದರೆ , ಗಾಂಧಿಯವರು ಹೀಗೆ ಉಲ್ಲೇಖಿಸಿದ್ದಾರೆ: "ಜನಾಂಗದ ಶುದ್ಧತೆ ಬಗ್ಗೆ ನಾವು ತುಂಬಾ ನಂಬಿಕೊಳ್ಳುತ್ತೇವೆ.
* ಅವರು ನಮ್ಮದೇ ರೀತಿಯಲ್ಲಿ ಯೋಚಿಸುತ್ತಾರೆ ಎಂಬುದು ನಮ್ಮ ಭಾವನೆ... ದಕ್ಷಿಣ ಆಫ್ರಿಕಾದಲ್ಲಿರುವ ಬಿಳಿಯರು ಪ್ರಧಾನ ಜನಾಂಗದವರಾಗಿರಲೇಬೇಕು ಎಂದು ನಾವು ಭಾವಿಸುತ್ತೇವೆ." [164] ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿದ್ದಾಗ, ಕರಿಯರ ಜೊತೆ ಭಾರತೀಯರನ್ನು ಸೇರಿಸಿ ಸಾಮಾಜಿಕ ವರ್ಗೀಕರಣ ಮಾಡಿರುವುದನ್ನು ಅನೇಕ ಬಾರಿ ವಿರೋಧಿಸಿದ್ದೇ ಅಲ್ಲದೆ, " ಕಾಫೀರರಿಗೆ ಹೋಲಿಸಿದರೆ ನಾವುಗಳು ನಿಸ್ಸಂದೇಹವಾಗಿ ಎಷ್ಟೋ ಪಟ್ಟು ಉತ್ತಮರು" ಎಂದು ಹೇಳಿದ್ದಾರೆ. [166] ಗಾಂಧಿಯವರ ಕಾಲದಲ್ಲಿ ''ಕಾಫೀರ '' ಪದಕ್ಕೆ [[ಕಾಫೀರ್ (ದಕ್ಷಿಣ ಆಫ್ರಿಕಾ ದಲ್ಲಿ ಇತಿಹಾಸದುದ್ದಕ್ಕೂ ಬಳಕೆಯಾಗಿದೆ)|ಬೇರೆಯೇ ಅರ್ಥ]]ವಿತ್ತು, [[ಕಾಫೀರ್ (ಜನಾಂಗೀಯ ನಿಂದನೆ)|ಪ್ರಸ್ತುತ ಬಳಕೆ]]ಯಲ್ಲಿರುವಂತೆ ಇರಲಿಲ್ಲ. ಆದರೆ ಅದು ಪ್ರಯೋಜನಕಾರಿಯಾಗಿರಲಿಲ್ಲ.
*ಈ ರೀತಿಯ ಹೇಳಿಕೆ ನೀಡಿದ್ದರಿಂದಾಗಿ ಗಾಂಧಿಯವರನ್ನು ವರ್ಣಭೇಧ ಮಾಡುತ್ತಾರೆ ಎಂದು ಧೂಷಿಸಲಾಯಿತು.<ref name="guardian_racist">[167] ^ ರೊರಿ ಕ್ಯಾರ್ರಲ್, [https://www.theguardian.com/world/2003/oct/17/southafrica.india "ಗಾಂಧಿ ಬ್ರಾಂಡೆಡ್ ರೇಸಿಸ್ಟ್ ಆಸ್ ಜೊಹಾನ್ಸ್ಬರ್ಗ್ ಹಾನರ್ಸ್ ಫ್ರೀಡಂ ಫೈಟರ್"], ''ದಿ ಗಾರ್ಡಿಯನ್'' , ೧೭ ಅಕ್ಟೊಬರ್ ೨೦೦೩.</ref> ದಕ್ಷಿಣ ಆಫ್ರಿಕಾ ಇತಿಹಾಸಜ್ಞರಾದ ಇಬ್ಬರು ಪ್ರೊಫೆಸರ್ಗಳು, ಸುರೇಂದ್ರ ಭನ ಮತ್ತು ಗೂಲಮ್ ವಹೀದ್ ಅವರು ಈ ವಿವಾದಾತ್ಮಕ ಹೇಳಿಕೆಗಳನ್ನು ಪರೀಕ್ಷಿಸಿ ತಮ್ಮ ಪುಸ್ತಕವಾದ ''ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್ ಸೌತ್ ಆಫ್ರಿಕಾ, ೧೮೯೩–೧೯೧೪.'' ಬರೆದಿದ್ದಾರೆ. (ನವ ದೆಹಲಿ: ಮನೋಹರ್, ೨೦೦೫). [169]
* ಅಧ್ಯಾಯ ೧ರಲ್ಲಿ ಅವರು ಒತ್ತಿ ಹೇಳಿದ್ದಾರೆ, "ವಸಾಹತು ದೇಶದಲ್ಲಿ ಗಾಂಧಿ, ಆಫ್ರಿಕನ್ನರು ಮತ್ತು ಭಾರತೀಯರು" "ಬಿಳಿಯರ ಆಳ್ವಿಕೆ"ಯಡಿ ಭಾರತೀಯ ಸಮುದಾಯಗಳು ಮತ್ತು ಆಫ್ರಿಕನ್ನರ ನಡುವಿನ ಸಂಬಂಧ ಮತ್ತು ವರ್ಣಬೇಧಕ್ಕೆ ಕಾರಣವಾದ ನಿಯಮಗಳು(ಮತ್ತು ಅವರು ವಾದಿಸುವಂತೆ, ಈ ಸಮುದಾಯಗಳ ನಡುವಿನ ಅನಿವಾರ್ಯ ತಿಕ್ಕಾಟಗಳು). ಈ ಸಂಬಂಧಗಳ ಬಗ್ಗೆ ಇತಿಹಾಜ್ಞರು ಹೀಗೆ ಹೇಳುತ್ತಾರೆ, "೧೮೯೦ರಲ್ಲಿ ಪ್ರಚಲಿತದಲ್ಲಿದ್ದ ವರ್ಣಬೇಧ ನೀತಿ ಕುರಿತ ಚಿಂತನೆಗಳ ಪ್ರಭಾವಕ್ಕೆ ತರುಣ ಗಾಂಧಿಯವರು ಒಳಗಾದರು." <ref>
*''ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್ ಸೌತ್ ಆಫ್ರಿಕಾ, ೧೮೯೩–೧೯೧೪..'' ಸುರೇಂದ್ರ ಭನ ಮತ್ತು ಗೂಲಮ್ ವಹೀದ್, ೨೦೦೫: p.೪೪</ref> ಅದೇ ಸಮಯದಲ್ಲಿ, ಅವರೇ ಹೇಳುವಂತೆ, "ಜೈಲಿನಲ್ಲಿ ಗಾಂಧಿಯವರಿಗಾದ ಅನುಭವಗಳು ಅವರನ್ನು ಮತ್ತಷ್ಟು ಸೂಕ್ಷ್ಮ ಸಂವೇದನೆಗೆ ಒಳಪಡಿಸಿದಂತಿವೆ..ನಂತರದ ದಿನಗಳಲ್ಲಿ ಗಾಂಧಿಯವರು ಪಕ್ವವಾದರು; ವರ್ಗೀಕರಣಗಳ ಅಭಿವ್ಯಕ್ತಿಯಲ್ಲಿ ಮತ್ತು ಆಫ್ರಿಕನ್ನರ ವಿರುದ್ಧ ಇದ್ದ ಪೂರ್ವಗ್ರಹಗಳು ಕಡಿಮೆಯಾದವೆಂದೇ ಹೇಳಬಹುದು, ಮತ್ತು ಸಾಮಾನ್ಯ ಸಮಸ್ಯೆಗಳತ್ತ ಗಮನ ಕೇಂದ್ರೀಕರಿಸಿದರು. ಜೊಹಾನ್ಸ್ಬರ್ಗ್ ಜೈಲಿನಲ್ಲಿದ್ದಾಗ ಅವರ ಋಣಾತ್ಮಕ ದೃಷ್ಟಿಕೋನಗಳು ಕೇವಲ ಒರಟು ಆಫ್ರಿಕನ್ ಖೈದಿಗಳಿಗೇ ಸೀಮಿತವಾಗಿತ್ತೇ ಹೊರತು ಸಾಮಾನ್ಯ ಆಫ್ರಿಕನ್ನರಿಗಲ್ಲ." <ref>
*''ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್ ಸೌತ್ ಆಫ್ರಿಕಾ, ೧೮೯೩–೧೯೧೪..'' ಸುರೇಂದ್ರ ಭನ ಮತ್ತು ಗೂಲಮ್ ವಹೀದ್, ೨೦೦೫: p.೪೫</ref> [[ದಕ್ಷಿಣ ಆಫ್ರಿಕಾದ ಅಧ್ಯಕ್ಷರು|ದಕ್ಷಿಣ ಆಫ್ರಿಕಾದ]] ಮಾಜಿ ಅಧ್ಯಕ್ಷರಾದ [[ನೆಲ್ಸನ್ ಮಂಡೇಲಾ|ನೆಲ್ಸನ್ ಮಂಡೇಲಾರವರು]] ಗಾಂಧಿಯವರ ಅನುಯಾಯಿ. [172] ೨೦೦೩ರಲ್ಲಿ [[ಜೊಹಾನ್ಸ್ಬರ್ಗ್|ಜೊಹಾನ್ಸ್ಬರ್ಗ್]]ನಲ್ಲಿ ಗಾಂಧಿಯವರ ಪ್ರತಿಮೆ ಅನಾವರಣಗೊಳಿಸುವುದನ್ನು ತಡೆಯಲು ಕೆಲವರು ಗಾಂಧಿಯವರ ವಿಮರ್ಶೆಗಳನ್ನು ಮುಂದಿಟ್ಟುಕೊಂಡು ನಡೆಸಿದ ಪ್ರಯತ್ನಗಳನ್ನು ಮಂಡೇಲಾರವರು ನಿಲ್ಲಿಸಿದರು. [173]
*ಪ್ರತಿಮೆ ಅನಾವರಣಕ್ಕೆ ಸಂಬಂಧಿಸಿದ ಘಟನೆಗಳ ಕುರಿತು ''ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್ ಸೌತ್ ಆಫ್ರಿಕಾ, ೧೮೯೩–೧೯೧೪.'' ಪುಸ್ತಕದ ಉಪ ಸಂಹಾರದಲ್ಲಿ ಭನ್ನ ಮತ್ತು ವಹೀದ್ರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಯ ಸ್ವತ್ತು," ಎಂಬ ವಿಭಾಗದಲ್ಲಿ "ಬಿಳಿಯರ ಆಡಳಿತಕ್ಕೆ ಅಂತ್ಯ ಹಾಡಲು ದಕ್ಷಿಣ ಆಫ್ರಿಕಾದ ಚಳುವಳಿಗಾರರ ಮುಂದಿನ ಪೀಳಿಗೆಗೆ ಗಾಂಧಿ ಸ್ಪೂರ್ತಿ ನೀಡಿದರು". ಎಂದು ಅವರು ಬರೆದಿದ್ದಾರೆ.ಇದು ೦}ನೆಲ್ಸನ್ ಮಂಡೇಲಾರವರನ್ನು ಗಾಂಧಿಯವರೊಂದಿಗೆ ಸೇರಿಸಿತು... ಒಂದು ಅರ್ಥದಲ್ಲಿ ಗಾಂಧಿಯವರು ಆರಂಭಿಸಿದ್ದನ್ನು ಮಂಡೇಲಾರವರು ಕೊನೆಗೊಳಿಸಿದರು ಎಂದೇ ಹೇಳಬಹುದು." <ref>
*''ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್ ಸೌತ್ ಆಫ್ರಿಕಾ, ೧೮೯೩–೧೯೧೪..'' ಸುರೇಂದ್ರ ಭನ ಮತ್ತು ಗೂಲಮ್ ವಹೀದ್, ೨೦೦೫: p.೧೪೯</ref> ಈ ಇತಿಹಾಜ್ಞರು ಗಾಂಧಿ ಪ್ರತಿಮೆ ಅನಾವರಣಗೊಳ್ಳುವ ಸಂದರ್ಭದಲ್ಲಿ ಎದ್ದ ವಿವಾದಗಳನ್ನು ಉಲ್ಲೇಖಿಸುತ್ತಾ ಮುಂದುವರೆಯುತ್ತಾರೆ.<ref>''ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್ ಸೌತ್ ಆಫ್ರಿಕಾ, ೧೮೯೩–೧೯೧೪..'' ಸುರೇಂದ್ರ ಭನ ಮತ್ತು ಗೂಲಮ್ ವಹೀದ್, ೨೦೦೫: pp.೧೫೦–೧</ref> ವರ್ಣಬೇಧ ನೀತಿಯಿಂದ ಹೊರಬಂದ ದಕ್ಷಿಣ ಆಫ್ರಿಕಾದಲ್ಲಿ ರಾಜಕೀಯ ಉದ್ದೇಶಗಳಿಗಾಗಿ ತಮ್ಮ ಗಾಂಧಿಯನ್ನು ಕಂಡುಕೊಳ್ಳಲು ಹೊರಟವರು.
* ಅವರ ಕುರಿತ ಕೆಲವು ಸತ್ಯಗಳನ್ನು ಕಡೆಗಣಿಸಿದ್ದರಿಂದಾಗಿ ಅವರ ಉದ್ದೇಶಗಳು ಈಡೇರಲಿಲ್ಲ; ಗಾಂಧಿಯವರನ್ನು ಅತ್ಯಂತ ಸರಳವಾಗಿ ಜನಾಂಗೀಯವಾದಿ ಎಂದು ದೂಷಿಸುವ ಮಂದಿ ಒಟ್ಟು ಅಸ್ಪಷ್ಟತೆಯಲ್ಲಿ ಸಮಾನ ದೋಷಿಗಳಾಗಿದ್ದಾರೆ.<ref>''ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್ ಸೌತ್ ಆಫ್ರಿಕಾ, ೧೮೯೩–೧೯೧೪..'' ಸುರೇಂದ್ರ ಭನ ಮತ್ತು ಗೂಲಮ್ ವಹೀದ್, ೨೦೦೫: p.೧೫೧</ref>
=== ಅರಾಜಕತಾವಾದ ===
{{See also|Swaraj}}
*ಗಾಂಧಿಯವರು ಓರ್ವ ಸ್ವ-ವರ್ಣಿತ [[ಕ್ರಾಂತಿಕಾರಿ ತತ್ವಜ್ಞಾನಿ|ದಾರ್ಶನಿಕ ಅರಾಜಕತಾವಾದಿ]]ಯಾಗಿದ್ದು,<ref>ಸ್ನೋ, ಎಡ್ಜರ್. ''ದಿ ಮೆಸ್ಸೇಜ್ ಆಫ್ ಗಾಂಧಿ'' . SEP, ಮಾರ್ಚ್ ೨೭, ೧೯೪೮. "ಮಾರ್ಕ್ಸ್ನಂತೆ, ಗಾಂಧಿಯವರು ರಾಜ್ಯವನ್ನು ವಿರೋಧಿಸಿ ನಿರ್ಮುಲನೆ ಮಾಡಲು ಆಶಿಸಿದ್ದಾರೆ, ಮತ್ತು ಅವರು ನನಗೆ ತಮ್ಮನ್ನು ತಾವು 'ಸ್ಥಿತಪ್ರಜ್ಞೆಯ ಕ್ರಾಂತಿಕಾರಿ' ಎಂದು ಪರಿಗಣಿಸುವುದಾಗಿ ಹೇಳಿದ್ದಾರೆ."</ref><ref>[http://www.mkgandhi.org/articles/snow.htm ಗಾಂಧಿಯವರ ಮತ್ತು ಗಾಂಧಿ ಕುರಿತಾದ ಲೇಖನಗಳನ್ನು], ೭ ಜೂನ್ ೨೦೦೮ರಂದು ಪಡೆದುಕೊಳ್ಳಲಾಯಿತು.</ref> ಸರ್ಕಾರಿ ಶಾಸನದ ಕೈಗೊಂಬೆಯಾಗಿರದ ಭಾರತದ ನಿರ್ಮಾಣ ಅವರ ಕನಸಾಗಿತ್ತು.<ref>ಜೇಸುದಾಸನ್, ಇಗ್ನೇಷಿಯಸ್. ಅ ಗಾಂಧಿಯನ್ ಥಿಯಾಲಜಿ ಆಫ್ ಲಿಬರೇಷನ್.
*ಗುಜರಾತ್ ಸಾಹಿತ್ಯ ಪ್ರಕಾಶ್: ಆನಂದ ಭಾರತ, ೧೯೮೭, pp ೨೩೬–೨೩೭</ref> ಅವರು ಒಂದು ಬಾರಿ ಹೀಗೆ ಹೇಳಿದ್ದಾರೆ "ಆದರ್ಶಪ್ರಾಯ ಅಹಿಂಸಾತ್ಮಕ ರಾಜ್ಯವೆಂದರೆ ವ್ಯವಸ್ಥಿತ ಅರಾಜಕತೆ." <ref>BG ಖೆರ್ ಮತ್ತು ಬೇರೆಯವರ ಜೊತೆಗಿನ ಸಂವಾದದಂತೆ, ಆಗಸ್ಟ್ ೧೫, ೧೯೪೦. ಗಾಂಧಿಯವರು ಚಿಂತನೆಗಳ ಖಜಾನೆ (೧೯೪೨), ದೀವಾನ್ ರಾಮ್ ಪ್ರಕಾಶ್ರವರಿಂದ ಪರಿಷ್ಕರಣೆಯಾಗಿದೆ, p. ೬೭ ಹಾಗೂ ಕಲೆಕ್ಟೆಡ್ ವರ್ಕ್ಸ್ ಆಫ್ ಮಹಾತ್ಮ ಗಾಂಧಿ Vol. ೭೯ (PDF), p. ೧೨೨</ref> ರಾಜಕೀಯ ವ್ಯವಸ್ಥೆಗಳು ಒಟ್ಟಾರೆಯಾಗಿ ಶ್ರೇಣಿ ವ್ಯವಸ್ಠೆಯಿಂದ ಕೂಡಿರುವಾಗ, ವ್ಯಕ್ತಿಯಿಂದ ಹಿಡಿದು ಕೇಂದ್ರ ಸರ್ಕಾರದವರೆಗೆ ಅಧಿಕಾರದ ಪ್ರತಿ ಸ್ತರದಲ್ಲಿ, ಮೇಲಿನ ಸ್ತರದ ಅಧಿಕಾರ ಕೆಳಗಿನ ಸ್ತರಕ್ಕಿಂತ ಹಂತ ಹಂತವಾಗಿ ಹೆಚ್ಚುತ್ತಾ ಹೋಗುತ್ತದೆ.
* ಆದರೆ ಸಮಾಜ ಇದಕ್ಕೆ ವಿರುದ್ಧವಾಗಿರಬೇಕು ಎಂಬುದು ಗಾಂಧಿಯವರ ಆಶಯವಾಗಿತ್ತು, ಈ ವ್ಯವಸ್ಥೆಯಲ್ಲಿ ವ್ಯಕ್ತಿವರೆಗೆ(ಕೆಳಮಟ್ಟದವರೆಗೆ) ಒಪ್ಪಿಗೆ ಸಿಗದೆ ಏನನ್ನೂ ಮಾಡುವಂತಿಲ್ಲ. ಅವರ ಕಲ್ಪನೆಯಲ್ಲಿ ದೇಶದ ನಿಜವಾದ [[ಸ್ವರಾಜ್|ಸ್ವಯಮಾಡಳಿತ]] ಎಂದರೆ ಪ್ರತಿಯೊಬ್ಬ ಪ್ರಜೆಯೂ ತಮ್ಮನ್ನು ತಾವೇ ಆಳಿಕೊಳ್ಳುವುದು ಮತ್ತು ಅಲ್ಲಿ ಯಾವುದೇ ರಾಜ್ಯವೂ ಪ್ರಜೆಗಳ ಮೇಲೆ ತನ್ನ ಕಾನೂನನ್ನು ಹೇರದಿರುವ ಸ್ಥಿತಿ.<ref>ಮೂರ್ತಿ, ಶ್ರೀನಿವಾಸ್.ಮಹಾತ್ಮ ಗಾಂಧಿ ಮತ್ತು ಲಿಯೋ ಟಾಲ್ಸ್ಟಾಯ್ ಪತ್ರಗಳು. ಲಾಂಗ್ ಬೀಚ್ ಪಬ್ಲಿಕೇಶನ್ಸ್: ಲಾಂಗ್ ಬೀಚ್, ೧೯೮೭, pp ೧೩</ref><ref>ಮೂರ್ತಿ, ಶ್ರೀನಿವಾಸ್.ಮಹಾತ್ಮ ಗಾಂಧಿ ಮತ್ತು ಲಿಯೋ ಟಾಲ್ಸ್ಟಾಯ್ ಪತ್ರಗಳು. ಲಾಂಗ್ ಬೀಚ್ ಪಬ್ಲಿಕೇಶನ್ಸ್: ಲಾಂಗ್ ಬೀಚ್, ೧೯೮೭, pp ೧೮೯.</ref>
*ಇದನ್ನು ಕಾಲ ಕ್ರಮೇಣವಾಗಿ ಅಹಿಂಸಾತ್ಮಕ ಹೋರಾಟ ಸಂಧಾನದಿಂದ ಸಾಧಿಸಬಹುದು, ಮತ್ತು ಅಧಿಕಾರ ಶ್ರೇಣಿ ವ್ಯವಸ್ಥೆಯ ಅಧಿಕಾರಿಗಳ ಸ್ತರಗಳಿಂದ ಕಳಚಿಕೊಂಡು, ಕಟ್ಟಕಡೆಯ ವ್ಯಕ್ತಿಗೂ ಸೇರಬೇಕು, ಇದು ಅಹಿಂಸಾತ್ಮಕ ನೈತಿಕತೆಯನ್ನು ಸಾಕಾರಗೊಳಿಸುವಲ್ಲಿ ನೆರವಾಗುತ್ತದೆ. ಮೇಲ್ಮಟ್ಟದ ಅಧಿಕಾರಿಗಳು ಹಕ್ಕುಗಳನ್ನು ಹೇರುವ ವ್ಯವಸ್ಧೆಯ ಬದಲು, ಪ್ರಜೆಗಳು ಪರಸ್ಪರ ಜವಾಬ್ದಾರಿಯುತವಾಗಿ ಸ್ವಯಮಾಡಳಿತವನ್ನು ನಡೆಸುವಂತಿರಬೇಕು ಎಂದು ಗಾಂಧಿಯವರು ಆಶಿಸಿದ್ದರು.
*ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಹಿಂತಿರುಗುತ್ತಿದ್ದಾಗ, ವಿಶ್ವ ಮಾನವ ಹಕ್ಕುಗಳಿಗೆ ಸಂವಿಧಾನ ಬರೆಯುವ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿ ಅವರಿಗೆ ಪತ್ರ ಬಂದಿತ್ತು. ಪತ್ರಕ್ಕೆ ಅವರು ಪ್ರತಿಕ್ರಿಯಿಸಿದ್ದು ಹೀಗೆ, "ನನ್ನ ಅನುಭವದಲ್ಲಿ ಹೇಳುವುದಾದರೆ, ಮಾನವ ಕರ್ತವ್ಯಗಳ ಕುರಿತು ಲಿಖಿತ ಸಂವಿಧಾನವನ್ನು ಹೊಂದುವುದು ಇನ್ನೂ ಮುಖ್ಯ".<ref>ಈಸ್ವರನ್, ಏಕನಾಥ್. ''ಗಾಂಧಿ, ದಿ ಮ್ಯಾನ್'' . ನೀಲಗಿರಿ ಪ್ರೆಸ್, ೧೯೯೮. Pg. ೩೩.</ref>
*ಗಾಂಧಿಯವರ ಕಲ್ಪನೆಯಂತೆ ಮುಕ್ತ ಭಾರತವೆಂದರೆ ಸ್ವಸಂತೃಪ್ತ ಸಣ್ಣ ಸಮುದಾಯಗಳು ಸಾವಿರಾರು ಸಂಖ್ಯೆಯಲ್ಲಿ ಇರುವುದು ಮತ್ತು ([[ಲಿಯೋ ಟಾಲ್ಸ್ಟಾಯ್|ಟಾಲ್ಸ್ಟಾಯ್]]ರವರು ಹೇಳಿರಬಹುದಾದ) ಬೇರೆಯವರಿಗೆ ತೊಂದರೆಯಾಗದ ರೀತಿಯಲ್ಲಿ ತಮ್ಮನ್ನು ತಾವೇ ಆಳಿಕೊಳ್ಳುವುದು. ಹಾಗೆಂದ ಮಾತ್ರಕ್ಕೆ, ಬ್ರಿಟೀಷರು ಸ್ಥಾಪಿಸಿದ ಆಡಳಿತ ವ್ಯವಸ್ಥೆಯನ್ನು ಯಥಾವತ್ತಾಗಿ ಭಾರತೀಯರ ಕೈಗೆ ವರ್ಗಾಯಿಸುವುದು ಎಂಬರ್ಥವಲ್ಲ. ಹಾಗೆ ಮಾಡಿದಲ್ಲಿ ೦}ಹಿಂದೂಸ್ತಾನವನ್ನು ಇಂಗ್ಲೀಸ್ತಾನವನ್ನಾಗಿ ಮಾಡಿದಂತಾಗುತ್ತದೆ.<ref>
*ಭಟ್ಟಾಚಾರ್ಯ, ಭುದ್ಧದೇವ. ಎವಲ್ಯೂಷನ್ ಆಫ್ ದ ಪೊಲಿಟಿಕಲ್ ಫಿಲಾಸಫಿ ಆಫ್ ಗಾಂಧಿ. ಕಲ್ಕತ್ತಾ ಬುಕ್ ಹೌಸ್: ಕಲ್ಕತ್ತಾ, ೧೯೬೯, pp ೪೭೯</ref> ಬ್ರಿಟಿಷ್ ಮಾದರಿಯ ಸಂಸದೀಯ ವ್ಯವಸ್ಥೆಯಲ್ಲಿ ಅವರಿಗೆ ನಂಬಿಕೆಯಿಲ್ಲದ್ದರಿಂದ<ref name="Chapter">ಅಧ್ಯಾಯ VI ''ಹಿಂದ್ ಸ್ವರಾಜ್'' by M.K. ಗಾಂಧಿ</ref>, ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಬರ್ಖಾಸ್ತುಗೊಳಿಸಿ ಭಾರತದಲ್ಲಿ [[ನೇರ ಪ್ರಜಾಪ್ರಭುತ್ವ]] ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಬಯಸಿದ್ದರು.<ref name="Chapter" />
== ಪ್ರಸಿದ್ದ ಸಂಸ್ಕೃತಿಗಳಲ್ಲಿನ ವರ್ಣನೆ ==
{{Main|List of artistic depictions of Mohandas Karamchand Gandhi}}
*ಮಹಾತ್ಮ ಗಾಂಧಿಯವರನ್ನು ಚಲನಚಿತ್ರ, ಸಾಹಿತ್ಯ, ಮತ್ತು ರಂಗ ಕೃತಿಗಳಲ್ಲಿ ವರ್ಣಿಸಲಾಗಿದೆ. [[ಬೆನ್ ಕಿಂಗ್ಸ್ಲಿ|ಬೆನ್ ಕಿಂಗ್ಸ್ಲಿಯವರು]] ೧೯೮೨ರ ''ಗಾಂಧಿ'' ಎಂಬ ಚಲನಚಿತ್ರದಲ್ಲಿ [[ಗಾಂಧಿ (ಚಲನಚಿತ್ರ)|ಗಾಂಧಿ]] ಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ. ೨೦೦೬ರಲ್ಲಿ [[ಬಾಲಿವುಡ್|ಬಾಲಿವುಡ್]]ನಲ್ಲಿ ನಿರ್ಮಿತವಾದ ''[[ಲಗೇ ರಹೋ ಮುನ್ನಾ ಭಾಯಿ]]'' ಚಲನಚಿತ್ರದಲ್ಲಿ ಗಾಂಧಿಯವರು ಕೂಡಾ ಕೇಂದ್ರ ಬಿಂದುವಾಗಿದ್ದಾರೆ.
*೨೦೦೭ರಲ್ಲಿ ಬಂದ ''[[ಗಾಂಧಿ, ಮೈ ಫಾದರ್|ಗಾಂಧಿ, ಮೈ ಫಾದರ್]]'' ಚಲನಚಿತ್ರದಲ್ಲಿ ಗಾಂಧಿಯವರು ಮತ್ತು ಅವರ ಮಗ ಹರಿಲಾಲ್ರ ನಡುವಿನ ಸಂಬಂಧವನ್ನು ತೋರಿಸಲಾಗಿದೆ. The ೧೯೯೬ರ ಚಲನಚಿತ್ರವಾದ, ''[[ದಿ ಮೇಕಿಂಗ್ ಆಫ್ ದಿ ಮಹಾತ್ಮ|ದ ಮೇಕಿಂಗ್ ಆಫ್ ದ ಮಹಾತ್ಮ]]'' ದಲ್ಲಿ, ಗಾಂಧಿಯವರು [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕಾದಲ್ಲಿ]] ಕಳೆದ ೨೧ ವರ್ಷಗಳನ್ನು ದಾಖಲಿಸಲಾಗಿದೆ. [[ಶ್ರೀಕಾಂತ್ (ತೆಲುಗು ನಟ)|ಶ್ರೀಕಾಂತ್]]ರವರು ತಮ್ಮ ಮುಂಬರಲಿರುವ ''ಮಹಾತ್ಮ'' ಚಲನಚಿತ್ರದ ಕುರಿತು ಇತ್ತೀಚೆಗಷ್ಟೇ ಪ್ರಕಟಣೆಯನ್ನು ನೀಡಿದ್ದು, ಅದು [[ಕೃಷ್ಣ ವಂಶಿ|ಕೃಷ್ಣ ವಂಶಿಯವರ]] ನಿರ್ದೇಶನದಲ್ಲಿ ಮೂಡಿಬರಲಿದೆ.<ref>{{cite web|url=http://timesofindia.indiatimes.com/Regional_Stars/Srikanths_new_milestone/articleshow/4137862.cms |title=Srikanth's new milestone-Regional Stars-Entertainment-The Times of India |publisher=Timesofindia.indiatimes.com |date=2009-02-17 |accessdate=2009-03-12}}</ref><ref>{{cite web |author=Entertainment |url=http://entertainment.in.msn.com/southcinema/article.aspx?cp-documentid=1825825 |title=Srikanth’s 100th film ‘Mahatma’ - South Cinema - Entertainment - MSN India |publisher=Entertainment.in.msn.com |date=2009-02-19 |accessdate=2009-03-12 |archive-date=2009-02-24 |archive-url=https://web.archive.org/web/20090224144902/http://entertainment.in.msn.com/southcinema/article.aspx?cp-documentid=1825825 |url-status=dead }}</ref>
== ಸಂತ ಗಾಂಧೀಜಿ ==
[[ಗಾಂಧೀಜಿ]]ಯವರು ಸಂತರಾಗಿ , ಅಧ್ಯಾತ್ಮ ಸಾಧಕರಾಗಿ, ಯೋಗಿಯಾಗಿ ಬೆಳೆದ ಬಗೆ ಅಥವಾ ಆ ದೃಷ್ಟಿಕೋನದಿಂದ ನೋಡಿದಾಗ, ಅವರ ಇನ್ನೊಂದು ಮಗ್ಗಲು / ವ್ಯಕ್ತಿತ್ವ ನಮಗೆ ಗೋಚರವಾಗುವುದು. ಅದರ ಅಲ್ಪ ಪರಿಚಯವನ್ನು ಇಲ್ಲಿ ಕೊಡಲು ಪ್ರಯತ್ನಿಸಿದೆ
==== ಗಾಂಧೀಜಿಯವರ ಬಹುಮುಖ ವ್ಯಕ್ತಿತ್ವ====
ಗಾಂಧೀಜಿ ಯಾರು? ಎಂಬ ಪ್ರಶ್ನೆಗೆ ಹಲವು ಉತ್ತರಗಳನ್ನು ಕೊಡಬಹುದು. ಗುಜರಾತಿನ ಕರಮಚಂದ್ ಮತ್ತು ಪುತಲೀಬಾಯಿಯವರ ಮಗ, ಅಹಿಂಸಾ ಮಾರ್ಗದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು, ಮಹಾತ್ಮಾ ಗಾಂಧಿ ಅಥವಾ ಮೋಹನ ದಾಸ ಕರಮಚಂದ ಗಾಂಧಿ, ರಾಷ್ಟ್ರ ಪಿತ ಗಾಂಧಿ, ಒಬ್ಬ ಪ್ರಕೃತಿ ಚಿಕಿತ್ಸೆಯ ಪ್ರಯೋಗ ಕಾರ, ಸಸ್ಯ ಆಹಾರದ ಪ್ರಯೋಗಕಾರ, ನಯೀತಾಲಿಂ ವಿದ್ಯಾಭ್ಯಾಸ ಪದ್ದತಿಯ ಪ್ರಯೋಜಕ, ಅಸಾಧಾರಣ ಚಾಣಾಕ್ಷ ರಾಜಕಾರಣಿ, ಸತ್ಯ ಮತ್ತು ಅಹಿಂಸೆಯ ಮೇಲೆ ಜೀವನವಿಡೀ ಪ್ರಯೋಗ ಮಾಡಿದ ಸಾಧಕ - ಹರಿಕಾರ, ಆತ್ಮ ಸಾಧಕ. ಅಪ್ಪಟ ಕರ್ಮಯೋಗಿ ; ಆದರೆ ಇದಾವುದೂ ಗಾಂಧೀಜಿ ಯಾರು ಎಂಬ ಪ್ರಶ್ನೆಗೆ ಪೂರ್ಣವಾದ ಉತ್ತರವಾಗುವುದಿಲ್ಲ. ಏಕೆಂದರೆ ಈ ಉತ್ತರಗಳು ಅವರ ಬಹುಮುಖ ವ್ಯಕ್ತಿತ್ವ, ಸಾಧನೆ, ಪ್ರಯೋಗಗಳನ್ನಾಗಲೀ, ಅವರ ಅಂತಃಸತ್ವವನ್ನಾಗಲೀ, ಅವರ ನಿಜವಾದ ಅಧ್ಯಾತ್ಮಿಕ ವ್ಯಕ್ತಿತ್ವವನ್ನಾಗಲೀ ವಿವರಿಸಲಾರವು.
==== ಆರಂಭಿಕ ಜೀವನ ====
ಭಾರತದಲ್ಲಿ ವಿದ್ಯಾಭ್ಯಾಸ ಮುಗಿಸಿ ಇಂಗ್ಲೆಂಡಿಗೆ ಕಾನೂನು ಪದವಿ ಪಡೆಯಲು ಹೋದ ಮೋಹನ ದಾಸ ಗಾಂಧಿ ಪಾಶ್ಚಿಮಾತ್ಯ ಪದ್ಧತಿಗೆ ಮನಸೋತರು. ಆದರೆ ಅವರ ಪೂರ್ವ ಸಂಸ್ಕಾರದಿಂದ ಸ್ವಲ್ಪದರಲ್ಲಿಯೇ ಎಚ್ಚೆತ್ತರು. ಅವರು [[ಬೈಬಲ್]] ಬೋಧನೆಗಳಲ್ಲಿ ಬಡವರ ಬಗ್ಗೆ , ದಲಿತರ ಬಗ್ಗೆ ಅವನ ಕಳಕಳಿಯನ್ನು ಓದಿ ಅದರ ಪ್ರಭಾವಕ್ಕೊಳಗಾದರು. ಆಕಸ್ಮಿಕವಾಗಿ ಅವರು ಇಂಗ್ಲಿಷ್ ಭಾಷೆಗೆ ತರ್ಜುಮೆಗೊಂಡ [[ಭಗವದ್ಗೀತೆ]]ಯನ್ನು ಓದಿದರು. ಅಂದಿನಿಂದಲೇ ಅದು ಅವರನ್ನು ಸೆಳೆಯಿತು. ಗೀತೆ ಅವರ ಕೊನೆಯ ಉಸಿರು ಇರುವವರೆಗೂ ಅವರ ಜೀವನದ ಮಾರ್ಗದರ್ಶನದ ಗ್ರಂಥವಾಯಿತು, ಆವರ ತಂದೆ ತಾಯಿಯಿಂದ ಬಂದ ಭಕ್ತಿ, [[ರಾಮ ನಾಮ]] ಅವರ ಜೀವನದ ಉಸಿರಾಯಿತು.
ಗಾಂಧೀಜೀಯವರೇ ಹೇಳಿದಂತೆ ಅವರ ಜೀವನ ಕ್ರಮವನ್ನೇ ಬದಲು ಮಾಡಿದ ಗ್ರಂಥ,[[ಜಾನ್ ರಸ್ಕಿನ್ನ]]ನ [[ಅನ್ ಟು ದಿ ಲಾಸ್ಟ್]]. ಜೋಹಾನ್ಸ ಬರ್ಗ್ ನಿಂದ ಡರ್ಬಿನ್ನಿಗೆ ರೈಲಿನಲ್ಲಿ ಪ್ರಯಾಣ ಮಾಡುವಾಗ ಓದಿದ ಪುಸ್ತಕ. ಅವರ ಮಾತಿನಲ್ಲೇ ಹೇಳುವುದಾದರೆ, 'ನಾನು ಆ ದಿನ ರಾತ್ರಿ ನಿದ್ದೆ ಮಾಡಲಾಗಲಿಲ್ಲ. ನಾನು, ನನ್ನ ಜೀವನವನ್ನು ಆ ಪುಸ್ತಕದಲ್ಲಿ ಹೇಳಿದ ಆದರ್ಶಗಳಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳಲು ನಿರ್ಧರಿಸಿದೆ'. ಆ ಗ್ರಂಥದಲ್ಲಿ ಹೇಳಿದ ಆದರ್ಶಗಳು ಮೂರು:
# ಒಬ್ಬ ವ್ಯಕ್ತಿಯ ಹಿತ, ಎಲ್ಲಾ ಜನರ ಹಿತದಲ್ಲಿದೆ.
# ಒಬ್ಬ ಲಾಯರನ ಉದ್ಯೋಗವಾಗಲಿ, ಒಬ್ಬ ಕ್ಷೌರಿಕನ ಉದೋಗವಾಗಲೀ ಸಮಾನ ಗೌರವ ಉಳ್ಳದ್ದು.
# ರೈತನ ಮತ್ತು ಕಾರ್ಮಿಕನ ಉದ್ಯೋಗಗಳು ಶ್ರೇಷ್ಠವಾದವು.
====ದಕ್ಷಿಣ ಆಫ್ರಿಕಾದಲ್ಲಿ====
ಹಣ ಸಂಪಾದನೆಗಾಗಿ ದಕ್ಷಿಣ ಆಫ್ರಿಕಾಕ್ಕೆ ಹೋದ ಅವರ ಜೀವನ ಕ್ರಮ ಬದಲಾಗಿ,ಅವರೊಬ್ಬ ಸಮಾಜ ಸೇವಕರಾಗಿ, ಸತ್ಯಾಗ್ರಹಿಯಾಗಿ, ಪ್ರಾಮಾಣಿಕ ಲಾಯರಾಗಿ ಕೆಲಸಮಾಡಿದ್ದನ್ನು ಕೇಳಿದ್ದೇವೆ. ಟಾಲಸ್ಟಾಯ್ ಫಾರಂ ಅಥವಾ ಫೀನಿಕ್ಷ್ ಆಶ್ರಮ ಸ್ಥಾಪಿಸಿ,ಅಲ್ಲಿ ಗೃಹ ಕೈಗಾರಿಕೆ ಮತ್ತು ಶಿಕ್ಷಣವನ್ನು ಜೊತೆ ಜೊತೆಯಾಗಿ ಪ್ರಯೋಗ ಮಾಡಿ , ಮೂಲ ಶಿಕ್ಷಣ ಸಿದ್ಧಾಂತವನ್ನು (ಬೇಸಿಕ್ ಎಜುಕೇಶನ್) ರೂಪಿಸಿದರು. ತಮ್ಮ ಆದಾಯವನ್ನೆಲ್ಲಾ ಸಮಾಜ ಸೇವೆಗೆ ತ್ಯಾಗ ಮಾಡಿದರು. ಅಂದಿನ ಕಾಲದಲ್ಲಿ ಅವರ ವಾರ್ಷಿಕ ಆದಾಯ ಸುಮಾರು ಅರವತ್ತು ಸಾವಿರ ರೂಪಾಯಿಗೂ ಹೆಚ್ಚು (೧೮೯೩-೧೯೧೫).
====ಸತ್ಯಾನ್ವೇಷಣೆ====
*ಇವೆಲ್ಲಕ್ಕಿಂತ ಹೆಚ್ಚಾಗಿ ಅವರು, ಅಂತರಂಗದಲ್ಲಿ ಸತ್ಯಾನ್ವೇಶಣೆಗಾಗಿ ಮಾಡಿದ ಸಾಧನೆ ಪ್ರಯೋಗಗಳು ಅಷ್ಟಾಗಿ ಜನರ ಗಮನ ಸೆಳೆದಿಲ್ಲ. ಅವರೂ ಆ ಕುರಿತು ಹೆಚ್ಚಾಗಿ ಬರೆದಿಲ್ಲ. ಅವರ ಅಂತರಂಗ ಸಾಧನೆಗಳನ್ನು ಕಂಡು ಬರೆದವರು ವಿರಳ. ಆದರೆ ಅವರು ತಮ್ಮ ಆತ್ಮ ಚರಿತ್ರೆಗೆ ಸತ್ಯಾನ್ವೇಷಣೆಯ ಪ್ರಯೋಗಗಳು, ಎಂದು ಹೆಸರಿಸಿದ್ದಾರೆ. ಅವರು ನಂಬಿದ ದೇವರು ಸತ್ಯ. ಸತ್ಯ ವೆಂದರೆ ಉಪನಿಷತ್ತು , ಗೀತೆಯಲ್ಲಿ ಹೇಳಿದ [[ಸತ್]] ಅರ್ಥಾತ್ ಈ ವಿಶ್ವವನ್ನು ಆವರಿಸಿರುವ - ನಡೆಸುವ ಚೇತನ. ಅದರ ಸಾಕಾರ ಮೂರ್ತಿ ಅಥವಾ ಶಬ್ದರೂಪವೇ ಅವರು ನಂಬಿದ [[ಶ್ರೀ ರಾಮ ತಾರಕ ಮಂತ್ರ]].
*ಅವರು ಗೀತೆ ಮೊದಲಾದ ಅನೇಕ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡಿ , ಜಪ, ಧ್ಯಾನ, ಪ್ರಾರ್ಥನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು. ಅವರು ತಮ್ಮ ಪತ್ನಿಯನ್ನು ಒಪ್ಪಿಸಿಕೊಂಡು,ಬ್ರಹ್ಮಚರ್ಯವನ್ನು ಪಾಲಿಸುತ್ತಾ, ರಾತ್ರಿಯಲ್ಲಿ ಧ್ಯಾನ ಜಪಗಳ ಸಾಧನೆ ನಡೆಸಿದರು. ಅವರ ಆತ್ಮ ಕಥೆಯಲ್ಲಿ ಆ ವಿಚಾರ ಸ್ವಲ್ಪ ಬಂದಿದೆ. ಅವರ ಶೋಧನೆ ಸಾಧನೆಗಳು, ವಿಶ್ವ ಚೇತನವಾದ [[ಪರಬ್ರಹ್ಮ]]ವಸ್ತುವೆಂದು ಕರೆಯಲ್ಪಡುವ ಆ ಸತ್ಯವೇ ಆಗಿತ್ತು. ಅವರು ಧರ್ಮ,ಧ್ಯಾನ, ಸಾಧನೆಗಳಲ್ಲಿ ಅನುಮಾನ, ತೊಡಕು ಉಂಟಾದಾಗ ತಮ್ಮ ಧಾರ್ಮಿಕ ಗುರುವೆಂದು ನಂಬಿದ ಅವರ ಮಿತ್ರರೂ, ಜ್ಞಾನಿಯೂ ಆದ ಬೊಂಬಾಯಿನ (ರಾಜಕೋಟೆ ಯವರು) [[ರಾಯಚಂದ ಭಾಯಿ]]ಯವರಿಂದ ಪತ್ರ ಮುಖೇನ ಸಂಶಯ ಪರಿಹರಿಸಿಕೊಳ್ಳುತ್ತಿದ್ದರು.
====ಶ್ರೀಮದ್ ರಾಯ್ ಚಂದಭಾಯಿ ಯವರ ಮಾರ್ಗದರ್ಶನ====
*ಗಾಂಧೀಜಿ ಸಮಾಜ ಸೇವೆಯ ಜೊತೆ ಜೊತೆಯಲ್ಲಿಯೇ ತೀವ್ರ ತರ ಅದ್ಯಾತ್ಮಕ ಸಾಧನೆಯಲ್ಲಿ ತೊಡಗಿದ್ದರು. ಗೀತೆ ಅವರ ಕೈಗನ್ನಡಿಯಾಗಿದ್ದರೆ,
*[[ಶ್ರೀಮದ್ ರಾಯ್ ಚಂದಭಾಯಿ]]ಯವರು ಅವರ ಅದ್ಯಾತ್ಮಿಕ ಗುರುಗಳೂ ಮಿತ್ರರೂ ಆಗಿದ್ದರು. ಗಾಂಧೀಜಿಯವರ ಕ್ರಿಶ್ಚಿಯನ್ ಮಿತ್ರರು ಅವರಿಗೆ ಕ್ರಿಶ್ಚಿಯಯನ್ ಧರ್ಮದಲ್ಲಿರುವ ಆನೇಕ ಉತ್ತಮ ಆದರ್ಶ ಗುಣಗಳಾದ ದಾನ-ಧರ್ಮ, ಬ್ರಹ್ಮಚರ್ಯ ಮಹತ್ವ, ದೇವನಲ್ಲಿ ಮತ್ತು ದೇವದೂತನಲ್ಲಿ ಅಚಲ ನಂಬುಗೆಯ ಮನಸ್ಥಿತಿ ಮೊದಲಾದ ವಿಷಯಗಳನ್ನು ಹೇಳಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಲು ಗಾಂಧೀಜೀ ಯವರನ್ನು ಒತ್ತಾಯಿಸಿದಾಗ ಅವರಿಗೆ ನೆನಪಾದುದು ಜ್ಞಾನಿಯೂ ವಿದ್ವಾಂಸರೂ ಇವರ ಮಿತ್ರರೂ ಅಧ್ಯಾತ್ಮ ಗುರುಗಳೂ ಆದ ಶ್ರೀ [[ರಾಯ್ಚಂದಭಾಯಿ]] ಯವರು. ಗಾಂಧೀಜೀಯವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರುವ ಮೊದಲು ತಾವು ಇರುವ [[ಹಿಂದೂ ಧರ್ಮ]] ದಲ್ಲಿ ಏನಾದೂ ಕೊರತೆ ಇದೆಯೇ ಅದು ಎಲ್ಲಾ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸುವುದೇ, ಎಂದು ತಿಳಿಯಬೇಕಿತ್ತು.
*ಅದಕ್ಕಾಗಿ ಅವರು ಶ್ರೀ ರಾಜಚಂದಭಾಯಿಯವರಿಗೆ ಒಂದು ಪತ್ರ ಬರೆದು ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಗಾಂಧೀಜೀಯವರು ಹೇಳುತ್ತಾರೆ , " ಶ್ರೀಮದ್ ರವರ ಉತ್ತರ ಅತ್ಯಂತ ತಾರ್ಕಿಕವೂ, ಮನಸ್ಸಿಗೆ ಒಪ್ಪುವಂತಹದೂ ಆಗಿತ್ತು". "ನನ್ನ ಎಲ್ಲಾ ಸಂಶಯ ಗಳೂ ನಿವಾರಣೆಯಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರುವುದರಿಂದ ಬಿಡುಗಡೆಗೊಂಡೆ ಎಂದಿದ್ದಾರೆ. ಆ ನಂತರ ಶ್ರೀ ರಾಜಚಂದಭಾಯಿಬಗ್ಗೆ ನನಗೆ ಇನ್ನೂ ಹೆಚ್ಚಿನ ಗೌರವ ಬೆಳೆಯಿತು ಮತ್ತು ಅವರನ್ನು ಆ ನಂತರ ನನ್ನ ಧಾರ್ಮಿಕ ಮಾರ್ಗದರ್ಶಕರೆಂದು ಅವರು ಬದುಕಿರುವವರೆಗೂ ಭಾವಿಸಿ ದ್ದೆ", ಎಂದಿದ್ದಾರೆ.
====ಶ್ರೀ ರಾಯ್ಚಂದಭಾಯಿ - ಪರಿಚಯ====
* ಶ್ರೀ ರಾಯ್ಚಂದಭಾಯಿ : (೯-೧೧-೧೮೬೭ ;: ೯-೪-೧೯೦೧);
* ಶ್ರೀ ರಾಯ್ ಚಂದ್ ಭಾಯಿ ಯವರ ಪೂರ್ಣ ಹೆಸರು, ರಾಜ್ ಚಂದ್ ಭಾಯಿ, ರಾವ್ಜೀ ಭಾಯಿ ಮೆಹ್ತಾ. ಅವರನ್ನು ಅವರ ಭಕ್ತರು ಶ್ರೀಮದ್ ರಾಜ್ ಚಂದ್ರ ಎಂದು ಕರೆಯುತ್ತಿದ್ದರು. ಅವರು [[ಭಗವಾನ್ ಮಹಾವೀರ]]ರ ಉಪದೇಶಗಳನ್ನು ವಿವರಿಸುತ್ತಿದ್ದ ಬಗೆಯನ್ನು ಮೆಚ್ಚಿ ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಆವರ ಆ ಉಪದೇಶಗಳ ಅರ್ಥವಿವರಣೆ ಅತ್ಯಂತ ಆಳವಾದ ಜ್ಞಾನದಿಂದ ಕೂಡಿರುತ್ತಿತ್ತು. ಅವರು ಜೈನರಾದರೂ [[ಶ್ರೀಕೃಷ್ಣ]]ನ ಭಕ್ತರಾಗಿದ್ದರು..
* ಅವರು ಯಾವಾಗಲೂ ಜ್ಞಾನಿಯ ಉನ್ನತ ಸ್ಥಿತಿಯಲ್ಲಿರುತ್ತಿದ್ದರು; ಮಹಾ ಮೇಧಾವಿಯೂ , ಸಾಹಿತ್ಯ-ಭಾಷಾ ವಿದ್ವಾಂಸರೂ ಆಗಿದ್ದರು. ಅವರು ಗುಜರಾತಿನ ವವಾನಿಯಾ ಬಂದರಿನಲ್ಲಿ ೯-೧೧-೧೮೬೭ ರಲ್ಲಿ ಜನಿಸಿದರು; [[ರಾಜಕೋಟೆ]]ಯಲ್ಲಿ ದಿ.೯-೪-೧೯೦೧ರಲಿ ದೇಹತ್ಯಾಗ ಮಾಡಿದರು. ಅವರು ಗಾಂಧೀಜಿಯ ಧಾರ್ಮಿಕ ಮಾರ್ಗದರ್ಶಿ, ಸಹಾಯಕರಾಗಿ ಪ್ರಸಿದ್ಧರು. ಅವರು [[ಗಾಂಧೀಜೀ]]ಯ ಸ್ನೇಹಿತರೂ ಆಗಿದ್ದರು. ಗಾಂಧೀಜಿ ಮತ್ತು ಶ್ರೀಮದ್ ಅವರ ಮಧ್ಯೆ ಅವರ (ಶ್ರೀಮದ್ )ಅಂತ್ಯ ಕಾಲದವರೆಗೂ (೧೯೦೧), ಪತ್ರ ವ್ಯವಹಾರ ನೆಡೆಯುತ್ತಿದ್ದಿತು. *[[ಗಾಂಧೀಜಿ]]ಯವರು, ನಾನು ಧಾರ್ಮಿಕ ತತ್ವದ ಅಮೃತವನ್ನು ನನ್ನ ಹೃದಯ ತುಂಬುವಷ್ಟು ಕುಡಿದಿದ್ದೇನೆ ಅದನ್ನು ನನಗೆ ಕರುಣಿಸಿ ಕೊಟ್ಟವರು ಶ್ರೀಮದ್ ರಾಜ್ ಚಂದ್ ಭಾಯಿ, ಎಂದಿದ್ದಾರೆ.(ಹೆಚ್ಚಿನ ವಿವರಕ್ಕೆ, [[ವಿಕಿಪೀಡಿಯಾ]] ಇಂಗ್ಲಿಷ್ ವಿಬಾಗದ, ಶ್ರೀಮದ್ ರಾಜ್ ಚಂದ್ ಭಾಯಿ, ತಾಣಕ್ಕೆ ಹೋಗಿ ನೋಡಿ)ಗಾಂಧೀಜೀ ಅವರ ಬಹಿರಂಗ ಜೀವನದ ನಡವಳಿಕೆಯಲ್ಲಿ ಅಹಿಂಸೆ ಮತ್ತು ಸತ್ಯದ ಮಾರ್ಗ ಅವರು ಅಂತರಂಗದಲ್ಲಿ ಪರಮಾತ್ಮನನ್ನು ಅರಿಯುವುದಕ್ಕೆ ಸಾಧನವಾಗಿತ್ತು. ಅದು ರಾಜಕೀಯವಿರಲಿ, ಸಮಾಜ ಸೇವೆ ಇರಲಿ, ಶಿಕ್ಷಣದ ಪ್ರಯೋಗವಿರಲಿ, ತಮ್ಮ ಅಂತರಂಗದ ಸಾಧನೆಗೆ ವಿರೋಧವುಂಟಾಗದಂತೆ ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ಅನುಸರಿಸಿದ್ದರು.
====ಗಾಂಧೀಜೀ ಅವರ ಆತ್ಮ ಶಕ್ತಿ====
*[[ಗಾಂಧೀಜೀ]] ಅವರ ನಿರ್ಭಯತೆ, ಅಗಾಧ ಆತ್ಮ ಶಕ್ತಿ, ಅಸಾಧಾರಣ ಸಂಕಲ್ಪ ಶಕ್ತಿಗಳು ಈ ಅಧ್ಯಾತ್ಮ ಸಾಧನೆಯ ಫಲ ಎಂಬುದರಲ್ಲಿ ಸಂಶಯವಿಲ್ಲ. ಅವರು ತಮ್ಮ ಜೀವಿತ ಕಾಲದಲ್ಲಿಯೇ ಭಾರತದ ಅಂದಿನ ನಲವತ್ತು ಕೋಟಿ ಜನರ, ವಿದ್ಯಾವಂತರ, ಅವಿದ್ಯಾವಂತರ, ಹೆಂಗಸರ,ಮಕ್ಕಳ, ಹೃದಯವನ್ನು ತಟ್ಟಿದ, ಮಿಡಿದ ವ್ಯಕ್ತಿ; ಇಂಥವರು ಜಗತ್ತಿನ ಇತಿಹಾಸದಲ್ಲಿ ಸಿಗಲಾರರು; ಮುಂದೆ ಸಿಗುವರೆಂಬ ಭರವಸೆಯೂ ಇಲ್ಲ.
*[[ವಿವೇಕಾನಂದ]]ರ ನಂತರ ಬಂದ ಮಹಾಯೋಗಿ [[ಪರಮಹಂಸ ಯೋಗಾನಂದ]]ರು, [[ಗಾಂಧೀಜೀ]]ಯ ಆತ್ಮ ಪ್ರಭೆಯು (ಅವುರಾ) ಅವರ ದೇಹದಿಂದ ಬಹು ದೂರದ ವರೆಗೆ ಅಲೆ ಅಲೆಯಾಗಿ ಪಸರಿಸುತ್ತಿರವುದನ್ನು ತಮ್ಮ ಯೋಗ ದೃಷ್ಟಿಯಲ್ಲಿ ಕಂಡುದಾಗಿ ಹೇಳಿದ್ದಾರೆ. (ಯೋಗಾನಂದರ ಆತ್ಮ ಚರಿತ್ರೆ). ಅವರು, ಗಾಂಧೀಜೀ ತಮ್ಮ ದೇಹ ಭಾವ ಮತ್ತು ಪಂಚೇಂದ್ರಿಯಗಳಿಂದ ತಮ್ಮ ಚಿತ್ತವನ್ನು ಸುಲಭವಾಗಿ ಕಳಚಿಕೊಳ್ಳಬಲ್ಲವರಾಗಿದ್ದುದನ್ನು ತಿಳಿಸಿದ್ದಾರೆ. ಅವರು(ಗಾಂಧೀಜಿ) ತಮ್ಮ ಅಪೆಂಡಿಸೈಟಿಸ್ ಆಪರೇಶನ್ ಸಮಯದಲ್ಲಿ ಅರವಳಿಕೆ (ಅನಿಸ್ತೀಶಿಯ) ತೆಗೆದುಕೊಳ್ಳದೆ, ಅದೇ ಸಮಯದಲ್ಲಿ ಪಕ್ಕದಲ್ಲಿದ್ದವರೊಡನೆ ಮಾತಾಡುತ್ತಿದ್ದುದನ್ನು ಉದಾಹರಿಸಿದ್ದಾರೆ.
*ಗಾಂಧೀಜೀ ತಮ್ಮ ತೀರ್ಮಾನಗಳನ್ನು ತಾರ್ಕಿಕವಾಗಿ ವಿವರಿಸಲು ಅಸಾಧ್ಯವಾದಾಗ,ತಮ್ಮ ಅಂತರಂಗದ ವಾಣಿ ಯ ಅನುಸಾರವಾಗಿ ನಡೆಯುತ್ತಿದುದಾಗಿ ಹೇಳತ್ತಿದ್ದರು. *ರಾಷ್ಟ್ರ ರಕ್ಷಣೆಯ ಹೆಸರಿನಲ್ಲಿ ಅವರನ್ನು ಹತ್ಯೆ ಗೈದವರು ಗಾಂಧೀಜೀಯ ವ್ಯಕ್ತಿತ್ವಕ್ಕೆ ಹೋಲಿಸಿದಾಗ ಅತ್ಯಂತ ಕುಬ್ಜರು, ಅಲ್ಪರು. ಹತ್ಯೆ ಗೈದವರ ವ್ಯಕ್ತಿತ್ವ ಶೂನ್ಯವಾಗುತ್ತದೆ.
*ಒಬ್ಬ ಸಂತನ ಹತ್ಯೆಯನ್ನು ಸಮರ್ಥಿಸಿಕೊಳ್ಳವುದು ಅಲ್ಪತನವಾಗುವುದು.
*ಅವರ ಹತ್ಯೆಯಾದಾಗ [[ವ್ಯಾಟಿಕನ್]] [[ಪೋಪ]]ರು ತಾವು ಒಬ್ಬ [[ಕ್ರೈಸ್ತ]] [[ಸಂತ]]ನನ್ನು ಕಳೆದುಕೊಂಡಷ್ಟೇ ದುಃಖವಾಗಿದೆ ಎಂದರು. ವಿಜ್ಞಾನಿ [[ಅಲ್ಬರ್ಟ್ ಐನ್ಸ್ಟಿನ್]] ರಕ್ತ ಮಾಂಸಗಳಿಂದ ಕೂಡಿದ ಇಂಥ ಒಬ್ಬ ವ್ಯಕ್ತಿ ಈ ಭೂಮಿಯ ಮೇಲೆ ನೆಡೆದಾಡಿದ್ದರೆಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹುದು, ಎಂದರು.
*ಅಹಿಂಸೆ, ಶಾಂತಿ ಮತ್ತು ದೈವಿಕ ಪ್ರೇಮದ ಸಿದ್ಧಿ ಅವರ ಗುರಿ. ದ್ವೇಷವೇ ಇಲ್ಲದ ಜಗತ್ತು ಅವರ ಕನಸು. ಸರ್ವತ್ರ ಪ್ರೇಮ ಅವರ ಬದುಕು. ತಮ್ಮಂತೆ ಇತರರೂ ಸರ್ವತ್ರ ಪ್ರೇಮವನ್ನು ತೋರಬೇಕೆಂಬ ಅವರ ಬಯಕೆ ಮತ್ತು ಒತ್ತಾಸೆ ಅವರ ಜೀವಕ್ಕೆ ಮುಳುವಾಯಿತು.
*ಆದರೆ, ಅವರ ಆದರ್ಶ, [[ರಾಮರಾಜ್ಯ]]ದ ಕನಸು, ಸ್ವಯಂ ಪೂರ್ಣ [[ಗ್ರಾಮ ರಾಜ್ಯ]]ದ ಆರ್ಥಿಕ ಸಿದ್ದಾಂತ, ಪ್ರಸ್ತುತ ಮತ್ತು ಸದಾ ಜೀವಂತ. ಸಂತರ ದೇಹಕ್ಕೆ ಅಳಿವಿದ್ದರೂ, ಅವರ ಆದರ್ಶ, ಸಂಕಲ್ಪಗಳಿಗೆ ಸಾವಿಲ್ಲ.
*ಓಂ ಶಾಂತಿಃ ಶಾಂತಿಃ ಶಾಂತಿಃ ||
<ref>An Autobiography Of A Yogi - Paramahamsa Yogananda.</ref>
=== ಇವನ್ನೂ ನೋಡಿ ===
* [[ಗಾಂಧಿ ಸ್ಮಾರಕ ಅಂತರರಾಷ್ಟ್ರೀಯ ಪ್ರತಿಷ್ಠಾನ|ಗಾಂಧಿ ಸ್ಮರಣಾರ್ಥ ಅಂತರರಾಷ್ಟ್ರೀಯ ಪ್ರತಿಷ್ಠಾನ]]
* [[ಗಾಂಧಿ ಜಯಂತಿ]]
* [[ಗಾಂಧಿ ಶಾಂತಿ ಪ್ರಶಸ್ತಿ]]
* [[ಕನ್ನಡ ನೆಲದಲ್ಲಿ ಗಾಂಧಿ]]
*ಗಾಂಧೀಜಿಯವರ ಆರೋಗ್ಯದ ತೊಂದರೆ:[https://www.prajavani.net/stories/district/gandhi-health-record-623761.html ರಕ್ತದೊತ್ತಡ ಹೆಚ್ಚಿಸಿತ್ತು ಬೋಸ್ ಜೊತೆಗಿನ ತಿಕ್ಕಾಟ;; ಐಸಿಎಂಆರ್ನಿಂದ ಗಾಂಧೀಜಿ ಆರೋಗ್ಯ ಕುರಿತ ದಾಖಲೆಗಳು ಬಹಿರಂಗ ;ಪ್ರಜಾವಾಣಿ ;d: 26 ಮಾರ್ಚ್ 2019]
==ಹೆಚ್ಚಿನ ಓದಿಗೆ==
*ಗಾಂಧಿ ಹತ್ಯೆ ಸಂಚಿನ ವಿವರಗಳು ಹತ್ಯೆಯ ಹತ್ತು ದಿನಗಳ ಮೊದಲೇ ಅಂದಿನ ಸರ್ಕಾರಕ್ಕೆ ತಿಳಿದಿತ್ತು. 1948ರ ಜನವರಿ 20ರಂದು ಗಾಂಧಿ ಹತ್ಯೆಯ ಯತ್ನ ವಿಫಲವಾಗಿತ್ತು. ಮಹಾತ್ಮನನ್ನು ಕೊಲ್ಲುವ ಐದನೆಯ ವಿಫಲ ಯತ್ನ ನಡೆದಿತ್ತು. 1934ರಲ್ಲಿ ಅಸ್ಪೃಶ್ಯತೆಯ ವಿರುದ್ಧ ದೇಶವ್ಯಾಪಿ ಪ್ರವಾಸದ ಅಂಗವಾಗಿ ಪುಣೆಗೆ ತೆರಳಿದ್ದರು ಗಾಂಧೀಜಿ. ಭಾಷಣ ಮಾಡುವ ಮುನ್ನ ಅವರ ಕಾರಿನತ್ತ ತೂರಿ ಬಂದಿತ್ತು ಬಾಂಬು. ಪೊಲೀಸ್ ಕಾನ್ಸ್ಟೆಬಲ್ಗಳಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಗಾಂಧಿ ಹತ್ಯೆಯ ಮೂಲ ಕಾರಣ ಎಂದು ಹೇಳಲಾಗುವ ದೇಶವಿಭಜನೆಯ ಪ್ರಶ್ನೆಯಾಗಲೀ, ಪಾಕಿಸ್ತಾನಕ್ಕೆ ₹ 55 ಕೋಟಿ ನೀಡುವ ವಿಚಾರವಾಗಲೀ ಆಗ ಇರಲಿಲ್ಲ.
*[http://www.prajavani.net/news/article/2017/01/23/467601.html ಡಿ. ಉಮಾಪತಿ;ನಾಥೂರಾಮನನ್ನು ತಡೆದು ನಿಲ್ಲಿಸಬಹುದಿತ್ತು;23 Jan, 2017] {{Webarchive|url=https://web.archive.org/web/20170125181310/http://www.prajavani.net/news/article/2017/01/23/467601.html |date=2017-01-25 }}
*[http://www.prajavani.net/news/article/2017/03/03/475334.html ರಾಮಚಂದ್ರ ಗುಹಾ;ಕೋಮು ಸಂಘರ್ಷ: ಗಾಂಧಿವಾದಿ ದೃಷ್ಟಿಕೋನ;3 Mar, 2017] {{Webarchive|url=https://web.archive.org/web/20170302233903/http://www.prajavani.net/news/article/2017/03/03/475334.html |date=2017-03-02 }}
*[http://www.prajavani.net/news/article/2017/05/12/490688.html ರಾಮಚಂದ್ರ ಗುಹಾ;ಪಶ್ಚಿಮದ ಚಿಂತನೆಯಿಂದ ಸುಧಾರಕನಾದ ಗಾಂಧಿ;12 May, 2017] {{Webarchive|url=https://web.archive.org/web/20170511223848/http://www.prajavani.net/news/article/2017/05/12/490688.html |date=2017-05-11 }}
*[https://www.prajavani.net/stories/national/mahatma-gandhiji150-gandhi-577459.html ಸುದೀರ್ಘ ಕಥನ: ‘ಗಾಂಧಿ@150’ ಕರುನಾಡಲ್ಲಿ ಮಹಾತ್ಮನ ಹೆಜ್ಜೆ;02 ಅಕ್ಟೋಬರ್ 2018,]
*[https://www.prajavani.net/op-ed/market-analysis/h-d-kumaraswamys-special-577921.html ‘ಗಾಂಧಿ–150’ ವಿಶೇಷ;‘ಮಹಾತ್ಮ ಗಾಂಧೀಜಿ ಹಚ್ಚಿದ ಬೆಳಕಲ್ಲಿ...’: ಎಚ್.ಡಿ. ಕುಮಾರಸ್ವಾಮಿ ಲೇಖನ;ಎಚ್.ಡಿ. ಕುಮಾರಸ್ವಾಮಿ; 02 ಅಕ್ಟೋಬರ್ 2018,]
*[https://www.prajavani.net/op-ed/market-analysis/review-about-mahatma-gandhi-577917.html ‘ಗಾಂಧಿ–150’ ವಿಶೇಷ;ಬೇಕಾಗಿದ್ದಾನೆ: ಗಾಂಧಿಯ ಹೆಗಲೇರಿದ ಗಾಂಧಿ;ಡಾ. ಸಿದ್ದನಗೌಡ ಪಾಟೀಲ; 02 ಅಕ್ಟೋಬರ್ 2018]
*[https://www.prajavani.net/op-ed/market-analysis/mahatma-gandhi-and-india-577915.html ಗಾಂಧಿ–150’ ವಿಶೇಷ;ಮಹಾತ್ಮನ ಮರೆತು ಭಾರತ ಬೆಳಗಬಹುದೆ?;ಡಾ. ರೋಹಿಣಾಕ್ಷ ಶಿರ್ಲಾಲು;02 ಅಕ್ಟೋಬರ್ 2018]
*[https://www.prajavani.net/stories/national/gandhiji-had-said-he-will-610872.html ಭದ್ರತೆಗೆ ಗಾಂಧಿ ಒಪ್ಪಿದ್ದರೆ ಹತ್ಯೆ ತಪ್ಪಿಸಬಹುದಿತ್ತು: ಕಲ್ಯಾಣಮ್;ಪಿಟಿಐ;30 ಜನವರಿ 2019,]
*[https://www.prajavani.net/op-ed/market-analysis/mahatma-gandhi-and-india-577915.html ಮಹಾತ್ಮನ ಮರೆತು ಭಾರತ ಬೆಳಗಬಹುದೇ?; ಡಾ> ರೋಹಿಣಾಕ್ಷ ಶೀರ್ಲಾಲು;೨-೧೦-೨೦೧೮]
== ಆಧಾರ ==
*ಗಾಂಧೀಜೀಯವರ ಆತ್ಮ ಚರಿತ್ರೆ - ಸತ್ಯಶೋಧನೆ ( ಅನುವಾದ- ಬೆಟಗೇರಿ ಕೃಷ್ಣ ಶರ್ಮ )
*An Autobiography Of A Yogi - Paramahamsa Yogananda.
*ವಿಕಿಪೀಡಿಯಾದ - ಶ್ರೀಮದ್ ರಾಯಚಂದ್ ಭಾಯಿ ಯವರ ತಾಣಗಳು
*ಯೋಗಿ "ಶ್ರೀಮದ್ ರಾಯಚಂದ್ ಭಾಯಿ ಯವರ ಸ್ವಂತ ಅಂತರ್ ಜಾಲ ತಾಣಗಳು.
*http://www.cs.colostate.edu/~malaiya/rajchandra.html
*ಗಾಂಧೀಜಿಯವರ ಲೇಖನಗಳು.
*The Last Phase part 1 and 2: By Pyarelal
*Unto The Last (Ruskin) - By Gandhiji
*http://en.wikipedia.org/wiki/Shrimad_Rajchandra
== ಟಿಪ್ಪಣಿಗಳು ==
{{reflist|3}}
=== ಹೆಚ್ಚುವರಿ ಓದಿಗಾಗಿ ===
* ಭನ್ನ,ಸುರೇಂದ್ರ ಮತ್ತು ಗೂಲಮ್ ವಹೀದ್. ''ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್ ಸೌತ್ ಆಫ್ರಿಕಾ, 1893–1914..'' ನವ ದೆಹಲಿ: ಮನೋಹರ್, 2005.
* ಬಂಡ್ಯುರಾಂಟ್, ಜಾನ್ V. ''ಕಂಕ್ವೆಸ್ಟ್ ಆಫ್ ವಯೊಲೆನ್ಸ್: ದಿ ಗಾಂಧಿಯನ್ ಫಿಲಾಸಫಿ ಆಫ್ ಕಾನ್ಫ್ಲಿಕ್ಟ್'' . ಪ್ರಿನ್ಸ್ಟನ್ UP, 1988 ISBN 0-691-02281-X
* ಚರ್ನಸ್, ಇರಾ. ''ಅಮೆರಿಕನ್ ನಾನ್ವಯಲೆನ್ಸ್: ದಿ ಹಿಸ್ಟರಿ ಆಫ್ ಆನ್ ಐಡಿಯಾ'' , ಅಧ್ಯಾಯ 7. ISBN 1-57075-547-7
* ಚಧಾ, ಯೊಗೇಶ್. ''ಗಾಂಧಿ: ಎ ಲೈಫ್.'' ISBN 0-471-35062-1
* ಡಾಲ್ಟನ್, ಡೆನ್ನಿಸ್ (ed). ''ಮಹಾತ್ಮ ಗಾಂಧಿ: ಸೆಲೆಕ್ಟೆಡ್ ಪೊಲಿಟಿಕಲ್ ರೈಟಿಂಗ್ಸ್'' . ಇಂಡಿಯನಾಪೊಲಿಸ್/ಕೇಂಬ್ರಿಡ್ಜ್: [[ಹ್ಯಾಕೆಟ್ಟ್ ಪಬ್ಲಿಶಿಂಗ್ ಕಂಪನಿ|ಹ್ಯಾಕೆಟ್ಟ್ ಪಬ್ಲಿಕೇಶನ್ ಕಂಪನಿ]], 1996. ISBN 0-87220-330-1
* [[ಏಕನಾಥ್ ಈಸ್ವರನ್|ಈಸ್ವರನ್, ಏಕನಾಥ್]]. ''ಗಾಂಧಿ ದಿ ಮ್ಯಾನ್'' . ISBN 0-915132-96-6
* [[ಲ್ಯೂಯಿಸ್ ಫಿಷರ್|ಫಿಷರ್, ಲ್ಯೂಯಿಸ್]]. ''ದಿ ಎಸೆನ್ಷಿಯಲ್ ಗಾಂಧಿ: ಆನ್ ಆಂಥಾಲಜಿ ಆಫ್ ಹಿಸ್ ರೈಟಿಂಗ್ಸ್ ಆನ್ ಹಿಸ್ ಲೈಫ್, ವರ್ಕ್, ಅಂಡ್ ಐಡಿಯಾಸ್'' . ವಿಂಟೇಜ್: ನ್ಯೂ ಯಾರ್ಕ್, 2002. (ಪುನರ್ಮುದ್ರಣ ಆವೃತ್ತಿ) ISBN 1-4000-3050-1
* [[ಲ್ಯೂಯಿಸ್ ಫಿಷರ್|ಫಿಷರ್ಲ್ಯೂಯಿಸ್]]. ''ದಿ ಲೈಫ್ ಆಫ್ ಮಹಾತ್ಮ ಗಾಂಧಿ'' . ಹಾರ್ಪರ್ & ರೊ, ನ್ಯೂ ಯಾರ್ಕ್, 1950. ISBB 0-06-091038-0 (1983 pbk.)
* ಗಾಂಧಿ, M.K. [[:ವಿಕಿಲಿವರ್ಸ್: ಸತ್ಯಾಗ್ರಹ ಇನ್ ಸೌತ್ ಆಫ್ರಿಕಾ|ಸತ್ಯಾಗ್ರಹ ಇನ್ ಸೌತ್ ಆಫ್ರಿಕಾ]]
* ಗಾಂಧಿ, M.K. ''ದಿ ಗಾಂಧಿ ರೀಡರ್: ಎ ಸೋರ್ಸ್ಬುಕ್ ಆಫ್ ಹಿಸ್ ಲೈಫ್ ಅಂಡ್ ರೈಟಿಂಗ್ಸ್'' . ಹೋಮರ್ ಜಾಕ್ (ed.) ಗ್ರೋವ್ ಪ್ರೆಸ್, ನ್ಯೂ ಯಾರ್ಕ್, 1956.
* ಗಾಂಧಿ, ಮಹಾತ್ಮ. ''ದಿ ಕಲೆಕ್ಟೆಡ್ ವರ್ಕ್ಸ್ ಆಫ್ ಮಹಾತ್ಮ ಗಾಂಧಿ.'' ನವ ದೆಹಲಿ: ಪ್ರಕಟಣಾ ವಿಭಾಗ, ಮಾಹಿತಿ ಮತ್ತು ಪ್ರಸರಣಾ ಇಲಾಖೆ, ಭಾರತ ಸರ್ಕಾರ, 1994.
* ಗಾಂಧಿ, ರಾಜ್ಮೋಹನ್. ''ಪಟೇಲ್: ಎ ಲೈಫ್'' . ನವಜೀವನ್ ಪಬ್ಲಿಷಿಂಗ್ ಹೌಸ್, 1990 ISBN 81-7229-138-8
* ಗ್ರೈನೆರ್, ರಿಚರ್ಡ್. ''[http://history.eserver.org/ghandi-nobody-knows.txt ದಿ ಗಾಂಧಿ ನೋಬಡಿ ನೋಸ್] {{Webarchive|url=https://web.archive.org/web/20110323080801/http://history.eserver.org/ghandi-nobody-knows.txt |date=2011-03-23 }}'' . ವಿಮರ್ಶೆ, ಮಾರ್ಚ್ 1983
* ಗೊರ್ಡನ್, ಹೈಮ್. ''ಎ ರಿಜೆಕ್ಷನ್ ಆಫ್ ಸ್ಪಿರಿಚ್ಯುಯಲ್ ಇಂಪೀರಿಯಲಿಸಮ್: ರಿಫ್ಲೆಕ್ಷನ್ಸ್ ಆನ್ ಬರ್ಬರ್'ಸ್ ಲೆಟರ್ ಟು ಗಾಂಧಿ.'' '' ಜರ್ನಲ್ ಆಫ್ ಎಕನಾಮಿಕಲ್ ಸ್ಟಡೀಸ್,.'' , 22 ಜೂನ್ 1999.
* ಹಂಟ್, ಜೇಮ್ಸ್ D. ''ಗಾಂಧಿ ಇನ್ ಲಂಡನ್'' . ನವ ದೆಹಲಿ: ಪ್ರೊಮಿಲ್ಲ & Co., ಪಬ್ಲಿಶರ್ಸ್, 1978.
* ಮನ್ನ್, ಬರ್ನಾರ್ಡ್, ''ದಿ ಪೆಡೊಲಾಜಿಕಲ್ ಅಂಡ್ ಪೊಲಿಟಿಕಲ್ ಕಾನ್ಸೆಪ್ಟ್ಸ್ ಆಫ್ ಮಹಾತ್ಮ ಗಾಂಧಿ ಅಂಡ್ ಪೌಲ್ ಫ್ರೈಯರೆ.'' In: ಕ್ಲಾಬೆನ್, B. (Ed.) ಇಂಟರ್ನ್ಯಾಷಿನಲ್ ಸ್ಟಡೀಸ್ ಇನ್ ಪೊಲಿಟಿಕಲ್ ಸೋಷಿಯಲೈಸೇಶನ್ ಅಂಡ್ ಎಜುಕೇಶನ್. Bd. 8. ಹ್ಯಾಮ್ಬರ್ಗ್ 1996. ISBN 3-926952-97-0
* ರ್ಯುಹೆ, ಪೀಟರ್. ''ಗಾಂಧಿ:ಎ ಪೊಟೊಬಯಾಗ್ರಫಿ.'' ISBN 0-7148-9279-3
* ಶಾರ್ಪ್, ಜೀನ್. ''ಗಾಂಧಿ ಆಸ್ ಎ ಪೊಲಿಟಿಕಲ್ ಸ್ಟ್ರಾಟಜಿಸ್ಟ್ , ವಿತ್ ಎಸ್ಸೇಸ್ ಆನ್ ಎಥಿಕ್ಸ್ ಅಂಡ್ ಪೊಲಿಟಿಕ್ಸ್'' . ಬೋಸ್ಟನ್: ಎಕ್ಸ್ಟೆಂಡಿಂಗ್ ಹೊರೈಜನ್ ಬುಕ್ಸ್, 1979.
* ಸಿಂಗ್, Col. G. B. ''[[ಗಾಂಧಿ ಬಿಹೈಂಡ್ ದಿ ಮಾಸ್ಕ್ ಆಫ್ ಡಿವಿನಿಟಿ]]'' . [[ಪ್ರೊಮೆಥಿಯಸ್ ಬುಕ್ಸ್]], 2004. ISBN 978-1573929981
* ಸಿಂಗ್, Col. G. B. ಮತ್ತು ವ್ಯಾಟ್ಸನ್, Dr. ಟಿಮ್ ''[[ಗಾಂಧಿ ಅಂಡರ್ ಕ್ರಾಸ್ ಎಗ್ಸಾಮಿನೇಷನ್|ಗಾಂಧಿ ಅಂಡರ್ ಕ್ರಾಸ್ ಎಕ್ಸಾಮಿನೇಷನ್]]'' , ಸವರನ್ ಸ್ಟಾರ್ ಪಬ್ಲಿಶಿಂಗ್, 2008. ISBN 0981499201
* ಸೋಫ್ರಿ, ಜಿಯನ್ನಿ. ''ಗಾಂಧಿ ಅಂಡ್ ಭಾರತ: ಎ ಸೆಂಚುರಿ ಇನ್ ಫೋಕಸ್.'' (1995) ISBN 1-900624-12-5
== ಹೊರಗಿನ ಕೊಂಡಿಗಳು ==
{{sisterlinks|Mohandas K. Gandhi|author=yes}}
* [[:ವಿಕಿಸೋರ್ಸ್: ಆನ್ ಆಟೊಬಯೊಗ್ರಫಿ ಅಥವಾ ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರುತ್|ವಿಕಿಸೋರ್ಸ್ನಲ್ಲಿ ಮಹಾತ್ಮ ಗಾಂಧಿಯವರ ಆತ್ಮಚರಿತ್ರೆ]]
* {{gutenberg author| id=Mahatma+Gandhi | name=Mahatma Gandhi}}
* [http://mlk-kpp01.stanford.edu/index.php/home/pages?page=http://mlk-kpp01.stanford.edu/kingweb/about_king/encyclopedia/Gandhi.htm Gandhi's biography from Stanford's King Encyclopedia]
* [http://www.dailynews.lk/2001/10/02/fea03.html ಗಾಂಧಿ- ದಿ ಯೂನಿವರ್ಸಲ್ ಗುರು] {{Webarchive|url=https://web.archive.org/web/20091118032131/http://www.dailynews.lk/2001/10/02/fea03.html |date=2009-11-18 }}
* [http://www.gandhismriti.gov.in/indexb.asp ಗಾಂಧಿ ಸ್ಮೃತಿ — ಭಾರತ ಸರ್ಕಾರದ ಜಾಲತಾಣ] {{Webarchive|url=https://web.archive.org/web/20070712110932/http://www.gandhismriti.gov.in/indexb.asp |date=2007-07-12 }}
* [http://www.gandhiserve.org/ ಮಹಾತ್ಮ ಗಾಂಧಿ ಸುದ್ದಿ ಸಂಶೋಧನೆ ಮತ್ತು ಮಾಧ್ಯಮ ಸೇವೆ]
* [http://www.boloji.com/people/04004.htm ಮಹಾತ್ಮ ಗಾಂಧಿ ಎ ವೋಟರಿ ಆಫ್ ಸಸ್ಟೈನಬಲ್ ಲಿವಿಂಗ್] {{Webarchive|url=https://web.archive.org/web/20081013113352/http://www.boloji.com/people/04004.htm |date=2008-10-13 }}
* [http://www.gandhi-manibhavan.org/ ಮಾಣಿ ಭವನ ಗಾಂಧಿ ಸಂಗ್ರಹಾಲಯ ಗಾಂಧಿ ಮ್ಯೂಸಿಯಂ & ಲೈಬ್ರರಿ]
* [http://www.mkgandhi.org/ ಗಾಂಧಿ ಪುಸ್ತಕ ಕೇಂದ್ರ]
* [[:ವಿಕಿಲಿವರ್ಸ್: ಮೋಹನ್ದಾಸ್ ಕೆ. ಗಾಂಧಿ|ಮಹಾತ್ಮ ಗಾಂಧಿಯವರ ಕೆಲಸಗಳು]]
* [[ಸೊಕಾ ವಿಶ್ವವಿದ್ಯಾನಿಲಯ ಅಮೆರಿಕ|ಅಮೆರಿಕದ ಸೊಕಾ ವಿಶ್ವವಿದ್ಯಾನಿಲಯ]]ದಲ್ಲಿನ [http://www.soka.edu/page.cfm?p=204 ಗಾಂಧಿ ಸಭಾಂಗಣ ಮತ್ತು ಪ್ರತಿಮೆ] {{Webarchive|url=https://web.archive.org/web/20080430234842/http://www.soka.edu/page.cfm?p=204 |date=2008-04-30 }}
* {{worldcat id|id=lccn-n79–41626}}
* [http://www.dailynews.lk/2008/10/02/fea02.asp ಗಾಂಧಿಯವರು ಶ್ರೀ ಲಂಕಾದ ಗೌರವಾನ್ವಿತ ಅಥಿತಿಯಾಗಿದ್ದರು] {{Webarchive|url=https://web.archive.org/web/20090924200158/http://www.dailynews.lk/2008/10/02/fea02.asp |date=2009-09-24 }}
{{ಮೋಹನ್ದಾಸ್ ಕರಮ್ಚಂದ್ ಗಾಂಧಿ}}
{{ಭಾರತೀಯ ರಾಷ್ಟ್ರೀಯ ಕಾಂಗ್ರೆಸ್}}
{{ವರ್ಷದ ವ್ಯಕ್ತಿ|27-50}}
{{ಭಾರತೀಯ ಸ್ವಾತಂತ್ರ್ಯ ಆಂದೋಲನ}}
{{Hindu reform movements}}
{{ಸಾಮಾಜಿಕ ಮತ್ತು ರಾಜ್ಯನೀತಿಯ ತತ್ತ್ವಶಾಸ್ತ್ರ}}
{{Lifetime|1869|1948|Gandhi, Mohandas Karamchand}}
{{Persondata
|NAME=Gandhi, Mohandas Karamchand
|ALTERNATIVE NAMES=Gandhi, Mahatma
|SHORT DESCRIPTION=Political leader
|DATE OF BIRTH={{birth date|1869|10|2|mf=y}}
|PLACE OF BIRTH=[[Porbandar]], [[Gujarat]], India
|DATE OF DEATH={{death date|1948|1|30|mf=y}}
|PLACE OF DEATH=[[Birla House]], [[ನವ ದೆಹಲಿ]], India
}}
[[ವರ್ಗ:ಸ್ವಾತಂತ್ರ್ಯ ಹೋರಾಟಗಾರರು]]
[[ವರ್ಗ:ಭಾರತದ ಗಣ್ಯರು]]
[[ವರ್ಗ:ಭಾರತೀಯ ಇತಿಹಾಸದ ಪ್ರಮುಖರು]]
[[ವರ್ಗ:೧೮೬೯ ಜನನ]]
[[ವರ್ಗ:೧೯೪೮ ನಿಧನ]]
[[ವರ್ಗ:20ನೇ-ಶತಮಾನದ ತತ್ವ ಜ್ಞಾನಿಗಳು]]
[[ವರ್ಗ:ಕೋರ್ಟ್ ಕಾನೂನು ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಪ್ರವಾಸಿಗೃಹ]]
[[ವರ್ಗ:ಲಂಡನ್ನ ಯೂನಿವರ್ಸಿಟಿ ಕಾಲೇಜ್ ಹಳೇ ವಿದ್ಯಾರ್ಥಿಗಳ ಸಂಘ]]
[[ವರ್ಗ:ಬಡತನ ವಿರೋಧಿ ಕ್ರಾಂತಿವಾದಿಗಳು]]
[[ವರ್ಗ:ಆತ್ಮನಿಗ್ರಹಿಗಳು]]
[[ವರ್ಗ:ಕೊಲ್ಲಲ್ಪಟ್ಟ ಭಾರತೀಯ ರಾಜಕಾರಣಿಗಳು]]
[[ವರ್ಗ:ಭಾರತದಲ್ಲಿ ಶಸ್ತ್ರಗಳಿಂದ ಸಂಭವಿಸಿದ ಸಾವುಗಳು]]
[[ವರ್ಗ:ದಕ್ಷಿಣ ಆಫ್ರಿಕಾದಲ್ಲಿರುವ ವಿದೇಶೀಯರು]]
[[ವರ್ಗ:ಗಾಂಧಿ ತತ್ವ ಅನುಯಾಯಿಗಳು]]
[[ವರ್ಗ:ಗುಜರಾತಿ ಜನತೆ]]
[[ವರ್ಗ:ಹಿಂದು ಶಾಂತಿವಾದಿಗಳು]]
[[ವರ್ಗ:ಭಾರತೀಯ ಕ್ರಾಂತಿಕಾರಿಗಳು]]
[[ವರ್ಗ:ಭಾರತೀಯ ಕದನ ವಿರೋಧಿ ಪ್ರತಿಪಾದಕರು]]
[[ವರ್ಗ:ಭಾರತೀಯ ಆತ್ಮಕತೆಗಾರರು]]
[[ವರ್ಗ:ಭಾರತೀಯ ಹಿಂದುಗಳು]]
[[ವರ್ಗ:ಭಾರತೀಯ ಮಾನವ ಹಕ್ಕುಗಳ ಪ್ರತಿಪಾದಕರು]]
[[ವರ್ಗ:ಯುನೈಟೆಡ್ ಕಿಂಗ್ಡಮ್ನಲ್ಲಿ ಭಾರತೀಯ ಶಾಂತಿವಾದಿಗಳು]]
[[ವರ್ಗ:ಭಾರತೀಯ ಮಾನವತಾವಾದಿಗಳು]]
[[ವರ್ಗ:ಭಾರತೀಯ ಸ್ವಾತಂತ್ರ್ಯ ಪ್ರತಿಪಾದಕರು]]
[[ವರ್ಗ:ಭಾರತೀಯ ಚರಿತ್ರಕಾರರು]]
[[ವರ್ಗ:ಹತ್ಯೆಗೀಡಾದ ಭಾರತೀಯರು]]
[[ವರ್ಗ:ಭಾರತೀಯ ಶಾಂತಿವಾದಿಗಳು]]
[[ವರ್ಗ:ಭಾರತೀಯ ತತ್ವ ಜ್ಞಾನಿಗಳು]]
[[ವರ್ಗ:ಭಾರತೀಯ ರಾಜಕಾರಣಿಗಳು]]
[[ವರ್ಗ:ಭಾರತೀಯ ಸಮಾಜವಾದಿಗಳು]]
[[ವರ್ಗ:ಕಂದಾಯ ವಿರೋಧಿ ಭಾರತೀಯರು]]
[[ವರ್ಗ:ಭಾರತೀಯ ಸಸ್ಯಾಹಾರಿಗಳು]]
[[ವರ್ಗ:ಮೋಹನ್ದಾಸ್ ಕರಮ್ಚಂದ್ ಗಾಂಧಿ]]
[[ವರ್ಗ:ಹತ್ಯೆಗೀಡಾದ ಕ್ರಾಂತಿಕಾರಿಗಳು]]
[[ವರ್ಗ:ದಕ್ಷಿಣ ಆಫ್ರಿಕನ್ನರಲ್ಲದ ವರ್ಣಭೇಧ ನೀತಿ ವಿರೋಧಿ ಪ್ರತಿಪಾದಕರು]]
[[ವರ್ಗ:ಅಹಿಂಸಾ ತತ್ವ ಪ್ರತಿಪಾದಕರು]]
[[ವರ್ಗ:ಭಾರತದಲ್ಲಿ ಹತ್ಯೆಗೀಡಾದ ಜನರು]]
[[ವರ್ಗ:ಬ್ರಿಟಿಷ್ ಭಾರತದ ಜನರು]]
[[ವರ್ಗ:ಎರಡನೇ ಬೋಯರ್ ಕದನದ ಜನರು]]
[[ವರ್ಗ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷರು]]
[[ವರ್ಗ:ಕೈಸರ್-ಇ-ಹಿಂದ್ ಪದಕವನ್ನು ಸ್ವೀಕರಿಸಿದವರು]]
[[ವರ್ಗ:ಅಹಿಂಸಾವಾದದ ಅಥವಾ ಅಹಿಂಸೆಯನ್ನು ವಿರೋಧಿಸುವ ವಿದ್ವಾಂಸರು ಮತ್ತು ನಾಯಕರು]]
[[ವರ್ಗ:ಟೈಮ್ ನಿಯತಕಾಲಿಕ ವರ್ಷದ ಪುರುಷರು]]
[[ವರ್ಗ:ಟಾಲ್ಸ್ಟಾಯ್ ಅನುಯಾಯಿಗಳು]]
[[ವರ್ಗ:ಭಾರತೀಯ ಶಾಲೆ ಮತ್ತು ಕಾಲೇಜುಗಳ ಸಂಸ್ಥಾಪಕರು]]
[[ವರ್ಗ:ಭಾರತದ ಇತಿಹಾಸ]]
r4w9jcx6i83yoddmt5bj0ab4dib6y79
1117840
1117839
2022-08-28T13:44:55Z
~aanzx
72368
Reverted 1 edit by [[Special:Contributions/2402:3A80:D02:D65B:80E0:12FF:FE07:921B|2402:3A80:D02:D65B:80E0:12FF:FE07:921B]] ([[User talk:2402:3A80:D02:D65B:80E0:12FF:FE07:921B|talk]])(TwinkleGlobal)
wikitext
text/x-wiki
{{Infobox revolution biography
| name = ಮೋಹನ್ದಾಸ್ ಕರಮ್ಚಂದ್ ಗಾಂಧಿ
| image = [[File:Portrait Gandhi.jpg|center|thumb]]
| caption = ಮೋಹನ್ದಾಸ್ ಕರಮ್ಚಂದ್ ಗಾಂಧಿಯವರ ೧೯೩೦ ರಲ್ಲಿ ತೆಗೆದ ಚಿತ್ರ
| dateofbirth = {{birth date|1869|10|2}}
| placeofbirth= ಪೋರಬಂದರ್, ಕಥಯಾವರ್ Agency , [[ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ|ಬ್ರಿಟಿಶ್ ಇಂಡಿಯಾ]]
| dateofdeath = {{death date and age|1948|1|30|1869|10|2}}
| placeofdeath= [[ದಿಲ್ಲಿ|ಹೊಸದಿಲ್ಲಿ]], [[ಭಾರತ|ಭಾರತೀಯ ಒಕ್ಕೂಟ]]
| death_cause = [[Assassination of Mohandas Karamchand Gandhi|Assassination]]
| nationality = [[ಭಾರತೀಯ]]
| alternate name = [[ಮಹಾತ್ಮಾ ಗಾಂಧೀ]]
| movement = [[ಭಾರತೀಯ ಸ್ವಾತಂತ್ರ್ಯ ಆಂದೋಲನ]]
| organizations = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]]
| alma mater = ಯೂನಿವರ್ಸಿಟಿ ಕಾಲೇಜ್ ಲಂಡನ್
| religion = [[ಹಿಂದೂ ಧರ್ಮ]]
| spouse = [[ಕಸ್ತೂರಬಾ ಗಾಂಧಿ]]
| children = [[ಹರಿಲಾಲ್ ಗಾಂಧಿ|ಹರಿಲಾಲ್]]<br />[[ಮಣಿಲಾಲ್ ಗಾಂಧಿ|ಮಣಿಲಾಲ್]]<br />[[ರಾಮದಾಸ್ ಗಾಂಧಿ|ರಾಮದಾಸ್]]<br />[[ದೇವದಾಸ್ಗಾಂಧಿ|ದೇವದಾಸ್]]
| monuments = Statues in [[Union Square (New York City)|Union Square]] ,[[New York City|New York]]; [[ಮಾರ್ಟಿನ್ ಲುಥೆರ್ ಕಿಂಗ್, ಜೂ.ನ್ಯಾಷನಲ್ ಹಿಸ್ತೋರಿಕ್ ಸೈಟ್]], [[Atlanta]]; [[Pietermaritzburg]], [[ದಕ್ಷಿಣ ಆಫ್ರಿಕಾ]]; [[Moscow]], [[ರಷ್ಯಾ]]; [[San Francisco]];and [[Honolulu]], [[Hawaii]]<br />[[Raj Ghat and associated memorials|Rajghat]] in [[ನವ ದೆಹಲಿ]]<br />The Martyr's Column at the Gandhi Smriti in [[ನವ ದೆಹಲಿ]]
| influences = [[Indian epics|Indian Epics]]<br />[[Jose Rizal]] {{Citation needed|date=August 2009}}
| influenced = [[ಮಾರ್ಟಿನ್ ಲೂಥರ್ ಕಿಂಗ್]]<br />ಜೇಮ್ಸ್ ಲಾಸನ್<br />[[ನೆಲ್ಸನ್ ಮಂಡೇಲಾ]]<br />[[ಖಾನ್ ಅಬ್ದುಲ್ ಗಫಾರ್ ಖಾನ್]]<br />ಸ್ಟೀವ್ ಬಿಕೋ<br />ಅಂಗ್ ಸಾನ್ ಸ್ಯೂ ಚಿ<br />ಬೆನಿಜಿನೋ ಆಕ್ವಿನೋ<br />[[ದಲೈ ಲಾಮಾ]]<br />[[Maria Lacerda de Moura]]<br />[[Albert Einstein]]<br />[[Lanza del Vasto]]<br />[[Madeleine Slade]]<br />[[John Lennon]]<br />ಅಲ್ ಗೋರ್<br />[[ಬರಾಕ್ ಒಬಾಮ]]
| signature =Gandhi_signature.svg
}}
'''ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು''' ([[ಗುಜರಾತಿ ಭಾಷೆ|ಗುಜರಾತಿ:]] મોહનદાસ કરમચંદ ગાંધી, {{IPA-hns|moːɦənˈdaːs kəɾəmˈtʂənd ˈɡaːndʱiː||Hi-Mohandas Karamchand Gandhi pronunciation 2.oga}} ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) [[ಭಾರತೀಯ ಸ್ವಾತಂತ್ರ್ಯ ಚಳುವಳಿ|ಭಾರತೀಯ ಸ್ವಾತಂತ್ರ್ಯ ಆಂದೋಲನ]]ದ ಕಾಲದಲ್ಲಿ [[ಬ್ರಿಟಿಷ್ ರಾಜ್ಯ|ಭಾರತ]]ದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
== ಆರಂಭಿಕ ಜೀವನ ಮತ್ತು ಹಿನ್ನೆಲೆ ==
[[ಚಿತ್ರ:Mahatma Gandhi's room at Sabarmati Ashram.jpg|right|thumb|ಸಬರಮತಿ ಆಶ್ರಮದಲ್ಲಿನ ಮಹಾತ್ಮ ಗಾಂಧಿಯವರ ಕೋಣೆ]]
[[ಚಿತ್ರ:Gandhi home.jpg|thumb|left|ಸಬರಮತಿ ಆಶ್ರಮ, ಗುಜರಾತ್ನಲ್ಲಿರುವ ಗಾಂಧಿಯವರ ಮನೆ]]
[[ಚಿತ್ರ:Gandhi-snow-net.jpg|thumb|upright|ನ್ಯೂಯಾರ್ಕ್ನ ಯೂನಿಯನ್ ಸ್ಕ್ವೇರ್ನಲ್ಲಿ ಗಾಂಧಿಯ ಪ್ರತಿಮೆ.|link=Special:FilePath/Gandhi-snow-net.jpg]]
[[ಚಿತ್ರ:Mohandas K Gandhi, age 7.jpg|upright|thumb|ಯುವ ಗಾಂಧಿ ಸನ್.೧೮೮೬.]]
[[ಚಿತ್ರ:Gandhi and Kasturbhai 1902.jpg|left|thumb|ಗಾಂಧಿ ಮತ್ತು ಕಸ್ತೂರಬಾ (೧೯೦೨)]]
* ಮೋಹನ್ದಾಸ್ ಕರಮ್ಚಂದ್ ಗಾಂಧಿ<ref>ಗಾಂಧಿ ಎಂದರೆ ಗುಜರಾತಿಯಲ್ಲಿ "ಕಿರಾಣಿ ವರ್ತಕ" (''L.R.ಗಾಲಾ, ಪ್ರಸಿದ್ಧ ಕಂಬೈನಡ್ ಡಿಕ್ಷನರಿ, ಇಂಗ್ಲೀಷ್-ಇಂಗ್ಲೀಷ್-ಗುಜರಾತಿ & ಗುಜರಾತಿ-ಗುಜರಾತಿ-ಇಂಗ್ಲೀಷ್, ನವ್ನೀತ್''), ಅಥವಾ ಹಿಂದಿಯಲ್ಲಿ "ಸುಗಂಧಕಾರ" (''ಭಾರ್ಗವರ ಸ್ಟ್ಯಾಂಡರ್ಡ್ ಇಲ್ಲ್ಯೂಸ್ಟ್ರೇಟೆಡ್ ಡಿಕ್ಷನರಿ ಹಿಂದಿ-ಇಂಗ್ಲೀಷ್'' ).</ref> ಯವರು ೧೮೬೯ರ ಅಕ್ಟೋಬರ್ ೨ ರಂದು [[ಭಾರತ|ಭಾರತದ]] ಇಂದಿನ [[ಗುಜರಾತ್]] ರಾಜ್ಯದ ಕರಾವಳಿ ಪಟ್ಟಣ [[ಪೋರ್ಬಂದರ್|ಪೋರಬಂದರ್]]ನಲ್ಲಿ ಜನಿಸಿದರು.
* ಅವರ ತಂದೆ ಕರಮ್ಚಂದ್ ಗಾಂಧಿ(೧೮೨೨-೧೮೮೫)ಯವರು, [[ಹಿಂದು|ಹಿಂದೂ]] [[ಮೋಧ್|ಮೋಧ್]] ಸಮುದಾಯದವರಾಗಿದ್ದು, [[ಬ್ರಿಟಿಷ್ ರಾಜ್|ಬ್ರಿಟಿಷ್ ಭಾರತ]]ದ [[ಕಾಥಿವಾರ್ ಮಧ್ಯಮ|ಕಾಠೀಯಾವಾಡ್ ನಿಯೋಗ]]ದಲ್ಲಿನ ಒಂದು ಸಣ್ಣ [[ಸಮೃದ್ಧ ರಾಜ್ಯ|ರಾಜಾಡಳಿತದ ರಾಜ್ಯ]]ವಾದ [[ಪೋರ್ಬಂದರ್|ಪೋರ ಬಂದರ್ ರಾಜ್ಯ]]ದ ''[[ದೀವಾನ್ (ಬಿರುದು)|ದಿವಾನ್]]'' (ಪ್ರಧಾನ ಮಂತ್ರಿ) ಆಗಿದ್ದರು.<ref name="fischer1954">{{Citation |title =Gandhi:His life and message for the world|last=Fischer|first=Louis|date=1954|publisher=Mentor}}</ref>
* ಅವರ ತಾಯಿ ಪುತಲೀಬಾಯಿಯವರು ಹಿಂದೂ ಪ್ರಣಾಮಿ [[ವೈಷ್ಣವ]] ಸಮುದಯದವರಾಗಿದ್ದು, ಕರಮ್ಚಂದ್ರ ನಾಲ್ಕನೆಯ ಪತ್ನಿಯಾಗಿದ್ದರು; ಮೊದಲ ಮೂರು ಪತ್ನಿಯರು ಮೇಲುನೋಟಕ್ಕೆ ವ್ಯಕ್ತವಾಗುವಂತೆ ಶಿಶುಜನನದ ಸಮಯದಲ್ಲಿ ಮೃತರಾಗಿದ್ದರು.<ref name= "tendulkar" /> ಧರ್ಮನಿಷ್ಠ ತಾಯಿಯೊಂದಿಗೆ ಮತ್ತು ಆ ಪ್ರಾಂತ್ಯದ [[ಜೈನರು|ಜೈನ್]] ಸಂಪ್ರದಾಯಗಳೊಂದಿಗೆ ಬೆಳೆದ ಬಾಲಕ ಮೋಹನ್ದಾಸ್ ತಮ್ಮ ಮುಂದಿನ ಪ್ರೌಢ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಬಹುದಾದಂತಹ ಪ್ರಭಾವಗಳನ್ನು ಸಾಕಷ್ಟು ಮುಂಚಿತವಾಗಿಯೇ ಅರಗಿಸಿ ಕೊಂಡರು;
* ಚೇತನಾತ್ಮಕ ಜೀವಿಗಳಿಗಾಗಿ ಸಹಾನುಭೂತಿ, [[ಸಸ್ಯಾಹಾರತ್ವ|ಸಸ್ಯಾಹಾರ,]] ಸ್ವಶುದ್ಧೀಕರಣಕ್ಕಾಗಿ [[ಉಪವಾಸಾಚರಣೆ|ಉಪವಾಸ]] ಮತ್ತು ವಿವಿಧ ಮತಗಳಿಗೆ ಸೇರಿರುವ ಜನರ ನಡುವೆ ಪರಸ್ಪರ ಸಹನೆ ಇವುಗಳಲ್ಲಿ ಸೇರಿದ್ದವು. ಭಾರತೀಯ ಮೇರುಕಥೆಗಳು, ಅದರಲ್ಲೂ ವಿಶೇಷವಾಗಿ, ಭಾರತೀಯ ಮಹಾಕೃತಿಗಳಲ್ಲಿನ [[#ಹಿಂದೂ ಧರ್ಮಗ್ರಂಥಗಳಲ್ಲಿ ಶ್ರವಣ|ಶ್ರವಣ]] ಮತ್ತು [[ಹರಿಶ್ಚಂದ್ರ|ಹರಿಶ್ಚಂದ್ರ ಮಹಾರಾಜ]]ರ ಕಥೆಗಳು ಬಾಲ್ಯಾವಸ್ಥೆಯಲ್ಲಿದ್ದ ಗಾಂಧಿಯವರ ಮೇಲೆ ಭಾರೀ ಪ್ರಭಾವ ಬೀರಿದ್ದವು.
* ಪುರಾತನ ಭಾರತೀಯ ರಾಜ ಮತ್ತು ಸತ್ಯವಂತ ನಾಯಕನಾಗಿದ್ದ ಹರಿಶ್ಚಂದ್ರನ ಕಥೆಯು ಬಾಲಕ ಗಾಂಧಿಯ ಮನವನ್ನು ಪದೇಪದೇ ಕಾಡುತ್ತಿತ್ತು. ಅದು ತಮ್ಮ ಮನದಲ್ಲಿ ಅಳಿಸಲಾಗದ ಛಾಪನ್ನು ಒತ್ತಿತೆಂದು ಗಾಂಧಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಒಪ್ಪಿಕೊಂಡಿದ್ದಾರೆ. "ಅದು ನನ್ನ ನ್ನು ಕಾಡಿಸಿದ ಪರಿಣಾಮವಾಗಿ ನಾನೇ ಸ್ವತ: ಎಣಿಸಲಾಗದಷ್ಟು ಬಾರಿ ಹರಿಶ್ಚಂದ್ರನಂತೆ ವರ್ತಿಸಿದ್ದುಂಟು" ಎಂದು ಅವರು ಬರೆದುಕೊಂಡಿದ್ದಾರೆ.
* ಸತ್ಯ ಮತ್ತು ಪ್ರೇಮದಂತಹ ಸರ್ವೋಚ್ಚ ಮೌಲ್ಯಗಳೊಂದಿಗೆ ಗಾಂಧಿಯವರು ತಮ್ಮನ್ನು ಗುರುತಿಸಿಕೊಂಡಿದ್ದರ ಹಿಂದಿನ ಕಾರಣ ಈ ಮಹಾಕೃತಿಗಳ ಪಾತ್ರಗಳೊಂದಿಗೆ ಅವರ ಗುರುತಿಸಿ ಕೊಳ್ಳುವಿಕೆಯೇ ಆಗಿತ್ತು.<ref>ಪಿಟಿರಿಮ್ ಅಲೆಗ್ಸಾಂಡ್ರೊವಿಚ್ ಸೊರೊಕಿನ್, ದ ವೇಸ್ ಅಂಡ್ ಪವರ್ ಆಫ್ ಲವ್, ೨೦೦೨</ref><ref>[14] ^ ಲಾಯ್ಡ್ I. ರುಡಾಲ್ಫ್ , ಗಾಂಧಿ, ದಿ ಟ್ರೆಡಿಷನಲ್ ರೂಟ್ಸ್ ಆಫ್ ಕರಿಜ್ಮಾ, ೧೯೮೩</ref> ಮೇ ೧೮೮೩ ರಲ್ಲಿ, ಆ ಪ್ರಾಂತ್ಯದಲ್ಲಿದ್ದ ಪದ್ಧತಿಯಂತೆ, ಒಂದು [[ನಿಶ್ಚಿತ ಮದುವೆ|ವ್ಯವಸ್ಥೆಗೊಳಿಸಲಾದ]] ಒಂದು [[ಬಾಲ್ಯ ಮದುವೆ|ಬಾಲ್ಯ ವಿವಾಹ]]ಸಮಾರಂಭದಲ್ಲಿ, ೧೩ ವರ್ಷದ ಮೋಹನ್ದಾಸ್ ಅವರು ೧೪ ವರ್ಷದ [[ಕಸ್ತೂರಬಾ ಗಾಂಧಿ|ಕಸ್ತೂರ ಬಾಯಿ ಮಖಾಂಜಿ]] ಅವರನ್ನು ಮದುವೆಯಾದರು. (ಅವರ ಮೊದಲ ಹೆಸರನ್ನು ಸಾಮಾನ್ಯವಾಗಿ "ಕಸ್ತೂರಬಾ" ಎಂದು ಮೊಟಕುಗೊಳಿಸಿ, ಪ್ರೇಮಪೂರ್ವಕ ವಾಗಿ "ಬಾ " ಎನ್ನಲಾಗಿತ್ತು)<ref name="autobio-wedding">{{Harvnb|Gandhi|1940|pp=5–7}}</ref>
* ಆದಾಗ್ಯೂ, ಆ ಪ್ರಾಂತ್ಯದಲ್ಲಿದ್ದ ಸಂಪ್ರದಾಯದ ಪ್ರಕಾರ, ಹರೆಯದವಳಾದ ವಧು ತನ್ನ ಗಂಡನಿಂದ ದೂರವಿದ್ದು, ತನ್ನ ತವರುಮನೆಯಲ್ಲಿಯೇ ಹೆಚ್ಚು ಕಾಲ ಕಳೆಯುವುದು ರೂಢಿಯಾಗಿತ್ತು.<ref>{{Harvnb|Gandhi|1940|p=9}}</ref> ೧೮೮೫ರಲ್ಲಿ, ಗಾಂಧಿಯವರು ೧೫ ವರ್ಷದವರಾಗಿದ್ದಾಗ, ದಂಪತಿಗಳಿಗೆ ಮೊದಲ ಸಂತಾನವಾಯಿತು. ಆದರೆ ಅದು ಕಲವೇ ದಿನಗಳವರೆಗೆ ಮಾತ್ರ ಬದುಕುಳಿಯಲು ಸಾಧ್ಯವಾಯಿತು; ಗಾಂಧಿಯವರ ತಂದೆ ಕರಮ್ಚಂದ್ ಗಾಂಧಿಯವರು ಆದೇ ವರ್ಷದ ಆರಂಭದನಲ್ಲಿ ನಿಧನರಾಗಿದ್ದರು.<ref>{{Harvnb|Gandhi|1940|pp=20–22}}</ref>
* ಮೋಹನ್ದಾಸ್ ಮತ್ತು ಕಸ್ತೂರಬಾ ಇನ್ನೂ ನಾಲ್ಕು ಮಂದಿ ಮಕ್ಕಳನ್ನು ಹೊಂದಿದ್ದರು - ಎಲ್ಲರೂ ಗಂಡು ಮಕ್ಕಳೇ: ೧೮೮೮ರಲ್ಲಿ ಜನಿಸಿದ [[ಹರಿಲಾಲ್ ಗಾಂಧಿ|ಹರಿಲಾಲ್ ;]] ೧೮೯೨ರಲ್ಲಿ ಜನಿಸಿದ [[ಮಣಿಲಾಲ್ ಗಾಂಧಿ|ಮಣಿಲಾಲ್;]] ೧೮೯೭ರಲ್ಲಿ ಜನಿಸಿದ [[ರಾಮ್ದಾಸ್ ಗಾಂಧಿ|ರಾಮ್ದಾಸ್;]] ಮತ್ತು ೧೯೦೦ರಲ್ಲಿ ಜನಿಸಿದ [[ದೇವದಾಸ್ ಗಾಂಧಿ|ದೇವದಾಸ್.]] ಪೋರಬಂದರಿನ ಮಾಧ್ಯಮಿಕ ಶಾಲೆ ಮತ್ತು ರಾಜ್ಕೋಟ್ನ ಪ್ರೌಢಶಾಲೆಯಲ್ಲಿ ಗಾಂಧಿಯವರು ಶೈಕ್ಷಣಿಕವಾಗಿ ಸರಾಸರಿ ಮಟ್ಟದ ವಿದ್ಯಾರ್ಥಿಯಾಗುಳಿದಿದ್ದರು.
* [[ಗುಜರಾತ್|ಗುಜರಾತ್ನ]] [[ಭಾವ್ನಗರ್|ಭಾವನಗರ್]]ನಲ್ಲಿರುವ ಸಮಲ್ದಾಸ್ ಕಾಲೇಜಿಗೆ ಸೇರುವುದಕ್ಕಾಗಿ ಅವರು ತಮ್ಮ [[ಮೆಟ್ರಿಕ್ಯಲೇಷನ್|ಮೆಟ್ರಿಕ್ಯುಲೇಷನ್ ಪರೀಕ್ಷೆ]]ಯಲ್ಲಿ ಸ್ವಲ್ಪ ಮಟ್ಟಿಗಿನ ಪ್ರಯಾಸದೊಂದಿಗೆ ಉತ್ತೀರ್ಣರಾದರು. ಅಲ್ಲಿದ್ದಾಗ ಅವರು ಅಸಂತುಷ್ಟವಾಗಿದ್ದರು , ಇದರ ಭಾಗಶ: ಕಾರಣ ಅವರ ಕುಟುಂಬವು ಅವರು ಒಬ್ಬ [[ಬ್ಯಾರಿಸ್ಟರು|ನ್ಯಾಯವಾದಿ (ಬ್ಯಾರಿಸ್ಟರ್)]] ಅಗಲೆಂದು ಇಚ್ಛಿಸಿತ್ತು.
* ೪ ಸೆಪ್ಟೆಂಬರ್ ೧೮೮೮ರಂದು ತಮ್ಮ ೧೯ನೆಯ ಹುಟ್ಟುಹಬ್ಬಕ್ಕೆ ಒಂದು ತಿಂಗಳು ಉಳಿದಿರುವಾಗ, ಇಂಗ್ಲೆಂಡ್ನಲ್ಲಿರುವ [[ಯೂನಿವರ್ಸಿಟಿ ಕಾಲೇಜ್ ಲಂಡನ್|ಲಂಡನ್ನ ಯೂನಿವರ್ಸಿಟಿ ಕಾಲೇಜ್]]ನಲ್ಲಿ ಕಾನೂನು ಅಧ್ಯಯನ ಮಾಡಿ [[ಬ್ಯಾರಿಸ್ಟರು|ನ್ಯಾಯವಾದಿ]]ಯಾಗಿ ತರಬೇತಿ ಪಡೆಯಲು ಗಾಂಧಿಯವರು [[[[ಲಂಡನ್]]|ಲಂಡನ್ಗೆ]] ಪ್ರಯಾಣಿಸಿದರು. ತಾವು ವಿದೇಶಕ್ಕೆ ಹೋದ ಮೇಲೆ ಮಾಂಸ, ಮದ್ಯ ಮತ್ತು ಕಾಮದಾಹಗಳಿಂದ ದೂರವಿರಬೇಕೆಂಬ ಹಿಂದೂ ಆಚಾರ ಸೂತ್ರಗಳನ್ನು ಪಾಲಿಸುವುದಾಗಿ ಜೈನ್ ಸನ್ಯಾಸಿ ಬೆಚಾರ್ಜೀ ಅವರ ಸನ್ನಿಧಿಯಲ್ಲಿ ಅವರ ತಾಯಿಗೆ ಪ್ರಮಾಣ ಮಾಡಿದ್ದು ಅವರ [[ಲಂಡನ್, ಯುನೈಟೆಡ್ ಕಿಂಗ್ಡಮ್|ಲಂಡನ್]] ವಾಸದ ಮೇಲೆ ಪ್ರಭಾವ ಬೀರಿತ್ತು.<ref name="brown">{{Citation|last=Brown|first=Judith M|title=Gandhi:Prisoner of Hope|publisher=Yale University Press|place=New Haven|date=1989|page=22}}</ref>
* ಗಾಂಧಿಯವರು ನೃತ್ಯ ತರಬೇತಿಯಂತಹ "ಇಂಗ್ಲಿಷ್" ಸಂಪ್ರದಾಯಗಳನ್ನು ಅಳವಡಿಸಿಕೊಳ್ಳುವ ಪ್ರಯೋಗವನ್ನು ಮಾಡಿದರೂ ಸಹ, ತಮ್ಮ ವಾಸಗೃಹದ ಒಡತಿಯು ಬಡಿಸಿದ ಸಪ್ಪೆ ಸಸ್ಯಾಹಾರಿ ಆಹಾರವನ್ನು ಸಹಿಸಿಕೊಳ್ಳಲಾಗಲಿಲ್ಲ; ಅವರು [[ಲಂಡನ್|ಲಂಡನ್ನ]] ಕೆಲವೇ ಸಸ್ಯಾಹಾರಿ ಭೋಜನಾಮಂದಿರಗಳಲ್ಲಿ ಒಂದು ಲಭಿಸುವವರೆಗೂ ಸದಾ ಹಸಿವೆಯಲ್ಲಿದ್ದರು. [[ಹೆನ್ರಿ ಸ್ಟೀಪನ್ಸ್ ಸಾಲ್ಟ್|ಸಾಲ್ಟ್]]ರವರ ಗ್ರಂಥದಿಂದ ಪ್ರಭಾವಿತರಾಗಿ, ಅವರು [[ಸಸ್ಯಾಹಾರಿ ಸಮಾಜ|ಸಸ್ಯಾಹಾರಿ ಸಂಘ]]ಕ್ಕೆ ಸೇರ್ಪಡೆಯಾಗಿ, ಅದರ ಕಾರ್ಯಕಾರೀ ಸಮಿತಿಗೆ ಚುನಾಯಿತರಾಗಿ <ref name="brown" />, ಆ ನಂತರ ಸ್ಥಳೀಯ ಬೇಯ್ಸ್ವಾಟರ್ ಶಾಖೆಯನ್ನು ಸ್ಥಾಪಿಸಿದರು.<ref name="tendulkar">{{Citation|first=D. G.|last=Tendulkar|title=Mahatma volume 1|publisher=Ministry of Information and Broadcasting, Government of India|date=1951|place=Delhi}}</ref>
* ಅವರು ಭೇಟಿಯಾದ ಕೆಲವು ಸಸ್ಯಾಹಾರಿಗಳು [[ಥಿಯೊಸಾಫಿಕಲ್ ಸಮಾಜ|ಥಿಯೋಸಾಫಿಕಲ್ ಸೊಸೈಟಿ]]ಯ ಸದಸ್ಯರಾಗಿದ್ದರು. ಇದು ೧೮೭೫ರಲ್ಲಿ ಸ್ಥಾಪಿತಗೊಂಡಿದ್ದು, ವಿಶ್ವಭ್ರಾತೃತ್ವವನ್ನು ಉತ್ತೇಜಿಸುವ ಮತ್ತು [[ಬೌದ್ಧ ಧರ್ಮೀಯ|ಬೌದ್ಧ]] ಹಾಗೂ [[ಹಿಂದು|ಹಿಂದೂ]] ಸಾಹಿತ್ಯಗಳ ಅಧ್ಯಯನ ಮಾಡುವ ಉದ್ದೇಶವನ್ನು ಹೊಂದಿತ್ತು .''[[ಭಗವದ್ಗೀತೆ]]'' ಯ ಮೂಲ ಹಾಗೂ ಅನುವಾದಗಳೆರಡನ್ನೂ ಪಠಿಸಲು ತಮ್ಮೊಂದಿಗೆ ಸೇರಿರೆಂದು ಅವರು ಗಾಂಧಿಯವರನ್ನು ಪ್ರೇರೇಪಿಸಿದರು.<ref name = "brown" />
* ಅದುವರೆಗೂ [[ಧರ್ಮ|ಧರ್ಮದಲ್ಲಿ]] ನಿರ್ದಿಷ್ಟವಾದ ಆಸಕ್ತಿ ತೋರದಿದ್ದ ಗಾಂಧಿಯವರು, ಧಾರ್ಮಿಕ ಚಿಂತನೆಯಲ್ಲಿ ಆಸಕ್ತರಾಗಿ [[ಹಿಂದೂ ತತ್ವ|ಹಿಂದೂ]] ಮತ್ತು [[ಕ್ರೈಸ್ತ ಧರ್ಮ|ಕ್ರೈಸ್ತ]] ಮತಗ್ರಂಥಗಳೆರಡನ್ನೂ ಅಧ್ಯಯನ ಮಾಡಲಾರಂಭಿಸಿದರು.<ref name="tendulkar" /><ref name="brown" /> ೧೦ ಜೂನ್ ೧೮೯೧ ರಂದು ಗಾಂಧಿಯವರನ್ನು ವಕೀಲವೃತ್ತಿಗೆ ಕರೆಯಲಾಯಿತು. ಹಾಗಾಗಿ, ಅವರು ಲಂಡನ್ನಿಂದ ಭಾರತಕ್ಕೆ ೧೨ ಜೂನ್ ೧೮೯೧ರಂದು <ref name = "tendulkar" /> ಮರಳಿದರು. ತಾವು ಲಂಡನ್ನಲ್ಲಿದ್ದಾಗ ತಮ್ಮ ತಾಯಿ ನಿಧನರಾಗಿದ್ದರು ಎಂಬುದು ಆಗ ಅವರಿಗೆ ತಿಳಿದುಬಂದಿತು.
* ಏಕೆಂದರೆ ಅವರ ಕುಟುಂಬವು ಈ ಸಮಾಚಾರವನ್ನು ಅವರಿಗೆ ತಿಳಿಸಿರಲಿಲ್ಲ.<ref name="brown" /> [[ಮುಂಬಯಿ|ಮುಂಬಯಿಯಲ್ಲಿ]] ವಕೀಲ ವೃತ್ತಿಯನ್ನು ಆರಂಭಿಸುವ ಅವರ ಯತ್ನಗಳು ವಿಫಲವಾದವು. ಆ ನಂತರ, ಒಬ್ಬ ಪ್ರೌಢಶಾಲಾ ಅಧ್ಯಾಪಕರ ಅರೆಕಾಲಿಕ ಹುದ್ದೆಗೆ ಅರ್ಜಿ ಸಲ್ಲಿಸಿ ಅದು ತಿರಸ್ಕೃತಗೊಂಡ ನಂತರ, ಅವರು [[ರಾಜ್ಕೋಟ್|ರಾಜ್ಕೋಟ್]]ಗೆ ವಾಪಸಾಗಿ, ಕಕ್ಷಿಗಾರರಿಗಾಗಿ ಅರ್ಜಿಗಳ ಕರಡುಗಳನ್ನು ತಯಾರಿಸುವ ಸರಳ ಜೀವನವನ್ನು ನಡೆಸುತ್ತಿದ್ದರು.
* ಆದರೆ ಒಬ್ಬ ಬ್ರಿಟಿಷ್ ಅಧಿಕಾರಿಯಿಂದಾಗಿ ತೊಡಕಿಗೆ ಸಿಕ್ಕಿಕೊಂಡ ಕಾರಣ ಗಾಂಧಿಯವರು ತಮ್ಮ ವ್ಯವಹಾರವನ್ನು ನಿಲ್ಲಿಸಬೇಕಾಯಿತು. ಇದು ತಮ್ಮ ಹಿರಿಯ ಅಣ್ಣನ ಪರವಾಗಿ ಪ್ರಭಾವ ಬೀರಲು ಮಾಡಿದ ವಿಫಲ ಯತ್ನ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಅವರು ಈ ಘಟನೆಯನ್ನು ಬಣ್ಣಿಸಿದ್ದಾರೆ.<ref name="tendulkar" /><ref name ="brown" /> ಇಂತಹ ವಾತಾವರಣದಲ್ಲಿ, ಏಪ್ರಿಲ್ ೧೮೯೩ರಲ್ಲಿ ಅವರು ಭಾರತೀಯ ಸಂಸ್ಥೆಯಾದ ದಾದಾ ಅಬ್ದುಲ್ಲಾ ಅಂಡ್ ಕಂಪೆನಿಯಿಂದ, ಆಗ [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷ್ ಸಾಮ್ರಾಜ್ಯದ]] ಅಂಗವಾಗಿದ್ದ [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕಾದ]] [[ರಾಷ್ಟ್ರದ ವಸಾಹತು|ನೇಟಲ್ ಕಾಲೊನಿ]]ಯಲ್ಲಿನ ಹುದ್ದೆಯೊಂದಕ್ಕೆ ನೀಡಲಾದ ಒಂದು ವರ್ಷ ಅವಧಿಯ ಗುತ್ತಿಗೆಯನ್ನು ಸ್ವೀಕರಿಸಿದರು,<ref name="tendulkar" />
==ಮಹಾತ್ಮ ಗಾಂಧಿ ಅವರ ಧ್ಯೇಯಗಳು==
* ''[[ಅಹಿಂಸಾ|ಅಹಿಂಸೆ]] '' ಅಥವಾ ಸಂಪೂರ್ಣ [[ಅಹಿಂಸೆ|ಅಹಿಂಸೆಯ]] ಮೇಲೆ ದೃಢವಾಗಿ ರೂಪಿಸಲ್ಪಟ್ಟ [[ನಾಗರೀಕ ಅವಿಧೇಯತೆ|ಸಾಮೂಹಿಕ ಅವಿಧೇಯತೆ]]ಯ ಮೂಲಕ [[ದಬ್ಬಾಳಿಕೆ|ದಬ್ಬಾಳಿಕೆಗೆ]] ಪ್ರತಿರೋಧವನ್ನು ಒಡ್ಡುವ ''[[ಸತ್ಯಾಗ್ರಹ]]'' ದ ಪರಿಕಲ್ಪನೆಗೆ ಅವರು ಪಥ (ದಾರಿ)ನಿರ್ಮಾಪಕರಾಗಿದ್ದು, ಅದು ಭಾರತವನ್ನು [[ಭಾರತೀಯ ಸ್ವಾತಂತ್ರ್ಯ ಚಳುವಳಿ|ಸ್ವಾತಂತ್ರ್ಯ]]ದತ್ತ ಒಯ್ದಿತು ಹಾಗೂ ವಿಶ್ವಾದ್ಯಂತದ ನಾಗರಿಕ ಹಕ್ಕುಗಳ ಮತ್ತು ಸ್ವಾತಂತ್ರ್ಯ ಆಂದೋಲನ ಗಳಿಗೆ ಸ್ಫೂರ್ತಿ ನೀಡಿತು.
==ರಾಷ್ಟ್ರಪಿತ ಗೌರವ==
* ಗಾಂಧಿಯವರು ವಿಶ್ವಾದ್ಯಂತ '''ಮಹಾತ್ಮ ಗಾಂಧಿ ''' ಎಂದೇ ಚಿರಪರಿಚಿತರು ([[ಸಂಸ್ಕೃತ]]: महात्मा ''[[ಮಹಾತ್ಮ]]'' ಅಥವಾ ಮಹಾನ್ ಆತ್ಮ , ಎಂಬ [[ಗೌರವ ಸೂಚಕ]] <ref>{{Citation|title=The Mahatma and the Poet| last= Bhattacharya| first=Sabyasachi |publisher=National Book Trust, India|place=New Delhi|date=1997|page=1}}</ref> ಪದವನ್ನು ಅವರಿಗೆ ಮೊದಲು ನೀಡಿದ್ದು [[ರವಿಂದ್ರನಾಥ್ ಟ್ಯಾಗೂರ್|ರವೀಂದ್ರನಾಥ ಠಾಗೂರರು]]).
* ಭಾರತದಲ್ಲೂ ಅವರು ''ಬಾಪು'' ಎಂದೇ ಚಿರಪರಿಚಿತರು ([[ಗುಜರಾತಿ ಭಾಷೆ|ಗುಜರಾತಿ]]: બાપુ ''ಬಾಪು '' ಅಥವಾ 'ತಂದೆ'). ಮೊದಲ ಬಾರಿಗೆ ಸುಭಾಷ್ ಚಂದ್ರಬೋಸ್ ಅವರು ರಾಷ್ಟ್ರಪಿತ ಎಂದು ಕರೆದರು. [[ಭಾರತ| ಭಾರತ ದಲ್ಲಿ]] ಅವರನ್ನು ''[[ರಾಷ್ಟ್ರಪಿತ]] '' ಎಂದು ಅಧಿಕೃತವಾಗಿ ಗೌರವಿಸ ಲಾಗಿದ್ದು ಅವರ ಜನ್ಮದಿನವಾದ ಅಕ್ಟೋಬರ್ ೨ನ್ನು ''[[ಗಾಂಧಿ ಜಯಂತಿ]] '' ಎಂಬ ಸ್ಮರಣೀಯ ದಿನವನ್ನಾಗಿಸಿ [[ಭಾರತದಲ್ಲಿನ ರಜೆಗಳು|ರಾಷ್ಟ್ರೀಯ ರಜಾ ದಿನ]]ವನ್ನಾಗಿಸಲಾಗಿದೆ ಮತ್ತು ವಿಶ್ವಾದ್ಯಂತ ಈ ದಿನವನ್ನು [[ಅಂತರರಾಷ್ಟ್ರೀಯ ಅಹಿಂಸಾ ದಿನ|ಅಂತಾರಾಷ್ಟ್ರೀಯ ಅಹಿಂಸಾ ದಿನ]]ವನ್ನಾಗಿ ಆಚರಿಸಲಾಗುತ್ತಿದೆ.(Netaji Subhas Chandra Bose, who in his address on Singapore Radio on July 6, 1944 has addressed Mahatma Gandhi as Father of the Nation. Thereafter on April 28, 1947 Gandhi was referred with the same title by Sarojini Naidu at a conference. ) <ref>[https://www.ndtv.com/india-news/10-year-olds-rti-on-father-of-the-nation-title-for-gandhi-474827 10-year-old's RTI on 'Father of the Nation' title for Gandhi;India | Indo-Asian News Service | Updated: April 03, 2012]</ref>
== ನಾಗರಿಕ ಹಕ್ಕುಗಳಿಗಾಗಿ ಹೋರಾಟ==
* ಗಾಂಧಿಯವರು [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕಾದಲ್ಲಿ]] ವಲಸಿಗ ವಕೀಲರಾಗಿದ್ದಾಗ ಅಲ್ಲಿ ವಾಸವಾಗಿದ್ದ ಭಾರತೀಯ ಸಮುದಾಯವು ನಾಗರಿಕ ಹಕ್ಕುಗಳಿಗಾಗಿ ಹೋರಾಟ ನಡೆ ಸುತ್ತಿದ್ದ ಅವಧಿಯಲ್ಲಿ ಅಹಿಂಸಾತ್ಮಕ [[ನಾಗರೀಕ ಅವಿಧೇಯತೆ|ನಾಗರಿಕ ಅವಿಧೇಯತೆ]]ಯ ಆಂದೋಲ ನವನ್ನು ಮೊದಲ ಬಾರಿಗೆ ಪ್ರಯೋಗಿಸಿದರು. ೧೯೧೫ರಲ್ಲಿ ಭಾರತಕ್ಕೆ ವಾಪಸಾದ ಬಳಿಕ, ಅತಿಯಾದ ಜಮೀನು ತೆರಿಗೆ ಮತ್ತು ತಾರತಮ್ಯಗಳಿಗೆ ಸಂಬಂಧಿಸಿದಂತೆ ರೈತರ, ಬೇಸಾಯಗಾರರ ಮತ್ತು ನಗರ ಪ್ರದೇಶದ ಕಾರ್ಮಿಕರ ಪ್ರತಿಭಟನೆಗಳನ್ನು ಅವರು ಸಂಘಟಿಸಿದರು.
* ೧೯೨೧ರಲ್ಲಿ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]]ನ ನಾಯಕತ್ವ ವಹಿಸಿದ ಬಳಿಕ, ಬಡತನದ ನಿವಾರಣೆ, ಮಹಿಳಾ ಹಕ್ಕುಗಳ ವಿಸ್ತರಣೆ, ಧಾರ್ಮಿಕ ಮತ್ತು ಜನಾಂಗೀಯ ಸೌಹಾರ್ದ, [[ದಲಿತ್|ಅಸ್ಪೃಶ್ಯತೆ]]ಯ ಅಂತ್ಯ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸಲು ಹಮ್ಮಿಕೊಳ್ಳಲಾದ ರಾಷ್ಟ್ರವ್ಯಾಪಿ ಚಳುವಳಿಗಳ ನೇತೃತ್ವವನ್ನು ಗಾಂಧಿಯವರು ವಹಿಸಿಕೊಂಡರು. ಇವೆಲ್ಲಕ್ಕಿಂತಲೂ ಹೆಚ್ಚಾಗಿ, ''[[ಸ್ವರಾಜ್]]'' ಅಥವಾ ವಿದೇಶೀ ಹಿಡಿತದಿಂದ ಭಾರತದ ಸ್ವಾತಂತ್ರ್ಯವನ್ನು ಸಾಧಿಸುವತ್ತ ಅವರು ಗುರಿಯಿಟ್ಟರು.
* ಬ್ರಿಟಿಷರು ಹೇರಿದ್ದ ಉಪ್ಪಿನ ತೆರಿಗೆಯನ್ನು ವಿರೋಧಿಸಲು ಹಮ್ಮಿಕೊಂಡಿದ್ದ [[ಅಸಹಕಾರ ಚಳುವಳಿ|ಅಸಹಕಾರ ಚಳವಳಿ]]ಯಲ್ಲಿ ತಮ್ಮ ಅನುಯಾಯಿಗಳ ಮುಂದಾಳತ್ವವನ್ನು ವಹಿಸಿದ್ದ ಗಾಂಧಿಯವರು ೧೯೩೦ರಲ್ಲಿ [[ಉಪ್ಪಿನ ಸತ್ಯಾಗ್ರಹ|ದಂಡಿ ಉಪ್ಪಿನ ಯಾತ್ರೆ]]ಯನ್ನು ನಡೆಸಿದರು.
*ಆನಂತರ ಅವರು ಬ್ರಿಟಿಷರ ವಿರುದ್ಧ ''[[ಭಾರತ ಬಿಟ್ಟು ತೊಲಗಿ|ಕ್ವಿಟ್ ಇಂಡಿಯಾ]]'' ಚಳುವಳಿಯನ್ನು ನಡೆಸಿದರು. ಗಾಂಧಿಯವರು ದಕ್ಷಿಣ ಆಫ್ರಿಕಾ ಹಾಗೂ ಭಾರತದಲ್ಲಿ ಹಲವು ವರ್ಷಗಳ ಕಾಲ ಕಾರಾಗೃಹ ವಾಸದಲ್ಲಿದ್ದರು. ''[[ಅಹಿಂಸಾ|ಅಹಿಂಸೆ]]'' ಯ ಪರಿಪಾಲಕ ರಾದ ಅವರು [[ಸತ್ಯ|ಸತ್ಯವನ್ನೇ]] ನುಡಿಯಲು ಪ್ರಮಾಣ ಮಾಡಿ ಇತರರೂ ಹಾಗೆಯೇ ಮಾಡುವಂತೆ ಪ್ರೇರೇಪಿಸಿದರು.
*[[ಸಬರಮತಿ ಆಶ್ರಮ|ಸ್ವತಂತ್ರವಾದ ಗೃಹ ಸಮುದಾಯ]]ವೊಂದರಲ್ಲಿ ನಿರಾಡಂಬರವಾದ ಜೀವನ ನಡೆಸಿದ ಗಾಂಧಿಯವರು ''[[ಚರಕ|ಚರಖಾ]]'' ದ ಮೂಲಕ ತಾವೇ ತೆಗೆದ ನೂಲಿನಿಂದ ನೇಯ್ದ ಸಾಂಪ್ರದಾಯಿಕ ಭಾರತೀಯ ''[[ಧೋತಿ]]'' ಮತ್ತು ಶಾಲನ್ನು ತೊಡುತ್ತಿದ್ದರು. ಸರಳ [[ಸಸ್ಯಾಹಾರಿ|ಸಸ್ಯಾಹಾರ]]ವನ್ನು ಸೇವಿಸುತ್ತಿದ್ದ ಅವರು ಸ್ವಶುದ್ಧೀಕರಣ ಹಾಗೂ ಸಾಮಾಜಿಕ ಪ್ರತಿಭಟನೆಗಳೆರಡರ ಸಂಕೇತವಾಗಿ ದೀರ್ಘಾವಧಿಯ [[ಉಪವಾಸಾಚರಣೆ|ಉಪವಾಸ]]ಗಳನ್ನು ಕೈಗೊಳ್ಳುತ್ತಿದ್ದರು.
== ದಕ್ಷಿಣ ಆಫ್ರಿಕಾದಲ್ಲಿ ನಾಗರಿಕ ಹಕ್ಕುಗಳ ಆಂದೋಲನ (೧೮೯೩–೧೯೧೪) ==
[[ಚಿತ್ರ:Gandhi South-Africa.jpg|left|thumb|ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ (೧೮೯೫)]]
* ದಕ್ಷಿಣ ಆಫ್ರಿಕಾದಲ್ಲಿ, ಭಾರತೀಯರತ್ತ ತೋರಲಾಗಿದ್ದ ತಾರತಮ್ಯವನ್ನು ಗಾಂಧಿಯವರೂ ಸಹ ಎದುರಿಸಬೇಕಾಯಿತು. ಅವರು ಕ್ರಮಬದ್ಧವಾಗಿದ್ದ ಪ್ರಥಮ ದರ್ಜೆಯ ಚೀಟಿಯನ್ನು ಹೊಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರಥಮ ದರ್ಜೆಯ ಡಬ್ಬಿಯಿಂದ ಮೂರನೆಯ ದರ್ಜೆಗೆ ಸ್ಥಳಾಂತರ ಗೊಳ್ಳಲು ನಿರಾಕರಿಸಿದ್ದಕ್ಕೆ [[ಪೈಟೆರ್ಮರಿಟ್ಜ್ಬರ್ಗ್|ಪೀಟರ್ಮೆರಿಟ್ಜ್ಬ ರ್ಗ್]]ನಲ್ಲಿ ಬಲವಂತವಾಗಿ ಇಳಿಸಲಾಗಿತ್ತು.<ref name="essential">{{Citation|title=Essential Gandhi| last= Fischer |first=Louis|publisher=Random House| place=New York|date=1962}}</ref>
* ಅಲ್ಲಿಂದ ಮುಂದಕ್ಕೆ ಕುದುರೆಗಾಡಿಯಲ್ಲಿ ಪ್ರಯಾಣಿಸುತ್ತಿದ್ದಾಗ ಒಬ್ಬ ಐರೋಪ್ಯ ಪ್ರಯಾಣಿಕರಿಗೆ ಸ್ಥಳಾವಕಾಶ ನೀಡುವುದಕ್ಕೋಸ್ಕರ, ತಾವು ಮೆಟ್ಟಿಲುಗಳ ಮೇಲೆ ನಿಂತು ಪ್ರಯಾಣಿಸಲು ನಿರಾಕರಿಸಿದ್ದಕ್ಕೆ ಚಾಲಕನು ಗಾಂಧಿಯವರ ಮೇಲೆ ಹಲ್ಲೆ ನಡೆಸಿದನು. ಹಲವು ಹೊಟೇಲುಗಳಲ್ಲಿ ಪ್ರವೇಶ ನಿರಾಕರಣೆಯೂ ಸೇರಿದಂತೆ ಅವರು ಪ್ರಯಾಣದಲ್ಲಿ ಇನ್ನೂ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಇನ್ನೊಂದು ಘಟನೆಯಲ್ಲಿ, [[ಡರ್ಬನ್|ಡರ್ಬನ್]] ನ್ಯಾಯಾಲಯವೊಂದರ ದಂಡಾಧಿಕಾರಿಯೊಬ್ಬರು ತಮ್ಮ [[ಪೇಟ|ಪೇಟವನ್ನು]] ತೆಗೆಯಲು ಗಾಂಧಿಯವರಿಗೆ ಆದೇಶಿಸಿದರೂ ಅವರು ನಿರಾಕರಿಸಿದರು.
* ಇಂತಹ ಘಟನೆಗಳು ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿ, ಸಾಮಾಜಿಕ ಅನ್ಯಾಯದ ವಿರುದ್ಧ ಅವರನ್ನು ಜಾಗ್ರತಗೊಳಿಸಿ, ಅವರ ಆ ನಂತರದ ಸಾಮಾಜಿಕ ಕ್ರಿಯಾಸಿದ್ಧಾಂತದ ಮೇಲೆ ಪ್ರಭಾವ ಬೀರಿದವು. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ವಿರುದ್ಧ [[ವರ್ಣಭೇಧ ನೀತಿ|ವರ್ಣಭೇದ ನೀತಿ,]] [[ಪೂರ್ವಗ್ರಹ|ಪೂರ್ವಾಗ್ರಹ]] ಮತ್ತು ಅನ್ಯಾಯಗಳು ನಡೆಯುತ್ತಿದ್ದನ್ನು ಸ್ವತಃ ಅನುಭವಿಸುವ ಮೂಲಕ ಗಾಂಧಿಯವರು [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷ್ ಸಾಮ್ರಾಜ್ಯದಲ್ಲಿ]] ತಮ್ಮ ಜನರ ಸ್ಥಾನಮಾನಗಳನ್ನು ಮತ್ತು ಸಮಾಜದಲ್ಲಿ ತಮ್ಮದೇ ಸ್ಥಾನವನ್ನು ಪ್ರಶ್ನಿಸಲು ಪ್ರಾರಂಭಿಸಿದರು.
* [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕಾದಲ್ಲಿನ]] ಭಾರತೀಯರಿಗೆ ಮತದಾನದ ಹಕ್ಕನ್ನು ನಿರಾಕರಿಸುವ ಮಸೂದೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಅಲ್ಲಿನ ಭಾರತೀಯರಿಗೆ ನೆರವಾಗಲು ಗಾಂಧಿಯವರು ಅಲ್ಲಿನ ತಮ್ಮ ಉಳಿಯುವಿಕೆಯ ಅವಧಿಯನ್ನು ವಿಸ್ತರಿಸಿದರು. ಮಸೂದೆಯ ಅಂಗೀಕಾರವನ್ನು ತಡೆಯಲು ಅವರು ವಿಫಲರಾದರೂ, ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರ ಕುಂದುಕೊರತೆಗಳತ್ತ ಗಮನ ಸೆಳೆಯುವಲ್ಲಿ ಅವರ ಚಳುವಳಿಯು ಯಶಸ್ವಿಯಾಯಿತು.
* ೧೮೯೪ರಲ್ಲಿ [[ರಾಷ್ಟ್ರೀಯ ಭಾರತೀಯ ಕಾಂಗ್ರೆಸ್|ನೇಟಲ್ ಇಂಡಿಯನ್ ಕಾಂಗ್ರೆಸ್]]ನ ಸ್ಥಾಪನೆಯಲ್ಲಿ ಸಹಾಯ ಮಾಡಿದ ಅವರು,<ref name= "tendulkar" /><ref name="essential" /> ಈ ಸಂಘಟನೆಯ ಮೂಲಕ ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ಸಮುದಾಯವನ್ನು ಏಕರೂಪವಾದ ರಾಜಕೀಯ ಶಕ್ತಿಯಾಗಿ ಮಾರ್ಪಾಡು ಮಾಡಿದರು. ಜನವರಿ ೧೮೯೭ರಲ್ಲಿ ಗಾಂಧಿಯವರು ಡರ್ಬನ್ಗೆ ಆಗಮಿಸಿದಾಗ ಬಿಳಿ ಮೂಲನಿವಾಸಿಗಳ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿತು.
* ಆಗ ಓರ್ವ ಆರಕ್ಷಕ ಅಧೀಕ್ಷಕನ ಪತ್ನಿಯ ಯತ್ನಗಳ ಫಲವಾಗಿಯೇ ಅವರು ಪಾರಾಗಲು ಸಾಧ್ಯವಾಯಿತು. ಆದಾಗ್ಯೂ, ವ್ಯಕ್ತಿಯೊಬ್ಬನು ಮಾಡಿದ ತಪ್ಪಿಗಾಗಿ ನ್ಯಾಯಾಲಯದಲ್ಲಿ ಪರಿಹಾರವನ್ನು ಕೇಳದಿರುವುದು ತಮ್ಮ ತತ್ವಗಳಲ್ಲೊಂದು ಎಂದು ಹೇಳಿದ ಅವರು ಆ ಗುಂಪಿನ ಯಾವುದೇ ಸದಸ್ಯನ ವಿರುದ್ಧವೂ ಮೊಕದ್ದಮೆ ಹೂಡಲು ನಿರಾಕರಿಸಿದರು.<ref name="tendulkar" /> ವಸಾಹತಿನಲ್ಲಿರುವ ಭಾರತೀಯ ಸಮುದಾಯದ ನೋಂದಣಿಯನ್ನು ಕಡ್ಡಾಯಗೊಳಿಸುವ ಒಂದು ಹೊಸ ಕಾಯಿದೆಯನ್ನು [[ಟ್ರಾನ್ಸ್ವಾಲ್]] ಸರ್ಕಾರವು ೧೯೦೬ರಲ್ಲಿ ಪ್ರಕಟಿಸಿತು.
* ಅದೇ ವರ್ಷದ ಸೆಪ್ಟೆಂಬರ್ ೧೧ ರಂದು ಜೋಹಾನ್ಸ್ಬರ್ಗ್ನಲ್ಲಿ ನಡೆದ ಒಂದು ಸಾಮೂಹಿಕ ಪ್ರತಿಭಟನಾ ಸಭೆಯಲ್ಲಿ, ಗಾಂಧಿಯವರು ಇನ್ನೂ ವಿಕಸನಗೊಳ್ಳುತ್ತಿದ್ದ ತಮ್ಮ ''[[ಸತ್ಯಾಗ್ರಹ]]'' (ಸತ್ಯಕ್ಕಾಗಿ ನಿಷ್ಠೆ), ಅಥವಾ ಅಹಿಂಸಾತ್ಮಕ ಪ್ರತಿಭಟನೆಯ ಕ್ರಮಶಾಸ್ತ್ರವನ್ನು ಮೊದಲ ಬಾರಿಗೆ ಅಳವಡಿಸಿ, ಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟಿಸುವ ಬದಲಿಗೆ ಈ ಹೊಸ ಕಾನೂನನ್ನು ಧಿಕ್ಕರಿಸಿ ಅದಕ್ಕೆ ದೊರೆಯುವ ಶಿಕ್ಷೆಯನ್ನನುಭವಿಸಿರೆಂದು ತಮ್ಮ ಸಹ-ಭಾರತೀಯರಿಗೆ ಕರೆ ನೀಡಿದರು.
* ಈ ರಣನೀತಿಯನ್ನು ಅಳವಡಿಸಿಕೊಂಡ ಫಲವಾಗಿ, ಪ್ರತಿಭಟನೆ, ನೋಂದಾಯಿಸಲು ನಿರಾಕರಣೆ, ತಮ್ಮ ನೋಂದಣಿ ಪತ್ರಗಳ ದಹನ ಅಥವಾ ಇತರ ಅಹಿಂಸಾತ್ಮಕ ಪ್ರತಿರೋಧಗಳನ್ನು ಒಳಗೊಂಡ ಏಳು ವರ್ಷಗಳ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಗಾಂಧಿಯವರೂ ಸೇರಿದಂತೆ ಸಾವಿರಾರು ಭಾರತೀಯರು ಕಾರಾಗೃಹ ಸೇರಿದರು, ಹೊಡೆತಗಳನ್ನು ತಿಂದರು, ಅಥವಾ ಗುಂಡೇಟಿಗೀಡಾದರು.
* ಸರ್ಕಾರವು ಭಾರತೀಯ ಪ್ರತಿಭಟನಾಕಾರರನ್ನು ಸದೆಬಡಿಯುವುದರಲ್ಲಿ ಯಶಸ್ವಿಯಾದರೂ, ಭಾರತೀಯ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ದಕ್ಷಿಣ ಆಫ್ರಿಕಾದ ಸರ್ಕಾರವು ಬಳಸಿದ ಕಟುವಾದ ಕ್ರಮಗಳ ವಿರುದ್ಧ ಭುಗಿಲೆದ್ದ ಸಾರ್ವಜನಿಕ ಪ್ರತಿಭಟನೆಯು ಅಂತಿಮವಾಗಿ ದಕ್ಷಿಣ ಆಫ್ರಿಕಾದ ಜನರಲ್ [[ಜೆನ್ ಕ್ರಿಶ್ಚಿಯಾನ್ ಸ್ಮಟ್ಸ್]] ಅವರು ಗಾಂಧಿಯವರೊಂದಿಗೆ ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸಿತು. ಗಾಂಧಿಯವರ ಆಲೋಚನೆಗಳು ಆಕಾರ ಪಡೆದು ''ಸತ್ಯಾಗ್ರಹ''
== ೧೯೦೬ರ ಜುಲು ಸಮರದಲ್ಲಿ ಪಾತ್ರ ==
* ೧೯೦೬ರಲ್ಲಿ, ಬ್ರಿಟಿಷ್ ಆಡಳಿತವು ಹೊಸ ತಲೆಗಂದಾಯವನ್ನು ಜಾರಿಗೊಳಿಸಿದ ನಂತರ, ದಕ್ಷಿಣ ಆಫ್ರಿಕಾದಲ್ಲಿನ [[ಜುಲು]] ಜನಾಂಗದವರು ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಕೊಂದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಬ್ರಿಟಿಷರು ಜುಲುಗಳ ವಿರುದ್ಧ ಸಮರ ಸಾರಿದರು. ಭಾರತೀಯರನ್ನು ನೇಮಿಸಿಕೊಳ್ಳುವಂತೆ ಗಾಂಧಿಯವರು ಬ್ರಿಟಿಷ್ ಆಡಳಿತವನ್ನು ಸಕ್ರಿಯರಾಗಿ ಪ್ರೇರೇಪಿಸಿದರು.
* ಭಾರತೀಯರ ಪೂರ್ಣಪ್ರಮಾಣದ ಪೌರತ್ವದ ಬೇಡಿಕೆಯನ್ನು ಕಾನೂನು ಸಮ್ಮತವಾಗಿಸುವ ನಿಟ್ಟಿನಲ್ಲಿ ಭಾರತೀಯರು ಯುದ್ಧದ ಪ್ರಯತ್ನಗಳಿಗೆ ತಮ್ಮ ಬೆಂಬಲವನ್ನು ನೀಡಬೇಕೆಂದು ಅವರು ವಾದಿಸಿದರು. ಆದರೆ, ಬ್ರಿಟಿಷ್ ಆಡಳಿತವು ಭಾರತೀಯರನ್ನು ಸೇನಾ ಅಧಿಕಾರಿಗಳನ್ನಾಗಿ ನೇಮಿಸಿಕೊಳ್ಳಲು ನಿರಾಕರಿಸಿತು.
* ಆದಾಗ್ಯೂ, ಗಾಯಗೊಂಡಿರುವ ಬ್ರಿಟಿಷ್ ಸೈನಿಕರಿಗೆ ಶುಶ್ರೂಷೆ ಮಾಡುವ ಡೋಲಿವಾಹಕರಾಗಿ ಕೆಲಸ ಮಾಡುವ ಅವಕಾಶವನ್ನು ಭಾರತೀಯ ಸ್ವಯಂಸೇವಕರ ತುಕಡಿಯೊಂದಕ್ಕೆ ನೀಡಬೇಕೆಂಬ ಗಾಂಧಿಯವರ ಪ್ರಸ್ತಾವವನ್ನು ಬ್ರಿಟಿಷ್ ಆಡಳಿತವು ಪುರಸ್ಕರಿಸಿತು. ಈ ತುಕಡಿಯು ಗಾಂಧಿಯವರ ನಿಯಂತ್ರಣಲ್ಲಿತ್ತು. ೧೯೦೬ರ ಜುಲೈ ೨೧ರಂದು ''[[ಭಾರತೀಯರ ಅಭಿಪ್ರಾಯ|ಇಂಡಿಯನ್ ಒಪಿನಿಯನ್]]'' ನಲ್ಲಿ ಗಾಂಧಿಯವರು ಹೀಗೆ ಬರೆದರು: "ಸ್ಥಳೀಯರ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸ್ಥಳೀಯ ಸರ್ಕಾರದ ಸೂಚನೆಯ ಮೇರೆಗೆ ಪ್ರಾಯೋಗಿಕವಾಗಿ ರಚಿಸಲಾಗಿದ್ದ ಈ ತುಕಡಿಯಲ್ಲಿ ಇಪ್ಪತ್ಮೂರು ಮಂದಿ ಭಾರತೀಯರಿದ್ದರು." <ref>
* ಕಲೆಕ್ಟೆಡ್ ವರ್ಕ್ಸ್ ಆಫ್ ಮಹಾತ್ಮ ಗಾಂಧಿ Vol ೫ ದಾಖಲೆ#೩೯೩ ಗಾಂಧಿಯವರ: ಬಿಹೈಂಡ್ ದಿ ಮಾಸ್ಕ್ ಆಫ್ ಡಿವಿನಿಟಿಯಿಂದ p೧೦೬</ref> ''ಇಂಡಿಯನ್ ಒಪಿನಿಯನ್'' ನಲ್ಲಿನ ತಮ್ಮ ಅಂಕಣಗಳ ಮೂಲಕ, ಯುದ್ಧಕ್ಕೆ ಸೇರಿರೆಂದು ಗಾಂಧಿಯವರು ದಕ್ಷಿಣ ಆಫ್ರಿಕಾಲ್ಲಿರುವ ಭಾರತೀಯ ಜನಾಂಗವನ್ನು ಪ್ರೇರೇಪಿಸಿದರು: “ಮೀಸಲು ಪಡೆ ವ್ಯರ್ಥವಾಗುತ್ತಿದೆಯೆಂದು ಸರ್ಕಾರಕ್ಕೆ ಅನಿಸಿದಲ್ಲಿ ನೈಜ ಸಮರ ಪರಿಣತಿಯನ್ನು ಪಡೆಯುವುದಕ್ಕಾಗಿ ಆಳವಾದ ತರಬೇತಿಯ ಅವಕಾಶವನ್ನು ಭಾರತೀಯರಿಗೆ ಕೊಡಲು ಮೀಸಲು ಪಡೆಯನ್ನು ಸರ್ಕಾರವು ಬಳಸಬಹುದು".<ref>{{cite web |url= http://www.gandhism.net/sergeantmajorgandhi.php |title= Sergeant Major Gandhi |accessdate= 2009-03-03 |publisher= Gandhism.net |archive-date= 2008-05-21 |archive-url= https://web.archive.org/web/20080521075346/http://gandhism.net/sergeantmajorgandhi.php |url-status= dead }}</ref> ಗಾಂಧಿಯವರ ಅಭಿಪ್ರಾಯದಲ್ಲಿ, ೧೯೦೬ರ ಕರಡು ಅಧಿಶಾಸನವು ಭಾರತೀಯರ ಸ್ಥಾನಮಾನವನ್ನು ಸ್ಥಳೀಯರಿಗಿಂತಲೂ ಕೀಳುಮಟ್ಟಕ್ಕೆ ಇಳಿಸಿತ್ತು.
* ಆದ್ದರಿಂದ,[[ಕಾಫೀರ್ (ಜನಾಂಗೀಯ ನಿಂದನೆ)|"ಕಾಫಿರ್ರ"]] ಜನಾಂಗದ ಉದಾಹರಣೆಯನ್ನು ಗಮನದಲ್ಲಿಟ್ಟುಕೊಂಡು ''[[ಸತ್ಯಾಗ್ರಹ]]'' ದ ಹಾದಿಯನ್ನು ಅನುಸರಿಸಿ ಅಧಿಶಾಸನವನ್ನು ವಿರೋಧಿಸಿರೆಂದು ಅವರು ಭಾರತೀಯರನ್ನು ಆಗ್ರಹಿಸಿದರು. ಅವರದೇ ಮಾತುಗಳಲ್ಲಿ ಹೇಳುವುದಾದರೆ, "ನಮಗಿಂತಲೂ ಹಿಂದುಳಿದಿರುವ ಬೆರಕೆ ಜನಾಂಗದವರು ಹಾಗೂ ಕಾಫಿರ್ ಜನಾಂಗದವರು ಸರ್ಕಾರಕ್ಕೆ ಪ್ರತಿರೋಧವನ್ನು ಒಡ್ಡಿದ್ದಾರೆ. ಅನುಮೋದನೆಗೊಂಡ ಕಾನೂನು ಅವರಿಗೂ ಸಹ ಅನ್ವಯಿಸುತ್ತದೆ, ಆದರೆ ಅವರು ಅದನ್ನು ಪುರಸ್ಕರಿಸುವುದಿಲ್ಲ." <ref>ಕಲೆಕ್ಟೆಡ್ ವರ್ಕ್ಸ್ ಆಫ್ ಮಹಾತ್ಮ ಗಾಂಧಿ VOL ೫ p ೪೧೦</ref>
* ೧೯೨೭ರಲ್ಲಿ ಗಾಂಧಿಯವರು ಈ ಘಟನೆಯ ಬಗ್ಗೆ ಹೀಗೆ ಬರೆದರು: "(ಜುಲು) 'ದಂಗೆ'ಯಷ್ಟು ಸ್ಪಷ್ಟವಾಗಿ [[ಬೊಯೆರ್ ಯುದ್ಧ|ಬೋಯೆರ್ ಯುದ್ಧ]]ವು ನನಗೆ ಯುದ್ಧದ ಭೀತಿಯನ್ನೇನೂ ಹೊತ್ತು ತರಲಿಲ್ಲ. ಇದು ಯುದ್ಧವೇ ಆಗಿರಲಿಲ್ಲ, ಬದಲಿಗೆ ಇದೊಂದು ಮಾನವ ಬೇಟೆಯೇ ಆಗಿತ್ತು. ಇದು ನನ್ನೊಬ್ಬನ ಅಭಿಪ್ರಾಯ ಮಾತ್ರವಲ್ಲ, ನನ್ನೊಂದಿಗೆ ಸಂವಾದ ಮಾಡಿದ ಅನೇಕ ಇಂಗ್ಲಿಷರ ಅಭಿಪ್ರಾಯ ಕೂಡಾ." <ref>[48] ^ ಗಾಂಧಿ: ಆನ್ ಆಟೊಬಯೊಗ್ರಫಿ: ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರುತ್, ಟ್ರಾನ್ಸ್. ಮಹಾದೇವ್ ದೇಸಾಯಿ, (ಬೋಸ್ಟನ್, ಬೆಕನ್ ಪ್ರೆಸ್, ೧೯೯೩) p೩೧೩</ref>
== ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (೧೯೧೬–೧೯೪೫) ==
ಗಾಂಧಿಯವರು ಭಾರತದಲ್ಲಿ ವಾಸಿಸಲು ೧೯೧೫ರಲ್ಲಿ ದಕ್ಷಿಣ ಆಫ್ರಿಕಾದಿಂದ ವಾಪಸಾದರು. ಅವರು [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]]ನ ಸಭೆಗಳಲ್ಲಿ ಮಾತನಾಡಿದರು, ಆದರೆ ಆ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಗೌರವಾನ್ವಿತ ನಾಯಕರಾದ [[ಗೋಪಾಲ್ ಕೃಷ್ಣ ಗೋಖಲೆ|ಗೋಪಾಲಕೃಷ್ಣ ಗೋಖಲೆ]]ಯವರಿಂದ ಗಾಂಧಿಯವರಿಗೆ ಭಾರತೀಯ ಸಮಸ್ಯೆಗಳು, ರಾಜಕೀಯ ಮತ್ತು ಭಾರತೀಯ ಜನತೆಯ ಕುರಿತಾದ ಪ್ರಾಥಮಿಕ ಪರಿಚಯವಾಯಿತು.
=== ಚಂಪಾರಣ್ ಮತ್ತು ಖೇಡಾ ===
[[ಚಿತ್ರ:Gandhi Kheda 1917.jpg|right|thumb|೧೯೧೮ ರಲ್ಲಿ, ಖೇಡಾ ಮತ್ತು ಚಂಪಾರಣ್ ಸತ್ಯಾಗ್ರಹಗಳ ಸಮಯದಲ್ಲಿ ಗಾಂಧಿಯವರು|link=Special:FilePath/Gandhi_Kheda_1917.jpg]]
* ಗಾಂಧಿಯವರ ಮೊದಲ ಪ್ರಮುಖ ಸಾಧನೆಗಳು ೧೯೧೮ರಲ್ಲಿ [[ಚಂಪಾರಣ್|ಚಂಪಾರಣ್]] ಚಳವಳಿ ಮತ್ತು ''ಖೇಡಾ ಸತ್ಯಾಗ್ರಹ'' ದೊಂದಿಗೆ ಪ್ರಾರಂಭವಾದವು. ಆದರೂ, ಅವರ ಬದುಕಿಗೆ ಅಗತ್ಯವಾದ ಆಹಾರ ಬೆಳೆಗಳ ಬದಲಿಗೆ [[ನೀಲಿ ಗಿಡ|ಇಂಡಿಗೋ]] ಮತ್ತು ಇತರ ವಾಣಿಜ್ಯ ಬೆಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಖೇಡಾ ಸತ್ಯಾಗ್ರಹದಲ್ಲಿ ಸೇರಿದ್ದವು.
* ಜಮೀನುದಾರರ (ಬಹುತೇಕವಾಗಿ ಬ್ರಿಟಿಷರ) ಖಾಸಗಿ ಸೇನೆಯಿಂದ ನಿಗ್ರಹಿಸಲ್ಪಡುತ್ತಿದ್ದ ಅವರಿಗೆ ಬಹಳ ಕಡಿಮೆ ಪರಿಹಾರ ಧನವನ್ನು ನೀಡಲಾಗುತ್ತಿತ್ತು. ಹೀಗಾಗಿ ಅವರು ತೀವ್ರ ಬಡತನದಲ್ಲಿ ಸಿಲುಕಿದ್ದರು. ಹಳ್ಳಿಗಳು ಅತ್ಯಂತ ಕೊಳಕು ಮತ್ತು ಅನೈರ್ಮಲ್ಯದ ಸ್ಥಿತಿಯಲ್ಲಿದ್ದವು; ಮತ್ತು ಕುಡಿತ, [[ದಲಿತ|ಅಸ್ಪೃಶ್ಯತೆ]] ಹಾಗೂ [[ಪುರ್ಧ|ಬುರ್ಖಾ]] ಪದ್ಧತಿಗಳು ಅತಿರೇಕವಾಗಿದ್ದವು.
* ಇಂಥಾ ವಿನಾಶಕಾರಿ ಕ್ಷಾಮದ ಹಿಂಸೆಯ ಸನ್ನಿವೇಶ ದಲ್ಲಿಯೂ ಬ್ರಿಟಿಷ್ ಆಡಳಿತವು ತೆರಿಗೆಯೊಂದನ್ನು ವಿಧಿಸಿದ್ದೇ ಅಲ್ಲದೇ ಅದನ್ನು ಹೆಚ್ಚಿಸುತ್ತಲೇ ಹೋಯಿತು. ಪರಿಸ್ಥಿತಿಯು ಹತಾಶೆಯಿಂದ ಕೂಡಿತ್ತು. [[ಗುಜರಾತ್|ಗುಜರಾತ್]]ನ [[ಖೇಡಾ|ಖೇಡಾದಲ್ಲಿಯೂ]] ಸಹ ಇದೇ ಸಮಸ್ಯೆಯಿತ್ತು. ಆ ಪ್ರಾಂತ್ಯದಿಂದ ತಮ್ಮ ನುರಿತ ಬೆಂಬಲಿಗರು ಹಾಗೂ ಹೊಸ ಸ್ವಯಂಸೇವಕರ ಪಡೆಯನ್ನು ಸಂಘಟಿಸಿದ ಗಾಂಧಿಯವರು ಅಲ್ಲಿ ಒಂದು [[ಆಶ್ರಮ|ಆಶ್ರಮವನ್ನು]] ಸ್ಥಾಪಿಸಿದರು.
* ಹದಗೆಟ್ಟ ಬದುಕಿನ ಸಾರ್ವತ್ರಿಕ ಪರಿಸ್ಥಿತಿಯೂ ಸೇರಿದಂತೆ ಸಂಕಟ ಸನ್ನಿವೇಶದ ಘೋರ ಮತ್ತು ಭಯಾನಕ ಅಧ್ಯಾಯಗಳನ್ನು ಗಮನದಲ್ಲಿರಿಸಿಕೊಂಡು ಹಳ್ಳಿಗಳ ವಿಸ್ತೃತ ಅಧ್ಯಯನ ಮತ್ತು ಸಮೀಕ್ಷೆಯನ್ನು ಅವರು ನಡೆಸಿದರು. ಹಳ್ಳಿಗರ ಆತ್ಮವಿಶ್ವಾಸದ ಬುನಾದಿಯ ಮೇಲೆ ಹಳ್ಳಿಗಳ ಶುದ್ಧೀಕರಣ, ಶಾಲೆಗಳು ಹಾಗೂ ಆಸ್ಪತ್ರೆಗಳ ನಿರ್ಮಾಣದ ನೇತೃತ್ವವನ್ನು ವಹಿಸಲು ಮುಂದಾದ ಅವರು, ಮೇಲೆ ತಿಳಿಸಲಾದ ಅನೇಕ ಸಾಮಾಜಿಕ ಪಿಡುಗುಗಳನ್ನು ಮಾಡದಂತಿರುವ ಹಾಗೂ ಖಂಡಿಸುವ ನಿಟ್ಟಿನಲ್ಲಿ ಹಳ್ಳಿಗರಲ್ಲಿ ನಾಯಕತ್ವದ ಗುಣವನ್ನು ಬೆಳೆಸುವೆಡೆಗೆ ಪ್ರೋತ್ಸಾಹಿಸಿದರು.
* ಆದರೆ, ಕ್ಷೋಭೆಯನ್ನು ಸೃಷ್ಟಿಸಿದ ಆಪಾದನೆಯ ಮೇರೆಗೆ ಪೊಲೀಸರಿಂದ ಅವರು ಬಂಧನಕ್ಕೊಳಗಾಗಿ ಆ ಪ್ರಾಂತ್ಯದಿಂದ ಹೊರಹೋಗುವಂತೆ ಆದೇಶಿಸಲ್ಪಟ್ಟಾಗಲೇ ಅವರ ವ್ಯಕ್ತಿತ್ವದ ಪ್ರಮುಖ ಪ್ರಭಾವ ಹೊರಬಿದ್ದಿತು. *ನೂರಾರು, ಸಾವಿರಾರು ಜನರು ಕಾರಾಗೃಹ, ಪೊಲೀಸ್ ಠಾಣೆ ಮತ್ತು ನ್ಯಾಯಾಲಯಗಳ ಹೊರಗೆ ಜಮಾವಣೆಗೊಂಡು ಪ್ರತಿಭಟನೆ ನಡೆಸಿ, ಅವರ ಬಿಡುಗಡೆಯಾಗಬೇಕೆಂದು ಒತ್ತಾಯಿಸಿದರು. ನ್ಯಾಯಾಲಯವು ಒಲ್ಲದ ಮನಸ್ಸಿನೊಂದಿಗೆ ಗಾಂಧಿಯವರನ್ನು ಬಿಡುಗಡೆ ಮಾಡಿತು.
* ಜಮೀನುದಾರರ ವಿರುದ್ಧ ಗಾಂಧಿಯವರು ಸುಸಂಘಟಿತ ಪ್ರತಿಭಟನೆಗಳನ್ನು ನಡೆಸಿದ ಫಲವಾಗಿ, ಬ್ರಿಟಿಷ್ ಸರ್ಕಾರದ ಮಾರ್ಗದರ್ಶನದೊಂದಿಗೆ ಜಮೀನುದಾರರು ಒಂದು ಕರಾರಿಗೆ ಸಹಿ ಹಾಕಿದರು. ಇದರನ್ವಯ ಆ ವಲಯದ ಬಡ ರೈತರಿಗೆ ಹೆಚ್ಚಿನ ಪರಿಹಾರ ಧನ ಮತ್ತು ಬೇಸಾಯದ ಮೇಲಣ ನಿಯಂತ್ರಣ ನೀಡಿ, ಕ್ಷಾಮದ ಅಂತ್ಯದವರೆಗೂ ಕಂದಾಯಗಳ ಹೆಚ್ಚಳ ಮತ್ತು ಅವುಗಳ ವಸೂಲಿಯನ್ನು ರದ್ದುಗೊಳಿಸಲಾಯಿತು.
* ಈ ಚಳುವಳಿ ನಡೆಯುತ್ತಿದ್ದ ವೇಳೆ, ಜನರು ಗಾಂಧಿಯವರನ್ನು ''ಬಾಪು'' (ಅಪ್ಪ) ಮತ್ತು ''ಮಹಾತ್ಮ'' (ಮಹಾನ್ ಆತ್ಮ) ಎಂದು ಕರೆದರು. ಖೇಡಾದಲ್ಲಿ ಬ್ರಿಟಿಷ್ ಆಡಳಿತದೊಂದಿಗಿನ ಮಾತುಕತೆಯಲ್ಲಿ [[ಸರ್ದಾರ್ ಪಟೇಲ್]] ಅವರು ರೈತರನ್ನು ಪ್ರತಿನಿಧಿಸಿದರು. ಬ್ರಿಟಿಷ್ ಆಡಳಿತವು ಕಂದಾಯ ವಸೂಲಿಯನ್ನು ರದ್ದುಗೊಳಿಸಿ ಎಲ್ಲಾ ಖೈದಿಗಳನ್ನು ಬಿಡುಗಡೆಗೊಳಿಸಿತು. ಇದರ ಫಲವಾಗಿ, ಗಾಂಧಿಯವರ ಪ್ರಭಾವ ರಾಷ್ಟ್ರದೆಲ್ಲೆಡೆ ಹಬ್ಬಿತು.
== ಅಸಹಕಾರ ಅಂದೋಲನ ==
* [[ಬ್ರಿಟಿಷ್ ರಾಜ್|ಬ್ರಿಟಿಷ್]]ರ ವಿರುದ್ಧದ ಹೋರಾಟದಲ್ಲಿ ಗಾಂಧಿಯವರು ಅಸಹಕಾರ, ಅಹಿಂಸೆ ಮತ್ತು ಶಾಂತಿಯುತ ಪ್ರತಿರೋಧವನ್ನು ತಮ್ಮ ಶಸ್ತ್ರಗಳನ್ನಾಗಿ ಬಳಸಿದರು. [[ಪಂಜಾಬ್ (ಬ್ರಿಟಿಷ್ ಭಾರತ)|ಪಂಜಾಬ್]]ನಲ್ಲಿ, ಬ್ರಿಟಿಷ್ ಪಡೆಗಳು ಮಾಡಿದ ನಾಗರಿಕರ [[ಜಲಿಯನ್ ವಾಲಾ ಭಾಗ್ ಹತ್ಯಾಕಾಂಡ|ಜಲಿಯನ್ವಾಲಾ ಬಾಗ್ ಹತ್ಯಾಕಾಂಡ]]ವು (ಇದಕ್ಕೆ [[ಅಮೃತಸರ ಹತ್ಯಾಕಾಂಡ]] ಎಂದೂ ಹೆಸರಿದೆ) ರಾಷ್ಟ್ರಕ್ಕೆ ತೀವ್ರವಾದ ಪೆಟ್ಟು ನೀಡಿತು.
* ಇದರಿಂದಾಗಿ ಸಾರ್ವಜನಿಕ ಸಿಟ್ಟು ಮತ್ತು ಹಿಂಸಾಚಾರದ ಘಟನೆಗಳು ಹೆಚ್ಚಾದವು. ಗಾಂಧಿಯವರು [[ಬ್ರಿಟಿಷ್ ರಾಜ್|ಬ್ರಿಟಿಷ್ ಆಡಳಿತ]]ದ ಕೃತ್ಯ ಹಾಗೂ ಭಾರತೀಯರ ಸೇಡಿನ ಹಿಂಸಾಚಾರಗಳೆರಡನ್ನೂ ಖಂಡಿಸಿದರು. ಗಾಂಧಿಯವರು ಹಿಂಸಾಚಾರದ ಘಟನೆಯನ್ನು ಖಂಡಿಸಿ, ಹಲ್ಲೆಗೀಡಾದ ಬ್ರಿಟಿಷ್ ನಾಗರಿಕರಿಗೆ ಸಂತಾಪ ಸೂಚಿಸುವ ನಿರ್ಣಯವನ್ನು ಬರೆದಿದ್ದರು.
* ಮೊದಲು ಇದಕ್ಕೆ ಪಕ್ಷದಲ್ಲಿ ವಿರೋಧ ವ್ಯಕ್ತವಾದರೂ, ತಮ್ಮ ತತ್ವಗಳ ಪ್ರಕಾರ ಎಲ್ಲಾ ರೀತಿಯ ಹಿಂಸಾಚಾರವೂ ಕೆಟ್ಟದು ಮತ್ತು ಎಂದಿಗೂ ಸಮರ್ಥಿಸಿಕೊಳ್ಳಲಾಗದು ಎಂದು ಗಾಂಧಿಯವರು ಭಾವುಕವಾಗಿ ಭಾಷಣ ಮಾಡಿದಾಗ ಈ ನಿರ್ಣಯವನ್ನು ಅಂಗೀಕರಿಸಲಾಯಿತು.<ref>R. *ಗಾಂಧಿ, ''ಪಟೇಲ್: ಎ ಲೈಫ್'' , p. ೮೨.</ref> ಆದರೆ ಹತ್ಯಾಕಾಂಡ ಮತ್ತು ಸೇಡಿನ ಹಿಂಸಾಚಾರದ ನಂತರವಷ್ಟೇ ಸಂಪೂರ್ಣ ಸ್ವ-ಸರ್ಕಾರ ಮತ್ತು ಭಾರತ ಸರ್ಕಾರದ ಎಲ್ಲಾ ಸಂಸ್ಥಾನಗಳ ನಿಯಂತ್ರಣ ಪಡೆಯುವತ್ತ, ಕ್ರಮೇಣ ''[[ಸ್ವರಾಜ್]]'' ಅಥವಾ ಸಂಪೂರ್ಣ ಸ್ವತಂತ್ರ, ಅಧ್ಯಾತ್ಮಿಕ ಮತ್ತು ರಾಜಕೀಯ ಸ್ವಾತಂತ್ರ್ಯವಾಗಿ ಪರಿಪೂರ್ಣವಾಗಿಸುವತ್ತ ಗಾಂಧಿಯವರ ಮನವು ಕೇಂದ್ರೀಕೃತಗೊಂಡಿತು.
* ೧೯೨೧ ಡಿಸೆಂಬರ ತಿಂಗಳಲ್ಲಿ, [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಪರವಾಗಿ ಕಾರ್ಯಕಾರೀ ಅಧಿಕಾರವನ್ನು ಗಾಂಧಿಯವರಿಗೆ ನೀಡಲಾಯಿತು. ಅವರ ನಾಯಕತ್ವದಲ್ಲಿ, ''ಸ್ವರಾಜ್'' ಎಂಬ ಗುರಿಯಿಟ್ಟುಕೊಂಡ ಕಾಂಗ್ರೆಸ್ ಹೊಸ ಸಂವಿಧಾನ ದೊಂದಿಗೆ ಪುನಸ್ಸಂಘಟಿತವಾಯಿತು. ಸಾಂಕೇತಿಕ ಶುಲ್ಕ ಪಾವತಿ ಮಾಡಲು ಸಿದ್ಧವಿದ್ದ ಯಾರಿಗಾದರೂ ಪಕ್ಷದ ಸದಸ್ಯತ್ವ ಲಭ್ಯವಿತ್ತು.
* ಶಿಸ್ತಿನಲ್ಲಿ ಸುಧಾರಣೆ ತರಲು ಸಮಿತಿಗಳ ಶ್ರೇಣಿ ವ್ಯವಸ್ಥೆಯನ್ನು ಸ್ಥಾಪಿಸಿದ್ದರಿಂದಾಗಿ, ಒಂದು ಉತ್ಕೃಷ್ಟ ಸಂಘಟನೆಯಂತಿದ್ದ ಪಕ್ಷವು ಇಡೀ ರಾಷ್ಟ್ರದಲ್ಲೇ ಜನಪ್ರಿಯತೆ ಗಳಿಸುವ ಪಕ್ಷವಾಗಿ ಮಾರ್ಪಾಡಾಯಿತು. ವಿದೇಶೀ ಉತ್ಪಾದನೆಗಳು, ಅದರಲ್ಲೂ ವಿಶೇಷವಾಗಿ ಬ್ರಿಟಿಷ್ ಉತ್ಪಾದನೆಗಳನ್ನು ಬಹಿಷ್ಕರಿಸುವಂತಹ [[ಸ್ವದೇಶೀ ಚಳುವಳಿ|"ಸ್ವದೇಶಿ" ನೀತಿ]]ಯನ್ನು ತೊಡಗಿಸಲು ಗಾಂಧಿಯವರು ತಮ್ಮ ಅಹಿಂಸಾ ತತ್ವದ ವೇದಿಕೆಯನ್ನು ವಿಸ್ತರಿಸಿದರು.
* ಇದಕ್ಕೆ ಸಂಬಂಧಿಸಿದಂತೆ, ಎಲ್ಲಾ ಭಾರತೀಯರು, ಬ್ರಿಟಿಷ್-ಉತ್ಪಾದಿತ ಜವಳಿಗಳ ಬದಲಿಗೆ ಮನೆಯಲ್ಲಿ ನೂತ ''[[ಖಾದಿ]]'' ಉಡುಪನ್ನೇ ಧರಿಸಬೇಕೆಂದು ಸಮರ್ಥಿಸಿದರು. ಸ್ವಾತಂತ್ರ್ಯ ಆಂದೋಲನಕ್ಕೆ ಬೆಂಬಲವನ್ನು ಸೂಚಿಸಲು, ಎಲ್ಲಾ ಭಾರತೀಯ ಪುರುಷರು-ಸ್ತ್ರೀಯರು, ಅವರು ಶ್ರೀಮಂತರೇ ಆಗಿರಲಿ ಅಥವಾ ಬಡವರೇ ಆಗಿರಲಿ, ಪ್ರತಿದಿನವೂ ಸ್ವಲ್ಪ ಸಮಯ ''ಖಾದಿ'' ಯನ್ನು ನೂಲಲು ಗಾಂಧಿಯವರು ಪ್ರೇರೇಪಿಸಿದರು.<ref>R. ಗಾಂಧಿ, ''ಪಟೇಲ್: ಎ ಲೈಫ್'' , p. ೮೯.</ref>
* 'ಇಂತಹ ಚಟುವಟಿಕೆಗಳು ಮಹಿಳೆಯರಿಗಾಗಿ ಗೌರವಾರ್ಹ ಚಟುವಟಿಕೆಗಳಲ್ಲ' ಎಂದು ಹೆಚ್ಚಿನವರು ತಿಳಿದುಕೊಂಡಿದ್ದ ಸಮಯದಲ್ಲಿ ಈ ಆಂದೋಲನದಲ್ಲಿ ಮಹಿಳೆಯರನ್ನೂ ಸೇರ್ಪಡೆಗೊಳಿಸಲು ಹಾಗೂ ಒಲ್ಲದವರು ಮತ್ತು ಮಹತ್ವಾಕಾಂಕ್ಷಿಗಳನ್ನು ನಿರ್ಮಲಗೊಳಿಸಲು ಇದು ಒಂದು ರಣನೀತಿ ಯಾಗಿತ್ತು. ಬ್ರಿಟಿಷ್ ಉತ್ಪಾದನೆಗಳನ್ನು ಬಹಿಷ್ಕರಿಸುವುದರೊಂದಿಗೆ, ಬ್ರಿಟಿಷ್ ವಿದ್ಯಾ ಸಂಸ್ಥೆಗಳನ್ನು ಮತ್ತು ನ್ಯಾಯಾಲಯಗಳನ್ನು ಬಹಿಷ್ಕರಿಸಿ, ಸರ್ಕಾರೀ ನೌಕರಿಗಳಿಗೆ ರಾಜೀನಾಮೆ ನೀಡಿ ಮತ್ತು ಬ್ರಿಟಿಷ್ ಬಿರುದುಗಳು ಹಾಗೂ [[ಬ್ರಿಟಿಷ್ ಗೌರವಾನ್ವಿತ ವ್ಯವಸ್ಥೆ|ಗೌರವ]]ಗಳನ್ನು ತ್ಯಜಿಸಿ ರೆಂದು ಗಾಂಧಿಯವರು ಜನರನ್ನು ಆಗ್ರಹಪಡಿಸಿದರು.
* ಭಾರತೀಯ ಸಮುದಾಯದ ಎಲ್ಲಾ ಸ್ತರಗಳ ಉತ್ಸಾಹ ಹಾಗೂ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿದ "ಅಸಹಕಾರ ಆಂದೋಲನ"ವು ವ್ಯಾಪಕ ಜನಪ್ರಿಯತೆ ಮತ್ತು ಯಶಸ್ಸನ್ನು ಗಳಿಸಿತು. ಆದಾಗ್ಯೂ, ಆಂದೋಲನವು ತನ್ನ ಉತ್ತುಂಗವನ್ನು ತಲುಪುವಷ್ಟರಲ್ಲಿಯೇ, [[ಉತ್ತರ ಪ್ರದೇಶ|ಉತ್ತರ ಪ್ರದೇಶದ]] [[ಚೌರಿ ಚೌರ|ಚೌರಿ ಚೌರಾ]] ಪಟ್ಟಣದಲ್ಲಿ ೧೯೨೨ರ ಫೆಬ್ರುವರಿ ತಿಂಗಳಲ್ಲಿ ನಡೆದ ಒಂದು ಹಿಂಸಾತ್ಮಕ ಘರ್ಷಣೆಯ ಕಾರಣವಾಗಿ ಅದು ಹಠಾತ್ತಾಗಿ ಕೊನೆಗೊಂಡಿತು.
* ಆಂದೋಲನವು ಹಿಂಸಾಚಾರದತ್ತ ತಿರುವು ಪಡೆದುಕೊಳ್ಳಲಿದೆಯೆಂದು ಆತಂಕಗೊಂಡು ಹಾಗೂ ಇದು ತಮ್ಮ ಕಾರ್ಯವನ್ನೆಲ್ಲಾ ವ್ಯರ್ಥಗೊಳಿಸಬಹುದೆಂದು ಮನಗಂಡ ಗಾಂಧಿಯವರು, ಸಾಮೂಹಿಕ ನಾಗರಿಕ ಅವಿಧೇಯತಾ ಆಂದೋಲನವನ್ನು ಹಿಂದೆಗೆದುಕೊಂಡರು.<ref>R. ಗಾಂಧಿ, ''ಪಟೇಲ್: ಎ ಲೈಫ್'' , p. ೧೦೫.</ref> ೧೯೨೨ರ ಮಾರ್ಚ್ ೧೦ರಂದು ಗಾಂಧಿಯವರನ್ನು ಬಂಧಿಸಿ, ಶಾಂತಿಭಂಗ ಮಾಡಿದರೆಂಬ ಆಪಾದನೆಯನ್ನು ಅವರ ಮೇಲೆ ಹೊರಿಸಿ, ಆರು ವರ್ಷದ ಕಾರಾಗೃಹ ಸಜೆ ವಿಧಿಸಲಾಯಿತು.
* ಅವರು ೧೯೨೨ರ ಮಾರ್ಚ್ ೧೮ರಂದು ತಮ್ಮ ಸಜೆಯನ್ನು ಆರಂಭಗೊಳಿಸಿದರು. ಸಜೆಯಲ್ಲಿ ಕೇವಲ ಎರಡು ವರ್ಷಗಳನ್ನು ಪೂರೈಸಿದ್ದಾಗ [[ಕರುಳುನಾಳ ರೋಗ|ಕರುಳುವಾಳ ರೋಗ]]ದ ಒಂದು ಶಸ್ತ್ರಚಿಕಿತ್ಸೆಗಾಗಿ ೧೯೨೪ರ ಫೆಬ್ರವರಿ ತಿಂಗಳಲ್ಲಿ ಅವರನ್ನು ಬಿಡುಗಡೆಗೊಳಿಸಲಾಯಿತು. ಗಾಂಧಿಯವರ ಒಗ್ಗೂಡಿಸುವಂತಹ ವ್ಯಕ್ತಿತ್ವದ ಅನುಪಸ್ಥಿತಿಯಲ್ಲಿ, ಅವರ ಕಾರಾಗೃಹವಾಸದ ವರ್ಷಗಳ ಅವಧಿಯಲ್ಲಿ ಸೀಳಲು ಪ್ರಾರಂಭಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಎರಡು ಬಣಗಳಾಗಿ ಒಡೆಯಿತು.
* ಒಂದೆಡೆ [[ಚಿತ್ತ ರಂಜನ್ದಾಸ್|ಚಿತ್ತರಂಜನ್ ದಾಸ್]] ಮತ್ತು [[ಮೋತಿಲಾಲ್ ನೆಹರು|ಮೋತಿಲಾಲ್ ನೆಹರೂ]] ನೇತೃತ್ವದ ಬಣವು ಶಾಸನ ಸಭೆಯಲ್ಲಿ ಭಾಗವಹಿಸುವ ಒಲವನ್ನು ತೋರಿದರೆ; ಇನ್ನೊಂದೆಡೆ [[ಚಕ್ರವರ್ತಿ ರಾಜಗೋಪಾಲಚಾರಿ|ಚಕ್ರವರ್ತಿ ರಾಜಗೋಪಾಲಾಚಾರಿ]] ಮತ್ತು [[ಸರ್ದಾರ್ ವಲ್ಲಭಬಾಯಿ ಪಟೇಲ್|ಸರ್ದಾರ್ ವಲ್ಲಭ್ಭಾಯಿ ಪಟೇಲ್]] ನೇತೃತ್ವದ ಇನ್ನೊಂದು ಬಣವು ಈ ಪ್ರಸ್ತಾಪವನ್ನು ವಿರೋಧಿಸಿತು.
* ಇದಕ್ಕಿಂತಲೂ ಹೆಚ್ಚಾಗಿ, ಅಹಿಂಸಾ ಆಂದೋಲನದ ಉತ್ತುಂಗದಲ್ಲಿ ಸದೃಢವಾಗಿದ್ದ ಹಿಂದೂ-ಮುಸ್ಲಿಮ್ರ ನಡುವಿನ ಸಹಕಾರ ಭಾವವು ಮುರಿದು ಬೀಳುತ್ತಿತ್ತು. ೧೯೨೪ರ ಶರತ್ಕಾಲದಲ್ಲಿ ಕೈಗೊಂಡ ಮೂರು ವಾರಗಳ ಉಪವಾಸವೂ ಸೇರಿದಂತೆ, ಹಲವಾರು ರೀತಿಯಲ್ಲಿ ಈ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಗಾಂಧಿಯವರು ಯತ್ನಿಸಿದರು, ಆದರೂ ಇದರ ಯಶಸ್ಸು ಸೀಮಿತ ಮಟ್ಟದ್ದಾಗಿತ್ತು.<ref>R. ಗಾಂಧಿ, ''ಪಟೇಲ್: ಎ ಲೈಫ್'' , p. ೧೩೧.</ref>
== ಸ್ವರಾಜ್ ಮತ್ತು ಉಪ್ಪಿನ ಸತ್ಯಾಗ್ರಹ (ಉಪ್ಪಿನ ದಂಡಯಾತ್ರೆ) ==
[[ಚಿತ್ರ:Gandhi at Dandi 5 April 1930.jpg|thumb|5 ಏಪ್ರಿಲ್ ೧೯೩೦ರಂದು ದಂಡಿಯಲ್ಲಿ ಗಾಂಧಿ, ಉಪ್ಪಿನ ಸಂಚಲನದ ಕೊನೆಗೆ]]
[[ಚಿತ್ರ:Mahadev Desai and Gandhi 2 1939.jpg|thumb|left|7 ಏಪ್ರಿಲ್ 1939ರಂದು ಬಾಂಬೆಯ ಬಿರ್ಲಾ ಹೌಸ್ನಲ್ಲಿ ಮಹಾದೇವ್ ದೇಸಾಯಿಯವರು (ಎಡ) ವೈಸರಾಯ್ರಿಂದ ಗಾಂಧಿಯವರಿಗೆ ಬಂದ ಪತ್ರವನ್ನು ಓದಿದರು.]]
* ೧೯೨೦ರ ದಶಕದ ಬಹುಪಾಲು ಗಾಂಧಿಯವರು ಸಕ್ರಿಯ ರಾಜಕಾರಣದಿಂದ ಮತ್ತು ಲೋಕಪ್ರಸಿದ್ಧಿಯಿಂದ ದೂರ ಉಳಿದು, ಸ್ವರಾಜ್ ಪಕ್ಷ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಡುವಿನ ಒಡಕನ್ನು ಸರಿಪಡಿಸಲು ಹಾಗೂ ಅಸ್ಪೃಶ್ಯತೆ, ಮದ್ಯಪಾನ, ಅಜ್ಞಾನ ಮತ್ತು ಬಡತನದ ವಿರುದ್ಧದ ಅಭಿಯಾನವನ್ನು ಮುಂದುವರೆಸಲು ಇಚ್ಛಿಸಿದರು. ಅವರು ೧೯೨೮ರಲ್ಲಿ ಮುಂಚೂಣಿಗೆ ಮರಳಿ ಬಂದರು.
* ಇದರ ಹಿಂದಿನ ವರ್ಷ, ಬ್ರಿಟಿಷ್ ಸರ್ಕಾರವು ಸರ್ ಜಾನ್ ಸೈಮನ್ ನೇತೃತ್ವದ ಒಂದು ಹೊಸ ಸಾಂವಿಧಾನಿಕ ಸುಧಾರಣಾ ಆಯೋಗವನ್ನು ನೇಮಿಸಿತ್ತು. ಆದರೆ ಇದರಲ್ಲಿ ಒಬ್ಬ ಭಾರತೀಯ ಸದಸ್ಯನೂ ಇರಲಿಲ್ಲ. ಇದರ ಪರಿಣಾಮವಾಗಿ ಭಾರತೀಯ ರಾಜಕೀಯ ಪಕ್ಷಗಳು ಆಯೋಗವನ್ನು ಬಹಿಷ್ಕರಿಸಿದವು. ೧೯೨೮ರ ಡಿಸೆಂಬರ್ ತಿಂಗಳಲ್ಲಿ ನಡೆದ ಕೋಲ್ಕತ್ತಾ ಸಭೆಯಲ್ಲಿ, 'ಬ್ರಿಟಿಷ್ ಸರ್ಕಾರವು ಭಾರತಕ್ಕೆ ಪರಮಾಧಿಕಾರವನ್ನು ನೀಡಲಿ, ಅಥವಾ, ದೇಶದ ಸಂಪೂರ್ಣ ಸ್ವಾತಂತ್ರ್ಯವನ್ನು ಗುರಿಯಾಗಿಟ್ಟು ಕೊಂಡಿರುವ ಅಸಹಕಾರದ ಹೊಸ ಆಂದೋಲನವನ್ನು ಎದುರಿಸಲಿ' ಎಂಬ ನಿರ್ಣಯವನ್ನು ಗಾಂಧಿಯವರು ಮಂಡಿಸಿದರು.
* ತತ್ಕ್ಷಣದ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿದ ಯುವ ನಾಯಕರಾದ [[ಸುಭಾಷ್ ಚಂದ್ರ ಬೋಸ್|ಸುಭಾಷ್ ಚಂದ್ರ ಬೋಸ್]] ಮತ್ತು [[ಜವಾಹರ್ಲಾಲ್ ನೆಹರು|ಜವಾಹರ್ ಲಾಲ್ ನೆಹರೂ]] ಅವರ ಅಭಿಪ್ರಾಯದ ಬಲಾಬಲವನ್ನು ನಿರ್ಣಯಿಸಿದ ರಲ್ಲದೆ, ಸ್ವಾತಂತ್ರ್ಯಕ್ಕಾಗಿ ತಮ್ಮದೇ ಆದ ಕರೆಗಾಗಿ ಎರಡು ವರ್ಷಗಳ ನಿರೀಕ್ಷೆಯನ್ನು ಒಂದು ವರ್ಷಕ್ಕೆ ಮೊಟಕುಗೊಳಿಸಿದರು.<ref>R. ಗಾಂಧಿ, ''ಪಟೇಲ್: ಎ ಲೈಫ್'' , p. ೧೭೨.</ref> ಬ್ರಿಟಿಷ್ರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
* ೧೯೨೯ರ ಡಿಸೆಂಬರ ೩೧ರಂದು, ಲಾಹೋರಿನಲ್ಲಿ ಭಾರತದ ಧ್ವಜವನ್ನು ಹಾರಿಸಲಾಯಿತು. ಲಾಹೋರಿನಲ್ಲಿ ಸಭೆ ಸೇರಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ೧೯೩೦ರ ಜನವರಿ ೨೬ರಂದು, ಭಾರತದ ಸ್ವಾತಂತ್ರ್ಯ ದಿನವನ್ನು ಆಚರಿಸಿತು. ಇತರ ಪ್ರತಿಯೊಂದು ಭಾರತೀಯ ಸಂಘಟನೆಯೂ ಈ ದಿನವನ್ನು ಆಚರಿಸಿತು. ೧೯೩೦ರ ಮಾರ್ಚ್ ತಿಂಗಳಲ್ಲಿ, ಬ್ರಿಟಿಷ್ ಸರ್ಕಾರವು ವಿಧಿಸಿದ ಉಪ್ಪು ತೆರಿಗೆಯನ್ನು ವಿರೋಧಿಸಿ ಹೊಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.
* ತಾವೇ ಉಪ್ಪನ್ನು ತಯಾರಿಸುವ ಉದ್ದೇಶದಿಂದ, ಮಾರ್ಚ್ ೧೨ರಂದು ಅಹ್ಮದಾಬಾದ್ನಿಂದ ಪಾದಯಾತ್ರೆ ಆರಂಭಿಸಿ ೪೦೦ ಕಿಲೋಮೀಟರ್ (೨೪೮ ಮೈಲ್ಗಳು)ಗಳಷ್ಟು ದೂರ ನಡೆದು, ಏಪ್ರಿಲ್ ೬ರಂದು ದಂಡಿ ತಲುಪಿದ್ದು, ಇದರ ಪ್ರಮುಖಾಂಶವಾಗಿತ್ತು. ಸಮುದ್ರದತ್ತ ಸಾಗಿದ ಈ ದಂಡಯಾತ್ರೆಯಲ್ಲಿ ಸಾವಿರಾರು ಭಾರತೀಯರು ಗಾಂಧಿಯವರ ಜತೆಗೂಡಿದರು. ಭಾರತದ ಮೇಲಿನ ಬ್ರಿಟಿಷ್ರ ಹಿಡಿತವನ್ನು ಬುಡಮೇಲುಗೊಳಿಸುವಲ್ಲಿನ ಗಾಂಧಿಯವರ ಈ ಆಂದೋಲನವು ಯಶಸ್ವೀ ಆಂದೋಲನಗಳಲ್ಲಿ ಒಂದಾಗಿದ್ದು, ೬೦,೦೦೦ಕ್ಕೂ ಹೆಚ್ಚು ಜನರನ್ನು ಬಂಧಿಸುವುದರ ಮೂಲಕ ಬ್ರಿಟಿಷ್ ಸರ್ಕಾರವು ಇದಕ್ಕೆ ಪ್ರತಿಕ್ರಿಯೆ ನೀಡಿತು.
* [[E. F. L. ವುಡ್, 1ನೇ ಎರ್ಲ್ ಆಫ್ ಹಾಲಿಫೆಕ್ಸ್|ಲಾರ್ಡ್ ಎಡ್ವರ್ಡ್ ಇರ್ವಿನ್]]ರ ಪ್ರಾತಿನಿಧ್ಯದೊಂದಿಗೆ ಬ್ರಿಟಿಷ್ ಸರ್ಕಾರವು ಗಾಂಧಿಯವರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿತು. ೧೯೩೧ರ ಮಾರ್ಚ್ ತಿಂಗಳಲ್ಲಿ [[ಗಾಂಧಿ–ಇರ್ವಿನ್ ಒಪ್ಪಂದ|ಗಾಂಧಿ-ಇರ್ವಿನ್ ಒಪ್ಪಂದ]] ಕ್ಕೆ ಸಹಿ ಹಾಕಲಾಯಿತು. ನಾಗರಿಕ ಅಸಹಕಾರ ಆಂದೋಲನವನ್ನು ರದ್ದುಗೊಳಿಸಿದ್ದಕ್ಕೆ ಪ್ರತಿಯಾಗಿ ಬ್ರಿಟಿಷ್ ಸರ್ಕಾರವು ಎಲ್ಲಾ ರಾಜಕೀಯ ಬಂಧಿತರನ್ನು ಬಿಡುಗಡೆಗೊಳಿಸಲು ಒಪ್ಪಿಕೊಂಡಿತು.
* ಈ ಒಪ್ಪಂದದ ಫಲವಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಏಕೈಕ ಪ್ರತಿನಿಧಿಯಾಗಿ ಗಾಂಧಿಯವರನ್ನು ಲಂಡನ್ನಲ್ಲಿನ ದುಂಡುಮೇಜಿನ ಸಮ್ಮೇಳನಕ್ಕೆ ಹಾಜರಾಗಲು ಆಮಂತ್ರಿಸಲಾಯಿತು. ಈ ಸಮ್ಮೇಳನವು ಅಧಿಕಾರವನ್ನು ಹಸ್ತಾಂತರಗೊಳಿಸುವ ಬದಲಿಗೆ ಭಾರತದ ರಾಜಕುಮಾರರ ಮತ್ತು ಭಾರತದಲ್ಲಿನ ಅಲ್ಪಸಂಖ್ಯಾತರ ಮೇಲೆ ಕೇಂದ್ರೀಕೃತವಾದದ್ದು ಗಾಂಧಿಯವರಿಗೆ ನಿರಾಶೆಯುಂಟುಮಾಡಿತು.
* ಇದಕ್ಕಿಂತಲೂ ಹೆಚ್ಚಾಗಿ, ಲಾರ್ಡ್ ಇರ್ವಿನ್ರ ಉತ್ತರಾಧಿಕಾರಿಯಾದ [[ಫ್ರೀಮನ್ ಫ್ರೀಮನ್-ಥಾಮಸ್, ೧ನೇ ಮಾರ್ಕ್ವೆಸ್ ಆಫ್ ವೆಲ್ಲಿಂಗ್ಟನ್|ಲಾರ್ಡ್ ವಿಲಿಂಗ್ಡನ್]] ರಾಷ್ಟ್ರವಾದಿಗಳ ಚಲನವಲನಗಳನ್ನು ನಿಯಂತ್ರಿಸುವ ಅಭಿಯಾನವನ್ನು ಆರಂಭಿಸಿದರು. ಗಾಂಧಿಯವರನ್ನು ಪುನ: ಬಂಧಿಸಲಾಯಿತು. ತಮ್ಮ ಅನುಯಾಯಿಗಳಿಂದ ಅವರನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿಟ್ಟು ಅವರ ಪ್ರಭಾವನ್ನು ಕಡಿಮೆಗೊಳಿಸಲು ಬ್ರಿಟಿಷ್ ಸರ್ಕಾರವು ಹವಣಿಸಿತು. ಆದರೆ, ಈ ತಂತ್ರವು ಸಫಲವಾಗಲಿಲ್ಲ.
* ೧೯೩೨ರಲ್ಲಿ, ದಲಿತ ನಾಯಕ [[B. R. ಅಂಬೇಡ್ಕರ್|ಬಿ. ಆರ್. ಅಂಬೇಡ್ಕರ್]]ರವರ ಚಳುವಳಿಯ ಫಲವಾಗಿ, ಸರ್ಕಾರವು ಹೊಸ ಸಂವಿಧಾನದಡಿ ಅಸ್ಪೃಶ್ಯರಿಗಾಗಿಯೇ ಪ್ರತ್ಯೇಕ ಮತದಾರರ ಪಟ್ಟಿಯನ್ನು ನೀಡಿತು. ಇದನ್ನು ಪ್ರತಿಭಟಿಸಿ ಗಾಂಧಿಯವರು ಸೆಪ್ಟೆಂಬರ್ ೧೯೩೨ರಲ್ಲಿ ಆರು ದಿನಗಳ ಉಪವಾಸವನ್ನು ಕೈಗೊಂಡ ಫಲವಾಗಿ, ದಲಿತ ಕ್ರಿಕೆಟ್ ಪಟುವಾಗಿದ್ದು ರಾಜಕೀಯ ಮುಖಂಡರಾಗಿ ಬದಲಾದ ಪಾಲ್ವಂಕರ್ ಬಾಲೂ ಅವರು ಮಧ್ಯಸ್ಥಿಕೆ ವಹಿಸಿದ ಮಾತುಕತೆಗಳ ಮೂಲಕ ಸರ್ಕಾರವು ಇನ್ನಷ್ಟು ಸಮದರ್ಶಿಯಾದ ವ್ಯವಸ್ಥೆಯನ್ನು ಕಲ್ಪಿಸುವಂತೆ ಮಾಡಿತು. *ಇದು 'ಹರಿಜನ್' ಅಥವಾ 'ದೇವರ ಮಕ್ಕಳು' ಎಂದು ಮರುನಾಮಕರಣ ಮಾಡಿದ ಅಸ್ಪೃಶ್ಯರ ಜೀವನಗಳನ್ನು ಉತ್ತಮಗೊಳಿಸುವ ಗಾಂಧಿಯವರ ಒಂದು ಹೊಸ ಅಭಿಯಾನದ ಆರಂಭವಾಗಿತ್ತು. ಹರಿಜನ್ ಅಭಿಯಾನವನ್ನು ಬೆಂಬಲಿಸಲು ಗಾಂಧಿಯವರು ೧೯೩೩ರ ಮೇ ೮ರಂದು ೨೧ ದಿನಗಳ ಸ್ವಶುದ್ಧೀಕರಣದ ಉಪವಾಸವನ್ನು ಆರಂಭಿಸಿದರು.<ref>R. ಗಾಂಧಿ, ''ಪಟೇಲ್: ಎ ಲೈಫ್'' , pp. ೨೩೦–೩೨.</ref> ಆದಾಗ್ಯೂ, ಈ ಹೊಸ ಆಭಿಯಾನವು [[ದಲಿತ(ಬಹಿಷ್ಕೃತರು)|ದಲಿತ]] ಸಮುದಾಯದೊಳಗೆ ಸಾರ್ವತ್ರಿಕವಾಗಿ ಸ್ವೀಕೃತವಾಗಲಿಲ್ಲ.
* ಪ್ರಮುಖ ಮುಖಂಡರಾದ [[B. R. ಅಂಬೇಡ್ಕರ್|ಬಿ. ಆರ್. ಅಂಬೇಡ್ಕರ್]] ರವರು ಗಾಂಧಿಯವರು ಬಳಸಿದ '''ಹರಿಜನ್''' ಪದವನ್ನು ಖಂಡಿಸಿದರು. ಇದು ದಲಿತರು ಸಾಮಾಜಿಕವಾಗಿ ಅಪಕ್ವವಾಗಿದ್ದಾರೆಂದು ಬಿಂಬಿಸುತ್ತದೆ; ಹಾಗೂ, ಸವಲತ್ತುಗಳುಳ್ಳ ಜಾತೀಯ ಭಾರತೀಯರು ಇದರಲ್ಲಿ ಪಿತೃಪ್ರಾಯತಾವಾದದ ಪಾತ್ರವನ್ನು ವಹಿಸಿದ್ದಾರೆಂಬುದು ಇದರ ಪ್ರಮುಖ ಕಾರಣವಾಗಿತ್ತು. ಗಾಂಧಿಯವರು ದಲಿತರ ರಾಜಕೀಯ ಹಕ್ಕುಗಳನ್ನು ಶಿಥಿಲಗೊಳಿಸುತ್ತಿದ್ದಾರೆ ಎಂಬುದು ಅಂಬೇಡ್ಕರ್ ಮತ್ತು ಅವರ ಸಹಯೋಗಿಗಳ ಅಭಿಪ್ರಾಯವಾಗಿತ್ತು.
* ತಾವು ವೈಶ್ಯ ಜಾತಿಯಲ್ಲಿ ಜನಿಸಿದ್ದರೂ, ಅಂಬೇಡ್ಕರ್ರಂತಹ ದಲಿತ ಕ್ರಿಯಾವಾದಿಗಳು ಲಭ್ಯವಿದ್ದರೂ ಸಹ ತಾವು ದಲಿತರ ಪರವಾಗಿ ಮಾತನಾಡಬಲ್ಲೆವು ಎಂದು ಗಾಂಧಿಯವರು ಸಮರ್ಥಿಸಿದ್ದರು. ೧೯೩೪ರ ಬೇಸಿಗೆಯಲ್ಲಿ, ಅವರ ಪ್ರಾಣಹತ್ಯೆಯ ಮೂರು ವಿಫಲ ಯತ್ನಗಳು ನಡೆದಿದ್ದವು. ಚುನಾವಣೆಗಳಲ್ಲಿ ಸ್ಪರ್ಧಿಸಿ ಒಕ್ಕೂಟ ಯೋಜನೆಯಡಿ ಅಧಿಕಾರವನ್ನು ಸ್ವೀಕರಿಸಲು ಕಾಂಗ್ರೆಸ್ ಪಕ್ಷವು ನಿರ್ಧರಿಸಿದಾಗ, ಗಾಂಧಿಯವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದರು.
* ಅವರು ಪಕ್ಷದ ನಡೆಗೆ ಅಸಮ್ಮತಿಯನ್ನು ಸೂಚಿಸಲಿಲ್ಲವಾದರೂ, ಒಂದು ವೇಳೆ ತಾವು ರಾಜೀನಾಮೆ ನೀಡಿದಲ್ಲಿ, ಭಾರತೀಯರೊಂದಿಗಿನ ತಮ್ಮ ಜನಪ್ರಿಯತೆಯ ಕಾರಣದಿಂದಾಗಿ ಸಮುದಾಯ ಸ್ವಾಮ್ಯವಾದಿಗಳು (ಕಮ್ಯೂನಿಸ್ಟರು), ಸಮಾಜವಾದಿಗಳು, ಕಾರ್ಮಿಕ ಸಂಘದವರು (ಟ್ರೇಡ್ ಯುನಿಯನ್ನವರು), ವಿದ್ಯಾರ್ಥಿಗಳು, ಧಾರ್ಮಿಕ ಸಂಪ್ರದಾಯವಾದಿಗಳಿಂದ ಮೊದಲ್ಗೊಂಡು ವ್ಯವಹಾರ ಪರವಾದ ಗಾಢ ನಂಬುಗೆಗಳನ್ನು ಹೊಂದಿರುವವರ ತನಕ ಅನೇಕ ಸ್ತರದ ಸದಸ್ಯರನ್ನು ಒಳಗೊಂಡಿರುವ ಪಕ್ಷದ ಸದಸ್ಯತ್ವದ ಸಂಖ್ಯೆಯಲ್ಲಿ ಕುಸಿತವುಂಟಾಗಬಹುದು ಹಾಗೂ ತಂತಮ್ಮ ಕೂಗುಗಳಿಗೆ ಓಗೊಡುವಂತೆ ಈ ವಿವಿಧ ಧ್ವನಿಗಳಿಗೆ ಅವಕಾಶ ನೀಡಬೇಕಾಗಿ ಬರಬಹುದು ಎಂದು ಗಾಂಧಿಯವರು ಭಾವಿಸಿದರು.
*ಬ್ರಿಟಿಷ್ ಸರ್ಕಾರದೊಂದಿಗೆ ತಾತ್ಕಾಲಿಕ ರಾಜಕೀಯ ಹೊಂದಾಣಿಕೆಯನ್ನು ಮಾಡಿಕೊಂಡ ಪಕ್ಷವೊಂದರ ನಾಯಕತ್ವ ವಹಿಸಿ, ಬ್ರಿಟಿಷ್ ಸರ್ಕಾರದ ಪ್ರಚಾರಕ್ಕೆ ಗುರಿಯಾಗುವುದನ್ನೂ ಸಹ ಗಾಂಧಿಯವರು ಬಯಸಿರಲಿಲ್ಲ.<ref>R. ಗಾಂಧಿ, ''ಪಟೇಲ್: ಎ ಲೈಫ್'' , p. ೨೪೬.</ref> ೧೯೩೬ರಲ್ಲಿ ನೆಹರೂ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ನ ಲಕ್ನೋ ಅಧಿವೇಶನದಲ್ಲಿ ಗಾಂಧಿಯವರು ಮುಂಚೂಣಿಗೆ ಮರಳಿದರು. ಭಾರತದ ಭವಿಷ್ಯದ ಬಗೆಗಿನ ಊಹಾಪೋಹಗಳಿಗಿಂತಲೂ ರಾಷ್ಟ್ರಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಡುವತ್ತ ತಮ್ಮ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಲು ಗಾಂಧಿಯವರು ಇಚ್ಛಿಸಿದರಾದರೂ, ಪಕ್ಷವು ಸಮಾಜವಾದವನ್ನು ತನ್ನ ಧ್ಯೇಯವನ್ನಾಗಿ ಮಾಡಿಕೊಳ್ಳುವುದನ್ನು ಅವರು ತಡೆಯಲಿಲ್ಲ. ೧೯೩೮ರಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಗೆ ಚುನಾಯಿತರಾಗಿದ್ದ ಸುಭಾಷ್ ಬೋಸ್ರೊಂದಿಗೆ ಗಾಂಧಿಯವರ ಘರ್ಷಣೆಯಾಗಿತ್ತು.
*ಬೋಸ್ರಲ್ಲಿನ ಪ್ರಜಾಪ್ರಭುತ್ವದೆಡೆಗಿನ ಬದ್ಧತೆಯ ಅಭಾವ ಮತ್ತು ಅಹಿಂಸೆಯಲ್ಲಿನ ಅವಿಶ್ವಾಸವು ಗಾಂಧಿ ಹಾಗೂ ಬೋಸ್ರ ನಡುವಿನ ಘರ್ಷಣೆಯ ಪ್ರಮುಖ ಅಂಶಗಳಾಗಿದ್ದವು.ಗಾಂಧಿಯವರ ಟೀಕಾಪ್ರಹಾರವಿದ್ದರೂ ಸಹ ಬೋಸ್ ಪಕ್ಷದ ಅಧ್ಯಕ್ಷ ಹುದ್ದೆಗೆ ಎರಡನೆಯ ಅವಧಿಗೆ ಚುನಾಯಿತ ರಾದರು; ಆದರೆ, ಗಾಂಧಿಯ ತತ್ವಗಳನ್ನು ಪರಿತ್ಯಜಿಸಿದ ಬೋಸ್ರ ಕ್ರಮವನ್ನು ವಿರೋಧಿಸಿ, ರಾಷ್ಟ್ರಾದ್ಯಂತ ಪಕ್ಷದ ಮುಖಂಡರು ಸಾಮೂಹಿಕವಾಗಿ ತಮ್ಮ-ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದಾಗ, ಬೋಸ್ ಕಾಂಗ್ರೆಸ್ ಪಕ್ಷವನ್ನು ತೊರೆದರು.<ref>R. ಗಾಂಧಿ, ''ಪಟೇಲ್: ಎ ಲೈಫ್'' , pp. ೨೭೭–೮೧.</ref>
== ಎರಡನೆಯ ವಿಶ್ವ ಸಮರ ಮತ್ತು 'ಕ್ವಿಟ್ ಇಂಡಿಯಾ ಆಂದೋಲನ' ==
{{Main|Quit India Movement}}
[[ಚಿತ್ರ:gandhi-handwrite.jpg|left|thumb|ಗಾಂಧಿಯವರ ಕೈಬರಹವನ್ನು, ಸಬರಮತಿ ಆಶ್ರಮದಲ್ಲಿರುವ ಪುಸ್ತಕದಲ್ಲಿ ಸಂಗ್ರಹಿಸಿಡಲಾಗಿದೆ.]]
*[[ನಾಜಿ ಜರ್ಮನಿ]] [[ಪೋಲೆಂಡ್|ಪೋಲೆಂಡ್ನ]] ಮೇಲೆ ಅತಿಕ್ರಮಣ ನಡೆಸಿದಾಗ ೧೯೩೯ರಲ್ಲಿ [[II ನೇ ವಿಶ್ವ ಸಮರ|ಎರಡನೆಯ ವಿಶ್ವ ಸಮರ]]ವು ನಡೆಯಿತು. ಮೊದಲಿಗೆ, ಮಹಾಯುದ್ಧದಲ್ಲಿ ಬ್ರಿಟಿಷ್ ಸರ್ಕಾರದ ಕಾರ್ಯಾಚರಣೆಗೆ ಅಹಿಂಸಾತ್ಮಕ ನೈತಿಕ ಬೆಂಬಲವನ್ನು ನೀಡಲು ಗಾಂಧಿಯವರು ಒಲವು ತೋರಿದರೂ, ಜನಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸದೆ ಏಕಾಏಕಿಯಾಗಿ ಭಾರತವನ್ನು ಯುದ್ಧದಲ್ಲಿ ಸೇರಿಸಿಕೊಂಡ ಬಗ್ಗೆ ಇತರ ಕಾಂಗ್ರೆಸ್ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
*ಎಲ್ಲಾ ಕಾಂಗ್ರೆಸ್ಸಿಗರೂ ತಮ್ಮ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದರು.<ref>R. ಗಾಂಧಿ, ''ಪಟೇಲ್: ಎ ಲೈಫ್'' , pp. ೨೮೩–೮೬.</ref> ದೀರ್ಘಕಾಲದ ಚರ್ಚೆಗಳ ನಂತರ, 'ಭಾರತಕ್ಕೇ ಸ್ವಾತಂತ್ರ್ಯ ನಿರಾಕರಿಸಿದ್ದಾಗ, ಪ್ರಜಾಪ್ರಭುತ್ವಕ್ಕಾಗಿ ಎಂದು ನೆಪಹೂಡಿ ನಡೆಸಲಾದ ಯುದ್ಧಕ್ಕೆ ರಾಷ್ಟ್ರವು ಎಂದಿಗೂ ಸಹಭಾಗಿಯಾಗಲಾಗದು' ಎಂದು ಗಾಂಧಿಯವರು ಘೋಷಿಸಿದರು. ಯುದ್ಧವು ಮುನ್ನಡೆದಾಗ, ಬ್ರಿಟಿಷ್ ಆಡಳಿತವು ಭಾರತ ಬಿಟ್ಟು ತೊಲಗಲಿ ''[[ಭಾರತ ಬಿಟ್ಟು ತೊಲಗಿ|(ಕ್ವಿಟ್ ಇಂಡಿಯಾ)]]'' ಎಂಬ ನಿರ್ಣಯವನ್ನು ಸಿದ್ಧಪಡಿಸಿ, ಸ್ವಾತಂತ್ರ್ಯಕ್ಕಾಗಿ ತಮ್ಮ ಬೇಡಿಕೆಯನ್ನು ತೀವ್ರಗೊಳಿಸಿದರು. ಇದು ಬ್ರಿಟಿಷ್ ಆಡಳಿತವು ಭಾರತದ ಗಡಿಯನ್ನು ಬಿಟ್ಟು ಹೋಗುವಂತೆ ಮಾಡಲು ಗಾಂಧಿಯವರ ಮತ್ತು ಕಾಂಗ್ರೆಸ್ನ ಅತ್ಯಂತ ನಿರ್ಣಾಯಕ ದಂಗೆಯಾಗಿತ್ತು.<ref>R. ಗಾಂಧಿ, ''ಪಟೇಲ್: ಎ ಲೈಫ್'' , p. ೩೦೯.</ref>
*ಗಾಂಧಿಯವರು ಕೆಲವು ಕಾಂಗ್ರೆಸ್ ಪಕ್ಷದ ಸದಸ್ಯರು ಹಾಗೂ ಬ್ರಿಟಿಷ್-ಪರ ಮತ್ತು ಬ್ರಿಟಿಷ್-ವಿರೋಧೀ ಬಣಗಳುಳ್ಳ ಇತರ ಭಾರತೀಯ ರಾಜಕೀಯ ಗುಂಪುಗಳಿಂದ ಟೀಕಾಪ್ರಹಾರಕ್ಕೆ ಒಳಗಾದರು. ದುರುಳ ನಾಜಿತ್ವದ ವಿರುದ್ಧ ಹೋರಾಡುತ್ತಿರುವ ಬ್ರಿಟನ್ನನ್ನು ವಿರೋಧಿಸುವುದು ಅನೈತಿಕ ಎಂದು ಕೆಲವರು ಟೀಕಿಸಿದರೆ, ಗಾಂಧಿಯವರ ಬ್ರಿಟನ್-ವಿರೋಧದ ತೀವ್ರತೆ ಸಾಲದು ಎಂದು ಇನ್ನೂ ಕೆಲವರು ಅಭಿಪ್ರಾಯಪಟ್ಟರು.
*ಅಭೂತಪೂರ್ವ ಪ್ರಮಾಣದಲ್ಲಿ ನಡೆದಂತಹ ಸಾಮೂಹಿಕ ಬಂಧನಗಳು ಮತ್ತು ಹಿಂಸಾಚಾರದ ಘಟನೆಗಳನ್ನೊಳಗೊಂಡ ''ಕ್ವಿಟ್ ಇಂಡಿಯಾ'' ಚಳುವಳಿಯು ಹೋರಾಟದ ಇತಿಹಾಸದಲ್ಲಿಯೇ ಅತ್ಯಂತ ಬಲವತ್ತಾದ ಆಂದೋಲನವಾಯಿತು.<ref>R. ಗಾಂಧಿ, ''ಪಟೇಲ್: ಎ ಲೈಫ್'' , p. ೩೧೮.</ref> ಪೊಲೀಸರ ಗುಂಡೇಟಿನಿಂದ ಸಾವಿರಾರು ಮಂದಿ ಸ್ವಾತಂತ್ರ್ಯ ಯೋಧರು ಹತರಾದರು ಅಥವಾ ಗಾಯಗೊಂಡರು, ಹಾಗೂ ಲಕ್ಷಗಟ್ಟಲೆ ಜನರು ಬಂಧಿತರಾದರು.
*ಭಾರತಕ್ಕೆ ಕೂಡಲೇ ಸ್ವಾತಂತ್ರ್ಯ ನೀಡದಿದ್ದಲ್ಲಿ, ಯುದ್ಧದ ಕಾರ್ಯಾಚರಣೆಗೆ ಬೆಂಬಲವನ್ನು ನೀಡಲಾರೆವೆಂದು ಗಾಂಧಿಯವರು ಮತ್ತು ಅವರ ಬೆಂಬಲಿಗರು ಖಡಾಖಂಡಿತವಾಗಿ ಹೇಳಿದರು. ತಮ್ಮ ಸುತ್ತಲಿನ ''"ಆದೇಶಿತ ಅರಾಜಕತೆ"'' ಯು ''"ನೈಜ ಅರಾಜಕತೆಗಿಂತಲೂ ಕೆಟ್ಟದು"'' ಎಂದು ಹೇಳಿ, ಕೆಲವು ಹಿಂಸಾಚಾರದ ಕೃತ್ಯಗಳನ್ನು ಎಸಗಿದರೂ ಸಹ ಈ ಬಾರಿ ಆಂದೋಲನವನ್ನು ಸ್ಥಗಿತಗೊಳಿಸಲಾರೆವು ಎಂಬ ಸ್ಪಷ್ಟೀಕರಣವನ್ನೂ ನೀಡಿದರು. ಆತ್ಯಂತಿಕ ಸ್ವಾತಂತ್ರ್ಯಕ್ಕಾಗಿ [[ಅಹಿಂಸಾ]] ಮತ್ತು ''ಕರೊ ಯಾ ಮರೊ'' ("ಮಾಡು ಇಲ್ಲವೇ ಮಡಿ") ತತ್ವಗಳ ಮೂಲಕ ಶಿಸ್ತು ಪಾಲಿಸಲು ಅವರು ಎಲ್ಲ ಕಾಂಗ್ರೆಸ್ಸಿಗರಿಗೆ ಮತ್ತು ಭಾರತೀಯರಿಗೆ ಕರೆ ನೀಡಿದರು.
== ಪುಣೆಯ ಆಗಾಖಾನ್ ಪ್ಯಾಲೇಸ್ ನಲ್ಲಿ 'ಕಸ್ತೂರ ಬಾ' ಕೊನೆಯುಸಿರೆಳೆದರು ==
[[ಚಿತ್ರ:Kba.121-1.JPG|left|thumb|'ಆಗಾಖಾನ್ ಪ್ಯಾಲೇಸ್ ನ ಆಂಗಣದಲ್ಲೇ ಕಸ್ತುರ್ ಬಾ ರವರ ಸಮಾಧಿ'|link=Special:FilePath/Kba.121-1.JPG]]
*೧೯೪೨ರ ಆಗಸ್ಟ್ ೯ರಂದು, ಗಾಂಧಿಯವರನ್ನು ಮತ್ತು ಇಡೀ ಕಾಂಗ್ರೆಸ್ ಕಾರ್ಯಕಾರೀ ಸಮಿತಿಯನ್ನು ಬ್ರಿಟಿಷ್ರು [[ಬಾಂಬೆ|ಮುಂಬಯಿ]]ಯಲ್ಲಿ ಬಂಧಿಸಿದರು. [[ಪುಣೆ|ಪುಣೆಯಲ್ಲಿನ]] [[ಅಗಾ ಖಾನನ ಅರಮನೆ|ಅಗಾ ಖಾನ್ ಅರಮನೆ]]ಯಲ್ಲಿ ಗಾಂಧಿ ಮತ್ತು 'ಕಸ್ತೂರ ಬಾ' ರವರನ್ನು ಎರಡು ವರ್ಷಗಳ ಕಾಲ ಗೃಹ ಬಂದಿಯಾಗಿ ಇರಿಸಲಾಗಿತ್ತು. ಇಲ್ಲಿಯೇ ಗಾಂಧಿಯವರ ವೈಯಕ್ತಿಕ ಜೀವನದಲ್ಲಿ ಎರಡು ದೊಡ್ಡ ಆಘಾತಗಳುಂಟಾದವು.
*ಅವರ ಆಪ್ತ ಕಾರ್ಯದರ್ಶಿಯಾಗಿದ್ದ ೫೦ ವರ್ಷ ವಯಸ್ಸಿನ [[ಮಹಾದೇವ್ ದೇಸಾಯಿ|ಮಹದೇವ್ ದೇಸಾಯಿ]] ಆರು ದಿನಗಳ ನಂತರ ಹೃದಯಾಘಾತದಿಂದ ಮೃತರಾದರು, ೧೮ ತಿಂಗಳುಗಳ ಕಾಲ ಅಲ್ಲಿಯೇ ಗೃಹ ಕೈದಿಯಾಗಿದ್ದ 'ಕಸ್ತೂರಬಾ' ರವರು ೧೯೪೪ರ ಫೆಬ್ರುವರಿ ೨೨ರಂದು, ಮಹಾತ್ಮಾಗಾಂಧಿಯವರ ತೊಡೆಯ ಮೇಲೆ ಮಲಗಿದ್ದಂತೆಯೆ ಚಿರನಿದ್ರೆ ಗೈದರು; ಇದಾದ ಆರು ವಾರಗಳ ನಂತರ ಗಾಂಧಿಯವರು ಮಲೇರಿಯಾ ಜ್ವರಕ್ಕೆ ತುತ್ತಾದರು.
*ಯುದ್ಧ ಮುಗಿಯುವ ಮುಂಚೆಯೇ, ೧೯೪೪ರ ಮೇ ೬ರಂದು, ಕ್ಷೀಣಿಸುತ್ತಿದ ಆರೋಗ್ಯ ಮತ್ತು ಆವಶ್ಯ ಶಸ್ತ್ರಚಿಕಿತ್ಸೆಗಾಗಿ ಗಾಂಧಿಯವರನ್ನು ಬಿಡುಗಡೆಗೊಳಿಸಲಾಯಿತು; ಗಾಂಧಿಯವರು ಕಾರಾಗೃಹದಲ್ಲಿಯೇ ಸತ್ತು ರಾಷ್ಟ್ರವನ್ನು ಕುಪಿತಗೊಳಿಸುವುದು ಬ್ರಿಟಿಷ್ ಸರ್ಕಾರಕ್ಕೆ ಬೇಕಾಗಿರಲಿಲ್ಲ. ಕ್ವಿಟ್ ಇಂಡಿಯಾ ಆಂದೋಲನವು ತನ್ನ ಧ್ಯೇಯದಲ್ಲಿ ನಿಯಮಿತ ಯಶಸ್ಸು ಕಂಡಿತ್ತಾದರೂ, ಈ ಆಂದೋಲನದ ಹತ್ತಿಕ್ಕುವಿಕೆಯು ೧೯೪೩ರ ಅಂತ್ಯದಲ್ಲಿ ಭಾರತಕ್ಕೆ ಸುವ್ಯವಸ್ಥೆಯನ್ನು ತಂದಿತ್ತಿತು.
*ಯುದ್ಧದ ಅಂತ್ಯದಲ್ಲಿ, ಆಡಳಿತವನ್ನು ಭಾರತೀಯರಿಗೆ ಹಸ್ತಾಂತರಿಸಲಾಗುವುದೆಂದು ಬ್ರಿಟಿಷರು ಸ್ಪಷ್ಟ ಸೂಚನೆಗಳನ್ನು ನೀಡಿದರು. ಈ ಹಂತದಲ್ಲಿ ಗಾಂಧಿಯವರು ಹೋರಾಟವನ್ನು ಹಿಂದೆಗೆದುಕೊಂಡ ಫಲವಾಗಿ, ಕಾಂಗ್ರೆಸ್ ನಾಯಕತ್ವವೂ ಸೇರಿದಂತೆ ಸುಮಾರು ೧೦೦,೦೦೦ ರಾಜಕೀಯ ಬಂಧಿತರು ಬಿಡುಗಡೆಗೊಂಡರು.
== ಸ್ವಾತಂತ್ರ್ಯ ಗಳಿಸಿದ ಬಳಿಕ ಭಾರತದ ವಿಭಜನೆ ==
*೧೯೪೬ರಲ್ಲಿ [[ಬ್ರಿಟಿಷ್ ಸಚಿವಾಲಯದ ಕಾರ್ಯಗಳು|ಬ್ರಿಟಿಷ್ ಸಂಪುಟ ನಿಯೋಗ]]ದ ಪ್ರಸ್ತಾಪಗಳನ್ನು ತಿರಿಸ್ಕರಿಸಿರೆಂದು ಗಾಂಧಿಯವರು ಕಾಂಗ್ರೆಸ್ಗೆ ಕರೆ ನೀಡಿದರು, ಏಕೆಂದರೆ, ಮುಸ್ಲಿಮರು ಬಹುಸಂಖ್ಯೆಯಲ್ಲಿದ್ದ ರಾಜ್ಯಗಳಿಗಾಗಿ ಪ್ರಸ್ತಾಪಿಸಲಾದ ''ಗುಂಪುಗೂಡಿಕೆ'' ಯು ವಿಭಜನೆಗೆ ನಾಂದಿಯಾಗುತ್ತದೆಂದು ಗಾಂಧಿಯವರು ಅನುಮಾನಿಸಿದ್ದರು. ಆದಾಗ್ಯೂ, ಗಾಂಧಿಯವರ ಸಲಹೆಯಿಂದ (ಆದರೆ ಅವರ ನಾಯಕತ್ವದಿಂದಲ್ಲ) ಕಾಂಗ್ರೆಸ್ ಭಿನ್ನವಾಗಿ ನಡೆದುಕೊಂಡ ಕೆಲವೇ ಸಂದರ್ಭಗಳಲ್ಲಿ ಇದೂ ಒಂದಾಗಿತ್ತು.
* ಏಕೆಂದರೆ, ಒಂದು ವೇಳೆ ಕಾಂಗ್ರೆಸ್ ಪ್ರಸ್ತಾಪವನ್ನು ಅಂಗೀಕರಿಸದಿದ್ದಲ್ಲಿ, ಸರ್ಕಾರದ ನಿಯಂತ್ರಣವು [[ಮುಸ್ಲಿಮ್ ಲೀಗ್|ಮುಸ್ಲಿಮ್ ಲೀಗ್]]ಗೆ ಹೋಗಬಹುದು ಎಂದು ನೆಹರೂ ಮತ್ತು ಪಟೇಲ್ರಿಗೆ ಗೊತ್ತಿತ್ತು. ೧೯೪೬ರಿಂದ ೧೯೪೮ರ ವರೆಗೆ, ಹಿಂಸಾಚಾರದ ಘಟನೆಗಳಲ್ಲಿ ೫,೦೦೦ಕ್ಕಿಂತಲೂ ಹೆಚ್ಚು ಜನರು ಹತರಾದರು. ಭಾರತವು ಎರಡು ರಾಷ್ಟ್ರಗಳಾಗಿ ವಿಭಜನೆಯಾಗುವ ಯಾವುದೇ ಪ್ರಸ್ತಾಪವನ್ನು ಗಾಂಧಿಯವರು ಬಲವಾಗಿ ವಿರೋಧಿಸಿದರು.
*ಭಾರತದಲ್ಲಿ ಇದುವರೆಗೂ ಹಿಂದೂ ಮತ್ತು ಸಿಖ್ಖರೊಂದಿಗೆ ಜೊತೆಗೂಡಿ ವಾಸಿಸುತ್ತಿದ್ದ ಮುಸ್ಲಿಮರಲ್ಲಿ ಬಹುಪಾಲು ಜನರು ವಿಭಜನೆಯ ಪರ ನಿಂತರು. ಇದಕ್ಕಿಂತಲೂ ಹೆಚ್ಚಾಗಿ, ಮುಸ್ಲಿಮ್ ಲೀಗ್ ಪಕ್ಷದ ಮುಖಂಡರಾದ [[ಮಹಮದ್ ಅಲಿ ಜಿನ್ನಾ]] [[ಪಂಜಾಬ್, ಪಾಕಿಸ್ತಾನ|ಪಶ್ಚಿಮ ಪಂಜಾಬ್,]] [[ಸಿಂಧ್|ಸಿಂಧ್,]] [[ಈಶಾನ್ಯ ಗಡಿನಾಡಿನ ಪ್ರಾಂತ್ಯಗಳು|ವಾಯುವ್ಯ ಸೀಮಾಂತ ಪ್ರಾಂತ್ಯ]] ಮತ್ತು [[ಪೂರ್ವ ಬಂಗಾಳ]] ವಲಯಗಳಲ್ಲಿ ಅಪಾರ ಬೆಂಬಲವನ್ನು ಗಳಿಸಿದ್ದರು.
*ಹಿಂದೂ-ಮುಸ್ಲಿಮ್ ನಡುವಿನ ವ್ಯಾಪಕ ನಾಗರಿಕ ಘರ್ಷಣೆಯನ್ನು ತಡೆಗಟ್ಟಲು ಇದೊಂದೇ ದಾರಿಯೆಂದು ವಿಭಜನಾ ಯೋಜನೆಯನ್ನು ಕಾಂಗ್ರೆಸ್ ನಾಯಕತ್ವವು ಅಂಗೀಕರಿಸಿತು. ಗಾಂಧಿಯವರು ತಮ್ಮ ಅಂತರಾಳದಿಂದ ವಿಭಜನೆಯನ್ನು ವಿರೋಧಿಸುವರೆಂದು ಕಾಂಗ್ರೆಸ್ ಮುಖಂಡರಿಗೆ ಗೊತ್ತಿತ್ತು, ಹಾಗೂ ಅವರ ಒಪ್ಪಿಗೆಯಿಲ್ಲದೆ ಪಕ್ಷವು ವಿಭಜನೆಯ ಪ್ರಸ್ತಾಪದೊಂದಿಗೆ ಮುನ್ನಡೆಯಲು ಅಸಾಧ್ಯವೆಂದು ತಿಳಿದಿತ್ತು, ಏಕೆಂದರೆ ಪಕ್ಷದಲ್ಲಿ ಮತ್ತು ಭಾರತದಾದ್ಯಂತ ಅವರಿಗೆ ಸದೃಢ ಬೆಂಬಲವಿತ್ತು.
*ವಿಭಜನೆಯೊಂದೇ ದಾರಿಯೆಂದು ಗಾಂಧಿಯವರ ನಿಕಟ ಸಹೋದ್ಯೋಗಿಗಳು ಒಪ್ಪಿಕೊಂಡಿದ್ದರು, ಹಾಗೂ ನಾಗರಿಕ ಸಮರವನ್ನು ತಡೆಗಟ್ಟಲು ಇದೊಂದೇ ದಾರಿಯೆಂದು ಗಾಂಧಿಯವರಿಗೆ ಮನಗಾಣಿಸಲು [[ಸರ್ದಾರ್ ಪಟೇಲ್|ಸರ್ದಾರ್ ಪಟೇಲ್]]ರು ಪ್ರಯತ್ನಿಸಿದರು. ಜರ್ಜರಿತರಾದ ಗಾಂಧಿಯವರು ಒಪ್ಪಿಗೆ ಸೂಚಿಸಿದರು. ಉತ್ತರ ಭಾರತ ಹಾಗೂ [[ಬಂಗಾಳ]] ಪ್ರಾಂತ್ಯದಲ್ಲಿ ಉದ್ರೇಕವನ್ನು ಶಮನಗೊಳಿಸಲು, ಗಾಂಧಿಯವರು ಮುಸ್ಲಿಮ್ ಮತ್ತು ಹಿಂದೂ ಮುಖಂಡರೊಂದಿಗೆ ವಿಸ್ತೃತವಾದ ಚರ್ಚೆಗಳನ್ನು ನಡೆಸಿದರು.
*[[೧೯೪೭ರ ಭಾರತ-ಪಾಕಿಸ್ತಾನ ಕದನ|೧೯೪೭ರಲ್ಲಿ ಭಾರತ-ಪಾಕಿಸ್ತಾನ ಯುದ್ಧ]]ವು ನಡೆದಿದ್ದರೂ ಸಹ, ವಿಭಜನಾ ಸಮಿತಿಯು ರಚಿಸಿದ ಒಪ್ಪಂದದಂತೆ ಸರ್ಕಾರವು ಪಾಕಿಸ್ತಾನಕ್ಕೆ ಕೊಡಬೇಕಾದ ೫೫ [[ಕೋಟಿ]] (೫೫೦ಮಿಲಿಯನ್ [[ಭಾರತೀಯ ರೂಪಾಯಿಗಳು]]) ರೂಪಾಯಿಗಳಷ್ಟು ಹಣವನ್ನು ನೀಡಲು ನಿರಾಕರಿಸಿದಾಗ ಗಾಂಧಿಯವರು ತೀವ್ರವಾಗಿ ಅಸಮಾಧಾನಗೊಂಡರು. ಪಾಕಿಸ್ತಾನವು ಹಣವನ್ನು ಭಾರತದ ವಿರುದ್ಧದ ಯುದ್ಧಕ್ಕಾಗಿ ಬಳಸುತ್ತದೆಂದು [[ಸರ್ದಾರ್ ಪಟೇಲ್|ಸರ್ದಾರ್ ಪಟೇಲ್]]ರಂತಹ ಮುಖಂಡರು ಆತಂಕ ವ್ಯಕ್ತಪಡಿಸಿದರು. *ಮುಸ್ಲಿಮ್ ಮತ್ತು ಹಿಂದೂ ಮುಖಂಡರು ಪರಸ್ಪರ ಸೌಹಾರ್ದದತ್ತ ಬರಲು ಸಾಧ್ಯವಾಗದೆ ಹತಾಶೆಯನ್ನು ವ್ಯಕ್ತಪಡಿಸಿದಾಗ, ಹಾಗೂ ಎಲ್ಲಾ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಬೇಕೆಂಬ ಕೂಗುಗಳು ತಿರುಗಿ ಎದ್ದಾಗ ಗಾಂಧಿಯವರು ಇನ್ನಷ್ಟು ಜರ್ಜರಿತರಾದರು.<ref>R. ಗಾಂಧಿ, ''ಪಟೇಲ್: ಎ ಲೈಫ್'' , p. ೪೬೨.</ref> ಎಲ್ಲಾ ಕೋಮು ಗಲಭೆಗಳನ್ನು ನಿಲ್ಲಿಸಬೇಕು.
* ಪಾಕಿಸ್ತಾನಕ್ಕೆ ೫೫೦ ಮಿಲಿಯನ್ ರೂಪಾಯಿಗಳನ್ನು ವಿಭಜನಾ ಸಮಿತಿಯು ರಚಿಸಿದ ಒಪ್ಪಂದದಂತೆ ಸರ್ಕಾರವು ಸಂದಾಯ ಮಾಡಬೇಕಂಬ ಹಠಹಿಡಿದು [[ದೆಹಲಿ|ದಿಲ್ಲಿ]]ಯಲ್ಲಿ ಅವರು ಅಮರಣಾಂತ ಉಪವಾಸವನ್ನು ಶುರುಗೊಳಿಸಿದರು. ಪಾಕಿಸ್ತಾನದಲ್ಲಿನ ಅಸ್ಥಿರತೆ ಮತ್ತು ಅಭದ್ರತೆಯು ಭಾರತದ ವಿರುದ್ಧದ ಕೋಪವನ್ನು ಹೆಚ್ಚಿಸಿ, ಗಡಿಯಲ್ಲಿ ಹಿಂಸಾಚಾರದ ಘಟನೆಗಳು ಹಬ್ಬಬಹುದೆಂದು ಗಾಂಧಿಯವರು ಆತಂಕ ವ್ಯಕ್ತಪಡಿಸಿದರು. ಹಿಂದೂಗಳು ಮತ್ತು ಮುಸ್ಲಿಮರು ತಮ್ಮ ಶತ್ರುತ್ವವನ್ನು ಮುಂದುವರೆಸಿ ಇದು ವ್ಯಾಪಕ ನಾಗರಿಕ ಸಮರಕ್ಕೆ ಆಸ್ಪದ ಕೊಡಬಹುದೆಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದರು.
*ತಮ್ಮ ಜೀವಾವಧಿ ಸಹೋದ್ಯೋಗಿಗಳೊಂದಿಗಿನ ಭಾವಪೂರ್ಣ ಚರ್ಚೆಗಳ ನಂತರ ಗಾಂಧಿಯವರು ತಮ್ಮ ನಿರ್ಧಾರವನ್ನು ಸಡಿಲಿಸಲು ನಿರಾಕರಿಸಿದರು. ಇದರ ಫಲವಾಗಿ ಸರ್ಕಾರವು ತಮ್ಮ ನೀತಿಯನ್ನು ರದ್ದುಗೊಳಿಸಿ ಪಾಕಿಸ್ತಾನಕ್ಕೆ ಹಣಸಂದಾಯವನ್ನು ಮಾಡಿತು. [[ರಾಷ್ಟ್ರೀಯ ಸ್ವಯಂಸೇವಕ ಸಂಘ]] ಮತ್ತು [[ಹಿಂದೂ ಮಹಾಸಭೆ|ಹಿಂದೂ ಮಹಾಸಭಾ]] ಸೇರಿದಂತೆ ಹಿಂದೂ, ಮುಸ್ಲಿಮ್ ಮತ್ತು ಸಿಖ್ ಸಮುದಾಯದ ಮುಖಂಡರು ತಾವು ಹಿಂಸಾಚಾರವನ್ನು ತ್ಯಜಿಸಿ ಶಾಂತಿಗಾಗಿ ಕರೆ ನೀಡುವುದಾಗಿ ಗಾಂಧಿಯವರಿಗೆ ಭರವಸೆ ನೀಡಿದರು. ಆಗ ಗಾಂಧಿಯವರು ಮೂಸಂಬಿ ರಸ ಕುಡಿಯುವುದರ ಮೂಲಕ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದರು.<ref>R. ಗಾಂಧಿ, ''ಪಟೇಲ್: ಎ ಲೈಫ್'' , pp. ೪೬೪–೬೬.</ref>
== ಹತ್ಯೆ ==
[[:en:Assassination of Mahatma Gandhi|Assassination of Mohandas Karamchand Gandhi]]
[[ಚಿತ್ರ:Gandhis ashes.jpg|thumb|right|ರಾಜ್ಘಾಟ್: ಗಾಂಧಿಯವರ ಚಿತಾಭಸ್ಮವಿರುವ ಅಗಾ ಖಾನನ ಅರಮನೆ (ಪುಣೆ, ಭಾರತ).]]
*ಪಾಕಿಸ್ತಾನಕ್ಕೆ ಹಣದ ಸಂದಾಯ ಮಾಡಲು ಒತ್ತಾಯಿಸಿ, ಭಾರತವನ್ನು ದುರ್ಬಲಗೊಳಿಸಿದಕ್ಕೆ ಗಾಂಧಿಯವರೇ ಹೊಣೆ ಎಂದು ಆತನು ಹೇಳಿದ್ದನು.<ref>R. ಗಾಂಧಿ, ''ಪಟೇಲ್: ಎ ಲೈಫ್'' , p. ೪೭೨.</ref> ಗೋಡ್ಸೆ ಮತ್ತು ಆತನ ಸಹಚರ [[ನಾರಾಯಣ ಆಪ್ಟೆ|ನಾರಾಯಣ್ ಆಪ್ಟೆ]] - ಇವರಿಬ್ಬರ ಮೇಲಿನ ಆರೋಪವನ್ನು ಸಾಬೀತುಪಡಿಸಲಾಗಿ, ೧೯೪೯ರ ನವೆಂಬರ್ ೧೫ರಂದು ಅವರನ್ನು ಗಲ್ಲಿಗೇರಿಸಲಾಯಿತು.
*[[ನವದೆಹಲಿ|ಹೊಸದಿಲ್ಲಿ]]ಯ [[ರಾಜ್ಘಾಟ್ ಮತ್ತು ಬೇರೆ ಸ್ಮಾರಕಗಳು|ರಾಜ್ ಘಾಟ್]]ನಲ್ಲಿರುವ ಗಾಂಧಿಯವರ ಸ್ಮಾರಕ (ಅಥವಾ ''ಸಮಾಧಿ)'' ಯ ಶಿಲಾಲೇಖನದಲ್ಲಿ "ಹೇ ರಾಮ್" ಎಂಬ ಉಚ್ಚರಣೆಯಿದೆ. ([[ದೇವನಗರಿ|ದೇವನಾಗರಿ]]: ''हे ! '' ''राम'' ಅಥವಾ, ''ಹೇ [[ರಾಮ|{{IAST|ರಾಮ್}},]]'' ) ಅನುವಾದ ಮಾಡಿದಾಗ "ಓ ದೇವರೇ" ಎಂದಾಗುವುದು. ತಾವು ಗುಂಡೇಟಿಗೀಡಾದಾಗ ಗಾಂಧಿಯವರ ಕೊನೆಯ ಮಾತುಗಳೆಂದು ಬಹುಮಟ್ಟಿಗೆ ನಂಬಲಾಗಿದ್ದರೂ, ಈ ಹೇಳಿಕೆಯ ನಿಖರತೆಯು ವಿವಾದಗ್ರಸ್ಥವಾಗಿದೆ.<ref>ವಿನಯ್ ಲಾಲ್. [http://www.sscnet.ucla.edu/southasia/History/Gandhi/HeRam_gandhi.html ‘ಹೇ ರಾಮ್’: ದಿ ಪೊಲಿಟಿಕ್ಸ್ ಆಫ್ ಗಾಂಧಿ’s ಲಾಸ್ಟ್ ವರ್ಡ್ಸ್]. ಹ್ಯೂಮನ್ಸ್ಕೇಪ್ ೮, no. ೧ (ಜನವರಿ ೨೦೦೧): pp. ೩೪–೩೮.</ref>
*[[ಜವಹರ್ಲಾಲ್ ನೆಹರು|ಜವಾಹರ್ಲಾಲ್ ನೆಹರೂ]]ರವರು ಬಾನುಲಿಯ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು:<ref>[[:s:ಬೆಳಕು ಮರೆಯಾಗಿ ಹೋಯಿತು|ಗಾಂಧಿಯವರ ಸಾವಿನ ಕುರಿತಾದ ನೆಹರೂರವರ ಭಾಷಣ]]. ೧೫ ಮಾರ್ಚ್ ೨೦೦೭ರಂದು ಪಡೆದು ಕೊಳ್ಳಲಾಯಿತು.</ref>
{{cquote|Friends and comrades, the light has gone out of our lives, and there is darkness everywhere, and I do not quite know what to tell you or how to say it. Our beloved leader, Bapu as we called him, the father of the nation, is no more. Perhaps I am wrong to say that; nevertheless, we will not see him again, as we have seen him for these many years, we will not run to him for advice or seek solace from him, and that is a terrible blow, not only for me, but for millions and millions in this country.|||[[Jawaharlal Nehru]]|[[s:The Light Has Gone Out|address to Gandhi]]}}
*ಗಾಂಧಿಯವರ ಚಿತಾಭಸ್ಮವನ್ನು ಕರಂಡಗಳಲ್ಲಿ ತುಂಬಿ ಸ್ಮರಣಾರ್ಥ ಸೇವೆಗಳಿಗಾಗಿ ರಾಷ್ಟ್ರಾದ್ಯಂತ ರವಾನಿಸಲಾಯಿತು. ೧೯೪೮ರ ಫೆಬ್ರುವರಿ ೧೨ರಂದು [[ಅಲಹಾಬಾದ್ನಲ್ಲಿರುವ ಸಂಗಮ|ಅಲಹಾಬಾದ್ನಲ್ಲಿನ ಸಂಗಮ]]ದಲ್ಲಿ ಅವರ ಚಿತಾಭಸ್ಮವನ್ನು ವಿಸರ್ಜಿಸಲಾಯಿತು, ಆದರೂ ಕೆಲವು ಕರಂಡಗಳನ್ನು ರಹಸ್ಯವಾಗಿ ಹಿಂತೆಗೆಯಲಾಯಿತು.<ref name="Guardian-2008-ashes">[75] ^ [https://www.theguardian.com/world/2008/jan/16/india.international "ಗಾಂಧಿಯವರ ಚಿತಾಭಸ್ಮವು ಸಮುದ್ರದಲ್ಲಿ ವಿಶ್ರಾಂತವಾಗಿರ ಬೇಕೆ ಹೊರತು, ವಸ್ತುಸಂಗ್ರಹಾಲಯದಲ್ಲಿ ಅಲ್ಲ"] ದಿ ಗಾರ್ಡಿಯನ್, ೧೬ ಜನವರಿ ೨೦೦೮</ref>
*೧೯೯೭ರಲ್ಲಿ [[ತುಷಾರ್ ಗಾಂಧಿ|ತುಷಾರ್ ಗಾಂಧಿ]]ಯವರು ಬ್ಯಾಂಕಿನ ನೆಲಮಾಳಿಗೆಯೊಂದರಲ್ಲಿದ್ದ ಕರಂಡವನ್ನು ನ್ಯಾಯಾಲಯಗಳ ಮೂಲಕ ಪುನರ್ಪಡೆದು, [[ಅಲಹಾಬಾದ್ ನಲ್ಲಿರುವ ಸಂಗಮ|ಅಲಾಹಾಬಾದ್ನಲ್ಲಿನ ಸಂಗಮ]]ದಲ್ಲಿ ವಿಸರ್ಜಿಸಿದರು.<ref name="Guardian-2008-ashes" /><ref>[78] ^ [http://www.highbeam.com/doc/1G1-67892813.html "ಗಾಂಧಿಯವರ ಚಿತಾಭಸ್ಮವು ಹರಡಿಕೊಂಡಿತು"] {{Webarchive|url=https://web.archive.org/web/20110811205757/http://www.highbeam.com/doc/1G1-67892813.html |date=2011-08-11 }} ದಿ ಸಿನ್ಸಿನತ್ತಿ ಪೋಸ್ಟ್, ೩೦ ಜನವರಿ ೧೯೯೭ "ಕಾರಣಗಳು ಯಾರಿಗೂ ಗೊತ್ತಿಲ್ಲದಂತೆಯೇ, ಸ್ವಲ್ಪ ಪ್ರಮಾಣದ ಚಿತಾಭಸ್ಮವನ್ನು ಆಗ್ನೇಯ ನವದೆಹಲಿಯ ಕಟ್ಟಕ್ [77]ಬ್ಯಾಂಕ್ನ ತಿಜೋರಿಯಲ್ಲಿ ಇಡಲಾಗಿತ್ತು.
*೧೯೯೫ರ ಸುದ್ದಿಪತ್ರಿಕೆಗಳಲ್ಲಿ ಪ್ರಕಟವಾದ ವಿಷಯದಿಂದ ಚಿತಾಭಸ್ಮವು ಬ್ಯಾಂಕಿನಲ್ಲಿದೆ ಎಂದು ಅರಿತು [[ತುಷಾರ್ ಗಾಂಧಿ|ತುಷಾರ್ ಗಾಂಧಿ]]ಯವರು ಚಿತಾಭಸ್ಮವನ್ನು ವಶಪಡಿಸಿಕೊಳ್ಳಲು ಕೋರ್ಟ್ನ ಮೊರೆ ಹೋದರು."</ref> ದುಬೈ-ಮೂಲದ ವರ್ತಕರೊಬ್ಬರು [[ಮುಂಬಯಿ]] ಸಂಗ್ರಹಾಲಯಕ್ಕೆ ಕಳುಹಿಸಿಕೊಟ್ಟಿದ್ದ ಇನ್ನೊಂದು ಕರಂಡದಲ್ಲಿದ್ದ ಚಿತಾಭಸ್ಮವನ್ನು ಕುಟುಂಬವು ೨೦೦೮ರ ಜನವರಿ ೩೦ರಂದು [[ಗಿರ್ಗೌಮ್ ಚೌಪಾಟ್ಟಿ|ಗಿರ್ಗಾಂವ್ ಚೌಪಟ್ಟಿ]]ಯಲ್ಲಿ ವಿಸರ್ಜಿಸಿತು.
*[79] ಮತ್ತೊಂದು ಕರಂಡವು (ಗಾಂಧಿಯವರನ್ನು ೧೯೪೨ರಿಂದ ೧೯೪೪ರ ವರೆಗೆ ಸೆರೆಯಲ್ಲಿಡಲಾಗಿದ್ದ) ಪುಣೆಯ ಅಗಾ ಖಾನ್ ಅರಮನೆಯಲ್ಲಿದೆ ಹಾಗೂ ಮಗದೊಂದು ಕರಂಡವು ಲಾಸ್ ಏಂಜಲೀಸ್ನ ಸೆಲ್ಪ್-ರಿಯಲೈಸೇಷನ್ ಫೆಲೊಷಿಪ್ ಲೇಕ್ ಶ್ರೈನ್ನಲ್ಲಿದೆ.<ref>{{cite news | last =Ferrell | first =David | title =A Little Serenity in a City of Madness | newspaper = Los Angeles Times | pages =B 2 | date = 2001-09-27}}</ref> ಈ ಚಿತಾಭಸ್ಮಗಳು ರಾಜಕೀಯವಾಗಿ ದುರುಪಯೋಗಕ್ಕೆ ಒಳಗಾಗುವ ಸಾಧ್ಯತೆಯಿದೆಯೆಂದು ಕುಟುಂಬಕ್ಕೆ ಅರಿವಿದ್ದರೂ, ಪವಿತ್ರಸ್ಥಳಗಳನ್ನು ಒಡೆಯುವ ಪರಿಸ್ಥಿತಿ ಎದುರಾಗದಿರಲಿ ಎಂದು ಅವರು ಅವುಗಳನ್ನು ಅಲ್ಲಿಂದ ತೆಗೆಯಲು ಇಚ್ಛಿಸುತ್ತಿಲ್ಲ.<ref name="Guardian-2008-ashes" />
*'''ಹತ್ಯೆಯ ಹಿನ್ನಲೆ:'''ದೇವರ ದಯೆಯಿಂದ ಏಳು ಬಾರಿ ನಾನು ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ. ನಾನು ಯಾರನ್ನೂ ನೋಯಿಸಿಲ್ಲ. ಯಾರನ್ನೂ ನನ್ನ ಶತ್ರು ಎಂದು ತಿಳಿದುಕೊಂಡಿಲ್ಲ. ಹೀಗಿದ್ದರೂ ಯಾಕೆ ನನ್ನ ಹತ್ಯೆಗೆ ಪ್ರಯತ್ನ ನಡೆಯುತ್ತಿದೆ ಎಂದು ಗೊತ್ತಾಗುತ್ತಿಲ್ಲ. ನಾನು ಸಾಯುವುದಿಲ್ಲ, 125 ವರ್ಷ ಬದುಕುತ್ತೇನೆ... ತಮ್ಮ ಹತ್ಯೆಗೆ ಏಳನೇ ಬಾರಿ ನಡೆದ ಪ್ರಯತ್ನ ವಿಫಲಗೊಂಡ ನಂತರ 1946ರ ಜೂನ್ 30ರಂದು ಗಾಂಧೀಜಿ ಪುಣೆಯ ಬಹಿರಂಗ ಸಭೆಯಲ್ಲಿ ನೋವು ತುಂಬಿದ್ದ ದನಿಯಲ್ಲಿ ಈ ಮಾತು ಹೇಳಿದ್ದರು.<ref>[https://www.prajavani.net/columns/ಮಹಾತ್ಮ-ಗಾಂಧೀಜಿಯವರನ್ನು-ಕೊಂದವರು-ಯಾರು ದಿನೇಶ್ ಅಮೀನ್ ಮಟ್ಟುPublished: 30 ಜನವರಿ 2012, Updated: 02 ಅಕ್ಟೋಬರ್ 2019]</ref> ಅವರ ಜೀವಿತಕಾಲದಲ್ಲಿ ಬಹುತೇಕ ಭಾರತೀಯರು ಅವರನ್ನು ಗೌರವಿಸಿದ್ದು ಯಾಕೆಂದರೆ, ದೇಶವನ್ನಾಳುವ ಬ್ರಿಟಿಷರೇ ಅವರೆದುರು ಮಣಿಯುತ್ತಿದ್ದರು ಎನ್ನುವ ಕಾರಣಕ್ಕೆ.<ref>[https://www.prajavani.net/columns/anuranana/mkgandhi-668983.html ಮಹಾತ್ಮನೊಂದಿಗೆ ನಮ್ಮದು ಎಂಥ ಸಂಬಂಧ?;ನಾರಾಯಣ ಎ;d: 02 ಅಕ್ಟೋಬರ್ 2019]</ref> https://www.prajavani.net/stories/national/former-pti-journalist-now-99-669208.html ಗಾಂಧಿ ಹತ್ಯೆಯ ಆ ದಿನ: ಮಾಜಿ ಪತ್ರಕರ್ತನ ನೆನಪು;ಪಿಟಿಐ;Published: 03 ಅಕ್ಟೋಬರ್ 2019,]
*'''ಪ್ರಥಮವರದಿ''':1948ರ ಜನವರಿ 30, ಸಂಜೆ 6.30–7ರ ಹೊತ್ತಿಗೆ ಗಾಂಧೀಜಿ ಹತ್ಯೆಯ ಸುದ್ದಿ ಬಂತು’ ಎಂದು ಈಗ ಮುಂಬೈನ ಮೀರಾ ರೋಡ್ ನಿವಾಸಿಯಾಗಿರುವ ವಾಲ್ಟರ್ ನೆನಪಿಸಿಕೊಂಡರು. ದೂರವಾಣಿಯ ಅತ್ತಕಡೆಯಲ್ಲಿ ಇದ್ದವರು ಪಿಟಿಐನ ಮುಂಬೈ ವರದಿಗಾರ ಪೋಂಕ್ಷೆ. ಸಂಜೆಯ ಪ್ರಾರ್ಥನೆಗೆ ಹೋಗುತ್ತಿದ್ದ ಗಾಂಧೀಜಿಯ ಹತ್ಯೆಯಾಯಿತು ಎಂಬ ದುರಂತ ಸುದ್ದಿಯನ್ನು ಅವರು ಹೇಳಿದ್ದರು<ref>https://www.prajavani.net/stories/national/former-pti-journalist-now-99-669208.htmlಗಾಂಧಿ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಹತ್ಯೆಯ ಆ ದಿನ: ಮಾಜಿ ಪತ್ರಕರ್ತನ ನೆನಪು;ಪಿಟಿಐ;d: 03 ಅಕ್ಟೋಬರ್ 2019,</ref>
== ಗಾಂಧಿಯವರ ತತ್ವಗಳು ==
{{See also|Gandhism}}
{| class="wikitable"- align="right"
|- bgcolor="#FFFDD0"
{| class="wikitable" align="right"
|-bgcolor="#e4e8ff"
|<poem>
*'''ಅಲ್ಬರ್ಟ್ ಐನ್ಸ್ಟೀನ್ನ ಒಂದು ಉದ್ಗಾರ ಹೀಗಿದೆ:–'''
'''"ರಕ್ತಮಾಂಸಗಳಿಂದ ತುಂಬಿದ ಇಂಥ ವ್ಯಕ್ತಿಯೊಬ್ಬ'''
'''ಎಂದಾದರೂ ಈ ಭೂಮಿಯ ಮೇಲೆ ನಡೆದಾಡಿದ್ದ'''
'''ಎನ್ನುವುದನ್ನು ಮುಂದಿನ ಪೀಳಿಗೆಗಳು ನಂಬುವುದು ಕಷ್ಟ’."'''
-'''ಅವರು ಹೀಗೆಂದುದು ಮಹಾತ್ಮ ಗಾಂಧೀಜಿ ಬಗ್ಗೆ.'''
- ಗಾಂಧಿಯವರ ಬದುಕನ್ನು ನೋಡಿದ, ಓದಿದ
ಅವರ ಸಂದೇಹ ಇದು.<ref>[https://www.prajavani.net/op-ed/market-analysis/mahatma-gandhi-and-india-577915.html ‘ಗಾಂಧಿ–150’ ವಿಶೇಷ;ಮಹಾತ್ಮನ ಮರೆತು ಭಾರತ ಬೆಳಗಬಹುದೆ?;ಡಾ. ರೋಹಿಣಾಕ್ಷ ಶಿರ್ಲಾಲು;02 ಅಕ್ಟೋಬರ್ 2018,]</ref>
</poem>
|-
|}
===ಸತ್ಯ ===
*[[ಸತ್ಯ|ನಿಜ]] ಅಥವಾ ''[[ಸತ್ಯ]]'' ದ ಪರಿಶೋಧನೆಯೆಂಬ ವಿಸ್ತೃತ ಉದ್ದೇಶಕ್ಕಾಗಿ ಗಾಂಧಿಯವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ತಮ್ಮ ತಪ್ಪುಗಳಿಂದಲೇ ಕಲಿತು ಹಾಗೂ ತಮ್ಮ ಮೇಲೆಯೇ ಪ್ರಯೋಗಗಳನ್ನು ಮಾಡಿಕೊಂಡು ಅವರು ಇದನ್ನು ಸಾಧಿಸಲು ಯತ್ನಿಸಿದರು. ಅವರು ತಮ್ಮ ಆತ್ಮಚರಿತ್ರೆಯನ್ನು ''[[ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರುತ್|ದಿ ಸ್ಟೋರಿ ಆಫ್ ಮೈ ಎಕ್ಸ್ಪರಿಮೆಂಟ್ಸ್ ವಿಥ್ ಟ್ರುತ್]] '' ಎಂದು ಕರೆದುಕೊಂಡರು. (ನೋಡಿ - [[ಸಂತ ಗಾಂಧೀಜೀ]])
*ತಮ್ಮದೇ ಆದ ಪೈಶಾಚಿಕತೆಗಳನ್ನು, ಅಂಜಿಕೆಗಳನ್ನು ಮತ್ತು ಅಭದ್ರತೆಗಳನ್ನು ನಿವಾರಿಸಿಕೊಂಡದ್ದು ತಾವು ಸೆಣಸಿದ ಅತಿ ಮುಖ್ಯ ಸಮರವಾಗಿತ್ತೆಂದು ಗಾಂಧಿಯವರು ತಿಳಿಸಿದರು. "[[ದೇವರು|ದೇವ]]ರೇ ಸತ್ಯ" ಎಂದು ಹೇಳುವ ಮೂಲಕ ಗಾಂಧಿಯವರು ತಮ್ಮ ನಂಬಿಕೆಗಳ ಸಾರಾಂಶವನ್ನು ಹೇಳಿದರು. ನಂತರ ಅವರು "ಸತ್ಯವೇ ದೇವರು" ಎಂದು ಆ ಹೇಳಿಕೆಯನ್ನು ಬದಲಿಸಿದರು. ಹಾಗಾಗಿ, ಗಾಂಧಿಯವರ ತತ್ವದಲ್ಲಿ, ''ಸತ್ಯ'' (ನಿಜ)ವೇ "ದೇವರು."
*(ನೋಡಿ - [[ಸಂತ ಗಾಂಧೀಜೀ]])
=== ಅಹಿಂಸಾ ===
*ಮಹಾತ್ಮ ಗಾಂಧಿಯವರು ಅಹಿಂಸೆಯ ತತ್ವದ ಸೃಷ್ಟಿಕರ್ತೃರಲ್ಲದಿದ್ದರೂ, ರಾಜಕೀಯ ಕ್ಷೇತ್ರದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಅದನ್ನು ಅಳವಡಿಸುವಲ್ಲಿ ಅವರು ಮೊದಲಿಗರಾಗಿದ್ದರು.<ref>{{cite book | last =Asirvatham | first =Eddy | title =Political Theory | publisher =S.chand| year = | isbn=8121903467 }}</ref> ಭಾರತೀಯ ಧಾರ್ಮಿಕ ಚಿಂತನೆಯಲ್ಲಿ [[ಅಹಿಂಸೆ|ಹಿಂಸಾಚಾರವಿಲ್ಲದಿರುವಿಕೆ,]] (''[[ಅಹಿಂಸಾ|ಅಹಿಂಸೆ]]'' ) ಮತ್ತು [[ತಡೆಯಿಲ್ಲದೆ|ಪ್ರತಿರೋಧವಿಲ್ಲದಿರುವಿಕೆ]]ಯು ಸುದೀರ್ಘ ಇತಿಹಾಸವನ್ನು ಹೊಂದಿದೆ. ಹಾಗಾಗಿ, ಹಿಂದು, ಬೌದ್ಧ, ಜೈನ್, ಯಹೂದಿ ಮತ್ತು ಕ್ರಿಶ್ಚಿಯನ್ ಪ್ರಸಂಗಗಳಲ್ಲಿ ಪುನರುಜ್ಜೀವನಗಳನ್ನು ಕಂಡಿವೆ.
*ಗಾಂಧಿಯವರು ಈ ತತ್ವ ಮತ್ತು ಜೀವನ ರೀತಿಯನ್ನು ತಮ್ಮ ಆತ್ಮಚರಿತ್ರೆಯಾದ ''[[ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರುತ್|ದಿ ಸ್ಟೋರಿ ಆಫ್ ಮೈ ಎಕ್ಸ್ಪರಿಮೆಂಟ್ಸ್ ವಿಥ್ ಟ್ರುತ್]] '' ನಲ್ಲಿ ವಿವರಿಸಿದ್ದಾರೆ. ಅವರು ಈ ರೀತಿ ಹೇಳಿದಂತೆ ಉಲ್ಲೇಖಿಸಲಾಗಿದೆ:
<blockquote>"ನಾನು ಹತಾಶ ಸ್ಥಿತಿಯಲ್ಲಿದ್ದಾಗ, ಇತಿಹಾಸದುದ್ದಕ್ಕೂ ಸತ್ಯ ಮತ್ತು ಪ್ರೇಮದ ಮಾರ್ಗವೇ ಗೆದ್ದಿದೆ ಎಂಬುದನ್ನು ನಾನು ನೆನಪಿಸಿಕೊಳ್ಳುವೆ. ಪ್ರಜಾಪೀಡಕರು ಮತ್ತು ಕೊಲೆಗಾರರು ಒಮ್ಮೆ ಅಜೇಯರಾಗಿರುವಂತೆ ಕಾಣುತ್ತಾರಾದರೂ, ಅಂತಿಮವಾಗಿ, ಅವರು ಯಾವಾಗಲೂ ಕೆಳಗೆ ಬೀಳುತ್ತಾರೆ; ಯಾವಾಗಲೂ ಈ ಕುರಿತು ಯೋಚಿಸಿ" </blockquote>
<blockquote>"ಸರ್ವಾಧಿಕಾರಶಾಹಿಯ ಪದ್ಧತಿಯ ಹೆಸರಿನಡಿ ಅಥವಾ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ಬದ ಆರ್ಷನಾಮಗಳಡಿ ಹುಚ್ಚುಗೊಳಿಸುವಂತಹ ಸರ್ವನಾಶವು ನಡೆಯುತ್ತಿದ್ದಾಗ, ಮೃತರಿಗೆ, ಅನಾಥರಿಗೆ ಮತ್ತು ಸೂರಿಲ್ಲದವರಿಗೆ ಯಾವ ವ್ಯತ್ಯಾಸ ಕಂಡು ಬರುತ್ತದೆ?" </blockquote>
<blockquote>"ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತಲೇ ಹೋದರೆ ಇಡೀ ಪ್ರಪಂಚವೇ ನಾಶವಾಗುವುದು."</blockquote>
<blockquote>"ನಾನು ಪ್ರಾಣ ತೆರಲು ಸಿದ್ಧಲಿರಲಿಕ್ಕೆ ಹಲವಾರು ಕಾರಣಗಳಿವೆ, ಆದರೆ ಪ್ರಾಣ ತೆಗೆಯಲು ಸಿದ್ಧನಿರಲಿಕ್ಕೆ ಯಾವ ಕಾರಣವೂ ಇಲ್ಲ."</blockquote>
ಸರ್ಕಾರ, ಪೊಲೀಸ್ ಮತ್ತು ಸೇನೆಗಳೆಲ್ಲವೂ ಅಹಿಂಸಾತ್ಮಕವಾಗಿರುವಂತಹ ಪ್ರಪಂಚವನ್ನು ಚಿತ್ರಿಸಿಕೊಳ್ಳುವಲ್ಲಿ ಈ ತತ್ವಗಳನ್ನು ಅಳವಡಿಸುವ ಉದ್ದೇಶದಲ್ಲಿ, ಅವುಗಳನ್ನು ತಾರ್ಕಿಕತೆಯ ಕಟ್ಟಕಡೆಯ ತನಕ ಒಯ್ಯಲು ಗಾಂಧಿಯವರು ಹಿಂಜರಿಯಲಿಲ್ಲ. ಕೆಳಗಿನ ಉಲ್ಲೇಖನಗಳನ್ನು "ಫಾರ್ ಪೆಸಿಫಿಸ್ಟ್ಸ್" ಎಂಬ ಪುಸ್ತಕದಿಂದ ಆಯ್ಕೆ ಮಾಡಲಾಗಿದೆ.<ref>ಭರತನ್ ಕುಮಾರಪ್ಪ, M.K. ಗಾಂಧಿಯವರ "ಫಾರ್ ಪ್ಯಾಸಿಫಿಸ್ಟ್ಸ್"ನ ಸಂಪಾದಕರು, ನವಜೀವನ್ ಪಬ್ಲಿಷಿಂಗ್ ಹೌಸ್, ಅಹಮದಾಬಾದ್, ಭಾರತ, ೧೯೪೯.</ref>
<blockquote>ಯುದ್ಧದ ವಿಜ್ಞಾನವು ಒಬ್ಬನನ್ನು ಸ್ಪಷ್ಟವಾಗಿ, ಸರಳವಾಗಿ, ಸರ್ವಾಧಿಕಾರದತ್ತ ಒಯ್ಯುತ್ತದೆ. ಅಹಿಂಸೆಯ ವಿಜ್ಞಾನವೊಂದೇ ಒಬ್ಬನನ್ನು ಶುದ್ಧ ಪ್ರಜಾಪ್ರಭುತ್ವದತ್ತ ಒಯ್ಯಬಲ್ಲದು... ಶಿಕ್ಷೆಯ ಭೀತಿಯಿಂದ ಹುಟ್ಟುವ ಅಧಿಕಾರಕ್ಕಿಂತಲೂ, ಪ್ರೇಮದ ಆಧಾರದ ಮೇಲಿರುವ ಅಧಿಕಾರವು ಸಾವಿರಪಟ್ಟು ಪರಿಣಾಮಕಾರಿಯಾಗಿದೆ... ಅಹಿಂಸೆಯನ್ನು ಕೇವಲ ವ್ಯಕ್ತಿಗಳು ಮಾತ್ರ ಆಚರಿಸಲು ಸಾಧ್ಯ, ವ್ಯಕ್ತಿಗಳು ತುಂಬಿರುವಂತಹ ರಾಷ್ಟ್ರಗಳಿಂದ ಎಂದಿಗೂ ಸಾಧ್ಯವಿಲ್ಲ ಎಂಬುದು ಪಾಷಂಡಿತನವಾಗುತ್ತದೆ... ಅಹಿಂಸೆಯನ್ನು ಆಧರಿಸಿರುವ ಪ್ರಜಾಪ್ರಭುತ್ವವೇ ಪರಿಶುದ್ಧ ಅರಾಜಕತೆಗಿರುವ ಸನಿಹದ ಮಾರ್ಗವಾಗಬಲ್ಲದು... ಸಂಪೂರ್ಣ ಅಹಿಂಸೆಯ ಆಧಾರದ ಮೇಲೆ ಸಂಘಟಿಸಲ್ಪಡುವ ಮತ್ತು ನಡೆಯುವ ಸಮಾಜವು ಪರಿಶುದ್ಧ ಅರಾಜಕತೆಯಾಗುವುದು. </blockquote>
<blockquote>ಅಹಿಂಸಾತ್ಮಕ ಸನ್ನಿವೇಶದಲ್ಲಿಯೂ ಸಹ ಪೊಲೀಸ್ ದಂಡಿನ ಆವಶ್ಯಕತೆಯಿದೆಯೆಂಬುದನ್ನು ನಾನು ಒಪ್ಪಿಕೊಂಡಿರುವೆ... ಅಹಿಂಸೆಯನ್ನು ನಂಬಿದವರು ಪೊಲೀಸ್ ಪಡೆಗಳಲ್ಲಿ ಸೇರಿರುತ್ತಾರೆ. ಜನರು ಸಹಜ ಪ್ರವೃತ್ತಿಯಿಂದ ಅವರಿಗೆ ಎಲ್ಲಾ ಸಹಾಯವನ್ನು ನೀಡಿ, ಪರಸ್ಪರ ಸಹಕಾರದಿಂದ ಅವರು ಕಡಿಮೆಗೊಳ್ಳುತ್ತಲಿರುವ ಗಲಾಟೆಗಳನ್ನು ಸುಲಭವಾಗಿ ಹತ್ತಿಕ್ಕುತ್ತಾರೆ... ಅಹಿಂಸಾತ್ಮಕ ಸನ್ನಿವೇಶದಲ್ಲಿ ಶ್ರಮಿಕ ಮತ್ತು ಬಂಡವಾಳಶಾಹಿಗಳ ನಡುವಿನ ಹಿಂಸಾತ್ಮಕ ಜಗಳಗಳು ಹಾಗೂ ಮುಷ್ಕರಗಳು ಬಹಳ ವಿರಳವಾಗಿರುತ್ತವೆ, ಏಕೆಂದರೆ ಅಹಿಂಸಾತ್ಮಕ ಬಹುಮತದ ಪ್ರಭಾವವು ಹೆಚ್ಚಾಗಿದ್ದು ಸಮಾಜದಲ್ಲಿರುವ ತಾತ್ವಿಕ ಘಟಕಗಳಿಗೆ ಗೌರವ ಸೂಚಿಸಬಲ್ಲುದಾಗಿದೆ. ಇದೇ ರೀತಿ, ಕೋಮುಗಲಭೆಗಳಿಗೆ ಯಾವುದೇ ಅವಕಾಶವಿರುವುದಿಲ್ಲ... </blockquote>
<blockquote>ಗಲಾಟೆಯ ಸಮಯದಲ್ಲಿ ಹಾಗೂ ಶಾಂತಿಯುತ ವಾತಾವರಣದಲ್ಲಿ ಅಹಿಂಸಾತ್ಮಕ ಸೇನೆಯು ಸಶಸ್ತ್ರ ಸೇನೆಗಿಂತ ಭಿನ್ನವಾಗಿ ವರ್ತಿಸುವುದು. ಕಚ್ಚಾಡುತ್ತಿರುವ ಸಮುದಾಯಗಳನ್ನು ಒಟ್ಟಿಗೆ ತಂದು, ಶಾಂತಿಯುತ ಪ್ರಚಾರವನ್ನು ಕೈಗೊಂಡು, ಅವರ ಪ್ರದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೊಂದಿಗೂ ಸಂಪರ್ಕದಲ್ಲಿರಿಸುವಂತಹ ಚಟುವಟಿಕೆಗಳಲ್ಲಿ ತೊಡಗುವುದು ಅವರ ಕರ್ತವ್ಯವಾಗಿರುತ್ತದೆ. ಇಂತಹ ಸೇನೆಯು ಯಾವುದೇ ತುರ್ತಿನ ಪರಿಸ್ಥಿತಿಯನ್ನೂ ಎದುರಿಸಲು ಸಿದ್ಧರಿರಬೇಕು, ಮತ್ತು ಉದ್ರಿಕ್ತ ಗುಂಪುಗಳನ್ನು ಹತ್ತಿಕ್ಕಲು, ಸಾಕಷ್ಟು ಸಂಖ್ಯೆಗಳಲ್ಲಿ ಬಂದು, ತಮ್ಮ ಜೀವಗಳನ್ನು ಅಪಾಯಕ್ಕೆ ಒಡ್ಡಲೂ ಸಿದ್ಧವಿರಬೇಕು... ಪ್ರತಿಯೊಂದು ಹಳ್ಳಿಯಲ್ಲಿ ಮತ್ತು ನಗರಗಳಲ್ಲಿನ ಕಟ್ಟಡಗಳ ಪ್ರತಿಯೊಂದು ವಿಭಾಗದಲ್ಲಿಯೂ ಸಹ ಸತ್ಯಾಗ್ರಹ (ಸತ್ಯ ಪಡೆ) ದಳಗಳನ್ನು ಸಂಘಟಿಸಬಹುದಾಗಿದೆ. [ಅಹಿಂಸಾತ್ಮಕ ಸಮಾಜವು ಹೊರಗಿನಿಂದ ಹಲ್ಲೆಗೊಳಗಾಗಿದ್ದಲ್ಲಿ,] ಅಹಿಂಸೆಯತ್ತ ಎರಡು ಮಾರ್ಗಗಳಿವೆ. ಒಡೆತನವನ್ನು ಬಿಟ್ಟುಕೊಡುವುದು, ಆದರೆ ಅಕ್ರಮಣಕಾರನೊಂದಿಗೆ ಸಹಕರಿಸದಿರುವುದು... ಶರಣಾಗತಿಗಿಂತ ಸಾವಿಗೇ ಆದ್ಯತೆ ನೀಡುವುದು. ಎರಡನೆಯ ಮಾರ್ಗವೆಂದರೆ, ಅಹಿಂಸಾತ್ಮಕ ಮಾರ್ಗಗಳಲ್ಲಿ ತರಬೇತಿ ಪಡೆದ ಜನರ ಅಹಿಂಸಾತ್ಮಕ ಪ್ರತಿರೋಧ... ಅಕ್ರಮಣಕಾರನ ಇಚ್ಛೆಗೆ ತಲೆಬಾಗುವ ಬದಲಿಗೆ, ಅಗಣಿತ ಪಂಕ್ತಿಗಳಲ್ಲಿ ಗಂಡಸರು ಮತ್ತು ಹೆಂಗಸರು ಸುಮ್ಮನೆ ಸಾವನ್ನಪುವ ಅನಿರೀಕ್ಷಿತ ದೃಶ್ಯವನ್ನು ನೋಡಿ ಅವನ ಮತ್ತು ಅವನ ಸೈನಿಕರ ಮನವು ಕರಗಬೇಕು... ಅಹಿಂಸೆಯನ್ನು ತನ್ನ ಅಂತಿಮ ನೀತಿಯಾಗಿ ಮಾಡಿಕೊಂಡಿರುವಂತಹ ರಾಷ್ಟ್ರ ಅಥವಾ ಗುಂಪನ್ನು ಒಂದು ಅಣುಬಾಂಬ್ ಕೂಡ ಗುಲಾಮತನಕ್ಕೆ ಒಡ್ಡಲು ಶಕ್ಯವಾಗದು... ಆ ರಾಷ್ಟ್ರದಲ್ಲಿ ಅಹಿಂಸೆಯ ಮಟ್ಟವು ಹೀಗೆ ಬಂದು ಹಾಗೆ ಹೋಗುವಂತಿದ್ದರೂ ಸಹ, ಅದು ಸಾರ್ವತ್ರಿಕ ಮರ್ಯಾದೆಯನ್ನು ಸಂಪಾದಿಸುವಷ್ಟು ಉನ್ನತಿಗೆ ಏರಿರುತ್ತದೆ. </blockquote>
ಈ ಅಭಿಪ್ರಾಯಕ್ಕೆ ಅನುಗುಣವಾಗಿ, ೧೯೪೦ರಲ್ಲಿ ನಾಜಿ ಜರ್ಮೆನಿಯು ಬ್ರಿಟಿಷ್ ದ್ವೀಪಗಳ ಮೇಲೆ ಅಕ್ರಮಣ ಮಾಡುವುದು ಸನ್ನಿಹಿತವಾದಾಗ, ಗಾಂಧಿಯವರು ಬ್ರಿಟಿಷ್ ಜನತೆಗೆ ಕೆಳಕಂಡ ಸಲಹೆಯನ್ನು ನೀಡಿದರು (''ಶಾಂತಿ ಮತ್ತು ಯುದ್ಧಗಳಲ್ಲಿ ಅಹಿಂಸೆ'' ):<ref>{{cite book | last =Gandhi | first =Mahatma | title =Non-violence in peace and war, 1942–[1949] | publisher =Garland Publishing | year =1972 | isbn=0-8240-0375-6 }}</ref>
<blockquote>"ನಿಮ್ಮನ್ನು ಅಥವಾ ಮಾನವಕುಲವನ್ನು ರಕ್ಷಿಸಲು ಯೋಗ್ಯವಲ್ಲದ ಶಸ್ತ್ರಗಳನ್ನು ನೀವು ಕೆಳಗಿರಿಸಬೇಕು ಎಂದು ನಾನು ಇಚ್ಛಿಸುವೆ. ನಿಮ್ಮ ಸ್ವತ್ತು ಎನ್ನಲಾದ ರಾಷ್ಟ್ರಗಳಿಂದ ಏನು ಬೇಕಾದರೂ ತೆಗೆದುಕೊಂಡು ಹೋಗಿರೆಂದು ನೀವು ಶ್ರೀಯುತ ಹಿಟ್ಲರ್ ಮತ್ತು ಮುಸೊಲಿನಿಯವರನ್ನು ಆಮಂತ್ರಿಸುತ್ತೀರಿ... ಈ ಮಹಾಶಯರು ನಿಮ್ಮ ಮನೆಗಳನ್ನು ಆಕ್ರಮಿಸಲು ಇಚ್ಛಿಸಿದಲ್ಲಿ, ನೀವು ಅವುಗಳನ್ನು ತೊರೆಯುತ್ತೀರಿ. ಅವರು ನಿಮಗೆ ಮುಕ್ತ ಹಾದಿ ನೀಡದಿದ್ದಲ್ಲಿ, ನೀವೇ ಸ್ವತ: - ಗಂಡು, ಹೆಣ್ಣು ಮತ್ತು ಮಕ್ಕಳೆಲ್ಲರೂ - ಹತ್ಯೆಗೀಡಾಗಲು ಅನುವು ಮಾಡಿಕೊಳ್ಳುವಿರಿ, ಆದರೆ ನೀವು ಎಂದಿಗೂ ಅವರಿಗೆ ಸ್ವಾಮಿನಿಷ್ಠೆ ತೋರಿಸಲು ಒಪ್ಪುವುದಿಲ್ಲ." </blockquote>
ಯುದ್ಧದ ಆ ನಂತರ, ೧೯೪೬ರಲ್ಲಿ ನೀಡಿದ ಒಂದು ಸಂದರ್ಶನದಲ್ಲಿ ತೀವ್ರತೆಯ ಇನ್ನೊಂದು ಅಭಿಪ್ರಾಯವನ್ನು ಅವರು ನೀಡಿದರು:
<blockquote>"ಯಹೂದ್ಯರು ಕಸಾಯಿಯ ಕತ್ತಿಗೆ ತಮ್ಮನ್ನು ಒಡ್ಡಿಕೊಳ್ಳಬೇಕಿತ್ತು. ಅವರು ಕಡಿದಾದ ಬಂಡೆಗಳಿಂದ ಸಮುದ್ರದೊಳಗೆ ಧುಮುಕಬೇಕಿತ್ತು."</blockquote>{{Citation needed|date=May 2009}}
ಆದಾಗ್ಯೂ, ಈ ಮಟ್ಟದ ಅಹಿಂಸೆಗೆ ಅಸಾಮಾನ್ಯ ನಂಬಿಕೆ ಮತ್ತು ಧೈರ್ಯಗಳ ಅಗತ್ಯವಿದ್ದು, ಇವುಗಳು ಎಲ್ಲರಲ್ಲಿಯೂ ಇರುವುದಿಲ್ಲ ಎಂಬುದು ಗಾಂಧಿಯವರಿಗೆ ಗೊತ್ತಿತ್ತು. ಆದ್ದರಿಂದ, ರಣಹೇಡಿತನವನ್ನು ಮುಚ್ಚಿಡಲು ಬಳಸುವವರಾದಲ್ಲಿ, ಪ್ರತಿಯೊಬ್ಬರೂ ಅಹಿಂಸೆಯನ್ನು ನೆಚ್ಚಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ಸಲಹೆ ನೀಡಿದರು:
<blockquote>"ಶಸ್ತ್ರಗಳನ್ನು ಕೈಗೆತ್ತಿಕೊಳ್ಳಲು ಹೆದರಿದವರು ಅಥವಾ ಪ್ರತಿರೋಧವನ್ನು ಒಡ್ಡಲು ಅಶಕ್ತರಾದವರನ್ನು ತಮ್ಮ ''ಸತ್ಯಾಗ್ರಹ'' ಆಂದೋಲನದೆಡೆ ಆಕರ್ಷಿಸಲು ಗಾಂಧಿಯವರು ಇಚ್ಛಿಸುತ್ತಿರಲಿಲ್ಲ. 'ರಣಹೇಡಿತನ ಮತ್ತು ಹಿಂಸಾಚಾರದ ನಡುವೆ ಕೇವಲ ಒಂದೇ ಆಯ್ಕೆಯಿದ್ದಲ್ಲಿ, ನಾನು ಹಿಂಸಾಚಾರವನ್ನೇ ಆಯ್ಕೆ ಮಾಡಲು ಸಲಹೆ ನೀಡುವೆ ಎಂದು ನಂಬಿರುವೆ' ಎಂದು ಅವರು ಬರೆದಿದ್ದರು."<ref>ಬಂಡ್ಯುರಾಂಟ್, p. ೨೮.</ref></blockquote>
<blockquote>"ಅಹಿಂಸೆಯ ವಿಚಾರದಲ್ಲಿ, ಅವರಿಗೆ ಅಹಿಂಸೆಗಿಂತಲೂ ಹಚ್ಚು ಶಕ್ತಿಯುಳ್ಳದ್ದು ಎದುರಾಗಿ, ಆ ಶಕ್ತಿಯ ಬಳಕೆಯಲ್ಲಿ ಅವರು ಹೆಚ್ಚು ಪರಿಣಿತರಾಗಿದ್ದಲ್ಲಿ, ಅವರು ಅಹಿಂಸೆಯನ್ನು ತ್ಯಜಿಸಿ, ಅವರು ಮುಂಚೆ ಕೈಯಲ್ಲಿ ಹಿಡಿದಿದ್ದ ಶಸ್ತ್ರಗಳನ್ನು ಪುನ: ಎತ್ತಿಕೊಳ್ಳಬಹುದು ಎಂದು ಪ್ರತಿಯೊಂದು ಸಭೆಯಲ್ಲಿಯೂ ನಾನು ಎಚ್ಚರಿಕೆಯನ್ನು ಪುನರುಚ್ಚರಿಸಿದ್ದೆ. ಹಿಂದೊಮ್ಮೆ ಮಹಾನ್ ಧೈರ್ಯಶಾಲಿಗಳಾಗಿದ್ದು [[ಖಾನ್ ಅಬ್ದುಲ್ ಗಫಾರ್ ಖಾನ್ ರಸ್ತೆ|ಬಾದಶಾಹ್ ಖಾನ್]]ರ ಪ್ರಭಾವದಿಂದಾಗಿ ರಣಹೇಡಿಗಳಾಗಿ ಬದಲಾದ ಅಥವಾ ಹಾಗೆ ಮಾಡಲ್ಪಟ್ಟ [[ಖುದಾಯಿ ಖಿದ್ಮತ್ಗರ್|ಖುದಾಯಿ ಖಿದ್ಮತ್ಗಾರ್]]ಗಳಿಗೆ ಸಂಬಂಧಿಸಿ ಇದನ್ನು ಹೇಳಲೇಬಾರದು. ಅವರ ಧೈರ್ಯವು ಅವರು ಉತ್ತಮ ಗುರಿಗಾರರಾಗಿರುವುದರಲ್ಲಿ ಇಲ್ಲ, ಸಾವನ್ನು ಆಹ್ವಾನಿಸಿ ಗುಂಡುಗಳಿಗೆ ಎದೆಯೊಡ್ಡಲು ಸದಾ ಸಿದ್ಧರಿರುವುದರಲ್ಲಿದೆ.<ref>ಬಂಡ್ಯುರಾಂಟ್, p. ೧೩೯.</ref></blockquote>
=== ಸಸ್ಯಾಹಾರ ತತ್ವ ===
*ಬಾಲಕನಾಗಿದ್ದಾಗ ಗಾಂಧಿಯವರು ಪ್ರಾಯೋಗಿಕವಾಗಿ ಮಾಂಸಾಹಾರ ಸೇವಿಸುತ್ತಿದ್ದರು. ಭಾಗಶ: ತಮ್ಮ ಅಂತರ್ಗತ ಕುತೂಹಲ ಮತ್ತು ಅವರ ಸ್ನೇಹಿತ ಮತ್ತು ಪೀರ್ ಶೇಕ್ ಮಹ್ತಾಬ್ನ ಒತ್ತಾಯವೇ ಇದಕ್ಕೆ ಕಾರಣ. ಭಾರತದಲ್ಲಿ, [[ಸಸ್ಯಾಹಾರತ್ವ|ಸಸ್ಯಾಹಾರ]]ದ ಕಲ್ಪನೆಯು ಹಿಂದೂ ಮತ್ತು [[ಜೈನ|ಜೈನ್]] ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿದೆ ಮತ್ತು ಅವರ ಹುಟ್ಟೂರಿನ ರಾಜ್ಯವಾದ [[ಗುಜರಾತ್|ಗುಜರಾತ್ನಲ್ಲಿ]] ಬಹುಪಟ್ಟು ಹಿಂದುಗಳು ಸಸ್ಯಾಹಾರಿಗಳಾಗಿದ್ದರು ಮತ್ತು ಬಹುಶ: ಎಲ್ಲಾ ಜೈನರೂ ಸಸ್ಯಾಹಾರಿಗಳಾಗಿದ್ದಾರೆ.<ref>
*ಲೇಯ್ಡ್ಲಾ, ಜೇಮ್ಸ್: ಸಿರಿತನ ಮತ್ತು ತ್ಯಾಗ. ಜೈನರಲ್ಲಿ ಧರ್ಮ, ಆರ್ಥಿಕತೆ, ಮತ್ತು ಸಮಾಜ, ಆಕ್ಸ್ಫರ್ಡ್ ೧೯೯೫, p. ೧೬೬-೧೬೯.</ref><ref>[http://www.jainstudy.org/jsc4.00-Oct87-JainSoc-Discr.htm ಜೈನ ಸಮುದಾಯ: ತತ್ವಗಳು ಮತ್ತು ಆಚರಣೆಯ ನಡುವೆ ಕೆಲವು ವ್ಯತ್ಯಾಸಗಳು] {{Webarchive|url=https://web.archive.org/web/20120227175619/http://www.jainstudy.org/jsc4.00-Oct87-JainSoc-Discr.htm |date=2012-02-27 }}. ಫೆಬ್ರವರಿ ೧೪, ೨೦೦೯ರಂದು ಪಡೆದುಕೊಳ್ಳಲಾಯಿತು.</ref> ಗಾಂಧಿ ಕುಟುಂಬವೂ ಸಹ ಇದಕ್ಕೆ ಹೊರತಾಗಿರಲಿಲ್ಲ.
*ಲಂಡನ್ನಲ್ಲಿ ವ್ಯಾಸಂಗಕ್ಕೆ ಹೊರಡುವ ಮುಂಚೆ, ತಾವು ಮಾಂಸಾಹಾರ, ಮದ್ಯ ಮತ್ತು ಸ್ವಚ್ಛಂದ ಸಂಭೋಗದಲ್ಲಿ ತೊಡಗುವುದಿಲ್ಲವೆಂದು ಗಾಂಧಿಯವರು ತಮ್ಮ ತಾಯಿ ಪುತಲೀಬಾಯಿ ಮತ್ತು ತಮ್ಮ ಚಿಕ್ಕಪ್ಪ ಬೇಚಾರ್ಜೀ ಸ್ವಾಮಿಯವರಿಗೆ ಮಾತು ಕೊಟ್ಟಿದ್ದರು. ಅವರು ತಮ್ಮ ಮಾತಿಗೆ ಬದ್ಧರಾಗಿದ್ದು ಪಥ್ಯಕ್ಕಿಂತಲೂ ಹೆಚ್ಚಿನ ಲಾಭವನ್ನೇ ಪಡೆದರು: ತಮ್ಮ ಜೀವಾವಧಿಯ ತತ್ವಗಳಿಗೆ ಒಂದು ನೆಲೆಯನ್ನು ಕಂಡುಕೊಂಡರು. ಗಾಂಧಿಯವರು ಪ್ರೌಢಾವಸ್ಥೆಗೆ ಬಂದಾಗ, ಅವರು ಕಟ್ಟುನಿಟ್ಟಾದ [[ಕ್ಷೀರ ಸಸ್ಯಾಹಾರತ್ವ|ಸಸ್ಯಾಹಾರಿ]]ಯಾದರು.
*ಈ ವಿಷಯದ ಬಗ್ಗೆ ''ದಿ ಮಾರಲ್ ಬೇಸಿಸ್ ಆಫ್ ವೆಜಿಟೇರಿಯನಿಸಮ್'' ಎಂಬ ಪುಸ್ತಕವನ್ನು ಮತ್ತು ಹಲವು ಲೇಖನಗಳನ್ನು ಬರೆದರು, ಇವುಗಳಲ್ಲಿ ಕೆಲವನ್ನು ಲಂಡನ್ ಶಾಖಾಹಾರಿಗಳ ಸಂಘದ ಪ್ರಕಟಣೆಯಾದ ''ದಿ ವೆಜಿಟೇರಿಯನ್ '' ಎಂಬ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು.<ref>{{cite web|url=http://www.ivu.org/history/gandhi/|title=International Vegetarian iUnion — Mohandas K. Gandhi (1869–1948)}}</ref> ಈ ಅವಧಿಯಲ್ಲಿ ಯುವ ಗಾಂಧಿಯವರು ಹಲವು ಮಹಾನ್ ವ್ಯಕ್ತಿಗಳಿಂದ ಪ್ರೇರಿತರಾಗಿ ಲಂಡನ್ ಶಾಖಾಹಾರಿ ಸಂಘದ ಅಧ್ಯಕ್ಷ ಡಾ. ಜೊಸಿಯಾ ಓಲ್ಡ್ಫೀಲ್ಡ್ ಅವರ ಸ್ನೇಹಿತರಾದರು.
*[[ಹೆನ್ರಿ ಸ್ಟೀಪನ್ಸ್ ಸಾಲ್ಟ್|ಹೆನ್ರಿ ಸ್ಟೀಫೆನ್ಸ್ ಸಾಲ್ಟ್]]ರವರ ಕೃತಿಯನ್ನು ಓದಿ ಮೆಚ್ಚಿದ ಯುವ ಮೋಹನ್ದಾಸ್ರು ಈ ಸಸ್ಯಾಹಾರ ಪ್ರಚಾರಕರೊಂದಿಗೆ ಪತ್ರವ್ಯವಹಾರ ನಡೆಸಿದರು. ತಮ್ಮ ಲಂಡನ್ ವಾಸ ಮತ್ತು ಆ ನಂತರದ ಕಾಲದಲ್ಲಿ, ಗಾಂಧಿಯವರು ಸಸ್ಯಾಹಾರವನ್ನು ಸಮರ್ಥಿಸು ತ್ತಿದ್ದರು. ಗಾಂಧಿಯವರ ಪ್ರಕಾರ ಸಸ್ಯಾಹಾರಿ ಪಥ್ಯವು ಶರೀರದ ಅಗತ್ಯವನ್ನು ಪೂರೈಸುವುದಷ್ಟೇ ಅಲ್ಲ, ಅದು ಆರ್ಥಿಕ ದೃಷ್ಟಿಯಿಂದಲೂ ಸೂಕ್ತವೆನಿಸಿತ್ತು. ಏಕೆಂದರೆ, ಮಾಂಸಾಹಾರವು ಸಾಮಾನ್ಯವಾಗಿ ದವಸ, ತರಕಾರಿ ಹಾಗೂ ಹಣ್ಣುಗಳಿಗಿಂತ ದುಬಾರಿಯಾಗಿತ್ತು.
* ಇಂದಿಗೂ ದುಬಾರಿಯಾಗಿವೆ. ಜೊತೆಗೆ, ಆ ಕಾಲದಲ್ಲಿ ಹಲವು ಭಾರತೀಯರು ಕಡಿಮೆ ಆದಾಯದೊಂದಿಗೆ ಬಹಳ ದುಸ್ತರದಿಂದ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಹಾಗಾಗಿ ಸಸ್ಯಾಹಾರ ತತ್ವವನ್ನು ಅಧ್ಯಾತ್ಮಿಕತೆಯ ಪ್ರಯೋಗವಾಗಷ್ಟೇ ಅಲ್ಲ, ಪ್ರಾಯೋಗಿಕವಾಗಿಯೂ ನೋಡಲಾ ಗುತ್ತಿತ್ತು. ಅವರು ದೀರ್ಘಕಾಲ ಆಹಾರದಿಂದ ದೂರವಿರುತ್ತಿದ್ದ ಅವರು [[ಉಪವಾಸಾಚರಣೆ|ಉಪವಾಸ]]ವನ್ನು ರಾಜಕೀಯ ಪ್ರತಿಭಟನೆಯ ರೂಪದಲ್ಲಿ ಬಳಸುತ್ತಿದ್ದರು. ತಮ್ಮ ಸಾವಿನ ತನಕ ಅಥವಾ ತಮ್ಮ ಬೇಡಿಕೆಗಳನ್ನು ಪೂರೈಸುವ ತನಕ ಅವರು ಆಹಾರವನ್ನು ನಿರಾಕರಿಸುತ್ತಿದ್ದರು. *ಸಸ್ಯಾಹಾರವು [[ಬ್ರಹ್ಮಚರ್ಯ|ಬ್ರಹ್ಮಚರ್ಯೆ]]ದೆಡೆಗಿನ ಅವರ ಆಳವಾದ ಬದ್ಧತೆಯ ಆರಂಭಿಕ ಹಂತವಾಗಿತ್ತು; ಬಾಯಿ ರುಚಿಯ ನಿಯಂತ್ರಣವಿಲ್ಲದೆ ಅವರು ಬ್ರಹ್ಮಚರ್ಯೆಯಲ್ಲಿ ಸಾಫಲ್ಯ ಪಡೆಯುವುದು ಕಷ್ಟಕರವಾಗುತ್ತಿತ್ತು ಎಂಬ ಅಂಶವು ಅವರ ಆತ್ಮಕಥೆಯಲ್ಲಿ ನಮೂದಿಸಲ್ಪಟ್ಟಿದೆ.
ಗಾಂಧಿಯವರು [[ಫಲಾಹಾರಿ|ಫಲಾಹಾರಿಯಾಗಿದ್ದರು]],<ref>[http://en.wikisource.org/wiki/The_Story_of_My_Experiments_with_Truth/Part_IV/Gokhale's_Charity ಗೋಖಲೆಯವರ ಚಾರಿಟಿ] {{Webarchive|url=https://web.archive.org/web/20080604081930/http://en.wikisource.org/wiki/The_Story_of_My_Experiments_with_Truth/Part_IV/Gokhale's_Charity |date=2008-06-04 }}, ''ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರುತ್'' , M.K. ಗಾಂಧಿ.</ref> ಆದರೆ ಅವರ ವೈದ್ಯರ ಸಲಹೆಯ ಮೇರೆಗೆ ಮೇಕೆಯ ಹಾಲನ್ನು ಸೇವಿಸಲು ಪ್ರಾರಂಭಿಸಿದರು.
*ಅವರು ಹಸುಗಳಿಂದ ಸಂಗ್ರಹಿಸಲಾದ ಹೈನು ಉತ್ಪಾದನೆಗಳನ್ನು ಸೇವಿಸುತ್ತಿರಲಿಲ್ಲ, ಏಕೆಂದರೆ ಹಾಲು ಸಂಗ್ರಹಿಸುವುದಕ್ಕಾಗಿ ಅನುಸರಿಸಲಾಗುತ್ತಿದ್ದ [[ಹಸುಗಳಿಗೆ ಹೊಡೆಯುವುದು|ಹಸುವಿಗೆ ಗಾಳಿ ಹೊಡೆಯುವ]] ಅಭ್ಯಾಸವು ಅವರಿಗೆ ಜಿಗುಪ್ಸೆ ತರಿಸಿತ್ತು. ಹೀಗಾಗಿ ಹಾಲು ಮಾನವನ ಸ್ವಾಭಾವಿಕ ಪಥ್ಯವಲ್ಲ ಎಂಬುದು ಅವರ ಮೊದಲಿನ ಅಭಿಪ್ರಾಯವಾಗಿತ್ತು, ಹಾಗೂ ನಿರ್ದಿಷ್ಟವಾಗಿ ಹೇಳುವುದಾದರೆ, ತಮ್ಮ ಮೃತ ತಾಯಿಗೆ ಮಾತು ಕೊಟ್ಟಿದ್ದೂ ಇದಕ್ಕೊಂದು ಕಾರಣವಾಗಿತ್ತು.
=== ಬ್ರಹ್ಮಚರ್ಯೆ ===
*ಗಾಂಧಿಯವರು ೧೬ನೇ ವರ್ಷದವರಿದ್ದಾಗ ಅವರ ತಂದೆಯ ಆರೋಗ್ಯ ಸ್ಥಿತಿ ಹದಗೆಟ್ಟಿತು. ತಮ್ಮ ಪೋಷಕರನ್ನು ತುಂಬಾ ಆರಾಧಿಸುತ್ತಿದ್ದ ಕಾರಣ, ಎಲ್ಲ ತರಹದ ಅನಾರೋಗ್ಯ ಸಮಯಗಳಲ್ಲಿಯೂ ಅವರು ತಂದೆಯ ಜೊತೆಯಲ್ಲಿ ಇರುತ್ತಿದ್ದರು. ಆದಾಗ್ಯೂ, ಒಂದು ರಾತ್ರಿ, ಗಾಂಧಿ ಯವರ ಚಿಕ್ಕಪ್ಪನವರು ಗಾಂಧಿಯವರಿಗೆ ಸ್ವಲ್ಪ ಸಮಯ ಬಿಡುವು ಮಾಡಿಕೊಳ್ಳಲು ಅನುವು ಮಾಡಿಕೊಟ್ಟರು. ಅವರು ತಮ್ಮ ಶಯ್ಯಾಕೋಣೆಗೆ ಹೋದಾಗ ವಿಷಯಲೋಲುಪದಾಸೆಗೆ ಒಳಗಾಗಿ ತಮ್ಮ ಪತ್ನಿಯೊಂದಿಗೆ ಮೈಥುನದಲ್ಲಿ ತೊಡಗಿದರು. ಆ ನಂತರ ಸೇವಕನೊಬ್ಬನು ಬಂದು ಗಾಂಧಿಯವರ ತಂದೆಯವರು ಆಗಷ್ಟೇ ನಿಧನರಾದದ್ದನ್ನು ತಿಳಿಸಿದನು.
* ಗಾಂಧಿಯವರಿಗೆ ಅತೀವ ಪಾಪಪ್ರಜ್ಞೆ ಉಂಟಾಗಿ, ಸ್ವತ: ತಮ್ಮನ್ನು ತಾವು ಕ್ಷಮಿಸಲಾಗದ ಸ್ಥಿತಿಯಲ್ಲಿದ್ದರು. ಈ ಘಟನೆಯನ್ನು ಅವರು "ದುಪ್ಪಟ್ಟು ಅವಮಾನ" ಎಂದು ಉಲ್ಲೇಖಿಸಿದರು. ವಿವಾಹಿತರಾಗಿದ್ದರೂ ಸಹ, ತಮ್ಮ ೩೬ನೆಯ ವಯಸ್ಸಿನಲ್ಲಿಯೇ [[ಅವಿವಾಹಿತ ಸ್ಥಿತಿ|ಬ್ರಹ್ಮಚರ್ಯೆ]]ಯನ್ನಾಚರಿಸುವಲ್ಲಿ ಈ ಘಟನೆಯು ಗಾಂಧಿಯವರ ಮೇಲೆ ಬಹಳಷ್ಟು ಪ್ರಭಾವ ಬೀರಿತು.<ref>{{cite news |url=http://www.time.com/time/time100/poc/magazine/mohandas_gandhi12b.html |title=Time magazine people of the century |publisher=Time.com |date= |accessdate=2009-03-12 |archiveurl=https://web.archive.org/web/20000621103733/http://www.time.com/time/time100/poc/magazine/mohandas_gandhi12b.html |archivedate=2000-06-21 |url-status=dead }}</ref>
*ಸಂಭೋಗತ್ಯಾಗ ಮತ್ತು [[ವೈರಾಗ್ಯ|ಸಂನ್ಯಾಸ]]ದೊಂದಿಗೆ ಹೆಚ್ಚಿನ ಸಂಬಂಧವನ್ನು ಹೊಂದಿರುವ ಆಧ್ಯಾತ್ಮಿಕ ಮತ್ತು ಕಾರ್ಯರೂಪದ ಶುದ್ಧತೆಗಳನ್ನೊಳಗೊಂಡ [[ಬ್ರಹ್ಮಚರ್ಯ|ಬ್ರಹ್ಮಚರ್ಯೆ]]ಯ ತತ್ವದಿಂದ ಅವರ ಈ ನಿರ್ಧಾರವು ಆಳವಾಗಿ ಪ್ರಭಾವಿತವಾಗಿತ್ತು. ಬ್ರಹ್ಮಚರ್ಯೆಯೇ ದೇವರ ಸನಿಹಕ್ಕೆ ಹೋಗಲು ಸೂಕ್ತ ಮಾರ್ಗ ಹಾಗೂ ಆತ್ಮಸಾಕ್ಷಾತ್ಕಾರಕ್ಕೆ ಪ್ರಾಥಮಿಕ ಅಡಿಪಾಯ ಎಂದು ಗಾಂಧಿಯವರು ಪರಿಗಣಿಸಿದ್ದರು.
*ಅವರ ಆತ್ಮಚರಿತ್ರೆಯಲ್ಲಿ ಅವರ ಕಾಮುಕ ಬೇಡಿಕೆಗಳ ವಿರುದ್ಧದ ಸಮರ ಮತ್ತು ಅವರ ಬಾಲ್ಯವಧು [[ಕಸ್ತೂರಬಾ ಗಾಂಧಿ|ಕಸ್ತೂರಬಾ]] ರೊಂದಿಗಿನ ತೀವ್ರ ಈರ್ಷ್ಯೆಯ ಘಟನೆಗಳನ್ನು ವಿವರಿಸಿದ್ದಾರೆ. ಭೋಗಾಪೇಕ್ಷೆಗಿಂತಲೂ ಹೆಚ್ಚಾಗಿ ಪ್ರೀತಿಸುವುದನ್ನು ಕಲಿಯಲು ಬ್ರಹ್ಮಚಾರಿಯಾಗಿ ಉಳಿಯುವುದು ತಮ್ಮ ವೈಯಕ್ತಿಕ ಹೊಣೆ ಎಂದು ಅವರು ತಿಳಿದಿದ್ದರು. ಗಾಂಧಿಯವರ ಪ್ರಕಾರ ಬ್ರಹ್ಮಚರ್ಯೆಯ ಎಂಬುದು "ಆಲೋಚನೆ, ಮಾತು, ಕೃತಿಗಳ ಮೂಲಕ ನಡೆಸುವ ಇಂದ್ರಿಯಗಳ ನಿಗ್ರಹ"ವಾಗಿತ್ತು.<ref>[101] ^ ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರುತ್ — ಆನ್ ಆಟೊಬಯೊಗ್ರಫಿ, p. ೧೭೬.</ref>
=== ಸರಳತೆ ===
----
*ಸಮಾಜ ಸೇವೆಯಲ್ಲಿ ನಿರತನಾಗಿರುವ ವ್ಯಕ್ತಿಯು [[ಸರಳ ಜೀವನ]] ನಡೆಸತಕ್ಕದ್ದು, ಇದು [[ಬ್ರಹ್ಮಚರ್ಯ|ಬ್ರಹ್ಮಚರ್ಯೆ]]ಯತ್ತ ಒಯ್ಯುತ್ತದೆ ಎಂದು ಗಾಂಧಿಯವರು ಮನ:ಪೂರ್ವಕವಾಗಿ ನಂಬಿದ್ದರು. ಅವರು ದಕ್ಷಿಣ ಆಫ್ರಿಕಾದಲ್ಲಿ ಅನುಸರಿಸುತ್ತಿದ್ದ ಪಾಶ್ಚಾತ್ಯ ಜೀವನಶೈಲಿಯನ್ನು ತ್ಯಜಿಸುವ ಮೂಲಕ ಅವರ [[ಸರಳತೆ|ಸರಳತೆಯು]] ಆರಂಭವಾಯಿತು. ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಿ, ಸರಳ ಜೀವನ ಶೈಲಿಯನ್ನು ರೂಪಿಸಿಕೊಂಡು, ತಮ್ಮ ಉಡುಪುಗಳನ್ನು ತಾವೇ ಒಗೆದುಕೊಳ್ಳುತ್ತಿದ್ದ ಅವರು, ಇದು "ತಮ್ಮನ್ನೇ ಸೊನ್ನೆಗೆ ಕುಗ್ಗಿಸಿಕೊಳ್ಳುವ" ವಿಧಾನ ಎನ್ನುತ್ತಿದ್ದರು.<ref>[102] ^ ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರುತ್ — ಆನ್ ಆಟೊಬಯೊಗ್ರಫಿ, p. ೧೭೭.</ref>
*ಸಮುದಾಯಕ್ಕೆ ತಾವು ಸಲ್ಲಿಸಿದ್ದ ನಿಷ್ಥಾವಂತ ಸೇವೆಗೆ ಕೃತಜ್ಞತೆ ವ್ಯಕ್ತಪಡಿಸಿ ತಮ್ಮ ಜನ್ಮಸಂಬಂಧಿಗಳು ನೀಡಿದ್ದ ಉಡುಗೊರೆಗಳನ್ನು ಅವರು ಒಂದು ಸನ್ನಿವೇಶದಲ್ಲಿ ಹಿಂದಿರುಗಿಸಿದರು.<ref>[103] ^ ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರುತ್ — ಆನ್ ಆಟೊಬಯೊಗ್ರಫಿ, p. ೧೮೩.</ref> ಗಾಂಧಿಯವರು ಪ್ರತಿ ವಾರದಲ್ಲೂ ಒಂದು ದಿನ ಮೌನ ವ್ರತವನ್ನು ಆಚರಿಸುತ್ತಿದ್ದರು. ಮಾತನಾಡುವಿಕೆಯಿಂದ ದೂರವುಳಿಯುವ ಅಭ್ಯಾಸದಿಂದಾಗಿ ತಮ್ಮಲ್ಲಿ [[ಆಂತರಿಕ ಶಾಂತಿ|ಆಂತರಿಕ ಶಾಂತಿಯು]] ತುಂಬಿಕೊಂಡಿದೆ ಎಂದು ಅವರು ನಂಬಿದ್ದರು.
*ಹಿಂದೂ ತತ್ವಗಳಾದ ''ಮೌನ'' ([[ಸಂಸ್ಕೃತ]]:{{lang|sa|मौनं}} — ನಿಶ್ಯಬ್ದ) ಮತ್ತು ''ಶಾಂತಿ'' ([[ಸಂಸ್ಕೃತ]]:{{lang|sa|शांति}} — ಶಾಂತಿ) ಗಳಿಂದ ಈ ಪ್ರಭಾವವನ್ನು ಸೆಳೆಯಲಾಗಿತ್ತು. ಅಂತಹ ದಿನಗಳಂದು ಅವರು ಕಾಗದದ ಮೇಲೆ ಬರೆಯುವುದರ ಮೂಲಕ ಇತರರೊಂದಿಗೆ ಸಂವಹನ ಮಾಡುತ್ತಿದ್ದರು. ತಮ್ಮ ೩೭ನೆಯ ವಯಸ್ಸಿನಿಂದ ಮೂರೂವರೆ ವರ್ಷಗಳವರೆಗೆ ಗಾಂಧಿಯವರು ವಾರ್ತಾಪತ್ರಿಕೆಗಳನ್ನು ಓದಲು ನಿರಾಕರಿಸುತ್ತಿದ್ದರು. ಏಕೆಂದರೆ ತಮ್ಮ ಆಂತರಿಕ ಅಶಾಂತಿಗಿಂತ ವಿಶ್ವದ ವಿದ್ಯಮಾನಗಳ ಪ್ರಕ್ಷುಬ್ಧ ಸ್ಥಿತಿಯು ತಮಗೆ ಹೆಚ್ಚು ಗೊಂದಲವನ್ನುಂಟುಮಾಡುತ್ತವೆ ಎಂಬುದು ಅವರ ಸಮರ್ಥನೆಯಾಗಿತ್ತು.
*[[ಜಾನ್ ರಸ್ಕಿನ್|ಜಾನ್ ರಸ್ಕಿನ್]]ರವರ ''[[ಅನ್ ಟು ದಿಸ್ ಲಾಸ್ಟ್|ಅನ್ಟು ದಿಸ್ ಲಾಸ್ಟ್]] '' ಕೃತಿಯನ್ನು ಓದಿದ ನಂತರ ತಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಲು ಹಾಗೂ ''ಫಿನಿಕ್ಸ್ ಸೆಟ್ಲ್ಮೆಂಟ್'' ಎಂಬ ಸಮುದಾಯವೊಂದನ್ನು ರೂಪಿಸಲು ಅವರು ನಿರ್ಧರಿಸಿ ದರು. ದಕ್ಷಿಣ ಆಫ್ರಿಕಾದಲ್ಲಿ ಕಾನೂನು ವೃತ್ತಿಯನ್ನು ಯಶಸ್ವಿಯಾಗಿ ನಡೆಸಿ ಭಾರತಕ್ಕೆ ಮರಳಿದ ನಂತರ ಗಾಂಧಿಯವರು ತಮ್ಮಲ್ಲಿದ್ದ ಸಂಪತ್ತು ಹಾಗೂ ಯಶಸ್ಸನ್ನು ಬಿಂಬಿಸುವಂತಹ ಪಾಶ್ಚಾತ್ಯ ಶೈಲಿಯ ಉಡುಪುಗಳನ್ನು ಧರಿಸಿವುದನ್ನು ಬಿಟ್ಟರು.
*ಭಾರತದಲ್ಲಿನ ಅತಿ ಬಡ ವ್ಯಕ್ತಿಯೂ ತಮ್ಮನ್ನು ಒಪ್ಪುವ ರೀತಿಯಲ್ಲಿ ಉಡುಪು ಧರಿಸಿದ ಅವರು, ತನ್ಮೂಲಕ ಮನೆಯಲ್ಲಿ ನೂತ ನೂಲಿನ ಬಟ್ಟೆ (''ಖಾದಿ'' )ಯ ಬಳಕೆಯನ್ನು ಸಮರ್ಥಿಸಿದರು. ತಾವೇ ಸ್ವತಃ ನೂತ ನೂಲಿನಿಂದ ತಮ್ಮದೇ ಉಡುಪುಗಳನ್ನು ನೇಯುವ ಅಭ್ಯಾಸವನ್ನು ಅಳವಡಿಸಿಕೊಂಡ ಗಾಂಧಿಯವರು ಹಾಗೂ ಅವರ ಅನುಯಾಯಿಗಳು, ಇತರರೂ ಹಾಗೆಯೇ ಮಾಡುವಂತೆ ಪ್ರೇರೇಪಿಸಿದರು.
*ನಿರುದ್ಯೋಗದ ಕಾರಣದಿಂದಾಗಿ ಭಾರತೀಯ ಕೆಲಸಗಾರರು ಕೆಲಸವಿಲ್ಲದೆ ಕೂರಬೇಕಾಗಿ ಬರುತ್ತಿದ್ದಾಗ ಬ್ರಿಟಿಷ್ ಹಿತಾಸಕ್ತಿಗಳ ಸ್ವಾಮ್ಯತೆಯಲ್ಲಿದ್ದ ಕೈಗಾರಿಕಾ ತಯಾರಕರಿಂದ ತಮ್ಮ ಉಡುಪುಗಳನ್ನು ಆಗಾಗ್ಗೆ ಖರೀದಿಸುತ್ತಿದ್ದರು. ಭಾರತೀಯರು ತಮ್ಮ ಉಡುಪುಗಳನ್ನು ತಾವೇ ತಯಾರಿಸಿ ದಲ್ಲಿ, ಭಾರತದಲ್ಲಿನ ಬ್ರಿಟಿಷ್ ಆಡಳಿತಕ್ಕೆ ಆರ್ಥಿಕ ಪೆಟ್ಟು ನೀಡಬಹುದೆಂಬುದು ಗಾಂಧಿಯವರ ಅಭಿಪ್ರಾಯವಾಗಿತ್ತು. ಇದರ ಪರಿಣಾಮವಾಗಿ, [[ನೂಲುವ ರಾಟೆ|ನೂಲುವ ರಾಟೆಯನ್ನು]] ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಧ್ವಜದಲ್ಲಿ ಅಳವಡಿಸಲಾಯಿತು. ಆ ನಂತರ, ತಮ್ಮ ಜೀವನದ ಸರಳತೆಯನ್ನು ವ್ಯಕ್ತಪಡಿಸಲು ಅವರು ತಮ್ಮ ಜೀವನವುದ್ದಕ್ಕೂ [[ಧೋತಿ|ಧೋತಿಯನ್ನು]] ಉಡುತ್ತಿದ್ದರು.
=== ಧರ್ಮಶ್ರದ್ಧೆ ===
[[ಚಿತ್ರ:Gandhi Smriti.jpg|thumb|right|ಗಾಂಧಿ ಸ್ಮೃತಿ (ನವ ದೆಹಲಿಯಲ್ಲಿ ಗಾಂಧಿಯವರು ತಮ್ಮ ಕೊನೆಯ 4 ನಾಲ್ಕು ತಿಂಗಳುಗಳು ಉಳಿದುಕೊಂಡಿದ್ದ ಮನೆಯು ಈಗ ಸ್ಮಾರಕವಾಗಿದೆ)]]
----
*ಹಿಂದೂ ಧರ್ಮದಲ್ಲಿ ಜನಿಸಿದ ಗಾಂಧಿಯವರು, ತಮ್ಮ ತತ್ವಗಳಲ್ಲಿ ಬಹುಪಾಲನ್ನು [[ಹಿಂದೂ ತತ್ವ|ಹಿಂದೂ ಧರ್ಮ]]ದಿಂದ ಪಡೆದುಕೊಂಡು, ತಮ್ಮ ಜೀವನದುದ್ದಕ್ಕೂ ಹಿಂದೂಧರ್ಮವನ್ನು ಪರಿಪಾಲಿಸಿದರು. ಓರ್ವ ಸಾಮಾನ್ಯ ಹಿಂದುವಾಗಿ, ಅವರು ಎಲ್ಲಾ ಧರ್ಮಗಳನ್ನೂ ಸಮಾನ ದೃಷ್ಟಿಯಲ್ಲಿ ಕಂಡರು, ಬೇರೊಂದು ಧರ್ಮಕ್ಕೆ ತಮ್ಮನ್ನು ಮತಾಂತರಗೊಳಿಸುವ ಎಲ್ಲ ಯತ್ನಗಳನ್ನೂ ಅವರು ತಳ್ಳಿಹಾಕಿದರು. ಅವರು ಅತ್ಯಾಸಕ್ತ ದೇವತಾಶಾಸ್ತ್ರಜ್ಞರಾಗಿದ್ದು ಎಲ್ಲಾ ಪ್ರಮುಖ ಧರ್ಮಗಳ ಬಗ್ಗೆಯೂ ವಿಸ್ತೃತವಾಗಿ ಓದಿದ್ದರು. ಹಿಂದೂ ಧರ್ಮದ ಬಗ್ಗೆ ಅವರ ಅಭಿಪ್ರಾಯಗಳು ಹೀಗಿದ್ದವು:
:ನನಗೆ ತಿಳಿದಿರುವಂತೆ ಹಿಂದೂ ಧರ್ಮವು ನನ್ನ ಆತ್ಮಕ್ಕೆ ತೃಪ್ತಿ ನೀಡಿ, ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ...ಸಂಶಯಗಳು ನನ್ನನ್ನು ಕಾಡಿದಾಗ, ನಿರಾಶೆಗಳು ನನ್ನತ್ತ ದುರುಗುಟ್ಟಿ ನೋಡಿದಾಗ ಮತ್ತು ಕ್ಷಿತಿಜದಲ್ಲಿ ಬೆಳಕಿನ ಒಂದೇ ಒಂದು ಕಿರಣವನ್ನೂ ನಾನು ಕಾಣದಾದಾಗ, ನಾನು ''[[ಭಗವದ್ಗೀತೆ]]'' ಯ ಮೊರೆ ಹೋಗಿ, ನನಗೆ ಸಾಂತ್ವನ ನೀಡುವ ಒಂದು ಪಂಕ್ತಿಯನ್ನು ಕಂಡು, ತಡೆಯಲಾಗದಂತಹ ದುಃಖದ ನಡುವೆಯೂ ಮುಗುಳ್ನಗಲಾರಂಭಿಸುವೆ. ನನ್ನ ಜೀವನದ ತುಂಬ ದುರಂತಗಳೇ ತುಂಬಿಕೊಂಡಿವೆ. ಒಂದು ವೇಳೆ ಗೋಚರಿಸುವ ಮತ್ತು ಅಳಿಸಲಾಗದ ಯಾವುದೇ ಪರಿಣಾಮವನ್ನು ನನ್ನಲ್ಲಿ ಅವು ಉಳಿಸಿಲ್ಲವಾದಲ್ಲಿ ಅದಕ್ಕೆ ಭಗವದ್ಗೀತೆಯಲ್ಲಿನ ಉಪದೇಶಗಳೇ ಕಾರಣ."
*ಗಾಂಧಿಯವರು ''ಭಗವದ್ಗೀತೆ'' ಯ ಕುರಿತು [[ಗುಜರಾತಿ ಭಾಷೆ|ಗುಜರಾತಿ]]ಯಲ್ಲಿ ಒಂದು ವ್ಯಾಖ್ಯಾನವನ್ನು ಬರೆದರು. ಗುಜರಾತಿ ಭಾಷೆಯಲ್ಲಿದ್ದ ಹಸ್ತಪ್ರತಿಯನ್ನು ಮಹದೇವ್ ದೇಸಾಯಿಯವರು [[ಆಂಗ್ಲ ಭಾಷೆ|ಆಂಗ್ಲಭಾಷೆ]]ಗೆ ಭಾಷಾಂತರಿಸಿ ಹೆಚ್ಚುವರಿ ಪ್ರಸ್ತಾವನೆ ಮತ್ತು ವ್ಯಾಖ್ಯಾನಗಳನ್ನು ಸೇರಿಸಿದರು. ಗಾಂಧಿಯವರ ಮುನ್ನುಡಿಯೊಂದಿಗೆ ಅದು ೧೯೪೬ರಲ್ಲಿ ಪ್ರಕಟಗೊಂಡಿತು.<ref>[106] ^ ದೇಸಾಯಿ, ಮಹಾದೇವ್. ದಿ ಗಾಸ್ಪೆಲ್ ಆಫ್ ಸೆಲ್ಫಲೆಸ್ ಆಕ್ಷನ್, ಅಥವಾ, ದಿ ಗೀತ ಅಕಾರ್ಡಿಂಗ್ ಟು ಗಾಂಧಿ. (ನವಜೀವನ್ ಪಬ್ಲಿಷಿಂಗ್ ಹೌಸ್: ಅಹಮದಾಬಾದ್: ಪ್ರಥಮ ಆವೃತ್ತಿ ೧೯೪೬). ಬೇರೆಯ ಆವೃತ್ತಿಗಳು: ೧೯೪೮, ೧೯೫೧, ೧೯೫೬.</ref><ref>[107] ^ ದೇಸಾಯಿಯವರ ಸೇರಿಸಿರುವ ಕೆಲವು ಅಭಿಪ್ರಾಯಗಳನ್ನು ಬಿಟ್ಟು, ಒಂದು ಸಣ್ಣ ಆವೃತ್ತಿ ಪ್ರಕಟವಾಯಿತು: ಅನಾಸಕ್ತಿಯೋಗ: ದಿ ಗಾಸ್ಪೆಲ್ ಆಫ್ ಸೆಲ್ಫಲೆಸ್ ಆಕ್ಷನ್. ಜಿಮ್ ರಂಕಿನ್, ಸಂಪಾದಕರು. ಲೇಖಕರನ್ನು M.K. ಗಾಂಧಿ ಎಂದು ಪಟ್ಟಿ ಮಾಡಲಾಗಿದೆ; ಮಹಾದೇವ್ ದೇಸಾಯಿ, ಅನುವಾದಕ. (ಡ್ರೈ ಬೋನ್ಸ್ ಪ್ರೆಸ್, ಸ್ಯಾನ್ ಫ್ರಾನ್ಸಿಸ್ಕೊ, ೧೯೯೮) ISBN ೧-೮೮೩೯೩೮-೪೭-೩.</ref>
*ಪ್ರತಿಯೊಂದು ಧರ್ಮದ ತಿರುಳಲ್ಲಿಯೂ ಸತ್ಯ ಮತ್ತು ಪ್ರೀತಿ (ಸಹಾನುಭೂತಿ, ಅಹಿಂಸೆ ಮತ್ತು [[ಪರಸ್ಪರ ಸಂಬದ್ಧತೆಯ ನೈತಿಕತೆ|ಸನ್ಮಾರ್ಗ ಸೂತ್ರ]]) ಇರುತ್ತವೆಂದು ಗಾಂಧಿಯವರು ನಂಬಿದ್ದರು. ತಮ್ಮ ಧರ್ಮವೂ ಸೇರಿದಂತೆ ಎಲ್ಲ ಧರ್ಮಗಳಲ್ಲಿನ ಆಷಾಢಭೂತಿತನ, ದುರಾಚಾರ ಹಾಗೂ ಮತತತ್ವಗಳನ್ನು ಅವರು ಪ್ರಶ್ನಿಸಿದರು ಮತ್ತು ಧರ್ಮದಲ್ಲಿನ ಸಾಮಾಜಿಕ ಸುಧಾರಣೆಗೆ ಸಂಬಂಧಿಸಿ ಅವರು ಓರ್ವ ದಣಿವರಿಯದ ಸಮರ್ಥಕರಾಗಿದ್ದರು. ವಿವಿಧ ಧರ್ಮಗಳ ಬಗ್ಗೆ ಅವರ ಕೆಲ ಟಿಪ್ಪಣಿಗಳು ಹೀಗಿವೆ:
:"ನಾನು ಕ್ರೈಸ್ತ ಧರ್ಮವನ್ನು ಪರಿಪೂರ್ಣವೆಂದಾಗಲೀ ಅಥವಾ ಮಹೋನ್ನತ ಧರ್ಮವೆಂದಾಗಲೀ ಒಪ್ಪಲು ಸಾಧ್ಯವಾಗದಿದ್ದಲ್ಲಿ, ಅದೇ ರೀತಿಯಲ್ಲಿ ಹಿಂದೂ ಧರ್ಮವೂ ನನ್ನ ಮನವೊಪ್ಪಿಸಲಾರದು.ಹಿಂದೂ ಧರ್ಮದಲ್ಲಿನ ದೋಷಗಳು ತುರ್ತಾಗಿ ನನಗೆ ಎದ್ದು ಕಾಣುತ್ತಿದ್ದವು. ಅಸ್ಪೃಶ್ಯತೆಯು ಹಿಂದೂ ಧರ್ಮದ ಒಂದು ಭಾಗವಾಗಿರಬಹುದಾಗಿದ್ದಲ್ಲಿ ಅದೊಂದು ಕೊಳೆತ ಭಾಗ ಅಥವಾ ದುರ್ಮಾಂಸವಾಗಿರಬಹುದು. ಒಳಪಂಗಡ ಮತ್ತು ಜಾತಿಗಳ ಬಾಹುಳ್ಯದ ''ಮೂಲೋದ್ದೇಶ'' ವನ್ನು ನನಗೆ ಅರ್ಥಮಾಡಿಕೊಳ್ಳಲಾಗಿಲ್ಲ. ವೇದಗಳು ದೇವರ ಸ್ಪೂರ್ತಿಯುತ ವಚನಗಳು ಎಂದು ಹೇಳುವುದರ ಅರ್ಥವೇನಿತ್ತು? ಒಂದು ವೇಳೆ ಪ್ರೇರಿತವಾಗಿದ್ದಲ್ಲಿ, ಬೈಬಲ್ ಮತ್ತು ಕೊರಾನ್ ಸಹ ಯಾಕಾಗಿರಬಾರದು? ಕ್ರಿಶ್ಚಿಯನ್ ಸ್ನೇಹಿತರಂತೆಯೇ ಮುಸ್ಲಿಮ್ ಸ್ನೇಹಿತರೂ ಸಹ ನನ್ನನ್ನು ಮತಾಂತರಗೊಳಿಸಲು ಯತ್ನಿಸಿದರು. ಇಸ್ಲಾಮ್ ಧರ್ಮವನ್ನು ಅಧ್ಯಯನ ಮಾಡಲು ಅಬ್ದುಲ್ಲಾ ಸೇಠ್ ನನಗೆ ಒತ್ತಾಯಿಸುತ್ತಲೇ ಇರುತ್ತಿದ್ದ ಮತ್ತು ಅದರ ವಿಶಿಷ್ಟ ಗುಣಗಳ ಬಗ್ಗೆ ಹೇಳಲು ಅವನ ಬಳಿ ಏನಾದರೊಂದು ಇರುತ್ತಿತ್ತು." (ಮೂಲ: [[ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರುತ್|ಅವರ ಆತ್ಮಚರಿತ್ರೆ]])
{{Quote_box| width=40%|align=right |quote=
::;ಸಪ್ತ ಪಾತಕಗಳು:
*ಭಾರತದ ಸಮಸ್ಯೆಗಳ ಮೂಲ ಕಾರಣವನ್ನು ಗುರುತಿಸಿ ಗಾಂಧಿಜೀಯವರು ಅವುಗಳನ್ನು ಪರಿಹರಿಸಲು ಸಪ್ತಪಾತಕಗಳಿಂದ ದೂರವಿರಬೇಕೆಂದು ಹೇಳಿದ್ದರು. ಆ ಸಪ್ತ ಪಾತಕಗಳು ಇಂತಿವೆ.
;# '''ತತ್ವ ರಹಿತ ರಾಜಕಾರಣ,'''
;# '''ದುಡಿಮೆ ಇಲ್ಲದ ಸಂಪತ್ತು''',
;# '''ಆತ್ಮಸಾಕ್ಷಿ ಇಲ್ಲದ ಸಂತೋಷ,'''
;# '''ಚಾರಿತ್ರ್ಯವಿಲ್ಲದ ಶಿಕ್ಷಣ,'''
;# '''ನೀತಿ ಇಲ್ಲದ ವ್ಯಾಪಾರ,'''
;# '''ಮಾನವೀಯತೆ ಇಲ್ಲದ ಜ್ಞಾನ,'''
;# '''ತ್ಯಾಗವಿಲ್ಲದ ಪೂಜೆ.'''
*ಈಗ ಇದಕ್ಕೆ ತದ್ವಿರುದ್ಧವಾದ ಕ್ರಿಯೆಗಳು ನೆದೆಯುತ್ತಿವೆಯೆಂಬ ದೂರಿದೆ , ಅದನ್ನು ತಿದ್ದಿ ಸರಿಪಡಿಸುವ ಕಾಲ ನಾಯಕತ್ವ ಈ ದೇಶಕ್ಕೆ ಬರಬಹುದೆಂದು ಸಜ್ಜನರ ಆಸೆ.
:(ಸಂಗತ: ಪ್ರಜಾವಾಣಿ 12-12-2014)
|-}}
:"ನಾವು ನೈತಿಕ ಆಧಾರವನ್ನು ಕಳೆದುಕೊಂಡಕೂಡಲೇ ನಮ್ಮ ಧಾರ್ಮಿಕತೆ ಕೊನೆಗೊಂಡಂತೆಯೇ."ನೈತಿಕತೆಯನ್ನು ಮೀರಿಸುವಂಥಾದ್ದು ಧರ್ಮದಲ್ಲಿ ಏನೂ ಇಲ್ಲ. ಉದಾಹರಣೆಗೆ, ಮಾನವನು ಸುಳ್ಳನಾಗಿ, ಕ್ರೂರಿಯಾಗಿ ಅಥವಾ ಅಸಂಯಮಿಯಾಗಿದ್ದುಕೊಂಡು, ದೇವರು ತನ್ನೊಂದಿಗಿದ್ದಾನೆಂದು ಹೇಳಿಕೊಳ್ಳಲಾಗದು."
:"ಮಹಮ್ಮದ್ರ ನುಡಿಗಳು ಕೇವಲ ಮುಸ್ಲಿಮರಿಗೆ ಮಾತ್ರವೇ ಅಲ್ಲದೇ ಇಡೀ ಮಾನವ ಕುಲಕ್ಕೇ ಬುದ್ಧಿವಂತಿಕೆಯ ನಿಧಿಯಾಗಿವೆ."
:"ನಿಮ್ಮ ಕ್ರಿಸ್ತನನ್ನು ನಾನು ಇಷ್ಟಪಡುವೆ, ಆದರೆ ನಿಮ್ಮ ಕ್ರಿಶ್ಚಿಯನ್ನರನ್ನು ನಾನು ಇಷ್ಟಪಡುವುದಿಲ್ಲ."
ಅವರ ಜೀವನದ ಆ ನಂತರದ ಹಂತದಲ್ಲಿ, ತಾವು ಹಿಂದೂ ಧರ್ಮದವರೇ ಎಂದು ಅವರನ್ನು ಕೇಳಿದಾಗ, ಅವರು ಉತ್ತರಿಸಿದ್ದು ಹೀಗೆ:
:"ಹೌದು. ನಾನೊಬ್ಬ ಹಿಂದು. ನಾನು ಒಬ್ಬ ಕ್ರೈಸ್ತ, ಒಬ್ಬ ಮುಸ್ಲಿಮ್, ಒಬ್ಬ ಬೌದ್ಧ ಮತ್ತು ಒಬ್ಬ ಯಹೂದಿ ಸಹ." ( ನಾನು ಧಾರ್ಮಿಕ ತತ್ವದ ಅಮೃತವನ್ನು ನನ್ನ ಹೃದಯ ತುಂಬುವಷ್ಟು ಕುಡಿದಿದ್ದೇನೆ ಅದನ್ನು ನನಗೆ ಕರುಣಿಸಿ ಕೊಟ್ಟವರು [[ಶ್ರೀಮದ್ ರಾಜ್ ಚಂದ್ ಭಾಯಿ]], ಎಂದಿದ್ದಾರೆ.)(ಇಂಗ್ಲಿಷ್ ತಾಣ ನೋಡಿ)
ಪರಸ್ಪರ ಗೌರವಾದರವಿದ್ದರೂ ಸಹ, ಗಾಂಧಿಯವರು ಮತ್ತು [[ರವಿಂದ್ರನಾಥ್ ಟ್ಯಾಗೂರ್|ರವೀಂದ್ರನಾಥ್ ಟ್ಯಾಗೂರ್]]ರು ಒಂದಕ್ಕಿಂತಲೂ ಹೆಚ್ವು ಬಾರಿ ಸುದೀರ್ಘ ಚರ್ಚೆಗಳಲ್ಲಿ ಭಾಗಿಯಾಗಿದ್ದರು. ಈ ಚರ್ಚೆಗಳು ಅಂದಿನ ಇಬ್ಬರು ಅತ್ಯಂತ ಪ್ರಖ್ಯಾತ ಭಾರತೀಯರ ನಡುವಿನ ತಾತ್ವಿಕ ಭಿನ್ನಾಭಿಪ್ರಾಯಗಳಿಗೆ ಉದಾಹರಣೆಯಾಗಿವೆ. ೧೯೩೪ರ ಜನವರಿ ೧೫ರಂದು [[ಬಿಹಾರ|ಬಿಹಾರದಲ್ಲಿ]] ಭೂಕಂಪವೊಂದು ಸಂಭವಿಸಿ ಬೃಹತ್ ಪ್ರಮಾಣದ ನಷ್ಟ ಹಾಗೂ ಪ್ರಾಣಹಾನಿಯನ್ನು ಉಂಟುಮಾಡಿತು. ಅಸ್ಪೃಶ್ಯರನ್ನು ತಮ್ಮ ದೇವಾಲಯಗಳೊಳಗೆ ಬಿಟ್ಟುಕೊಳ್ಳದಿರುವ ಮೂಲಕ ಮೇಲು ಜಾತಿಯ ಹಿಂದೂಗಳು ಮಾಡಿದ ಪಾಪದ ಫಲವಿದು ಎಂದು ಗಾಂಧಿಯವರು ಇದನ್ನು ಸಮರ್ಥಿಸಿದರು (ಅಸ್ಪೃಶ್ಯರನ್ನು [[ಹರಿಜನ್|ಹರಿಜನ]]ರು, [[ಕೃಷ್ಣ|ಕೃಷ್ಣನ]] ಜನರು ಎಂದು ಉಲ್ಲೇಖಿಸುವ ಮೂಲಕ ಅಸ್ಪೃಶ್ಯರ ಭವಿತವ್ಯವನ್ನು ಸುಧಾರಿಸುವ ಉದ್ದೇಶಕ್ಕೆ ಗಾಂಧಿಯವರು ಬದ್ಧರಾಗಿದ್ದರು). ಅಸ್ಪೃಶ್ಯತೆಯ ಪದ್ಧತಿಯು ಅದೆಷ್ಟೇ ಅಸಂಗತವಾಗಿರಲಿ, ಭೂಕಂಪವು ಕೇವಲ ನೈಸರ್ಗಿಕ ಶಕ್ತಿಗಳಿಂದ ಮಾತ್ರ ಆಗಬಲ್ಲದೇ ಹೊರತು, ನೈತಿಕತೆಯ ಕಾರಣಗಳಿಂದಲ್ಲ ಎಂದು ಹೇಳಿದ ಟ್ಯಾಗೂರ್ರು ಗಾಂಧಿಯವರ ನಿಲುವನ್ನು ಭಾವೋದ್ವೇಗದಿಂದ ವಿರೋಧಿಸಿದರು.<ref>{{cite web|url=http://www.indiatogether.org/2003/may/rvw-gndhtgore.htm |title=Overview of debates between Gandhi and Tagore |publisher=Indiatogether.org |date= |accessdate=2009-03-12}}</ref>
== ಬರಹಗಳು ==
[[ಚಿತ್ರ:Young India.png|thumb|ಗಾಂಧಿಯವರು ಯಂಗ್ ಇಂಡಿಯಾ ಎಂಬ ಪತ್ರಿಕೆಯನ್ನು ಪ್ರಕಟಿಸಿದರು]]
*ಗಾಂಧಿಯವರು ಓರ್ವ ಸಮೃದ್ಧ ಬರಹಗಾರರಾಗಿದ್ದರು. ದಕ್ಷಿಣ ಆಫ್ರಿಕಾದಲ್ಲಿದ್ದಾಗ ''[[ಭಾರತೀಯರ ಅಭಿಪ್ರಾಯ|ಇಂಡಿಯನ್ ಒಪೀನಿಯನ್]]'' ಪತ್ರಿಕೆ, ಭಾರತಕ್ಕೆ ಮರಳಿದ ನಂತರ [[ಗುಜರಾತಿ ಭಾಷೆ|ಗುಜರಾತಿ,]] [[ಹಿಂದಿ]] ಮತ್ತು ಆಂಗ್ಲಭಾಷೆಗಳಲ್ಲಿ ''[[ಹರಿಜನ್]] '' ಪತ್ರಿಕೆ, ಆಂಗ್ಲಭಾಷೆಯಲ್ಲಿ ''[[ಯಂಗ್ ಇಂಡಿಯಾ]]'' ಪತ್ರಿಕೆ ಮತ್ತು ನವಜೀವನ್ ಎಂಬ ಗುಜರಾತಿ ಮಾಸಪತ್ರಿಕೆಯೂ ಸೇರಿದಂತೆ ಹಲವು ವೃತ್ತಪತ್ರಿಕೆಗಳಿಗೆ ದಶಕಗಳ ಕಾಲ ಅವರು ಸಂಪಾದಕರಾಗಿದ್ದರು.
*ಕಾಲಾನಂತರದಲ್ಲಿ ನವಜೀವನ್ ಪತ್ರಿಕೆಯು ಹಿಂದಿಯಲ್ಲಿಯೂ ಪ್ರಕಟಗೊಂಡಿತು.<ref>V.N. ನಾರಾಯಣನ್ರವರ [http://www.lifepositive.com/Spirit/masters/mahatma-gandhi/journalist.asp ಪೀರ್ಲೆಸ್ಸ್ ಕಮ್ಯುನಿಕೇಟರ್] {{Webarchive|url=https://web.archive.org/web/20070804022748/http://www.lifepositive.com/Spirit/masters/mahatma-gandhi/journalist.asp |date=2007-08-04 }}. ಲೈಫ್ ಪಾಸಿಟೀವ್ ಪ್ಲಸ್, ಅಕ್ಟೊಬರ್–ಡಿಸೆಂಬರ್ ೨೦೦೨</ref> ಇದರ ಜೊತೆಗೆ, ಅವರು ಹೆಚ್ಚೂ ಕಡಿಮೆ ಪ್ರತಿ ದಿನವೂ ವ್ಯಕ್ತಿಗಳಿಗೆ ಹಾಗೂ ವೃತ್ತಪತ್ರಿಕೆಗಳಿಗೆ ನಿಯಮಿತವಾಗಿ ಪತ್ರ ಬರೆಯುತ್ತಿದ್ದರು.
*ತಮ್ಮ ಆತ್ಮಚರಿತ್ರೆಯಾದ ''[[ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರುತ್|ಆನ್ ಆಟೋಬಯೊಗ್ರಫಿ ಆಫ್ ಮೈ ಎಕ್ಸ್ಪರಿಮೆಂಟ್ಸ್ ವಿತ್ ಟ್ರೂತ್]]'' ಸೇರಿದಂತೆ ಇನ್ನೂ ಕೆಲವು ಪುಸ್ತಕಗಳನ್ನೂ ಗಾಂಧಿಯವರು ಬರೆದಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿನ ತಮ್ಮ ಹೋರಾಟದ ಕುರಿತಾದ ''ಸತ್ಯಾಗ್ರಹ ಇನ್ ಸೌತ್ ಆಫ್ರಿಕಾ'' ಎಂಬ ಪುಸ್ತಕ, ''[[ಹಿಂದ್ ಸ್ವರಾಜ್ ಅಥವಾ ಭಾರತೀಯ ಹೋಮ್ ರೂಲ್|ಹಿಂದ್ ಸ್ವರಾಜ್ ಆರ್ ಇಂಡಿಯನ್ ಹೋಮ್ ರೂಲ್]]'' ಎಂಬ ರಾಜಕೀಯ ಕಿರುಹೊತ್ತಿಗೆ ಅವುಗಳಲ್ಲಿ ಸೇರಿದ್ದು, [[ಜಾನ್ ರಸ್ಕಿನ್|ಜಾನ್ ರಸ್ಕಿನ್]]ರವರ ''[[ಅನ್ ಟು ದಿಸ್ ಲಾಸ್ಟ್|ಅನ್ಟು ದಿಸ್ ಲಾಸ್ಟ್]]'' ನ್ನು ಕೃತಿಯನ್ನು ಗುಜರಾತಿ ಭಾಷೆಗೆ ಭಾವಾನುವಾದ ಮಾಡಿದ್ದಾರೆ.<ref name="Unto this last">{{cite book |last= Gandhi |first= M. K. |authorlink= |title= Unto this Last: A paraphrase |url= http://wikilivres.info/wiki/Unto_This_Last_%E2%80%94_M._K._Gandhi |year= |publisher= Navajivan Publishing House |location= Ahmedabad |language= English; trans. from Gujarati |isbn= 81-7229-076-4 |format= PDF |access-date= 2009-12-16 |archive-date= 2010-01-04 |archive-url= https://web.archive.org/web/20100104063511/http://wikilivres.info/wiki/Unto_This_Last_%E2%80%94_M._K._Gandhi |url-status= dead }}</ref>
*ಈ ಕೊನೆಯ ಪ್ರಬಂಧವನ್ನು ಅರ್ಥಶಾಸ್ತ್ರದ ಕುರಿತಾದ ಅವರ ಪಠ್ಯಕ್ರಮ ಎಂದು ಪರಿಗಣಿಸಬಹುದು. ಅವರು ಸಸ್ಯಾಹಾರ ಪದ್ಧತಿ, ಆಹಾರ ಕ್ರಮ ಮತ್ತು ಆರೋಗ್ಯ, ಧರ್ಮ, ಸಮಾಜ ಸುಧಾರಣೆಗಳು ಇತ್ಯಾದಿ ವಿಷಯಗಳ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಗಾಂಧಿಯವರು ಸಾಮಾನ್ಯವಾಗಿ ಗುಜರಾತಿಯಲ್ಲಿ ಬರೆಯುತ್ತಿದ್ದರೂ ಸಹ, ಹಿಂದಿ ಮತ್ತು ಆಂಗ್ಲ ಭಾಷೆಗಳಿಗೆ ಭಾಷಾಂತರವಾಗಿದ್ದ ತಮ್ಮ ಪುಸ್ತಕಗಳನ್ನು ಪರಿಷ್ಕರಿಸುತ್ತಿದ್ದರು.
*೧೯೬೦ನೇ ಇಸವಿಯಲ್ಲಿ ಭಾರತ ಸರ್ಕಾರವು ಗಾಂಧಿಯವರ ಸಂಪೂರ್ಣ ಕೃತಿಗಳನ್ನು ''ದಿ ಕಲೆಕ್ಟೆದ್ ವರ್ಕ್ಸ್ ಆಫ್ ಮಹಾತ್ಮ ಗಾಂಧಿ'' ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರಕಟಿಸಿತ್ತು. ಈ ಬರಹಗಳು ಸುಮಾರು ೫೦,೦೦೦ ಪುಟಗಳನ್ನು ಒಳಗೊಂಡಿದ್ದು ಅವುಗಳನ್ನು ಸುಮಾರು ನೂರು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. ಆದರೆ, ರಾಜಕೀಯ ದುರುದ್ದೇಶಗಳಿಗಾಗಿ ಸರ್ಕಾರವು ಕೃತಿಯಲ್ಲಿ ಬದಲಾವಣೆಗಳನ್ನು ಅಳವಡಿಸಿದೆ ಎಂದು ಗಾಂಧಿಯವರ ಅನುಯಾಯಿಗಳು ವಾದಿಸಿದ್ದರಿಂದಾಗಿ ೨೦೦೦ನೇ ಇಸವಿಯಲ್ಲಿ ಅವರ ಸಂಪೂರ್ಣ ಕೃತಿಗಳ ಪರಿಷ್ಕೃತ ಆವೃತ್ತಿಯು ವಿವಾದದ ಕಿಡಿಯನ್ನು ಹೊತ್ತಿಸಿದ್ದವು. ನಂತರ ಭಾರತ ಸರ್ಕಾರವು ಪರಿಷ್ಕೃತ ಆವೃತ್ತಿಯನ್ನು ಹಿಂಪಡೆಯಿತು.<ref>[https://archive.is/20120524200743/http://www.gandhiserve.org/cwmg/cwmg_controversy.html ಕಲೆಕ್ಟೆಡ್ ವರ್ಕ್ಸ್ ಆಫ್ ಮಹಾತ್ಮ ಗಾಂಧಿ (CWMG) ವಿವಾದ] (ಗಾಂಧಿಸರ್ವ್)</ref>
=== ಗಾಂಧಿಯವರ ಬಗ್ಗೆ ಪುಸ್ತಕಗಳು ===
*ಹಲವು ಜೀವನಚರಿತ್ರಕಾರರು ಗಾಂಧಿಯವರ ಜೀವನವನ್ನು ವಿವರಿಸುವ ಕೆಲಸವನ್ನು ಕೈಗೊಂಡಿದ್ದಾರೆ. ಅವುಗಳಲ್ಲಿ, ಎರಡು ಕೃತಿಗಳು ಪ್ರಸಿದ್ಧವಾಗಿವೆ: ಎಂಟು ಸಂಪುಟಗಳಲ್ಲಿರುವ, D. G. ತೆಂಡೂಲ್ಕರ್ರವರ ''ಮಹಾತ್ಮ.'' ''ಲೈಫ್ ಆಫ್ ಮೋಹನ್ದಾಸ್ ಕರಮ್ಚಂದ್ ಗಾಂಧಿ'' ಮತ್ತು ೧೦ ಸಂಪುಟಗಳಲ್ಲಿರುವ, [[ಪ್ಯಾರೇಲಾಲ್|ಪ್ಯಾರೇಲಾಲ್]] ಮತ್ತು [[ಸುಶೀಲಾ ನಾಯರ್|ಸುಶೀಲಾ ನಾಯರ್]]ರವರ ''ಮಹಾತ್ಮ ಗಾಂಧಿ'' .US ಸೇನಾದಳದ ಕರ್ನಲ್ G. B. ಸಿಂಗ್ [[ಗಾಂಧಿ ಬಿಹೈಂಡ್ ದಿ ಮಾಸ್ಕ್ ಆಫ್ ಡಿವಿನಿಟಿ|ಗಾಂಧಿ: ಬಿಹೈಂಡ್ ದಿ ಮಾಸ್ಕ್ ಆಫ್ ಡಿವೈನಿಟಿ]] ಎಂಬ ಪುಸ್ತಕವನ್ನು ಬರೆದಿದ್ದಾರೆ.<ref name="ReviewBaldevSingh">{{cite web | title=Gandhi Behind the Mask of Divinity | url=http://www.sikhspectrum.com/082004/gandhi_mask.htm | accessdate=2007-12-17 | archive-date=2007-12-28 | archive-url=https://web.archive.org/web/20071228114504/http://www.sikhspectrum.com/082004/gandhi_mask.htm | url-status=dead }}</ref>
*ಈಗಿರುವ ಗಾಂಧಿಯವರ ಕುರಿತಾದ ಬಹುಪಾಲು ಸಾಹಿತ್ಯ ಕೃತಿಗಳು ಗಾಂಧಿಯವರು ಬರೆದ ಆತ್ಮಚರಿತ್ರೆಯಲ್ಲಿರುವ ವಿಚಾರಗಳನ್ನೇ ಹೇಳುತ್ತವೆಯೇ ಹೊರತು, ಗಾಂಧಿಯವರ ನಡೆ-ನುಡಿಗಳ ಕುರಿತಾದ ವಿಮರ್ಶಾತ್ಮಕ ಅವಲೋಕನವು ಅವುಗಳಲ್ಲಿ ತೀರಾ ಕಡಿಮೆ ಪ್ರಮಾಣದಲ್ಲಿದೆ ಎಂಬುದಾಗಿ G. B. ಸಿಂಗ್ರವರು ಈ ಪುಸ್ತಕದಲ್ಲಿ ವಾದಿಸುತ್ತಾರೆ. ಗಾಂಧಿಯವರ ಸ್ವಂತ ಮಾತುಗಳು, ಪತ್ರಗಳು ಮತ್ತು ಸುದ್ದಿ ಪತ್ರಿಕೆಗಳ ಅಂಕಣಗಳು ಮತ್ತು ಅವರ ನಡೆಗಳನ್ನು ಆಧರಿಸಿ ರೂಪಿಸಿದ ತಮ್ಮ ಪ್ರೌಢ ಪ್ರಬಂಧದಲ್ಲಿ, ಆಫ್ರಿಕಾದ ಮೂಲನಿವಾಸಿ ಕಪ್ಪುಜನಗಳು ಮತ್ತು ಕಾಲಾನಂತರದಲ್ಲಿ ಭಾರತದಲ್ಲಿನ ಬಿಳಿಯ ಬ್ರಿಟಿಷರ ವಿರುದ್ಧ ಗಾಂಧಿಯವರು ವರ್ಣಭೇದವನ್ನು ತೋರುತ್ತಿದ್ದರು ಎಂದು ಸಿಂಗ್ ಪ್ರತಿಪಾದಿಸುತ್ತಾರೆ.
*ಕಾಲಾನಂತರ ಡಾ. ಟಿಮ್ ವಾಟ್ಸನ್ರವರ ಜೊತೆಗೂಡಿ ಸಿಂಗ್ರವರು ರಚಿಸಿದ [[ಗಾಂಧಿ ಅಂಡರ್ ಕ್ರಾಸ್ ಎಗ್ಸಾಮಿನೇಷನ್|ಗಾಂಧಿ ಅಂಡರ್ ಕ್ರಾಸ್ ಎಗ್ಸಾಮಿನೇಷನ್]] (೨೦೦೮) ಎಂಬ ಕೃತಿಯು, ದಕ್ಷಿಣ ಆಫ್ರಿಕಾದಲ್ಲಿ ನಡೆದ ಪ್ರಸಿದ್ಧ ರೈಲು ಘಟನೆಯನ್ನು ಗಾಂಧಿಯವರು ಸ್ವತಃ ಹಲವು ಸನ್ನಿವೇಶಗಳಲ್ಲಿ ವಿವಿಧ ರೀತಿಯಲ್ಲಿ ವಿವರಿಸಿದ್ದು, ಸದರಿ ಘಟನೆಯು ಇಂದು ಅರ್ಥೈಸಿಕೊಂಡಿರುವಂತೆ ನಡೆಯಲೇ ಇಲ್ಲ ಎಂದು ವಾದಿಸುತ್ತದೆ.
== ಅನುಯಾಯಿಗಳು ಮತ್ತು ಪ್ರಭಾವ ==
*ಪ್ರಮುಖ ನಾಯಕರು ಮತ್ತು ರಾಜಕೀಯ ಆಂದೋಲನಗಳ ಮೇಲೆ ಗಾಂಧಿಯವರು ಪ್ರಭಾವ ಭೀರಿದರು. [[ಮಾರ್ಟಿನ್ ಲೂಥರ್ ಕಿಂಗ್|ಮಾರ್ಟಿನ್ ಲೂಥರ್ ಕಿಂಗ್]] ಹಾಗೂ [[ಜೇಮ್ಸ್ ಲಾಸನ್|ಜೇಮ್ಸ್ ಲಾಸನ್]]ರವರುಗಳೂ ಸೇರಿದಂತೆ, ಸಂಯುಕ್ತ ಸಂಸ್ಥಾನಗಳಲ್ಲಿನ [[ಆಫ್ರಿಕನ್ನರು-ಅಮೆರಿಕ ಮಾನವ ಹಕ್ಕುಗಳ ಚಳುವಳಿ (1955–1968)|ನಾಗರಿಕ ಹಕ್ಕುಗಳ ಚಳವಳಿ]]ಯ ನಾಯಕರುಗಳು ಅಹಿಂಸೆಯ ಕುರಿತಾದ ತಮ್ಮದೇ ಸ್ವಂತ ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸುವಾಗ ಗಾಂಧಿಯವರ ಬರಹಗಳಿಂದ ಪ್ರೇರಿತರಾಗಿದ್ದರು.<ref>[http://mlk-kpp01.stanford.edu/index.php/kingpapers/article/kings_trip_to_india/ ಭಾರತಕ್ಕೆ ರಾಜನ ಪ್ರಯಾಣ]</ref><ref>[http://www.cnn.com/2009/WORLD/asiapcf/02/17/king.anniversaryvisit/index.html ಗಾಂಧಿಯ ಸ್ಮಾರಕ ವೀಕ್ಷಣೆಗೆ ತಂದೆಯಂತೆ ರಾಜ ಪ್ರಯಾಣ ಬೆಳೆಸಿದ]</ref><ref>{{cite web |author=Placido P. D'Souza |url=http://sfgate.com/cgi-bin/article.cgi?file=/chronicle/archive/2003/01/20/ ED163673. DTL |title=COMMEMORATING MARTIN LUTHER KING JR.: Gandhi's influence on King |publisher=Sfgate.com |date=2003-01-20 |accessdate=2009-03-12 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
*[[ಪ್ರತ್ಯೇಕತಾನೀತಿ ಕಾಲದಲ್ಲಿ ದಕ್ಷಿಣ ಆಫ್ರಿಕಾದ ಇತಿಹಾಸ|ಪ್ರತ್ಯೇಕತಾ ನೀತಿ]] ವಿರೋಧಿಸುವ ತೀವ್ರವಾದಿ ಮತ್ತು [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕಾದ]] ಹಿಂದಿನ ಅಧ್ಯಕ್ಷರಾದ [[ನೆಲ್ಸನ್ ಮಂಡೇಲಾ|ನೆಲ್ಸನ್ ಮಂಡೇಲಾರವರು]] ಗಾಂಧಿಯವರಿಂದ ಪ್ರಭಾವಿತರಾದರು.<ref name="Mandela-2000">[[ನೆಲ್ಸನ್ ಮಂಡೇಲಾ]], [http://www.time.com/time/time100/poc/magazine/the_sacred_warrior13a.html ಪವಿತ್ರ ಯೋಧ: ದಕ್ಷಿಣ ಆಫ್ರಿಕಾದ ವಿಮೋಚಕರು ಪ್ರಾರಂಭಿಕ ಸ್ಥಿತಿಯಲ್ಲಿ ಇದ್ದ ಭಾರತ ವಿಮೋಚಕರ ಕೆಲಸಗಳನ್ನು ನೋಡುತ್ತಿದ್ದರು] {{Webarchive|url=https://web.archive.org/web/20081020031336/http://www.time.com/time/time100/poc/magazine/the_sacred_warrior13a.html |date=2008-10-20 }}, ''ಟೈಮ್ ನಿಯತಕಾಲಿಕ'' , ೩ ಜನವರಿ ೨೦೦೦.</ref> ಇನ್ನುಳಿದ ಇತರರೆಂದರೆ, [[ಖಾನ್ ಅಬ್ದುಲ್ ಗಫಾರ್ ಖಾನ್ ರಸ್ತೆ|ಖಾನ್ ಅಬ್ಧುಲ್ ಗಫರ್ ಖಾನ್]],<ref>{{cite web |url=http://findarticles. com/p/ articles/mi_m1295/is_2_66/ai_83246175/print |title=A pacifist uncovered — Abdul Ghaffar Khan, Pakistani pacifist |publisher=Findarticles.com |date=1930-04-23 |accessdate=2009-03-12 |archiveurl=https://archive.is/20120709043626/findarticles. |archivedate=2012-07-09 |url-status=dead }}</ref>
*[[ಸ್ಟೀವ್ ಬಿಕೊ|ಸ್ಟೀವ್ ಬಿಕೊ,]] [[ಆಂಗ್ ಸಾನ್ ಸ್ಸು ಕಿ|ಆಂಗ್ ಸಾನ್ ಸೂ ಕಿ]] <ref>{{cite web|url=http://www.tribuneindia.com/2004/20040222/spectrum/book1.htm |title=An alternative Gandhi |publisher=Tribuneindia.com |date=2004-02-22 |accessdate=2009-03-12}}</ref> ಮತ್ತು [[ಫರ್ಡಿನೆಂಡ್ ಮಾರ್ಕೋಸ್|ಫರ್ಡಿನೆಂಡ್ ಮಾರ್ಕೊಸ್]]ರ [[ಸರ್ವಾಧಿಕಾರ|ಸರ್ವಾಧಿಕಾರದ]] ಸಮಯದಲ್ಲಿ ಫಿಲಿಪೀನ್ ದೇಶದ ವಿರೋಧಪಕ್ಷದ ನಾಯಕರಾಗಿದ್ದ [[ಬೆನಿಗ್ನೊ ಎಕ್ವಿನೊ, Jr.|ಬಿನೈನೋ ಅಕ್ವಿನೊ, Jr.]]
*ಗಾಂಧಿಯವರ ಜೀವನ ಮತ್ತು ಬೋಧನೆಗಳಿಂದ ಹಲವರು ಪ್ರೇರಿತರಾಗಿದ್ದು, ಅವರು ಗಾಂಧಿಯವರನ್ನು ತಮ್ಮ ಮಾರ್ಗದರ್ಶಿ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ ಇಲ್ಲವೇ ಗಾಂಧಿಯವರ ಚಿಂತನೆಗಳನ್ನು ಹರಡಲು ತಮ್ಮ ಜೀವನವನ್ನು ಅರ್ಪಿಸಿಕೊಂಡಿದ್ದಾರೆ. ಯುರೋಪ್ನಲ್ಲಿ, ೧೯೨೪ ರಲ್ಲಿ ಬಂದ ''ಮಹಾತ್ಮ ಗಾಂಧಿ '' ಎಂಬ ತಮ್ಮ ಪುಸ್ತಕದಲ್ಲಿ ಗಾಂಧಿಯವರ ಬಗ್ಗೆ ಮೊದಲ ಬಾರಿಗೆ ಚರ್ಚಿಸಿದವರಲ್ಲಿ [[ರೊಮೈನ್ ರೊಲೆಂಡ್|ರೊಮೈನ್ ರೋಲೆಂಡ್]] ಮೊದಲಿಗರು. ಬ್ರೆಜಿಲ್ ದೇಶದ [[ಕ್ರಾಂತಿಕಾರಿ|ಅರಾಜಕತಾವಾದಿ]] ಮತ್ತು [[ಸ್ತ್ರೀವಾದಿ|ಸ್ತ್ರೀಸಮಾನತಾ ವಾದಿ]]ಯಾದ [[ಮರಿಯಾ ಲಾಸೆರ್ದಾ ದೆ ಮೊರಾ|ಮರಿಯಾ ಲಾಸೆರ್ಡ ಡಿ ಮೌರಾ]]ರವರು ಶಾಂತಿಧೋರಣೆಯ ಕುರಿತಾದ ತಮ್ಮ ಕೃತಿಯಲ್ಲಿ ಗಾಂಧಿಯವರ ಬಗ್ಗೆ ಬರೆದಿದ್ದಾರೆ.
*೧೯೩೧ರಲ್ಲಿ, ಯುರೋಪಿನ ಪ್ರಖ್ಯಾತ ಭೌತಶಾಸ್ತ್ರಜ್ಞ [[ಆಲ್ಭರ್ಟ್ ಐನ್ಸ್ಟೈನ್|ಆಲ್ಭರ್ಟ್ ಐನ್ಸ್ಟೈನ್ರವರು]] ತಾವು ಬರೆದ ಪತ್ರಗಳನ್ನು ಗಾಂಧಿಯೊಂದಿಗೆ ವಿನಿಮಯ ಮಾಡಿಕೊಂಡರು, ಮತ್ತು ನಂತರದ ಅವರ ಕುರಿತಾದ ತಮ್ಮ ಬರಹವೊಂದರಲ್ಲಿ ಅವರನ್ನು "ಮುಂದಿನ ಪೀಳಿಗೆಗಾಗಿರುವ ಓರ್ವ ಮಾದರಿ ವ್ಯಕ್ತಿ" ಎಂದು ಅವರು ಬಣ್ಣಿಸಿದರು.<ref>{{cite web |url=http://www.gandhiserve.org/streams/einstein.html |title=Einstein on Gandhi |publisher=Gandhiserve.org |date=1931-10-18 |accessdate=2009-03-12 |archive-date=2012-01-17 |archive-url=https://web.archive.org/web/20120117104005/http://www.gandhiserve.org/streams/einstein.html |url-status=dead }}</ref> [[ಲಂಜಾ ದೆಲ್ ವಾಸ್ತೊ|ಲಂಜಾ ಡೆಲ್ ವಾಸ್ಟೊ]]ರವರು ಗಾಂಧಿಯವರ ಜೊತೆ ಬಾಳುವ ಇಚ್ಛೆಯಿಂದ ೧೯೩೬ರಲ್ಲಿ ಭಾರತಕ್ಕೆ ಹೋದರು. ನಂತರ ಅವರು ಯುರೋಪ್ಗೆ ಹಿಂದಿರುಗಿ ಗಾಂಧಿಯವರ ತತ್ವಗಳನ್ನು ಬೋಧಿಸಿದರು ಮತ್ತು (ಗಾಂಧಿಯ ಆಶ್ರಮಗಳನ್ನು ಮಾದರಿಯಾಗಿ ಇಟ್ಟುಕೊಂಡು) ೧೯೪೮ರಲ್ಲಿ [[ಆರ್ಕ್ ಸಮುದಾಯ|ಆರ್ಕ್ನ ಸಮುದಾಯ]]ವನ್ನು ಸ್ಥಾಪಿಸಿದರು.
* ಬ್ರಿಟಿಷ್ ಅಡ್ಮಿರೆಲ್ನ ಓರ್ವರ ಮಗಳಾದ [[ಮೆಡಿಲೈನ್ ಸ್ಲಾದೆ|ಮೆಡೆಲೀನ್ ಸ್ಲೇಡ್]]ರವರು ("ಮೀರಾಬೆನ್" ಎಂದೇ ಪ್ರಖ್ಯಾತರು) ತಮ್ಮ ಪ್ರೌಢ ಜೀವನದ ಬಹುಪಾಲು ಕಾಲವನ್ನು ಭಾರತದಲ್ಲಿ ಗಾಂಧಿಯವರ ಅನುಯಾಯಿಯಂತೆ ಕಳೆದರು. ಇದರೊಂದಿಗೆ, ಬ್ರಿಟಿಷ್ ಸಂಗೀತಗಾರ [[ಜಾನ್ ಲೆನ್ನನ್|ಜಾನ್ ಲೆನ್ನನ್]]ರವರು ಅಹಿಂಸಾವಾದದ ಬಗೆಗಿನ ತಮ್ಮ ವಿಚಾರ ಮಂಡಿಸುವಾಗ ಗಾಂಧಿಯವರ ಕುರಿತು ಉಲ್ಲೇಖಿಸಿದರು.<ref>[http://www.rollingstone.com/news/story/8898300/lennon_lives_forever ಲೆನ್ನನ್ ಚಿರಾಯು] {{Webarchive|url=https://web.archive.org/web/20070528225215/http://www.rollingstone.com/news/story/8898300/lennon_lives_forever |date=2007-05-28 }}. ''rollingstone.com'' ನಿಂದ. ೨೦ ಮೇ ೨೦೦೭ರಂದು ಪಡೆದುಕೊಳ್ಳಲಾಯಿತು.</ref>
*೨೦೦೭ರಲ್ಲಿ ನಡೆದ [[ಕೇನ್ಸ್ ಲಯನ್ಸ್ ಅಂತರರಾಷ್ಟ್ರೀಯ ಜಾಹೀರಾತು ಉತ್ಸವ|ಕೇನ್ಸ್ ಲಯನ್ಸ್ ಅಂತಾರಾಷ್ಟ್ರೀಯ ಜಾಹೀರಾತು ಉತ್ಸವ]]ದಲ್ಲಿ , [[ಯುನೈಟೆಡ್ ಸ್ಟೇಟ್ಸ್|U.S.]]ನ ಹಿಂದಿನ ಉಪಾಧ್ಯಕ್ಷ ಮತ್ತು ಪರಿಸರವಾದಿಯಾದ [[ಅಲ್ ಗೋರ್|ಅಲ್ ಗೋರ್]] ರವರು ಗಾಂಧಿಯವರು ತಮ್ಮ ಮೇಲೆ ಹೇಗೆ ಪ್ರಭಾವ ಬೀರಿದರೆಂದು ಹೇಳಿದರು.<ref>[http://www.exchange4media.com/Cannes/2007/fullstory2007.asp?section_id=13&news_id=26524&tag=21387&pict=2 ಗಾಂಧಿಗಿರಿ ಮತ್ತು ಗ್ರೀನ್ ಲಯನ್ನಿಂದ, ಅಲ್ ಜಾರ್ ಕೇನ್ಸ್ನಲ್ಲಿ ಹೃದಯಗಳನ್ನು ಗೆದ್ದನು] {{Webarchive|url=https://web.archive.org/web/20120111115931/http://www.exchange4media.com/Cannes/2007/fullstory2007.asp?section_id=13&news_id=26524&tag=21387&pict=2 |date=2012-01-11 }}. ''exchange೪media.com'' ನಿಂದ ತೆಗೆದುಕೊಂಡಿದ್ದು ೨೩ ಜೂನ್ ೨೦೦೭ರಂದು ಪಡೆದುಕೊಳ್ಳಲಾಯಿತು.</ref> ಕೊನೆಯದಾಗಿ, ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷರಾಗುವುದಕ್ಕೂ ಮುಂಚೆ , ಆಗಿನ ಸೆನೆಟರ್ ಆಗಿದ್ದ [[ಬರಾಕ್ ಓಬಾಮ|ಬರಾಕ್ ಒಬಾಮ]]ರವರು ಈ ರೀತಿ ಹೇಳಿದರು:
:ನನ್ನ ಜೀವನದಾದ್ಯಂತ, ನಾನು ಯಾವಾಗಲೂ ಮಹಾತ್ಮ ಗಾಂಧಿಯವರನ್ನು ಒಂದು ಸ್ಪೂರ್ತಿಯಂತೆ ಕಂಡಿದ್ದೇನೆ. ಏಕೆಂದರೆ ಸಾಮಾನ್ಯ ಜನರು ಒಗ್ಗೂಡಿ ಅಸಾಮಾನ್ಯ ಕೆಲಸಗಳನ್ನು ಮಾಡಿದಾಗ ಕಂಡುಬರುವ ಒಂದು ರೀತಿಯ ಪರಿವರ್ತನೆಯ ಬದಲಾವಣೆಯನ್ನು ತರಿಸುವಂತಹ ಪ್ರೇರಕ ಶಕ್ತಿಯು ಅವರಲ್ಲಿ ಮೈಗೂಡಿಕೊಂಡಿದೆ. ಆದ್ದರಿಂದಲೇ, ನಿಜವಾದ ಫಲಿತಾಂಶಗಳು ಕೇವಲ ವಾಷಿಂಗ್ಟನ್ನಿಂದ ಮಾತ್ರವೇ ಬರುವುದಿಲ್ಲ, ಜನರಿಂದ ಅವು ಬರುತ್ತವೆ ಎಂಬುದನ್ನು ನಾನು ನೆನಪಿನಲ್ಲಿ ಇಟ್ಟುಕೊಳ್ಳುವುದಕ್ಕೋಸ್ಕರವೇ ನಾನು ನನ್ನ ಸೆನೇಟ್ ಕಚೇರಿಯಲ್ಲಿ ಅವರ ಭಾವಚಿತ್ರವನ್ನು ನೇತುಹಾಕಿಕೊಂಡಿರುವೆ.<ref>{{cite web |author= |url=http://www.hinduonnet.com/thehindu/thscrip/print.pl?file=2008071260521800.htm&date=2008/07/12/&prd=th& |title=Obama reluctant to seek changes in nuclear deal |publisher=The Hindu |date=2008-12-07 |accessdate=2009-03-12 |archive-date=2008-08-02 |archive-url=https://web.archive.org/web/20080802010430/http://www.hinduonnet.com/thehindu/thscrip/print.pl?file=2008071260521800.htm&date=2008%2F07%2F12%2F&prd=th& |url-status=dead }}</ref>
== ಪರಂಪರೆ ==
[[ಚಿತ್ರ:PMBGandhistatue.jpg|right|thumb|ದಕ್ಷಿಣ ಆಫ್ರಿಕಾದ ಪೈಟೆರ್ಮರಿಟ್ಜ್ಬರ್ಗ್ ಡೌನ್ಟೌನ್ನ ಮಧ್ಯಭಾಗದಲ್ಲಿ ಮಹಾತ್ಮ ಗಾಂಧಿಯವರ ಶತಮಾನೋತ್ಸವದ ಸ್ಮಾರಕ ಪ್ರತಿಮೆಯಿದೆ.]]
[[ಚಿತ್ರ:Gandhi site.jpg|thumb|left|ನವದೆಹಲಿಯ ಗಾಂಧಿ ಸ್ಮೃತಿ ಬಳಿಯಿರುವ ಹುತಾತ್ಮರ ಸ್ತಂಭವಿರುವ ಸ್ಥಳದಲ್ಲಿ ಗಾಂಧಿಯವರನ್ನು ಹತ್ಯೆ ಮಾಡಲಾಗಿತ್ತು.]]
[[ಚಿತ್ರ:Gandhi Memorial.jpg|thumb|left|1948ರಂದು ಭಾರತದ ನವದೆಹಲಿಯಲ್ಲಿರುವ ರಾಜ್ಘಾಟ್ನಲ್ಲಿ ಗಾಂಧಿಯವರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.]]
[[ಚಿತ್ರ:200705 gandhiWaikiki.jpg|thumb|right|ವೈಕಿಕಿಯಲ್ಲಿ ಗಾಂಧಿಯವರ ಪ್ರತಿಮೆ, ಹೊನೊಲುಲು, ಹೊಹಾವೊ, ಹವಾಯಿ.ಮೇ 16, 2007.|link=Special:FilePath/200705_gandhiWaikiki.jpg]]
[[ಚಿತ್ರ:San francisco Gandhi.jpg|thumb|right|ಸ್ಯಾನ್ ಫ್ರಾನ್ಸಿಸ್ಕೊದ ಎಂಬರ್ಕಡೆರೊ ನೈಬರ್ಹುಡ್, 1 ಫೆರ್ರಿ ಕಟ್ಟಡಫೆರ್ರಿ ಕಟ್ಟಡದ ಪಾರ್ಕಿಂಗ್ ಪ್ರದೇಶ, ಸ್ಯಾನ್ ಫ್ರಾನ್ಸಿಸ್ಕೊ, CA 94199 USA|link=Special:FilePath/San_francisco_Gandhi.jpg]]
ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ ೨ಅನ್ನು [[ಭಾರತದಲ್ಲಿನ ರಾಷ್ಟ್ರೀಯ ರಜಾದಿನಗಳು|ಭಾರತದಲ್ಲಿ ರಾಷ್ಟ್ರೀಯ ರಜಾದಿನ]]ವೆಂದು ಘೋಷಣೆ ಮಾಡಿ [[ಗಾಂಧಿ ಜಯಂತಿ|ಗಾಂಧಿ ಜಯಂತಿಯನ್ನು]] ಆಚರಿಸಲಾಗುತ್ತದೆ. "[[ವಿಶ್ವಸಂಸ್ಥೆಯ ಮಹಾಸಭೆ|ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ]]"ಯು "ಸರ್ವಾನುಮತದಿಂದ ಅಂಗೀಕರಿಸಿದ" ನಿರ್ಣಯವೊಂದನ್ನು ಕೈಗೊಂಡು, ಅಕ್ಟೋಬರ್ ೨ನ್ನು "[[ಅಂತರರಾಷ್ಟ್ರೀಯ ಅಹಿಂಸಾ ದಿನ|ಅಂತಾರಾಷ್ಟ್ರೀಯ ಅಹಿಂಸಾ ದಿನ]]"ವೆಂದು ಘೋಷಿಸಿದೆ ಎಂದು ೨೦೦೭ರ ಜೂನ್ ೧೫ರಂದು ಪ್ರಕಟಿಸಲಾಯಿತು.<ref>{{cite news| first=Nilova| last=Chaudhury| url=http://www.hindustantimes.com/storypage/storypage.aspx?id=54580f5e-15a0-4aaf-baa3-8f403b5688fa&&Headline=October+2+is+Int'l+Non-Violence+Day| title=2 October is global non-violence day| work=hindustantimes.com| publisher=Hindustan Times| date=15 June 2007| accessdate=2007-06-15| archive-date=2007-09-30| archive-url=https://web.archive.org/web/20070930061449/http://www.hindustantimes.com/storypage/storypage.aspx?id=54580f5e-15a0-4aaf-baa3-8f403b5688fa&&Headline=October+2+is+Int'l+Non-Violence+Day| url-status=dead}}</ref>
ಭಾರತ ರಾಷ್ಟ್ರದ ಸೇವೆಗಾಗಿ ತಮ್ಮ ಜೀವವನ್ನೇ ಬಲಿದಾನ ಮಾಡಿದ ಹುತಾತ್ಮರನ್ನು ಸ್ಮರಿಸಲು, ಅವರ ಹತ್ಯೆಯ ದಿನವಾದ ಜನವರಿ ೩೦ನ್ನು ಭಾರತದಲ್ಲಿ ಹುತಾತ್ಮರ ದಿನವೆಂದು ಆಚರಿಸಲಾಗುತ್ತಿದೆ.
*ಗಾಂಧಿಯವರ ಹೆಸರಿನ ಜೊತೆಗಿರುವ ''[[ಮಹಾತ್ಮ]]'' ಎಂಬ ಪದವು ನಾಮಕರಣದ ಹೆಸರು ಎಂದು ಪಾಶ್ಚಿಮಾತ್ಯರು ಕೆಲವೊಮ್ಮೆ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇದನ್ನು [[ಸಂಸ್ಕೃತ ಭಾಷೆ|ಸಂಸ್ಕೃತ]] ಪದಗಳಿಂದ ಆಯ್ದುಕೊಳ್ಳಲಾಗಿದ್ದು ''ಮಹಾ'' ಎಂದರೆ ''ಉನ್ನತ'' ಹಾಗೂ ''ಆತ್ಮ'' ಎಂದರೆ ''ಆತ್ಮ'' ಎಂಬ ಅರ್ಥವಿದೆ.
*ದತ್ತ ಹಾಗೂ ರಾಬಿನ್ಸನ್ರವರ ''ರವೀಂದ್ರನಾಥ್ ಟ್ಯಾಗೂರ್: ಆನ್ ಆಂಥಾಲಜಿ'' ಕೃತಿಯಂತಹ ಬಹುತೇಕ ಮೂಲಗಳು ಗಾಂಧಿಯವರಿಗೆ ''ಮಹಾತ್ಮ'' ಎಂಬ ಬಿರುದನ್ನು ಮೊದಲು ನೀಡಿದ್ದು [[ರವಿಂದ್ರನಾಥ್ ಟ್ಯಾಗೂರ್|ರವೀಂದ್ರನಾಥ್ ಟ್ಯಾಗೂರ್]]ರು ಎಂದು ಹೇಳುತ್ತವೆ. [134] [[ನೌಟಮ್ಲಾಲ್ ಭಗವಂಜಿ ಮೆಹ್ತಾ|ನೌತಮ್ಲಾಲ್ ಭಗವಾನ್ಜಿ ಮೆಹತಾ]]ರವರು ೧೯೧೫ರ ಜನವರಿ ೨೧ರಂದು ಗಾಂಧಿಯವರಿಗೆ ಈ ಬಿರುದನ್ನು ನೀಡಿದರು ಎಂದು ಇತರ ಮೂಲಗಳು ಹೇಳುತ್ತವೆ. [136]
*ಅದೇನೇ ಇದ್ದರೂ, ಆ ಗೌರವಕ್ಕೆ ತಾನು ಪಾತ್ರನಾಗಿರುವೆ ಎಂದು ತಮಗೆಂದೂ ಅನಿಸಿಲ್ಲ ಎಂದು ಗಾಂಧಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ.<ref>[http://kamdartree.com/Dr%20PJ%20Mehta.htm M.K. ಗಾಂಧಿ: ಆನ್ ಆಟೊಬಯೊಗ್ರಫಿ] {{Webarchive|url=https://web.archive.org/web/20080515055835/http://kamdartree.com/Dr%20PJ%20Mehta.htm |date=2008-05-15 }}. ೨೧ ಮಾರ್ಚ್ ೨೦೦೬ರಂದು ಪಡೆದುಕೊಳ್ಳಲಾಯಿತು.</ref> ''ಮನ್ಪತ್ರ'' ದ ಪ್ರಕಾರ, ನ್ಯಾಯ ಮತ್ತು ಸತ್ಯಗಳನ್ನು ಸ್ಪಷ್ಟವಾಗಿ ತೋರಿಸುವಲ್ಲಿನ ಗಾಂಧಿಯವರ ಪ್ರಶಂಸಾತ್ಮಕ ತ್ಯಾಗಕ್ಕೆ ಪ್ರತಿಕ್ರಿಯೆಯಾಗಿ ''ಮಹಾತ್ಮ'' ಎಂಬ ಹೆಸರನ್ನು ಅವರಿಗೆ ನೀಡಲಾಗಿದೆ.<ref>[138] ^ [http://kamdartree.com/mahatma_kamdar.htm ಮೋಹನ್ದಾಸ್ ಕೆ. ಗಾಂಧಿ ಯನ್ನು ಹೇಗೆ ಮತ್ತು ಯಾವಾಗ "ಮಹಾತ್ಮ" ಎಂದು ಕರೆಯಲ್ಪಟ್ಟರು ಎಂಬುದಕ್ಕೆ ಸಾಕ್ಷ್ಯ ಸಂಗ್ರಹಣೆ ಮಾಡಲಾಗುತ್ತಿದೆ] {{Webarchive|url=https://web.archive.org/web/20080515055827/http://www.kamdartree.com/mahatma_kamdar.htm |date=2008-05-15 }}. ೨೧ ಮಾರ್ಚ್ ೨೦೦೬ರಂದು ಪಡೆದುಕೊಳ್ಳಲಾಯಿತು.</ref>
*೧೯೩೦ರಲ್ಲಿ ''[[ಟೈಮ್ (ನಿಯತಕಾಲಿಕ)|ಟೈಮ್]]'' ನಿಯತಕಾಲಿಕವು ಗಾಂಧಿಯವರನ್ನು [[ವರ್ಷದ ಪುರುಷ|ವರ್ಷದ ವ್ಯಕ್ತಿ]] ಎಂದು ಬಣ್ಣಿಸಿದೆ. ೧೯೯೯ನೇ ಇಸವಿಯ ಕೊನೆಯಲ್ಲಿ ನಡೆದ "[[ಶತಮಾನದ ಪುರುಷ|ಶತಮಾನದ ಮನುಷ್ಯ]]"ರಿಗೆ ಸಂಬಂಧಿಸಿ ನಡೆದ ಸಮೀಕ್ಷೆಯಲ್ಲಿ, ಗಾಂಧಿಯವರು [[ಆಲ್ಭರ್ಟ್ ಐನ್ಸ್ಟೈನ್|ಆಲ್ಭರ್ಟ್ ಐನ್ಸ್ಟೈನ್ರ]] ನಂತರದ ಸ್ಥಾನ ಅಂದರೆ [140]ರನ್ನರ್-ಅಪ್ ಸ್ಥಾನದಲ್ಲಿದ್ದರು. ೦}ದಲೈ ಲಾಮ, [[ಲೆಚ್ ವಲೆಸ|ಲೆಕ್ ವಲೇಸಾ]], [[ಮಾರ್ಟಿನ್ ಲೂಥರ್ ಕಿಂಗ್|Dr. ಮಾರ್ಟಿನ್ ಲೂಥರ್ ಕಿಂಗ್, Jr.]], [[ಸೀಜರ್ ಚವೆಜ್]], [[ಆಂಗ್ ಸಾನ್ ಸ್ಸು ಕಿ|ಆಂಗ್ ಸಾನ್ ಸೂ ಕಿ]], [[ಬೆನಿಗ್ನೊ ಎಕ್ವಿನೊ, Jr.|ಬೆನೈನೊ ಅಕ್ವಿನೊ Jr.]], [[ದೆಶ್ಮಂಡ್ ಟುಟು|ದೆಸ್ಮಡ್ ಟುಟು]], ಮತ್ತು [[ನೆಲ್ಸನ್ ಮಂಡೇಲಾ|ನೆಲ್ಸನ್ ಮಂಡೇಲಾರವರನ್ನು]] ''ಗಾಂಧಿಯವರ ಮಕ್ಕಳು'' ಮತ್ತು ಅಹಿಂಸಾ ಮಾರ್ಗಕ್ಕೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳು ಎಂದು ಟೈಮ್ ನಿಯತಕಾಲಿಕವು ಹೆಸರಿಸಿದೆ. [141]
*ಶ್ರೇಷ್ಠ ಸಮಾಜ ಸೇವಕರು, ವಿಶ್ವ ನಾಯಕರು ಹಾಗೂ ನಾಗರಿಕರಿಗೆ [[ಭಾರತ ಸರ್ಕಾರ|ಭಾರತ ಸರ್ಕಾರವು]] ವರ್ಷದ [[ಮಹಾತ್ಮ ಗಾಂಧಿ ಶಾಂತಿ ಪ್ರಶಸ್ತಿ|ಮಹಾತ್ಮ ಗಾಂಧಿ ಶಾಂತಿ ಪ್ರಶಸ್ತಿಯನ್ನು]] ನೀಡಿ ಗೌರವಿಸುತ್ತದೆ. ಈ ಪ್ರಶಸ್ತಿಯನ್ನು ಸ್ವೀಕರಿಸಿದ ಭಾರತೀಯರಲ್ಲದ ಪ್ರಸಿದ್ಧ ವ್ಯಕ್ತಿಗಳಲ್ಲಿ, ವರ್ಣಭೇದ ನೀತಿ ಮತ್ತು ಪ್ರತ್ಯೇಕತಾ ನೀತಿಯನ್ನು ತೊಡೆದುಹಾಕಲು ಹೋರಾಡಿದ ದಕ್ಷಿಣ ಆಫ್ರಿಕಾದ ನಾಯಕರಾದ [[ನೆಲ್ಸನ್ ಮಂಡೇಲಾ|ನೆಲ್ಸನ್ ಮಂಡೇಲಾ]]ರವರು ಒಬ್ಬರು.
*೧೯೯೬ರಲ್ಲಿ, [[ಭಾರತ ಸರ್ಕಾರ|ಭಾರತ ಸರ್ಕಾರವು]] ೫, ೧೦, ೨೦, ೫೦, ೧೦೦, ೫೦೦ ಮತ್ತು ೧೦೦೦ ಮುಖಬೆಲೆಯ [[ಭಾರತೀಯ ರೂಪಾಯಿ|ರೂಪಾಯಿ]]ಗಳಲ್ಲಿನ ಚಲಾವಣಾ ನೋಟುಗಳ ಮಹಾತ್ಮ ಗಾಂಧಿ ಸರಣಿಯನ್ನು ಜಾರಿಗೆ ತಂದಿತು. ಇಂದು, ಭಾರತದಲ್ಲಿ ಚಲಾವಣೆಯಲ್ಲಿರುವ ಎಲ್ಲಾ ರೀತಿಯ ಹಣದ ನೋಟುಗಳಲ್ಲಿಯೂ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ಕಾಣಬಹುದಾಗಿದೆ. ೧೯೬೯ರಲ್ಲಿ, ಮಹಾತ್ಮ ಗಾಂಧಿಯ ಶತಮಾನೋತ್ಸವದ ಜ್ಞಾಪಕಾರ್ಥವಾಗಿ ಅವರ ಶ್ರೇಣಿಯ ಅಂಚೆಚೀಟಿಗಳನ್ನು ಯುನೈಟೆಡ್ ಕಿಂಗ್ಡಂ ಹೊರತಂದಿತು.
*ಯುನೈಟೆಡ್ ಕಿಂಗ್ಡಂನಲ್ಲಿ, ಗಾಂಧಿಯವರ ಹಲವು ಪ್ರಮುಖ ಪ್ರತಿಮೆಗಳಿದ್ದು, [[ಲಂಡನ್|ಲಂಡನ್]]ನಲ್ಲಿ ಮುಖ್ಯವಾಗಿ ಅವರು ಕಾನೂನು ವಿದ್ಯಾಭ್ಯಾಸ ನಡೆಸಿದ [[ಯೂನಿವರ್ಸಿಟಿ ಕಾಲೇಜ್ ಲಂಡನ್|ಯೂನಿವರ್ಸಿಟಿ ಕಾಲೇಜ್ ಲಂಡನ್]] ಸಮೀಪವಿರುವ [[ತವಿಸ್ಸ್ಟಾಕ್ ಚೌಕ|ತವಿಸ್ಸ್ಟಾಕ್ ಸ್ಕ್ವೇರ್]]ನಲ್ಲಿ ಕಾಣಬಹುದಾಗಿದೆ. ಯುನೈಟೆಡ್ ಕಿಂಗ್ಡಂನಲ್ಲಿ ಜನವರಿ ೩೦ರ ದಿನವನ್ನು "ರಾಷ್ಟ್ತೀಯ ಗಾಂಧಿ ಸ್ಮರಣದಿನ"ವನ್ನಾಗಿ ಆಚರಿಸಲಾಗುತ್ತದೆ. ಸಂಯುಕ್ತ ಸಂಸ್ಥಾನದಲ್ಲಿ, [[ನ್ಯೂ ಯಾರ್ಕ್ ನಗರ|ನ್ಯೂಯಾರ್ಕ್ ನಗರ]]ದಲ್ಲಿನ [[ಯೂನಿಯನ್ ಸ್ಕ್ವೇರ್ (ನ್ಯೂ ಯಾರ್ಕ್ ನಗರ)|ಯೂನಿಯನ್ ಸ್ಕ್ವೇರ್]] ಉದ್ಯಾನವನದ ಹೊರಭಾಗದಲ್ಲಿ, [[ಅಟ್ಲಾಂಟ, ಜಾರ್ಜಿಯಾ|ಅಟ್ಲಾಂಟ]]ದಲ್ಲಿನ [[ಮಾರ್ಟಿನ್ ಲೂಥರ್ ಕಿಂಗ್, Jr. ರಾಷ್ಟ್ರೀಯ ಐತಿಹಾಸಿಕ ಸ್ಥಳ|ಮಾರ್ಟಿನ್ ಲೂಥರ್ ಕಿಂಗ್, Jr. ನ್ಯಾಷನಲ್ ಹಿಸ್ಟಾರಿಕ್ ಸೈಟ್]]ನಲ್ಲಿ, ಮತ್ತು [[ವಾಷಿಂಗ್ಟನ್, D.C.|ವಾಷಿಂಗ್ಟನ್, D.C.]]ಯಲ್ಲಿನ ಮಸಾಚ್ಯುಸೆಟ್ಸ್ನ ಬೀದಿಯಲ್ಲಿ , ಭಾರತೀಯ ರಾಯಭಾರ ಕಚೇರಿಯ ಸಮೀಪದಲ್ಲಿ ಗಾಂಧಿಯವರ ಪ್ರತಿಮೆಗಳನ್ನು ಕಾಣಬಹುದಾಗಿದ್ದು, ಸ್ಯಾನ್ ಫ್ರಾನ್ಸಿಸ್ಕೊದ ಎಂಬರ್ಕೆಡೆರೊ ಹತ್ತಿರದಲ್ಲಿಯೂ ಗಾಂಧಿ ಪ್ರತಿಮೆಯಿದೆ. ೧೮೯೩ರಲ್ಲಿ ಗಾಂಧಿಯವರನ್ನು ಪ್ರಥಮ ದರ್ಜೆ ರೈಲಿನಿಂದ ಹೊರನೂಕಿದ ಘಟನೆಯ ನಗರವಾದ [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕಾದ]] [[ಪೈಟೆರ್ಮರಿಟ್ಜ್ಬರ್ಗ್|ಪೀಟರ್ಮೆರಿಟ್ಜ್ಬರ್ಗ್]]ನಲ್ಲಿ, ಈಗ ಅವರ ಸ್ಮರಣಾರ್ಥ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.[[ಲಂಡನ್]], [[ನ್ಯೂ ಯಾರ್ಕ್ ನಗರ|ನ್ಯೂ ಯಾರ್ಕ್]], ಮತ್ತು ಪ್ರಪಂಚದಾದ್ಯಂತ ಇರುವ ಇತರೆ ನಗರಗಳಲ್ಲಿರುವ [[ಮಾಡಮ್ ಟುಸ್ಸಾಡ್ಸ್|ಮೇಡಮ್ ಟುಸ್ಸಾಡ್ಸ್ನ]] ಮೇಣದ ವಸ್ತು ಪ್ರದರ್ಶನಾಲಯದಲ್ಲಿ ಗಾಂಧಿಯವರ ಮೇಣದ ಪ್ರತಿಮೆಗಳಿವೆ.
[[ಅಮೆರಿಕ ಸ್ನೇಹಿತರ ಸೇವಾ ಬಳಗ|ಅಮೆರಿಕನ್ ಫ್ರೆಂಡ್ಸ್ ಸರ್ವೀಸ್ ಕಮಿಟಿ]]ಯಿಂದ ಮೊತ್ತ ಮೊದಲ ಬಾರಿಗೆ ನಾಮ ನಿರ್ದೇಶನಗೊಂಡಿದ್ದೂ ಸೇರಿದಂತೆ, ೧೯೩೭ರಿಂದ ೧೯೪೮ರ ನಡುವೆ ಗಾಂಧಿಯವರು [[ನೋಬೆಲ್ ಶಾಂತಿ ಪ್ರಶಸ್ತಿ|ನೊಬೆಲ್ ಶಾಂತಿ ಪ್ರಶಸ್ತಿ]]ಗಾಗಿ ಐದು ಬಾರಿ ನಾಮ ನಿರ್ದೇಶನಗೊಂಡರೂ ಸಹ ಅವರು ಆ ಪ್ರಶಸ್ತಿಯನ್ನು ಎಂದಿಗೂ ಸ್ವೀಕರಿಸಲಿಲ್ಲ.<ref>[http://www.afsc.org/about/nobel/past-nominations.htm AFSCಯ ಹಿಂದಿನ ಸಾಲಿನ ನೋಬೆಲ್ ನಾಮನಿರ್ದೇಶನಗಳು].</ref> ದಶಕಗಳ ತರುವಾಯ, ನೋಬೆಲ್ ಸಮಿತಿಯು ರಾಷ್ಟ್ರೀಯತಾ ಅಭಿಪ್ರಾಯದಂತೆ ಪ್ರಶಸ್ತಿಯನ್ನು ತಿರಸ್ಕರಿಸಿದ್ದಕ್ಕಾಗಿ ಕ್ಷಮೆ ಕೋರಿ ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸಿತು. ೧೯೪೮ರಲ್ಲಿ ಮಹಾತ್ಮ ಗಾಂಧಿಯವರು ಪ್ರಶಸ್ತಿಯನ್ನು ಸ್ವೀಕರಿಸುವ ಸಂದರ್ಭ ಬಂದಿತ್ತಾದರೂ, ಆದೇ ಸಮಯದಲ್ಲಿ ಅವರನ್ನು ಹತ್ಯೆಯಾದ್ದರಿಂದ ಆ ಪ್ರಶಸ್ತಿಯನ್ನು ಪಡೆಯಲು ಸಾಧ್ಯವಾಗಲಿಲ್ಲ. ಹೊಸದಾಗಿ ಸೃಷ್ಟಿಸಲಾದ ಭಾರತ ಮತ್ತು [[ಪಾಕಿಸ್ತಾನ]] ದೇಶಗಳ ನಡುವೆ ಹುಟ್ಟಿಕೊಂಡ ಯುದ್ಧವೂ ಆ ವರ್ಷದ ಹೆಚ್ಚುವರಿ ಸಂಕೀರ್ಣ ಅಂಶವಾಯಿತೆನ್ನಬಹುದು.<ref>ಅಮಿತ್ ಬರೂಹ. [http://www.hindu.com/2006/10/17/stories/2006101704971200.htm "ಗಾಂಧಿ ನೋಬೆಲ್ ಪ್ರಶಸ್ತಿಯನ್ನು ಸ್ವೀಕರಿಸದಿರುವುದು ಅತಿ ದೊಡ್ಡ ಲೊಪವಾಯಿತು"] {{Webarchive|url=https://web.archive.org/web/20080929071131/http://www.hindu.com/2006/10/17/stories/2006101704971200.htm |date=2008-09-29 }}. ೨೦೦೬ರ ''[[ದಿ ಹಿಂದು|ದ ಹಿಂದು]]'' ವಿನಲ್ಲಿದ್ದ. ೧೭ ಅಕ್ಟೊಬರ್ ೨೦೦೬ರಂದು ಪಡೆದುಕೊಳ್ಳಲಾಯಿತು.</ref> ಗಾಂಧಿಯವರ ಹತ್ಯೆಯಾದ ವರ್ಷವಾದ ೧೯೪೮ರಲ್ಲಿ , "ಯೋಗ್ಯ ಜೀವಂತ ಅಭ್ಯರ್ಥಿ ಇರದಿದ್ದ" ಕಾರಣ ಆ ವರ್ಷ ಯಾರಿಗೂ ಪ್ರಶಸ್ತಿಯನ್ನು ನೀಡಲಿಲ್ಲ. ೧೯೮೯ರಲ್ಲಿ [[ತೆನ್ಜಿನ್ ಗ್ಯಾಟ್ಸೊ|ದಲೈ ಲಾಮ]]ರವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುವ ಸಂದರ್ಭದಲ್ಲಿ, ಸಮಿತಿಯ ಅಧ್ಯಕ್ಷರು "ಇದು ಮಹಾತ್ಮ ಗಾಂಧಿ ಸ್ಮರಣಾರ್ಥ ಉಡುಗೊರೆಯ ಒಂದು ಭಾಗವಾಗಿದೆ" ಎಂದು ಹೇಳಿದರು.<ref>ಒಯ್ವಿಂದ್ ಟನ್ನೆಸ್ಸನ್. [http://nobelprize.org/nobel_prizes/peace/articles/gandhi/index.html ಮಹಾತ್ಮ ಗಾಂಧಿ, ದಿ ಮಿಸ್ಸಿಂಗ್ ಲಿಟರೇಚರ್]. ನೋಬೆಲ್ ಎ-ಮ್ಯೂಸಿಯಮ್ ಪೀಸ್ ಸಂಪಾದಕರು, ೧೯೯೮–೨೦೦೦. ೨೧ ಮಾರ್ಚ್ ೨೦೦೬ರಂದು ಪಡೆದುಕೊಳ್ಳಲಾಯಿತು.</ref>
೧೯೪೮ರ ಜನವರಿ ೩೦ರಂದು ಗಾಂಧಿಯವರು ಹತ್ಯೆಗೀಡಾದ ಸ್ಥಳವಾದ [[ಘನಶ್ಯಾಮ್ದಾಸ್ ಬಿರ್ಲಾ|ಘನಶ್ಯಾಮ್ ದಾಸ್ ಬಿರ್ಲಾ]]ರವರ ಮನೆಯಾದ ಬಿರ್ಲಾ ಭವನ ಅಥವಾ ಬಿರ್ಲಾ ಹೌಸ್ನ್ನು , ೧೯೭೧ರಲ್ಲಿ ಭಾರತ ಸರ್ಕಾರವು ವಶಪಡಿಸಿಕೊಂಡು, ಗಾಂಧಿ ಸ್ಮೃತಿ ಅಥವಾ "ಗಾಂಧಿ ಸ್ಮರಣೆ"ಗೆಂದು ೧೯೭೩ರಲ್ಲಿ ಸಾರ್ವಜನಿಕರಿಗೆ ತೆರೆಯಿತು. ಮಹಾತ್ಮ ಗಾಂಧಿಯವರು ತಮ್ಮ ಜೀವನದ ಕಡೆಯ ನಾಲ್ಕು ತಿಂಗಳುಗಳನ್ನು ಕಳೆದ ಕೋಣೆ ಹಾಗೂ ತಮ್ಮ ರಾತ್ರಿಯ ಸಾರ್ವಜನಿಕ ನಡಿಗೆಯ ಸಮಯದಲ್ಲಿ ಗುಂಡೇಟಿಗೀಡಾದ ಭೂಮಿಯನ್ನು ಸರ್ಕಾರವು ಕಾಪಾಡುತ್ತಿದೆ. ಹುತಾತ್ಮರ ಸ್ಥಂಭವೊಂದನ್ನು ಮೋಹನ್ದಾಸ್ ಗಾಂಧಿಯವರನ್ನು ಹತ್ಯೆ ಮಾಡಿದ ಸ್ಥಳವನ್ನಾಗಿ ಈಗ ಗುರುತಿಸಲಾಗುತ್ತದೆ.
*ಪ್ರತೀ ವರ್ಷ ಜನವರಿ ೩೦ರಂದು, ಮಹಾತ್ಮ ಗಾಂಧಿಯವರು ಹುತಾತ್ಮರಾದ ದಿನದ ವಾರ್ಷಿಕ ಪುಣ್ಯತಿಥಿಯಂದು ಹಲವು ದೇಶಗಳ ಶಾಲೆಗಳಲ್ಲಿ [[ಅಹಿಂಸೆ ಮತ್ತು ಶಾಂತಿಯ ಶಾಲಾ ದಿನಾಚರಣೆ|ಅಹಿಂಸೆ ಮತ್ತು ಶಾಂತಿಯ ಶಾಲಾದಿನ]]ವೆಂದು ([[DENIP]]) ಆಚರಿಸುತ್ತಾರೆ, ಇದನ್ನು ಸ್ಪೇಯ್ನ್ನಲ್ಲಿ ೧೯೬೪ರಂದು ಪ್ರಾರಂಭಿಸಲಾಯಿತು. ದಕ್ಷಿಣ ಭೂಗೋಳದಲ್ಲಿರುವ ರಾಷ್ಟ್ರಗಳ ಶಾಲಾ ಕ್ಯಾಲೆಂಡರ್ನಲ್ಲಿ, ಇದನ್ನು ಮಾರ್ಚ್ ೩೦ರಂದು ಅಥವಾ ಆಸುಪಾಸಿನ ದಿನಗಳಲ್ಲಿ ಆಚರಿಸಲಾಗುತ್ತದೆ.
== ಆದರ್ಶಗಳು ಹಾಗೂ ಮೌಲ್ಯಗಳು ==
ಗಾಂಧಿಯವರು ಪಾಲಿಸುತ್ತಿದ್ದ [[ಅಹಿಂಸಾ|ಅಹಿಂಸಾತತ್ವವು]] [[ಶಾಂತಿವಾದ|ಶಾಂತಿ ಧೋರಣೆ]]ಯನ್ನು ಸೂಚಿಸುವುದರಿಂದಾಗಿ ಇದು ಎಲ್ಲ ರಾಜಕೀಯ ಸಮುದಾಯದಾದ್ಯಂತ ಬರುವ ಟೀಕೆಯ ಮೂಲವಾಗಿದೆ.
=== ವಿಭಜನೆಯ ಪರಿಕಲ್ಪನೆ ===
ಧಾರ್ಮಿಕ ಒಗ್ಗಟ್ಟಿಗೆ ಸಂಬಂಧಪಟ್ಟಿರುವ ತಮ್ಮ ದೃಷ್ಟಿಕೋನಕ್ಕೆ [[ವಿಭಜನೆ (ರಾಜಕೀಯ)|ವಿಭಜನೆ]]ಯ ಪರಿಕಲ್ಪನೆಯು ವಿರುದ್ಧವಾಗಿದ್ದರಿಂದ ಗಾಂಧಿಯವರು ನಿಯಮದಂತೆ ಈ ಪರಿಕಲ್ಪನೆಯನ್ನು ವಿರೋಧಿಸಿದರು.<ref>ಪುನರ್ಮುದ್ರಿತವಾದ ''[http://www.amazon.com/gp/reader/0394714660/ ದಿ ಎಸ್ಸೆನ್ಷಿಯಲ್ ಗಾಂಧಿ: ಆನ್ ಆಂಥಾಲಜಿ ಆಫ್ ಹಿಸ್ ರೈಟಿಂಗ್ಸ್ ಆನ್ ಹಿಸ್ ಲೈಫ್, ವರ್ಕ್, ಅಂಡ್ ಐಡಿಯಾಸ್].'' , ಲ್ಯೂಯಿಸ್ ಫಿಷರ್, ed., ೨೦೦೨ (ಪುನರ್ಮುದ್ರಿತ ಆವೃತ್ತಿ) pp. ೧೦೬–೧೦೮.</ref> [[ಭಾರತದ ವಿಭಜನೆ|ಪಾಕಿಸ್ತಾನವನ್ನು ಸೃಷ್ಟಿಸುವುದಕ್ಕಾಗಿ ಭಾರತದ ವಿಭಜನೆ]]ಯಾಗಬೇಕು ಎಂಬ ಅಭಿಪ್ರಾಯಕ್ಕೆ ಸಂಬಂಧಿಸಿ ೧೯೪೬ರ ಅಕ್ಟೋಬರ್ ೬ರಂದು ''[[ಹರಿಜನ್|ಹರಿಜನ್]]'' ಪತ್ರಿಕೆಯಲ್ಲಿ ಅವರು ಹೀಗೆ ಬರೆದರು:
<blockquote>
ಮುಸ್ಲಿಂ ಲೀಗ್ನಿಂದ ಪ್ರಸ್ತಾಪಿಸಲ್ಪಟ್ಟಿರುವ ಬೇಡಿಕೆಯು[ಪಾಕಿಸ್ತಾನಕ್ಕಾಗಿ ಮಾಡಿರುವ ಬೇಡಿಕೆಯು) ಇಸ್ಲಾಂ ನೀತಿಯಿಂದ ಹೊರತಾಗಿದೆಯಾದ್ದರಿಂದ ಇದನ್ನು ಪಾಪವೆಂದು ಕರೆಯಲು ನಾನು ಹಿಂಜರಿಯುವುದಿಲ್ಲ. ಮನುಕುಲದ ಒಗ್ಗಟ್ಟು ಹಾಗೂ ಭ್ರಾತೃತ್ವದ ಸಂಕೇತವಾಗಿ ಇಸ್ಲಾಂ ನಿಲ್ಲುತ್ತದೆ ಯೇ ಹೊರತು, ಮಾನವ ಕುಟುಂಬದ ಐಕಮತ್ಯವನ್ನು ಒಡೆದುಹಾಕುವುದಕ್ಕಲ್ಲ. ಆದ್ದರಿಂದ, ಭಾರತವನ್ನು ವಿಭಜಿಸಿ ಸಂಭವನೀಯ ಯುದ್ಧ ಗುಂಪುಗಳಾಗಿ ಮಾಡಲು ಯಾರು ಪ್ರಯತ್ನ ಮಾಡುತ್ತಾರೋ ಅಂತಹವರು ಭಾರತ ಮತ್ತು ಇಸ್ಲಾಮ್ ಎರಡಕ್ಕೂ ಬದ್ಧ ವೈರಿಗಳು. ಅವರು ನನ್ನನ್ನು ತುಂಡುತುಂಡಾಗಿ ಕತ್ತರಿಸಬಹುದು, ಆದರೆ ನಾನು ತಪ್ಪು ಎಂದು ಪರಿಗಣಿಸಿರುವ ಒಂದು ಕೆಲಸದಲ್ಲಿ ನಾನು ತೊಡಗಿಕೊಳ್ಳುವಂತೆ ಅವರು ಮಾಡಲಾರರು[...] ಬಿರುಸಾದ ಮಾತುಗಳ ನಡುವೆಯೂ ನಮ್ಮೆಲ್ಲಾ ಮುಸ್ಲಿಮರೊಂದಿಗೆ ಸ್ನೇಹದಿಂದ ನಡೆದುಕೊಳ್ಳುವುದು ಹಾಗೂ ನಮ್ಮ ಪ್ರೀತಿಯಲ್ಲಿ ಅವರನ್ನು ಗಟ್ಟಿಯಾಗಿ ಬಂಧಿಸಿಟ್ಟುಕೊಳ್ಳುವುದನ್ನು ನಾವು ಬಿಡಬಾರದು.<ref>ಪುನರ್ಮುದ್ರಿತವಾದ ''[http://www.amazon.com/gp/reader/0394714660/ ದಿ ಎಸ್ಸೆನ್ಷಿಯಲ್ ಗಾಂಧಿ: ಆನ್ ಆಂಥಾಲಜಿ ಆಫ್ ಹಿಸ್ ರೈಟಿಂಗ್ಸ್ ಆನ್ ಹಿಸ್ ಲೈಫ್, ವರ್ಕ್, ಅಂಡ್ ಐಡಿಯಾಸ್].'' ಲ್ಯೂಯಿಸ್ ಫಿಷರ್, ed., ೨೦೦೨ (ಪುನರ್ಮುದ್ರಿತ ಆವೃತ್ತಿ) pp. ೩೦೮–೯.</ref>
</blockquote>
ಆದರೂ, ಪಾಕಿಸ್ತಾನದ ವಿಷಯಕ್ಕೆ ಸಂಬಂಧಿಸಿದಂತೆ [[ಮಹಮದ್ ಅಲಿ ಜಿನ್ನಾ|ಜಿನ್ನಾ]]ರೊಂದಿಗಿನ ಗಾಂಧಿಯವರ ಸುದೀರ್ಘ ಪತ್ರ ವ್ಯವಹಾರದ ಕುರಿತು ಹೋಮರ್ ಜಾಕ್ರವರು ಒಂದಷ್ಟು ಟಿಪ್ಪಣಿಗಳನ್ನು ನೀಡುತ್ತಾರೆ: "ಭಾರತದ ವಿಭಜನೆಯನ್ನು ಗಾಂಧಿಯವರು ವೈಯಕ್ತಿಕವಾಗಿ ವಿರೋಧಿಸಿದ್ದರೂ ಸಹ ಅವರೊಂದು ಒಪ್ಪಂದವನ್ನು ಪ್ರಸ್ತಾಪಿಸಿದ್ದರು. ತಾತ್ಕಾಲಿಕ ಸರ್ಕಾರವೊಂದರ ಅಡಿಯಲ್ಲಿ ಸ್ವಾತಂತ್ರ್ಯವನ್ನು ಗಳಿಸಲು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ಗಳು ಸಹಕರಿಸಬೇಕು. ಅದಾದ ನಂತರ ಮುಸ್ಲಿಮರ ಬಾಹುಳ್ಯವನ್ನು ಹೊಂದಿರುವ ಜಿಲ್ಲೆಗಳಲ್ಲಿನ ಜನಮತದ ಆಧಾರದ ಮೇಲೆ ವಿಭಜನೆಯ ಪ್ರಶ್ನೆಯನ್ನು ನಿರ್ಧರಿಸಬಹುದು ಎಂಬುದು ಆ ಒಪ್ಪಂದದಲ್ಲಿತ್ತು." <ref>. ಜಾಕ್, ಹೋಮರ್ ''[https://books.google.com/books?id=XpWO-CoOhVEC&pg=PR13&lpg= PR11&dq=The+Gandhi +Reader :+A+Sourcebook+of+His+Life+and+Writings&sig=mu7B1to2ve7qqIYNmXQMd5jifsY ದಿ ಗಾಂಧಿ ರೀಡರ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}'' , p. ೪೧೮.</ref>
ಭಾರತದ ವಿಭಜನೆಗೆ ಸಂಬಂಧಿಸಿದಂತೆ ಗಾಂಧಿಯವರ ಈ ದ್ವಂದ್ವ ನಿಲುವುಗಳು ಹಿಂದುಗಳು ಮತ್ತು ಮುಸ್ಲಿಮರಿಂದ ಟೀಕೆಗೊಳಗಾದವು. ಮುಸ್ಲಿಮರ ರಾಜಕೀಯ ಹಕ್ಕುಗಳನ್ನು ಗಾಂಧಿಯವರು ಹಾಳುಮಾಡಿದರು ಎಂಬ ಕಾರಣವನ್ನು ಮುಂದೊಡ್ಡಿ [[ಮಹಮದ್ ಅಲಿ ಜಿನ್ನಾ|ಮಹಮ್ಮದ್ ಆಲಿ ಜಿನ್ನಾ]] ಹಾಗೂ ಇತರ ಸಮಕಾಲೀನ ಪಾಕಿಸ್ತಾನೀಯರು ಗಾಂಧಿಯವರನ್ನು ಖಂಡಿಸಿದರು. ರಾಜಕೀಯವಾಗಿ ಮುಸ್ಲಿಮರನ್ನು ಬೆಂಬಲಿಸುತ್ತಿರುವುದಕ್ಕೆ ಮತ್ತು ಹಿಂದೂಗಳ ವಿರುದ್ಧ ಮುಸ್ಲಿಮರು ಮಾಡುತ್ತಿರುವ ದುಷ್ಕೃತ್ಯಗಳಿಗೆ ಜಾಣಕುರುಡಾಗಿರುವುದನ್ನು ಕಂಡು, ಹಾಗೂ ಪಾಕಿಸ್ತಾನದ ಸೃಷ್ಟಿಗೆ ಅನುವು ಮಾಡಿಕೊಟ್ಟ ರೀತಿಗೆ ("ಭಾರತದ ವಿಭಜನೆಗೆ ಮುಂಚೆ ನನ್ನ ದೇಹವನ್ನು ತುಂಡು ತುಂಡಾಗಿ ಕತ್ತರಿಸಬೇಕು ಎಂದು ಸಾರ್ವಜನಿಕವಾಗಿ ಅವರೇ ಘೋಷಿಸಿದರೂ ವಿಭಜನೆಗೆ ಅನುವು ಮಾಡಿಕೊಟ್ಟಿರುವುದಕ್ಕೆ") [[ವಿನಾಯಕ್ ದಾಮೋದರ್ ಸಾವರ್ಕರ್]] ಮತ್ತು ಅವರ ಜೊತೆಗಾರರು ಗಾಂಧಿಯವರನ್ನು ಖಂಡಿಸಿದರು. [148] ಇದು ರಾಜಕೀಯ ಚರ್ಚಾವಿಷಯವಾಗಿ ಮುಂದುವರೆಯಿತು: ಪಾಕಿಸ್ತಾನಿ-ಅಮೆರಿಕನ್ ಇತಿಹಾಸಗಾರ್ತಿಯಾದ [[ಆಯೇಶಾ ಜಲಾಲ್|ಆಯೆಷಾ ಜಲಾಲ್]]ರಂತಹ ಕೆಲವರು, ಮುಸ್ಲಿಂ ಲೀಗ್ನೊಂದಿಗೆ ಅಧಿಕಾರವನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಿಸಿ ಗಾಂಧಿಯವರು ಹಾಗೂ ಕಾಂಗ್ರೆಸ್ ತೋರಿಸಿದ ಅಸಮ್ಮತಿಯಿಂದಾಗಿ ವಿಭಜನೆಯ ಕಾರ್ಯವು ತೀವ್ರಗೊಂಡಿತು ಎಂದು ವಾದಿಸುತ್ತಾರೆ. [[ಹಿಂದೂ ರಾಷ್ಟ್ರವಾದಿಗಳು|ಹಿಂದೂ ರಾಷ್ಟ್ರೀಯವಾದಿ]] ರಾಜಕಾರಣಿಯಾದ [[ಪ್ರವೀಣ್ ತೊಗಾಡಿಯಾ|ಪ್ರವೀಣ್ ತೊಗಾಡಿಯಾರಂತಹ]] ಇತರರೂ ಸಹ ಈ ವಿಷಯಕ್ಕೆ ಸಂಬಂಧಿಸಿ ಗಾಂಧಿಯವರ ನಾಯಕತ್ವ ಹಾಗೂ ನಡೆಗಳನ್ನು ಟೀಕಿಸಿ, ಈ ವಿಷಯದಲ್ಲಿ ಕಂಡುಬಂದ ಅತಿಯಾದ ದುರ್ಬಲತೆಯೇ ಭಾರತದ ವಿಭಜನೆಗೆ ಕಾರಣವಾಯಿತು ಎಂದಿದ್ದಾರೆ. [[1947ರ UN ವಿಭಜನೆ ಯೋಜನೆ|ಇಸ್ರೇಲ್ನ್ನು ಸೃಷ್ಟಿಸುವುದಕ್ಕಾಗಿ ಪ್ಯಾಲೆಸ್ತೇನ್ನ ವಿಭಜನೆ]] ಮಾಡುವ ವಿಷಯಕ್ಕೆ ಪ್ರತಿಕ್ರಿಯೆಯಾಗಿ ೧೯೩೦ ಅಂತ್ಯದಲ್ಲಿ ಗಾಂಧಿಯವರು [[#ರಾಜಕೀಯವಾಗಿ ಭೌಗೋಳಿಕ ವಿಭಜನೆ|ವಿಭಜನೆ]]ಗೆ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದರು. ಈ ಕುರಿತು ೧೯೩೮ರ ಅಕ್ಟೊಬರ್ ೨೬ರಂದು ''ಹರಿಜನ್'' ಪತ್ರಿಕೆಯಲ್ಲಿ ಅವರು ಈ ರೀತಿ ಹೇಳಿದ್ದಾರೆ:
<blockquote>
ಪ್ಯಾಲೆಸ್ತೇನ್ನಲ್ಲಿನ ಅರಬ್-ಯಹೂದ್ಯರ ಪ್ರಶ್ನೆಗೆ ಮತ್ತು [[ಜರ್ಮನಿಯಲ್ಲಿನ ಯಹೂದ್ಯರ ಇತಿಹಾಸ#ನಾಜಿಗಳ ಅಡಿಯಾಳುಗಳಾದ ಯಹೂದ್ಯರು (1930ರಿಂದ-1940)|<span class="goog-gtc-fnr-highlight">ಜರ್ಮನಿಯಲ್ಲಿರುವ ಯಹೂದ್ಯರ ಶೋಷಣೆ</span>]]ಗೆ ಸಂಬಂಧಿಸಿದಂತೆ ನನ್ನ ನಿರ್ಧಾರಗಳನ್ನು ತಿಳಿಸಬೇಕೆಂದು ನನಗೆ ಹಲವು ಪತ್ರಗಳು ಬಂದಿವೆ. ಈ ತರಹದ ತುಂಬಾ ಕ್ಲಿಷ್ಟಕರ ಪ್ರಶ್ನೆಗೆ ಹಿಂಜರಿಕೆಯಿಂದಲೇ ನನ್ನ ನಿರ್ಧಾರಗಳನ್ನು ತಿಳಿಸಬೇಕಾಗಿ ಬಂದಿದೆ.ಯಹೂದ್ಯರ ಬಗ್ಗೆ ನನ್ನೆಲ್ಲಾ ಸಹಾನುಭೂತಿಗಳಿವೆ. ನಾನು ದಕ್ಷಿಣ ಆಫ್ರಿಕಾದಲ್ಲಿ ಅವರನ್ನು ತುಂಬಾ ಹತ್ತಿರದಿಂದ ಕಂಡಿದ್ದು, ಅವರಲ್ಲಿ ಕೆಲವರು ಜೀವನದುದ್ದಕ್ಕೂ ಸ್ನೇಹಿತರಾಗಿ ಉಳಿದುಕೊಂಡಿದ್ದಾರೆ. ಜೀವನಪರ್ಯಂತ ಅವರು ಅನುಭವಿಸಿರುವ ಕಷ್ಟಕೋಟಲೆಗಳನ್ನು ಈ ಗೆಳೆಯರ ಮೂಲಕ ನಾನು ಹೆಚ್ಚಿನ ರೀತಿಯಲ್ಲಿ ಅರಿತುಕೊಂಡಿರುವೆ. ಅವರು ಕ್ರೈಸ್ತ ಮತದಲ್ಲಿಯೇ ಇದ್ದರೂ ಅಸ್ಪೃಶ್ಯರಾಗಿದ್ದರು[...] ಆದರೆ ನನ್ನ ಈ ಸಹಾನುಭೂತಿಯು ನ್ಯಾಯ ಒದಗಿಸಲು ಮಾಡಬೇಕಾದ ಅಗತ್ಯ ಕ್ರಮಗಳನ್ನು ಮಾಡುವಲ್ಲಿ ನನ್ನನ್ನು ಕುರುಡಾಗಿಸಿಲ್ಲ. ತಮ್ಮ ಸ್ವಂತ ರಾಷ್ಟ್ರಕ್ಕಾಗಿ ಯಹೂದ್ಯರು ಮಾಡಿದ ಕೂಗು ನನಗೆ ಅಷ್ಟಾಗಿ ಮನಮುಟ್ಟಲಿಲ್ಲ. ಈ ಅನ್ವೇಷಣೆಗೆ ಮತ್ತು ಪ್ಯಾಲೆಸ್ತೇನ್ಗೆ ಹಿಂದಿರುಗುವುದಕ್ಕೆ ಸಂಬಂಧಿಸಿದ ಯಹೂದ್ಯರ ಹಾತೊರೆಯುವಿಕೆಗೆ ಬೈಬಲ್ನಲ್ಲಿಯೇ ಅನುಮೋದನೆಯಿದೆ. ಈ ಭೂಮಿಯಲ್ಲಿರುವ ಬೇರೆ ಜನಗಳ ತರಹ, ತಾವು ಹುಟ್ಟಿದ, ಜೀವನೋಪಾಯಕ್ಕಾಗಿ ದುಡಿದ ದೇಶವನ್ನೇ ತಮ್ಮ ಸ್ವಂತ ಮನೆಯೆಂದು ಅವರೇಕೆ ಭಾವಿಸಬಾರದು?ಇಂಗ್ಲೆಂಡ್ ಆಂಗ್ಲರಿಗೆ ಅಥವಾ ಫ್ರಾನ್ಸ್ ಫ್ರೆಂಚರಿಗೆ ಸೇರಿರುವಂತೆಯೇ ಪ್ಯಾಲೆಸ್ತೇನ್ ಅರಬರಿಗೆ ಸೇರಿದೆ. ಯಹೂದ್ಯರನ್ನು ಅರಬರ ಮೇಲೆ ಹೇರುವುದು ತಪ್ಪು ಮತ್ತು ಅಮಾನವೀಯ. ಇಂದು ಪ್ಯಾಲೆಸ್ತೇನ್ನಲ್ಲಿ ನಡೆಯುತ್ತಿರುವ ಘಟನೆಗಳಿಗೆ ಯಾವುದೇ ನೀತಿಸಂಹಿತೆ ಯಿಂದಲೂ ಸಮರ್ಥಿಸಲು ಸಾಧ್ಯವಿಲ್ಲ.<ref>ಪುನರ್ಮುದ್ರಿತವಾದ ''[http://www.amazon.com/gp/reader/0394714660/ ದಿ ಎಸ್ಸೆನ್ಷಿಯಲ್ ಗಾಂಧಿ: ಆನ್ ಆಂಥಾಲಜಿ ಆಫ್ ಹಿಸ್ ರೈಟಿಂಗ್ಸ್ ಆನ್ ಹಿಸ್ ಲೈಫ್, ವರ್ಕ್, ಅಂಡ್ ಐಡಿಯಾಸ್].'' , ಲ್ಯೂಯಿಸ್ ಫಿಷರ್, ed., ೨೦೦೨ (ಪುನರ್ಮುದ್ರಿತ ಆವೃತ್ತಿ) pp. ೨೮೬-೨೮೮.</ref><ref>{{cite web |url=http://lists.ifas.ufl.edu/cgi-bin/wa.exe?A2=ind0109&L=sanet-mg&P=31587 |title=SANET-MG Archives - September 2001 (#303) |publisher=Lists.ifas.ufl.edu |date= |accessdate=2009-03-12 |archive-date=2018-11-30 |archive-url=https://web.archive.org/web/20181130114616/http://lists.ifas.ufl.edu/cgi-bin/wa.exe?A2=ind0109&L=sanet-mg&P=31587 |url-status=dead }}</ref></blockquote>
=== ಹಿಂಸಾತ್ಮಕ ಪ್ರತಿಭಟನೆಯ ತಿರಸ್ಕರಣೆ ===
*ಅತಿಹೆಚ್ಚಿನ ಹಿಂಸಾತ್ಮಕ ಮಾರ್ಗಗಳಿಂದ ಸ್ವಾತಂತ್ರ್ಯವನ್ನು ಗಳಿಸಲು ಪ್ರಯತ್ನ ಪಟ್ಟವರ ಬಗ್ಗೆ ಗಾಂಧಿಯವರು ಮಾಡಿದ ಟೀಕೆಗಳಿಗಾಗಿ ಅವರೂ ಸಹ ಒಂದಷ್ಟು ರಾಜಕೀಯ ಟೀಕೆಗಳಿಗೆ ಗುರಿಯಾಗಬೇಕಾಯಿತು. [[ಭಗತ್ ಸಿಂಗ್]], [[ಸುಖ್ದೇವ್]], [[ಉದ್ದಮ್ ಸಿಂಗ್|ಉಧಮ್ ಸಿಂಗ್]] ಮತ್ತು [[ರಾಜ್ಗುರು|ರಾಜ್ಗುರುರವರನ್ನು]] ನೇಣಿಗೆ ಹಾಕುವುದನ್ನು ಪ್ರತಿಭಟಿಸಲು ಅವರು ನಿರಾಕರಿಸಿದ್ದು ಕೆಲವು ಪಕ್ಷಗಳಿಂದ ಬಂದ ಖಂಡನೆಯ ಮೂಲವಾಯಿತು.<ref>[http://www.kamat.com/mmgandhi/onbhagatsingh.htm ಮಹಾತ್ಮ ಗಾಂಧಿ ಆನ್ ಭಗತ್ ಸಿಂಗ್].</ref><ref>[https://archive.is/20121209000556/india_resource.tripod.com/gandhi.html ಗಾಂಧಿ — 'ಮಹಾತ್ಮ' ಆರ್ ಫ್ಲಾಡ್ ಜೀನೀಯಸ್?].</ref>
*ಆ ಟೀಕೆಗಳಿಗೆ ಗಾಂಧಿಯವರು ಪ್ರತಿಕ್ರಿಯಿಸಿದ್ದು ಹೀಗೆ: "ಒಂದು ಕಾಲದಲ್ಲಿ ಜನ ನನ್ನ ಮಾತನ್ನು ಕೇಳುತ್ತಿದ್ದರು. ಏಕೆಂದರೆ ಅವರ ಬಳಿ ಆಯುಧಗಳೇ ಇಲ್ಲದಿದ್ದಾಗ ಬ್ರಿಟಿಷರ ವಿರುದ್ದ ಯಾವುದೇ ಶಸ್ತ್ರಗಳಿಲ್ಲದೆಯೇ ಹೋರಾಡುವುದು ಹೇಗೆ ಎಂದು ಅವರಿಗೆ ತೋರಿಸಿಕೊಟ್ಟಿದ್ದೆ...ಆದರೆ ಈಗ ನನ್ನ ಅಹಿಂಸಾ ತತ್ವಗಳಿಂದ ಅವರಿಗೆ [ಹಿಂದು–ಮುಸ್ಲಿಮ್ ದಂಗೆಕೋರರಿಗೆ] ಪ್ರಯೋಜನವಿಲ್ಲ ಎಂಬುದನ್ನು ಇಂದು ನಾನು ಕೇಳ್ಪಟ್ಟಿರುವೆ. ಆದ್ದರಿಂದ, ಜನರು ಆತ್ಮರಕ್ಷಣೆಗಾಗಿ ಶಸ್ತ್ರಸಜ್ಜಿತರಾಗಬೇಕು."<ref>ಪುನರ್ಮುದ್ರಿತವಾದ ''[http://www.amazon.com/gp/reader/0394714660/ ದಿ ಎಸ್ಸೆನ್ಷಿಯಲ್ ಗಾಂಧಿ: ಆನ್ ಆಂಥಾಲಜಿ ಆಫ್ ಹಿಸ್ ರೈಟಿಂಗ್ಸ್ ಆನ್ ಹಿಸ್ ಲೈಫ್, ವರ್ಕ್, ಅಂಡ್ ಐಡಿಯಾಸ್].'' , ಲ್ಯೂಯಿಸ್ ಫಿಷರ್, ed., ೨೦೦೨ (ಪುನರ್ಮುದ್ರಿತ ಆವೃತ್ತಿ) p. ೩೧೧.</ref> ಹೋಮರ್ ಜಾಕ್ನ ''ದಿ ಗಾಂಧಿ ರೀಡರ್: ಎ ಸೋರ್ಸ್ಬುಕ್ ಆಫ್ ಹಿಸ್ ಲೈಫ್ ಅಂಡ್ ರೈಟಿಂಗ್ಸ್'' ಎಂಬ ಪುಸ್ತಕದಲ್ಲಿ ಮರು ಮುದ್ರಣಗೊಂಡ ಅಸಂಖ್ಯಾತ ಲೇಖನಗಳಲ್ಲಿ ಅವರು ತಮ್ಮ ವಾದಸರಣಿಯನ್ನು ಮುಂದುವರಿಸಿದರು.
*ಪ್ರಥಮವಾಗಿ, ೧೯೩೮ರಲ್ಲಿ ಬರೆಯಲಾದ "ಜಿಯೋನಿಸ್ಮ್ ಅಂಡ್ ಆಂಟಿ-ಸೆಮಿಟಿಸ್ಮ್,"ಎಂಬ ಲೇಖನದಲ್ಲಿ, ೧೯೩೦ರ [[ಸತ್ಯಾಗ್ರಹ|ಸತ್ಯಾಗ್ರಹದ]] ಸನ್ನಿವೇಶದಲ್ಲಿ ನಡೆದ [[ಜರ್ಮನಿಯಲ್ಲಿನ ಯಹೂದ್ಯರ ಇತಿಹಾಸ#ನಾಜಿಗಳ ಅಡಿಯಾಳುಗಳಾದ ಯಹೂದ್ಯರು (1930ರಿಂದ- 1940)|ಜರ್ಮನಿಯಲ್ಲಿರುವ ಯಹೂದ್ಯರ ಶೋಷಣೆ]]ಯ ಕುರಿತು ಗಾಂಧಿಯವರು ಟಿಪ್ಪಣಿಯನ್ನು ಬರೆದಿದ್ದಾರೆ. ಯಹೂದ್ಯರು ಜರ್ಮನಿಯಲ್ಲಿ ಎದುರಿಸಿದ ಕಷ್ಟಕೋಟಲೆಗಳನ್ನು ಎದುರಿಸುವಲ್ಲಿ ಅಹಿಂಸಾ ಮಾರ್ಗವನ್ನು ಒಂದು ವಿಧಾನವನ್ನಾಗಿ ಅವರು ತೋರಿಸಿಕೊಟ್ಟಿದ್ದು, ಅದರ ಕುರಿತು ಈ ರೀತಿ ಹೇಳುತ್ತಾರೆ,
<blockquote>
*ನಾನೇನಾದರೂ ಯಹೂದ್ಯನಾಗಿದ್ದು ಜರ್ಮನಿಯಲ್ಲಿ ಹುಟ್ಟಿ ಜೀವನೋಪಾಯವನ್ನು ಅಲ್ಲಿಯೇ ಗಳಿಸಿದ್ದೇ ಆಗಿದ್ದರೆ, ಅತಿ ಎತ್ತರದ ಯಹೂದ್ಯೇತರ ಜರ್ಮನ್ ದೈತ್ಯನಂತೆಯೇ ಜರ್ಮನಿಯನ್ನು ನನ್ನ ಮನೆಯೆಂದು ಸಮರ್ಥಿಸುತ್ತಿದ್ದೆ ಮತ್ತು ನನ್ನನ್ನು ಗುಂಡಿಟ್ಟು ಕೊಲ್ಲುವಂತೆ ಅಥವಾ ಕತ್ತಲ ಕೋಣೆಯಲ್ಲಿ ಬಂಧಿಸಿಡುವಂತೆ ಸವಾಲೆಯೆಸುತ್ತಿದ್ದೆನೇ ವಿನಃ, ತಾರತಮ್ಯ ನೀತಿಗೆ ನನ್ನನ್ನು ಒಪ್ಪಿಸಿಕೊಳ್ಳಲು ಅಥವಾ ಬಹಿಷ್ಕಾರಕ್ಕೆ ಒಳಗಾಗಲು ನಾನು ತಿರಸ್ಕರಿಸುತ್ತಿದ್ದೆ.
* ಇದನ್ನು ನಾನು ಮಾಡುವುದಕ್ಕಾಗಿ ಸಾರ್ವಜನಿಕ ಪ್ರತಿರೋಧದಲ್ಲಿ ಯಹೂದ್ಯರು ಬಂದು ನನ್ನನ್ನು ಸೇರಬೇಕು ಎಂದು ನಾನು ಕಾಯುವ ಅವಶ್ಯಕತೆಯಲ್ಲ. ಆದರೆ ಅಂತ್ಯದಲ್ಲಿ ಉಳಿದವರೂ ಸಹ ನನ್ನ ಉದಾಹರಣೆಯನ್ನೇ ಅನುಸರಿಸುತ್ತಾರೆ ಎಂಬ ಆತ್ಮವಿಶ್ವಾಸ ಹೊಂದಿರುತ್ತಿದ್ದೆ. ಯಾವುದೇ ಒಬ್ಬ ಯಹೂದ್ಯ ಅಥವಾ ಎಲ್ಲ ಯಹೂದ್ಯರು ಇಲ್ಲಿ ನೀಡಿರುವ ಸಲಹೆಯನ್ನು ಒಪ್ಪಿಕೊಂಡಿದ್ದೇ ಆಗಿದ್ದಲ್ಲಿ, ಆತ ಅಥವಾ ಅವರು ಈಗಿನದ್ದಕ್ಕಿಂತ ಕೆಟ್ಟ ಪರಿಸ್ಥಿತಿಯಲ್ಲಿರಲಾರರು. ಸ್ವ ಇಚ್ಛೆಯಿಂದ ಅನುಭವಿಸುವ ಕಷ್ಟವು ಅವರಿಗೆ ಆಂತರಿಕ ಬಲ ಮತ್ತು ಸಂತೋಷವನ್ನು ಕೊಡುತ್ತದೆ. *ಇಂತಹ ಹಗೆತನಗಳ ಘೋಷಣೆಗೆ ತನ್ನ ಪ್ರಥಮ ಉತ್ತರವೆಂಬ ರೀತಿಯಲ್ಲಿ ಹಿಟ್ಲರ್ನ ಉದ್ದೇಶಪೂರ್ವಕ ಹಿಂಸಾಚಾರವು ಯಹೂದ್ಯರ ಸಾಮೂಹಿಕ ಮಾರಣಹೋಮದಲ್ಲಿ ಕೂಡ ಕೊನೆಗೊಳ್ಳಬಹುದು. ಆದರೆ ಸ್ವ ಇಚ್ಛೆಯ ಬಳಲಿಕೆಗೆ ಯುಹೂದಿಗಳ ಮನಸ್ಸು ಸಿದ್ಧವಾಗುವುದಾದರೆ, ನಾನು ಕಲ್ಪಿಸಿಕೊಂಡ ಮಾರಣಹೋಮವು ಕೂಡಾ ಕೃತಜ್ಞತೆ ಅರ್ಪಿಸುವ ದಿನವಾಗಿ ಬದಲಾಗಬಹುದು ಮತ್ತು ಪ್ರಜಾಪೀಡಕನ ಕೈಗಳಿಂದಲೂ ವರ್ಣಭೇದ ಪದ್ಧತಿಯನ್ನು ಜೆಹೊವಾ ದೇವನು ವಿಮೋಚನೆಗೊಳಿಸಿದಕ್ಕೆ ಸಂತೋಷವನ್ನು ಹೊಂದಬಹುದು. ದೇವರನ್ನು ಕಂಡು ಭಯಪಡುವವರಿಗೆ ಸಾವೆಂದರೆ ಏನೂ ಭಯವಿಲ್ಲ.<ref>ಜಾಕ್, ಹೋಮರ್. ''[https://books.google.com/books?id=XpWO-GoOhVEC&pg=PR13&lpg=PR11&dq=The+Gandhi+Reader:+A+Sourcebook+of+His+Life+and+Writings&sig=mu7B1to2ve7qqIYNmXQMd5jifsY ದಿ ಗಾಂಧಿ ರೀಡರ್]'' , pp. ೩೧೯–೨೦.</ref> </blockquote>
*ಗಾಂಧಿಯವರ ಈ ಮಾತುಗಳು ವ್ಯಾಪಕ ಟೀಕೆಗೊಳಗಾದವು ಮತ್ತು "ಯಹೂದ್ಯರ ಕುರಿತಾದ ಪ್ರಶ್ನೆಗಳು" ಎಂಬ ಲೇಖನದಲ್ಲಿ ಈ ಕುರಿತು ಅವರು ಹೀಗೆ ಪ್ರತಿಕ್ರಿಯಿಸಿದರು: "ಯಹೂದ್ಯರಿಗೆ ನಾನು ಮಾಡಿರುವ ಮನವಿಯನ್ನು ಟೀಕಿಸಿರುವ ವೃತ್ತಪತ್ರಿಕೆಗಳ ಎರಡು ಸುದ್ದಿ ತುಣುಕುಗಳನ್ನು ನನ್ನ ಸ್ನೇಹಿತರು ನನಗೆ ಕಳಿಸಿದ್ದಾರೆ. ಯಹೂದ್ಯರ ಮೇಲೆ ನಡೆದಿರುವ ಅಪಚಾರಗಳ ವಿರುದ್ಧ ಅಹಿಂಸೆಯನ್ನು ಪರಿಹಾರವಾಗಿ ಪ್ರಸ್ತುತಪಡಿಸಿರುವುದಕ್ಕಾಗಿ ಈ ಎರಡು ಟೀಕಾಕಾರರು ನಾನು ಹೊಸದೇನನ್ನೂ ಸಲಹೆ ನೀಡಿಲ್ಲ ಎಂದು ಸೂಚಿಸಿದ್ದಾರೆ.
*ಹೃದಯದಲ್ಲಿ ಅಡಕವಾಗಿರುವ ಹಿಂಸೆಯನ್ನು ಬಿಟ್ಟುಬಿಡುವ ಬಗ್ಗೆ ಮತ್ತು ತನ್ಮೂಲಕ ಉದ್ಭವವಾಗುವ ಶಕ್ತಿಯನ್ನು ನಿರಂತರವಾಗಿ ಅಭ್ಯಾಸ ಮಾಡುವ ಬಗ್ಗೆ ನಾನು ಕೋರಿಕೊಂಡಿರುವೆ <ref name="Homer-322">ಜಾಕ್, ಹೋಮರ್. ''ದಿ ಗಾಂಧಿ ರೀಡರ್'' , p. ೩೨೨.</ref> ಯಹೂದ್ಯರು ಎದುರಿಸುತ್ತಿರುವ ನೆತ್ತಿಯ ಮೇಲೆ ತೂಗುತ್ತಿರುವ [[ಹತ್ಯಾಕಾಂಡ|ಸಾಮೂಹಿಕ ಬಲಿ]]ಗೆ ಸಂಬಂಧಿಸಿ ಗಾಂಧಿಯವರು ನೀಡಿದ ಹೇಳಿಕೆಗಳು ಅಸಂಖ್ಯಾತ ಟೀಕಾಕಾರರಿಂದ ಟೀಕೆಗೆ ಒಳಗಾಯಿತು.<ref>ಡೇವಿಡ್ ಲ್ಯೂಯಿಸ್ ಷೆಫರ್. [http://www.nationalreview.com/comment/comment-schaefer042803.asp ವಾಟ್ ಡಿಡ್ ಗಾಂಧಿ ಡು?]. ''ನ್ಯಾಷಿನಲ್ ರಿವ್ಯೂವ್'' , ೨೮ ಏಪ್ರಿಲ್ ೨೦೦೩. ೨೧ ಮಾರ್ಚ್ ೨೦೦೬ರಂದು ಪಡೆದುಕೊಳ್ಳಲಾಯಿತು; ರಿಚರ್ಡ್ ಗ್ರೆನಿಯೆರ್. [http://eserver.org/history/ghandi-nobody-knows.txt "ದಿ ಗಾಂಧಿ ನೋಬಡಿ ನೋಸ್"] {{Webarchive|url=https://web.archive.org/web/20080516231847/http://eserver.org/history/ghandi-nobody-knows.txt |date=2008-05-16 }}. ''[[ಕಮೆಂಟರಿ ನಿಯತಕಾಲಿಕ]]'' . ಮಾರ್ಚ್ ೧೯೮೩. ೨೧ ಮಾರ್ಚ್ ೨೦೦೬ರಂದು ಪಡೆದುಕೊಳ್ಳಲಾಯಿತು.</ref>
*೧೯೩೯ರ ಫೆಬ್ರವರಿ ೨೪ರಂದು [[ಮಾರ್ಟಿನ್ ಬುಬರ್|ಮಾರ್ಟಿನ್ ಬುಬರ್ರವರು]] ಗಾಂಧಿಯವರಿಗೆ ತೀಕ್ಷ್ನ ಟೀಕೆಯನ್ನು ಒಳಗೊಂಡ ಮುಕ್ತ ಪತ್ರವೊಂದನ್ನು ಬರೆದರು. ಬುಬರ್ನ ಪ್ರತಿಪಾದನೆಯಂತೆ, ಬ್ರಿಟಿಷ್ರು ಭಾರತೀಯರನ್ನು ನಡೆಸಿಕೊಳ್ಳುತ್ತಿದ್ದ ರೀತಿ ಹಾಗೂ ನಾಜಿಗಳು ಯಹೂದ್ಯರನ್ನು ನಡೆಸಿಕೊಳ್ಳುತ್ತಿದ್ದ ರೀತಿ ಎರಡನ್ನೂ ಒಂದಕ್ಕೊಂದು ಹೋಲಿಸಿ ನೋಡಿದರೆ ತುಂಬಾ ವಿರುದ್ದವಾಗಿದ್ದವು; ಮಿಗಿಲಾಗಿ, ಭಾರತೀಯರು ಶೋಷಣೆಗೆ ಒಳಗಾದ ಸಂದರ್ಭದಲ್ಲಿ, ಗಾಂಧಿಯವರು ಸಹ ಅಪರೂಪಕ್ಕೊಮ್ಮೆ, ಬಲಪ್ರಯೊಗವನ್ನು ಬೆಂಬಲಿಸುತ್ತಿದ್ದರು.<ref>ಹರ್ಟ್ಜ್ಬರ್ಗ್, ಆರ್ಥರ್. ದಿ ಜಿಯೋನಿಸ್ಟ್ ಐಡಿಯಾ. PA: ಜ್ಯೂಯಿಷ್ ಪಬ್ಲಿಕೇಶನ್ಸ್ ಸೊಸೈಟಿ, ೧೯೯೭, pp. ೪೬೩-೪೬೪.; ಇದನ್ನೂ ನೋಡಿ ಗೊರ್ಡನ್ ಬ್ರೌನ್, ಹೈಮ್. "ಎ ರಿಜೆಕ್ಷನ್ ಆಫ್ ಸ್ಪಿರಿಚ್ಯುಯಲ್ ಇಂಪೀರಿಯಲಿಸ್ಮ್: ರಿಫ್ಲೆಕ್ಷನ್ಸ್ ಆನ್ ಬರ್ಬರ್'ಸ್ ಲೆಟರ್ ಟು ಗಾಂಧಿ." ''ಜರ್ನಲ್ ಆಫ್ ಎಕನಾಮಿಕಲ್ ಸ್ಟಡೀಸ್'' , ೨೨ ಜೂನ್ ೧೯೯೯.</ref>
*೧೯೩೦ರಲ್ಲಿನ [[ಜರ್ಮನಿಯಲ್ಲಿನ ಯಹೂದ್ಯರ ಇತಿಹಾಸ#ನಾಜಿಗಳ ಅಡಿಯಾಳುಗಳಾದ ಯಹೂದ್ಯರು (1930ರಿಂದ-1940)|ಜರ್ಮನಿಯಲ್ಲಿರುವ ಯಹೂದ್ಯರ ಶೋಷಣೆ]]ಗೆ ಸಂಬಂಧಿಸಿ [[ಸತ್ಯಾಗ್ರಹ|ಸತ್ಯಾಗ್ರಹದ]] ವಿಷಯಕ್ಕೆ ಸಂಬಂಧಿಸಿದಂತೆ ಗಾಂಧಿಯವರು ವ್ಯಾಖ್ಯೆ ಬರೆದಿದ್ದಾರೆ. ಮೇಲೆ ತಿಳಿಸಿರುವಂತೆ ನಾಜಿಗಳಿಂದ ಯಹೂದ್ಯರ ಶೋಷಣೆಗೆ ಸಂಬಂಧಿಸಿ ನವೆಂಬರ್ ೧೯೩೮ರ ಲೇಖನದಲ್ಲಿ ಅವರು ಇದಕ್ಕೆಲ್ಲ ಅಹಿಂಸೆಯೇ ಮಾರ್ಗವೆಂದು ಹೇಳಿದ್ದಾರೆ:
<blockquote>
*ಜರ್ಮನ್ರಿಂದಾಗುತ್ತಿರುವ ಯಹೂದ್ಯರ ಶೋಷಣೆಯಂತಹ ಘಟನೆಗೆ ಇತಿಹಾಸದಲ್ಲಿ ಮತ್ತಾವ ಸಮಾನ ಘಟನೆಯೂ ಕಾಣಸಿಗುವುದಿಲ್ಲ. ಹಿಂದಿದ್ದ ಪ್ರಜಾಪೀಡಕರುಗಳೂ ಸಹ ಹಿಟ್ಲರ್ನ ಹಾಗೆ ಹುಚ್ಚು ಹಿಡಿದವರಂತೆ ವರ್ತಿಸಿರಲಿಲ್ಲ. ಧಾರ್ಮಿಕತೆ ದುರಭಿಮಾನದಿಂದ ಅವನು ಆ ರೀತಿಯ ಕೆಲಸಗಳನ್ನು ಮಾಡಿದ. ಏಕೆಂದರೆ, ಪ್ರತ್ಯೇಕವಾದ ಮತ್ತು ಉಗ್ರ ರಾಷ್ಟ್ರೀಯತೆಯನ್ನು ಹೊಂದಿರುವ ಹೊಸ ಧರ್ಮವೊಂದನ್ನು ಆತ ಪ್ರತಿಪಾದಿಸುತ್ತಿದ್ದು, ಅದರ ಹೆಸರಿನಲ್ಲಿ ಯಾವುದೇ ಅಮಾನವೀಯತೆಯೂ ಮಾನವೀಯತೆಯ ಕೆಲಸವಾಗಿ ಬದಲಾಗಿ ಇಲ್ಲಿ ಮತ್ತು ಇನ್ನು ಮುಂದೆ ಪುರಸ್ಕೃತಗೊಳ್ಳುತ್ತದೆ. ನಿಸ್ಸಂಶಯವಾಗಿ ಹುಚ್ಚನಾಗಿರುವ ಆದರೆ ತುಂಬಾ ಧೈರ್ಯಶಾಲಿಯಾದ ಯುವಕನೋರ್ವನ ಅಪರಾಧವನ್ನು ಅವನ ಸಮಗ್ರ ಜನಾಂಗವು ನಂಬಲಸಾಧ್ಯವಾದ ಉಗ್ರತೆಯೊಂದಿಗೆ ಅನುಸರಿಸುತ್ತದೆ.
*ಮಾನವೀಯತೆಯ ಹೆಸರಿನಲ್ಲಿ ಮತ್ತು ಮಾನವೀಯತೆಗಾಗಿ ಅಲ್ಲೇನಾದರೂ ಸಮರ್ಥನೀಯ ಯುದ್ಧವಿರಲು ಸಾಧ್ಯವಾಗುವುದಾದರೆ, ಸ್ವೇಚ್ಛಾಚಾರದ ರೀತಿಯಲ್ಲಿ ಒಂದು ಸಂಪೂರ್ಣ ಜನಾಂಗವನ್ನು ಶೋಷಿಸುವುದನ್ನು ತಡೆಗಟ್ಟಲು ಜರ್ಮನಿಯ ವಿರುದ್ಧದ ಯುದ್ಧ ಮಾಡಿದರೆ ಅದಕ್ಕೆ ಸಂಪೂರ್ಣ ಸಮರ್ಥನೆ ಸಿಗುತ್ತದೆ. ಆದರೆ ನನಗೆ ಯಾವುದೇ ರೀತಿಯ ಕದನಗಳಲ್ಲಿಯೂ ನಂಬಿಕೆಯಿಲ್ಲ. ಆದ್ದರಿಂದ ಆ ರೀತಿಯ ಕದನದ ಸಾಧಕ-ಬಾಧಕಗಳ ಕುರಿತಾದ ಚರ್ಚೆಯು ನನ್ನ ವ್ಯಾಪ್ತಿ ಅಥವಾ ವಲಯದಿಂದ ಆಚೆಯಿದೆ.
*ಆದರೆ ಒಂದು ವೇಳೆ ಜರ್ಮನಿಯ ವಿರುದ್ದ ಕದನ ನಡೆಯದಿದ್ದರೆ, ಅದೂ ಕೂಡ ಯಹೂದ್ಯರ ವಿರುದ್ದ ಮಾಡಿದ ಒಂದು ಘೋರ ಕೃತ್ಯವೇ ಆಗುತ್ತದೆ, ಜರ್ಮನಿಯ ಜೊತೆಗಿನ ಬಾಂಧವ್ಯ ಇಲ್ಲದಂತಾಗುತ್ತದೆ. ನ್ಯಾಯ ಮತ್ತು ಪ್ರಜಾಪ್ರಭುತ್ವದ ಪರ ಇರುವ ಒಂದು ದೇಶ ಮತ್ತು ಇವೆರಡಕ್ಕೂ ಶತ್ರುವಾಗಿರುವ ಇನ್ನೊಂದು ದೇಶದ ನಡುವೆ ಹೇಗೆ ಬಾಂಧವ್ಯ ಬೆಳೆಯುವುದಕ್ಕೆ ಸಾಧ್ಯ?" <ref>ಜಾಕ್, ಹೋಮರ್. ''ದಿ ಗಾಂಧಿ ರೀಡರ್'' , ''ಹರಿಜನ್'' , ೨೬ ನವೆಂಬರ್ ೧೯೩೮, pp. ೩೧೭–೩೧೮.</ref><ref>ಮೋಹನ್ದಾಸ್K. ಗಾಂಧಿ. [http://lists.ifas.ufl.edu/cgi-bin/wa.exe?A2=ind0109&L=sanet-mg&P=31587 ಎ ನಾನ್ ವಯೊಲೆಂಟ್ ಲುಕ್ ಅಟ್ ಕಾನ್ಫ್ಲಿಕ್ಟ್ & ವಯೊಲೆನ್ಸ್] {{Webarchive|url=https://web.archive.org/web/20181130114616/http://lists.ifas.ufl.edu/cgi-bin/wa.exe?A2=ind0109&L=sanet-mg&P=31587 |date=2018-11-30 }} ೨೬ ನವೆಂಬರ್ ೧೯೩೮ರ ''ಹರಿಜನ್'' ನಲ್ಲಿ ಪ್ರಕಟವಾಯಿತು</ref></blockquote>
=== ದಕ್ಷಿಣ ಆಫ್ರಿಕಾದಲ್ಲಿದ್ದಾಗ ಬರೆದ ಲೇಖನಗಳು ===
*ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿದ್ದಾಗ ಬರೆದ ಕೆಲವು ಲೇಖನಗಳು ವಿವಾದಾತ್ಮಕವಾಗಿವೆ. ೭ ಮಾರ್ಚ್ ೧೯೦೮ರಂದು, ಗಾಂಧಿಯವರು ದಕ್ಷಿಣ ಆಫ್ರಿಕಾದ ಜೈಲಿನಲ್ಲಿದ್ದಾಗ ''[[ಭಾರತೀಯರ ಅಭಿಪ್ರಾಯ|ಇಂಡಿಯನ್ ಒಪೀನಿಯನ್]]'' ನಲ್ಲಿ ಹೀಗೆ ಬರೆದಿದ್ದಾರೆ: "ಕಾಫೀರ ಬುಟಕಟ್ಟಿನವರು ನಿಯಮದಂತೆ ಅನಾಗರಿಕರು - ಈ ಖೈದಿಗಳು ಹೆಚ್ಚು ಕಡಿಮೆ ಅವರಂತೆಯೇ. ಅವರೆಲ್ಲರೂ ತಂಟೆಕೋರರು, ಕೊಳಕು ಜನಗಳು, ಮತ್ತು ಹೆಚ್ಚೂ ಕಡಿಮೆ ಪ್ರಾಣಿಗಳಂತೆಯೇ ವಾಸಿಸುತ್ತಾರೆ." <ref>{{cite book|title=The Collected Works of Mahatma Gandhi|volume=8|page=199}}</ref> ೧೯೦೩ರಲ್ಲಿ ವಲಸೆ ವಿಷಯದ ಬಗ್ಗೆ ಬರೆಯುತ್ತಿರಬೇಕಾದರೆ , ಗಾಂಧಿಯವರು ಹೀಗೆ ಉಲ್ಲೇಖಿಸಿದ್ದಾರೆ: "ಜನಾಂಗದ ಶುದ್ಧತೆ ಬಗ್ಗೆ ನಾವು ತುಂಬಾ ನಂಬಿಕೊಳ್ಳುತ್ತೇವೆ.
* ಅವರು ನಮ್ಮದೇ ರೀತಿಯಲ್ಲಿ ಯೋಚಿಸುತ್ತಾರೆ ಎಂಬುದು ನಮ್ಮ ಭಾವನೆ... ದಕ್ಷಿಣ ಆಫ್ರಿಕಾದಲ್ಲಿರುವ ಬಿಳಿಯರು ಪ್ರಧಾನ ಜನಾಂಗದವರಾಗಿರಲೇಬೇಕು ಎಂದು ನಾವು ಭಾವಿಸುತ್ತೇವೆ." [164] ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿದ್ದಾಗ, ಕರಿಯರ ಜೊತೆ ಭಾರತೀಯರನ್ನು ಸೇರಿಸಿ ಸಾಮಾಜಿಕ ವರ್ಗೀಕರಣ ಮಾಡಿರುವುದನ್ನು ಅನೇಕ ಬಾರಿ ವಿರೋಧಿಸಿದ್ದೇ ಅಲ್ಲದೆ, " ಕಾಫೀರರಿಗೆ ಹೋಲಿಸಿದರೆ ನಾವುಗಳು ನಿಸ್ಸಂದೇಹವಾಗಿ ಎಷ್ಟೋ ಪಟ್ಟು ಉತ್ತಮರು" ಎಂದು ಹೇಳಿದ್ದಾರೆ. [166] ಗಾಂಧಿಯವರ ಕಾಲದಲ್ಲಿ ''ಕಾಫೀರ '' ಪದಕ್ಕೆ [[ಕಾಫೀರ್ (ದಕ್ಷಿಣ ಆಫ್ರಿಕಾ ದಲ್ಲಿ ಇತಿಹಾಸದುದ್ದಕ್ಕೂ ಬಳಕೆಯಾಗಿದೆ)|ಬೇರೆಯೇ ಅರ್ಥ]]ವಿತ್ತು, [[ಕಾಫೀರ್ (ಜನಾಂಗೀಯ ನಿಂದನೆ)|ಪ್ರಸ್ತುತ ಬಳಕೆ]]ಯಲ್ಲಿರುವಂತೆ ಇರಲಿಲ್ಲ. ಆದರೆ ಅದು ಪ್ರಯೋಜನಕಾರಿಯಾಗಿರಲಿಲ್ಲ.
*ಈ ರೀತಿಯ ಹೇಳಿಕೆ ನೀಡಿದ್ದರಿಂದಾಗಿ ಗಾಂಧಿಯವರನ್ನು ವರ್ಣಭೇಧ ಮಾಡುತ್ತಾರೆ ಎಂದು ಧೂಷಿಸಲಾಯಿತು.<ref name="guardian_racist">[167] ^ ರೊರಿ ಕ್ಯಾರ್ರಲ್, [https://www.theguardian.com/world/2003/oct/17/southafrica.india "ಗಾಂಧಿ ಬ್ರಾಂಡೆಡ್ ರೇಸಿಸ್ಟ್ ಆಸ್ ಜೊಹಾನ್ಸ್ಬರ್ಗ್ ಹಾನರ್ಸ್ ಫ್ರೀಡಂ ಫೈಟರ್"], ''ದಿ ಗಾರ್ಡಿಯನ್'' , ೧೭ ಅಕ್ಟೊಬರ್ ೨೦೦೩.</ref> ದಕ್ಷಿಣ ಆಫ್ರಿಕಾ ಇತಿಹಾಸಜ್ಞರಾದ ಇಬ್ಬರು ಪ್ರೊಫೆಸರ್ಗಳು, ಸುರೇಂದ್ರ ಭನ ಮತ್ತು ಗೂಲಮ್ ವಹೀದ್ ಅವರು ಈ ವಿವಾದಾತ್ಮಕ ಹೇಳಿಕೆಗಳನ್ನು ಪರೀಕ್ಷಿಸಿ ತಮ್ಮ ಪುಸ್ತಕವಾದ ''ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್ ಸೌತ್ ಆಫ್ರಿಕಾ, ೧೮೯೩–೧೯೧೪.'' ಬರೆದಿದ್ದಾರೆ. (ನವ ದೆಹಲಿ: ಮನೋಹರ್, ೨೦೦೫). [169]
* ಅಧ್ಯಾಯ ೧ರಲ್ಲಿ ಅವರು ಒತ್ತಿ ಹೇಳಿದ್ದಾರೆ, "ವಸಾಹತು ದೇಶದಲ್ಲಿ ಗಾಂಧಿ, ಆಫ್ರಿಕನ್ನರು ಮತ್ತು ಭಾರತೀಯರು" "ಬಿಳಿಯರ ಆಳ್ವಿಕೆ"ಯಡಿ ಭಾರತೀಯ ಸಮುದಾಯಗಳು ಮತ್ತು ಆಫ್ರಿಕನ್ನರ ನಡುವಿನ ಸಂಬಂಧ ಮತ್ತು ವರ್ಣಬೇಧಕ್ಕೆ ಕಾರಣವಾದ ನಿಯಮಗಳು(ಮತ್ತು ಅವರು ವಾದಿಸುವಂತೆ, ಈ ಸಮುದಾಯಗಳ ನಡುವಿನ ಅನಿವಾರ್ಯ ತಿಕ್ಕಾಟಗಳು). ಈ ಸಂಬಂಧಗಳ ಬಗ್ಗೆ ಇತಿಹಾಜ್ಞರು ಹೀಗೆ ಹೇಳುತ್ತಾರೆ, "೧೮೯೦ರಲ್ಲಿ ಪ್ರಚಲಿತದಲ್ಲಿದ್ದ ವರ್ಣಬೇಧ ನೀತಿ ಕುರಿತ ಚಿಂತನೆಗಳ ಪ್ರಭಾವಕ್ಕೆ ತರುಣ ಗಾಂಧಿಯವರು ಒಳಗಾದರು." <ref>
*''ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್ ಸೌತ್ ಆಫ್ರಿಕಾ, ೧೮೯೩–೧೯೧೪..'' ಸುರೇಂದ್ರ ಭನ ಮತ್ತು ಗೂಲಮ್ ವಹೀದ್, ೨೦೦೫: p.೪೪</ref> ಅದೇ ಸಮಯದಲ್ಲಿ, ಅವರೇ ಹೇಳುವಂತೆ, "ಜೈಲಿನಲ್ಲಿ ಗಾಂಧಿಯವರಿಗಾದ ಅನುಭವಗಳು ಅವರನ್ನು ಮತ್ತಷ್ಟು ಸೂಕ್ಷ್ಮ ಸಂವೇದನೆಗೆ ಒಳಪಡಿಸಿದಂತಿವೆ..ನಂತರದ ದಿನಗಳಲ್ಲಿ ಗಾಂಧಿಯವರು ಪಕ್ವವಾದರು; ವರ್ಗೀಕರಣಗಳ ಅಭಿವ್ಯಕ್ತಿಯಲ್ಲಿ ಮತ್ತು ಆಫ್ರಿಕನ್ನರ ವಿರುದ್ಧ ಇದ್ದ ಪೂರ್ವಗ್ರಹಗಳು ಕಡಿಮೆಯಾದವೆಂದೇ ಹೇಳಬಹುದು, ಮತ್ತು ಸಾಮಾನ್ಯ ಸಮಸ್ಯೆಗಳತ್ತ ಗಮನ ಕೇಂದ್ರೀಕರಿಸಿದರು. ಜೊಹಾನ್ಸ್ಬರ್ಗ್ ಜೈಲಿನಲ್ಲಿದ್ದಾಗ ಅವರ ಋಣಾತ್ಮಕ ದೃಷ್ಟಿಕೋನಗಳು ಕೇವಲ ಒರಟು ಆಫ್ರಿಕನ್ ಖೈದಿಗಳಿಗೇ ಸೀಮಿತವಾಗಿತ್ತೇ ಹೊರತು ಸಾಮಾನ್ಯ ಆಫ್ರಿಕನ್ನರಿಗಲ್ಲ." <ref>
*''ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್ ಸೌತ್ ಆಫ್ರಿಕಾ, ೧೮೯೩–೧೯೧೪..'' ಸುರೇಂದ್ರ ಭನ ಮತ್ತು ಗೂಲಮ್ ವಹೀದ್, ೨೦೦೫: p.೪೫</ref> [[ದಕ್ಷಿಣ ಆಫ್ರಿಕಾದ ಅಧ್ಯಕ್ಷರು|ದಕ್ಷಿಣ ಆಫ್ರಿಕಾದ]] ಮಾಜಿ ಅಧ್ಯಕ್ಷರಾದ [[ನೆಲ್ಸನ್ ಮಂಡೇಲಾ|ನೆಲ್ಸನ್ ಮಂಡೇಲಾರವರು]] ಗಾಂಧಿಯವರ ಅನುಯಾಯಿ. [172] ೨೦೦೩ರಲ್ಲಿ [[ಜೊಹಾನ್ಸ್ಬರ್ಗ್|ಜೊಹಾನ್ಸ್ಬರ್ಗ್]]ನಲ್ಲಿ ಗಾಂಧಿಯವರ ಪ್ರತಿಮೆ ಅನಾವರಣಗೊಳಿಸುವುದನ್ನು ತಡೆಯಲು ಕೆಲವರು ಗಾಂಧಿಯವರ ವಿಮರ್ಶೆಗಳನ್ನು ಮುಂದಿಟ್ಟುಕೊಂಡು ನಡೆಸಿದ ಪ್ರಯತ್ನಗಳನ್ನು ಮಂಡೇಲಾರವರು ನಿಲ್ಲಿಸಿದರು. [173]
*ಪ್ರತಿಮೆ ಅನಾವರಣಕ್ಕೆ ಸಂಬಂಧಿಸಿದ ಘಟನೆಗಳ ಕುರಿತು ''ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್ ಸೌತ್ ಆಫ್ರಿಕಾ, ೧೮೯೩–೧೯೧೪.'' ಪುಸ್ತಕದ ಉಪ ಸಂಹಾರದಲ್ಲಿ ಭನ್ನ ಮತ್ತು ವಹೀದ್ರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಯ ಸ್ವತ್ತು," ಎಂಬ ವಿಭಾಗದಲ್ಲಿ "ಬಿಳಿಯರ ಆಡಳಿತಕ್ಕೆ ಅಂತ್ಯ ಹಾಡಲು ದಕ್ಷಿಣ ಆಫ್ರಿಕಾದ ಚಳುವಳಿಗಾರರ ಮುಂದಿನ ಪೀಳಿಗೆಗೆ ಗಾಂಧಿ ಸ್ಪೂರ್ತಿ ನೀಡಿದರು". ಎಂದು ಅವರು ಬರೆದಿದ್ದಾರೆ.ಇದು ೦}ನೆಲ್ಸನ್ ಮಂಡೇಲಾರವರನ್ನು ಗಾಂಧಿಯವರೊಂದಿಗೆ ಸೇರಿಸಿತು... ಒಂದು ಅರ್ಥದಲ್ಲಿ ಗಾಂಧಿಯವರು ಆರಂಭಿಸಿದ್ದನ್ನು ಮಂಡೇಲಾರವರು ಕೊನೆಗೊಳಿಸಿದರು ಎಂದೇ ಹೇಳಬಹುದು." <ref>
*''ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್ ಸೌತ್ ಆಫ್ರಿಕಾ, ೧೮೯೩–೧೯೧೪..'' ಸುರೇಂದ್ರ ಭನ ಮತ್ತು ಗೂಲಮ್ ವಹೀದ್, ೨೦೦೫: p.೧೪೯</ref> ಈ ಇತಿಹಾಜ್ಞರು ಗಾಂಧಿ ಪ್ರತಿಮೆ ಅನಾವರಣಗೊಳ್ಳುವ ಸಂದರ್ಭದಲ್ಲಿ ಎದ್ದ ವಿವಾದಗಳನ್ನು ಉಲ್ಲೇಖಿಸುತ್ತಾ ಮುಂದುವರೆಯುತ್ತಾರೆ.<ref>''ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್ ಸೌತ್ ಆಫ್ರಿಕಾ, ೧೮೯೩–೧೯೧೪..'' ಸುರೇಂದ್ರ ಭನ ಮತ್ತು ಗೂಲಮ್ ವಹೀದ್, ೨೦೦೫: pp.೧೫೦–೧</ref> ವರ್ಣಬೇಧ ನೀತಿಯಿಂದ ಹೊರಬಂದ ದಕ್ಷಿಣ ಆಫ್ರಿಕಾದಲ್ಲಿ ರಾಜಕೀಯ ಉದ್ದೇಶಗಳಿಗಾಗಿ ತಮ್ಮ ಗಾಂಧಿಯನ್ನು ಕಂಡುಕೊಳ್ಳಲು ಹೊರಟವರು.
* ಅವರ ಕುರಿತ ಕೆಲವು ಸತ್ಯಗಳನ್ನು ಕಡೆಗಣಿಸಿದ್ದರಿಂದಾಗಿ ಅವರ ಉದ್ದೇಶಗಳು ಈಡೇರಲಿಲ್ಲ; ಗಾಂಧಿಯವರನ್ನು ಅತ್ಯಂತ ಸರಳವಾಗಿ ಜನಾಂಗೀಯವಾದಿ ಎಂದು ದೂಷಿಸುವ ಮಂದಿ ಒಟ್ಟು ಅಸ್ಪಷ್ಟತೆಯಲ್ಲಿ ಸಮಾನ ದೋಷಿಗಳಾಗಿದ್ದಾರೆ.<ref>''ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್ ಸೌತ್ ಆಫ್ರಿಕಾ, ೧೮೯೩–೧೯೧೪..'' ಸುರೇಂದ್ರ ಭನ ಮತ್ತು ಗೂಲಮ್ ವಹೀದ್, ೨೦೦೫: p.೧೫೧</ref>
=== ಅರಾಜಕತಾವಾದ ===
{{See also|Swaraj}}
*ಗಾಂಧಿಯವರು ಓರ್ವ ಸ್ವ-ವರ್ಣಿತ [[ಕ್ರಾಂತಿಕಾರಿ ತತ್ವಜ್ಞಾನಿ|ದಾರ್ಶನಿಕ ಅರಾಜಕತಾವಾದಿ]]ಯಾಗಿದ್ದು,<ref>ಸ್ನೋ, ಎಡ್ಜರ್. ''ದಿ ಮೆಸ್ಸೇಜ್ ಆಫ್ ಗಾಂಧಿ'' . SEP, ಮಾರ್ಚ್ ೨೭, ೧೯೪೮. "ಮಾರ್ಕ್ಸ್ನಂತೆ, ಗಾಂಧಿಯವರು ರಾಜ್ಯವನ್ನು ವಿರೋಧಿಸಿ ನಿರ್ಮುಲನೆ ಮಾಡಲು ಆಶಿಸಿದ್ದಾರೆ, ಮತ್ತು ಅವರು ನನಗೆ ತಮ್ಮನ್ನು ತಾವು 'ಸ್ಥಿತಪ್ರಜ್ಞೆಯ ಕ್ರಾಂತಿಕಾರಿ' ಎಂದು ಪರಿಗಣಿಸುವುದಾಗಿ ಹೇಳಿದ್ದಾರೆ."</ref><ref>[http://www.mkgandhi.org/articles/snow.htm ಗಾಂಧಿಯವರ ಮತ್ತು ಗಾಂಧಿ ಕುರಿತಾದ ಲೇಖನಗಳನ್ನು], ೭ ಜೂನ್ ೨೦೦೮ರಂದು ಪಡೆದುಕೊಳ್ಳಲಾಯಿತು.</ref> ಸರ್ಕಾರಿ ಶಾಸನದ ಕೈಗೊಂಬೆಯಾಗಿರದ ಭಾರತದ ನಿರ್ಮಾಣ ಅವರ ಕನಸಾಗಿತ್ತು.<ref>ಜೇಸುದಾಸನ್, ಇಗ್ನೇಷಿಯಸ್. ಅ ಗಾಂಧಿಯನ್ ಥಿಯಾಲಜಿ ಆಫ್ ಲಿಬರೇಷನ್.
*ಗುಜರಾತ್ ಸಾಹಿತ್ಯ ಪ್ರಕಾಶ್: ಆನಂದ ಭಾರತ, ೧೯೮೭, pp ೨೩೬–೨೩೭</ref> ಅವರು ಒಂದು ಬಾರಿ ಹೀಗೆ ಹೇಳಿದ್ದಾರೆ "ಆದರ್ಶಪ್ರಾಯ ಅಹಿಂಸಾತ್ಮಕ ರಾಜ್ಯವೆಂದರೆ ವ್ಯವಸ್ಥಿತ ಅರಾಜಕತೆ." <ref>BG ಖೆರ್ ಮತ್ತು ಬೇರೆಯವರ ಜೊತೆಗಿನ ಸಂವಾದದಂತೆ, ಆಗಸ್ಟ್ ೧೫, ೧೯೪೦. ಗಾಂಧಿಯವರು ಚಿಂತನೆಗಳ ಖಜಾನೆ (೧೯೪೨), ದೀವಾನ್ ರಾಮ್ ಪ್ರಕಾಶ್ರವರಿಂದ ಪರಿಷ್ಕರಣೆಯಾಗಿದೆ, p. ೬೭ ಹಾಗೂ ಕಲೆಕ್ಟೆಡ್ ವರ್ಕ್ಸ್ ಆಫ್ ಮಹಾತ್ಮ ಗಾಂಧಿ Vol. ೭೯ (PDF), p. ೧೨೨</ref> ರಾಜಕೀಯ ವ್ಯವಸ್ಥೆಗಳು ಒಟ್ಟಾರೆಯಾಗಿ ಶ್ರೇಣಿ ವ್ಯವಸ್ಠೆಯಿಂದ ಕೂಡಿರುವಾಗ, ವ್ಯಕ್ತಿಯಿಂದ ಹಿಡಿದು ಕೇಂದ್ರ ಸರ್ಕಾರದವರೆಗೆ ಅಧಿಕಾರದ ಪ್ರತಿ ಸ್ತರದಲ್ಲಿ, ಮೇಲಿನ ಸ್ತರದ ಅಧಿಕಾರ ಕೆಳಗಿನ ಸ್ತರಕ್ಕಿಂತ ಹಂತ ಹಂತವಾಗಿ ಹೆಚ್ಚುತ್ತಾ ಹೋಗುತ್ತದೆ.
* ಆದರೆ ಸಮಾಜ ಇದಕ್ಕೆ ವಿರುದ್ಧವಾಗಿರಬೇಕು ಎಂಬುದು ಗಾಂಧಿಯವರ ಆಶಯವಾಗಿತ್ತು, ಈ ವ್ಯವಸ್ಥೆಯಲ್ಲಿ ವ್ಯಕ್ತಿವರೆಗೆ(ಕೆಳಮಟ್ಟದವರೆಗೆ) ಒಪ್ಪಿಗೆ ಸಿಗದೆ ಏನನ್ನೂ ಮಾಡುವಂತಿಲ್ಲ. ಅವರ ಕಲ್ಪನೆಯಲ್ಲಿ ದೇಶದ ನಿಜವಾದ [[ಸ್ವರಾಜ್|ಸ್ವಯಮಾಡಳಿತ]] ಎಂದರೆ ಪ್ರತಿಯೊಬ್ಬ ಪ್ರಜೆಯೂ ತಮ್ಮನ್ನು ತಾವೇ ಆಳಿಕೊಳ್ಳುವುದು ಮತ್ತು ಅಲ್ಲಿ ಯಾವುದೇ ರಾಜ್ಯವೂ ಪ್ರಜೆಗಳ ಮೇಲೆ ತನ್ನ ಕಾನೂನನ್ನು ಹೇರದಿರುವ ಸ್ಥಿತಿ.<ref>ಮೂರ್ತಿ, ಶ್ರೀನಿವಾಸ್.ಮಹಾತ್ಮ ಗಾಂಧಿ ಮತ್ತು ಲಿಯೋ ಟಾಲ್ಸ್ಟಾಯ್ ಪತ್ರಗಳು. ಲಾಂಗ್ ಬೀಚ್ ಪಬ್ಲಿಕೇಶನ್ಸ್: ಲಾಂಗ್ ಬೀಚ್, ೧೯೮೭, pp ೧೩</ref><ref>ಮೂರ್ತಿ, ಶ್ರೀನಿವಾಸ್.ಮಹಾತ್ಮ ಗಾಂಧಿ ಮತ್ತು ಲಿಯೋ ಟಾಲ್ಸ್ಟಾಯ್ ಪತ್ರಗಳು. ಲಾಂಗ್ ಬೀಚ್ ಪಬ್ಲಿಕೇಶನ್ಸ್: ಲಾಂಗ್ ಬೀಚ್, ೧೯೮೭, pp ೧೮೯.</ref>
*ಇದನ್ನು ಕಾಲ ಕ್ರಮೇಣವಾಗಿ ಅಹಿಂಸಾತ್ಮಕ ಹೋರಾಟ ಸಂಧಾನದಿಂದ ಸಾಧಿಸಬಹುದು, ಮತ್ತು ಅಧಿಕಾರ ಶ್ರೇಣಿ ವ್ಯವಸ್ಥೆಯ ಅಧಿಕಾರಿಗಳ ಸ್ತರಗಳಿಂದ ಕಳಚಿಕೊಂಡು, ಕಟ್ಟಕಡೆಯ ವ್ಯಕ್ತಿಗೂ ಸೇರಬೇಕು, ಇದು ಅಹಿಂಸಾತ್ಮಕ ನೈತಿಕತೆಯನ್ನು ಸಾಕಾರಗೊಳಿಸುವಲ್ಲಿ ನೆರವಾಗುತ್ತದೆ. ಮೇಲ್ಮಟ್ಟದ ಅಧಿಕಾರಿಗಳು ಹಕ್ಕುಗಳನ್ನು ಹೇರುವ ವ್ಯವಸ್ಧೆಯ ಬದಲು, ಪ್ರಜೆಗಳು ಪರಸ್ಪರ ಜವಾಬ್ದಾರಿಯುತವಾಗಿ ಸ್ವಯಮಾಡಳಿತವನ್ನು ನಡೆಸುವಂತಿರಬೇಕು ಎಂದು ಗಾಂಧಿಯವರು ಆಶಿಸಿದ್ದರು.
*ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಹಿಂತಿರುಗುತ್ತಿದ್ದಾಗ, ವಿಶ್ವ ಮಾನವ ಹಕ್ಕುಗಳಿಗೆ ಸಂವಿಧಾನ ಬರೆಯುವ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿ ಅವರಿಗೆ ಪತ್ರ ಬಂದಿತ್ತು. ಪತ್ರಕ್ಕೆ ಅವರು ಪ್ರತಿಕ್ರಿಯಿಸಿದ್ದು ಹೀಗೆ, "ನನ್ನ ಅನುಭವದಲ್ಲಿ ಹೇಳುವುದಾದರೆ, ಮಾನವ ಕರ್ತವ್ಯಗಳ ಕುರಿತು ಲಿಖಿತ ಸಂವಿಧಾನವನ್ನು ಹೊಂದುವುದು ಇನ್ನೂ ಮುಖ್ಯ".<ref>ಈಸ್ವರನ್, ಏಕನಾಥ್. ''ಗಾಂಧಿ, ದಿ ಮ್ಯಾನ್'' . ನೀಲಗಿರಿ ಪ್ರೆಸ್, ೧೯೯೮. Pg. ೩೩.</ref>
*ಗಾಂಧಿಯವರ ಕಲ್ಪನೆಯಂತೆ ಮುಕ್ತ ಭಾರತವೆಂದರೆ ಸ್ವಸಂತೃಪ್ತ ಸಣ್ಣ ಸಮುದಾಯಗಳು ಸಾವಿರಾರು ಸಂಖ್ಯೆಯಲ್ಲಿ ಇರುವುದು ಮತ್ತು ([[ಲಿಯೋ ಟಾಲ್ಸ್ಟಾಯ್|ಟಾಲ್ಸ್ಟಾಯ್]]ರವರು ಹೇಳಿರಬಹುದಾದ) ಬೇರೆಯವರಿಗೆ ತೊಂದರೆಯಾಗದ ರೀತಿಯಲ್ಲಿ ತಮ್ಮನ್ನು ತಾವೇ ಆಳಿಕೊಳ್ಳುವುದು. ಹಾಗೆಂದ ಮಾತ್ರಕ್ಕೆ, ಬ್ರಿಟೀಷರು ಸ್ಥಾಪಿಸಿದ ಆಡಳಿತ ವ್ಯವಸ್ಥೆಯನ್ನು ಯಥಾವತ್ತಾಗಿ ಭಾರತೀಯರ ಕೈಗೆ ವರ್ಗಾಯಿಸುವುದು ಎಂಬರ್ಥವಲ್ಲ. ಹಾಗೆ ಮಾಡಿದಲ್ಲಿ ೦}ಹಿಂದೂಸ್ತಾನವನ್ನು ಇಂಗ್ಲೀಸ್ತಾನವನ್ನಾಗಿ ಮಾಡಿದಂತಾಗುತ್ತದೆ.<ref>
*ಭಟ್ಟಾಚಾರ್ಯ, ಭುದ್ಧದೇವ. ಎವಲ್ಯೂಷನ್ ಆಫ್ ದ ಪೊಲಿಟಿಕಲ್ ಫಿಲಾಸಫಿ ಆಫ್ ಗಾಂಧಿ. ಕಲ್ಕತ್ತಾ ಬುಕ್ ಹೌಸ್: ಕಲ್ಕತ್ತಾ, ೧೯೬೯, pp ೪೭೯</ref> ಬ್ರಿಟಿಷ್ ಮಾದರಿಯ ಸಂಸದೀಯ ವ್ಯವಸ್ಥೆಯಲ್ಲಿ ಅವರಿಗೆ ನಂಬಿಕೆಯಿಲ್ಲದ್ದರಿಂದ<ref name="Chapter">ಅಧ್ಯಾಯ VI ''ಹಿಂದ್ ಸ್ವರಾಜ್'' by M.K. ಗಾಂಧಿ</ref>, ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಬರ್ಖಾಸ್ತುಗೊಳಿಸಿ ಭಾರತದಲ್ಲಿ [[ನೇರ ಪ್ರಜಾಪ್ರಭುತ್ವ]] ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಬಯಸಿದ್ದರು.<ref name="Chapter" />
== ಪ್ರಸಿದ್ದ ಸಂಸ್ಕೃತಿಗಳಲ್ಲಿನ ವರ್ಣನೆ ==
{{Main|List of artistic depictions of Mohandas Karamchand Gandhi}}
*ಮಹಾತ್ಮ ಗಾಂಧಿಯವರನ್ನು ಚಲನಚಿತ್ರ, ಸಾಹಿತ್ಯ, ಮತ್ತು ರಂಗ ಕೃತಿಗಳಲ್ಲಿ ವರ್ಣಿಸಲಾಗಿದೆ. [[ಬೆನ್ ಕಿಂಗ್ಸ್ಲಿ|ಬೆನ್ ಕಿಂಗ್ಸ್ಲಿಯವರು]] ೧೯೮೨ರ ''ಗಾಂಧಿ'' ಎಂಬ ಚಲನಚಿತ್ರದಲ್ಲಿ [[ಗಾಂಧಿ (ಚಲನಚಿತ್ರ)|ಗಾಂಧಿ]] ಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ. ೨೦೦೬ರಲ್ಲಿ [[ಬಾಲಿವುಡ್|ಬಾಲಿವುಡ್]]ನಲ್ಲಿ ನಿರ್ಮಿತವಾದ ''[[ಲಗೇ ರಹೋ ಮುನ್ನಾ ಭಾಯಿ]]'' ಚಲನಚಿತ್ರದಲ್ಲಿ ಗಾಂಧಿಯವರು ಕೂಡಾ ಕೇಂದ್ರ ಬಿಂದುವಾಗಿದ್ದಾರೆ.
*೨೦೦೭ರಲ್ಲಿ ಬಂದ ''[[ಗಾಂಧಿ, ಮೈ ಫಾದರ್|ಗಾಂಧಿ, ಮೈ ಫಾದರ್]]'' ಚಲನಚಿತ್ರದಲ್ಲಿ ಗಾಂಧಿಯವರು ಮತ್ತು ಅವರ ಮಗ ಹರಿಲಾಲ್ರ ನಡುವಿನ ಸಂಬಂಧವನ್ನು ತೋರಿಸಲಾಗಿದೆ. The ೧೯೯೬ರ ಚಲನಚಿತ್ರವಾದ, ''[[ದಿ ಮೇಕಿಂಗ್ ಆಫ್ ದಿ ಮಹಾತ್ಮ|ದ ಮೇಕಿಂಗ್ ಆಫ್ ದ ಮಹಾತ್ಮ]]'' ದಲ್ಲಿ, ಗಾಂಧಿಯವರು [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕಾದಲ್ಲಿ]] ಕಳೆದ ೨೧ ವರ್ಷಗಳನ್ನು ದಾಖಲಿಸಲಾಗಿದೆ. [[ಶ್ರೀಕಾಂತ್ (ತೆಲುಗು ನಟ)|ಶ್ರೀಕಾಂತ್]]ರವರು ತಮ್ಮ ಮುಂಬರಲಿರುವ ''ಮಹಾತ್ಮ'' ಚಲನಚಿತ್ರದ ಕುರಿತು ಇತ್ತೀಚೆಗಷ್ಟೇ ಪ್ರಕಟಣೆಯನ್ನು ನೀಡಿದ್ದು, ಅದು [[ಕೃಷ್ಣ ವಂಶಿ|ಕೃಷ್ಣ ವಂಶಿಯವರ]] ನಿರ್ದೇಶನದಲ್ಲಿ ಮೂಡಿಬರಲಿದೆ.<ref>{{cite web|url=http://timesofindia.indiatimes.com/Regional_Stars/Srikanths_new_milestone/articleshow/4137862.cms |title=Srikanth's new milestone-Regional Stars-Entertainment-The Times of India |publisher=Timesofindia.indiatimes.com |date=2009-02-17 |accessdate=2009-03-12}}</ref><ref>{{cite web |author=Entertainment |url=http://entertainment.in.msn.com/southcinema/article.aspx?cp-documentid=1825825 |title=Srikanth’s 100th film ‘Mahatma’ - South Cinema - Entertainment - MSN India |publisher=Entertainment.in.msn.com |date=2009-02-19 |accessdate=2009-03-12 |archive-date=2009-02-24 |archive-url=https://web.archive.org/web/20090224144902/http://entertainment.in.msn.com/southcinema/article.aspx?cp-documentid=1825825 |url-status=dead }}</ref>
== ಸಂತ ಗಾಂಧೀಜಿ ==
[[ಗಾಂಧೀಜಿ]]ಯವರು ಸಂತರಾಗಿ , ಅಧ್ಯಾತ್ಮ ಸಾಧಕರಾಗಿ, ಯೋಗಿಯಾಗಿ ಬೆಳೆದ ಬಗೆ ಅಥವಾ ಆ ದೃಷ್ಟಿಕೋನದಿಂದ ನೋಡಿದಾಗ, ಅವರ ಇನ್ನೊಂದು ಮಗ್ಗಲು / ವ್ಯಕ್ತಿತ್ವ ನಮಗೆ ಗೋಚರವಾಗುವುದು. ಅದರ ಅಲ್ಪ ಪರಿಚಯವನ್ನು ಇಲ್ಲಿ ಕೊಡಲು ಪ್ರಯತ್ನಿಸಿದೆ
==== ಗಾಂಧೀಜಿಯವರ ಬಹುಮುಖ ವ್ಯಕ್ತಿತ್ವ====
ಗಾಂಧೀಜಿ ಯಾರು? ಎಂಬ ಪ್ರಶ್ನೆಗೆ ಹಲವು ಉತ್ತರಗಳನ್ನು ಕೊಡಬಹುದು. ಗುಜರಾತಿನ ಕರಮಚಂದ್ ಮತ್ತು ಪುತಲೀಬಾಯಿಯವರ ಮಗ, ಅಹಿಂಸಾ ಮಾರ್ಗದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು, ಮಹಾತ್ಮಾ ಗಾಂಧಿ ಅಥವಾ ಮೋಹನ ದಾಸ ಕರಮಚಂದ ಗಾಂಧಿ, ರಾಷ್ಟ್ರ ಪಿತ ಗಾಂಧಿ, ಒಬ್ಬ ಪ್ರಕೃತಿ ಚಿಕಿತ್ಸೆಯ ಪ್ರಯೋಗ ಕಾರ, ಸಸ್ಯ ಆಹಾರದ ಪ್ರಯೋಗಕಾರ, ನಯೀತಾಲಿಂ ವಿದ್ಯಾಭ್ಯಾಸ ಪದ್ದತಿಯ ಪ್ರಯೋಜಕ, ಅಸಾಧಾರಣ ಚಾಣಾಕ್ಷ ರಾಜಕಾರಣಿ, ಸತ್ಯ ಮತ್ತು ಅಹಿಂಸೆಯ ಮೇಲೆ ಜೀವನವಿಡೀ ಪ್ರಯೋಗ ಮಾಡಿದ ಸಾಧಕ - ಹರಿಕಾರ, ಆತ್ಮ ಸಾಧಕ. ಅಪ್ಪಟ ಕರ್ಮಯೋಗಿ ; ಆದರೆ ಇದಾವುದೂ ಗಾಂಧೀಜಿ ಯಾರು ಎಂಬ ಪ್ರಶ್ನೆಗೆ ಪೂರ್ಣವಾದ ಉತ್ತರವಾಗುವುದಿಲ್ಲ. ಏಕೆಂದರೆ ಈ ಉತ್ತರಗಳು ಅವರ ಬಹುಮುಖ ವ್ಯಕ್ತಿತ್ವ, ಸಾಧನೆ, ಪ್ರಯೋಗಗಳನ್ನಾಗಲೀ, ಅವರ ಅಂತಃಸತ್ವವನ್ನಾಗಲೀ, ಅವರ ನಿಜವಾದ ಅಧ್ಯಾತ್ಮಿಕ ವ್ಯಕ್ತಿತ್ವವನ್ನಾಗಲೀ ವಿವರಿಸಲಾರವು.
==== ಆರಂಭಿಕ ಜೀವನ ====
ಭಾರತದಲ್ಲಿ ವಿದ್ಯಾಭ್ಯಾಸ ಮುಗಿಸಿ ಇಂಗ್ಲೆಂಡಿಗೆ ಕಾನೂನು ಪದವಿ ಪಡೆಯಲು ಹೋದ ಮೋಹನ ದಾಸ ಗಾಂಧಿ ಪಾಶ್ಚಿಮಾತ್ಯ ಪದ್ಧತಿಗೆ ಮನಸೋತರು. ಆದರೆ ಅವರ ಪೂರ್ವ ಸಂಸ್ಕಾರದಿಂದ ಸ್ವಲ್ಪದರಲ್ಲಿಯೇ ಎಚ್ಚೆತ್ತರು. ಅವರು [[ಬೈಬಲ್]] ಬೋಧನೆಗಳಲ್ಲಿ ಬಡವರ ಬಗ್ಗೆ , ದಲಿತರ ಬಗ್ಗೆ ಅವನ ಕಳಕಳಿಯನ್ನು ಓದಿ ಅದರ ಪ್ರಭಾವಕ್ಕೊಳಗಾದರು. ಆಕಸ್ಮಿಕವಾಗಿ ಅವರು ಇಂಗ್ಲಿಷ್ ಭಾಷೆಗೆ ತರ್ಜುಮೆಗೊಂಡ [[ಭಗವದ್ಗೀತೆ]]ಯನ್ನು ಓದಿದರು. ಅಂದಿನಿಂದಲೇ ಅದು ಅವರನ್ನು ಸೆಳೆಯಿತು. ಗೀತೆ ಅವರ ಕೊನೆಯ ಉಸಿರು ಇರುವವರೆಗೂ ಅವರ ಜೀವನದ ಮಾರ್ಗದರ್ಶನದ ಗ್ರಂಥವಾಯಿತು, ಆವರ ತಂದೆ ತಾಯಿಯಿಂದ ಬಂದ ಭಕ್ತಿ, [[ರಾಮ ನಾಮ]] ಅವರ ಜೀವನದ ಉಸಿರಾಯಿತು.
ಗಾಂಧೀಜೀಯವರೇ ಹೇಳಿದಂತೆ ಅವರ ಜೀವನ ಕ್ರಮವನ್ನೇ ಬದಲು ಮಾಡಿದ ಗ್ರಂಥ,[[ಜಾನ್ ರಸ್ಕಿನ್ನ]]ನ [[ಅನ್ ಟು ದಿ ಲಾಸ್ಟ್]]. ಜೋಹಾನ್ಸ ಬರ್ಗ್ ನಿಂದ ಡರ್ಬಿನ್ನಿಗೆ ರೈಲಿನಲ್ಲಿ ಪ್ರಯಾಣ ಮಾಡುವಾಗ ಓದಿದ ಪುಸ್ತಕ. ಅವರ ಮಾತಿನಲ್ಲೇ ಹೇಳುವುದಾದರೆ, 'ನಾನು ಆ ದಿನ ರಾತ್ರಿ ನಿದ್ದೆ ಮಾಡಲಾಗಲಿಲ್ಲ. ನಾನು, ನನ್ನ ಜೀವನವನ್ನು ಆ ಪುಸ್ತಕದಲ್ಲಿ ಹೇಳಿದ ಆದರ್ಶಗಳಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳಲು ನಿರ್ಧರಿಸಿದೆ'. ಆ ಗ್ರಂಥದಲ್ಲಿ ಹೇಳಿದ ಆದರ್ಶಗಳು ಮೂರು:
# ಒಬ್ಬ ವ್ಯಕ್ತಿಯ ಹಿತ, ಎಲ್ಲಾ ಜನರ ಹಿತದಲ್ಲಿದೆ.
# ಒಬ್ಬ ಲಾಯರನ ಉದ್ಯೋಗವಾಗಲಿ, ಒಬ್ಬ ಕ್ಷೌರಿಕನ ಉದೋಗವಾಗಲೀ ಸಮಾನ ಗೌರವ ಉಳ್ಳದ್ದು.
# ರೈತನ ಮತ್ತು ಕಾರ್ಮಿಕನ ಉದ್ಯೋಗಗಳು ಶ್ರೇಷ್ಠವಾದವು.
====ದಕ್ಷಿಣ ಆಫ್ರಿಕಾದಲ್ಲಿ====
ಹಣ ಸಂಪಾದನೆಗಾಗಿ ದಕ್ಷಿಣ ಆಫ್ರಿಕಾಕ್ಕೆ ಹೋದ ಅವರ ಜೀವನ ಕ್ರಮ ಬದಲಾಗಿ,ಅವರೊಬ್ಬ ಸಮಾಜ ಸೇವಕರಾಗಿ, ಸತ್ಯಾಗ್ರಹಿಯಾಗಿ, ಪ್ರಾಮಾಣಿಕ ಲಾಯರಾಗಿ ಕೆಲಸಮಾಡಿದ್ದನ್ನು ಕೇಳಿದ್ದೇವೆ. ಟಾಲಸ್ಟಾಯ್ ಫಾರಂ ಅಥವಾ ಫೀನಿಕ್ಷ್ ಆಶ್ರಮ ಸ್ಥಾಪಿಸಿ,ಅಲ್ಲಿ ಗೃಹ ಕೈಗಾರಿಕೆ ಮತ್ತು ಶಿಕ್ಷಣವನ್ನು ಜೊತೆ ಜೊತೆಯಾಗಿ ಪ್ರಯೋಗ ಮಾಡಿ , ಮೂಲ ಶಿಕ್ಷಣ ಸಿದ್ಧಾಂತವನ್ನು (ಬೇಸಿಕ್ ಎಜುಕೇಶನ್) ರೂಪಿಸಿದರು. ತಮ್ಮ ಆದಾಯವನ್ನೆಲ್ಲಾ ಸಮಾಜ ಸೇವೆಗೆ ತ್ಯಾಗ ಮಾಡಿದರು. ಅಂದಿನ ಕಾಲದಲ್ಲಿ ಅವರ ವಾರ್ಷಿಕ ಆದಾಯ ಸುಮಾರು ಅರವತ್ತು ಸಾವಿರ ರೂಪಾಯಿಗೂ ಹೆಚ್ಚು (೧೮೯೩-೧೯೧೫).
====ಸತ್ಯಾನ್ವೇಷಣೆ====
*ಇವೆಲ್ಲಕ್ಕಿಂತ ಹೆಚ್ಚಾಗಿ ಅವರು, ಅಂತರಂಗದಲ್ಲಿ ಸತ್ಯಾನ್ವೇಶಣೆಗಾಗಿ ಮಾಡಿದ ಸಾಧನೆ ಪ್ರಯೋಗಗಳು ಅಷ್ಟಾಗಿ ಜನರ ಗಮನ ಸೆಳೆದಿಲ್ಲ. ಅವರೂ ಆ ಕುರಿತು ಹೆಚ್ಚಾಗಿ ಬರೆದಿಲ್ಲ. ಅವರ ಅಂತರಂಗ ಸಾಧನೆಗಳನ್ನು ಕಂಡು ಬರೆದವರು ವಿರಳ. ಆದರೆ ಅವರು ತಮ್ಮ ಆತ್ಮ ಚರಿತ್ರೆಗೆ ಸತ್ಯಾನ್ವೇಷಣೆಯ ಪ್ರಯೋಗಗಳು, ಎಂದು ಹೆಸರಿಸಿದ್ದಾರೆ. ಅವರು ನಂಬಿದ ದೇವರು ಸತ್ಯ. ಸತ್ಯ ವೆಂದರೆ ಉಪನಿಷತ್ತು , ಗೀತೆಯಲ್ಲಿ ಹೇಳಿದ [[ಸತ್]] ಅರ್ಥಾತ್ ಈ ವಿಶ್ವವನ್ನು ಆವರಿಸಿರುವ - ನಡೆಸುವ ಚೇತನ. ಅದರ ಸಾಕಾರ ಮೂರ್ತಿ ಅಥವಾ ಶಬ್ದರೂಪವೇ ಅವರು ನಂಬಿದ [[ಶ್ರೀ ರಾಮ ತಾರಕ ಮಂತ್ರ]].
*ಅವರು ಗೀತೆ ಮೊದಲಾದ ಅನೇಕ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡಿ , ಜಪ, ಧ್ಯಾನ, ಪ್ರಾರ್ಥನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು. ಅವರು ತಮ್ಮ ಪತ್ನಿಯನ್ನು ಒಪ್ಪಿಸಿಕೊಂಡು,ಬ್ರಹ್ಮಚರ್ಯವನ್ನು ಪಾಲಿಸುತ್ತಾ, ರಾತ್ರಿಯಲ್ಲಿ ಧ್ಯಾನ ಜಪಗಳ ಸಾಧನೆ ನಡೆಸಿದರು. ಅವರ ಆತ್ಮ ಕಥೆಯಲ್ಲಿ ಆ ವಿಚಾರ ಸ್ವಲ್ಪ ಬಂದಿದೆ. ಅವರ ಶೋಧನೆ ಸಾಧನೆಗಳು, ವಿಶ್ವ ಚೇತನವಾದ [[ಪರಬ್ರಹ್ಮ]]ವಸ್ತುವೆಂದು ಕರೆಯಲ್ಪಡುವ ಆ ಸತ್ಯವೇ ಆಗಿತ್ತು. ಅವರು ಧರ್ಮ,ಧ್ಯಾನ, ಸಾಧನೆಗಳಲ್ಲಿ ಅನುಮಾನ, ತೊಡಕು ಉಂಟಾದಾಗ ತಮ್ಮ ಧಾರ್ಮಿಕ ಗುರುವೆಂದು ನಂಬಿದ ಅವರ ಮಿತ್ರರೂ, ಜ್ಞಾನಿಯೂ ಆದ ಬೊಂಬಾಯಿನ (ರಾಜಕೋಟೆ ಯವರು) [[ರಾಯಚಂದ ಭಾಯಿ]]ಯವರಿಂದ ಪತ್ರ ಮುಖೇನ ಸಂಶಯ ಪರಿಹರಿಸಿಕೊಳ್ಳುತ್ತಿದ್ದರು.
====ಶ್ರೀಮದ್ ರಾಯ್ ಚಂದಭಾಯಿ ಯವರ ಮಾರ್ಗದರ್ಶನ====
*ಗಾಂಧೀಜಿ ಸಮಾಜ ಸೇವೆಯ ಜೊತೆ ಜೊತೆಯಲ್ಲಿಯೇ ತೀವ್ರ ತರ ಅದ್ಯಾತ್ಮಕ ಸಾಧನೆಯಲ್ಲಿ ತೊಡಗಿದ್ದರು. ಗೀತೆ ಅವರ ಕೈಗನ್ನಡಿಯಾಗಿದ್ದರೆ,
*[[ಶ್ರೀಮದ್ ರಾಯ್ ಚಂದಭಾಯಿ]]ಯವರು ಅವರ ಅದ್ಯಾತ್ಮಿಕ ಗುರುಗಳೂ ಮಿತ್ರರೂ ಆಗಿದ್ದರು. ಗಾಂಧೀಜಿಯವರ ಕ್ರಿಶ್ಚಿಯನ್ ಮಿತ್ರರು ಅವರಿಗೆ ಕ್ರಿಶ್ಚಿಯಯನ್ ಧರ್ಮದಲ್ಲಿರುವ ಆನೇಕ ಉತ್ತಮ ಆದರ್ಶ ಗುಣಗಳಾದ ದಾನ-ಧರ್ಮ, ಬ್ರಹ್ಮಚರ್ಯ ಮಹತ್ವ, ದೇವನಲ್ಲಿ ಮತ್ತು ದೇವದೂತನಲ್ಲಿ ಅಚಲ ನಂಬುಗೆಯ ಮನಸ್ಥಿತಿ ಮೊದಲಾದ ವಿಷಯಗಳನ್ನು ಹೇಳಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಲು ಗಾಂಧೀಜೀ ಯವರನ್ನು ಒತ್ತಾಯಿಸಿದಾಗ ಅವರಿಗೆ ನೆನಪಾದುದು ಜ್ಞಾನಿಯೂ ವಿದ್ವಾಂಸರೂ ಇವರ ಮಿತ್ರರೂ ಅಧ್ಯಾತ್ಮ ಗುರುಗಳೂ ಆದ ಶ್ರೀ [[ರಾಯ್ಚಂದಭಾಯಿ]] ಯವರು. ಗಾಂಧೀಜೀಯವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರುವ ಮೊದಲು ತಾವು ಇರುವ [[ಹಿಂದೂ ಧರ್ಮ]] ದಲ್ಲಿ ಏನಾದೂ ಕೊರತೆ ಇದೆಯೇ ಅದು ಎಲ್ಲಾ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸುವುದೇ, ಎಂದು ತಿಳಿಯಬೇಕಿತ್ತು.
*ಅದಕ್ಕಾಗಿ ಅವರು ಶ್ರೀ ರಾಜಚಂದಭಾಯಿಯವರಿಗೆ ಒಂದು ಪತ್ರ ಬರೆದು ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಗಾಂಧೀಜೀಯವರು ಹೇಳುತ್ತಾರೆ , " ಶ್ರೀಮದ್ ರವರ ಉತ್ತರ ಅತ್ಯಂತ ತಾರ್ಕಿಕವೂ, ಮನಸ್ಸಿಗೆ ಒಪ್ಪುವಂತಹದೂ ಆಗಿತ್ತು". "ನನ್ನ ಎಲ್ಲಾ ಸಂಶಯ ಗಳೂ ನಿವಾರಣೆಯಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರುವುದರಿಂದ ಬಿಡುಗಡೆಗೊಂಡೆ ಎಂದಿದ್ದಾರೆ. ಆ ನಂತರ ಶ್ರೀ ರಾಜಚಂದಭಾಯಿಬಗ್ಗೆ ನನಗೆ ಇನ್ನೂ ಹೆಚ್ಚಿನ ಗೌರವ ಬೆಳೆಯಿತು ಮತ್ತು ಅವರನ್ನು ಆ ನಂತರ ನನ್ನ ಧಾರ್ಮಿಕ ಮಾರ್ಗದರ್ಶಕರೆಂದು ಅವರು ಬದುಕಿರುವವರೆಗೂ ಭಾವಿಸಿ ದ್ದೆ", ಎಂದಿದ್ದಾರೆ.
====ಶ್ರೀ ರಾಯ್ಚಂದಭಾಯಿ - ಪರಿಚಯ====
* ಶ್ರೀ ರಾಯ್ಚಂದಭಾಯಿ : (೯-೧೧-೧೮೬೭ ;: ೯-೪-೧೯೦೧);
* ಶ್ರೀ ರಾಯ್ ಚಂದ್ ಭಾಯಿ ಯವರ ಪೂರ್ಣ ಹೆಸರು, ರಾಜ್ ಚಂದ್ ಭಾಯಿ, ರಾವ್ಜೀ ಭಾಯಿ ಮೆಹ್ತಾ. ಅವರನ್ನು ಅವರ ಭಕ್ತರು ಶ್ರೀಮದ್ ರಾಜ್ ಚಂದ್ರ ಎಂದು ಕರೆಯುತ್ತಿದ್ದರು. ಅವರು [[ಭಗವಾನ್ ಮಹಾವೀರ]]ರ ಉಪದೇಶಗಳನ್ನು ವಿವರಿಸುತ್ತಿದ್ದ ಬಗೆಯನ್ನು ಮೆಚ್ಚಿ ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಆವರ ಆ ಉಪದೇಶಗಳ ಅರ್ಥವಿವರಣೆ ಅತ್ಯಂತ ಆಳವಾದ ಜ್ಞಾನದಿಂದ ಕೂಡಿರುತ್ತಿತ್ತು. ಅವರು ಜೈನರಾದರೂ [[ಶ್ರೀಕೃಷ್ಣ]]ನ ಭಕ್ತರಾಗಿದ್ದರು..
* ಅವರು ಯಾವಾಗಲೂ ಜ್ಞಾನಿಯ ಉನ್ನತ ಸ್ಥಿತಿಯಲ್ಲಿರುತ್ತಿದ್ದರು; ಮಹಾ ಮೇಧಾವಿಯೂ , ಸಾಹಿತ್ಯ-ಭಾಷಾ ವಿದ್ವಾಂಸರೂ ಆಗಿದ್ದರು. ಅವರು ಗುಜರಾತಿನ ವವಾನಿಯಾ ಬಂದರಿನಲ್ಲಿ ೯-೧೧-೧೮೬೭ ರಲ್ಲಿ ಜನಿಸಿದರು; [[ರಾಜಕೋಟೆ]]ಯಲ್ಲಿ ದಿ.೯-೪-೧೯೦೧ರಲಿ ದೇಹತ್ಯಾಗ ಮಾಡಿದರು. ಅವರು ಗಾಂಧೀಜಿಯ ಧಾರ್ಮಿಕ ಮಾರ್ಗದರ್ಶಿ, ಸಹಾಯಕರಾಗಿ ಪ್ರಸಿದ್ಧರು. ಅವರು [[ಗಾಂಧೀಜೀ]]ಯ ಸ್ನೇಹಿತರೂ ಆಗಿದ್ದರು. ಗಾಂಧೀಜಿ ಮತ್ತು ಶ್ರೀಮದ್ ಅವರ ಮಧ್ಯೆ ಅವರ (ಶ್ರೀಮದ್ )ಅಂತ್ಯ ಕಾಲದವರೆಗೂ (೧೯೦೧), ಪತ್ರ ವ್ಯವಹಾರ ನೆಡೆಯುತ್ತಿದ್ದಿತು. *[[ಗಾಂಧೀಜಿ]]ಯವರು, ನಾನು ಧಾರ್ಮಿಕ ತತ್ವದ ಅಮೃತವನ್ನು ನನ್ನ ಹೃದಯ ತುಂಬುವಷ್ಟು ಕುಡಿದಿದ್ದೇನೆ ಅದನ್ನು ನನಗೆ ಕರುಣಿಸಿ ಕೊಟ್ಟವರು ಶ್ರೀಮದ್ ರಾಜ್ ಚಂದ್ ಭಾಯಿ, ಎಂದಿದ್ದಾರೆ.(ಹೆಚ್ಚಿನ ವಿವರಕ್ಕೆ, [[ವಿಕಿಪೀಡಿಯಾ]] ಇಂಗ್ಲಿಷ್ ವಿಬಾಗದ, ಶ್ರೀಮದ್ ರಾಜ್ ಚಂದ್ ಭಾಯಿ, ತಾಣಕ್ಕೆ ಹೋಗಿ ನೋಡಿ)ಗಾಂಧೀಜೀ ಅವರ ಬಹಿರಂಗ ಜೀವನದ ನಡವಳಿಕೆಯಲ್ಲಿ ಅಹಿಂಸೆ ಮತ್ತು ಸತ್ಯದ ಮಾರ್ಗ ಅವರು ಅಂತರಂಗದಲ್ಲಿ ಪರಮಾತ್ಮನನ್ನು ಅರಿಯುವುದಕ್ಕೆ ಸಾಧನವಾಗಿತ್ತು. ಅದು ರಾಜಕೀಯವಿರಲಿ, ಸಮಾಜ ಸೇವೆ ಇರಲಿ, ಶಿಕ್ಷಣದ ಪ್ರಯೋಗವಿರಲಿ, ತಮ್ಮ ಅಂತರಂಗದ ಸಾಧನೆಗೆ ವಿರೋಧವುಂಟಾಗದಂತೆ ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ಅನುಸರಿಸಿದ್ದರು.
====ಗಾಂಧೀಜೀ ಅವರ ಆತ್ಮ ಶಕ್ತಿ====
*[[ಗಾಂಧೀಜೀ]] ಅವರ ನಿರ್ಭಯತೆ, ಅಗಾಧ ಆತ್ಮ ಶಕ್ತಿ, ಅಸಾಧಾರಣ ಸಂಕಲ್ಪ ಶಕ್ತಿಗಳು ಈ ಅಧ್ಯಾತ್ಮ ಸಾಧನೆಯ ಫಲ ಎಂಬುದರಲ್ಲಿ ಸಂಶಯವಿಲ್ಲ. ಅವರು ತಮ್ಮ ಜೀವಿತ ಕಾಲದಲ್ಲಿಯೇ ಭಾರತದ ಅಂದಿನ ನಲವತ್ತು ಕೋಟಿ ಜನರ, ವಿದ್ಯಾವಂತರ, ಅವಿದ್ಯಾವಂತರ, ಹೆಂಗಸರ,ಮಕ್ಕಳ, ಹೃದಯವನ್ನು ತಟ್ಟಿದ, ಮಿಡಿದ ವ್ಯಕ್ತಿ; ಇಂಥವರು ಜಗತ್ತಿನ ಇತಿಹಾಸದಲ್ಲಿ ಸಿಗಲಾರರು; ಮುಂದೆ ಸಿಗುವರೆಂಬ ಭರವಸೆಯೂ ಇಲ್ಲ.
*[[ವಿವೇಕಾನಂದ]]ರ ನಂತರ ಬಂದ ಮಹಾಯೋಗಿ [[ಪರಮಹಂಸ ಯೋಗಾನಂದ]]ರು, [[ಗಾಂಧೀಜೀ]]ಯ ಆತ್ಮ ಪ್ರಭೆಯು (ಅವುರಾ) ಅವರ ದೇಹದಿಂದ ಬಹು ದೂರದ ವರೆಗೆ ಅಲೆ ಅಲೆಯಾಗಿ ಪಸರಿಸುತ್ತಿರವುದನ್ನು ತಮ್ಮ ಯೋಗ ದೃಷ್ಟಿಯಲ್ಲಿ ಕಂಡುದಾಗಿ ಹೇಳಿದ್ದಾರೆ. (ಯೋಗಾನಂದರ ಆತ್ಮ ಚರಿತ್ರೆ). ಅವರು, ಗಾಂಧೀಜೀ ತಮ್ಮ ದೇಹ ಭಾವ ಮತ್ತು ಪಂಚೇಂದ್ರಿಯಗಳಿಂದ ತಮ್ಮ ಚಿತ್ತವನ್ನು ಸುಲಭವಾಗಿ ಕಳಚಿಕೊಳ್ಳಬಲ್ಲವರಾಗಿದ್ದುದನ್ನು ತಿಳಿಸಿದ್ದಾರೆ. ಅವರು(ಗಾಂಧೀಜಿ) ತಮ್ಮ ಅಪೆಂಡಿಸೈಟಿಸ್ ಆಪರೇಶನ್ ಸಮಯದಲ್ಲಿ ಅರವಳಿಕೆ (ಅನಿಸ್ತೀಶಿಯ) ತೆಗೆದುಕೊಳ್ಳದೆ, ಅದೇ ಸಮಯದಲ್ಲಿ ಪಕ್ಕದಲ್ಲಿದ್ದವರೊಡನೆ ಮಾತಾಡುತ್ತಿದ್ದುದನ್ನು ಉದಾಹರಿಸಿದ್ದಾರೆ.
*ಗಾಂಧೀಜೀ ತಮ್ಮ ತೀರ್ಮಾನಗಳನ್ನು ತಾರ್ಕಿಕವಾಗಿ ವಿವರಿಸಲು ಅಸಾಧ್ಯವಾದಾಗ,ತಮ್ಮ ಅಂತರಂಗದ ವಾಣಿ ಯ ಅನುಸಾರವಾಗಿ ನಡೆಯುತ್ತಿದುದಾಗಿ ಹೇಳತ್ತಿದ್ದರು. *ರಾಷ್ಟ್ರ ರಕ್ಷಣೆಯ ಹೆಸರಿನಲ್ಲಿ ಅವರನ್ನು ಹತ್ಯೆ ಗೈದವರು ಗಾಂಧೀಜೀಯ ವ್ಯಕ್ತಿತ್ವಕ್ಕೆ ಹೋಲಿಸಿದಾಗ ಅತ್ಯಂತ ಕುಬ್ಜರು, ಅಲ್ಪರು. ಹತ್ಯೆ ಗೈದವರ ವ್ಯಕ್ತಿತ್ವ ಶೂನ್ಯವಾಗುತ್ತದೆ.
*ಒಬ್ಬ ಸಂತನ ಹತ್ಯೆಯನ್ನು ಸಮರ್ಥಿಸಿಕೊಳ್ಳವುದು ಅಲ್ಪತನವಾಗುವುದು.
*ಅವರ ಹತ್ಯೆಯಾದಾಗ [[ವ್ಯಾಟಿಕನ್]] [[ಪೋಪ]]ರು ತಾವು ಒಬ್ಬ [[ಕ್ರೈಸ್ತ]] [[ಸಂತ]]ನನ್ನು ಕಳೆದುಕೊಂಡಷ್ಟೇ ದುಃಖವಾಗಿದೆ ಎಂದರು. ವಿಜ್ಞಾನಿ [[ಅಲ್ಬರ್ಟ್ ಐನ್ಸ್ಟಿನ್]] ರಕ್ತ ಮಾಂಸಗಳಿಂದ ಕೂಡಿದ ಇಂಥ ಒಬ್ಬ ವ್ಯಕ್ತಿ ಈ ಭೂಮಿಯ ಮೇಲೆ ನೆಡೆದಾಡಿದ್ದರೆಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹುದು, ಎಂದರು.
*ಅಹಿಂಸೆ, ಶಾಂತಿ ಮತ್ತು ದೈವಿಕ ಪ್ರೇಮದ ಸಿದ್ಧಿ ಅವರ ಗುರಿ. ದ್ವೇಷವೇ ಇಲ್ಲದ ಜಗತ್ತು ಅವರ ಕನಸು. ಸರ್ವತ್ರ ಪ್ರೇಮ ಅವರ ಬದುಕು. ತಮ್ಮಂತೆ ಇತರರೂ ಸರ್ವತ್ರ ಪ್ರೇಮವನ್ನು ತೋರಬೇಕೆಂಬ ಅವರ ಬಯಕೆ ಮತ್ತು ಒತ್ತಾಸೆ ಅವರ ಜೀವಕ್ಕೆ ಮುಳುವಾಯಿತು.
*ಆದರೆ, ಅವರ ಆದರ್ಶ, [[ರಾಮರಾಜ್ಯ]]ದ ಕನಸು, ಸ್ವಯಂ ಪೂರ್ಣ [[ಗ್ರಾಮ ರಾಜ್ಯ]]ದ ಆರ್ಥಿಕ ಸಿದ್ದಾಂತ, ಪ್ರಸ್ತುತ ಮತ್ತು ಸದಾ ಜೀವಂತ. ಸಂತರ ದೇಹಕ್ಕೆ ಅಳಿವಿದ್ದರೂ, ಅವರ ಆದರ್ಶ, ಸಂಕಲ್ಪಗಳಿಗೆ ಸಾವಿಲ್ಲ.
*ಓಂ ಶಾಂತಿಃ ಶಾಂತಿಃ ಶಾಂತಿಃ ||
<ref>An Autobiography Of A Yogi - Paramahamsa Yogananda.</ref>
=== ಇವನ್ನೂ ನೋಡಿ ===
* [[ಗಾಂಧಿ ಸ್ಮಾರಕ ಅಂತರರಾಷ್ಟ್ರೀಯ ಪ್ರತಿಷ್ಠಾನ|ಗಾಂಧಿ ಸ್ಮರಣಾರ್ಥ ಅಂತರರಾಷ್ಟ್ರೀಯ ಪ್ರತಿಷ್ಠಾನ]]
* [[ಗಾಂಧಿ ಜಯಂತಿ]]
* [[ಗಾಂಧಿ ಶಾಂತಿ ಪ್ರಶಸ್ತಿ]]
* [[ಕನ್ನಡ ನೆಲದಲ್ಲಿ ಗಾಂಧಿ]]
*ಗಾಂಧೀಜಿಯವರ ಆರೋಗ್ಯದ ತೊಂದರೆ:[https://www.prajavani.net/stories/district/gandhi-health-record-623761.html ರಕ್ತದೊತ್ತಡ ಹೆಚ್ಚಿಸಿತ್ತು ಬೋಸ್ ಜೊತೆಗಿನ ತಿಕ್ಕಾಟ;; ಐಸಿಎಂಆರ್ನಿಂದ ಗಾಂಧೀಜಿ ಆರೋಗ್ಯ ಕುರಿತ ದಾಖಲೆಗಳು ಬಹಿರಂಗ ;ಪ್ರಜಾವಾಣಿ ;d: 26 ಮಾರ್ಚ್ 2019]
==ಹೆಚ್ಚಿನ ಓದಿಗೆ==
*ಗಾಂಧಿ ಹತ್ಯೆ ಸಂಚಿನ ವಿವರಗಳು ಹತ್ಯೆಯ ಹತ್ತು ದಿನಗಳ ಮೊದಲೇ ಅಂದಿನ ಸರ್ಕಾರಕ್ಕೆ ತಿಳಿದಿತ್ತು. 1948ರ ಜನವರಿ 20ರಂದು ಗಾಂಧಿ ಹತ್ಯೆಯ ಯತ್ನ ವಿಫಲವಾಗಿತ್ತು. ಮಹಾತ್ಮನನ್ನು ಕೊಲ್ಲುವ ಐದನೆಯ ವಿಫಲ ಯತ್ನ ನಡೆದಿತ್ತು. 1934ರಲ್ಲಿ ಅಸ್ಪೃಶ್ಯತೆಯ ವಿರುದ್ಧ ದೇಶವ್ಯಾಪಿ ಪ್ರವಾಸದ ಅಂಗವಾಗಿ ಪುಣೆಗೆ ತೆರಳಿದ್ದರು ಗಾಂಧೀಜಿ. ಭಾಷಣ ಮಾಡುವ ಮುನ್ನ ಅವರ ಕಾರಿನತ್ತ ತೂರಿ ಬಂದಿತ್ತು ಬಾಂಬು. ಪೊಲೀಸ್ ಕಾನ್ಸ್ಟೆಬಲ್ಗಳಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಗಾಂಧಿ ಹತ್ಯೆಯ ಮೂಲ ಕಾರಣ ಎಂದು ಹೇಳಲಾಗುವ ದೇಶವಿಭಜನೆಯ ಪ್ರಶ್ನೆಯಾಗಲೀ, ಪಾಕಿಸ್ತಾನಕ್ಕೆ ₹ 55 ಕೋಟಿ ನೀಡುವ ವಿಚಾರವಾಗಲೀ ಆಗ ಇರಲಿಲ್ಲ.
*[http://www.prajavani.net/news/article/2017/01/23/467601.html ಡಿ. ಉಮಾಪತಿ;ನಾಥೂರಾಮನನ್ನು ತಡೆದು ನಿಲ್ಲಿಸಬಹುದಿತ್ತು;23 Jan, 2017] {{Webarchive|url=https://web.archive.org/web/20170125181310/http://www.prajavani.net/news/article/2017/01/23/467601.html |date=2017-01-25 }}
*[http://www.prajavani.net/news/article/2017/03/03/475334.html ರಾಮಚಂದ್ರ ಗುಹಾ;ಕೋಮು ಸಂಘರ್ಷ: ಗಾಂಧಿವಾದಿ ದೃಷ್ಟಿಕೋನ;3 Mar, 2017] {{Webarchive|url=https://web.archive.org/web/20170302233903/http://www.prajavani.net/news/article/2017/03/03/475334.html |date=2017-03-02 }}
*[http://www.prajavani.net/news/article/2017/05/12/490688.html ರಾಮಚಂದ್ರ ಗುಹಾ;ಪಶ್ಚಿಮದ ಚಿಂತನೆಯಿಂದ ಸುಧಾರಕನಾದ ಗಾಂಧಿ;12 May, 2017] {{Webarchive|url=https://web.archive.org/web/20170511223848/http://www.prajavani.net/news/article/2017/05/12/490688.html |date=2017-05-11 }}
*[https://www.prajavani.net/stories/national/mahatma-gandhiji150-gandhi-577459.html ಸುದೀರ್ಘ ಕಥನ: ‘ಗಾಂಧಿ@150’ ಕರುನಾಡಲ್ಲಿ ಮಹಾತ್ಮನ ಹೆಜ್ಜೆ;02 ಅಕ್ಟೋಬರ್ 2018,]
*[https://www.prajavani.net/op-ed/market-analysis/h-d-kumaraswamys-special-577921.html ‘ಗಾಂಧಿ–150’ ವಿಶೇಷ;‘ಮಹಾತ್ಮ ಗಾಂಧೀಜಿ ಹಚ್ಚಿದ ಬೆಳಕಲ್ಲಿ...’: ಎಚ್.ಡಿ. ಕುಮಾರಸ್ವಾಮಿ ಲೇಖನ;ಎಚ್.ಡಿ. ಕುಮಾರಸ್ವಾಮಿ; 02 ಅಕ್ಟೋಬರ್ 2018,]
*[https://www.prajavani.net/op-ed/market-analysis/review-about-mahatma-gandhi-577917.html ‘ಗಾಂಧಿ–150’ ವಿಶೇಷ;ಬೇಕಾಗಿದ್ದಾನೆ: ಗಾಂಧಿಯ ಹೆಗಲೇರಿದ ಗಾಂಧಿ;ಡಾ. ಸಿದ್ದನಗೌಡ ಪಾಟೀಲ; 02 ಅಕ್ಟೋಬರ್ 2018]
*[https://www.prajavani.net/op-ed/market-analysis/mahatma-gandhi-and-india-577915.html ಗಾಂಧಿ–150’ ವಿಶೇಷ;ಮಹಾತ್ಮನ ಮರೆತು ಭಾರತ ಬೆಳಗಬಹುದೆ?;ಡಾ. ರೋಹಿಣಾಕ್ಷ ಶಿರ್ಲಾಲು;02 ಅಕ್ಟೋಬರ್ 2018]
*[https://www.prajavani.net/stories/national/gandhiji-had-said-he-will-610872.html ಭದ್ರತೆಗೆ ಗಾಂಧಿ ಒಪ್ಪಿದ್ದರೆ ಹತ್ಯೆ ತಪ್ಪಿಸಬಹುದಿತ್ತು: ಕಲ್ಯಾಣಮ್;ಪಿಟಿಐ;30 ಜನವರಿ 2019,]
*[https://www.prajavani.net/op-ed/market-analysis/mahatma-gandhi-and-india-577915.html ಮಹಾತ್ಮನ ಮರೆತು ಭಾರತ ಬೆಳಗಬಹುದೇ?; ಡಾ> ರೋಹಿಣಾಕ್ಷ ಶೀರ್ಲಾಲು;೨-೧೦-೨೦೧೮]
== ಆಧಾರ ==
*ಗಾಂಧೀಜೀಯವರ ಆತ್ಮ ಚರಿತ್ರೆ - ಸತ್ಯಶೋಧನೆ ( ಅನುವಾದ- ಬೆಟಗೇರಿ ಕೃಷ್ಣ ಶರ್ಮ )
*An Autobiography Of A Yogi - Paramahamsa Yogananda.
*ವಿಕಿಪೀಡಿಯಾದ - ಶ್ರೀಮದ್ ರಾಯಚಂದ್ ಭಾಯಿ ಯವರ ತಾಣಗಳು
*ಯೋಗಿ "ಶ್ರೀಮದ್ ರಾಯಚಂದ್ ಭಾಯಿ ಯವರ ಸ್ವಂತ ಅಂತರ್ ಜಾಲ ತಾಣಗಳು.
*http://www.cs.colostate.edu/~malaiya/rajchandra.html
*ಗಾಂಧೀಜಿಯವರ ಲೇಖನಗಳು.
*The Last Phase part 1 and 2: By Pyarelal
*Unto The Last (Ruskin) - By Gandhiji
*http://en.wikipedia.org/wiki/Shrimad_Rajchandra
== ಟಿಪ್ಪಣಿಗಳು ==
{{reflist|3}}
=== ಹೆಚ್ಚುವರಿ ಓದಿಗಾಗಿ ===
* ಭನ್ನ,ಸುರೇಂದ್ರ ಮತ್ತು ಗೂಲಮ್ ವಹೀದ್. ''ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್ ಸೌತ್ ಆಫ್ರಿಕಾ, 1893–1914..'' ನವ ದೆಹಲಿ: ಮನೋಹರ್, 2005.
* ಬಂಡ್ಯುರಾಂಟ್, ಜಾನ್ V. ''ಕಂಕ್ವೆಸ್ಟ್ ಆಫ್ ವಯೊಲೆನ್ಸ್: ದಿ ಗಾಂಧಿಯನ್ ಫಿಲಾಸಫಿ ಆಫ್ ಕಾನ್ಫ್ಲಿಕ್ಟ್'' . ಪ್ರಿನ್ಸ್ಟನ್ UP, 1988 ISBN 0-691-02281-X
* ಚರ್ನಸ್, ಇರಾ. ''ಅಮೆರಿಕನ್ ನಾನ್ವಯಲೆನ್ಸ್: ದಿ ಹಿಸ್ಟರಿ ಆಫ್ ಆನ್ ಐಡಿಯಾ'' , ಅಧ್ಯಾಯ 7. ISBN 1-57075-547-7
* ಚಧಾ, ಯೊಗೇಶ್. ''ಗಾಂಧಿ: ಎ ಲೈಫ್.'' ISBN 0-471-35062-1
* ಡಾಲ್ಟನ್, ಡೆನ್ನಿಸ್ (ed). ''ಮಹಾತ್ಮ ಗಾಂಧಿ: ಸೆಲೆಕ್ಟೆಡ್ ಪೊಲಿಟಿಕಲ್ ರೈಟಿಂಗ್ಸ್'' . ಇಂಡಿಯನಾಪೊಲಿಸ್/ಕೇಂಬ್ರಿಡ್ಜ್: [[ಹ್ಯಾಕೆಟ್ಟ್ ಪಬ್ಲಿಶಿಂಗ್ ಕಂಪನಿ|ಹ್ಯಾಕೆಟ್ಟ್ ಪಬ್ಲಿಕೇಶನ್ ಕಂಪನಿ]], 1996. ISBN 0-87220-330-1
* [[ಏಕನಾಥ್ ಈಸ್ವರನ್|ಈಸ್ವರನ್, ಏಕನಾಥ್]]. ''ಗಾಂಧಿ ದಿ ಮ್ಯಾನ್'' . ISBN 0-915132-96-6
* [[ಲ್ಯೂಯಿಸ್ ಫಿಷರ್|ಫಿಷರ್, ಲ್ಯೂಯಿಸ್]]. ''ದಿ ಎಸೆನ್ಷಿಯಲ್ ಗಾಂಧಿ: ಆನ್ ಆಂಥಾಲಜಿ ಆಫ್ ಹಿಸ್ ರೈಟಿಂಗ್ಸ್ ಆನ್ ಹಿಸ್ ಲೈಫ್, ವರ್ಕ್, ಅಂಡ್ ಐಡಿಯಾಸ್'' . ವಿಂಟೇಜ್: ನ್ಯೂ ಯಾರ್ಕ್, 2002. (ಪುನರ್ಮುದ್ರಣ ಆವೃತ್ತಿ) ISBN 1-4000-3050-1
* [[ಲ್ಯೂಯಿಸ್ ಫಿಷರ್|ಫಿಷರ್ಲ್ಯೂಯಿಸ್]]. ''ದಿ ಲೈಫ್ ಆಫ್ ಮಹಾತ್ಮ ಗಾಂಧಿ'' . ಹಾರ್ಪರ್ & ರೊ, ನ್ಯೂ ಯಾರ್ಕ್, 1950. ISBB 0-06-091038-0 (1983 pbk.)
* ಗಾಂಧಿ, M.K. [[:ವಿಕಿಲಿವರ್ಸ್: ಸತ್ಯಾಗ್ರಹ ಇನ್ ಸೌತ್ ಆಫ್ರಿಕಾ|ಸತ್ಯಾಗ್ರಹ ಇನ್ ಸೌತ್ ಆಫ್ರಿಕಾ]]
* ಗಾಂಧಿ, M.K. ''ದಿ ಗಾಂಧಿ ರೀಡರ್: ಎ ಸೋರ್ಸ್ಬುಕ್ ಆಫ್ ಹಿಸ್ ಲೈಫ್ ಅಂಡ್ ರೈಟಿಂಗ್ಸ್'' . ಹೋಮರ್ ಜಾಕ್ (ed.) ಗ್ರೋವ್ ಪ್ರೆಸ್, ನ್ಯೂ ಯಾರ್ಕ್, 1956.
* ಗಾಂಧಿ, ಮಹಾತ್ಮ. ''ದಿ ಕಲೆಕ್ಟೆಡ್ ವರ್ಕ್ಸ್ ಆಫ್ ಮಹಾತ್ಮ ಗಾಂಧಿ.'' ನವ ದೆಹಲಿ: ಪ್ರಕಟಣಾ ವಿಭಾಗ, ಮಾಹಿತಿ ಮತ್ತು ಪ್ರಸರಣಾ ಇಲಾಖೆ, ಭಾರತ ಸರ್ಕಾರ, 1994.
* ಗಾಂಧಿ, ರಾಜ್ಮೋಹನ್. ''ಪಟೇಲ್: ಎ ಲೈಫ್'' . ನವಜೀವನ್ ಪಬ್ಲಿಷಿಂಗ್ ಹೌಸ್, 1990 ISBN 81-7229-138-8
* ಗ್ರೈನೆರ್, ರಿಚರ್ಡ್. ''[http://history.eserver.org/ghandi-nobody-knows.txt ದಿ ಗಾಂಧಿ ನೋಬಡಿ ನೋಸ್] {{Webarchive|url=https://web.archive.org/web/20110323080801/http://history.eserver.org/ghandi-nobody-knows.txt |date=2011-03-23 }}'' . ವಿಮರ್ಶೆ, ಮಾರ್ಚ್ 1983
* ಗೊರ್ಡನ್, ಹೈಮ್. ''ಎ ರಿಜೆಕ್ಷನ್ ಆಫ್ ಸ್ಪಿರಿಚ್ಯುಯಲ್ ಇಂಪೀರಿಯಲಿಸಮ್: ರಿಫ್ಲೆಕ್ಷನ್ಸ್ ಆನ್ ಬರ್ಬರ್'ಸ್ ಲೆಟರ್ ಟು ಗಾಂಧಿ.'' '' ಜರ್ನಲ್ ಆಫ್ ಎಕನಾಮಿಕಲ್ ಸ್ಟಡೀಸ್,.'' , 22 ಜೂನ್ 1999.
* ಹಂಟ್, ಜೇಮ್ಸ್ D. ''ಗಾಂಧಿ ಇನ್ ಲಂಡನ್'' . ನವ ದೆಹಲಿ: ಪ್ರೊಮಿಲ್ಲ & Co., ಪಬ್ಲಿಶರ್ಸ್, 1978.
* ಮನ್ನ್, ಬರ್ನಾರ್ಡ್, ''ದಿ ಪೆಡೊಲಾಜಿಕಲ್ ಅಂಡ್ ಪೊಲಿಟಿಕಲ್ ಕಾನ್ಸೆಪ್ಟ್ಸ್ ಆಫ್ ಮಹಾತ್ಮ ಗಾಂಧಿ ಅಂಡ್ ಪೌಲ್ ಫ್ರೈಯರೆ.'' In: ಕ್ಲಾಬೆನ್, B. (Ed.) ಇಂಟರ್ನ್ಯಾಷಿನಲ್ ಸ್ಟಡೀಸ್ ಇನ್ ಪೊಲಿಟಿಕಲ್ ಸೋಷಿಯಲೈಸೇಶನ್ ಅಂಡ್ ಎಜುಕೇಶನ್. Bd. 8. ಹ್ಯಾಮ್ಬರ್ಗ್ 1996. ISBN 3-926952-97-0
* ರ್ಯುಹೆ, ಪೀಟರ್. ''ಗಾಂಧಿ:ಎ ಪೊಟೊಬಯಾಗ್ರಫಿ.'' ISBN 0-7148-9279-3
* ಶಾರ್ಪ್, ಜೀನ್. ''ಗಾಂಧಿ ಆಸ್ ಎ ಪೊಲಿಟಿಕಲ್ ಸ್ಟ್ರಾಟಜಿಸ್ಟ್ , ವಿತ್ ಎಸ್ಸೇಸ್ ಆನ್ ಎಥಿಕ್ಸ್ ಅಂಡ್ ಪೊಲಿಟಿಕ್ಸ್'' . ಬೋಸ್ಟನ್: ಎಕ್ಸ್ಟೆಂಡಿಂಗ್ ಹೊರೈಜನ್ ಬುಕ್ಸ್, 1979.
* ಸಿಂಗ್, Col. G. B. ''[[ಗಾಂಧಿ ಬಿಹೈಂಡ್ ದಿ ಮಾಸ್ಕ್ ಆಫ್ ಡಿವಿನಿಟಿ]]'' . [[ಪ್ರೊಮೆಥಿಯಸ್ ಬುಕ್ಸ್]], 2004. ISBN 978-1573929981
* ಸಿಂಗ್, Col. G. B. ಮತ್ತು ವ್ಯಾಟ್ಸನ್, Dr. ಟಿಮ್ ''[[ಗಾಂಧಿ ಅಂಡರ್ ಕ್ರಾಸ್ ಎಗ್ಸಾಮಿನೇಷನ್|ಗಾಂಧಿ ಅಂಡರ್ ಕ್ರಾಸ್ ಎಕ್ಸಾಮಿನೇಷನ್]]'' , ಸವರನ್ ಸ್ಟಾರ್ ಪಬ್ಲಿಶಿಂಗ್, 2008. ISBN 0981499201
* ಸೋಫ್ರಿ, ಜಿಯನ್ನಿ. ''ಗಾಂಧಿ ಅಂಡ್ ಭಾರತ: ಎ ಸೆಂಚುರಿ ಇನ್ ಫೋಕಸ್.'' (1995) ISBN 1-900624-12-5
== ಹೊರಗಿನ ಕೊಂಡಿಗಳು ==
{{sisterlinks|Mohandas K. Gandhi|author=yes}}
* [[:ವಿಕಿಸೋರ್ಸ್: ಆನ್ ಆಟೊಬಯೊಗ್ರಫಿ ಅಥವಾ ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರುತ್|ವಿಕಿಸೋರ್ಸ್ನಲ್ಲಿ ಮಹಾತ್ಮ ಗಾಂಧಿಯವರ ಆತ್ಮಚರಿತ್ರೆ]]
* {{gutenberg author| id=Mahatma+Gandhi | name=Mahatma Gandhi}}
* [http://mlk-kpp01.stanford.edu/index.php/home/pages?page=http://mlk-kpp01.stanford.edu/kingweb/about_king/encyclopedia/Gandhi.htm Gandhi's biography from Stanford's King Encyclopedia]
* [http://www.dailynews.lk/2001/10/02/fea03.html ಗಾಂಧಿ- ದಿ ಯೂನಿವರ್ಸಲ್ ಗುರು] {{Webarchive|url=https://web.archive.org/web/20091118032131/http://www.dailynews.lk/2001/10/02/fea03.html |date=2009-11-18 }}
* [http://www.gandhismriti.gov.in/indexb.asp ಗಾಂಧಿ ಸ್ಮೃತಿ — ಭಾರತ ಸರ್ಕಾರದ ಜಾಲತಾಣ] {{Webarchive|url=https://web.archive.org/web/20070712110932/http://www.gandhismriti.gov.in/indexb.asp |date=2007-07-12 }}
* [http://www.gandhiserve.org/ ಮಹಾತ್ಮ ಗಾಂಧಿ ಸುದ್ದಿ ಸಂಶೋಧನೆ ಮತ್ತು ಮಾಧ್ಯಮ ಸೇವೆ]
* [http://www.boloji.com/people/04004.htm ಮಹಾತ್ಮ ಗಾಂಧಿ ಎ ವೋಟರಿ ಆಫ್ ಸಸ್ಟೈನಬಲ್ ಲಿವಿಂಗ್] {{Webarchive|url=https://web.archive.org/web/20081013113352/http://www.boloji.com/people/04004.htm |date=2008-10-13 }}
* [http://www.gandhi-manibhavan.org/ ಮಾಣಿ ಭವನ ಗಾಂಧಿ ಸಂಗ್ರಹಾಲಯ ಗಾಂಧಿ ಮ್ಯೂಸಿಯಂ & ಲೈಬ್ರರಿ]
* [http://www.mkgandhi.org/ ಗಾಂಧಿ ಪುಸ್ತಕ ಕೇಂದ್ರ]
* [[:ವಿಕಿಲಿವರ್ಸ್: ಮೋಹನ್ದಾಸ್ ಕೆ. ಗಾಂಧಿ|ಮಹಾತ್ಮ ಗಾಂಧಿಯವರ ಕೆಲಸಗಳು]]
* [[ಸೊಕಾ ವಿಶ್ವವಿದ್ಯಾನಿಲಯ ಅಮೆರಿಕ|ಅಮೆರಿಕದ ಸೊಕಾ ವಿಶ್ವವಿದ್ಯಾನಿಲಯ]]ದಲ್ಲಿನ [http://www.soka.edu/page.cfm?p=204 ಗಾಂಧಿ ಸಭಾಂಗಣ ಮತ್ತು ಪ್ರತಿಮೆ] {{Webarchive|url=https://web.archive.org/web/20080430234842/http://www.soka.edu/page.cfm?p=204 |date=2008-04-30 }}
* {{worldcat id|id=lccn-n79–41626}}
* [http://www.dailynews.lk/2008/10/02/fea02.asp ಗಾಂಧಿಯವರು ಶ್ರೀ ಲಂಕಾದ ಗೌರವಾನ್ವಿತ ಅಥಿತಿಯಾಗಿದ್ದರು] {{Webarchive|url=https://web.archive.org/web/20090924200158/http://www.dailynews.lk/2008/10/02/fea02.asp |date=2009-09-24 }}
{{ಮೋಹನ್ದಾಸ್ ಕರಮ್ಚಂದ್ ಗಾಂಧಿ}}
{{ಭಾರತೀಯ ರಾಷ್ಟ್ರೀಯ ಕಾಂಗ್ರೆಸ್}}
{{ವರ್ಷದ ವ್ಯಕ್ತಿ|27-50}}
{{ಭಾರತೀಯ ಸ್ವಾತಂತ್ರ್ಯ ಆಂದೋಲನ}}
{{Hindu reform movements}}
{{ಸಾಮಾಜಿಕ ಮತ್ತು ರಾಜ್ಯನೀತಿಯ ತತ್ತ್ವಶಾಸ್ತ್ರ}}
{{Lifetime|1869|1948|Gandhi, Mohandas Karamchand}}
{{Persondata
|NAME=Gandhi, Mohandas Karamchand
|ALTERNATIVE NAMES=Gandhi, Mahatma
|SHORT DESCRIPTION=Political leader
|DATE OF BIRTH={{birth date|1869|10|2|mf=y}}
|PLACE OF BIRTH=[[Porbandar]], [[Gujarat]], India
|DATE OF DEATH={{death date|1948|1|30|mf=y}}
|PLACE OF DEATH=[[Birla House]], [[ನವ ದೆಹಲಿ]], India
}}
[[ವರ್ಗ:ಸ್ವಾತಂತ್ರ್ಯ ಹೋರಾಟಗಾರರು]]
[[ವರ್ಗ:ಭಾರತದ ಗಣ್ಯರು]]
[[ವರ್ಗ:ಭಾರತೀಯ ಇತಿಹಾಸದ ಪ್ರಮುಖರು]]
[[ವರ್ಗ:೧೮೬೯ ಜನನ]]
[[ವರ್ಗ:೧೯೪೮ ನಿಧನ]]
[[ವರ್ಗ:20ನೇ-ಶತಮಾನದ ತತ್ವ ಜ್ಞಾನಿಗಳು]]
[[ವರ್ಗ:ಕೋರ್ಟ್ ಕಾನೂನು ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಪ್ರವಾಸಿಗೃಹ]]
[[ವರ್ಗ:ಲಂಡನ್ನ ಯೂನಿವರ್ಸಿಟಿ ಕಾಲೇಜ್ ಹಳೇ ವಿದ್ಯಾರ್ಥಿಗಳ ಸಂಘ]]
[[ವರ್ಗ:ಬಡತನ ವಿರೋಧಿ ಕ್ರಾಂತಿವಾದಿಗಳು]]
[[ವರ್ಗ:ಆತ್ಮನಿಗ್ರಹಿಗಳು]]
[[ವರ್ಗ:ಕೊಲ್ಲಲ್ಪಟ್ಟ ಭಾರತೀಯ ರಾಜಕಾರಣಿಗಳು]]
[[ವರ್ಗ:ಭಾರತದಲ್ಲಿ ಶಸ್ತ್ರಗಳಿಂದ ಸಂಭವಿಸಿದ ಸಾವುಗಳು]]
[[ವರ್ಗ:ದಕ್ಷಿಣ ಆಫ್ರಿಕಾದಲ್ಲಿರುವ ವಿದೇಶೀಯರು]]
[[ವರ್ಗ:ಗಾಂಧಿ ತತ್ವ ಅನುಯಾಯಿಗಳು]]
[[ವರ್ಗ:ಗುಜರಾತಿ ಜನತೆ]]
[[ವರ್ಗ:ಹಿಂದು ಶಾಂತಿವಾದಿಗಳು]]
[[ವರ್ಗ:ಭಾರತೀಯ ಕ್ರಾಂತಿಕಾರಿಗಳು]]
[[ವರ್ಗ:ಭಾರತೀಯ ಕದನ ವಿರೋಧಿ ಪ್ರತಿಪಾದಕರು]]
[[ವರ್ಗ:ಭಾರತೀಯ ಆತ್ಮಕತೆಗಾರರು]]
[[ವರ್ಗ:ಭಾರತೀಯ ಹಿಂದುಗಳು]]
[[ವರ್ಗ:ಭಾರತೀಯ ಮಾನವ ಹಕ್ಕುಗಳ ಪ್ರತಿಪಾದಕರು]]
[[ವರ್ಗ:ಯುನೈಟೆಡ್ ಕಿಂಗ್ಡಮ್ನಲ್ಲಿ ಭಾರತೀಯ ಶಾಂತಿವಾದಿಗಳು]]
[[ವರ್ಗ:ಭಾರತೀಯ ಮಾನವತಾವಾದಿಗಳು]]
[[ವರ್ಗ:ಭಾರತೀಯ ಸ್ವಾತಂತ್ರ್ಯ ಪ್ರತಿಪಾದಕರು]]
[[ವರ್ಗ:ಭಾರತೀಯ ಚರಿತ್ರಕಾರರು]]
[[ವರ್ಗ:ಹತ್ಯೆಗೀಡಾದ ಭಾರತೀಯರು]]
[[ವರ್ಗ:ಭಾರತೀಯ ಶಾಂತಿವಾದಿಗಳು]]
[[ವರ್ಗ:ಭಾರತೀಯ ತತ್ವ ಜ್ಞಾನಿಗಳು]]
[[ವರ್ಗ:ಭಾರತೀಯ ರಾಜಕಾರಣಿಗಳು]]
[[ವರ್ಗ:ಭಾರತೀಯ ಸಮಾಜವಾದಿಗಳು]]
[[ವರ್ಗ:ಕಂದಾಯ ವಿರೋಧಿ ಭಾರತೀಯರು]]
[[ವರ್ಗ:ಭಾರತೀಯ ಸಸ್ಯಾಹಾರಿಗಳು]]
[[ವರ್ಗ:ಮೋಹನ್ದಾಸ್ ಕರಮ್ಚಂದ್ ಗಾಂಧಿ]]
[[ವರ್ಗ:ಹತ್ಯೆಗೀಡಾದ ಕ್ರಾಂತಿಕಾರಿಗಳು]]
[[ವರ್ಗ:ದಕ್ಷಿಣ ಆಫ್ರಿಕನ್ನರಲ್ಲದ ವರ್ಣಭೇಧ ನೀತಿ ವಿರೋಧಿ ಪ್ರತಿಪಾದಕರು]]
[[ವರ್ಗ:ಅಹಿಂಸಾ ತತ್ವ ಪ್ರತಿಪಾದಕರು]]
[[ವರ್ಗ:ಭಾರತದಲ್ಲಿ ಹತ್ಯೆಗೀಡಾದ ಜನರು]]
[[ವರ್ಗ:ಬ್ರಿಟಿಷ್ ಭಾರತದ ಜನರು]]
[[ವರ್ಗ:ಎರಡನೇ ಬೋಯರ್ ಕದನದ ಜನರು]]
[[ವರ್ಗ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷರು]]
[[ವರ್ಗ:ಕೈಸರ್-ಇ-ಹಿಂದ್ ಪದಕವನ್ನು ಸ್ವೀಕರಿಸಿದವರು]]
[[ವರ್ಗ:ಅಹಿಂಸಾವಾದದ ಅಥವಾ ಅಹಿಂಸೆಯನ್ನು ವಿರೋಧಿಸುವ ವಿದ್ವಾಂಸರು ಮತ್ತು ನಾಯಕರು]]
[[ವರ್ಗ:ಟೈಮ್ ನಿಯತಕಾಲಿಕ ವರ್ಷದ ಪುರುಷರು]]
[[ವರ್ಗ:ಟಾಲ್ಸ್ಟಾಯ್ ಅನುಯಾಯಿಗಳು]]
[[ವರ್ಗ:ಭಾರತೀಯ ಶಾಲೆ ಮತ್ತು ಕಾಲೇಜುಗಳ ಸಂಸ್ಥಾಪಕರು]]
[[ವರ್ಗ:ಭಾರತದ ಇತಿಹಾಸ]]
l6nu9hus5wjp1thgiz0v69a2upn4zcd
ಗಣರಾಜ್ಯೋತ್ಸವ (ಭಾರತ)
0
1671
1117861
1114355
2022-08-28T16:12:00Z
2405:201:D019:E816:9922:2CB3:DC1:719
wikitext
text/x-wiki
{{Infobox Holiday
|holiday_name = ಗಣರಾಜ್ಯೋತ್ಸವ <BR> Republic Day
|type = ರಾಷ್ಟ್ರೀಯ
|nickname =
|observedby = {{IND}}
|image = Constitution of India.jpg
|alt = Republic day
|caption = ಭಾರತದ ಸಂವಿಧಾನದ ಪೀಠಿಕೆಯ ಮೂಲ ಪಠ್ಯ. ಭಾರತದ ಸಂವಿಧಾನ {{start date|1950|01|26|df=y}}.
|longtype = ರಾಷ್ಟ್ರೀಯ
|month = ಜನವರಿ
|duration = 1 day
|frequency = ವಾರ್ಷಿಕ
|scheduling = ಪ್ರತಿ ವರ್ಷ ಅದೇ ದಿನ
|date = 26 ಜನವರಿ
|significance = ಭಾರತದ ಸಂವಿಧಾನದ ಆರಂಭ
|celebrations = ಪರೇಡುಗಳು, ಶಾಲೆಗಳಲ್ಲಿ ಸಿಹಿತಿನಿಸುಗಳು ವಿತರಣೆ,ಬಾವುಟ ಹಾರಿಸುವುದು etc..
}}
[[Image:India.Military.01.jpg|thumb|ಗಣರಾಜ್ಯ ದಿನದ ಮೆರವಣಿಗೆ]]
[[File:Rajendra Prasad readies to take part in the first Republic Day parade.jpg|thumb|300px|ಭಾರತದ ಮೊದಲ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರನ್ನು [[ಕುದುರೆ]] ಸಾರೋಟಿನಲ್ಲಿ ಕರೆತಂದ ದೆಹಲಿಯ ರಾಜಪಥದಲ್ಲಿ ಕರೆತ it is missarable]]
'''ಭಾರತೀಯ ಗಣರಾಜ್ಯೋತ್ಸವ''' ಪ್ರತಿ ವರ್ಷದ [[ಜನವರಿ 26]] ರಂದು ಆಚರಿಸಲಾಗುವ ದಿನಾಚರಣೆ. [[ಭಾರತೀಯ ಸoವಿಧಾನ]] ಜಾರಿಗೆ ಬಂದು [[ಭಾರತ]]ವು [[ಗಣರಾಜ್ಯ]]ವಾದದ್ದು ಜನವರಿ 26, [[1950]] ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಜನವರಿ ೨೬ ಭಾರತದಾದ್ಯಂತ [[ಸರ್ಕಾರಿ ರಜಾ ದಿನ]]. ಸಾಮಾನ್ಯವಾಗಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಇದರ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು
ಟು. ಇದಲ್ಲದೆ [[ನವದೆಹಲಿ|ನವದೆಹಲಿಯಲ್ಲಿ]] ಭಾರತ ಸಶಸ್ತ್ರ ಪಡೆಗಳ [[ಪ್ರಭಾತಭೇರಿ]] ನಡೆಯುತ್ತದೆ.ಮತ್ತು ದೇಶದೆಲ್ಲೆಡೆ ಜನರು ಹೆಮ್ಮೆಯ ಜೊತೆಗೆ ಈ ದಿನವನ್ನು ಆಚರಿಸಲಾಗುತ್ತದೆ.🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
== ಇತಿಹಾಸ ==
[[ಆಗಸ್ಟ್ 15]] [[1947]]ರಂದು ಭಾರತ ಸ್ವತಂತ್ರವಾದ ನಂತರ [[ಆಗಸ್ಟ್ ೨೯]]ರಂದು [[ಡಾ. ಅಂಬೇಡ್ಕರ್]] ರವರ ನೇತೃತ್ವದಲ್ಲಿ ಕರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು. ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ [[ನವೆಂಬರ್ ೪]] [[೧೯೪೭]]ರಂದು [[ಶಾಸನಸಭೆ]]ಯಲ್ಲಿ ಮಂಡಿಸಿತು.ನವೆಂಬರ್೨೬,೧೯೪೯ ರಂದು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ [[ಜನವರಿ ೨೬]] [[೧೯೫೦]]ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಜನವರಿ ೨೬, ೧೯೨೯ ರಂದು [[ಕಾ೦ಗ್ರೆಸ್ ಪಕ್ಷ|ಭಾರತ ರಾಷ್ಟ್ರೀಯ ಕಾಂಗ್ರೆಸ್]] [[ಪೂರ್ಣ ಸ್ವರಾಜ್ಯ]]ದ ಧ್ಯೇಯವನ್ನು ಹಾಕಿಕೊಂಡಿತ್ತು. [[ಲಾಹೋರ್]]ನಲ್ಲಿ ನಡೆದ ಕಾ೦ಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡು ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ಘೋಷಿಸಲಾಗಿತ್ತು. ಇದೇ ಕಾರಣಕ್ಕಾಗಿಯೇ ಸ್ವಾತಂತ್ರ್ಯಾನಂತರ ಭಾರತದ ಸಂವಿಧಾನವನ್ನು ಈ ದಿನದಂದೇ ಜಾರಿಗೆ ತರಲಾಯಿತು.DUDE WRITE IT BY UR OWN DONT COPY FROM GOOGLE ITS ALL FAKE
==ಚಿತ್ರ==
ಮುಖ್ಯ ಗಣರಾಜ್ಯೋತ್ಸವವನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರಾಜ್ಪಾತ್ನಲ್ಲಿ ಭಾರತದ ರಾಷ್ಟ್ರಪತಿಗಳ ಮುಂದೆ ನಡೆಸಲಾಗುತ್ತದೆ. ಈ ದಿನ, ರಾಜ್ಪಾತ್ನಲ್ಲಿ ವಿಧ್ಯುಕ್ತ ಮೆರವಣಿಗೆಗಳು ನಡೆಯುತ್ತವೆ, ಇದನ್ನು ಭಾರತಕ್ಕೆ ಗೌರವವಾಗಿ ನಡೆಸಲಾಗುತ್ತದೆ; ವೈವಿಧ್ಯತೆ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯಲ್ಲಿ ಅದರ ಏಕತೆ.
ದೆಹಲಿ ಗಣರಾಜ್ಯೋತ್ಸವ ಮೆರವಣಿಗೆ ಮುಖ್ಯ ಲೇಖನ: ದೆಹಲಿ ಗಣರಾಜ್ಯೋತ್ಸವ ಮೆರವಣಿಗೆ ದೆಹಲಿ ಗಣರಾಜ್ಯೋತ್ಸವ ಮೆರವಣಿಗೆಯನ್ನು ರಾಜಧಾನಿ ನವದೆಹಲಿಯಲ್ಲಿ ರಕ್ಷಣಾ ಸಚಿವಾಲಯ ಆಯೋಜಿಸಿದೆ. ಭಾರತ ಗೇಟ್ನ ಹಿಂದೆ ರಾಜ್ಪಾತ್ನಲ್ಲಿರುವ ರಾಷ್ಟ್ರಪತಿ ಭವನ (ಅಧ್ಯಕ್ಷರ ನಿವಾಸ) ದ್ವಾರಗಳಿಂದ ಪ್ರಾರಂಭವಾದ ಈ ಘಟನೆಯು ಮೂರು ದಿನಗಳ ಕಾಲ ನಡೆಯುವ ಭಾರತದ ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಮೆರವಣಿಗೆ ಭಾರತದ ರಕ್ಷಣಾ ಸಾಮರ್ಥ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ. [4]
ನೌಕಾಪಡೆಗೆ ಹೆಚ್ಚುವರಿಯಾಗಿ ಭಾರತೀಯ ಸೇನೆಯ ಒಂಬತ್ತರಿಂದ ಹನ್ನೆರಡು ವಿಭಿನ್ನ ರೆಜಿಮೆಂಟ್ಗಳು, ಮತ್ತು ವಾಯುಪಡೆಯು ತಮ್ಮ ಬ್ಯಾಂಡ್ಗಳೊಂದಿಗೆ ತಮ್ಮ ಎಲ್ಲಾ ಉತ್ಕೃಷ್ಟ ಮತ್ತು ಅಧಿಕೃತ ಅಲಂಕಾರಗಳಲ್ಲಿ ಕಳೆದವು. ಭಾರತೀಯ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಆಗಿರುವ ಭಾರತದ ರಾಷ್ಟ್ರಪತಿಗಳು ವಂದನೆ ಸಲ್ಲಿಸುತ್ತಾರೆ. ಭಾರತದ ವಿವಿಧ ಪ್ಯಾರಾ-ಮಿಲಿಟರಿ ಪಡೆಗಳು ಮತ್ತು ಇತರ ನಾಗರಿಕ ಪಡೆಗಳ ಹನ್ನೆರಡು ತುಕಡಿಗಳು ಈ ಮೆರವಣಿಗೆಯಲ್ಲಿ ಭಾಗವಹಿಸುತ್ತವೆ. [5]
ಬೀಟಿಂಗ್ ರಿಟ್ರೀಟ್ ಮುಖ್ಯ ಲೇಖನ: ಹಿಮ್ಮೆಟ್ಟುವಿಕೆಯನ್ನು ಸೋಲಿಸುವುದು ಗಣರಾಜ್ಯೋತ್ಸವದ ಅಂತ್ಯವನ್ನು ಅಧಿಕೃತವಾಗಿ ಸೂಚಿಸಿದ ನಂತರ ಬೀಟಿಂಗ್ ರಿಟ್ರೀಟ್ ಸಮಾರಂಭವನ್ನು ನಡೆಸಲಾಗುತ್ತದೆ. ಗಣರಾಜ್ಯೋತ್ಸವದ ನಂತರದ ಮೂರನೇ ದಿನವಾದ ಜನವರಿ 29 ರ ಸಂಜೆ ಇದನ್ನು ನಡೆಸಲಾಗುತ್ತದೆ. ಇದನ್ನು ಮಿಲಿಟರಿ, ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಯ ಮೂರು ರೆಕ್ಕೆಗಳ ತಂಡಗಳು ನಿರ್ವಹಿಸುತ್ತವೆ. ಈ ಸ್ಥಳವು ರೈಸಿನಾ ಬೆಟ್ಟ ಮತ್ತು ಪಕ್ಕದ ಚೌಕ, ವಿಜಯ್ ಚೌಕ್, ರಾಷ್ಟ್ರಪತಿ ಭವನದ (ಅಧ್ಯಕ್ಷರ ಅರಮನೆ) ಉತ್ತರ ಮತ್ತು ದಕ್ಷಿಣ ಭಾಗದಿಂದ ರಾಜ್ಪಾತ್ನ ಕೊನೆಯಲ್ಲಿ ಇದೆ. [6]
ಈ ಸಮಾರಂಭದ ಮುಖ್ಯ ಅತಿಥಿಯಾಗಿ ಭಾರತದ ರಾಷ್ಟ್ರಪತಿಗಳು ಅಶ್ವದಳದ ಘಟಕವಾದ (ಪಿಬಿಜಿ) ಬೆಂಗಾವಲು ಆಗಮಿಸುತ್ತಾರೆ. ಅಧ್ಯಕ್ಷರು ಬಂದಾಗ, ಪಿಬಿಜಿ ಕಮಾಂಡರ್ ಅವರು ರಾಷ್ಟ್ರೀಯ ವಂದನೆ ನೀಡುವಂತೆ ಘಟಕವನ್ನು ಕೇಳುತ್ತಾರೆ, ಅದರ ನಂತರ ಸೇನೆಯು ಭಾರತೀಯ ರಾಷ್ಟ್ರಗೀತೆ ಜನ ಗಣ ಮನವನ್ನು ನುಡಿಸುತ್ತದೆ. ಸೈನ್ಯವು ಸಾಮೂಹಿಕ ಬ್ಯಾಂಡ್ಗಳಿಂದ ಪ್ರದರ್ಶನ ಸಮಾರಂಭವನ್ನು ಅಭಿವೃದ್ಧಿಪಡಿಸುತ್ತದೆ, ಇದರಲ್ಲಿ ಮಿಲಿಟರಿ ಬ್ಯಾಂಡ್ಗಳು, ಪೈಪ್ ಮತ್ತು ಡ್ರಮ್ ಬ್ಯಾಂಡ್ಗಳು, ವಿವಿಧ ಸೇನಾ ರೆಜಿಮೆಂಟ್ಗಳ ಬಗ್ಲರ್ಗಳು ಮತ್ತು ಟ್ರಂಪೆಟರ್ಗಳು ಮತ್ತು ನೌಕಾಪಡೆ ಮತ್ತು ವಾಯುಪಡೆಯ ಬ್ಯಾಂಡ್ಗಳು ಭಾಗವಹಿಸುತ್ತವೆ, ಇದು ಮಹಾತ್ಮ ಗಾಂಧಿಯವರ ನೆಚ್ಚಿನ ಅಬೈಡ್ ವಿಥ್ ಮಿ ನಂತಹ ಜನಪ್ರಿಯ ರಾಗಗಳನ್ನು ನುಡಿಸುತ್ತದೆ. ಸ್ತುತಿಗೀತೆ, ಮತ್ತು ಕೊನೆಯಲ್ಲಿ ಸಾರೇ ಜಹಾನ್ ಸೆ ಅಚ್ಚಾ. [7] [8] [9]
ಪ್ರಶಸ್ತಿ ವಿತರಣೆ ಗಣರಾಜ್ಯೋತ್ಸವದ ಮುನ್ನಾದಿನದಂದು ಭಾರತದ ಅಧ್ಯಕ್ಷರು ಪ್ರತಿವರ್ಷ ಭಾರತದ ನಾಗರಿಕರಿಗೆ ಪದ್ಮಾ ಪ್ರಶಸ್ತಿಗಳನ್ನು ವಿತರಿಸಿದರು, ಇದು ಭಾರತದ ರತ್ನ ನಂತರದ ಪ್ರಮುಖ ಪ್ರಶಸ್ತಿ, ಇದು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಪ್ರಶಸ್ತಿಯನ್ನು ಮೂರು ವಿಭಾಗಗಳಲ್ಲಿ ನೀಡಲಾಗಿದೆ, ಅಂದರೆ. ಪ್ರಾಮುಖ್ಯತೆಯ ಕ್ಷೀಣಿಸುತ್ತಿರುವ ಕ್ರಮದಲ್ಲಿ ಪದ್ಮವಿಭೂಷಣ, ಪದ್ಮಭೂಷಣ್ ಮತ್ತು ಪದ್ಮಶ್ರೀ.
ಅಸಾಧಾರಣ ಮತ್ತು ವಿಶಿಷ್ಟ ಸೇವೆ" ಗಾಗಿ ಪದ್ಮವಿಭೂಷಣ್. ಪದ್ಮವಿಭೂಷಣ್ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. "ಉನ್ನತ ಕ್ರಮಾಂಕದ ವಿಶಿಷ್ಟ ಸೇವೆ" ಗಾಗಿ ಪದ್ಮಭೂಷಣ್. ಪದ್ಮಭೂಷಣ್ ಭಾರತದ ಮೂರನೇ ಅತಿ ಹೆಚ್ಚು ನಾಗರಿಕ ಪ್ರಶಸ್ತಿ. "ವಿಶೇಷ ಸೇವೆ" ಗಾಗಿ ಪದ್ಮಶ್ರೀ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಪದ್ಮಶ್ರೀ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ರಾಷ್ಟ್ರೀಯ ಗೌರವಗಳಾಗಿದ್ದರೂ, ಪದ್ಮಾ ಪ್ರಶಸ್ತಿಗಳು ನಗದು ಭತ್ಯೆಗಳು, ಪ್ರಯೋಜನಗಳು ಅಥವಾ ರೈಲು / ವಿಮಾನ ಪ್ರಯಾಣದಲ್ಲಿ ವಿಶೇಷ ರಿಯಾಯಿತಿಗಳನ್ನು ಒಳಗೊಂಡಿಲ್ಲ. [10] ಭಾರತದ ಸುಪ್ರೀಂ ಕೋರ್ಟ್ನ 1995 ರ ಡಿಸೆಂಬರ್ ತೀರ್ಪಿನ ಪ್ರಕಾರ, ಯಾವುದೇ ಶೀರ್ಷಿಕೆಗಳು ಅಥವಾ ಗೌರವಗಳು ಭಾರತ್ ರತ್ನ ಅಥವಾ ಯಾವುದೇ ಪದ್ಮ ಪ್ರಶಸ್ತಿಗಳೊಂದಿಗೆ ಸಂಬಂಧ ಹೊಂದಿಲ್ಲ; ಗೌರವಿಸುವವರು ಅವುಗಳನ್ನು ಅಥವಾ ಅವರ ಮೊದಲಕ್ಷರಗಳನ್ನು ಪ್ರತ್ಯಯಗಳು, ಪೂರ್ವಪ್ರತ್ಯಯಗಳು ಅಥವಾ ಪ್ರಶಸ್ತಿ ಪುರಸ್ಕೃತರ ಹೆಸರಿಗೆ ಲಗತ್ತಿಸಲಾದ ಪೂರ್ವ ಮತ್ತು ನಂತರದ ನಾಮನಿರ್ದೇಶನಗಳಾಗಿ ಬಳಸಲಾಗುವುದಿಲ್ಲ. ಲೆಟರ್ಹೆಡ್ಗಳು, ಆಮಂತ್ರಣ ಪತ್ರಗಳು, ಪೋಸ್ಟರ್ಗಳು, ಪುಸ್ತಕಗಳು ಇತ್ಯಾದಿಗಳಲ್ಲಿ ಇದು ಅಂತಹ ಯಾವುದೇ ಬಳಕೆಯನ್ನು ಒಳಗೊಂಡಿದೆ. ಯಾವುದೇ ದುರುಪಯೋಗದ ಸಂದರ್ಭದಲ್ಲಿ, ಪ್ರಶಸ್ತಿ ಪುರಸ್ಕೃತನು ಪ್ರಶಸ್ತಿಯನ್ನು ಕಳೆದುಕೊಳ್ಳುತ್ತಾನೆ, ಮತ್ತು ಗೌರವವನ್ನು ಪಡೆದ ನಂತರ ಅಂತಹ ಯಾವುದೇ ದುರುಪಯೋಗದ ವಿರುದ್ಧ ಅವನು ಅಥವಾ ಅವಳು ಎಚ್ಚರಿಕೆ ವಹಿಸುತ್ತಾರೆ. [11]
ಅಲಂಕಾರವು ಅಧ್ಯಕ್ಷರ ಕೈ ಮತ್ತು ಮುದ್ರೆಯಡಿಯಲ್ಲಿ ನೀಡಲಾದ ಸನಾದ್ (ಪ್ರಮಾಣಪತ್ರ) ಮತ್ತು ಮೆಡಾಲಿಯನ್ ಅನ್ನು ಒಳಗೊಂಡಿದೆ. ಸ್ವೀಕರಿಸುವವರಿಗೆ ಪದಕದ ಪ್ರತಿಕೃತಿಯನ್ನು ಸಹ ನೀಡಲಾಗುತ್ತದೆ, ಅವರು ಬಯಸಿದರೆ ಯಾವುದೇ ವಿಧ್ಯುಕ್ತ / ರಾಜ್ಯ ಕಾರ್ಯಗಳು ಇತ್ಯಾದಿಗಳಲ್ಲಿ ಧರಿಸಬಹುದು. ಪ್ರತಿ ಪ್ರಶಸ್ತಿ ವಿಜೇತರಿಗೆ ಸಂಬಂಧಿಸಿದಂತೆ ಸಂಕ್ಷಿಪ್ತ ವಿವರಗಳನ್ನು ನೀಡುವ ಸ್ಮರಣಾರ್ಥ ಕರಪತ್ರವನ್ನು ಹೂಡಿಕೆ ಸಮಾರಂಭದ ದಿನದಂದು ಬಿಡುಗಡೆ ಮಾಡಲಾಗುತ್ತದೆ.
== ಮುಖ್ಯ ಅತಿಥಿ ==
ಈ ದಿನದಂದು ಭಾರತವು ಇತರ ದೇಶಗಳ ನಾಯಕರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುತ್ತದೆ.
{| class="wikitable"
|-
! ವರ್ಷ
! ಮುಖ್ಯ ಅತಿಥಿ
! ದೇಶ
|-
| [[೧೯೫೦]]
|ಅಧ್ಯಕ್ಷರು [[ಸುಕಾರ್ನೊ]]
| [[ಇ೦ಡೋನೇಷ್ಯಾ]]
|-ಒ
| [[೧೯೫೪]]
| [[ಕಿ೦ಗ್ ಜಿಗಮೆ ದೊರ್ಜಿ ವಾ೦ಗಚಕ್]]
| [[ಭೂತಾನ್]]
|-
| [[೧೯೫೫]]
| ಗವನ೯ರ್ ಜನರಲ್ [[ಮಲ್ಲಿಕ್ ಗುಲಾಮ್ ಮೊಹಮ್ಮದ್]]
| [[ಪಾಕಿಸ್ತಾನ]]
|-
| [[೧೯೫೮]]
| ಮಾಷ೯ಲ್ [[ಯೆ ಜಿನ್ ಯಿ೦ಗ್]]
| [[ಚೀನಾ]]
|-
| [[೧೯೬೦]]
| ಪ್ರಧಾನ ಮ೦ತ್ರಿ [[ಕ್ಲೈಮ೦ಟ್ ವೊರೊಸಿಲ್ವೊ]]
| [[ಸೊವಿಯತ್ ಯುನಿಯನ್]]
|-
| [[೧೯೬೧]]
| ರಾಣಿ [[ಎಲಿಜಾಬೆತ್]]
| [[ಯುನ್ಯಟೆಡ್ ಕಿ೦ಗಡಮ್]]
|-
| [[೧೯೬೩]]
| ಕಿ೦ಗ್ [[ನೊರೊಡೊಮ್ ಸಿನೌಕ್]]
| [[ಕಾ೦ಬೊಡಿಯಾ]]
|-
| [[೧೯೭೬]]
| ಪ್ರಧಾನ ಮಂತ್ರಿ [[ಜಾಕ್ಸ್ ಚಿರಾಕ್]]
| [[ಫ್ರಾನ್ಸ್]]
|-
| [[೧೯೭೮]]
| ರಾಷ್ಟ್ರಪತಿ ಡಾ. [[ಪ್ಯಾಟ್ರಿಕ್ ಹಿಲ್ಲರಿ]]
| {{IRL}}
|-
| [[೧೯೮೬]]
| ಪ್ರಧಾನ ಮಂತ್ರಿ [[ಆಂಡ್ರಿಯಾಸ್ ಪಪನ್ಡರ್ಯೂ]]
| {{GRC}}
|-
| [[೧೯೯೨]]
| ರಾಷ್ಟ್ರಪತಿ [[ಮಾರಿಯೊ ಸೋರೆಸ್]]
| {{POR}}
|-
| [[೧೯೯೫]]
| ರಾಷ್ಟ್ರಪತಿ [[ನೆಲ್ಸನ್ ಮಂಡೇಲ]]<ref>[http://www.sahistory.org.za/pages/chronology/general/1990s.html "General South African History timeline"] sahistory.org.za Accessed on June 13, 2008 .</ref>
| {{RSA}}
|-
| [[೧೯೯೬]]
| ರಾಷ್ಟ್ರಪತಿ ಡಾ. [[ಫರ್ನ್ಯಾನ್ಡೋ ಹೆನ್ರಿಕ್ ಕಾರ್ದೊಸೊ]]
| {{BRA}}
|-
| [[೧೯೯೭]]
| ಪ್ರಧಾನ ಮಂತ್ರಿ [[ಬಸ್ದಿಯೊ ಪಾಂಡೆ]]
| {{TTO}}
|-
| [[೧೯೯೮]]
| ರಾಷ್ಟ್ರಪತಿ [[ಜಾಕ್ಸ್ ಚಿರಾಕ್]]
| [[ಫ್ರಾನ್ಸ್]]
|-
| [[೧೯೯೯]]
| ರಾಜ [[ಬೀರೇದ್ರ ಬೀರ್ ಬಿಕ್ರಮ್ ಶಾಹ್ ದೇವ್]]
| {{NPL}}
|-
| [[೨೦೦೦]]
| ರಾಷ್ಟ್ರಪತಿ [[ಒಲೆಸುಗುನ್ ಒಬಸಾಂಜೊ]]
| {{NGA}}
|-
| [[೨೦೦೧]]
| ರಾಷ್ಟ್ರಪತಿ [[ಅಬ್ದೆಲ್ಅಜೀಜ್ ಬೌತೆಫ್ಲಿಕ]]
| {{DZA}}
|-
| [[೨೦೦೨]]
| ರಾಷ್ಟ್ರಪತಿ [[ಕಸ್ಸಮ್ ಉತೀಮ್]]
| {{MUS}}
|-
| [[೨೦೦೩]]
| ರಾಷ್ಟ್ರಪತಿ [[ಮೊಹಮ್ಮದ್ ಖಾತಾಮಿ]]
| {{IRN}}
|-
| [[೨೦೦೪]]
| ರಾಷ್ಟ್ರಪತಿ [[ಲುಯಿಜ್ ಇನಾಸಿಒ ಲುಲ ಡ ಸಿಲ್ವ]]
| {{BRA}}
|-
| [[೨೦೦೫]]
| ರಾಜ [[ಜಿಗ್ಮೆ ಸಿಂಗ್ಯೆ ವಾಂಗ್ಚುಕ್]]
| {{BHU}}
|-
| [[೨೦೦೬]]
| ರಾಜ [[ಅಬ್ದುಲ್ಲಹ್ ಬಿನ್ ಅಬ್ದುಲ್ಅಜೀಜ್ ಅಲ್-ಸೌದ್]]
| {{KSA}}
|-
| [[೨೦೦೭]]
| ರಾಷ್ಟ್ರಪತಿ [[ವ್ಲಾದಿಮಿರ್ ಪುತಿನ್]]
| {{RUS}}
|-
| [[೨೦೦೮]]
| ರಾಷ್ಟ್ರಪತಿ [[ನಿಕೊಲಸ್ ಸಾರ್ಕೋಜಿ]]
| [[ಫ್ರಾನ್ಸ್]]
|-
| [[೨೦೦೯]]
| ರಾಷ್ಟ್ರಪತಿ [[ನೂರ್ಸುಲ್ತಾನ್ ನಜರ್ಬಯೇವ್]]
| [[ಕಜಾಕಸ್ಥಾನ್]]
|-
|[[೨೦೧೦]]
| ರಾಷ್ಟ್ರಪತಿ [[ಲೀ ಮ್ಯೂಂಗ್ ಬಕ್]]
| [[ದಕ್ಷಿಣ ಕೊರಿಯ]]
|-
|[[೨೦೧೧]]
| ರಾಷ್ಟ್ರಪತಿ [[ಸುಸಿಲೊ ಬಂಬಾಂಗ್ ಯುಧೊಯೊನೊ]]
| [[ಇಂಡೋನೇಷ್ಯಾ]]
|-
|[[೨೦೧೨]]
| ರಾಷ್ಟ್ರಪತಿ [[ಯಿಂಗ್ಲುಕ್ ಶಿನಾವತ್ರ]]
| [[ಥೈಲ್ಯಾಂಡ್]]
|-
|[[೨೦೧೩]]
|ರಾಜ [[ಜಿಗ್ಮೆ ವಾಂಗ್ಚುಕ್]]
|[[ಭೂತಾನ್]]
|-
|[[೨೦೧೪]]
|| ಪ್ರಧಾನ ಮಂತ್ರಿ [[ಶಿಂಜೊ ಅಬೆ]]
|[[ಜಪಾನ್]]
|-
|[[೨೦೧೫]]
|| ರಾಷ್ಟ್ರಾಧ್ಯಕ್ಷ [[ಬರಾಕ್ ಒಬಾಮ]]
|[[ಅಮೆರಿಕ ಸಂಯುಕ್ತ ಸಂಸ್ಥಾನಗಳು]]
|-
|[[೨೦೧೬]]
|| ರಾಷ್ಟ್ರಾಧ್ಯಕ್ಷ. [[ಪ್ರಾನ್ಸಿಸ್ಕೊ ಹೊಲೆಂಡ್]]
|[[ಫ್ರಾನ್ಸ್]]
|-
|[[೨೦೧೭]]
| ಯುವರಾಜ [[ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್]]
|[[ಸಂಯುಕ್ತ ಅರಬ್ ಸಂಸ್ಥಾನ]]
|-
| rowspan="10" |[[೨೦೧೭|೨೦೧೮]]
|ಸುಲ್ತಾನ್ ಹಾಸನಲ್ ಬೋಲ್ಕಯ್ಯ
|{{BRN}}
|-
|ಪ್ರಧಾನ ಮಂತ್ರಿ ಹುನ್ ಸೇನ್
|{{KHM}}
|-
|ಅಧ್ಯಕ್ಷ ಜೋಕೊ ವಿಡೊಡೊ
|{{IDN}}
|-
|ಪ್ರಧಾನ ಮಂತ್ರಿ ಥೊಂಗ್ಲೋನ್ ಸಿಸೌಲಿತ್
|{{LAO}}
|-
|ಪ್ರಧಾನ ಮಂತ್ರಿ ನಜೀಬ್ ರಝಕ್
|{{MYS}}
|-
|ರಾಜ್ಯ ಕೌನ್ಸಿಲರ್ ಡಾವ್ ಆಂಗ್ ಸಾನ್ ಸ್ಸು ಕಿ
|{{MMR}}
|-
|ಅಧ್ಯಕ್ಷ ರೊಡ್ರಿಗೊ ರೊ ಡೂಟರ್ಟೇ
|{{PHL}}
|-
|ಪ್ರಧಾನ ಮಂತ್ರಿ ಲೀ ಸಿಯನ್ ಲಂಗ್
|{{SGP}}
|-
|ಪ್ರಧಾನ ಮಂತ್ರಿ ಪ್ರಯತ್ ಚಾನ್-ಒಚಾ
|{{THA}}
|-
|ಪ್ರಧಾನ ಮಂತ್ರಿ ನ್ಗುಯಿನ್ ಕ್ಸುಯಾನ್ ಫುಕ್
|{{VNM}}
|-
|೨೦೧೯
|ಅಧ್ಯಕ್ಷ ಸಿರಿಲ್ ರಾಮಾಫೋಸಾ
|{{RSA}}
|-
|೨೦೨೦
|ಜಾಯಿರ್ ಬೋಲ್ಸೊನಾರೊ
|ಬ್ರೆಜಿಲ್
|-
|೨೦೨೧
| colspan="2" rowspan="2" |[[ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ|ಕೋವಿಡ್-೧೯ ಸಾಂಕ್ರಾಮಿಕದ]] ಕಾರಣ ಮುಖ್ಯ ಅತಿಥಿ ಇರಲಿಲ್ಲ.
|-
|೨೦೨೨
|}
== ಇದನ್ನೂ ನೋಡಿ ==
* [[ಸ್ವಾತಂತ್ರ್ಯ ದಿನಾಚರಣೆ]]
* [[ಭಾರತದ ಇತಿಹಾಸ]]
===ಹೆಚ್ಚಿನ ಮಾಹಿತಿ===
*[http://www.prajavani.net/news/article/2017/01/26/468291.html ಮೊದಲ ಗಣರಾಜ್ಯೋತ್ಸವದ ವಿಡಿಯೊ]
*[https://www.prajavani.net/op-ed/opinion/why-do-we-celebrate-jan-26-as-republic-day-799647.html ಸಂವಿಧಾನ: ಜಾರಿ ತಡವಾದದ್ದೇಕೆ?;ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ; 26 ಜನವರಿ 2021]
*[https://www.prajavani.net/columns/indian-constitution-republic-myths-799650.html ರಣತಂತ್ರ ಮತ್ತು ಗಣತಂತ್ರ;;ನಾರಾಯಣ ಎ. Updated: 26 ಜನವರಿ 202]
== ಉಲ್ಲೇಖಗಳು ==
<references/>
[[ವರ್ಗ:ಭಾರತ]]
[[ವರ್ಗ:ದಿನಾಚರಣೆಗಳು]]
[[ವರ್ಗ:ಪ್ರಮುಖ ದಿನಗಳು]]
mdbgmgstjl3eju4gqhn3rwlnmw6yui7
1117863
1117861
2022-08-28T17:20:43Z
~aanzx
72368
[[Special:Contributions/2405:201:D019:E816:9922:2CB3:DC1:719|2405:201:D019:E816:9922:2CB3:DC1:719]] ([[User talk:2405:201:D019:E816:9922:2CB3:DC1:719|ಚರ್ಚೆ]]) ರ 1117861 ಪರಿಷ್ಕರಣೆಯನ್ನು ವಜಾ ಮಾಡಿ
wikitext
text/x-wiki
{{copy edit}}
{{Infobox Holiday
|holiday_name = ಗಣರಾಜ್ಯೋತ್ಸವ <BR> Republic Day
|type = ರಾಷ್ಟ್ರೀಯ
|nickname =
|observedby = {{IND}}
|image = Constitution of India.jpg
|alt = Republic day
|caption = ಭಾರತದ ಸಂವಿಧಾನದ ಪೀಠಿಕೆಯ ಮೂಲ ಪಠ್ಯ. ಭಾರತದ ಸಂವಿಧಾನ {{start date|1950|01|26|df=y}}.
|longtype = ರಾಷ್ಟ್ರೀಯ
|month = ಜನವರಿ
|duration = 1 day
|frequency = ವಾರ್ಷಿಕ
|scheduling = ಪ್ರತಿ ವರ್ಷ ಅದೇ ದಿನ
|date = 26 ಜನವರಿ
|significance = ಭಾರತದ ಸಂವಿಧಾನದ ಆರಂಭ
|celebrations = ಪರೇಡುಗಳು, ಶಾಲೆಗಳಲ್ಲಿ ಸಿಹಿತಿನಿಸುಗಳು ವಿತರಣೆ,ಬಾವುಟ ಹಾರಿಸುವುದು etc..
}}
[[Image:India.Military.01.jpg|thumb|ಗಣರಾಜ್ಯ ದಿನದ ಮೆರವಣಿಗೆ]]
[[File:Rajendra Prasad readies to take part in the first Republic Day parade.jpg|thumb|300px|ಭಾರತದ ಮೊದಲ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್]]
'''ಭಾರತೀಯ ಗಣರಾಜ್ಯೋತ್ಸವ''' ಪ್ರತಿ ವರ್ಷದ [[ಜನವರಿ 26]] ರಂದು ಆಚರಿಸಲಾಗುವ ದಿನಾಚರಣೆ. [[ಭಾರತೀಯ ಸoವಿಧಾನ]] ಜಾರಿಗೆ ಬಂದು [[ಭಾರತ]]ವು [[ಗಣರಾಜ್ಯ]]ವಾದದ್ದು ಜನವರಿ 26, [[1950]] ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಜನವರಿ ೨೬ ಭಾರತದಾದ್ಯಂತ [[ಸರ್ಕಾರಿ ರಜಾ ದಿನ]]. ಸಾಮಾನ್ಯವಾಗಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಇದರ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು
ಟು. ಇದಲ್ಲದೆ [[ನವದೆಹಲಿ|ನವದೆಹಲಿಯಲ್ಲಿ]] ಭಾರತ ಸಶಸ್ತ್ರ ಪಡೆಗಳ [[ಪ್ರಭಾತಭೇರಿ]] ನಡೆಯುತ್ತದೆ.ಮತ್ತು ದೇಶದೆಲ್ಲೆಡೆ ಜನರು ಹೆಮ್ಮೆಯ ಜೊತೆಗೆ ಈ ದಿನವನ್ನು ಆಚರಿಸಲಾಗುತ್ತದೆ.
== ಇತಿಹಾಸ ==
[[ಆಗಸ್ಟ್ 15]] [[1947]]ರಂದು ಭಾರತ ಸ್ವತಂತ್ರವಾದ ನಂತರ [[ಆಗಸ್ಟ್ ೨೯]]ರಂದು [[ಡಾ. ಅಂಬೇಡ್ಕರ್]] ರವರ ನೇತೃತ್ವದಲ್ಲಿ ಕರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು. ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ [[ನವೆಂಬರ್ ೪]] [[೧೯೪೭]]ರಂದು [[ಶಾಸನಸಭೆ]]ಯಲ್ಲಿ ಮಂಡಿಸಿತು.ನವೆಂಬರ್೨೬,೧೯೪೯ ರಂದು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ [[ಜನವರಿ ೨೬]] [[೧೯೫೦]]ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಜನವರಿ ೨೬, ೧೯೨೯ ರಂದು [[ಕಾ೦ಗ್ರೆಸ್ ಪಕ್ಷ|ಭಾರತ ರಾಷ್ಟ್ರೀಯ ಕಾಂಗ್ರೆಸ್]] [[ಪೂರ್ಣ ಸ್ವರಾಜ್ಯ]]ದ ಧ್ಯೇಯವನ್ನು ಹಾಕಿಕೊಂಡಿತ್ತು. [[ಲಾಹೋರ್]]ನಲ್ಲಿ ನಡೆದ ಕಾ೦ಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡು ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ಘೋಷಿಸಲಾಗಿತ್ತು. ಇದೇ ಕಾರಣಕ್ಕಾಗಿಯೇ ಸ್ವಾತಂತ್ರ್ಯಾನಂತರ ಭಾರತದ ಸಂವಿಧಾನವನ್ನು ಈ ದಿನದಂದೇ ಜಾರಿಗೆ ತರಲಾಯಿತು.
==ಚಿತ್ರ==
ಮುಖ್ಯ ಗಣರಾಜ್ಯೋತ್ಸವವನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರಾಜ್ಪಾತ್ನಲ್ಲಿ ಭಾರತದ ರಾಷ್ಟ್ರಪತಿಗಳ ಮುಂದೆ ನಡೆಸಲಾಗುತ್ತದೆ. ಈ ದಿನ, ರಾಜ್ಪಾತ್ನಲ್ಲಿ ವಿಧ್ಯುಕ್ತ ಮೆರವಣಿಗೆಗಳು ನಡೆಯುತ್ತವೆ, ಇದನ್ನು ಭಾರತಕ್ಕೆ ಗೌರವವಾಗಿ ನಡೆಸಲಾಗುತ್ತದೆ; ವೈವಿಧ್ಯತೆ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯಲ್ಲಿ ಅದರ ಏಕತೆ.
ದೆಹಲಿ ಗಣರಾಜ್ಯೋತ್ಸವ ಮೆರವಣಿಗೆ ಮುಖ್ಯ ಲೇಖನ: ದೆಹಲಿ ಗಣರಾಜ್ಯೋತ್ಸವ ಮೆರವಣಿಗೆ ದೆಹಲಿ ಗಣರಾಜ್ಯೋತ್ಸವ ಮೆರವಣಿಗೆಯನ್ನು ರಾಜಧಾನಿ ನವದೆಹಲಿಯಲ್ಲಿ ರಕ್ಷಣಾ ಸಚಿವಾಲಯ ಆಯೋಜಿಸಿದೆ. ಭಾರತ ಗೇಟ್ನ ಹಿಂದೆ ರಾಜ್ಪಾತ್ನಲ್ಲಿರುವ ರಾಷ್ಟ್ರಪತಿ ಭವನ (ಅಧ್ಯಕ್ಷರ ನಿವಾಸ) ದ್ವಾರಗಳಿಂದ ಪ್ರಾರಂಭವಾದ ಈ ಘಟನೆಯು ಮೂರು ದಿನಗಳ ಕಾಲ ನಡೆಯುವ ಭಾರತದ ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಮೆರವಣಿಗೆ ಭಾರತದ ರಕ್ಷಣಾ ಸಾಮರ್ಥ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ.
ನೌಕಾಪಡೆಗೆ ಹೆಚ್ಚುವರಿಯಾಗಿ ಭಾರತೀಯ ಸೇನೆಯ ಒಂಬತ್ತರಿಂದ ಹನ್ನೆರಡು ವಿಭಿನ್ನ ರೆಜಿಮೆಂಟ್ಗಳು, ಮತ್ತು ವಾಯುಪಡೆಯು ತಮ್ಮ ಬ್ಯಾಂಡ್ಗಳೊಂದಿಗೆ ತಮ್ಮ ಎಲ್ಲಾ ಉತ್ಕೃಷ್ಟ ಮತ್ತು ಅಧಿಕೃತ ಅಲಂಕಾರಗಳಲ್ಲಿ ಕಳೆದವು. ಭಾರತೀಯ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಆಗಿರುವ ಭಾರತದ ರಾಷ್ಟ್ರಪತಿಗಳು ವಂದನೆ ಸಲ್ಲಿಸುತ್ತಾರೆ. ಭಾರತದ ವಿವಿಧ ಪ್ಯಾರಾ-ಮಿಲಿಟರಿ ಪಡೆಗಳು ಮತ್ತು ಇತರ ನಾಗರಿಕ ಪಡೆಗಳ ಹನ್ನೆರಡು ತುಕಡಿಗಳು ಈ ಮೆರವಣಿಗೆಯಲ್ಲಿ ಭಾಗವಹಿಸುತ್ತವೆ.
ಬೀಟಿಂಗ್ ರಿಟ್ರೀಟ್ ಮುಖ್ಯ ಲೇಖನ: ಹಿಮ್ಮೆಟ್ಟುವಿಕೆಯನ್ನು ಸೋಲಿಸುವುದು ಗಣರಾಜ್ಯೋತ್ಸವದ ಅಂತ್ಯವನ್ನು ಅಧಿಕೃತವಾಗಿ ಸೂಚಿಸಿದ ನಂತರ ಬೀಟಿಂಗ್ ರಿಟ್ರೀಟ್ ಸಮಾರಂಭವನ್ನು ನಡೆಸಲಾಗುತ್ತದೆ. ಗಣರಾಜ್ಯೋತ್ಸವದ ನಂತರದ ಮೂರನೇ ದಿನವಾದ ಜನವರಿ 29 ರ ಸಂಜೆ ಇದನ್ನು ನಡೆಸಲಾಗುತ್ತದೆ. ಇದನ್ನು ಮಿಲಿಟರಿ, ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಯ ಮೂರು ರೆಕ್ಕೆಗಳ ತಂಡಗಳು ನಿರ್ವಹಿಸುತ್ತವೆ. ಈ ಸ್ಥಳವು ರೈಸಿನಾ ಬೆಟ್ಟ ಮತ್ತು ಪಕ್ಕದ ಚೌಕ, ವಿಜಯ್ ಚೌಕ್, ರಾಷ್ಟ್ರಪತಿ ಭವನದ (ಅಧ್ಯಕ್ಷರ ಅರಮನೆ) ಉತ್ತರ ಮತ್ತು ದಕ್ಷಿಣ ಭಾಗದಿಂದ ರಾಜ್ಪಾತ್ನ ಕೊನೆಯಲ್ಲಿ ಇದೆ.
ಈ ಸಮಾರಂಭದ ಮುಖ್ಯ ಅತಿಥಿಯಾಗಿ ಭಾರತದ ರಾಷ್ಟ್ರಪತಿಗಳು ಅಶ್ವದಳದ ಘಟಕವಾದ (ಪಿಬಿಜಿ) ಬೆಂಗಾವಲು ಆಗಮಿಸುತ್ತಾರೆ. ಅಧ್ಯಕ್ಷರು ಬಂದಾಗ, ಪಿಬಿಜಿ ಕಮಾಂಡರ್ ಅವರು ರಾಷ್ಟ್ರೀಯ ವಂದನೆ ನೀಡುವಂತೆ ಘಟಕವನ್ನು ಕೇಳುತ್ತಾರೆ, ಅದರ ನಂತರ ಸೇನೆಯು ಭಾರತೀಯ ರಾಷ್ಟ್ರಗೀತೆ ಜನ ಗಣ ಮನವನ್ನು ನುಡಿಸುತ್ತದೆ. ಸೈನ್ಯವು ಸಾಮೂಹಿಕ ಬ್ಯಾಂಡ್ಗಳಿಂದ ಪ್ರದರ್ಶನ ಸಮಾರಂಭವನ್ನು ಅಭಿವೃದ್ಧಿಪಡಿಸುತ್ತದೆ, ಇದರಲ್ಲಿ ಮಿಲಿಟರಿ ಬ್ಯಾಂಡ್ಗಳು, ಪೈಪ್ ಮತ್ತು ಡ್ರಮ್ ಬ್ಯಾಂಡ್ಗಳು, ವಿವಿಧ ಸೇನಾ ರೆಜಿಮೆಂಟ್ಗಳ ಬಗ್ಲರ್ಗಳು ಮತ್ತು ಟ್ರಂಪೆಟರ್ಗಳು ಮತ್ತು ನೌಕಾಪಡೆ ಮತ್ತು ವಾಯುಪಡೆಯ ಬ್ಯಾಂಡ್ಗಳು ಭಾಗವಹಿಸುತ್ತವೆ, ಇದು ಮಹಾತ್ಮ ಗಾಂಧಿಯವರ ನೆಚ್ಚಿನ ಅಬೈಡ್ ವಿಥ್ ಮಿ ನಂತಹ ಜನಪ್ರಿಯ ರಾಗಗಳನ್ನು ನುಡಿಸುತ್ತದೆ. ಸ್ತುತಿಗೀತೆ, ಮತ್ತು ಕೊನೆಯಲ್ಲಿ ಸಾರೇ ಜಹಾನ್ ಸೆ ಅಚ್ಚಾ.
ಪ್ರಶಸ್ತಿ ವಿತರಣೆ ಗಣರಾಜ್ಯೋತ್ಸವದ ಮುನ್ನಾದಿನದಂದು ಭಾರತದ ಅಧ್ಯಕ್ಷರು ಪ್ರತಿವರ್ಷ ಭಾರತದ ನಾಗರಿಕರಿಗೆ ಪದ್ಮಾ ಪ್ರಶಸ್ತಿಗಳನ್ನು ವಿತರಿಸಿದರು, ಇದು ಭಾರತದ ರತ್ನ ನಂತರದ ಪ್ರಮುಖ ಪ್ರಶಸ್ತಿ, ಇದು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಪ್ರಶಸ್ತಿಯನ್ನು ಮೂರು ವಿಭಾಗಗಳಲ್ಲಿ ನೀಡಲಾಗಿದೆ, ಅಂದರೆ. ಪ್ರಾಮುಖ್ಯತೆಯ ಕ್ಷೀಣಿಸುತ್ತಿರುವ ಕ್ರಮದಲ್ಲಿ ಪದ್ಮವಿಭೂಷಣ, ಪದ್ಮಭೂಷಣ್ ಮತ್ತು ಪದ್ಮಶ್ರೀ.
ಅಸಾಧಾರಣ ಮತ್ತು ವಿಶಿಷ್ಟ ಸೇವೆ" ಗಾಗಿ ಪದ್ಮವಿಭೂಷಣ್. ಪದ್ಮವಿಭೂಷಣ್ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. "ಉನ್ನತ ಕ್ರಮಾಂಕದ ವಿಶಿಷ್ಟ ಸೇವೆ" ಗಾಗಿ ಪದ್ಮಭೂಷಣ್. ಪದ್ಮಭೂಷಣ್ ಭಾರತದ ಮೂರನೇ ಅತಿ ಹೆಚ್ಚು ನಾಗರಿಕ ಪ್ರಶಸ್ತಿ. "ವಿಶೇಷ ಸೇವೆ" ಗಾಗಿ ಪದ್ಮಶ್ರೀ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಪದ್ಮಶ್ರೀ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ರಾಷ್ಟ್ರೀಯ ಗೌರವಗಳಾಗಿದ್ದರೂ, ಪದ್ಮಾ ಪ್ರಶಸ್ತಿಗಳು ನಗದು ಭತ್ಯೆಗಳು, ಪ್ರಯೋಜನಗಳು ಅಥವಾ ರೈಲು / ವಿಮಾನ ಪ್ರಯಾಣದಲ್ಲಿ ವಿಶೇಷ ರಿಯಾಯಿತಿಗಳನ್ನು ಒಳಗೊಂಡಿಲ್ಲ. ಭಾರತದ ಸುಪ್ರೀಂ ಕೋರ್ಟ್ನ 1995 ರ ಡಿಸೆಂಬರ್ ತೀರ್ಪಿನ ಪ್ರಕಾರ, ಯಾವುದೇ ಶೀರ್ಷಿಕೆಗಳು ಅಥವಾ ಗೌರವಗಳು ಭಾರತ್ ರತ್ನ ಅಥವಾ ಯಾವುದೇ ಪದ್ಮ ಪ್ರಶಸ್ತಿಗಳೊಂದಿಗೆ ಸಂಬಂಧ ಹೊಂದಿಲ್ಲ; ಗೌರವಿಸುವವರು ಅವುಗಳನ್ನು ಅಥವಾ ಅವರ ಮೊದಲಕ್ಷರಗಳನ್ನು ಪ್ರತ್ಯಯಗಳು, ಪೂರ್ವಪ್ರತ್ಯಯಗಳು ಅಥವಾ ಪ್ರಶಸ್ತಿ ಪುರಸ್ಕೃತರ ಹೆಸರಿಗೆ ಲಗತ್ತಿಸಲಾದ ಪೂರ್ವ ಮತ್ತು ನಂತರದ ನಾಮನಿರ್ದೇಶನಗಳಾಗಿ ಬಳಸಲಾಗುವುದಿಲ್ಲ. ಲೆಟರ್ಹೆಡ್ಗಳು, ಆಮಂತ್ರಣ ಪತ್ರಗಳು, ಪೋಸ್ಟರ್ಗಳು, ಪುಸ್ತಕಗಳು ಇತ್ಯಾದಿಗಳಲ್ಲಿ ಇದು ಅಂತಹ ಯಾವುದೇ ಬಳಕೆಯನ್ನು ಒಳಗೊಂಡಿದೆ. ಯಾವುದೇ ದುರುಪಯೋಗದ ಸಂದರ್ಭದಲ್ಲಿ, ಪ್ರಶಸ್ತಿ ಪುರಸ್ಕೃತನು ಪ್ರಶಸ್ತಿಯನ್ನು ಕಳೆದುಕೊಳ್ಳುತ್ತಾನೆ, ಮತ್ತು ಗೌರವವನ್ನು ಪಡೆದ ನಂತರ ಅಂತಹ ಯಾವುದೇ ದುರುಪಯೋಗದ ವಿರುದ್ಧ ಅವನು ಅಥವಾ ಅವಳು ಎಚ್ಚರಿಕೆ ವಹಿಸುತ್ತಾರೆ.
ಅಲಂಕಾರವು ಅಧ್ಯಕ್ಷರ ಕೈ ಮತ್ತು ಮುದ್ರೆಯಡಿಯಲ್ಲಿ ನೀಡಲಾದ ಸನಾದ್ (ಪ್ರಮಾಣಪತ್ರ) ಮತ್ತು ಮೆಡಾಲಿಯನ್ ಅನ್ನು ಒಳಗೊಂಡಿದೆ. ಸ್ವೀಕರಿಸುವವರಿಗೆ ಪದಕದ ಪ್ರತಿಕೃತಿಯನ್ನು ಸಹ ನೀಡಲಾಗುತ್ತದೆ, ಅವರು ಬಯಸಿದರೆ ಯಾವುದೇ ವಿಧ್ಯುಕ್ತ / ರಾಜ್ಯ ಕಾರ್ಯಗಳು ಇತ್ಯಾದಿಗಳಲ್ಲಿ ಧರಿಸಬಹುದು. ಪ್ರತಿ ಪ್ರಶಸ್ತಿ ವಿಜೇತರಿಗೆ ಸಂಬಂಧಿಸಿದಂತೆ ಸಂಕ್ಷಿಪ್ತ ವಿವರಗಳನ್ನು ನೀಡುವ ಸ್ಮರಣಾರ್ಥ ಕರಪತ್ರವನ್ನು ಹೂಡಿಕೆ ಸಮಾರಂಭದ ದಿನದಂದು ಬಿಡುಗಡೆ ಮಾಡಲಾಗುತ್ತದೆ.
== ಮುಖ್ಯ ಅತಿಥಿ ==
ಈ ದಿನದಂದು ಭಾರತವು ಇತರ ದೇಶಗಳ ನಾಯಕರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುತ್ತದೆ.
{| class="wikitable"
|-
! ವರ್ಷ
! ಮುಖ್ಯ ಅತಿಥಿ
! ದೇಶ
|-
| [[೧೯೫೦]]
|ಅಧ್ಯಕ್ಷರು [[ಸುಕಾರ್ನೊ]]
| [[ಇ೦ಡೋನೇಷ್ಯಾ]]
|-ಒ
| [[೧೯೫೪]]
| [[ಕಿ೦ಗ್ ಜಿಗಮೆ ದೊರ್ಜಿ ವಾ೦ಗಚಕ್]]
| [[ಭೂತಾನ್]]
|-
| [[೧೯೫೫]]
| ಗವನ೯ರ್ ಜನರಲ್ [[ಮಲ್ಲಿಕ್ ಗುಲಾಮ್ ಮೊಹಮ್ಮದ್]]
| [[ಪಾಕಿಸ್ತಾನ]]
|-
| [[೧೯೫೮]]
| ಮಾಷ೯ಲ್ [[ಯೆ ಜಿನ್ ಯಿ೦ಗ್]]
| [[ಚೀನಾ]]
|-
| [[೧೯೬೦]]
| ಪ್ರಧಾನ ಮ೦ತ್ರಿ [[ಕ್ಲೈಮ೦ಟ್ ವೊರೊಸಿಲ್ವೊ]]
| [[ಸೊವಿಯತ್ ಯುನಿಯನ್]]
|-
| [[೧೯೬೧]]
| ರಾಣಿ [[ಎಲಿಜಾಬೆತ್]]
| [[ಯುನ್ಯಟೆಡ್ ಕಿ೦ಗಡಮ್]]
|-
| [[೧೯೬೩]]
| ಕಿ೦ಗ್ [[ನೊರೊಡೊಮ್ ಸಿನೌಕ್]]
| [[ಕಾ೦ಬೊಡಿಯಾ]]
|-
| [[೧೯೭೬]]
| ಪ್ರಧಾನ ಮಂತ್ರಿ [[ಜಾಕ್ಸ್ ಚಿರಾಕ್]]
| [[ಫ್ರಾನ್ಸ್]]
|-
| [[೧೯೭೮]]
| ರಾಷ್ಟ್ರಪತಿ ಡಾ. [[ಪ್ಯಾಟ್ರಿಕ್ ಹಿಲ್ಲರಿ]]
| {{IRL}}
|-
| [[೧೯೮೬]]
| ಪ್ರಧಾನ ಮಂತ್ರಿ [[ಆಂಡ್ರಿಯಾಸ್ ಪಪನ್ಡರ್ಯೂ]]
| {{GRC}}
|-
| [[೧೯೯೨]]
| ರಾಷ್ಟ್ರಪತಿ [[ಮಾರಿಯೊ ಸೋರೆಸ್]]
| {{POR}}
|-
| [[೧೯೯೫]]
| ರಾಷ್ಟ್ರಪತಿ [[ನೆಲ್ಸನ್ ಮಂಡೇಲ]]<ref>[http://www.sahistory.org.za/pages/chronology/general/1990s.html "General South African History timeline"] sahistory.org.za Accessed on June 13, 2008 .</ref>
| {{RSA}}
|-
| [[೧೯೯೬]]
| ರಾಷ್ಟ್ರಪತಿ ಡಾ. [[ಫರ್ನ್ಯಾನ್ಡೋ ಹೆನ್ರಿಕ್ ಕಾರ್ದೊಸೊ]]
| {{BRA}}
|-
| [[೧೯೯೭]]
| ಪ್ರಧಾನ ಮಂತ್ರಿ [[ಬಸ್ದಿಯೊ ಪಾಂಡೆ]]
| {{TTO}}
|-
| [[೧೯೯೮]]
| ರಾಷ್ಟ್ರಪತಿ [[ಜಾಕ್ಸ್ ಚಿರಾಕ್]]
| [[ಫ್ರಾನ್ಸ್]]
|-
| [[೧೯೯೯]]
| ರಾಜ [[ಬೀರೇದ್ರ ಬೀರ್ ಬಿಕ್ರಮ್ ಶಾಹ್ ದೇವ್]]
| {{NPL}}
|-
| [[೨೦೦೦]]
| ರಾಷ್ಟ್ರಪತಿ [[ಒಲೆಸುಗುನ್ ಒಬಸಾಂಜೊ]]
| {{NGA}}
|-
| [[೨೦೦೧]]
| ರಾಷ್ಟ್ರಪತಿ [[ಅಬ್ದೆಲ್ಅಜೀಜ್ ಬೌತೆಫ್ಲಿಕ]]
| {{DZA}}
|-
| [[೨೦೦೨]]
| ರಾಷ್ಟ್ರಪತಿ [[ಕಸ್ಸಮ್ ಉತೀಮ್]]
| {{MUS}}
|-
| [[೨೦೦೩]]
| ರಾಷ್ಟ್ರಪತಿ [[ಮೊಹಮ್ಮದ್ ಖಾತಾಮಿ]]
| {{IRN}}
|-
| [[೨೦೦೪]]
| ರಾಷ್ಟ್ರಪತಿ [[ಲುಯಿಜ್ ಇನಾಸಿಒ ಲುಲ ಡ ಸಿಲ್ವ]]
| {{BRA}}
|-
| [[೨೦೦೫]]
| ರಾಜ [[ಜಿಗ್ಮೆ ಸಿಂಗ್ಯೆ ವಾಂಗ್ಚುಕ್]]
| {{BHU}}
|-
| [[೨೦೦೬]]
| ರಾಜ [[ಅಬ್ದುಲ್ಲಹ್ ಬಿನ್ ಅಬ್ದುಲ್ಅಜೀಜ್ ಅಲ್-ಸೌದ್]]
| {{KSA}}
|-
| [[೨೦೦೭]]
| ರಾಷ್ಟ್ರಪತಿ [[ವ್ಲಾದಿಮಿರ್ ಪುತಿನ್]]
| {{RUS}}
|-
| [[೨೦೦೮]]
| ರಾಷ್ಟ್ರಪತಿ [[ನಿಕೊಲಸ್ ಸಾರ್ಕೋಜಿ]]
| [[ಫ್ರಾನ್ಸ್]]
|-
| [[೨೦೦೯]]
| ರಾಷ್ಟ್ರಪತಿ [[ನೂರ್ಸುಲ್ತಾನ್ ನಜರ್ಬಯೇವ್]]
| [[ಕಜಾಕಸ್ಥಾನ್]]
|-
|[[೨೦೧೦]]
| ರಾಷ್ಟ್ರಪತಿ [[ಲೀ ಮ್ಯೂಂಗ್ ಬಕ್]]
| [[ದಕ್ಷಿಣ ಕೊರಿಯ]]
|-
|[[೨೦೧೧]]
| ರಾಷ್ಟ್ರಪತಿ [[ಸುಸಿಲೊ ಬಂಬಾಂಗ್ ಯುಧೊಯೊನೊ]]
| [[ಇಂಡೋನೇಷ್ಯಾ]]
|-
|[[೨೦೧೨]]
| ರಾಷ್ಟ್ರಪತಿ [[ಯಿಂಗ್ಲುಕ್ ಶಿನಾವತ್ರ]]
| [[ಥೈಲ್ಯಾಂಡ್]]
|-
|[[೨೦೧೩]]
|ರಾಜ [[ಜಿಗ್ಮೆ ವಾಂಗ್ಚುಕ್]]
|[[ಭೂತಾನ್]]
|-
|[[೨೦೧೪]]
|| ಪ್ರಧಾನ ಮಂತ್ರಿ [[ಶಿಂಜೊ ಅಬೆ]]
|[[ಜಪಾನ್]]
|-
|[[೨೦೧೫]]
|| ರಾಷ್ಟ್ರಾಧ್ಯಕ್ಷ [[ಬರಾಕ್ ಒಬಾಮ]]
|[[ಅಮೆರಿಕ ಸಂಯುಕ್ತ ಸಂಸ್ಥಾನಗಳು]]
|-
|[[೨೦೧೬]]
|| ರಾಷ್ಟ್ರಾಧ್ಯಕ್ಷ. [[ಪ್ರಾನ್ಸಿಸ್ಕೊ ಹೊಲೆಂಡ್]]
|[[ಫ್ರಾನ್ಸ್]]
|-
|[[೨೦೧೭]]
| ಯುವರಾಜ [[ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್]]
|[[ಸಂಯುಕ್ತ ಅರಬ್ ಸಂಸ್ಥಾನ]]
|-
| rowspan="10" |[[೨೦೧೭|೨೦೧೮]]
|ಸುಲ್ತಾನ್ ಹಾಸನಲ್ ಬೋಲ್ಕಯ್ಯ
|{{BRN}}
|-
|ಪ್ರಧಾನ ಮಂತ್ರಿ ಹುನ್ ಸೇನ್
|{{KHM}}
|-
|ಅಧ್ಯಕ್ಷ ಜೋಕೊ ವಿಡೊಡೊ
|{{IDN}}
|-
|ಪ್ರಧಾನ ಮಂತ್ರಿ ಥೊಂಗ್ಲೋನ್ ಸಿಸೌಲಿತ್
|{{LAO}}
|-
|ಪ್ರಧಾನ ಮಂತ್ರಿ ನಜೀಬ್ ರಝಕ್
|{{MYS}}
|-
|ರಾಜ್ಯ ಕೌನ್ಸಿಲರ್ ಡಾವ್ ಆಂಗ್ ಸಾನ್ ಸ್ಸು ಕಿ
|{{MMR}}
|-
|ಅಧ್ಯಕ್ಷ ರೊಡ್ರಿಗೊ ರೊ ಡೂಟರ್ಟೇ
|{{PHL}}
|-
|ಪ್ರಧಾನ ಮಂತ್ರಿ ಲೀ ಸಿಯನ್ ಲಂಗ್
|{{SGP}}
|-
|ಪ್ರಧಾನ ಮಂತ್ರಿ ಪ್ರಯತ್ ಚಾನ್-ಒಚಾ
|{{THA}}
|-
|ಪ್ರಧಾನ ಮಂತ್ರಿ ನ್ಗುಯಿನ್ ಕ್ಸುಯಾನ್ ಫುಕ್
|{{VNM}}
|-
|೨೦೧೯
|ಅಧ್ಯಕ್ಷ ಸಿರಿಲ್ ರಾಮಾಫೋಸಾ
|{{RSA}}
|-
|೨೦೨೦
|ಜಾಯಿರ್ ಬೋಲ್ಸೊನಾರೊ
|ಬ್ರೆಜಿಲ್
|-
|೨೦೨೧
| colspan="2" rowspan="2" |[[ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ|ಕೋವಿಡ್-೧೯ ಸಾಂಕ್ರಾಮಿಕದ]] ಕಾರಣ ಮುಖ್ಯ ಅತಿಥಿ ಇರಲಿಲ್ಲ.
|-
|೨೦೨೨
|}
== ಇದನ್ನೂ ನೋಡಿ ==
* [[ಸ್ವಾತಂತ್ರ್ಯ ದಿನಾಚರಣೆ]]
* [[ಭಾರತದ ಇತಿಹಾಸ]]
===ಹೆಚ್ಚಿನ ಮಾಹಿತಿ===
*[http://www.prajavani.net/news/article/2017/01/26/468291.html ಮೊದಲ ಗಣರಾಜ್ಯೋತ್ಸವದ ವಿಡಿಯೊ]
*[https://www.prajavani.net/op-ed/opinion/why-do-we-celebrate-jan-26-as-republic-day-799647.html ಸಂವಿಧಾನ: ಜಾರಿ ತಡವಾದದ್ದೇಕೆ?;ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ; 26 ಜನವರಿ 2021]
*[https://www.prajavani.net/columns/indian-constitution-republic-myths-799650.html ರಣತಂತ್ರ ಮತ್ತು ಗಣತಂತ್ರ;;ನಾರಾಯಣ ಎ. Updated: 26 ಜನವರಿ 202]
== ಉಲ್ಲೇಖಗಳು ==
<references/>
[[ವರ್ಗ:ಭಾರತ]]
[[ವರ್ಗ:ದಿನಾಚರಣೆಗಳು]]
[[ವರ್ಗ:ಪ್ರಮುಖ ದಿನಗಳು]]
2wyk4bhjbhtvb9ykqih54g6ayl080qk
ಬಿಲ್ ಗೇಟ್ಸ್
0
2053
1117865
1116102
2022-08-28T17:52:43Z
InternetArchiveBot
69876
Rescuing 1 sources and tagging 0 as dead.) #IABot (v2.0.9
wikitext
text/x-wiki
{{otherpeople}}
{{Infobox Person
| name = ಬಿಲ್ ಗೇಟ್ಸ್
| image = Bill Gates World Economic Forum 2007.jpg
| caption = [[ದಾವೋಸ್]]ನ 2007ರ 'ವರ್ಲ್ಡ್ ಎಕನಾಮಿಕ್ ಫೋರಮ್'ನಲ್ಲಿ ಬಿಲ್ ಗೇಟ್ಸ್
| birth_date = {{birth date and age|1955|10|28}}
| birth_place = [[ಸಿಯಾಟಲ್]], [[ವಾಷಿಂಗ್ಟನ್]],[[ಯು.ಎಸ್.ಎ]]
| occupation = ಮೈಕ್ರೋಸಾಫ್ಟ್ ಅಧ್ಯಕ್ಷ <br/> ಬಿಲ್ & ಮೆಲಿಂದಾ ಗೇಟ್ಸ್ ಪ್ರತಿಷ್ಠಾನದ ಉಪಾಧ್ಯಕ್ಷ
| networth = {{loss}}72 ಬಿಲಿಯನ್ ಅಮೇರಿಕನ್ ಡಾಲರ್(2013)<ref name="networth">{{cite web
| title = ಫೋರ್ಬ್ಸ್ ನಿಯತಕಾಲಿಕೆಯ 400 ಶ್ರೀಮಂತ ಅಮೆರಿಕನ್ನರ ಪಟ್ಟಿ - 2009 (ಆಂಗ್ಲ ವರದಿ)
| publisher = [[Forbes]]
| date = 2009-09-30
| url = http://www.forbes.com/lists/2009/54/rich-list-09_William-Gates-III_BH69.html
| accessdate = 2009-10-02 }}</ref>
| spouse = [[ಮೆಲಿಂದಾ ಗೇಟ್ಸ್]] (1994-೨೦೨೧-೦೫-೦೩)
| children = ಜೆನಿಫರ್ ಕ್ಯಾಥರೀನ್ ಗೇಟ್ಸ್ (ಹು.1996) <br/> ರೋರಿ ಜಾನ್ ಗೇಟ್ಸ್ (ಹು.1999) <br/> ಫೋಬ್ ಅಡೆಲ್ ಗೇಟ್ಸ್(ಹು.2002)
| alma_mater = [[ಹಾರ್ವರ್ಡ್ ವಿಶ್ವವಿದ್ಯಾಲಯ]](ಪದವಿ ಮೊಟಕುಗೊಳಿಸಿದ್ದು - 1975)
| website = [http://www.microsoft.com/presspass/exec/billg/default.mspx ಬಿಲ್ ಗೇಟ್ಸ್ ]
| signature = Bill Gates signature.svg
}}
'''ವಿಲಿಯಂ ಹೆನ್ರಿ "ಬಿಲ್" ಗೇಟ್ಸ್ III''' (ಅಕ್ಟೋಬರ್ 28, 1955ರಲ್ಲಿ ಜನನ)<ref>{{harv|Manes|1994|p=11}}</ref> ರವರು [[ಸಂಯುಕ್ತ ಸಂಸ್ಥಾನಗಳು|ಅಮೆರಿಕದ]] [[ಪ್ರಭಾವಿ ಉದ್ಯಮಿ]] , [[ಪರೋಪಕಾರಿ]] ಮತ್ತು [[ಪಾಲ್ ಅಲೆನ್]] ಜೊತೆಗೂಡಿ ತಾವೇ ಸ್ಥಾಪಿಸಿದ [[ಮೈಕ್ರೋಸಾಫ್ಟ್|ಮೈಕ್ರೋಸಾಫ್ಟ್]] ಎಂಬ ಸಾಫ್ಟ್ವೇರ್ ಕಂಪನಿಯ [[ಮಂಡಳಿಯ ಅಧ್ಯಕ್ಷ|ಅಧ್ಯಕ್ಷ]].<ref name="chapman">{{cite news
|url=http://afp.google.com/article/ALeqM5i8aV1bK5vmwLaw9wYr9nY5bFc4YA
|first=Glenn
|last=Chapman
|title=Bill Gates Signs Off
|date=2008-06-27
|work=Agence France-Presse
|archiveurl=https://web.archive.org/web/20080630070506/http://afp.google.com/article/ALeqM5i8aV1bK5vmwLaw9wYr9nY5bFc4YA|archivedate=2008-06-30}}</ref>
ಇವರು [[100 ಅತಿ ಸಿರಿವಂತರ ಪಟ್ಟಿ|ವಿಶ್ವದ ಅತಿದೊಡ್ಡ ಸಿರಿವಂತರಲ್ಲಿ]] ಒಬ್ಬರೆಂಬ ಸ್ಥಾನವನ್ನು ಹಲವು ವರ್ಷಗಳಿಂದ ಸ್ಥಿರವಾಗಿ ಉಳಿಸಿಕೊಂಡು ಬಂದಿದ್ದಾರೆ<ref>{{cite web
|url=http://www.reuters.com/article/rbssTechMediaTelecomNews/idUSN1748882920080917
|title=Bill Gates tops U.S. wealth list 15 years in a row
|first=Phil
|last=Wahba
|date=2008-09-17
|accessdate=2008-11-06
|publisher=Reuters}}</ref>
ಮತ್ತು ಒಟ್ಟಾರೆಯಾಗಿ 2009 ರವರೆಗಿನ ವಿಶ್ವದ ಅತಿದೊಡ್ಡ ಸಿರಿವಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.<ref name="networth" />
ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿನ ತಮ್ಮ ವೃತ್ತಿಜೀವನದಲ್ಲಿ, [[ಮುಖ್ಯ ಕಾರ್ಯನಿರ್ವಹಣಾಧಿಕಾರಿ|CEO]] ಹಾಗೂ [[ಸಾಫ್ಟ್ವೇರ್ ವಿನ್ಯಾಸಕ|ಮುಖ್ಯ ಸಾಫ್ಟ್ವೇರ್ ವಿನ್ಯಾಸಕ]]ನಂತಹ ಉನ್ನತ ಸ್ಥಾನಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಕಂಪನಿಯ [[ಸಾಮಾನ್ಯ ಸ್ಟಾಕು|ಸಾಮಾನ್ಯ ಸ್ಟಾಕ್]]ನ ಪೈಕಿ ಶೇ 8ಕ್ಕಿಂತ ಹೆಚ್ಚಿನ ಷೇರುಗಳನ್ನು ಹೊಂದಿರುವ ಮೈಕ್ರೋಸಾಫ್ಟ್ನ ಅತಿಡೊಡ್ಡ ಏಕವ್ಯಕ್ತಿ ಷೇರುದಾರರೆನಿಸಿಕೊಂಡಿದ್ದಾರೆ.<ref>ಗೇಟ್ಸ್ ನಿಯಮಿತವಾಗಿ ತಮ್ಮ ಷೇರು ಮಾಲೀಕತ್ವವನ್ನು ಸಾರ್ವಜನಿಕ SEC ಫಾರ್ಮ್ 4 ಫೈಲಿಂಗ್ಸ್ ಮೂಲಕ ದಾಖಲೆಗಳನ್ನು ಸಾರ್ವಜನಿಕರ ಮುಂದಿಡುತ್ತಾರೆ.</ref>
ಹಲವಾರು ಪುಸ್ತಕಗಳಿಗೆ ಅವರು ಲೇಖಕ ಇಲ್ಲವೇ ಸಹ-ಲೇಖಕರಾಗಿದ್ದಾರೆ.
[[ಪರ್ಸನಲ್ ಕಂಪ್ಯೂಟರ್]] ಕ್ರಾಂತಿಯ ವಿಶ್ವಪ್ರಸಿದ್ಧ ಉದ್ಯಮಿಗಳಲ್ಲಿ ಬಿಲ್ ಗೇಟ್ಸ್ ಒಬ್ಬರು.ಹಲವರು ಇವರನ್ನು ಮೆಚ್ಚಿಕೊಂಡಿದ್ದಾರಾದರೂ, ಇವರ ವ್ಯಾಪಾರಿ ಕಾರ್ಯತಂತ್ರಗಳು ಸ್ಪರ್ಧಾಕ್ಮತೆಯ-ವಿರೋಧಿ ಎಂದು ಉದ್ಯಮದೊಳಗಿನ ಬಹಳಷ್ಟು ಮಂದಿ ಟೀಕಿಸುತ್ತಾರೆ. ಈ ಅಭಿಪ್ರಾಯವನ್ನು ಕೆಲವೊಂದು ಪ್ರಕರಣಗಳಲ್ಲಿ ನ್ಯಾಯಾಲಯಗಳು ಎತ್ತಿ ಹಿಡಿದಿವೆ [[ಮೈಕ್ರೋಸಾಫ್ಟ್ ಕುರಿತಾದ ಟೀಕೆ|ಮೈಕ್ರೋಸಾಫ್ಟ್ನ ಕುರಿತಾದ ಟೀಕೆ]]ಯನ್ನು ನೋಡಿ).<ref>{{harv|Manes|1994|p=459}}</ref><ref>{{harv|Lesinski|2006|p=96}}</ref>
ತಮ್ಮ ವೃತ್ತಿಜೀವನದ ನಂತರದ ಘಟ್ಟಗಳಲ್ಲಿ, [[ಬಿಲ್ & ಮೆಲಿಂಡ ಗೇಟ್ಸ್ ಪ್ರತಿಷ್ಠಾನ|ಬಿಲ್ & ಮೆಲಿಂಡ ಗೇಟ್ಸ್ ಪ್ರತಿಷ್ಠಾನ]]ದ ಮೂಲಕ ಹಲವು ದತ್ತಿ ಪ್ರತಿಷ್ಠಾನಗಳಿಗೆ ಮತ್ತು ವೈಜ್ಞಾನಿಕ ಸಂಶೋಧನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಧನ ಸಹಾಯ ಮಾಡುವ ಮೂಲಕ ಹಲವು [[ಪರೋಪಕಾರ|ಪರೋಪಕಾರಿ]] ಸಾಹಸಗಳಲ್ಲಿ ಗೇಟ್ಸ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
2000ರ ಜನವರಿಯಲ್ಲಿ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಯಿಂದ ಕೆಳಗಿಳಿದರು. ಇದರ ನಂತರ ಕೇವಲ ಅಧ್ಯಕ್ಷರಾಗಿ ಉಳಿದ ಇವರು ಮುಖ್ಯ ಸಾಫ್ಟ್ವೇರ್ ವಿನ್ಯಾಸಕ ಎಂಬ ನೂತನ ಹುದ್ದೆಯನ್ನು ಸೃಷ್ಟಿಸಿದರು. ತಾವು ಮೈಕ್ರೋಸಾಫ್ಟ್ನ ಪೂರ್ಣಕಾಲಿಕ ಹುದ್ದೆಯಿಂದ ಅರೆಕಾಲಿಕ ಕೆಲಸದಲ್ಲಿ ತೊಡಗಿಕೊಳ್ಳುವುದಾಗಿ ಹಾಗೂ [[ಬಿಲ್ & ಮೆಲಿಂಡ ಗೇಟ್ಸ್ ಪ್ರತಿಷ್ಠಾನ|ಬಿಲ್ & ಮೆಲಿಂಡ ಗೇಟ್ಸ್ ಪ್ರತಿಷ್ಠಾನ]]ದಲ್ಲಿ ತಮ್ಮನ್ನು ಪೂರ್ಣಕಾಲಿಕವಾಗಿ ತೊಡಗಿಸಿಕೊಳ್ಳುವುದಾಗಿ 2006ರ ಜೂನ್ನಲ್ಲಿ ಗೇಟ್ಸ್ ಪ್ರಕಟಿಸಿದರು.
ಇವರು ಕ್ರಮೇಣವಾಗಿ ತಮ್ಮ ಜವಾಬ್ದಾರಿಗಳನ್ನು [[ಮುಖ್ಯ ಸಾಫ್ಟ್ವೇರ್ ವಿನ್ಯಾಸಕ]]ರಾಗಿದ್ದ [[ರೇ ಓಝೀ]]ಹಾಗೂ ಸಂಶೋಧನೆ ಮತ್ತು ಕಾರ್ಯತಂತ್ರಗಳ ಮುಖ್ಯಾಧಿಕಾರಿಯಾದ್ದ [[ಕ್ರೇಗ್ ಮುಂಡೀ|ಕ್ರೇಗ್ ಮುಂಡೀ]]ಯವರಿಗೆ ವರ್ಗಾಯಿಸಿದರು. 2008ರ ಜೂನ್ 27 ಮೈಕ್ರೋಸಾಫ್ಟ್ನಲ್ಲಿನ ಬಿಲ್ ಗೇಟ್ಸ ತಮ್ಮ ಪೂರ್ಣಕಾಲಿಕ ದುಡಿಮೆಗೆ ವಿದಾಯ ಹೇಳಿದರು. ಈಗ ಅವರು ಮೈಕ್ರೋಸಾಫ್ಟ್ನ ಅಕಾರ್ಯಕಾರಿ ಅಧ್ಯಕ್ಷರಾಗಷ್ಟೇ ಉಳಿದಿದ್ದಾರೆ.
== ಬಾಲ್ಯ ಜೀವನ ==
[[ಇಂಗ್ಲಿಷ್ ಅಮೆರಿಕದವ|ಇಂಗ್ಲಿಷ್]], ದಲ್ಬೈಒದ್ [[ಜರ್ಮನ್ ಅಮೆರಿಕದವ|ಜರ್ಮನ್]], [[ಇರಿಷ್ ಅಮೆರಿಕದವ|ಐರಿಷ್]], [[ಸ್ಕಾಟಿಷ್ ಅಮೆರಿಕದವ|ಸ್ಕಾಟಿಷ್]] ತಲೆಮಾರಿನ [[ವಿಲಿಯಂ ಎಚ್. ಗೇಟ್ಸ್, Sr.|ವಿಲಿಯಂ ಎಚ್. ಗೇಟ್ಸ್, Sr.]] ಮತ್ತು [[ಮೇರಿ ಮ್ಯಾಕ್ಸ್ವೆಲ್ ಗೇಟ್ಸ್|ಮೇರಿ ಮ್ಯಾಕ್ಸ್ವೆಲ್ ಗೇಟ್ಸ್]] ದಂಪತಿಗಳ ಮಗನಾಗಿ [[ವಾಷಿಂಗ್ಟನ್]]ನ [[ಸಿಯಾಟಲ್]]ನಲ್ಲಿ ಗೇಟ್ಸ್ ಜನಿಸಿದರು.<ref>[http://www.wargs.com/other/gates.html ಬಿಲ್ ಗೇಟ್ಸ್ರ ಪೂರ್ವಜರು]</ref><ref>{{cite web | title = Scottish Americans | publisher = albawest.com | url = http://www.albawest.com/scottish-americans.html | accessdate = 2009-04-29}}</ref> ಇವರದು ಮೇಲ್ಮಧ್ಯಮ ವರ್ಗದ ಕುಟುಂಬ; ಇವರ ತಂದೆ ಪ್ರಖ್ಯಾತ ವಕೀಲರಾಗಿದ್ದರು ಮತ್ತು ಇವರ ತಾಯಿ [[ಫಸ್ಟ್ ಇಂಟರ್ಸ್ಟೇಟ್ ಬ್ಯಾಂಕ್ ಸಿಸ್ಟಮ್|ಫಸ್ಟ್ ಇಂಟರ್ಸ್ಟೇಟ್ ಬ್ಯಾಂಕ್ಸಿಸ್ಟಮ್]] ಮತ್ತು [[ಯುನೈಟೆಡ್ ವೇ ಆಫ್ ಅಮೆರಿಕ|ಯುನೈಟೆಡ್ ವೇ]] ಸಂಸ್ಥೆಗಳ ನಿರ್ದೇಶಕರ ಮಂಡಳಿಯಲ್ಲೊಬ್ಬರಾಗಿ ಸೇವೆ ಸಲ್ಲಿಸಿದ್ದರು. ಆಕೆಯ ತಂದೆ ಜೆ. ಡಬ್ಲ್ಯು. ಮ್ಯಾಕ್ಸ್ವೆಲ್, [[ರಾಷ್ಟ್ರೀಯ ಬ್ಯಾಂಕ್#ಸಂಯುಕ್ತ ಸಂಸ್ಥಾನಗಳು|ನ್ಯಾಷನಲ್ ಬ್ಯಾಂಕ್]]ನ ಅಧ್ಯಕ್ಷರಾಗಿದ್ದರು. ಗೇಟ್ಸ್ಗೆ ಕ್ರಿಸ್ಟಿ (ಕ್ರಿಸ್ಟಿಯಾನ್ನೆ) ಎಂಬ ಹೆಸರಿನ ಒಬ್ಬರು ಅಕ್ಕ ಮತ್ತು ಲಿಬ್ಬಿ ಎಂಬ ಹೆಸರಿನ ಒಬ್ಬರು ತಂಗಿ ಇದ್ದಾರೆ.
ಇವರು ತಮ್ಮ ಕುಟುಂಬದಲ್ಲಿನ ಗೇಟ್ಸ್ ಹೆಸರಿನ ನಾಲ್ಕನೇ ವ್ಯಕ್ತಿಯಾಗಿದ್ದರೂ ಸಹ, ವಿಲಿಯಂ ಗೇಟ್ಸ್ III ಅಥವಾ "ಟ್ರೇ" ಎಂದೇ ಅವರನ್ನು ಕರೆಯಲಾಗುತ್ತಿತ್ತು. ಏಕೆಂದರೆ ಅವರ ತಂದೆ ತಮ್ಮದೇ ಹೆಸರಿನ ಮುಂದಿದ್ದ III ಎಂಬ ಉತ್ತರ ಪ್ರತ್ಯಯವನ್ನು ಕೈಬಿಟ್ಟಿದ್ದರು.<ref>{{harv|Manes|1994|p=15}}</ref> ಇವರು ಬಾಲ್ಯದಲ್ಲಿದ್ದಾಗ ತಮ್ಮ ಮಗ ಕಾನೂನು ಕ್ಷೇತ್ರದಲ್ಲಿ ವೃತ್ತಿಜೀವನ ನಡೆಸಬೇಕೆಂಬುದು ಗೇಟ್ಸ್ ಪೋಷಕರ ಬಯಕೆಯಾಗಿತ್ತು.<ref>{{harv|Manes|1994|p=47}}</ref>
ಇವರು ತಮ್ಮ 13ನೇ ವಯಸ್ಸಿನಲ್ಲಿ [[ಲೇಕ್ಸೈಡ್ ಸ್ಕೂಲ್]] ಎಂಬ ಒಂದು ಮೀಸಲು ಪ್ರಾಥಮಿಕ ಶಾಲೆಗೆ ದಾಖಲಾದರು<ref>{{harv|Manes|1994|p=24}}</ref>.
ಇವರು ಎಂಟನೇ ತರಗತಿಯಲ್ಲಿದ್ದಾಗ ಶಾಲೆಯ ಮದರ್ಸ್ ಕ್ಲಬ್, ಲೇಕ್ಸೈಡ್
ಕೊಕ್ಕ್ಗ್ಕ್[[ಗುಜರಿ ಮಾರಾಟ]]ದಿಂದ ಬಂದ ಆದಾಯವನ್ನು ಶಾಲೆಯ ಮಕ್ಕಳಿಗೆ [[ASR-33]] [[ಟೆಲಿಪ್ರಿಂಟರ್]] [[ಕಂಪ್ಯೂಟರ್ ಸಾಧನ|ಸಾಧನ]] ಮತ್ತು [[ಜನರಲ್ ಎಲೆಕ್ಟ್ರಿಕ್|ಜನರಲ್ ಎಲೆಕ್ಟ್ರಿಕ್]](GE) ಕಂಪ್ಯೂಟರ್ನ, ಕಂಪ್ಯೂಟರ್ ಸಮಯದ ಒಂದು ವಿಭಾಗವನ್ನು ಕೊಳ್ಳಲು ಬಳಸಿಕೊಂಡಿತು.<ref>{{harv|Manes|1994|p=27}}</ref>
ಗೇಟ್ಸ್ [[BASIC ಪ್ರೋಗ್ರ್ಯಾಮಿಂಗ್ ಭಾಷೆ|BASIC]]ನಲ್ಲಿ GE ಸಿಸ್ಟಮ್ನ್ನು ಪ್ರೋಗ್ಯ್ರಾಮ್ ಮಾಡಲು ಆಸಕ್ತಿ ವಹಿಸಿದರು. ಇದನ್ನು ಸಾಧಿಸಲು ಇವರಿಗೆ ಗಣಿತ ತರಗತಿಗಳಿಂದ ವಿಯಾಯಿತಿ ದೊರೆಯಿತು. ಇದೇ ಯಂತ್ರದ ಮೇಲೆ ಗೇಟ್ಸ್ ತಮ್ಮ ಮೊದಲ ಕಂಪ್ಯೂಟರ್ ಪ್ರೊಗ್ರಾಮ್ ಅನ್ನು ಬರೆದರು. ಇದು [[ಟಿಕ್-ಟ್ಯಾಕ್-ಟೋ]] ಎಂಬ ವಿಶಿಷ್ಟ ಚೌಕದಾಟದ ಅಳವಡಿಕೆಯಾಗಿದ್ದು, ಕಂಪ್ಯೂಟರ್ಗೆ ಎದುರಾಗಿ ಕುಳಿತು ಬಳಕೆದಾರರು ಆಟಗಳನ್ನಾಡಲು ಇದು ಅವಕಾಶ ಒದಗಿತು. ಈ ಯಂತ್ರದಿಂದ ಮತ್ತು ತಂತ್ರಾಂಶದ ಸಂಕೇತಗಳನ್ನು (ಸಾಫ್ಟ್ವೇರ್ ಕೋಡ್ಗಳನ್ನು) ಎಲ್ಲ ಸಮಯದಲ್ಲೂ ಕರಾರುವಾಕ್ಕಾಗಿ ಕಾರ್ಯರೂಪಕ್ಕೆ ತರುವ ಇದರ ಕಾರ್ಯಕ್ಷಮತೆಯ ಪರಿಯಿಂದ ಗೇಟ್ಸ್ರವರು ಮೋಡಿಗೊಳಗಾಗಿದ್ದರು.
ತನ್ನ ವಿಚಾರ ಮಂಥನದಿಂದ ಆ ಕ್ಷಣಕ್ಕೆ ಹಿಂದಕ್ಕೆ ಬಂದ ಅವರು ಆ ಕುರಿತು ವರ್ಣಿಸುತ್ತಾ, "ಈ ಯಂತ್ರದಲ್ಲಿ ಅಚ್ಚುಕಟ್ಟುತನದಿಂದ ಕೂಡಿರುವಂಥಾದ್ದೇನೋ ಇತ್ತು" ಎಂದು ಉದ್ಗರಿಸಿದರು.<ref name="dlzsnr">{{harv|Gates|1996|p=12}}</ref> ಮದರ್ಸ್ ಕ್ಲಬ್ನ ದೇಣಿಗೆ ಖಾಲಿಯಾದ ಮೇಲೆ, ಗೇಟ್ಸ್ ಮತ್ತು ಇತರೆ ವಿದ್ಯಾರ್ಥಿಗಳು [[ಡಿಜಿಟಲ್ ಇಕ್ವಿಪ್ಮೆಂಟ್ ಕಾರ್ಪೋರೇಷನ್|DEC]] [[ಪ್ರೋಗ್ಯ್ರಾಮ್ ಮಾಡಲಾದ
ದತ್ತಾಂಶ ಸಂಸ್ಕಾರಕ |PDP]] [[ಮಿನಿಕಂಪ್ಯೂಟರ್]]ಗಳನ್ನು ಒಳಗೊಂಡಂತೆ ವಿವಿಧ ವಿನ್ಯಾಸದ ಕಂಪ್ಯೂಟರ್ಗಳಿಗೆ ಸಮಯವನ್ನು ವಿನಿಯೋಗಿಸುತ್ತಾ ಬಂದರು.
ಈ ಸಿಸ್ಟಮ್ಗಳಲ್ಲೊಂದಾದ [[PDP-10]], ಕಂಪ್ಯೂಟರ್ ಸೆಂಟರ್ ಕಾರ್ಪೊರೇಷನ್ (CCC)ಸಂಸ್ಥೆಗೆ ಸೇರಿತ್ತು. ಈ ಕಂಪನಿಯು ಲೇಕ್ಸೈಡ್ ಸ್ಕೂಲ್ನ ನಾಲ್ವರು ವಿದ್ಯಾರ್ಥಿಗಳಾದ ಗೇಟ್ಸ್, [[ಪಾಲ್ ಅಲೆನ್|ಪಾಲ್ ಅಲೆನ್]], [[ರಿಕ್ ವೀಲ್ಯಾಂಡ್]], ಮತ್ತು ಕೆಂಟ್ ಇವಾನ್ಸ್ರವರ ಮೇಲೆ ಬೇಸಿಗೆಯ ಅವಧಿಗೆ ಬಹಿಷ್ಕಾರ ಹೇರಿತ್ತು. ಉಚಿತವಾದ ಕಂಪ್ಯೂಟರ್ ಕಾಲಾವಕಾಶವನ್ನು ಪಡೆಯಲು ಕಂಪ್ಯೂಟರ್ನಲ್ಲಿ [[ಆಪರೇಟಿಂಗ್ ಸಿಸ್ಟಮ್|ಆಪರೇಟಿಂಗ್ ಸಿಸ್ಟಂ]]ನಲ್ಲಿದ್ದ ನ್ಯೂನತೆಗಳ ಪ್ರಯೋಜನವನ್ನು ಪಡೆಯುತ್ತಿದ್ದ ಕಾರಣಕ್ಕಾಗಿ ಕಂಪನಿಯು ಅವರನ್ನು ಹಿಡಿದುಹಾಕಿದ ನಂತರ ಈ ಬಹಿಷ್ಕಾರವನ್ನು ಹೇರಿತ್ತು.<ref>{{harv|Manes|1994|p=34}}</ref>
ನಿಷೇಧದ ಅವಧಿ ಕೊನೆಯಾಗುವ ಹೊತ್ತಿಗೆ, ತಮಗೆ ಬೇಕಿರುವ ಕಂಪ್ಯೂಟರ್ನ ಕಾಲಾವಕಾಶಕ್ಕೆ ಪ್ರತಿಯಾಗಿ CCCಯ ತಂತ್ರಾಂಶದಲ್ಲಿರುವ ನ್ಯೂನತೆಗಳನ್ನು ಕಂಡುಹಿಡಿದುಕೊಡುವ ಪ್ರಸ್ತಾವವನ್ನು ಈ ನಾಲ್ವರು ವಿದ್ಯಾರ್ಥಿಗಳು ಮುಂದಿಟ್ಟರು.
ಟೆಲಿಪ್ರಿಂಟರ್ ಮೂಲಕವಾಗಿ ಸಿಸ್ಟಮ್ ಅನ್ನು ಬಳಸುವುದಕ್ಕೆ ಬದಲು, CCCಯ ಕಚೇರಿಗಳಿಗೆ ತೆರಳಿದ ಗೇಟ್ಸ್, ಸಿಸ್ಟಮ್ನ್ನು ನಡೆಸುತ್ತಿದ್ದ ವಿವಿಧ ಪ್ರೋಗ್ರ್ಯಾಮ್ಗಳ [[ಮೂಲ ಸಂಕೇತ]]ಗಳನ್ನು (ಸೋರ್ಸ್ ಕೋಡ್) ಅಧ್ಯಯನ ಮಾಡಿದರು. ಈ ಪ್ರೋಗ್ರ್ಯಾಮ್ಗಳಲ್ಲಿ [[FORTRAN]], LISP ಹಾಗೂ [[ಯಂತ್ರಭಾಷೆ]] (ಮೆಷೀನ್ ಲಾಂಗ್ವೇಜ್)ಯಲ್ಲಿನ ಪ್ರೋಗ್ರ್ಯಾಮ್ಗಳೂ ಸೇರಿದ್ದವು.
CCC ಸಂಸ್ಥೆಯೊಂದಿಗಿನ ಇವರ ಸಂಬಂಧವು ಕಂಪನಿ ಉದ್ಯಮದಿಂದ ಹೊರಗುಳಿಯುವವರೆಗೂ, ಅಂದರೆ, 1970ರವರೆಗೂ ಮುಂದುವರಿಯಿತು. ಇದರ ನಂತರದ ವರ್ಷದಲ್ಲಿ, ಇನ್ಫರ್ಮೇಷನ್ ಸೈನ್ಸಸ್ ಇಂಕ್ ಎಂಬ ಸಂಸ್ಥೆಯು ಲೇಕ್ಸೈಡ್ ಸ್ಕೂಲ್ನ ಈ ನಾಲ್ಕು ವಿದ್ಯಾರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಂಡು, [[COBOL]]ನಲ್ಲಿ ಸಂಬಳದಾರರ ಪಟ್ಟಿಯ (ಪೇ ರೋಲ್) ಪ್ರೋಗ್ಯ್ರಾಮ್ ಒಂದನ್ನು ರಚಿಸಲು ಅವಕಾಶನೀಡುವುದರ ಜೊತೆಗೆ, ಕಂಪ್ಯೂಟರ್ ಕಾಲಾವಕಾಶ ಹಾಗೂ ರಾಯಧನವನ್ನೂ ಅವರಿಗೆ ನೀಡಿತು.ಪ್ರೋಗ್ರ್ಯಾಮ್ ಬರೆಯುವುದಕ್ಕೆ ಸಂಬಂಧಿಸಿದಂತೆ ಗೇಟ್ಸ್ ಹೊಂದಿದ್ದ ಸಾಮರ್ಥ್ಯವು ಸಂಸ್ಥೆಯ ಆಡಳಿತಗಾರರ ಅರಿವಿಗೆ ಬಂದನಂತರ, ತಮ್ಮ ಶಾಲೆಯ ತರಗತಿಗಳಲ್ಲಿನ ವಿದ್ಯಾರ್ಥಿಗಳನ್ನು ಪಟ್ಟಿಮಾಡುವುದಕ್ಕೆ ಗೇಟ್ಸ್ ಶಾಲೆಯ ಕಂಪ್ಯೂಟರ್ ಪ್ರೋಗ್ರ್ಯಾಮ್ನ್ನು ಬರೆದರು.ಬಹುತೇಕ ಹುಡುಗಿಯರೇ ತುಂಬಿದ್ದ ತರಗತಿಗಳಲ್ಲಿ ತಮ್ಮನ್ನು ಕೂರಿಸಲೆಂಬ ಉದ್ದೇಶದಿಂದ ಅವರು ಸಂಕೇತಗಳನ್ನು ಮಾರ್ಪಡಿಸಿದರು. ಈ ಕುರಿತು ಅವರು ನಂತರ ಮಾತಾಡುತ್ತಾ, "ನಾನು ಸುಸ್ಪಷ್ಟವಾಗಿ ಯಶಸ್ಸನ್ನು ಪ್ರದರ್ಶಿಸಿದ ಯಂತ್ರವೊಂದರಿಂದ ಒಲ್ಲದ ಮನಸ್ಸಿನಿಂದ ದೂರ ಸರಿಯಲು ತುಂಬಾ ಕಷ್ಟವಾಗಿತ್ತು" ಎಂದು ಅಭಿಪ್ರಾಯಪಟ್ಟರು.<ref name="dlzsnr" /> ತಮ್ಮ 17ನೇ ವಯಸ್ಸಿನಲ್ಲಿ ಗೇಟ್ಸ್, [[ಇಂಟೆಲ್ 8008|ಇಂಟೆಲ್ 8008]] ಪ್ರೊಸೆಸರ್ ಅನ್ನು ಆಧರಿಸಿ [[ಸಂಚಾರಿ ಕೇಂದ್ರ|ಟ್ರಾಫಿಕ್ ಕೌಂಟರ್]]ಗಳನ್ನು ರೂಪಿಸಲು ಸ್ನೇಹಿತ ಅಲೆನ್ ಜೊತೆ ಸೇರಿ [[ಟ್ರ್ಯಾಫ್-ಓ-ಡಾಟ]] ಎಂಬ ಹೊಸ ಸಾಹಸಕ್ಕೆ ಕೈಹಾಕಿದರು.<ref>{{harv|Gates|1996|p=14}}</ref>
1973ರ ಆರಂಭಿಕ ದಿನಗಳಲ್ಲಿ U.S.ನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಕಾಂಗ್ರೆಸ್ಸಿನ ದೂತನಾಗಿ ಗೇಟ್ಸ್ ಸೇವೆ ಸಲ್ಲಿಸಿದರು.<ref>[http://www.ushpaa.org/history.php "ಕಾಂಗ್ರೆಷ್ಯನಲ್ ಪೇಜ್ ಹಿಸ್ಟರಿ"] {{Webarchive|url=https://web.archive.org/web/20150501122214/http://www.ushpaa.org/history.php |date=2015-05-01 }},
ದಿ ಯುನೈಟೆಡ್ ಸ್ಟೇಟ್ಸ್ ಹೌಸ್ ಪೇಜ್ ಅಸೋಸಿಯೇಷನ್ ಆಫ್ ಅಮೆರಿಕ "ಪೇಜ್ ಯೋಜನೆಯು ಹಲವು ರಾಜಕಾರಣಿಗಳನ್ನು, ಕಾಂಗ್ರೆಸ್ ಸದಸ್ಯರನ್ನು ಜೊತೆಗೆ ಇತರೆ ಪ್ರಸಿದ್ಧ ಪುರುಷ ಮತ್ತು ಮಹಿಳೆಯರನ್ನು ಸೃಷ್ಟಿಸಿತು. ಅವರಲ್ಲಿ, ಅತಿ ಹೆಚ್ಚು ಅವಧಿಯವರೆಗೆ ಸೇವೆ ಸಲ್ಲಿಸಿದ ಕಾಂಗ್ರೆಸ್ನ ಸದಸ್ಯರಾದ ಗೌರವಾನ್ವಿತ ಜಾನ್ ಡಿಂಗೆಲ್, ಮೈಕ್ರೋಸಾಫ್ಟ್ ಕಾರ್ಪೊರೇಷನ್ನ ಸ್ಥಾಪಕ ಮತ್ತು CEO ಬಿಲ್ ಗೇಟ್ಸ್, ಹೌಸ್ನ ಮಾಜಿ ಗುಮಾಸ್ತರಾದ ಡೊನಾಲ್ಡ್ ಕೆ. ಆಂಡರ್ಸನ್"</ref>
[[ಚಿತ್ರ:Bill Gates public domain mugshot.jpg|thumb|220px|1977ರಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದಾಗ ತೆಗೆದ ಬಿಲ್ ಗೇಟ್ಸ್ನ ಮುಖದ ಛಾಯಾಚಿತ್ರ]]
ಗೇಟ್ಸ್ 1973ರಲ್ಲಿ ಲೇಕ್ಸೈಡ್ ಸ್ಕೂಲ್ನಿಂದ ಪದವಿ ಪಡೆದರು.
ಇವರು[[SAT]]<ref>{{cite web | url=http://theweekmagazine.com/article.aspx?id=803 | title=The new—and improved?—SAT | accessdate=2006-05-23 | publisher=The Week Magazine | archive-date=2006-05-10 | archive-url=https://web.archive.org/web/20060510205250/http://theweekmagazine.com/article.aspx?id=803 | url-status=dead }}</ref> ಪರೀಕ್ಷೆಯಲ್ಲಿ 1600ಕ್ಕೆ 1590 ಅಂಕ ಗಳಿಸಿದರು. ತರುವಾಯ ಉನ್ನತ ವಿದ್ಯಾಭ್ಯಾಸಕ್ಕಾಗಿ 1973ರ ಅಂತ್ಯದ ವೇಳೆಗೆ [[ಹಾರ್ವರ್ಡ್ ಕಾಲೇಜ್|ಹಾರ್ವರ್ಡ್ ಕಾಲೇಜ್]]ಗೆ ಸೇರಿದರು.<ref name="wzxoxv">{{harv|Gates|1996|p=15}}</ref> 1990ರ ದಶಕದ ಮಧ್ಯ ಭಾಗಕ್ಕೂ ಮುಂಚೆ SAT ಪರೀಕ್ಷೆಯಲ್ಲಿ 1590 ಅಂಕ ಗಳಿಸಿದರೆ, ಅಂತಹವರ [[ಬುದ್ಧಿ ಪ್ರಮಾಣ|IQ]] ಅಂದಾಜು 170<ref>{{Cite web |url=http://www.eskimo.com/~miyaguch/MCReport/mcreport.html |title=ಆರ್ಕೈವ್ ನಕಲು |access-date=2009-11-12 |archive-date=2010-01-13 |archive-url=https://web.archive.org/web/20100113030643/http://www.eskimo.com/~miyaguch/MCReport/mcreport.html |url-status=dead }}</ref> ಎಂದು ಭಾವಿಸಲಾಗಿತ್ತು. ಈ ಅಂಶ ಆಗಿನ ಮಾಧ್ಯಮಗಳಲ್ಲಿ ಆಗಿದಾಂಗ್ಗೆ ಪ್ರಕಟವಾಗುತ್ತಲೇ ಇತ್ತು.<ref>http://www.forbes.com/forbes/1997/1013/6008040a_2.html</ref> ಹಾರ್ವರ್ಡ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಗೇಟ್ಸ್, [[ಸ್ಟೀವ್ ಬಾಲ್ಮರ್]] ಎಂಬ ಹೆಸರಿನ ತಮ್ಮ ಭವಿಷ್ಯದ ವ್ಯವಹಾರದ ಪಾಲುದಾರರನ್ನು ಭೇಟಿಯಾದರು. ಇವರೇ ಮುಂದೆ ಮೈಕ್ರೋಸಾಫ್ಟ್ನ CEO ಆಗಿ ನೇಮಕವಾದರು. ಕಂಪ್ಯೂಟರ್ ವಿಜ್ಞಾನಿ [[ಕ್ರಿಸ್ಟೋಸ್ ಪಾಪಡಿಮಿಟ್ರಿಯೋ|ಕ್ರಿಸ್ಟೋಸ್ ಪ್ಯಾಪಡಿಮಿಟ್ರಿಯೊ]] ಎಂಬುವವರರನ್ನೂ ಇದೇ ಹಾರ್ವರ್ಡ್ನಲ್ಲಿ ಭೇಟಿಯಾದರು. ಗೇಟ್ಸ್ ಮುಂದೆ [[ಪ್ಯಾನ್ಕೇಕ್ ಸಾರ್ಟಿಂಗ್]] ಎಂದು ಹೇಳಲಾಗುವ ವಿಶಿಷ್ಟ ಸಮಸ್ಯಾ ಪರಿಹಾರಕ ಸೂತ್ರದ ಕುರಿತಾದ ಒಂದು ಪತ್ರಿಕೆಯಲ್ಲಿ ಇವರ ಜೊತೆಗೂಡಿ ಕೆಲಸ ಮಾಡಿದರು.<ref name="gatespapadimitriou">{{cite journal | last1=Gates | first1=William | last2=Papadimitriou | first2=Christos| year=1979 | title=Bounds for sorting by prefix reversal | journal=[[Discrete mathematics]] | volume=27 | pages=47–57 | doi=10.1016/0012-365X(79)90068-2}}</ref>
ಇವರು ಹಾರ್ವರ್ಡ್ನಲ್ಲಿ<ref name="lmxgxg">{{harv|Gates|1996|p=19}}</ref> ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಒಂದು ನಿಶ್ಚಿತವಾದ ಅಧ್ಯಯನದ ಯೋಜನೆಯನ್ನು ಹೊಂದಿರಲಿಲ್ಲ. ಅಲ್ಲದೆ ಶಾಲೆಯ ಕಂಪ್ಯೂಟರ್ಗಳನ್ನು ಬಳಸುವುದರಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರು.
ಪಾಲ್ ಅಲೆನ್ರೊಂದಿಗೆ ಸಂಪರ್ಕ ಉಳಿಸಿಕೊಂಡಿದ್ದ ಗೇಟ್ಸ್, 1974ರ ಬೇಸಗೆಯಲ್ಲಿ ಹನಿವೆಲ್ನಲ್ಲಿ ಅವರನ್ನು ಸೇರಿಕೊಂಡರು.<ref>{{harv|Wallace|1993|59}}</ref> ಇದರ ನಂತರದ ವರ್ಷದಲ್ಲಿ [[ಇಂಟೆಲ್ 8080]] [[CPU]] ಆಧಾರಿತ [[MITS ಆಲ್ಟೇರ್ 8800]] ಬಿಡುಗಡೆಯಾಯಿತು. ಇದನ್ನು ನೋಡಿದ ಗೇಟ್ಸ್ ಮತ್ತು ಅಲೆನ್, ತಮ್ಮದೇ ಸ್ವಂತ ಕಂಪ್ಯೂಟರ್ ಸಾಫ್ಟ್ವೇರ್ ಕಂಪನಿಯನ್ನು ಸ್ಥಾಪಿಸಲು ಇದು ಸಕಾಲ ಎಂದು ತೀರ್ಮಾನಿಸಿದರು.<ref>{{harv|Gates|1996|p=18}}</ref>
ಈ ನಿರ್ಧಾರದ ಬಗ್ಗೆ ಗೇಟ್ಸ್ ತನ್ನ ಹೆತ್ತವರೊಂದಿಗೆ ಚರ್ಚಿಸಿದರು. ತನ್ನದೇ ಸಂಸ್ಥೆ ಸ್ಥಾಪಿಸುವ ವಿಚಾರದಲ್ಲಿ ಗೇಟ್ಸ್ ಅವರಿಗಿದ್ದ ಬಯಕೆಯನ್ನು ಕಣ್ಣಾರೆ ಕಂಡಿದ್ದ ಅವರು ತಮ್ಮ ಮಗನ ಕೆಲಸಕ್ಕೆ ಬೆಂಬಲ ಸೂಚಿಸಿದರು.<ref name="lmxgxg" />
== ಮೈಕ್ರೋಸಾಫ್ಟ್ ==
{{main|History of Microsoft|Microsoft}}
=== BASIC ===
[[ಚಿತ್ರ:Altair 8800 Computer.jpg|thumb|200px|right|ಫ್ಲಾಪಿ ಡಿಸ್ಕ್ ವ್ಯವಸ್ಥೆಯೊಂದಿಗಿನ MITS ಆಲ್ಟೇರ್ 8800 ಕಂಪ್ಯೂಟರ್ [51]]]
''[[ಪಾಪುಲರ್ ಎಲೆಕ್ಟ್ರಾನಿಕ್ಸ್|ಪಾಪುಲರ್ ಎಲೆಕ್ಟ್ರಾನಿಕ್ಸ್]]'' ಪತ್ರಿಕೆಯು ತನ್ನ 1975ರ ಜನವರಿ ಸಂಚಿಕೆಯಲ್ಲಿ [[ಆಲ್ಟೇರ್ 8800]] ಬಗ್ಗೆ ವಿವರವಾಗಿ ಬರೆದಿತ್ತು. ಇದನ್ನು ಓದಿದ ಗೇಟ್ಸ್, ಹೊಸ ಮೈಕ್ರೋಕಂಪ್ಯೂಟರ್ ಸೃಷ್ಟಿಸಿದ [[ಮೈಕ್ರೋ ಇನ್ಸ್ಟ್ರುಮೆಂಟೇಷನ್ ಅಂಡ್ ಟೆಲಿಮೆಟ್ರಿ ಸಿಸ್ಟಮ್|ಮೈಕ್ರೋ ಇನ್ಸ್ಟ್ರುಮೆಂಟೇಷನ್ ಅಂಡ್ ಟೆಲಿಮೆಟ್ರಿ ಸಿಸ್ಟಮ್ಸ್]] (MITS) ಸಂಸ್ಥೆಯನ್ನು ಸಂಪರ್ಕಿಸಿ, ತಾವು ಮತ್ತು ತಮ್ಮ ಸ್ನೇಹಿತರು ಅದೇ ನೆಲೆಗಟ್ಟಿಗಾಗಿ [[BASIC]] ಇಂಟರ್ಪ್ರಿಟರ್ ಒಂದರ ಮೇಲೆ ಈಗಾಗಲೇ ಕೆಲಸ ಮಾಡಲು ಆರಂಭಿಸಿದ್ದುದನ್ನು ತಿಳಿಸಿದರು.<ref name="keyevents">{{cite paper | title=Microsoft Visitor Center Student Information: Key Events in Microsoft History | url=http://download.microsoft.com/download/1/3/0/130dd86a-a196-4700-b577-521c4cf5cec1/key_events_in_microsoft_history.doc | publisher=[[Microsoft]] | format=.DOC | accessdate=2008-02-18 | archive-date=2008-02-26 | archive-url=https://web.archive.org/web/20080226224212/http://download.microsoft.com/download/1/3/0/130dd86a-a196-4700-b577-521c4cf5cec1/key_events_in_microsoft_history.doc | url-status=dead }}</ref>
ವಾಸ್ತವದಲ್ಲಿ ಗೇಟ್ಸ್ ಮತ್ತು ಅಲೆನ್ ಬಳಿ ಆಲ್ಟೇರ್ ಇರಲೇ ಇಲ್ಲ. ಜೊತೆಗೆ ಇದಕ್ಕಾಗಿ ಯಾವುದೇ ಸಂಕೇತವನ್ನೂ ಬರೆದಿರಲಿಲ್ಲ. MITSನ ಆಸಕ್ತಿಯನ್ನು ಅಳೆಯುವ ಉದ್ದೇಶದಿಂದಷ್ಟೇ ಅವರಿಬ್ಬರೂ ಈ ರೀತಿ ಹೇಳಿದ್ದರು. MITS ಅಧ್ಯಕ್ಷ [[ಎಚ್. ಎಡ್ವರ್ಡ್ ರಾಬರ್ಟ್ಸ್|ಎಡ್ ರಾಬರ್ಟ್ಸ್]] ಇವರನ್ನು ಭೇಟಿ ಮಾಡಲು ಒಪ್ಪಿ ಪ್ರಯೋಗಾರ್ಥ ಪ್ರದರ್ಶನಕ್ಕಾಗಿ ಇವರನ್ನು ಆಹ್ವಾನಿಸಿದರು. ಕೆಲವು ವಾರಗಳ ನಂತರ ಇವರು ಮಿನಿಕಂಪ್ಯೂಟರ್ನಲ್ಲಿ ಚಾಲನೆಯಾಗುವ ಆಲ್ಟೇರ್ [[ಎಮ್ಯುಲೇಟರ್|ಎಮ್ಯುಲೇಟರ್]] ಎಂಬ ಸೂತ್ರವನ್ನು ಮತ್ತು ಇದರ ನಂತರ BASIC ಇಂಟರ್ಪ್ರಿಟರ್ ಅನ್ನು ಆಭಿವೃದ್ಧಿಪಡಿಸಿದರು.
ಅಲ್ಬುಕರ್ಕ್ನಲ್ಲಿರುವ MITSನ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪ್ರಯೋಗಾರ್ಥ ಪ್ರದರ್ಶನದಲ್ಲಿ ಗೇಟ್ಸ್ಗೆ ಅಮೋಘ ಯಶಸ್ಸು ದೊರೆಯಿತಲ್ಲದೆ, ಇಂಟರ್ಪ್ರಿಟರ್ಗಳನ್ನು [[ಆಲ್ಟೇರ್ BASIC]] ಸ್ವರೂಪದಲ್ಲಿ ವಿತರಿಸುವ ಕುರಿತು MITSನೊಂದಿಗೆ ಒಡಂಬಡಿಕೆ ಏರ್ಪಟ್ಟಿತು. ಪಾಲ್ ಅಲೆನ್ ಅವರನ್ನು ಉದ್ಯೋಗಿಯಾಗಿ MITS ನೇಮಿಸಿಕೊಂಡಿತು.<ref name="thocp1">{{cite web | title=Microsoft history | publisher=The History of Computing Project | url=http://www.thocp.net/companies/microsoft/microsoft_company.htm | accessdate=2008-03-31 | archive-date=2008-05-14 | archive-url=https://web.archive.org/web/20080514211138/http://www.thocp.net/companies/microsoft/microsoft_company.htm | url-status=dead }}</ref> ಹಾಗೂ ಗೇಟ್ಸ್ ಅಲ್ಬುಕರ್ಕ್ನಲ್ಲಿನ MITS ಕಚೇರಿಯಲ್ಲಿ ಅಲೆನ್ನೊಂದಿಗೆ ಕೆಲಸ ಮಾಡಲು ಹಾರ್ವರ್ಡ್ನಿಂದ 1975ರ ನವೆಂಬರ್ನಲ್ಲಿ [[ಗೈರುಹಾಜರಿ ರಜೆ|ಗೈರುಹಾಜರಿ ರಜೆ]]ಯನ್ನು ಪಡೆದರು.
ಗೇಟ್ಸ್ ಮತ್ತು ಅಲೆನ್ ತಮ್ಮ [[ಪಾಲುದಾರಿಕೆ]]ಯನ್ನು "ಮೈಕ್ರೋ-ಸಾಫ್ಟ್" ಎಂದು ಹೆಸರಿಸಿ, ತಮ್ಮ ಮೊದಲ ಕಚೇರಿಯನ್ನು ಅಲ್ಬುಕರ್ಕ್ನಲ್ಲಿ ತೆರೆದರು.<ref name="thocp1" />
ಒಂದೇ ವರ್ಷದಲ್ಲಿ ಕಂಪನಿಯ ಹೆಸರಿನ ನಡುವೆ ಇದ್ದ ಅಡ್ಡಗೆರೆಯನ್ನು(-) ಕೈಬಿಡಲಾಯಿತು. ಅಲ್ಲದೆ 1976ರ ನವೆಂಬರ್ 25ರಂದು "ಮೈಕ್ರೋಸಾಫ್ಟ್" ಹೆಸರಿನ ವ್ಯಾಪಾರನಾಮವನ್ನು ಸೆಕ್ರೆಟರಿ ಆಫ್ ಸ್ಟೇಟ್ ಆಫ್ ನ್ಯೂ ಮೆಕ್ಸಿಕೋ ಕಚೇರಿಯಲ್ಲಿ ನೋಂದಾಯಿಸಲಾಯಿತು.<ref name="thocp1" /> ಇದಾದ ನಂತರ, ಅರ್ಧಕ್ಕೆ ನಿಲ್ಲಿಸಿದ್ದ ವ್ಯಾಸಂಗವನ್ನು ಪೂರ್ಣಗೊಳಿಸಲು ಗೇಟ್ಸ್ರವರು ಮತ್ತೆ ಹಾರ್ವರ್ಡ್ಗೆ ಹಿಂದಿರುಗಲೇ ಇಲ್ಲ.
ಕಂಪ್ಯೂಟರ್ ಹವ್ಯಾಸಿಗಳಲ್ಲಿ [[ಮೈಕ್ರೋಸಾಫ್ಟ್]]ನ BASIC ಸಾಕಷ್ಟು ಜನಪ್ರಿಯವಾಯಿತು. ಆದರೆ ಮಾರುಕಟ್ಟೆ ಮಾಡುವುದಕ್ಕೆ ಮುಂಚಿನ ನಕಲೊಂದು ಬಳಕೆದಾರರ ಮಧ್ಯೆ ಸೋರಿಕೆಯಾಗಿ, ಅನಧಿಕೃತ ರೀತಿಯಲ್ಲಿ ವ್ಯಾಪಕವಾಗಿ ವಿತರಣೆಯಾಗುತ್ತಿದೆ ಎಂಬುದನ್ನು ಗೇಟ್ಸ್ ಪತ್ತೆ ಹಚ್ಚಿದರು. 1976ರ ಫೆಬ್ರವರಿಯಲ್ಲಿ ಗೇಟ್ಸ್ MITS ಸುದ್ದಿಪತ್ರದಲ್ಲಿ [[ಹವ್ಯಾಸಿಗಳಿಗೆ ಮುಕ್ತ ಪತ್ರ|ಹವ್ಯಾಸಿಗಳಿಗೊಂದು ಮುಕ್ತ ಪತ್ರ]] ವನ್ನು ಬರೆದರು. ಹಣ ಪಾವತಿಯಾಗದೆ MITS ಸಂಸ್ಥೆಯು ಸಾಫ್ಟ್ವೇರ್ನ ಉತ್ಪಾದನೆ, ವಿತರಣೆಯನ್ನು ಮುಂದುವರೆಸಲು ಸಾಧ್ಯವಿಲ್ಲ ಹಾಗೂ ಸಾಫ್ಟ್ವೇರ್ನ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಸಾಧ್ಯವಾಗುವುದಿಲ್ಲ ಎಂಬ ವಿಷಯವನ್ನು ಆ ಪತ್ರ ಒಳಗೊಂಡಿತ್ತು.<ref>{{harv|Manes|1994|p=81}}</ref>
ಈ ಮುಕ್ತ ಪತ್ರ ಅನೇಕ ಕಂಪ್ಯೂಟರ್ ಹವ್ಯಾಸಿಗಳ ನಡುವೆ ಅಪಖ್ಯಾತಿಗೆ ಗುರಿಯಾಯಿತು. ಆದರೆ ಸಾಫ್ಟ್ವೇರ್ ಅಭಿವೃದ್ಧಿ ಮಾಡುವವರು ತಮ್ಮ ಉತ್ಪನ್ನಗಳಿಗೆ ಸಲ್ಲಬೇಕಾದ ಪಾವತಿಯನ್ನು ಕೇಳುವ ಸಾಮರ್ಥ್ಯ ಹೊಂದಿರಬೇಕು ಎಂದು ಗೇಟ್ಸ್ ದೃಢವಾಗಿ ನಂಬಿದ್ದರು.
ಮೈಕ್ರೋಸಾಫ್ಟ್ 1976ರ ಉತ್ತರಾರ್ಧದಲ್ಲಿ MITS ಕಂಪನಿಯಿಂದ ಹೊರಬಂದು ಸ್ವತಂತ್ರವಾಯಿತು. ಅಲ್ಲದೆ ವಿವಿಧ ಸಿಸ್ಟಮ್ಗಳಿಗೆ ಪ್ರೋಗ್ಯ್ರಾಮಿಂಗ್ ಭಾಷೆ ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಮುಂದುವರಿಸಿತು.<ref name="thocp1" /> 1979ರ ಜನವರಿ 1ರಂದು ಅಲ್ಬುಕರ್ಕ್ನಿಂದ [[ಬೆಲ್ಲೆವ್ಯೂ, ವಾಷಿಂಗ್ಟನ್|ವಾಷಿಂಗ್ಟನ್ನ ಬೆಲ್ಲೆವ್ಯೂ]] ನಗರದಲ್ಲಿನ ಹೊಸ ಕಚೇರಿಗೆ ಕಂಪನಿಯು ಸ್ಥಳಾಂತರಗೊಂಡಿತು.<ref name="keyevents"/>
ಮೈಕ್ರೋಸಾಫ್ಟ್ನ ಆರಂಭಿಕ ವರ್ಷಗಳಲ್ಲಿ ಕಂಪನಿಯ ವ್ಯವಹಾರಕ್ಕೆ ಸಂಬಂಧಿಸಿ ಎಲ್ಲ ಉದ್ಯೋಗಿಗಳೂ ವ್ಯಾಪಕ ಹೊಣೆಗಾರಿಕೆಯನ್ನು ಹೊಂದಿದ್ದರು.
ಸಾಫ್ಟ್ವೇರ್ ಸಂಕೇತಗಳನ್ನು ಬರೆಯುವ ಕೆಲಸವನ್ನು ಗೇಟ್ಸ್ ಮುಂದುವರಿಸಿದರಲ್ಲದೆ, ಕಂಪನಿಯ ವ್ಯವಹಾರದ ಮೇಲ್ವಿಚಾರಣೆಯನ್ನೂ ನೋಡಿಕೊಂಡರು. ಆರಂಭದ ಐದು ವರ್ಷಗಳಲ್ಲಿ ಕಂಪನಿ ಬರೆಯುವ ಎಲ್ಲ ಕೋಡ್ಗಳನ್ನು ಇವರೇ ಸ್ವತಃ ಪರೀಕ್ಷಿಸಿದರು. ಅಲ್ಲದೆ ಅಗತ್ಯ ಕಂಡುಬಂದಾಗಲೆಲ್ಲಾ ಅದರ ಕೆಲವು ಭಾಗಗಳನ್ನು ಮರು ರಚಿಸುತ್ತಿದ್ದರು.<ref name="waterloo">{{cite speech|url=http://www.microsoft.com/billgates/speeches/2005/10-13Waterloo.aspx|last=Gates|first=Bill|title=Remarks by Bill Gates|date=2005-10-13|location=Waterloo, Ontario|accessdate = 2008-03-31}} (META redirects to [http://www.microsoft.com/presspass/exec/billg/speeches/2005/10-13Waterloo.aspx http://www.microsoft.com/presspass/exec/billg/speeches/2005/10-13Waterloo.aspx])</ref>
=== IBM ಪಾಲುದಾರಿಕೆ ===
1980ರಲ್ಲಿ [[IBM]] ಕಂಪನಿಯು ತನ್ನ ಮುಂಬರುವ [[IBM PC]] ಎಂಬ ಹೆಸರಿನ ಪರ್ಸನಲ್ ಕಂಪ್ಯೂಟರ್ಗೆ BASIC ಇಂಟರ್ಪ್ರಿಟರ್ ಬರೆದುಕೊಡುವಂತೆ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಪ್ರಸ್ತಾವನೆ ಸಲ್ಲಿಸಿತು. ತಮಗೆ ಒಂದು [[ಆಪರೇಟಿಂಗ್ ಸಿಸ್ಟಮ್|ಆಪರೇಟಿಂಗ್ ಸಿಸ್ಟಮ್]]ನ ಅಗತ್ಯವಿದೆ ಎಂದು IBMನ ಪ್ರತಿನಿಧಿಗಳು ಹೇಳಿದಾಗ, ಅಗಿನ ಕಾಲದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದ್ದ [[CP/M]] ಆಪರೇಟಿಂಗ್ ಸಿಸ್ಟಮ್ನ ತಯಾರಕರಾಗಿದ್ದ [[ಡಿಜಿಟಲ್ ಸಂಶೋಧನೆ|ಡಿಜಿಟಲ್ ರಿಸರ್ಚ್]](DRI) ಕಂಪನಿಯ ಹೆಸರನ್ನು ಗೇಟ್ಸ್ ಸೂಚಿಸಿದರು.<ref>{{cite web|url=http://www.forbes.com/forbes/2002/1223/258_print.html|title=Pioneers Die Broke|publisher=[[Forbes]]|author=Maiello, John Steele Gordon Michael|date=2002-12-23|accessdate=2008-03-31|archive-date=2008-04-12|archive-url=https://web.archive.org/web/20080412203559/http://www.forbes.com/forbes/2002/1223/258_print.html|url-status=dead}}</ref>
ಡಿಜಿಟಲ್ ರಿಸರ್ಚ್ ಕಂಪನಿಯೊಂದಿಗಿನ IBM ಮಾತುಕತೆಗಳು ನಿರೀಕ್ಷಿತ ಮಟ್ಟದಲ್ಲಿರದಿದ್ದುದರಿಂದ, ಪರವಾನಗಿಯ ಒಪ್ಪಂದವು ಅವರ ಕೈಗೆ ಸಿಗಲಿಲ್ಲ.
IBM ಪ್ರತಿನಿಧಿಯಾಗಿದ್ದ ಜಾಕ್ ಸ್ಯಾಮ್ಸ್, ಗೇಟ್ಸ್ರೊಂದಿಗಿನ ತಮ್ಮ ಮುಂದಿನ ಭೇಟಿಯಲ್ಲಿ ಪರವಾನಗಿ ಪಡೆಯುವಲ್ಲಿನ ತೊಂದರೆಗಳನ್ನು ವಿವರಿಸಿ, ಸ್ವೀಕಾರಾರ್ಹ ಆಪರೇಟಿಂಗ್ ಸಿಸ್ಟಮ್ ಒಂದನ್ನು ಅಭಿವೃದ್ಧಿಪಡಿಸಿಕೊಡುವಂತೆ ಕೇಳಿಕೊಂಡರು.ಕೆಲವು ವಾರಗಳ ನಂತರ, ಗೇಟ್ಸ್ CP/Mಗೆ ಸಮಾನವಾಗಿದ್ದ [[86-DOS]] (QDOS) ಎಂಬ ಆಪರೇಟಿಂಗ್ ಸಿಸ್ಟಮ್ ಒಂದನ್ನು ಬಳಸಿಕೊಳ್ಳಲು ಉದ್ದೇಶಿಸಿದರು. ಇದನ್ನು PCಯ ರೀತಿಯಲ್ಲೇ ಇದ್ದ ಯಂತ್ರಾಂಶವೊಂದಕ್ಕೆ ಒಂದಕ್ಕೆ [[ಸಿಯಾಟಲ್ ಕಂಪ್ಯೂಟರ್ ಉತ್ಪನ್ನಗಳು|ಸಿಯಾಟಲ್ ಕಂಪ್ಯೂಟರ್ ಪ್ರಾಡಕ್ಟ್ಸ್]](SCP)ನ [[ಟಿಮ್ ಪ್ಯಾಟರ್ಸನ್|ಟಿಮ್ ಪೀಟರ್ಸನ್]] ಎಂಬುವವರು ಅಭಿವೃದ್ಧಿಪಡಿಸಿದ್ದರು. SCP ಕಂಪನಿಯೊಂದಿಗೆ ಮೈಕ್ರೋಸಾಫ್ಟ್ ಒಪ್ಪಂದ ಮಾಡಿಕೊಂಡು, ಅವರ ಏಕೈಕ ಪರವಾನಗಿ ಏಜೆಂಟ್ ಆಯಿತು. ತದನಂತರ 86-DOSನ ಪೂರ್ಣ ಮಾಲೀಕತ್ವವನ್ನು ತಾನೇ ಪಡೆಯಿತು. PCಗೆ ಆಪರೇಟಿಂಗ್ ಸಿಸ್ಟಮ್ ಅನ್ನು ಅಳವಡಿಸಿದ ನಂತರ ಮೈಕ್ರೋಸಾಪ್ಟ್ ಅದನ್ನು IBMಗೆ [[IBM PC-DOS|PC-DOS]] ಎಂಬ ಹೆಸರಿನಲ್ಲಿ ವಿತರಣೆ ಮಾಡಿ, ಒಂದೇ ಸಲಕ್ಕೆ 50,000$ ಶುಲ್ಕವನ್ನು ಪಡೆದುಕೊಂಡಿತು. ಆದರೆ ಆಪರೇಟಿಂಗ್ ಸಿಸ್ಟಮ್ ಮೇಲಿನ [[ಹಕ್ಕುಸ್ವಾಮ್ಯ]]ವನ್ನು ಮಾತ್ರ ಗೇಟ್ಸ್ ಹಸ್ತಾಂತರ ಮಾಡಲಿಲ್ಲ. ಏಕೆಂದರೆ, ಇತರ ಯಂತ್ರಾಂಶ ಮಾರಾಟಗಾರರು IBM ಸಿಸ್ಟಮ್ ಅನ್ನು ಸ್ವತಃ ಹುಟ್ಟುಹಾಕಬಹುದು ಎಂಬ ನಂಬಿಕೆ ಗೇಟ್ಸ್ಗಿತ್ತು.<ref>{{harv|Gates|1996|p=54}}</ref>
ಅವರು ಅದನ್ನು ಸಾಧಿಸಿಯೇಬಿಟ್ಟರು ಮತ್ತು [[MS-DOS]]ನ ಮಾರಾಟದಿಂದಾಗಿ ಮೈಕ್ರೋಸಾಫ್ಟ್ ಕಂಪನಿಯು ಐಟಿ ಉದ್ಯಮದ ದೈತ್ಯ ಸಂಸ್ಥೆಯಾಗಿ ಹೊರಹೊಮ್ಮಿತು.<ref>{{harv|Manes|1994|p=193}}</ref>
=2== ವಿಂಡೋಸ್ ===
1981ರ ಜೂನ್ 25ರಂದು ಮೈಕ್ರೋಸಾಫ್ಟ್ ಕಂಪನಿಯನ್ನು ಪುನರ್ರಚಿಸಲಾಯಿತು. ಇದರ ಮೇಲ್ವಿಚಾರಣೆಯನ್ನು ಗೇಟ್ಸ್ ವಹಿಸಿದ್ದರು. ಇದರನ್ವಯ [[ವಾಷಿಂಗ್ಟನ್]]ನಲ್ಲಿ ಕಂಪನಿಯು ಮರುಸಂಘಟಿತಗೊಂಡು, ಗೇಟ್ಸ್ ಅವರನ್ನು ಮೈಕ್ರೋಸಾಫ್ಟ್ನ ಅಧ್ಯಕ್ಷ ಹಾಗೂ ಮಂಡಳಿಯ ಸಭಾಧ್ಯಕ್ಷ ಎಂದು ಘೋಷಿಸಿತು.<ref name="keyevents" />
ಮೈಕ್ರೋಸಾಫ್ಟ್ ಕಂಪನಿ ತನ್ನ [[ಮೈಕ್ರೋಸಾಫ್ಟ್ ವಿಂಡೋಸ್|ಮೈಕ್ರೋಸಾಫ್ಟ್ ವಿಂಡೋಸ್]]ನ ಮೊದಲ ಬಿಡಿ ಆವೃತ್ತಿಯನ್ನು 1985ರ ನವೆಂಬರ್ 20ರಂದು ಬಿಡುಗಡೆ ಮಾಡಿತು ಹಾಗೂ ಆಗಸ್ಟ್ನಲ್ಲಿ [[OS/2]] ಹೆಸರಿನ ಪ್ರತ್ಯೇಕ ಆಪರೇಟಿಂಗ್ ಸಿಸ್ಟಮ್ ಅಭಿವೃದ್ಧಿಪಡಿಸಲು [[IBM]]ನೊಂದಿಗೆ ಒಡಂಬಡಿಕೆ ಮಾಡಿಕೊಂಡಿತು.
ಎರಡೂ ಸಂಸ್ಥೆಗಳು ಹೊಸ ಸಿಸ್ಟಮ್ನ ಮೊದಲ ಆವೃತ್ತಿಯನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾದರೂ, ಇವುಗಳ ನಡುವೆ ಏರುತ್ತಲೇ ಇದ್ದ ಸೃಜನಾತ್ಮಕ ಭಿನ್ನಾಭಿಪ್ರಾಯಗಳಿಂದ ಈ ಸಂಸ್ಥೆಗಳ ಪಾಲುದಾರಿಕೆ ಒಳಗೊಳಗೇ ಹಾಳಾಯಿತು.
1991ರ ಮೇ 16ರಂದು ಆಂತರಿಕ ಜ್ಞಾಪನಾಪತ್ರವೊಂದನ್ನು ವಿತರಿಸಿದ ಗೇಟ್ಸ್, OS/2 ಪಾಲುದಾರಿಕೆ ಅಂತ್ಯಗೊಂಡಿದ್ದು ಮೈಕ್ರೋಸಾಫ್ಟ್ ತನ್ನೆಲ್ಲ ಪ್ರಯತ್ನಗಳನ್ನು [[ವಿಂಡೋಸ್ NT]] [[ಕೇಂದ್ರಭಾಗ (ಕಂಪ್ಯೂಟರ್ ವಿಜ್ಞಾನ)|ಕೆರ್ನೆಲ್]]ನ ಅಭಿವೃದ್ಧಿಗೆ ವರ್ಗಾಯಿಸಲಿದೆ ಎಂದು ತಮ್ಮ ಉದ್ಯೋಗಿಗಳಿಗೆ ಪ್ರಕಟಿಸಿದರು.<ref>{{cite web |url=http://www.bralyn.net/etext/literature/bill.gates/challenges-strategy.txt | title=May 16, 1991 internal strategies memo from Bill Gates | publisher=Bralyn|accessdate=2008-04-04}}</ref>
=== ಆಡಳಿತ ವೈಖರಿ ===
1975ರಲ್ಲಿ ಮೈಕ್ರೋಸಾಫ್ಟ್ ಹುಟ್ಟಿದಂದಿನಿಂದ 2006ವರೆಗೆ, ಕಂಪನಿಯ ಉತ್ಪಾದನಾ ಕಾರ್ಯತಂತ್ರಕ್ಕೆ ಸಂಬಂಧಿಸಿದ ಪ್ರಮುಖ ಹೊಣೆಗಾರಿಕೆಗಳನ್ನು ಗೇಟ್ಸ್ ತಾವೇ ನಿರ್ವಹಿಸಿದರು. ದೃಢವಾದ ಅತ್ಮವಿಶ್ವಾಸದಿಂದ ಕಂಪನಿಯ ಉತ್ಪನ್ನ ಶ್ರೇಣಿಯನ್ನು ಇವರು ವಿಸ್ತರಿಸಿದ್ದೇ ಅಲ್ಲದೆ, ಮೈಕ್ರೋಸಾಫ್ಟ್ ಪ್ರಬಲ ಸ್ಥಾನವನ್ನು ಗಳಿಸಿದಾಗಲೆಲ್ಲಾ ಹುರುಪಿನೊಂದಿಗೆ ಅದನ್ನು ಕಾಪಾಡಿಕೊಳ್ಳುತ್ತಾ ಹೋದರು.
ಕಾರ್ಯಕಾರಿ ಅಧಿಕಾರಿಯಾಗಿದ್ದ ಗೇಟ್ಸ್ ಮೈಕ್ರೋಸಾಫ್ಟ್ನ ಹಿರಿಯ ವ್ಯವಸ್ಥಾಪಕರನ್ನು ಮತ್ತು ಪ್ರೋಗ್ರ್ಯಾಮ್ ವ್ಯವಸ್ಥಾಪರನ್ನು ನಿಯಮಿತವಾಗಿ ಭೇಟಿ ಮಾಡುತ್ತಿದ್ದರು. ಈ ಸಭೆಗಳ ಸಾಕ್ಷಾತ್ ವಿವರಣೆಗಳು ಇವರನ್ನು ವರ್ಣಿಸುವ ರೀತಿಯಲ್ಲಿಯೇ ಹೇಳವುದಾದರೆ, ಗೇಟ್ಸ್ ಪದತಃ ಕಲಹಪ್ರಿಯರಾಗಿದ್ದರು. ವ್ಯವಸ್ಥಾಪಕರ ವ್ಯವಹಾರದ ಕಾರ್ಯತಂತ್ರಗಳಲ್ಲಿ ಅಥವಾ ಪ್ರಸ್ತಾವನೆಗಳಲ್ಲಿ ಕಂಪನಿಯ ದೀರ್ಘಕಾಲೀನ ಹಿತಾಸಕ್ತಿಗಳನ್ನು ಅಪಾಯಕ್ಕೆ ಸಿಲುಕಿಸುವಂತಹ ನ್ಯೂನತೆಗಳು ಕಂಡುಬಂದರೆ ಗೇಟ್ಸ್ ಅವರಿಗೆ ಛೀಮಾರಿ ಹಾಕುತ್ತಿದ್ದರು.<ref name="rensin">{{cite journal|first=David|last=Rensin|title=The Bill Gates Interview|year=1994|journal=Playboy}}</ref><ref>{{cite web | url=http://www.microsoft.com/presspass/exec/steve/churchillclub.mspx | title=Steve Ballmer Speech Transcript — Church Hill Club | first=Steve|last=Ballmer | date=1997-10-09 | publisher=[[Microsoft]] | accessdate=2008-03-31}}</ref>
ವಿಷಯವೊಂದರ ನಿರೂಪಣೆ ನಡೆಯುತ್ತಿರುವಾಗ ಮಧ್ಯೆ ಬಾಯಿ ಹಾಕುತ್ತಿದ್ದ ಅವರು, "ಇಂಥಾ ಅವಿವೇಕದ ಕೆಲಸವನ್ನು ನಾನೆಂದಿಗೂ ನೋಡಿಲ್ಲ" ಎಂದು ಟೀಕಿಸಿಬಿಡುತ್ತಿದ್ದರು.<ref name="time GOS">{{cite web | url=http://www.time.com/time/gates/gates5.html | first=Walter | last=Isaacson | title=The Gates Operating System | publisher=[[Time (magazine)|Time]] | date=1997-01-13 | accessdate=2008-03-31|archiveurl=https://web.archive.org/web/20000619090559/http://www.time.com/time/gates/gates5.html|archivedate=2000-06-19}}</ref> ತಮ್ಮ ವಾಗ್ದಾಳಿಯನ್ನು ಮುಂದುವರಿಸುತ್ತಾ, "ನಿಮ್ಮ [[ಅಯ್ಕೆ (ವಾಣಿಜ್ಯ)|ಕೆಲಸಗಳನ್ನು]] ಬಿಟ್ಟು ನೀವೇಕೆ [[ಶಾಂತಿ ಪಡೆ]]ಯನ್ನಾದರೂ ಸೇರಬಾರದು?" ಎಂದು ಗೇಟ್ಸ್ ಗದರಿಕೊಳ್ಳುತ್ತಿದ್ದರು.<ref>{{cite web | url=http://www.breakingwindows.net/1link3.htm | title=Breaking Windows | publisher=[[The Wall Street Journal]] | author=Bank, David | date=1999-02-01 | accessdate=2008-03-31 | archive-date=2012-07-29 | archive-url=https://archive.is/20120729/http://www.breakingwindows.net/1link3.htm | url-status=dead }}</ref>
ಗೇಟ್ಸ್ರ ಕೋಪಕ್ಕೆ ಗುರಿಯಾದವರು, ಅವರಿಗೆ ಸಂಪೂರ್ಣವಾಗಿ ತೃಪ್ತಿಯಾಗುವವರೆಗೂ ತಮ್ಮ ಪ್ರಸ್ತಾವನೆಯನ್ನು ಸಮರ್ಥಿಸಿಕೊಂಡು ವಿವರವಾಗಿ ಹೇಳಬೇಕಾಗುತ್ತಿತ್ತು.<ref name="time GOS" /> ತಮ್ಮ ಅಧೀನದಲ್ಲಿನ ಅಧಿಕಾರಿಗಳು ಅನಗತ್ಯವಾಗಿ ತಮ್ಮ ಕಾರ್ಯದಲ್ಲಿ ವಿಳಂಬ ಮಾಡುವುದು ಅಥವಾ ಮುಂದೂಡುವುದು ಕಂಡುಬಂದರೆ "ನಾನಿದನ್ನು ವಾರಾಂತ್ಯದೊಳಗೆ ಮಾಡುತ್ತೇನೆ" ಎಂದು ವ್ಯಂಗ್ಯವಾಗಿ ಟೀಕಿಸುವುದಕ್ಕೆ ಗೇಟ್ಸ್ ಹೆಸರುವಾಸಿಯಾಗಿದ್ದರು.<ref name="chapman" /><ref name="pdc97">{{cite speech | url=http://www.microsoft.com/presspass/exec/billg/speeches/1997/pdc.aspx | first=Bill | last=Gates | title=Remarks by Bill Gates | location=[[San Diego, California]] | date=1997-09-26 | accessdate=2008-03-31}}</ref><ref name="herbold">{{cite book|first=Robert|year=2004|last=Herbold|title=The Fiefdom Syndrome: The Turf Battles That Undermine Careers and Companies - And How to Overcome Them}}</ref>
ಮೈಕ್ರೋಸಾಫ್ಟ್ನ ಇತಿಹಾಸದುದ್ದಕ್ಕೂ, ಪ್ರಮುಖವಾಗಿ ಅದರಲ್ಲಿನ ಆಡಳಿತ ಮತ್ತು ಕಾರ್ಯಕಾರಿ ಕೆಲಸಕ್ಕೆ ಸಂಬಂಧಿಸಿದಂತೆ ಗೇಟ್ಸ್ರವರ ಪಾತ್ರವಿತ್ತು. ಆದರೂ ಇವರು ಕಂಪನಿಯ ಆರಂಭಿಕ ವರ್ಷಗಳಲ್ಲಿ, ನಿರ್ದಿಷ್ಟವಾಗಿ [[ಪ್ರೋಗ್ರ್ಯಾಮಿಂಗ್ ಭಾಷೆ]]ಗೆ ಸಂಬಂಧಿಸಿದ ಕಂಪನಿಯ ಉತ್ಪನ್ನಗಳಲ್ಲಿ ಇದರ ಸಕ್ರಿಯ ಸಾಫ್ಟ್ವೇರ್ ಅಭಿವೃದ್ದಿಕಾರರಾಗಿದ್ದರು. ಇವರು [[TRS-80, ಮಾಡೆಲ್ 100 ಲೈನ್|TRS-80 ಮಾಡೆಲ್ 100 ಲೈನ್]] ಮೇಲೆ ಕೆಲಸ ಮಾಡುತ್ತಿದ್ದುದರಿಂದ, ಅಭಿವೃದ್ಧಿ ತಂಡದಲ್ಲಿ ಅಧಿಕೃತವಾಗಿ ತೊಡಗಿಸಿಕೊಂಡಿರಲಿಲ್ಲ. ಆದರೆ ಕಂಪನಿಯ ಉತ್ಪನ್ನಗಳನ್ನು 1989ರಲ್ಲಿ ವಿಶ್ವದೆಲ್ಲೆಡೆ ವಿತರಿಸುವ ತನಕವೂ ಸಂಕೇತಗಳನ್ನು ಬರೆದರು.<ref name="pdc97" /> ಲೋಕೋಪಕಾರಕ್ಕೆ ತಮ್ಮ ಹೆಚ್ಚಿನ ಸಮಯ ಮೀಸಲಿಡುವುದಕ್ಕೋಸ್ಕರ ಮುಂದಿನ ಎರಡು ವರ್ಷಗಳಲ್ಲಿ ತಮ್ಮ ದಿನನಿತ್ಯದ ಜವಾಬ್ಧಾರಿಗಳಿಂದ ಬೇರೊಂದು ಪಾತ್ರಕ್ಕೆ ವರ್ಗಾವಣೆ ಹೊಂದುವುದರ ಕುರಿತಾದ ನಿರ್ಧಾರವನ್ನು 2006ರ ಜೂನ್ 15ರಂದು ಗೇಟ್ಸ್ ಪ್ರಕಟಿಸಿದರು.
ಇಬ್ಬರು ಉತ್ತರಾಧಿಕಾರಿಗಳ ನಡುವೆ ಗೇಟ್ಸ್ ತಮ್ಮ ಜವಾಬ್ದಾರಿಗಳನ್ನು ಹಂಚಿದರು. ದೈನಂದಿನ ಅಡಳಿತ ಹೊಣೆಗಾರಿಕೆಯನ್ನು [[ರೇ ಓಝೀ]]ಯವರಿಗೆ ಮತ್ತು ದೀರ್ಘಕಾಲೀನ ಉತ್ಪನ್ನ ಕಾರ್ಯತಂತ್ರದ ಹೊಣೆಗಾರಿಕೆಯನ್ನು [[ಕ್ರೇಗ್ ಮುಂಡೀ]]ಯವರಿಗೆ ಒಪ್ಪಿಸಿದರು.<ref name="mscorpnews">{{cite news | url=http://www.microsoft.com/presspass/press/2006/jun06/06-15CorpNewsPR.mspx | title=Microsoft Announces Plans for July 2008 Transition for Bill Gates | publisher=[[Microsoft]]|date=2006-06-15}}</ref>
=== ಟ್ರಸ್ಟ್ ವಿರೋಧಿ ದಾವೆ ===
[[File:Bill Gates - United States v. Microsoft.jpg|thumb|250px|right|1998ರ ಆಗಸ್ಟ್ 27ರಂದು ಮೈಕ್ರೋಸಾಫ್ಟ್ನ ಅಧಿಕಾರದಿಂದ ಬಿಲ್ ಗೇಟ್ಸ್ ನಿರ್ಗಮಿಸುತ್ತಿರುವುದು
]]
{{see|United States Microsoft antitrust case|European Union Microsoft competition case}}
ಮೈಕ್ರೋಸಾಫ್ಟ್ನ [[ವ್ಯವಹಾರ ಪದ್ಧತಿಗಳು|ವ್ಯವಹಾರ ಪದ್ಧತಿಗಳ]]ಮೇಲಿನ [[ಸಂಯುಕ್ತ ಸಂಸ್ಥಾನಗಳ ಟ್ರಸ್ಟ್ ವಿರೋಧಿ ಕಾನೂನು|ಟ್ರಸ್ಟ್ ವಿರೋಧಿ]] ದಾವೆ ಹೂಡುವಿಕೆಗೆ ಕಾರಣವಾಗಿದ್ದ ಹಲವು ತೀರ್ಮಾನಗಳಿಗೆ ಗೇಟ್ಸ್ರವರ ಅನುಮೋದನೆಯಿತ್ತು.1998ರ ''[[ಯುನೈಟೆಡ್ ಸ್ಟೇಟ್ಸ್ v. ಮೈಕ್ರೋಸಾಫ್ಟ್|ಯುನೈಟೆಡ್ ಸ್ಟೇಟ್ಸ್ v. ಮೈಕ್ರೋಸಾಫ್ಟ್]]'' ಪ್ರಕರಣದಲ್ಲಿ ಪ್ರಮಾಣ ಮಾಡಿಕೊಟ್ಟ ಹೇಳಿಕೆಯ ಕೈಫಿಯತ್ತನ್ನು ಗೇಟ್ಸ್ ಪುರಾವೆಯಾಗಿ ಸಲ್ಲಿಸಿದಾಗ, ಇದೊಂದು ನುಣುಚಿಕೊಳ್ಳುವ ಪ್ರಯತ್ನ ಎಂದು ಹಲವು ಪತ್ರಕರ್ತರು ಬರೆದರು.
ವರದಿಯಲ್ಲಿನ "ಸ್ಪರ್ಧಿಸು", "ಸಂಬಂಧಪಟ್ಟ" ಮತ್ತು "ನಾವು" ಎಂಬ ಪದಗಳ ಸಾಂದರ್ಭಿಕ ಅರ್ಥವನ್ನು ಕುರಿತಾಗಿ ಪರೀಕ್ಷಕ [[ಡೇವಿಡ್ ಬೋಯೀಸ್]]ರೊಂದಿಗೆ ಗೇಟ್ಸ್ ವಾಗ್ವಾದ ನಡೆಸಿದರು.<ref>{{cite web|accessdate=2008-03-30|url=http://www.cnn.com/TECH/computing/9811/17/judgelaugh.ms.idg/index.html|title=Gates deposition makes judge laugh in court|publisher=[[CNN]]|date=1998-11-17}}</ref>''ಬಿಸಿನೆಸ್ವೀಕ್'' ಇದನ್ನು ವರದಿ ಮಾಡಿತ್ತು.
{{quotation|Early rounds of his deposition show him offering obfuscatory answers and saying 'I don't recall,' so many times that even the presiding judge had to chuckle. Worse, many of the technology chief's denials and pleas of ignorance were directly refuted by prosecutors with snippets of e-mail Gates both sent and received.<ref>{{cite web|accessdate=2008-03-30|url=http://www.businessweek.com/1998/48/b3606125.htm|title=Microsoft's Teflon Bill|publisher=[[BusinessWeek]]|date=1998-11-30}}</ref>}}
ತಮ್ಮ ಪದಗಳ ಮತ್ತು ಕಾರ್ಯಗಳ ಅರ್ಥವನ್ನು ತಪ್ಪಾಗಿ ಚಿತ್ರಿಸಲು ಪ್ರಯತ್ನಿಸಿದ್ದ ಬೋಯೀಸ್ರ ಪ್ರಯತ್ನವನ್ನಷ್ಟೇ ತಾವು ತಡೆದದ್ದು ಎಂದು ನಂತರ ಗೇಟ್ಸ್ ಹೇಳಿದರು.
ಕೈಫಿಯತ್ತನ್ನು ಸಲ್ಲಿಸುವ ಸಂದರ್ಭದಲ್ಲಿನ ತಮ್ಮ ವರ್ತನೆಗೆ ಸಂಬಂಧಿಸಿದಂತೆ, "ನಾನು ಬೋಯಿಸ್ನನ್ನು ದೂರ ಮಾಡಿದೆನಾ?...
ನಾನು ನನ್ನ ತಪ್ಪೊಪ್ಪಿಕೊಳ್ಳುತ್ತೇನೆ.
ಬೋಯೀಸ್ ಮೇಲೆ ಕೀಳುಮಟ್ಟದ ಒರಟುತನವನ್ನು ಪ್ರದರ್ಶಿಸಿದ್ದಕ್ಕಾಗಿ ಅದೆಷ್ಟು ದಂಡ ವಿಧಿಸಬೇಕೋ ಅಷ್ಟನ್ನು ನನ್ನ ಮೇಲೆ ವಿಧಿಸಬಹುದು" ಎಂದು ಅವರು ಹೇಳಿಕೊಂಡಿದ್ದರು.<ref name="truth">{{cite journal|last=Heilemann|first=John|title=The Truth, The Whole Truth, and Nothing But The Truth|date=2000-11-01|journal=[[Wired (magazine)|Wired]]|url=https://www.wired.com/wired/archive/8.11/microsoft_pr.html|accessdate = 2008-03-31|month=May|author=Chen, Hy; Wu, Js; Hyland, B; Lu, Xd; Chen, Jj|volume=46|issue=|pages=833|pmid=18509686|doi=10.1007/s11517-008-0355-6}}</ref> ಗೇಟ್ಸ್ ನಿರಾಕರಣೆಯ ಹೊರತಾಗಿಯೂ ನ್ಯಾಯಾಧೀಶರು, ಮೈಕ್ರೋಸಾಫ್ಟ್ ಕಂಪನಿಯು ಸ್ಪರ್ಧೆಯನ್ನು ನಿರ್ಬಂಧಿಸುವ ಮೂಲಕ ಏಕಸ್ವಾಮ್ಯತ್ವ ಮತ್ತು ನಿರ್ಬಂಧ ವಿಧಿಸುವಿಕೆಯನ್ನು ಕೈಗೊಂಡಿದ್ದು, ಇದು [[ಶರ್ಮನ್ ಟ್ರಸ್ಟ್ ವಿರೋಧಿ ಕಾಯಿದೆ]]ಯನ್ನು ಉಲ್ಲಂಘಿಸಿದಂತಾಗಿದೆ ಎಂದು ತೀರ್ಪು ನೀಡಿದರು.<ref name="truth" />
=== ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದು ===
ಮೈಕ್ರೋಸಾಫ್ಟ್ ಉತ್ಪನ್ನಗಳನ್ನು ಉತ್ತೇಜಿಸುವ ಜಾಹೀರಾತು ಸರಣಿಯಲ್ಲಿ ಕನಿಷ್ಟ ಒಂದರಲ್ಲಾದರೂ ತಾವು ಕಾಣಿಸಿಕೊಳ್ಳಬೇಕೆಂದು ಗೇಟ್ಸ್ 2008ರಲ್ಲಿ ನಿರ್ಧರಿಸಿದರು. ಈ ಜಾಹೀರಾತಿನಲ್ಲಿ [[ಜೆರ್ರಿ ಸಿನ್ಫೆಲ್ಡ್]] ಸಹತಾರೆಯಾಗಿ ನಟಿಸಿದ್ದರು. ಸಿನ್ಫೆಲ್ಡ್ ಮಾಲ್ ರಿಯಾಯಿತಿ ಪಾದರಕ್ಷೆ ಅಂಗಡಿ (ಶೂ ಸರ್ಕಸ್)ಯೊಂದರ ಮೆಟ್ಟಿಲೇರಿ ಹೋಗುತ್ತಿರುವಾಗ, ಗೇಟ್ಸ್ ಪಾದರಕ್ಷೆಯನ್ನು ಖರೀದಿ ಮಾಡುತ್ತಿರುವುದನ್ನು ಗಮನಿಸುತ್ತಾರೆ. ಈ ಅಪರಿಚಿತರ ನಡುವೆ ನಡೆಯುವ 90 ಸೆಕೆಂಡ್ಗಳ ಮಾತುಕತೆಯೇ ಈ ಜಾಹೀರಾತು. ಮಾರಾಟಗಾರ, ಗೇಟ್ಸ್ ಅವರಿಗೆ ಗಾತ್ರದಲ್ಲಿ ಅತಿ ದೊಡ್ಡದಾದ ಪಾದರಕ್ಷೆಗಳನ್ನು ಮಾರಲು ಪ್ರಯತ್ನಿಸುತ್ತಿರುತ್ತಾನೆ. ಗೇಟ್ಸ್ ಪಾದರಕ್ಷೆಗಳನ್ನು ಕೊಳ್ಳುತ್ತಿರುವಾಗ, ಅವರು 1977ರಲ್ಲಿ [[ಹೊಸ ಮೆಕ್ಸಿಕೊ|ನ್ಯೂ ಮೆಕ್ಸಿಕೋ]]ದಲ್ಲಿ ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಬಂಧಿಸಿದಾಗ ತೆಗೆದ ಚಿತ್ರದ ಸ್ವಲ್ಪ ಪರಿಷ್ಕರಿಸಿದ ಆವೃತ್ತಿಯಾಗಿ ಬಳಸಿಕೊಂಡಿದ್ದ ತಮ್ಮ ರಿಯಾಯಿತಿ ಕಾರ್ಡ್ ಅನ್ನು ಮೇಲೆತ್ತುತ್ತಾರೆ,<ref>[http://www.thesmokinggun.com/mugshots/gatesmug1.html ದಿ ಸ್ಮೋಕಿಂಗ್ ಗನ್ ವೆಬ್ಸೈಟ್ನ ಛಾಯಾಚಿತ್ರಗಳು ]</ref>
ಅವರು ಮಾಲ್ನಿಂದ ಹೊರಬರುತ್ತಿರುವಂತೆ, ನೀವು ನಿಮ್ಮ ಬುದ್ಧಿಯನ್ನು ಇತರೆ ಡೆವಲಪರ್ಗಳೊಂದಿಗೆ ಒಗ್ಗೂಡಿಸುವ ಉದ್ದೇಶ ಹೊಂದಿರುವಿರಾ ಎಂದು ಗೇಟ್ಸ್ ಅವರನ್ನು ಸ್ಟಿನ್ಫೆಲ್ಡ್ ಕೇಳುತ್ತಾರೆ. ಗೇಟ್ಸ್ ಅದಕ್ಕೆ ಹೌದು ಎಂದಾಗ, ಸಿನ್ಫೆಲ್ಡ್ ಮತ್ತೊಮ್ಮೆ, ಬಳಕೆಯೋಗ್ಯ ಕಂಪ್ಯೂಟರ್ ಅನ್ನು ನಿರ್ಮಿಸುವ ಪಥದಲ್ಲಿ ಕೆಲಸ ನಡೆಯುತ್ತಿದೆಯೇ ಎಂದು ಕೇಳಿದಾಗ, ಹೌದು ಎನ್ನುವ ಉತ್ತರ ಸಿಗುತ್ತದೆ. ಇದು ಸಿನ್ಫೆಲ್ಡ್ನದೇ ಆಗಿರುವ "ನಥಿಂಗ್" (''[[ಸಿನ್ಫೆಲ್ಡ್]]'' ) ಎನ್ನುವ ಪ್ರದರ್ಶನದ ಬಗ್ಗೆ ತೋರುತ್ತಿರುವ ಗೌರವಾರ್ಪಣೆ ಎಂದು ಕೆಲವರು ಹೇಳುತ್ತಾರೆ.<ref>{{Cite web |url=http://adblog.msnbc.msn.com/archive/2008/09/08/1362333.aspx |title=MSNBC ಆಡ್ಬ್ಲಾಗ್ ಸೈಟ್ |access-date=2009-11-12 |archive-date=2010-05-05 |archive-url=https://web.archive.org/web/20100505180146/http://adblog.msnbc.msn.com/archive/2008/09/08/1362333.aspx |url-status=dead }}</ref> ಈ ಸರಣಿಯ ಎರಡನೇ ಜಾಹೀರಾತುನಲ್ಲಿ, ಗೇಟ್ಸ್ ಮತ್ತು ಸ್ಟಿನ್ಫೆಲ್ಡ್ ಸಾಮಾನ್ಯ ಕುಟುಂಬವೊಂದರ ಮನೆಯಲ್ಲಿದ್ದು, ಸಾಮಾನ್ಯ ಜನರೊಂದಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯವಿದೆ.ಅದು ಕೂಡ ಸತ್ತ್ಯ
== ಮೈಕ್ರೋಸಾಫ್ಟ್ನ ನಂತರದ ದಿನಗಳು ==
ಮೈಕ್ಟೋಸಾಫ್ಟ್ ಸಂಸ್ಥೆಯನ್ನು ಬಿಟ್ಟನಂತರ, ಗೇಟ್ಸ್ ತಮ್ಮ ಪರೋಪಕಾರಿ ಸೇವೆಗಳನ್ನು ಮತ್ತು ಇತರೆ ಯೋಜನೆಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ. 1964ರಲ್ಲಿ [[ಕಾರ್ನೆಲ್ ವಿಶ್ವವಿದ್ಯಾಲಯ]]ದಲ್ಲಿ [[ರಿಚರ್ಡ್ ಫೇಮನ್|ರಿಚರ್ಡ್ ಫೆನ್ಮನ್]] ಎನ್ನುವರು [[ಭೌತಿಕ ಕಾನೂನಿನ ಲಕ್ಷಣ|ದಿ ಕ್ಯಾರೆಕ್ಟರ್ ಆಫ್ ಫಿಸಿಕಲ್ ಲಾ]] ಎನ್ನುವ ಶಿರೋನಾಮೆಯ [[ಪ್ರಚಾರಕ ಉಪನ್ಯಾಸ|ಪ್ರಚಾರ ಉಪನ್ಯಾಸ]] ಮಾಲೆಯನ್ನು ನೀಡಿದ್ದರು. ಇದನ್ನು BBC ಧ್ವನಿಮುದ್ರಿಸಿಕೊಂಡಿತ್ತು. ಈ ವಿಡಿಯೋ ಹಕ್ಕುಗಳನ್ನು ಕೊಂಡುಕೊಂಡ ಗೇಟ್ಸ್ ಅದನ್ನು ಮೈಕ್ರೋಸಾಫ್ಟ್ನ [[ಟುವ ಯೋಜನೆ]]ಯಲ್ಲಿ ಆನ್ಲೈನ್ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದರು.<ref>{{Cite web |url=http://news.cnet.com/8301-13860_3-10286732-56.html |title=CNET ಟುವ ಯೊಜನೆ |access-date=2009-11-12 |archive-date=2012-07-13 |archive-url=https://archive.is/20120713/http://news.cnet.com/8301-13860_3-10286732-56.html |url-status=dead }}</ref><ref>[http://news.softpedia.com/news/Access-Project-Tuva-for-Free-Courtesy-of-Bill-Gates-116778.shtml ಸಾಫ್ಟ್ಪೀಡಿಯ]</ref>
== ವೈಯಕ್ತಿಕ ಜೀವನ ==
[[File:Bill og Melinda Gates 2009-06-03 (bilde 01).JPG|thumb|ಬಿಲ್ ಮತ್ತು ಮೆಲಿಂಡ ಗೇಟ್ಸ್, ಜೂನ್ 2009.
]]
ಗೇಟ್ಸ್,[[ಡಲ್ಲಾಸ್, TX|ದಲ್ಲಾಸ್]]ನವರಾದ [[ಮೆಲಿಂಡ ಗೇಟ್ಸ್|ಮೆಲಿಂಡ ಫ್ರೆಂಚ್]] ಅವರನ್ನು 1994ರ ಜನವರಿ 1ರಂದು [[ಟೆಕ್ಸಾಸ್|ಟೆಕ್ಸಾಸ್]]ನಲ್ಲಿ ವಿವಾಹವಾದರು.
ಇವರಿಗೆ ಜೆನ್ನಿಫರ್ ಕ್ಯಾಥರಿನ್ (1996), ರೋರಿ ಜಾನ್ (1999) ಮತ್ತು ಫೋಬೆ ಅಡೆಲೆ (2002) ಎಂಬ ಮೂವರು ಮಕ್ಕಳಿದ್ದಾರೆ.
[[ಬಿಲ್ ಗೇಟ್ಸ್ರ ನಿವಾಸ|ಗೇಟ್ಸ್ ದಂಪತಿಗಳ ಮನೆ]]ಯು [[ಮಣ್ಣಿನ ಹೊದಿಕೆ|ಮಣ್ಣಿನ ಛಾವಣಿಯ ಮನೆ]]ಯಾಗಿದ್ದು, ಇದರ ಪಕ್ಕದಲ್ಲಿ ಬೆಟ್ಟವೊಂದಿದೆ. ಈ ಬೆಟ್ಟವು [[ಮೆಡಿನ,ವಾಷಿಂಗ್ಟನ್|ವಾಷಿಂಗ್ಟನ್ನ ಮೆಡಿನ]]ನಗರದದಲ್ಲಿರುವ [[ವಾಷಿಂಗ್ಟನ್ ಸರೋವರ]]ವನ್ನು ಮೇಲಿನಿಂದ ನೋಡುವಂತಿದೆ.
[[ಕಿಂಗ್ ಕೌಂಟಿ, ವಾಷಿಂಗ್ಟನ್|ಕಿಂಗ್ ಕೌಂಟಿ]] ಸಾರ್ವಜನಿಕ ದಾಖಲೆಗಳ ಪ್ರಕಾರ, 2006ರಲ್ಲಿದ್ದಂತೆ ಈ ಆಸ್ತಿಯ (ಜಮೀನು ಮತ್ತು ಮನೆ ) ಒಟ್ಟು ನಿರ್ಧಾರಿತ ಮೌಲ್ಯವು 125 ದಶಲಕ್ಷ$ ಹಾಗೂ ಇದರ ವಾರ್ಷಿಕ ಆಸ್ತಿ ತೆರಿಗೆ 991,000$ನಷ್ಟಿದೆ.
66,000 ಚದರ ಅಡಿಗಳ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಇವರ ಎಸ್ಟೇಟ್ 60 ಅಡಿಯ ಒಂದು ಈಜುಕೊಳ, ಇದರ ಅಡಿಯಲ್ಲಿ ಸಂಗೀತ ವ್ಯವಸ್ಥೆ, 2500 ಚದರ ಅಡಿ ವ್ಯಾಯಾಮ ಕೊಠಡಿ ಮತ್ತು 1000 ಚದರ ಅಡಿಗಳ ಊಟದ ಕೊಠಡಿಗಳನ್ನು ಒಳಗೊಂಡಿದೆ.<ref>{{Cite web |url=http://www.forbes.com/2009/03/11/billionaire-homes-expensive-billionaires-2009-lifestyle-real-estate-homes_3.html?thisSpeed=30000 |title=Forbes.com ವಾಷಿಂಗ್ಟನ್ ಎಸ್ಟೇಟ್ನ, ಗೇಟ್ಸ್ರವ ಮೆಡಿನಾದ ಕವರೇಜ್ |access-date=2009-11-12 |archive-date=2012-09-06 |archive-url=https://archive.is/20120906/http://www.forbes.com/2009/03/11/billionaire-homes-expensive-billionaires-2009-lifestyle-real-estate-homes_3.html?thisSpeed=30000 |url-status=dead }}</ref>
ಗೇಟ್ಸ್ ಅವರ ಖಾಸಗಿ ಸಂಪಾದನೆಯಲ್ಲಿ [[ಲಿಯೋನಾರ್ಡೋ ಡಾ ವಿಂಚಿ]] ಬರಹಗಳ ಸಂಗ್ರಹವಾಗಿರುವ [[ಕೋಡೆಕ್ಸ್ ಲೆಸೆಸ್ಟರ್|ಕೋಡೆಕ್ಸ್ ಲೆಸ್ಟರ್]]ಕೂಡ ಒಂದು. ಇದನ್ನು 1994ರ ಹರಾಜಿನಲ್ಲಿ 30.8 ದಶಲಕ್ಷ $ಗೆ ಗೇಟ್ಸ್ ಖರೀದಿಸಿದ್ದರು.<ref>{{harv|Lesinski|2006|p=74}}</ref> ಗೇಟ್ಸ್ ಅತ್ಯಾಸಕ್ತಿಯ ಓದುಗ ಎಂದು ಹೆಸರಾಗಿದ್ದಾರೆ. ಅಲ್ಲದೆ ಇವರ ಮನೆಯ ಒಳಮಾಳಿಗೆಯಲ್ಲಿ ಬೃಹತ್ತಾದ ಗ್ರಂಥಾಲಯವಿದ್ದು, ಇದನ್ನು [[ದಿ ಗ್ರೇಟ್ ಗ್ಯಾಟ್ಸ್ಬೈ|ದಿ ಗ್ರೇಟ್ ಗ್ಯಾಟ್ಸ್ಬೈ]] ಕೃತಿಯಿಂದ ಆಯ್ದ ಉಕ್ತಿಯ ಕೆತ್ತನೆಯಿಂದ ಅಲಂಕರಿಸಲಾಗಿದೆ.<ref>{{cite news
|last = Paterson
|first = Thane
|title = Advice for Bill Gates: A Little Culture Wouldn't Hurt
|publisher = Business Week
|date = 2000-06-13
|url = http://www.businessweek.com/bwdaily/dnflash/june2000/nf00613b.htm
|accessdate = 2008-04-28}}</ref> [[ಕಾಂಟ್ರ್ಯಾಕ್ಟ್ ಬ್ರಿಡ್ಜ್|ಬ್ರಿಡ್ಜ್]], [[ಟೆನ್ನಿಸ್]] ಮತ್ತು [[ಗಾಲ್ಫ್]] ಆಟಗಳನ್ನು ಆಡುವ ಮೂಲಕ ಅವರು ಸಂತೋಷವನ್ನು ಕಂಡುಕೊಂಡಿದ್ದಾರೆ.<ref>{{cite web|url=http://www.microsoft.com/presspass/exec/billg/default.aspx?tab=biography|title=Bill Gates: Chairman|publisher=Microsoft Corporation|year=2008}}</ref><ref>{{cite web|title=Profile: Bill Gates|publisher=BBC news|year=2004|url=http://news.bbc.co.uk/1/hi/business/3428721.stm}}</ref>
"[[ಫೋರ್ಬ್ಸ್ 400]]" ಪಟ್ಟಿಯಲ್ಲಿ 1993ರಿಂದ 2007ರವರೆಗೆ ಗೇಟ್ಸ್ ಮೊದಲ ಸ್ಥಾನದಲ್ಲಿದ್ದರು. ಅಲ್ಲದೆ ''ಫೋರ್ಬ್ಸ್'' ಬಿಡುಗಡೆ ಮಾಡುವ "[[ಶತಕೋಟ್ಯಾಧಿಪತಿಗಳ ಪಟ್ಟಿ|ವಿಶ್ವದ ಅತ್ಯಂತ ದೊಡ್ಡ ಸಿರಿವಂತರ]]" ಪಟ್ಟಿಯಲ್ಲಿ 1995 ರಿಂದ 2007ರವರೆಗೆ ಮತ್ತು 2009ರಲ್ಲಿ ಅವರು ಮೊದಲ ಸ್ಥಾನದಲ್ಲಿದ್ದರು. 1999ರಲ್ಲಿ ಗೇಟ್ಸ್ ಅವರ ಸಂಪತ್ತಿನ ಒಟ್ಟು ಮೌಲ್ಯ 101 ಬಿಲಿಯನ್ $ನ್ನು ಮೀರಿತ್ತು. ಇದರಿಂದ ಮಾಧ್ಯಮಗಳು ಇವರನ್ನು "ಸೆಂಟಿಬಿಲಿಯನೇರ್" ಎಂದು ಕರೆದವು.<ref>{{harv|Fridson|2001|p=113}}</ref> [[ಡಾಟ್-ಕಾಮ್ ಗುಳ್ಳೆ|ಡಾಟ್ ಕಾಮ್ ಗುಳ್ಳೆ]] ಒಡೆದ ನಂತರ ಮೈಕ್ರೋಸಾಫ್ಟ್ನ ಷೇರು ಬೆಲೆ ಕುಸಿದಿದ್ದರಿಂದಾಗಿ ಹಾಗೂ ಹಲವು ಶತಕೋಟಿ ಡಾಲರ್ಗಳಷ್ಟು ಹಣವನ್ನು ಗೇಟ್ಸ್ ದತ್ತಿ ಪ್ರತಿಷ್ಠಾನಗಳಿಗೆ ದಾನವಾಗಿ ನೀಡಿದ ಕಾರಣದಿಂದಾಗಿ, 2000ನೇ ಇಸವಿಯಿಂದ ಇವರ ಮೈಕ್ರೋಸಾಫ್ಟ್ ಹಿಡುವಳಿಯ ನಾಮಮಾತ್ರ ಮೌಲ್ಯವು ಕುಸಿಯಿತು. 2006ರ ಮೇ ತಿಂಗಳಲ್ಲಿ ಬಂದ ಸಂದರ್ಶನವೊಂದರಲ್ಲಿ, ತಾವು ವಿಶ್ವದ ಅತಿ ದೊಡ್ಡ ಶ್ರೀಮಂತ ಆಗಬಾರದಿತ್ತು; ಏಕೆಂದರೆ ಇದು ವಿಶ್ವದ ಗಮನವನ್ನು ತನ್ನ ಕಡೆ ಸೆಳೆಯಿತು, ಇದು ನನಗೆ ಇಷ್ಟವಿರಲಿಲ್ಲ ಎಂದು ಗೇಟ್ಸ್ ಹೇಳಿದ್ದರು.<ref>{{cite news|last=Bolger|first=Joe|date=2006-05-05|title=I wish I was not the richest man in the world, says Bill Gates|publisher=[[The Times]]|url=http://business.timesonline.co.uk/tol/business/markets/united_states/article713434.ece|accessdate = 2008-03-31}}</ref> ಮೈಕ್ರೋಸಾಫ್ಟ್ ಕಂಪನಿಯ ಹೊರಗೂ ಗೇಟ್ಸ್ ಕೆಲವು ಹೂಡಿಕೆಗಳನ್ನು ಹೊಂದಿದ್ದಾರೆ. ಇವು 2006ರಲ್ಲಿ ಇವರಿಗೆ 616,667 $ನಷ್ಟು ಸಂಬಳ ಮತ್ತು 350,000 $ನಷ್ಟು ಬೋನಸ್ ಸೇರಿ ಒಟ್ಟು 966,667 $ನಷ್ಟು ಹಣವನ್ನು ಗೇಟ್ಸ್ಗೆ ತಂದುಕೊಟ್ಟವು.<ref>{{cite web | title=Microsoft 2006 Proxy Statement | url=http://www.microsoft.com/msft/reports/proxy2006.mspx | publisher=[[Microsoft]] | date=2007-10-06 | accessdate=2008-02-14}}</ref>[[ಕೋರ್ಬಿಸ್]] ಎಂಬ ಡಿಜಿಟಲ್ ಇಮೇಜಿಂಗ್ ಸಂಸ್ಥೆಯನ್ನು ಇವರು 1989ರಲ್ಲಿ ಸ್ಥಾಪಿಸಿದರು.
ಇವರ ಬಹುದಿನಗಳ ಸ್ನೇಹಿತ [[ವಾರೆನ್ ಬಫೆಟ್]]ರವರು ಮುಖ್ಯಸ್ಥರಾಗಿದ್ದ [[ಬರ್ಕ್ಷೈರ್ ಹಾಥ್ವೇ]] ಎಂಬ ಒಂದು ಹೂಡಿಕಾ ಕಂಪನಿಗೆ 2004ರಲ್ಲಿ ಗೇಟ್ಸ್ [[ನಿರ್ದೇಶಕರ ಮಂಡಳಿ|ನಿರ್ದೇಶಕ]]ರಾಗಿ ನೇಮಕಗೊಂಡರು.<ref>{{cite news | last=Fried | first=Ina | date=2004-12-14 | title=Gates joins board of Buffett's Berkshire Hathaway | url=http://www.news.com/Gates-joins-board-of-Buffetts-Berkshire-Hathaway/2100-1014_3-5491312.html | publisher=[[CNET]] | accessdate=2008-03-31}}</ref>
೩, ಮೇ, ೨೦೨೧ ರಂದು ವಿಧ್ಯುಕ್ತವಾಗಿ ಹೇಳಿಕೆ ಕೊಟ್ಟ ಬಿಲ್ ಗೇಟ್ಸ್ ಹಾಗೂ ಅವರ ಪತ್ನಿ, ಮೆಲಿಂಡ ಗೇಟ್ಸ್ ೨೭ ವರ್ಷಗಳ ಬಳಿಕ ತಮ್ಮ ವೈವಾಹಿಕ ಜೀವನಕ್ಕೆ ಡಿವೋರ್ಸ್ ಘೋಷಿಸಿದ್ದಾರೆ.<ref>[https://www.cnbc.com/2021/05/03/bill-gates-and-melinda-gates-are-splitting-up.html, Bill Gates and Melinda Gates are splitting up after 27 years,-Jordan novel,cnbc.com]</ref>
=== ಲೋಕೋಪಕಾರ ===
[[ಚಿತ್ರ:Millennium Development Goals - World Economic Forum Annual Meeting Davos 2008.jpg|right|thumb|'ಸಹಸ್ರಮಾನದ ಅಭಿವೃದ್ಧಿ ಗುರಿಗಳ ಮೇಲಿನ ಕ್ರಿಯಾಯೋಜನೆಗೆ ಕರೆ (ಕಾಲ್ ಟು ಆಕ್ಷನ್) (CTA)' ಕಾರ್ಯಕ್ರಮದಲ್ಲಿ ಬೋನೋ, ಜೋರ್ಡಾನ್ನ ರಾಣಿ ರೇನಿಯಾ, ಬ್ರಿಟಿಷ್ ಪ್ರಧಾನಮಂತ್ರಿ ಗೋರ್ಡಾನ್ ಬ್ರೌನ್, ನೈಜಿರಿಯಾದ ಅಧ್ಯಕ್ಷ ಯಾರ್ ಅದುವ ಮತ್ತು ಇತರೆ ಗಣ್ಯರೊಂದಿಗಿರುವ ಗೇಟ್ಸ್ 250 px (ಬಲದಿಂದ ಎರಡನೆಯವರು).]]
{{see| Bill & Melinda Gates Foundation}}
ಇವರ ಸಂಪತ್ತಿನಲ್ಲಿ ಬಹು ಭಾಗವನ್ನು ದಾನವಾಗಿ ನೀಡಬಹುದೆಂದು ಸಾರ್ವಜನಿಕ ಅಭಿಪ್ರಾಯ ಸಂಚಯಗೊಳ್ಳುತ್ತಾ ಹೋದಾಗ, ಇತರರು ತಮ್ಮ ಬಗ್ಗೆ ಹೊಂದಿದ್ದ ನಿರೀಕ್ಷೆಗಳನ್ನು ಗೇಟ್ಸ್ ಅರ್ಥ ಮಾಡಿಕೊಳ್ಳಲು ಆರಂಭಿಸಿದರು. [[ಆಂಡ್ಯ್ರೂ ಕಾರ್ನೆಗೀ]] ಮತ್ತು [[ಜಾನ್ ಡಿ. ರಾಕ್ಫೆಲ್ಲರ್]] ಅವರ ಲೋಕೋಪಕಾರಿ ಕಾರ್ಯಗಳನ್ನು ಅಧ್ಯಯನ ಮಾಡಿದ ಗೇಟ್ಸ್, ವಿಲಿಯಂ ಎಚ್. ಗೇಟ್ಸ್ ಪ್ರತಿಷ್ಠಾನ ಸ್ಥಾಪಿಸಲು 1994ರಲ್ಲಿ ಮೈಕ್ರೋಸಾಫ್ಟ್ನ ಷೇರುಗಳ ಒಂದಷ್ಟು ಭಾಗವನ್ನು ಮಾರಿದರು. 2000ರಲ್ಲಿ ಗೇಟ್ಸ್ ಮತ್ತು ಅವರ ಪತ್ನಿ ಮೆಲಿಂಡ ಗೇಟ್ಸ್ ಮೂರು ಕುಟುಂಬಗಳ ಪ್ರತಿಷ್ಠಾನಗಳನ್ನು ಒಗ್ಗೂಡಿಸಿ [[ಬಿಲ್ & ಮೆಲಿಂಡ ಗೇಟ್ಸ್ ಪ್ರತಿಷ್ಠಾನ|ಬಿಲ್ & ಮೆಲಿಂಡ ಗೇಟ್ಸ್ ಫೌಂಡೇಷನ್]] ಎಂಬ ದತ್ತಿ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಇದು [[ಪಾರದರ್ಶಕತೆ (ಮಾನವಿಕಗಳು)|ಪಾರದರ್ಶಕವಾಗಿ]]ಕಾರ್ಯನಿರ್ವಹಿಸುತ್ತಿರುವ ವಿಶ್ವದ ಬೃಹತ್ [[ದತ್ತಿ ಪ್ರತಿಷ್ಠಾನ]] ಎಂಬ ಹೆಗ್ಗಳಿಕೆ ಪಡೆದಿದೆ.<ref>{{cite web|accessdate=2008-04-01|url=http://www.economist.com/business/displaystory.cfm?story_id=6919139|title=Flat-pack accounting |publisher=[[The Economist]]|date=2006-05-11 }}</ref>
ಪ್ರತಿಷ್ಠಾನದ ಹಣವು [[ವೆಲ್ಕಂ ಟ್ರಸ್ಟ್|ವೆಲ್ಕಮ್ ಟ್ರಸ್ಟ್]]ನಂತಹ ಇತರೆ ಪ್ರಮುಖ [[ದತ್ತಿ ಸಂಸ್ಥೆ]]ಗಳಿಂತ ಭಿನ್ನವಾಗಿ ಹೇಗೆ ವ್ಯಯವಾಗುತ್ತದೆ ಎನ್ನುವುದನ್ನು ದಾನಿಗಳು ತಿಳಿಯಲಿ ಎಂಬ ಕಾರಣಕ್ಕೆ ಪ್ರತಿಷ್ಠಾನವನ್ನು ಸ್ಥಾಪಿಸಲಾಯಿತು.<ref>{{cite web|accessdate=2008-04-01|url=http://news.bbc.co.uk/2/hi/business/3913581.stm|title=Bill Gates: billionaire philanthropist |publisher=[[BBC News]]|date=2005-01-25|author=Cronin, Jon }}</ref><ref>{{cite web|accessdate=2008-04-01|url=http://www.gatesfoundation.org/AboutUs/OurWork/OurApproach/|title=Our Approach to Giving|publisher=[[Bill & Melinda Gates Foundation]]|archive-date=2008-04-04|archive-url=https://web.archive.org/web/20080404212231/http://www.gatesfoundation.org/AboutUs/OurWork/OurApproach/|url-status=dead}}</ref>
[[ಡೇವಿಡ್ ರಾಕ್ಫೆಲ್ಲರ್]] ಅವರ ಔದಾರ್ಯ ಮತ್ತು ಅತೀವವಾದ ಪರೋಪಕಾರಿ ಗುಣ ಇವರ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಗೇಟ್ಸ್ ಹಾಗೂ ಅವರ ತಂದೆ, ರಾಕ್ಫೆಲ್ಲರ್ ಅವರನ್ನು ಹಲವು ಬಾರಿ ಭೇಟಿ ಮಾಡಿ, [[ರಾಕ್ಫೆಲ್ಲರ್ ಕುಟುಂಬ]]ದ ಪರೋಪಕಾರಿ ಉದ್ದೇಶಗಳ ಮಾದರಿಯಲ್ಲಿಯೇ ತಮ್ಮ ದಾನದ ಸ್ವರೂಪವನ್ನೂ ರೂಪಿಸಿಕೊಂಡರು. ಅಂದರೆ ಸರ್ಕಾರಗಳು ಮತ್ತು ಇತರೆ ಸಂಸ್ಥೆಗಳು ನಿರ್ಲಕ್ಷಿಸಿರುವ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ರೂಪುರೇಷೆಯನ್ನು ತಯಾರಿಸಿದರು.<ref name="bill foundation">{{cite paper | title=2005 Annual Report | format=PDF | publisher=[[Rockefeller Brothers Fund]] | url=http://www.rbf.org/usr_doc/2005_Annual_Review.pdf | date=2006-01-01 | accessdate=2008-02-14 | archive-date=2008-02-16 | archive-url=https://web.archive.org/web/20080216010301/http://www.rbf.org/usr_doc/2005_Annual_Review.pdf | url-status=dead }}</ref> 2007ರವರೆಗೆ ಇದ್ದಂತೆ, ಬಿಲ್ ಮತ್ತು ಮೆಲಿಂಡ ಗೇಟ್ಸ್ ಅಮೆರಿಕದ ಉದಾರ ಪರೋಪಕಾರಿಗಳು ಎಂದು ಕರೆಸಿಕೊಂಡಿದ್ದು, ಇವರು 28 ಶತಕೋಟಿ $ಗೂ ಹೆಚ್ಚಿನ ಹಣವನ್ನು ದಾನವಾಗಿ ನೀಡಿದ್ದಾರೆ.<ref>[http://bwnt.businessweek.com/interactive%5Freports/philanthropy%5Findividual/ 50 ಅತಿ ಉದಾರಿ ಅಮೆರಿಕನ್ನರು] {{Webarchive|url=https://web.archive.org/web/20100111021707/http://bwnt.businessweek.com/interactive%5Freports/philanthropy%5Findividual/ |date=2010-01-11 }}.</ref>
ಪ್ರತಿಷ್ಠಾನವು ಟೀಕೆಗಳನ್ನೂ ಎದುರಿಸಿದೆ. ತನ್ನ [[ಹೂಡಿಕೆಯ ಮೇಲಿನ ಲಾಭ]]ವನ್ನು ಹೆಚ್ಚಿಸುವ ಏಕೈಕ ಉದ್ದೇಶದಿಂದ, ಪ್ರತಿಷ್ಠಾನವು ತನ್ನ ವಿತರಣೆಯಾಗಿಲ್ಲದ ಆಸ್ತಿಯನ್ನು ಹೂಡಿಕೆ ಮಾಡುತ್ತದೆ ಎಂಬುದು ಇದರ ಹಿಂದಿನ ಕಾರಣ. ಇದರ ಪರಿಣಾಮವಾಗಿ, ಈಗಾಗಲೇ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಬಡತನ ಮತ್ತಷ್ಟು ಹೆಚ್ಚಲು ಕಾರಣವಾಗಿವೆ ಎಂದು ಟೀಕೆಗೆ ಗುರಿಯಾಗಿರುವ ಕಂಪನಿಗಳನ್ನು ಪ್ರತಿಷ್ಠಾನದ ಹೂಡಿಕೆಗಳು ಒಳಗೊಂಡಿವೆ. ದುರಂತವೆಂದರೆ ಇದೇ ದೇಶಗಳಲ್ಲಿ ಪ್ರತಿಷ್ಠಾನ ಬಡತನವನ್ನು ನೀಗಿಸಲು ಪ್ರಯತ್ನಪಡುತ್ತಿದೆ. ಅಂತಹ ಕಂಪನಿಗಳೆಂದರೆ ಪರಿಸರವನ್ನು ವ್ಯಾಪಕವಾಗಿ ಹಾಳುಗೆಡವುತ್ತಿರುವ ಕಂಪನಿಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ತನ್ನ ಉತ್ಪನ್ನಗಳನ್ನು ಮಾರದ ಔಷಧಿ ಸಂಸ್ಥೆಗಳು.<ref>[http://www.latimes.com/news/nationworld/nation/la-na-gatesx07jan07,0,6827615.story ಗೇಟ್ಸ್ ಪ್ರತಿಷ್ಠಾನನ ಉತ್ತಮ ಕೆಲಸಗಳ ಮೇಲೆ ಕವಿದ ಕಗ್ಗತ್ತಲ ಮೋಡ], ಲಾಸ್ ಏಂಜಲೀಸ್ ಟೈಮ್ಸ್, 7 ಜನವರಿ, 2006</ref>
ಮಾಧ್ಯಮಗಳ ಟೀಕೆಗಳಿಗೆ ಪ್ರತಿಕ್ರಿಯಿಸಿದ ಪ್ರತಿಷ್ಠಾನವು 2007ರಲ್ಲಿ, ಸಾಮಾಜಿಕ ಜವಾಬ್ಧಾರಿಯನ್ನು ಮೌಲ್ಯಮಾಪನ ಮಾಡಲು ತನ್ನ ಹೂಡಿಕೆಗಳ ಪರಿಶೀಲನೆ ಮಾಡುವುದಾಗಿ ಘೋಷಿಸಿತು.<ref>[http://seattletimes.nwsource.com/html/localnews/2003517601_gatesinvest10.html ಗೇಟ್ಸ್ ಪ್ರತಿಷ್ಠಾನನಿಂದ ಹೂಡಿಕೆ ಅವಲೋಕನ], ದಿ ಸಿಯಾಟಲ್ ಟೈಮ್ಸ್, 10 ಜನವರಿ 2007
</ref> ಇದು ತರುವಾಯ ಪರಿಶೀಲನೆಯನ್ನು ರದ್ದುಪಡಿಸಿತಲ್ಲದೆ ಕಂಪನಿಯ ಪದ್ಧತಿಗಳನ್ನು ಪ್ರಭಾವಿಸುವ ಮತ ಚಲಾವಣೆ ಹಕ್ಕನ್ನು ಬಳಸುವಾಗ ಹೆಚ್ಚಿನ ಲಾಭ ತರುವಲ್ಲಿ ಹೂಡಿಕೆ ಮಾಡುವ ತನ್ನ ನಿಯಮಕ್ಕೆ ಬದ್ಧವಾಗಿ ಹಾಗೆಯೇ ಉಳಿಯಿತು.<ref>[http://www.statesman.com/news/content/news/stories/nation/01/14/14gates.html ಗೇಟ್ಸ್ ಪ್ರತಿಷ್ಠಾನನಿಂದ ಹೂಡಿಕೆ ಯೋಜನೆಯ ನಿರ್ವಹಣೆ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}, ದಿ ಆಸ್ಟಿನ್ ಸ್ಟೇಟ್ಸ್ಮನ್, 14 ಜನವರಿ 2007</ref>
=== ಮಾನ್ಯತೆ ===
''[[ಟೈಮ್ (ನಿಯತಕಾಲಿಕ)|ಟೈಮ್]]'' ನಿಯತಕಾಲಿಕವು ಗೇಟ್ಸ್ ಅವರನ್ನು [[:ಟೈಮ್ 100: ಶತಮಾನದ ಅತ್ಯಂತ ಗಣ್ಯ ವ್ಯಕ್ತಿಗಳು#20ನೇ ಶತಮಾನ ಮತ್ತು 21ನೇ ಶತಮಾನದ ಪೂರ್ವಭಾಗಳೆರಡನ್ನೂ ರೂಪಿಸಿದವರು.|20ನೇ ಶತಮಾನವನ್ನು ಅತಿಯಾಗಿ ಪ್ರಭಾವಿಸಿದ ವಿಶ್ವದ 100 ಜನರಲ್ಲಿ ಒಬ್ಬರು]] ಎಂದು ಗುರ್ತಿಸಿದೆ. ಅಲ್ಲದೆ [[ಟೈಮ್ 100|2004, 2005, ಮತ್ತು 2006ರಲ್ಲಿನ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪೈಕಿ ಒಬ್ಬರು]] ಎಂದೂ ಹೆಸರಿಸಿದೆ. ಗೇಟ್ಸ್, ಇವರ ಪತ್ನಿ [[ಮೆಲಿಂಡ ಗೇಟ್ಸ್|ಮೆಲಿಂಡ]] ಮತ್ತು [[U2]] ರಾಕ್ ಬ್ಯಾಂಡ್ನ ಹಾಡುಗಾರ [[ಬೋನೋ|ಬೊನೊ]] ಇವರನ್ನು ಇವರ ಜನೋಪಕಾರಿ ಕೆಲಸಗಳಿಗಾಗಿ 2005ರ [[ವರ್ಷದ ವ್ಯಕ್ತಿ|ವರ್ಷದ ವ್ಯಕ್ತಿಗಳು]] ಎಂದು ''ಟೈಮ್'' ನಿಯತಕಾಲಿಕವು ಗೌರವಿಸಿದೆ.<ref>{{harv|Lesinski|2006|p=102}}</ref> 2006ರಲ್ಲಿ, "ನಮ್ಮ ಕಾಲದ ಹೀರೋಗಳು" ಎಂಬ ಪಟ್ಟಿ ಸಿದ್ಥಪಡಿಸಲು ನಡೆದ ಮತದಾನದಲ್ಲಿ ಗೇಟ್ಸ್ ಎಂಟನೇ ಸ್ಥಾನ ಗಳಿಸಿದ್ದರು.<ref>{{cite news | author= Cowley, Jason | title=Heroes of our time — the top 50 | url=http://www.newstatesman.com/200605220016 | publisher=[[New Statesman]] | date=2006-06-22 | accessdate=2008-02-17}}</ref> ''[[ದಿ ಸಂಡೆ ಟೈಮ್ಸ್ (UK)|ಸಂಡೆ ಟೈಮ್ಸ್]]'' ನ 1999ರ ಪವರ್ ಲಿಸ್ಟ್ನಲ್ಲಿ ಇವರು ಸೇರ್ಪಡೆಗೊಂಡಿದ್ದರು. ''ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ಸ್ ಮ್ಯಾಗಜಿನ್'' 1994ರಲ್ಲಿ ಇವರನ್ನು ವರ್ಷದ CEO ಎಂದು ಆಯ್ಕೆ ಮಾಡಿತ್ತು. ''ಟೈಮ್'' 1998ರಲ್ಲಿ ಪ್ರಕಟಿಸಿದ "ಟಾಪ್ 50 ಸೈಬರ್ ಇಲೈಟ್" ಪಟ್ಟಿಯಲ್ಲಿ ಇವರು ಪ್ರಥಮ ಸ್ಥಾನವನ್ನು ಪಡೆದಿದ್ದರು. 1999ರಲ್ಲಿ ''[[ಅಪ್ಸೈಡ್ (ನಿಯತಕಾಲಿಕ)|ಅಪ್ಸೈಡ್]]'' ಇಲೈಟ್ 100ರಲ್ಲಿ ಎರಡನೇ ಸ್ಥಾನ ಪಡೆದಿದ್ದರು. ''[[ದಿ ಗಾರ್ಡಿಯನ್|ದಿ ಗಾರ್ಡಿಯನ್]]'' ಯು 2001ರಲ್ಲಿ ಪತ್ರಿಕೆ ಬಿಡುಗಡೆ ಮಾಡಿದ "ಮಾಧ್ಯಮದಲ್ಲಿನ 100 ಅತಿ ಪ್ರಭಾವಶೀಲ ಜನ"ರ ಪಟ್ಟಿಯಲ್ಲಿ ಇವರು ಒಬ್ಬರಾಗಿದ್ದರು.<ref>{{cite web|accessdate=2008-03-30|url=http://news.bbc.co.uk/1/hi/uk/457951.stm|title=Gates 'second only to Blair' |publisher=[[BBC News]]|date=1999-09-26}}</ref>
2000ದಲ್ಲಿ <ref>{{cite press release | language=[[Dutch language|Dutch]] | title=''Eredoctoraat Universiteit Nyenrode voor Wim Kok'' | url=http://www.nyenrode.nl/news/news_full.cfm?publication_id=599 | publisher=[[Nyenrode Business Universiteit]] | date=2003-08-13 | accessdate=2008-02-18 | archive-date=2008-02-18 | archive-url=https://web.archive.org/web/20080218131826/http://www.nyenrode.nl/news/news_full.cfm?publication_id=599 | url-status=dead }}</ref>[[ದಿ ನೆದರ್ಲೆಂಡ್ಸ್|ನೆದರ್ಲ್ಯಾಂಡ್ಸ್]]ನ [[ಬ್ರೂಕೆಲೆನ್]]ನಲ್ಲಿರುವ [[ನೆನ್ರೋಡ್ ಬಿಸಿನೆಸ್ ಯೂನಿವರ್ಸಿಟೀಟ್]]; 2002ರಲ್ಲಿ [[ಸ್ವೀಡನ್]]ನ [[ಸ್ಕಾಕ್ಹೋಮ್|ಸ್ಟಾಕ್ಹೋಮ್]]ನಲ್ಲಿರುವ [[ರಾಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ]]; 2005ರಲ್ಲಿ ಜಪಾನ್ನ [[ಟೋಕಿಯೋ|ಟೋಕ್ಯೋ]]ದಲ್ಲಿರುವ [[ವಾಸೆಡ ವಿಶ್ವವಿದ್ಯಾಲಯ]]; 2007ರ ಏಪ್ರಿಲ್ನಲ್ಲಿ [[ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ|ಚೀನಾ]]ದ [[ಬೀಜಿಂಗ್]]ನಲ್ಲಿರುವ [[ಸಿಂಘುವಾ ವಿಶ್ವವಿದ್ಯಾಲಯ]]<ref>{{Cite web |url=http://news.tsinghua.edu.cn/eng__news.php?id=1370 |title=ಆರ್ಕೈವ್ ನಕಲು |access-date=2009-11-12 |archive-date=2012-07-12 |archive-url=https://archive.is/20120712/http://news.tsinghua.edu.cn/eng__news.php?id=1370 |url-status=dead }}</ref>; 2007ರಲ್ಲಿ<ref>{{cite news | author=Hughes, Gina | title=Bill Gates Gets Degree After 30 Years | url=https://tech.yahoo.com/blog/hughes/13653 | publisher=[[Yahoo!]] | date=2007-06-08 | accessdate=2008-02-18 | archive-date=2007-12-27 | archive-url=https://web.archive.org/web/20071227044031/http://tech.yahoo.com/blog/hughes/13653 | url-status=dead }}</ref> [[ಹಾರ್ವರ್ಡ್ ವಿಶ್ವವಿದ್ಯಾಲಯ|ಹಾರ್ವರ್ಡ್ ವಿಶ್ವವಿದ್ಯಾಲಯ]]; ಜನವರಿ 2008ರಲ್ಲಿ<ref>{{cite web | author=Svärd, Madeleine | title=Bill Gates honored with a doctor's cap | url=http://ki.se/ki/jsp/polopoly.jsp?d=130&a=47838&l=en&newsdep=130 | publisher=[[Karolinska Institutet]] | date=2008-01-24 | accessdate=2008-02-18 | archive-date=2008-02-19 | archive-url=https://web.archive.org/web/20080219175039/http://ki.se/ki/jsp/polopoly.jsp?d=130&a=47838&l=en&newsdep=130 | url-status=dead }}</ref> ಸ್ಟಾಕ್ಹೋಮ್ನಲ್ಲಿರುವ [[ಕರೋಲಿನ್ಸ್ಕಾ ಇನ್ಸ್ಟಿಟ್ಯೂಟೆಟ್]] ಮತ್ತು ಜೂನ್ 2009ರಲ್ಲಿ <ref>{{cite news | author=University of Cambridge | title=The Chancellor in Cambridge to confer Honorary Degrees | url=http://www.admin.cam.ac.uk/news/dp/2009061204 | publisher=[[University of Cambridge]] | date=2009-06-12 | accessdate=2009-08-20 | archive-date=2012-07-17 | archive-url=https://archive.is/20120717/http://www.admin.cam.ac.uk/news/dp/2009061204 | url-status=dead }}</ref>[[ಕೇಂಬ್ರಿಡ್ಜ್ ವಿಶ್ವವಿದ್ಯಾಲಯ]]ಗಳು ಗೇಟ್ಸ್ ಅವರಿಗೆ [[ಗೌರವ ಪದವಿ|ಗೌರವ ಡಾಕ್ಟರೇಟ್ ಪದವಿಗಳನ್ನು]] ನೀಡಿ ಗೌರವಿಸಿವೆ.
ಇವರು [[ಪೆಕಿಂಗ್ ವಿಶ್ವವಿದ್ಯಾಲಯ]]ದ ಗೌರವ ಟ್ರಸ್ಟೀ ಆಗಿ 2007ರಲ್ಲಿ ಆಯ್ಕೆಯಾದರು.<ref>http://business.timesonline.co.uk/tol/business/industry_sectors/technology/article2098235.ece</ref> ಇಷ್ಟೇ ಅಲ್ಲದೆ 2005ರಲ್ಲಿ [[ಯುನೈಟೆಡ್ ಕಿಂಗ್ಡಂನ ಎಲಿಜೆಬೆತ್ II|ರಾಣಿ ಎಲಿಜೆಬೆತ್ II]] ಅವರಿಂದ [[ಬ್ರಿಟಿಷ್ ಗೌರವ ಸಲ್ಲಿಕೆಯ ವ್ಯವಸ್ಥೆ#ಗೌರವ ಪ್ರಶಸ್ತಿಗಳು|ಗೌರವಪೂರ್ವಕವಾದ]] [[ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್|ನೈಟ್ ಕಮ್ಯಾಂಡರ್ ಆಫ್ ದಿ ಆರ್ಡರ್ ಆಪ್ ದಿ ಬ್ರಿಟಿಷ್ ಎಂಪೈರ್]] (KBE) ಆಗಿಯೂ ಗೇಟ್ಸ್ ನೇಮಕಗೊಂಡರು<ref>{{cite news | title=Knighthood for Microsoft's Gates | url=http://news.bbc.co.uk/2/hi/uk_news/3428673.stm | publisher=[[BBC News]] | date=2005-03-02 | accessdate=2008-02-18}}</ref>. ಇಷ್ಟೇ ಅಲ್ಲದೇ, [[ಕೀಟಶಾಸ್ತ್ರ|ಕೀಟಶಾಸ್ತ್ರಜ್ಞರು]] ''[[ಬಿಲ್ ಗೇಟ್ಸ್ ಅವರ ಹೂವಿನ ನೊಣ|ಎರಿಸ್ಟಾಲಿಸ್ ಗೇಟ್ಸಿ]]'' ಎಂಬ ಹೂವಿನ ನೊಣಕ್ಕೆ ಬಿಲ್ ಗೇಟ್ಸ್ ಅವರ ಹೆಸರನ್ನು ಗೌರವಸೂಚಕವಾಗಿ ಇರಿಸಿದ್ದಾರೆ.<ref>{{cite web | author= Thompson, F. Christian | title=Bill Gates' Flower Fly ''Eristalis gatesi'' Thompson | url=http://www.sel.barc.usda.gov/Diptera/syrphid/gates.htm | publisher=The Diptera Site | date=1999-08-19 | accessdate=2008-02-18}}</ref>
ವಿಶ್ವದಾದ್ಯಂತ, ವಿಶೇಷವಾಗಿ ಮೆಕ್ಸಿಕೋದಲ್ಲಿನ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ನಿರ್ದಿಷ್ಟವಾಗಿ "''ಅನ್ ಪೇಸ್ ಡೆ ಲೆಕ್ಟೋರೆಸ್'' " ಎಂಬ ಯೋಜನೆಯಲ್ಲಿ ಅವರು ಕೈಗೊಂಡ ಪರೋಪಕಾರಿ ಕೆಲಸಗಳಿಗಾಗಿ 2006ರ ನವೆಂಬರ್ನಲ್ಲಿ ಗೇಟ್ಸ್ ಮತ್ತು ಅವರ ಪತ್ನಿಗೆ [[ಆರ್ಡರ್ ಆಫ್ ದಿ ಆಝ್ಟೆಕ್ ಈಗಲ್|ಆರ್ಡರ್ ಆಫ್ ದಿ ಆಝ್ಟೆಕ್ ಈಗಲ್]] ಎಂಬ ಪ್ರಶಸ್ತಿ ನೀಡಲಾಯಿತು.<ref>{{cite web|url=http://diariooficial.segob.gob.mx/nota_detalle.php?codigo=4936346|accessdate=2008-03-30|publisher=[[Diario Oficial de la Federación]]|title=Proclamation of the Award}}</ref>
=== ಹೂಡಿಕೆಗಳು ===
* ಸಂಯುಕ್ತ ಸಂಸ್ಥಾನಗಳಲ್ಲಿ ನೆಲೆಗೊಂಡಿರುವ ಖಾಸಗಿ ಹೂಡಿಕೆ ಸಂಸ್ಥೆಯಾಗಿರುವ ಮತ್ತು [[ಹಿಡುವಳಿ ಕಂಪನಿ]]ಯಾಗಿರುವ [[ಕ್ಯಾಸ್ಕೇಡ್ ಹೂಡಿಕೆಗಳು LLC|ಕ್ಯಾಸ್ಕೇಡ್ ಇನ್ವೆಸ್ಟ್ಮೆಂಟ್ LLC]]ಯನ್ನು ಬಿಲ್ ಗೇಟ್ಸ್ ನಿಯಂತ್ರಿಸುತ್ತಾರೆ. ಇದು [[ಕಿರ್ಕ್ಲ್ಯಾಂಡ್, WA]]ನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ.
* [[bgC3]]ಎಂಬ ಹೊಸ ಚಿಂತನಾ-ಚಿಲುಮೆಯ ಕಂಪನಿಯನ್ನು ಬಿಲ್ ಗೇಟ್ಸ್ ಸ್ಥಾಪಿಸಿದ್ದಾರೆ.
* [[ಕೋರ್ಬಿಸ್]] ಎಂಬ ಡಿಜಿಟಲ್ ಇಮೇಜ್ ಪರವಾನಗಿ ಮತ್ತು ಹಕ್ಕುಗಳ ಸೇವೆಗಳನ್ನು ಒದಗಿಸುವ ಕಂಪನಿಯನ್ನು ಗೇಟ್ಸ್ ಹೊಂದಿದ್ದಾರೆ.
== ಗ್ರಂಥಸೂಚಿ ==
ಗೇಟ್ಸ್ ಎರಡು ಪುಸ್ತಕಗಳನ್ನು ಬರೆದಿದ್ದಾರೆ:
* ''[[ದಿ ರೋಡ್ ಅಹೆಡ್]]'' (1995)
* ''[[ಬಿಸೆನೆಸ್ @ ದಿ ಸ್ಪೀಡ್ ಆಫ್ ಥಾಟ್]]'' (1999)
== ಟಿಪ್ಪಣಿಗಳು ==
{{Reflist|colwidth=30em}}
ಚೈತನ್ಯ ಇನ್ಫೋ-ಸಿಸ್ ಕಂಪ್ಯೂಟರ್ ಸೆಂಟರ್ ಮುದ್ಗಲ್
== ಆಕರಗಳು ==
* {{citation|title=How to be a Billionaire: Proven Strategies from the Titans of Wealth|first=Martin|last=Fridson|year=2001|publisher=[[John Wiley & Sons]]|isbn=0471416177}}
* {{citation|title=The Road Ahead|last=Gates|first=Bill |year=1996 |publisher=[[Penguin Books]] |isbn=0140260404 }}
* {{citation|title=Bill Gates (Biography (a & E))|first=Jeanne M.|last=Lesinski|year=2006|publisher=[[A&E Television Networks]]|isbn=0822570270}}
* {{citation|title =Gates: How Microsoft's Mogul Reinvented an Industry and Made Himself The Richest Man in America|isbn = 0671880748|year =1994|publisher =[[Touchstone Pictures]]|last=Manes|first=Stephen}}
* {{citation|first=James|last=Wallace|year=1993|title=Hard Drive: Bill Gates and the Making of the Microsoft Empire|publisher=HarperCollins Publishers|location=New York}}
== ಹೆಚ್ಚಿನ ಓದಿಗಾಗಿ ==
* [http://www.economist.com/opinion/displaystory.cfm?story_id=11622119 ಬಿಲ್ ಗೇಟ್ಸ್ನ ಅರ್ಥ: ಮೈಕ್ರೋಸಾಫ್ಟ್ನಲ್ಲಿ ಅವರ ಅಧಿಪತ್ಯ ಕೊನೆಗೊಳ್ಳುತ್ತಾ ಬಂದಿರುವ ಹಾಗೆ ಅವರ ಪ್ರಾಬಲ್ಯದ ಯುಗವೂ ಅಂತ್ಯವಾಗುತ್ತಾ ಬಂದಿದೆ]", ''[[ದಿ ಎಕನಾಮಿಸ್ಟ್]]'' , ಜೂನ್ 28, 2008
==ಉಲ್ಲೇಖಗಳು==
<References/>
== ಹೊರಗಿನ ಕೊಂಡಿಗಳು ==
{{sisterlinks|Bill Gates}}
* [http://www.microsoft.com/presspass/exec/billg/bio.mspx Microsoft.com ನಲ್ಲಿರುವ ಬಿಲ್ಗೇಟ್ಸ್ ಅವರ ಜೀವನಚರಿತ್ರೆ ]
* [http://www.forbes.com/static/bill2005/LIRBH69.html ಫೋರ್ಬ್ಸ್: ವಿಶ್ವದ ಅತ್ಯಂತ ದೊಡ್ಡ ಸಿರಿವಂತರು]
* [http://www.gatesfoundation.org/ ಬಿಲ್ & ಮೆಲಿಂಡ ಗೇಟ್ಸ್ ಪ್ರತಿಷ್ಠಾನ]
* [http://money.cnn.com/2006/03/30/news/newsmakers/gates_howiwork_fortune/index.htm ಹೌ ಐ ವರ್ಕ್: ಬಿಲ್ ಗೇಟ್ಸ್ ]
* [http://www.ted.com/talks/view/id/451 TED ಮಾತುಕತೆಗಳು: ಜಗತ್ತನ್ನು ಪರಿವರ್ತಿಸಲು ಬಿಲ್ ಗೇಟ್ಸ್ ಇದೀಗ ] 2009ರಲ್ಲಿ [[TED (ಸಮ್ಮೇಳನ)|TED]]ನಲ್ಲಿ ಪ್ರಯತ್ನಿಸುತ್ತಿರುವುದು.
* [http://www.kingofmarble-shmatko.com/engver/w150z.html ಬಿಲ್ ಗೇಟ್ಸ್ ಮತ್ತು ಅವರ ಸಾಧನೆಗೆ ಅರ್ಪಣೆಗೊಂಡಿರುವ ಸೃಜನಶೀಲತೆ.]
{{start box}}
{{s-hon}}
{{succession box|
before=[[Warren Buffett]]|
title=[[List of billionaires|World's Richest Person]]|
years=1996–2007|
after= [[Warren Buffett]]}}
{{succession box|
before=[[Warren Buffett]]|
title=[[List of billionaires|World's Richest Person]]|
years=2009–|
after=Incumbent}}
{{end box}}
{{Microsoft Executives}}
{{Time Persons of the Year 2001-2025}}
{{Berkshire Hathaway}}
{{Persondata
|NAME=Gates, William Henry, III
|ALTERNATIVE NAMES=Gates, Bill
|SHORT DESCRIPTION=Business entrepreneur
|DATE OF BIRTH=October 28, 1955
|PLACE OF BIRTH=[[Seattle]], [[Washington]]
|DATE OF DEATH=
|PLACE OF DEATH= }}
{{DEFAULTSORT:Gates, Bill}}
[[ವರ್ಗ:ಅಮೆರಿಕದ ಪರೋಪಕಾರಿಗಳು]]
[[ವರ್ಗ:ಅಮೆರಿಕದ ಶತಕೋಟ್ಯಾಧಿಪತಿಗಳು]]
[[ವರ್ಗ:ಅಮೆರಿಕಾದ ಉದ್ಯಮಿಗಳು]]
[[ವರ್ಗ:ಅಮೆರಿಕದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು]]
[[ವರ್ಗ:ಅಮೆರಿಕದ ಕಂಪ್ಯೂಟರ್ ಪ್ರೋಗ್ರಾಮರ್ಗಳು]]
[[ವರ್ಗ:ಅಮೆರಿಕದ ತಂತ್ರಜ್ಞಾನ ಲೇಖಕರು]]
[[ವರ್ಗ:ಬಿಲ್ & ಮೆಲಿಂಡ ಗೇಟ್ಸ್ ಪ್ರತಿಷ್ಠಾನದ ಜನರು]]
[[ವರ್ಗ:ಬಿಲ್ ಗೇಟ್ಸ್]]
[[ವರ್ಗ:ಸಾಫ್ಟ್ವೇರ್ ಕ್ಷೇತ್ರದ ಉದ್ಯಮಿಗಳು]]
[[ವರ್ಗ:ಹಾರ್ವರ್ಡ್ ವಿಶ್ವವಿದ್ಯಾಲಯದ ಜನರು]]
[[ವರ್ಗ:ಆನರರಿ ನೈಟ್ಸ್ ಕಮ್ಯಾಂಡರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್]]
[[ವರ್ಗ:ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಅಕ್ಯಾಡೆಮಿ ಆಫ್ ಇಂಜಿನಿಯರಿಂಗ್ನ ಸದಸ್ಯರು]]
[[ವರ್ಗ:ಮೈಕ್ರೋಸಾಫ್ಟ್ ಉದ್ಯೋಗಿಗಳು]]
[[ವರ್ಗ:ಮೈಕ್ರೋಸಾಫ್ಟ್ ಇತಿಹಾಸ]]
[[ವರ್ಗ:ತಂತ್ರಜ್ಞಾನ ಗ್ರಾಹಕರ ರಾಷ್ಟ್ರೀಯ ಪಾರಿತೋಷಕ]]
[[ವರ್ಗ:ಸಿಯಾಟಲ್ ಜನತೆ, ವಾಷಿಂಗ್ಟನ್]]
[[ವರ್ಗ:ಕಿಂಗ್ ಕೌಂಟಿ ಜನತೆ, ವಾಷಿಂಗ್ಟನ್]]
[[ವರ್ಗ:ಟೈಮ್ ನಿಯತಕಾಲಿಕದ ವರ್ಷದ ವ್ಯಕ್ತಿಗಳು]]
[[ವರ್ಗ:ವಿಂಡೋಸ್ ಜನತೆ]]
[[ವರ್ಗ:ಬ್ರಿಟಿಷ್ ಕಂಪ್ಯೂಟರ್ ಸೊಸೈಟಿಯ ಸದಸ್ಯರು]]
[[ವರ್ಗ:ಸ್ಕಾಟಿಷ್ ಅಮೆರಿಕನ್ನರು]]
[[ವರ್ಗ:1955ರ ಪೀಳಿಗೆ]]
[[ವರ್ಗ:ಜೀವಂತ ಜನರು]]
[[ವರ್ಗ:ಉದ್ಯಮಿಗಳು]]
[[ವರ್ಗ:ಸಮಾಜಸೇವಕರು]]
lssgm2sv7n63l9hhj14eskg8qq7rep4
ಸುದೀಪ್
0
7131
1117872
1116853
2022-08-29T10:51:11Z
2401:4900:26E3:A2B5:9C8D:58F5:8582:C34D
wikitext
text/x-wiki
{{Infobox person
| name = ಕಿಚ್ಚ ಸುದೀಪ
| birth_name = ಸುದೀಪ ಸಂಜೀವ್
| birth_place = [[ಶಿವಮೊಗ್ಗ]], [[ಕರ್ನಾಟಕ]], [[ಭಾರತ]]
| residence = [[ಬೆಂಗಳೂರು]], ಕರ್ನಾಟಕ, ಭಾರತ
| other_names = ಕಿಚ್ಚ, ಅಭಿನಯ ಚಕ್ರವರ್ತಿ ಬಾದ್ ಶಾಹ್ ,ಅಭಿಮಾನಿಗಳ ಅಭಿಮಾನಿ
| occupation = ನಟ, ಚಲನಚಿತ್ರ ನಿರ್ಮಾಪಕ, ವಿತರಕ, ಹಿನ್ನೆಲೆಗಾಯಕ, ಕಥೆಗಾರ, ಚಿತ್ರಕಥೆ, ನಿರ್ದೇಶಕ ನಿರೂಪಕರು
| spouse = {{marriage| ಪ್ರಿಯಾ ರಾಧಾಕೃಷ್ಣನ್|2003}}
| children = ೧
| father = ಸಂಜೀವ್ ಸರೋವರ್
| mother = ಸರೋಜ
| relatives =
| years active = 1998–ಪ್ರಸ್ತುತ
|image=Sudeep interview TeachAIDS.jpg
}}
'''ಸುದೀಪ''' ಅಥವಾ ಕಿಚ್ಚ ಸುದೀಪ್ (ಜನನ 2 ಸೆಪ್ಟೆಂಬರ್ 1973) ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ, ಕಥೆ,ಚಿತ್ರಕಥೆಗಾರ,ವಿತರಕ,ದೂರದರ್ಶನ ನಿರೂಪಕ ಮತ್ತು ಹಿನ್ನೆಲೆ ಗಾಯಕ, ಇವರು ಮುಖ್ಯವಾಗಿ ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ, ಜೊತೆಗೆ ತೆಲುಗು, ಹಿಂದಿ ಮತ್ತು ತಮಿಳು ಭಾಷೆಯ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ
ನಟ
ಕನ್ನಡ ಚಿತ್ರಗಳಾದ ಸ್ಪರ್ಶ (2000), ಹುಚ್ಚಾ (2001), ನಂದಿ (2002), ಕಿಚ್ಚಾ (2003), ಸ್ವಾತಿ ಮುತ್ತು (2003), ಮೈ ಆಟೋಗ್ರಾಫ್ (2006), ನಂ 73, ಶಾಂತಿ ನಿವಾಸ (2007, ನಿರ್ದೇಶಕ), ಮುಸ್ಸಂಜೆ ಮಾತು (2008), ವೀರ ಮದಕರಿ (2009), ಜಸ್ಟ್ ಮಾತ್ ಮಾತಲ್ಲಿ (2010), ಕೆಂಪೇಗೌಡ (2011), ತೆಲುಗು-ತಮಿಳು ದ್ವಿಭಾಷಾ ಈಗ (2012) ಮತ್ತು ಹಿಂದಿ ಚಲನಚಿತ್ರ ದಬಾಂಗ್ 3 (2019).
ಹುಚ್ಚಾ, ನಂದಿ ಮತ್ತು ಸ್ವಾತಿ ಮುತ್ತು ಚಿತ್ರಗಳಿಗಾಗಿ ಸತತ ಮೂರು ವರ್ಷಗಳ ಕಾಲ ಕನ್ನಡದ ಅತ್ಯುತ್ತಮ ನಟನೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ ಪಡೆದರು. 2013 ರಿಂದ, ಅವರು ಟೆಲಿವಿಷನ್ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ ನಿರೂಪಕರಾಗಿದ್ದರೆ,
==ಆರಂಭಿಕ ಜೀವನ==
ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಸಂಜೀವ್ ಮಂಜಪ್ಪ ಮತ್ತು ಸರೋಜ ದಂಪತಿಗಳಿಗೆ ಸುದೀಪ್ ಜನಿಸಿದರು.ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಕೈಗಾರಿಕಾ ಮತ್ತು ಉತ್ಪಾದನಾ ಇಂಜಿನಿಯರಿಂಗ್ ಪದವಿಯನ್ನು ಪಡೆದರು.
==ಕನ್ನಡ ಚಿತ್ರಗಳು==
{|class="wikitable"
|-
!ವರ್ಷ
!ಚಲನಚಿತ್ರಗಳು
!ಪಾತ್ರಗಳು
|-
|1977
|ತಾಯವ್ವ
|ರಾಮು
|-
|1999
|ಪ್ರತ್ಯರ್ಥ
|ಸುದೀಪ್
|-
|2001
|[[ಸ್ಪರ್ಶ (ಚಲನಚಿತ್ರ)|ಸ್ಪರ್ಶ]]
|ಸುದೀಪ್
|-
| rowspan="2" |2001
|ಹುಚ್ಚ
|ಸಚ್ಚಿದಾನಂದ/ಕಿಚ್ಚ
|-
|ವಾಲಿ
|ಶಿವ/ದೇವ
|-
| rowspan="3" |2002
|ಚಂದು
|ಚಂದ್ರಶೇಖರ್/ಚಂದು
|-
|ಧಮ್
|ವರದರಾಜ
|-
|ನಂದಿ
|ನಂದಿ
|-
| rowspan="3" |2003
|[[ಕಿಚ್ಚ]]
|ಕಿಚ್ಚ/ಕೃಷ್ಣಮೋಹನ್
|-
|ಪಾರ್ಥ
|ಪಾರ್ಥ
|-
|[[ಸ್ವಾತಿ ಮುತ್ತು]]
|ಶಿವಯ್ಯ
|-
| rowspan="2" |2004
|[[ರಂಗ ಎಸ್.ಎಸ್.ಎಲ್.ಸಿ]]
|ರಂಗ
|-
|[[ನಲ್ಲ]]
|ಪ್ರಶಾಂತ್/ಪಚ್ಚಿ
|-
| rowspan="4" |2005
|[[ಮಹಾರಾಜ]]
|ಸೂರ್ಯ
|-
|ಕಾಶಿ ಫ್ರಂ ವಿಲೆಜ್
|ಕಾಶಿ
|-
|[[ಸೈ]]
|ಚಕ್ರಿ
|-
|[[ನಮ್ಮಣ್ಣ (ಚಲನಚಿತ್ರ)|ನಮ್ಮಣ್ಣ]]
|ಮುತ್ತಣ್ಣ
|-
| rowspan="3" |2005
|[[ಮೈ ಆಟೋಗ್ರಾಫ್]]
|
|-
|ತಿರುಪತಿ
|ಎಸಿಪಿ ತಿರುಪತಿ
|-
|ಹುಬ್ಬಳ್ಳಿ
|ಅಜಯ ಕುಮಾರ್ ಸರ್ ನಾಯಕ್
|-
|2007
|[[ನಂಬರ್ 73 ಶಾಂತಿ ನಿವಾಸ]]
|ರಘು
|-
| rowspan="3" |2008
|ಗೂಳಿ
|ಗೂಳಿ
|-
|[[ಕಾಮಣ್ಣನ ಮಕ್ಕಳು]]
|ರಾಣ
|-
|[[ಮಸ್ತ್ ಮಜಾ ಮಾಡಿ]]
|ಎಸಿಪಿ ಪ್ರತಾಪ್
|-
|2009
|[[ವೀರ ಮದಕರಿ]]
|ಮುತ್ತತ್ತಿ ಸತ್ಯರಾಜು/ಮದಕರಿ ಐಪಿಎಸ್
|-
| rowspan="4" |2010
|[[ಜಸ್ಟ್ ಮಾತ್ ಮಾತಲ್ಲಿ]]
|ಸಿದ್ಧಾರ್ಥ್
|-
|ಮಿ. ತೀರ್ಥ
|ತೀರ್ಥ
|-
|[[ಕಿಚ್ಚ ಹುಚ್ಚ]]
|ಕೃಷ್ಣಮೂರ್ತಿ/ಕಿಚ್ಚ
|-
|[[ವೀರ ಪರಂಪರೆ]]
|ತೇಜ
|-
| rowspan="2" |2011
|[[ಕೆಂಪೇಗೌಡ]]
|ಕೆಂಪೆಗೌಡ
|-
|[[ವಿಷ್ಣುವರ್ಧನ (ಚಲನಚಿತ್ರ)|ವಿಷ್ಣುವರ್ಧನ]]
|ವಿಷ್ಣುವರ್ಧನ/ವಿಷ್ಣು
|-
| rowspan="2" |2013
|[[ವರದನಾಯಕ (ಚಲನಚಿತ್ರ)|ವರದನಾಯಕ]]
|ಎಸಿಪಿ ವರದನಾಯಕ
|-
|[[ಬಚ್ಚನ್]]
|ಭರತ್/ಬಚ್ಚನ್
|-
|2014
|[[ಮಾಣಿಕ್ಯ (ಚಲನಚಿತ್ರ)|ಮಾಣಿಕ್ಯ]]
|ವಿಜಯ್/ಜಯ್
|-
|2015
|[[ರನ್ನ (ಚಲನಚಿತ್ರ)|ರನ್ನ]]
|ಭಾರ್ಗವಚಂದ್ರ/ಚಂದು
|-
| rowspan="2" |2016
|[[ಕೋಟಿಗೊಬ್ಬ 2]]
|ಸತ್ಯ/ಶಿವ
|-
|[[ಮುಕುಂದ ಮುರಾರಿ]]
|ಮುರಾರಿ/ಕೃಷ್ಣ
|-
|2017
|[[ಹೆಬ್ಬುಲಿ (ಚಲನಚಿತ್ರ)|ಹೆಬ್ಬುಲಿ]]
|ಕ್ಯಾಪ್ಟನ್ ರಾಮ್
|-
| rowspan="2" |2018
|[[ದಿ ವಿಲನ್ (೨೦೧೮ ಚಲನಚಿತ್ರ)|ದಿ ವಿಲನ್]]
|ರಾಮ್/ರಾವಣ
|-
|[[ಅಂಬಿ ನಿಂಗೆ ವಯಸ್ಸಾಯ್ತೋ]]
|ಕಿರಿಯ ಅಂಬಿ
|-
|2019
|[[ಪೈಲ್ವಾನ್ (ಚಿತ್ರ)|ಪೈಲ್ವಾನ್]]
|ಪೈಲ್ವಾನ್ ಕಿಚ್ಚ/ಕೃಷ್ಣ
|-
|2021
|[[ಕೋಟಿಗೊಬ್ಬ-3 (ಚಲನಚಿತ್ರ)|ಕೋಟಿಗೊಬ್ಬ 3]]
|
|-
| rowspan="2" |2022
|[[ವಿಕ್ರಾಂತ ರೋಣ]]
|ವಿಕ್ರಾಂತ ರೋಣ
|-
|[[ಕಬ್ಜ]]
|ಭಾರ್ಗವ ಭಕ್ಷಿ
|-
! colspan="3"|ಅತಿಥಿ ಪಾತ್ರಗಳು
|-
|2002
|ತುಂಟಾಟ
| rowspan="4" |ಸುದೀಪ್
|-
|2005
|ಗುನ್ನ
|-
| rowspan="2" |2006
|ಜಾಕ್ ಪಾಟ್
|-
|ಕೇರ್ ಆಫ್ ಫುಟ್ ಪಾತ್
|-
|2007
|[[ಮಾತಾಡ್ ಮಾತಾಡು ಮಲ್ಲಿಗೆ|ಮಾತಾಡ್ ಮಾತಾಡ್ ಮಲ್ಲಿಗೆ]]
|ಒಂದು ಗುಂಪಿನ ನಾಯಕ
|-
|2009
|ಮೇಘವೆ ಮೇಘವೆ
| rowspan="2" |ಸುದಿಪ್
|-
|2010
|ಐತಲಕ್ಕಡಿ
|-
|2011
|ಪೋಲಿಸ್ ಸ್ಟೋರಿ 3
|ಸೂರ್ಯ
|-
|2014
|[[ರಂಗನ್ ಸ್ಟೈಲ್ (ಚಲನಚಿತ್ರ)|ರಂಗನ್ ಸ್ಟೈಲ್]]
|ಸಿಸಿಬಿ ಅಧಿಕಾರಿ ಕೃಷ್ಣ
|-
|2015
|[[ಲವ್ ಯು ಆಲಿಯ (ಚಲನಚಿತ್ರ)|ಲವ್ ಯು ಆಲಿಯ]]
| rowspan="2" |ಸುದೀಪ್
|-
|2016
|[[ಅಪೂರ್ವ]]
|-
| rowspan="2" |2018
|[[ರಾಜು ಕನ್ನಡ ಮೀಡಿಯಂ (ಚಲನಚಿತ್ರ)|ರಾಜು ಕನ್ನಡ ಮೀಡಿಯಂ]]
|ದೀಪಕ್ ಚಕ್ರವರ್ತಿ
|-
|ಕಿಚ್ಚು
|ಅರಣ್ಯಾಧಿಕಾರಿ
|-
!colspan="3"|ತೆಲುಗು ಚಲನಚಿತ್ರಗಳು
|-
|2013
|ಅಕ್ಷನ್ 3ಡಿ
|ಅತಿಥಿ ಪಾತ್ರ
|-
|2015
|[[ಬಾಹುಬಲಿ: ದ ಬಿಗಿನ್ನಿಂಗ್|ಬಾಹುಬಲಿ]]
|ಅಸ್ಲಾಮ್ ಖಾನ್
|-
|2019
|ಸೈರಾ ನರಸಿಂಹ ರೆಡ್ಡಿ
|
|-
! colspan="3"|ತಮಿಳು ಚಲನಚಿತ್ರಗಳು
|-
|2012
|ನಾನ್ ಈ
|ಸುದೀಪ್
|-
|2015
|ಪುಲಿ
|ಜಲಂತರಂಗನ್
|-
! colspan="3"| ಹಿಂದಿ ಚಲನಚಿತ್ರಗಳು
|-
|2008
|ಫೂಂಕ್
| rowspan="2" |ರಾಜೀವ್
|-
|2010
|ಫೂಂಕ್ 2
|-
|2009
|ರಣ್
|ಜಯ್ ಮಲಿಕ್
|-
|2019
|[[ದಬಂಗ್ 3 (ಚಲನಚಿತ್ರ)|ದಬಂಗ್ 3]]
|ಬಾಲಿ ಸಿಂಗ್
|}
==ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್==
{| class="wikitable" width=100%
|-
! width=5%|Year
! width=40%| Nominated work
! width=40%| Category
! width=10%| Result
! width=5%| {{Tooltip|Ref.|Reference}}
|-
| style="text-align:center;"|೨೦೧೧
| style="text-align: center;"|''ಕೆಂಪೇಗೌಡ(ಫಿಲ್ಮ್)''
| style="text-align: center;" |ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ ಫಾರ್ ಬೆಸ್ಟ್ ಆಕ್ಟರ್
| {{nom}}
| style="text-align: center;" |<ref>SIIMA 2011:
* {{cite web|url=http://www.projectsjugaad.com/2012/06/siima-nominees-are/|title=SIIMA NOMINEES ARE|publisher=projectsjugaad.com|date=June 2012|deadurl=yes|archiveurl=https://web.archive.org/web/20140201172244/http://www.projectsjugaad.com/2012/06/siima-nominees-are/|archivedate=2014-02-01|df=}}
* {{cite web|url=http://www.chitraloka.com/awards/171-sima-awards-puneet-darshan-sudeep-nominated.html|title=SIMA Awards - Puneet, Darshan, Sudeep nominated|publisher=chitraloka.com|date=7 June 2012 <!-- 04:48 -->|access-date=7 ಫೆಬ್ರವರಿ 2019|archive-date=4 ಮಾರ್ಚ್ 2016|archive-url=https://web.archive.org/web/20160304193526/http://www.chitraloka.com/awards/171-sima-awards-puneet-darshan-su|url-status=dead}}</ref>
|-
| style="text-align:center;"|೨೦೧೨
| style="text-align: center;"|''ಈಗ''
| style="text-align: center;" |ಎರಡನೇ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ (ನೆಗೆಟಿವ್ ರೋಲ್) – ತೆಲುಗು
| {{won}}
| style="text-align: center;" |<ref>{{cite web | url=http://articles.timesofindia.indiatimes.com/2013-09-14/news-interviews/42062123_1_negative-role-best-actor-eega | title=SIIMA 2013 winners | publisher=articles.timesofindia.indiatimes.com | date=September 13, 2013 | accessdate=September 14, 2013 <!-- at 11.13AM IST --> | archive-date=ಸೆಪ್ಟೆಂಬರ್ 17, 2013 | archive-url=https://web.archive.org/web/20130917173054/http://articles.timesofindia.indiatimes.com/2013-09-14/news-interviews/42062123_1_negative-role-best-actor-eega | url-status=dead }}</ref>
|-
| style="text-align:center;"| ೨೦೧೩
| style="text-align: center;"|''ಬಚ್ಚನ್ (೨೦೧೩ ಫಿಲ್ಮ್)''
| style="text-align: center;"|ಮೂರನೇ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್
| {{nom}}
| style="text-align: center;" |<ref>SIIMA 2013:
* {{cite web|url=http://siima.in/nominations/ |title=SIIMA nominees Kannada |publisher=siima.in |deadurl=yes |archiveurl=https://web.archive.org/web/20160303222803/http://siima.in/nominations/ |archivedate=2016-03-03 |df= }}
* {{cite web|url=http://kannada.oneindia.in/movies/news/siima-2014-kannada-nominations-list-announced-086297.html |title=SIIMA 2014: ಕನ್ನಡ ಚಿತ್ರಗಳ ನಾಮಿನೇಶನ್ ಪಟ್ಟಿ |publisher=kannada.oneindia.in |date=July 21, 2014 }}
* {{cite web|url=http://www.ibtimes.co.in/siima-2014-kannada-nominations-sudeep-yash-darshan-upendra-shivarajkumar-rated-best-actors-604929 |title=SIIMA 2014 Kannada Nominations: Sudeep, Yash, Darshan, Upendra and Shivarajkumar Rated as Best Actors |publisher=www.ibtimes.co.in |date=July 21, 2014 }}</ref>
|}
==ಕರ್ನಾಟಕ ರಾಜ್ಯ ಪ್ರಶ
ಸ್ತಿ==
==ಉಲ್ಲೇಖಗಳು==
{{Reflist}}
[[ವರ್ಗ:ಕನ್ನಡ ಚಲನಚಿತ್ರ ನಟರು]]
efkuw1vtgq6klwgnak5syx4hasj1zqi
1117874
1117872
2022-08-29T11:00:54Z
Pavanaja
5
Reverted edits by [[Special:Contributions/2401:4900:26E3:A2B5:9C8D:58F5:8582:C34D|2401:4900:26E3:A2B5:9C8D:58F5:8582:C34D]] ([[User talk:2401:4900:26E3:A2B5:9C8D:58F5:8582:C34D|talk]]) to last revision by [[User:InternetArchiveBot|InternetArchiveBot]]
wikitext
text/x-wiki
{{Infobox person
| name = ಕಿಚ್ಚ ಸುದೀಪ
| birth_name = ಸುದೀಪ ಸಂಜೀವ್
| birth_place = [[ಶಿವಮೊಗ್ಗ]], [[ಕರ್ನಾಟಕ]], [[ಭಾರತ]]
| residence = [[ಬೆಂಗಳೂರು]], ಕರ್ನಾಟಕ, ಭಾರತ
| other_names = ಕಿಚ್ಚ, ಅಭಿನಯ ಚಕ್ರವರ್ತಿ ಬಾದ್ ಶಾಹ್ ,ಅಭಿಮಾನಿಗಳ ಅಭಿಮಾನಿ
| occupation = ನಟ, ಚಲನಚಿತ್ರ ನಿರ್ಮಾಪಕ, ವಿತರಕ, ಹಿನ್ನೆಲೆಗಾಯಕ, ಕಥೆಗಾರ, ಚಿತ್ರಕಥೆ, ನಿರ್ದೇಶಕ ನಿರೂಪಕರು
| spouse = {{marriage| ಪ್ರಿಯಾ ರಾಧಾಕೃಷ್ಣನ್|2003}}
| children = ೧
| father = ಸಂಜೀವ್ ಸರೋವರ್
| mother = ಸರೋಜ
| relatives =
| years active = 1998–ಪ್ರಸ್ತುತ
|image=Sudeep interview TeachAIDS.jpg
}}
'''ಸುದೀಪ''' ಅಥವಾ ಕಿಚ್ಚ ಸುದೀಪ್ (ಜನನ 2 ಸೆಪ್ಟೆಂಬರ್ 1973) ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ, ಕಥೆ,ಚಿತ್ರಕಥೆಗಾರ,ವಿತರಕ,ದೂರದರ್ಶನ ನಿರೂಪಕ ಮತ್ತು ಹಿನ್ನೆಲೆ ಗಾಯಕ, ಇವರು ಮುಖ್ಯವಾಗಿ ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ, ಜೊತೆಗೆ ತೆಲುಗು, ಹಿಂದಿ ಮತ್ತು ತಮಿಳು ಭಾಷೆಯ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ
ನಟ
ಕನ್ನಡ ಚಿತ್ರಗಳಾದ ಸ್ಪರ್ಶ (2000), ಹುಚ್ಚಾ (2001), ನಂದಿ (2002), ಕಿಚ್ಚಾ (2003), ಸ್ವಾತಿ ಮುತ್ತು (2003), ಮೈ ಆಟೋಗ್ರಾಫ್ (2006), ನಂ 73, ಶಾಂತಿ ನಿವಾಸ (2007, ನಿರ್ದೇಶಕ), ಮುಸ್ಸಂಜೆ ಮಾತು (2008), ವೀರ ಮದಕರಿ (2009), ಜಸ್ಟ್ ಮಾತ್ ಮಾತಲ್ಲಿ (2010), ಕೆಂಪೇಗೌಡ (2011), ತೆಲುಗು-ತಮಿಳು ದ್ವಿಭಾಷಾ ಈಗ (2012) ಮತ್ತು ಹಿಂದಿ ಚಲನಚಿತ್ರ ದಬಾಂಗ್ 3 (2019).
ಹುಚ್ಚಾ, ನಂದಿ ಮತ್ತು ಸ್ವಾತಿ ಮುತ್ತು ಚಿತ್ರಗಳಿಗಾಗಿ ಸತತ ಮೂರು ವರ್ಷಗಳ ಕಾಲ ಕನ್ನಡದ ಅತ್ಯುತ್ತಮ ನಟನೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ ಪಡೆದರು. 2013 ರಿಂದ, ಅವರು ಟೆಲಿವಿಷನ್ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ ನಿರೂಪಕರಾಗಿದ್ದರೆ,
==ಆರಂಭಿಕ ಜೀವನ==
ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಸಂಜೀವ್ ಮಂಜಪ್ಪ ಮತ್ತು ಸರೋಜ ದಂಪತಿಗಳಿಗೆ ಸುದೀಪ್ ಜನಿಸಿದರು.ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಕೈಗಾರಿಕಾ ಮತ್ತು ಉತ್ಪಾದನಾ ಇಂಜಿನಿಯರಿಂಗ್ ಪದವಿಯನ್ನು ಪಡೆದರು.
==ಕನ್ನಡ ಚಿತ್ರಗಳು==
{|class="wikitable"
|-
!ವರ್ಷ
!ಚಲನಚಿತ್ರಗಳು
!ಪಾತ್ರಗಳು
|-
|1977
|ತಾಯವ್ವ
|ರಾಮು
|-
|1999
|ಪ್ರತ್ಯರ್ಥ
|ಸುದೀಪ್
|-
|2001
|[[ಸ್ಪರ್ಶ (ಚಲನಚಿತ್ರ)|ಸ್ಪರ್ಶ]]
|ಸುದೀಪ್
|-
| rowspan="2" |2001
|ಹುಚ್ಚ
|ಸಚ್ಚಿದಾನಂದ/ಕಿಚ್ಚ
|-
|ವಾಲಿ
|ಶಿವ/ದೇವ
|-
| rowspan="3" |2002
|ಚಂದು
|ಚಂದ್ರಶೇಖರ್/ಚಂದು
|-
|ಧಮ್
|ವರದರಾಜ
|-
|ನಂದಿ
|ನಂದಿ
|-
| rowspan="3" |2003
|[[ಕಿಚ್ಚ]]
|ಕಿಚ್ಚ/ಕೃಷ್ಣಮೋಹನ್
|-
|ಪಾರ್ಥ
|ಪಾರ್ಥ
|-
|[[ಸ್ವಾತಿ ಮುತ್ತು]]
|ಶಿವಯ್ಯ
|-
| rowspan="2" |2004
|[[ರಂಗ ಎಸ್.ಎಸ್.ಎಲ್.ಸಿ]]
|ರಂಗ
|-
|[[ನಲ್ಲ]]
|ಪ್ರಶಾಂತ್/ಪಚ್ಚಿ
|-
| rowspan="4" |2005
|[[ಮಹಾರಾಜ]]
|ಸೂರ್ಯ
|-
|ಕಾಶಿ ಫ್ರಂ ವಿಲೆಜ್
|ಕಾಶಿ
|-
|[[ಸೈ]]
|ಚಕ್ರಿ
|-
|[[ನಮ್ಮಣ್ಣ (ಚಲನಚಿತ್ರ)|ನಮ್ಮಣ್ಣ]]
|ಮುತ್ತಣ್ಣ
|-
| rowspan="3" |2005
|[[ಮೈ ಆಟೋಗ್ರಾಫ್]]
|
|-
|ತಿರುಪತಿ
|ಎಸಿಪಿ ತಿರುಪತಿ
|-
|ಹುಬ್ಬಳ್ಳಿ
|ಅಜಯ ಕುಮಾರ್ ಸರ್ ನಾಯಕ್
|-
|2007
|[[ನಂಬರ್ 73 ಶಾಂತಿ ನಿವಾಸ]]
|ರಘು
|-
| rowspan="3" |2008
|ಗೂಳಿ
|ಗೂಳಿ
|-
|[[ಕಾಮಣ್ಣನ ಮಕ್ಕಳು]]
|ರಾಣ
|-
|[[ಮಸ್ತ್ ಮಜಾ ಮಾಡಿ]]
|ಎಸಿಪಿ ಪ್ರತಾಪ್
|-
|2009
|[[ವೀರ ಮದಕರಿ]]
|ಮುತ್ತತ್ತಿ ಸತ್ಯರಾಜು/ಮದಕರಿ ಐಪಿಎಸ್
|-
| rowspan="4" |2010
|[[ಜಸ್ಟ್ ಮಾತ್ ಮಾತಲ್ಲಿ]]
|ಸಿದ್ಧಾರ್ಥ್
|-
|ಮಿ. ತೀರ್ಥ
|ತೀರ್ಥ
|-
|[[ಕಿಚ್ಚ ಹುಚ್ಚ]]
|ಕೃಷ್ಣಮೂರ್ತಿ/ಕಿಚ್ಚ
|-
|[[ವೀರ ಪರಂಪರೆ]]
|ತೇಜ
|-
| rowspan="2" |2011
|[[ಕೆಂಪೇಗೌಡ]]
|ಕೆಂಪೆಗೌಡ
|-
|[[ವಿಷ್ಣುವರ್ಧನ (ಚಲನಚಿತ್ರ)|ವಿಷ್ಣುವರ್ಧನ]]
|ವಿಷ್ಣುವರ್ಧನ/ವಿಷ್ಣು
|-
| rowspan="2" |2013
|[[ವರದನಾಯಕ (ಚಲನಚಿತ್ರ)|ವರದನಾಯಕ]]
|ಎಸಿಪಿ ವರದನಾಯಕ
|-
|[[ಬಚ್ಚನ್]]
|ಭರತ್/ಬಚ್ಚನ್
|-
|2014
|[[ಮಾಣಿಕ್ಯ (ಚಲನಚಿತ್ರ)|ಮಾಣಿಕ್ಯ]]
|ವಿಜಯ್/ಜಯ್
|-
|2015
|[[ರನ್ನ (ಚಲನಚಿತ್ರ)|ರನ್ನ]]
|ಭಾರ್ಗವಚಂದ್ರ/ಚಂದು
|-
| rowspan="2" |2016
|[[ಕೋಟಿಗೊಬ್ಬ 2]]
|ಸತ್ಯ/ಶಿವ
|-
|[[ಮುಕುಂದ ಮುರಾರಿ]]
|ಮುರಾರಿ/ಕೃಷ್ಣ
|-
|2017
|[[ಹೆಬ್ಬುಲಿ (ಚಲನಚಿತ್ರ)|ಹೆಬ್ಬುಲಿ]]
|ಕ್ಯಾಪ್ಟನ್ ರಾಮ್
|-
| rowspan="2" |2018
|[[ದಿ ವಿಲನ್ (೨೦೧೮ ಚಲನಚಿತ್ರ)|ದಿ ವಿಲನ್]]
|ರಾಮ್/ರಾವಣ
|-
|[[ಅಂಬಿ ನಿಂಗೆ ವಯಸ್ಸಾಯ್ತೋ]]
|ಕಿರಿಯ ಅಂಬಿ
|-
|2019
|[[ಪೈಲ್ವಾನ್ (ಚಿತ್ರ)|ಪೈಲ್ವಾನ್]]
|ಪೈಲ್ವಾನ್ ಕಿಚ್ಚ/ಕೃಷ್ಣ
|-
|2021
|[[ಕೋಟಿಗೊಬ್ಬ-3 (ಚಲನಚಿತ್ರ)|ಕೋಟಿಗೊಬ್ಬ 3]]
|
|-
| rowspan="2" |2022
|[[ವಿಕ್ರಾಂತ ರೋಣ]]
|ವಿಕ್ರಾಂತ ರೋಣ
|-
|[[ಕಬ್ಜ]]
|ಭಾರ್ಗವ ಭಕ್ಷಿ
|-
! colspan="3"|ಅತಿಥಿ ಪಾತ್ರಗಳು
|-
|2002
|ತುಂಟಾಟ
| rowspan="4" |ಸುದೀಪ್
|-
|2005
|ಗುನ್ನ
|-
| rowspan="2" |2006
|ಜಾಕ್ ಪಾಟ್
|-
|ಕೇರ್ ಆಫ್ ಫುಟ್ ಪಾತ್
|-
|2007
|[[ಮಾತಾಡ್ ಮಾತಾಡು ಮಲ್ಲಿಗೆ|ಮಾತಾಡ್ ಮಾತಾಡ್ ಮಲ್ಲಿಗೆ]]
|ಒಂದು ಗುಂಪಿನ ನಾಯಕ
|-
|2009
|ಮೇಘವೆ ಮೇಘವೆ
| rowspan="2" |ಸುದಿಪ್
|-
|2010
|ಐತಲಕ್ಕಡಿ
|-
|2011
|ಪೋಲಿಸ್ ಸ್ಟೋರಿ 3
|ಸೂರ್ಯ
|-
|2014
|[[ರಂಗನ್ ಸ್ಟೈಲ್ (ಚಲನಚಿತ್ರ)|ರಂಗನ್ ಸ್ಟೈಲ್]]
|ಸಿಸಿಬಿ ಅಧಿಕಾರಿ ಕೃಷ್ಣ
|-
|2015
|[[ಲವ್ ಯು ಆಲಿಯ (ಚಲನಚಿತ್ರ)|ಲವ್ ಯು ಆಲಿಯ]]
| rowspan="2" |ಸುದೀಪ್
|-
|2016
|[[ಅಪೂರ್ವ]]
|-
| rowspan="2" |2018
|[[ರಾಜು ಕನ್ನಡ ಮೀಡಿಯಂ (ಚಲನಚಿತ್ರ)|ರಾಜು ಕನ್ನಡ ಮೀಡಿಯಂ]]
|ದೀಪಕ್ ಚಕ್ರವರ್ತಿ
|-
|ಕಿಚ್ಚು
|ಅರಣ್ಯಾಧಿಕಾರಿ
|-
!colspan="3"|ತೆಲುಗು ಚಲನಚಿತ್ರಗಳು
|-
|2013
|ಅಕ್ಷನ್ 3ಡಿ
|ಅತಿಥಿ ಪಾತ್ರ
|-
|2015
|[[ಬಾಹುಬಲಿ: ದ ಬಿಗಿನ್ನಿಂಗ್|ಬಾಹುಬಲಿ]]
|ಅಸ್ಲಾಮ್ ಖಾನ್
|-
|2019
|ಸೈರಾ ನರಸಿಂಹ ರೆಡ್ಡಿ
|
|-
! colspan="3"|ತಮಿಳು ಚಲನಚಿತ್ರಗಳು
|-
|2012
|ನಾನ್ ಈ
|ಸುದೀಪ್
|-
|2015
|ಪುಲಿ
|ಜಲಂತರಂಗನ್
|-
! colspan="3"| ಹಿಂದಿ ಚಲನಚಿತ್ರಗಳು
|-
|2008
|ಫೂಂಕ್
| rowspan="2" |ರಾಜೀವ್
|-
|2010
|ಫೂಂಕ್ 2
|-
|2009
|ರಣ್
|ಜಯ್ ಮಲಿಕ್
|-
|2019
|[[ದಬಂಗ್ 3 (ಚಲನಚಿತ್ರ)|ದಬಂಗ್ 3]]
|ಬಾಲಿ ಸಿಂಗ್
|}
==ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್==
{| class="wikitable" width=100%
|-
! width=5%|Year
! width=40%| Nominated work
! width=40%| Category
! width=10%| Result
! width=5%| {{Tooltip|Ref.|Reference}}
|-
| style="text-align:center;"|೨೦೧೧
| style="text-align: center;"|''ಕೆಂಪೇಗೌಡ(ಫಿಲ್ಮ್)''
| style="text-align: center;" |ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ ಫಾರ್ ಬೆಸ್ಟ್ ಆಕ್ಟರ್
| {{nom}}
| style="text-align: center;" |<ref>SIIMA 2011:
* {{cite web|url=http://www.projectsjugaad.com/2012/06/siima-nominees-are/|title=SIIMA NOMINEES ARE|publisher=projectsjugaad.com|date=June 2012|deadurl=yes|archiveurl=https://web.archive.org/web/20140201172244/http://www.projectsjugaad.com/2012/06/siima-nominees-are/|archivedate=2014-02-01|df=}}
* {{cite web|url=http://www.chitraloka.com/awards/171-sima-awards-puneet-darshan-sudeep-nominated.html|title=SIMA Awards - Puneet, Darshan, Sudeep nominated|publisher=chitraloka.com|date=7 June 2012 <!-- 04:48 -->|access-date=7 ಫೆಬ್ರವರಿ 2019|archive-date=4 ಮಾರ್ಚ್ 2016|archive-url=https://web.archive.org/web/20160304193526/http://www.chitraloka.com/awards/171-sima-awards-puneet-darshan-su|url-status=dead}}</ref>
|-
| style="text-align:center;"|೨೦೧೨
| style="text-align: center;"|''ಈಗ''
| style="text-align: center;" |ಎರಡನೇ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ (ನೆಗೆಟಿವ್ ರೋಲ್) – ತೆಲುಗು
| {{won}}
| style="text-align: center;" |<ref>{{cite web | url=http://articles.timesofindia.indiatimes.com/2013-09-14/news-interviews/42062123_1_negative-role-best-actor-eega | title=SIIMA 2013 winners | publisher=articles.timesofindia.indiatimes.com | date=September 13, 2013 | accessdate=September 14, 2013 <!-- at 11.13AM IST --> | archive-date=ಸೆಪ್ಟೆಂಬರ್ 17, 2013 | archive-url=https://web.archive.org/web/20130917173054/http://articles.timesofindia.indiatimes.com/2013-09-14/news-interviews/42062123_1_negative-role-best-actor-eega | url-status=dead }}</ref>
|-
| style="text-align:center;"| ೨೦೧೩
| style="text-align: center;"|''ಬಚ್ಚನ್ (೨೦೧೩ ಫಿಲ್ಮ್)''
| style="text-align: center;"|ಮೂರನೇ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್
| {{nom}}
| style="text-align: center;" |<ref>SIIMA 2013:
* {{cite web|url=http://siima.in/nominations/ |title=SIIMA nominees Kannada |publisher=siima.in |deadurl=yes |archiveurl=https://web.archive.org/web/20160303222803/http://siima.in/nominations/ |archivedate=2016-03-03 |df= }}
* {{cite web|url=http://kannada.oneindia.in/movies/news/siima-2014-kannada-nominations-list-announced-086297.html |title=SIIMA 2014: ಕನ್ನಡ ಚಿತ್ರಗಳ ನಾಮಿನೇಶನ್ ಪಟ್ಟಿ |publisher=kannada.oneindia.in |date=July 21, 2014 }}
* {{cite web|url=http://www.ibtimes.co.in/siima-2014-kannada-nominations-sudeep-yash-darshan-upendra-shivarajkumar-rated-best-actors-604929 |title=SIIMA 2014 Kannada Nominations: Sudeep, Yash, Darshan, Upendra and Shivarajkumar Rated as Best Actors |publisher=www.ibtimes.co.in |date=July 21, 2014 }}</ref>
|}
==ಕರ್ನಾಟಕ ರಾಜ್ಯ ಪ್ರಶಸ್ತಿ==
==ಉಲ್ಲೇಖಗಳು==
{{Reflist}}
[[ವರ್ಗ:ಕನ್ನಡ ಚಲನಚಿತ್ರ ನಟರು]]
htjgbrqmrvrhmpurwg9zxamdkg57z6o
ಸೀತೆ
0
8226
1117866
1116849
2022-08-29T02:51:00Z
70.30.80.166
ಕಳಪೆ ಅನುವಾದವನ್ನು ಶ್ದ್ದೀಕರಿಸುವ ಕಾರ್ಯ ಶುರುವಾಗಿದೆ .
wikitext
text/x-wiki
{{Infobox deity
| type = ಹಿಂದೂ
| image = File:Sita in exile.jpg
| caption = Sita in exile by [[Raja Ravi Varma]].
| name = ಸೀತೆ
| Devanagari = सीता
| Sanskrit_transliteration = ಸೀತಾ
| affiliation = [[ಲಕ್ಷ್ಮಿ]], [[ದೇವಿ]], [[ಪಂಚಕನ್ಯಾ]] ಅವತಾರ
|dynasty =[[Kingdom of the Videhas|ವಿದೇಶ]] ''(by birth)''<br />[[ರಘುವಂಶಿ]]-[[Ikshvaku dynasty|ಇಕ್ಷ್ವಾಕು]]-[[Suryavansha|ಸೂರ್ಯವಂಶಿ]] ''(by marriage)''
| consort = [[ರಾಮ]]
| children = [[Lava (Ramayana)|ಲವ]] (son) <br /> [[Kusha (Ramayana)|ಕುಶ]] (son)
| father = [[ಜನಕ]]
| mother= ಸುನೈನ
| siblings = [[ಊರ್ಮಿಳೆ]] (sister)<br> [[ಮಾಂಡೇವಿ]] <br> [[ಶ್ರುತಕೀರ್ತಿ]] (cousins)
| texts = ''[[ರಾಮಾಯಣ]]''
| festivals = ಸೀತಾ ನವಮಿ, ಜಾನಕಿ ಜಯಂತಿ, [[ವಿವಾಹ ಪಂಚಮಿ]], [[ದೀಪಾವಳಿ]],
| birth_place = [[Mithila (region)|ಮಿಥಿಲೆ]]{{efn|Either present-day [[Sitamarhi district]], [[Bihar]], [[ಭಾರತ]] <ref>https://m.telegraphindia.com/states/bihar/rs-48-5-crore-for-sita-s-birthplace/cid/1440819</ref><ref name="telegraphindia.com">{{cite web|url=https://www.telegraphindia.com/states/bihar/hot-spring-hot-spot-fair-begins-on-magh-full-moon-s-day/cid/1544104|title=Hot spring hot spot - Fair begins on Magh full moon's day|website=www.telegraphindia.com|accessdate=22 December 2018}}</ref><ref name="Sitamarhi">{{cite encyclopedia | url=http://www.britannica.com/EBchecked/topic/546790/Sitamarhi | title=Sitamarhi | encyclopedia=Britannica | accessdate=30 January 2015}}</ref><ref name="History of Sitamarhi">{{cite web | url=http://sitamarhi.bih.nic.in/profile/index.htm | title=History of Sitamarhi | publisher=Official site of Sitamarhi district | accessdate=30 January 2015 | archive-url=https://web.archive.org/web/20141220171523/http://sitamarhi.bih.nic.in/profile/index.htm | archive-date=20 December 2014 | url-status=dead | df=dmy-all }}</ref> or Present-day [[Janakpur]], [[Province No. 2]], [[Nepal]]<ref>http://sacredsites.com/asia/nepal/janakpur.html</ref>}}}}
{{Vaishnavism}}
[[File:Rama placed a flower crown on head of sita.jpg|thumb|right|ಸೀತಾ ಕಲ್ಯಾಣ]]
'''ಸೀತೆ'''ಯು [[ಹಿಂದೂ ಧರ್ಮ|ಹಿಂದೂ ಧರ್ಮಗ್ರಂಥಗಳಲ್ಲಿ]] ಒಂದಾದ [[ರಾಮಾಯಣ]]ದಲ್ಲಿನ [[ರಾಮ|ಶ್ರೀ ರಾಮನ]] ಹೆಂಡತಿ ಮತ್ತು ಮಿಥಿಲೆಯ ರಾಜನಾದ [[ಜನಕರಾಜ|ಜನಕನ]] ಮಗಳು. ಸೀತೆಯು ಸ್ತ್ರೀ ಸಚ್ಚಾರಿತ್ರ್ಯದ ಪ್ರತಿರೂಪವಾಗಿದ್ದವಳು. ಸೀತೆಯು ರಾಮನನ್ನು ಹಿಂಬಾಲಿಸಿ ವನವಾಸಕ್ಕೆ ಹೊರಡುತ್ತಾಳೆ. ಅಲ್ಲಿ [[ರಾವಣ|ರಾವಣನಿಂದ]] ಅಪಹರಣಕ್ಕೆ ಒಳಗಾಗುತ್ತಾಳೆ. ರಾವಣನು ಸೀತೆಯನ್ನು [[ಲಂಕಾ|ಲಂಕೆಯಲ್ಲಿ]] ಬಂಧನದಲ್ಲಿರಿಸಿರುತ್ತಾನೆ. ಮುಂದೆ ರಾಮ ರಾವಣನನ್ನು ಕೊಂದು ಅವನ ಸೆರೆಯಲ್ಲಿದ್ದ ಸೀತೆಯನ್ನು ಕರೆದೊಯ್ಯುತ್ತಾನೆ.
ವಾಲ್ಮೀಕೀ ರಾಮಯಣದಲ್ಲಿಲ್ಲವಾದರೂ ಅನ್ಯ (ಕಂಬ) ರಾಮಯಣದಲ್ಲಿ ಸೀತೆಯ ಮೂಲವನ್ನ ಅರಸುತ್ತ ಹೋದರೆ ಸೀತೆಯು ರಾವಣನ ಮಗಳೆಂದು ಸೂಛಿಸುತ್ತದೆ.
[[ಜನಕ]] ರಾಜನ ಸಾಕು ಮಗಳಾದುದರಿಂದ ಸೀತೆಯನ್ನು '''ಜಾನಕಿ''' ಎಂದೂ ಕರೆಯುತ್ತಾರೆ. ಸೀತೆಯು ಪತಿವ್ರತೆ. ಸೀತಾ ತನ್ನ ಸಮರ್ಪಣೆ, ಸ್ವಯಂ ತ್ಯಾಗ, ಧೈರ್ಯ ಮತ್ತು ಶುದ್ಧತೆಗೆ ಹೆಸರುವಾಸಿಯಾಗಿದ್ದಾಳೆ. ಅವಳು ಅಯೋಧ್ಯೆಯ ರಾಜಕುಮಾರ ರಾಮನನ್ನು ಮದುವೆಯಾಗುತ್ತಾಳೆ. ಮದುವೆಯ ನಂತರ ,ಪತಿ ರಾಮನ ಜೊತೆ ವನವಾಸಕ್ಕೆ ಹೋಗುತ್ತಾಳೆ. ಸೀತಾ ಜನ್ಮಸ್ಥಳ ವಿವಾದಗಳಿವೆ. ಮಿತಿಲದ ಜನಕಪುರ ಮತ್ತು ಸೀತಾಮರ್ಹಿ ಸೀತೆಯ ಜನ್ಮಸ್ಥಳಗಳೆಂದು ವಿವರಿಸಲಾಗಿದೆ.
==ಜನನ ಮತ್ತು ಇತರ ಹೆಸರುಗಳು==
ರಾಮಾಯಣದ ಪ್ರಕಾರ, ಜನಕನು ಕೈಗೊಂಡ ಯಜ್ಞದ ಒಂದು ಅನುಸರಣೇಯಾಗಿ ಉಳುಮೆ ಮಾಡುವಾಗ ಸೀತೆಯನ್ನು ಉಳುಮೆಯ ಕ್ಶೇತ್ರದಲ್ಲಿ ಪಡೆಯುತ್ತಾನೆ. ಸಿತಾ ಎಂಬ ಪದವು ಸೌಮ್ಯತವ, ಮೃದು ಸ್ವಭಾವವದ ಮತ್ತು ಸಂವೃದ್ಧಿಯ ಸಂಕೀತ.. ರಾಮಾಯಣದ ಸೀತೆಯು ಪ್ರಾಚೀನ ಪುರಾತನ ವೈದಿಕ ದೇವತೆಯಾದ ಸೀತೆಯ ಹೆಸರನ್ನಿಡಲಾಗಿದೆ, ಇವರು ಒಮ್ಮೆ ಋಗ್ವೇದದಲ್ಲಿ [[ಭೂಮಿ]] ದೇವತೆಯಾಗಿ ಪ್ರಸ್ತಾಪಿಸಿದ್ದಾರೆ, ಈ ದೇವತೆ ಉತ್ತಮ ಬೆಳೆಗಳೊಂದಿಗೆ ಆಶೀರ್ವದಿಸುತ್ತಾರೆ. ವೇದ ಕಾಲದಲ್ಲಿ ಸೀತಾ ಎಂಬ ಹೆಸರು ಫಲವತ್ತತೆಗೆ ಸಂಬಂಧಿಸಿದ ದೇವತೆಗಳ ಪೈಕಿ ಒಬ್ಬರದಾಗಿದೆ .
ಶ್ರೀರಾಮನ ಪತ್ನಿಯಾದ , ಸೀತಾ ಮಾತೆಯನ್ನು ಅನ್ಯ ಅನೇಕ ಹೆಸರುಗಳಿಂದಲೂ ಕರೆಯಲಾಗುತ್ತದೆ. ಜನಕನ ಮಗಳಾದುದ್ದರಿಂದ ಜಾನಕಿ, ಮೈಥಿಲಿಯ ರಾಜ್ಯದಲ್ಲಿ ಬೆಳೆದ ರಾಜಕುಮಾರಿಯಾದ್ದರಿಂದ ಮೈಥಿಲಿ . ವಿದೇಹನೆನಿಸಿದ (ದೇಹ ಪ್ರಜ್ಞೆಯನ್ನು ಮೀರಿಸುವ ಸಾಮರ್ಥ್ಯ ಇರುವವರು ) ಜನಕನ ಪ್ರೀತಿಯ ಪುತ್ರಿ ಆದ್ದರಿಂದ ವೈದೇಹಿ . ರಾಘವನ (ರಾಮ) ನ ಪತ್ನಿಯಾದ್ದರಿಂದ ರಾಘವೀ ಎಂಬ ಹೆಸರಿದೆ.
==ದಂತಕಥೆ==
'''ಜನನ'''
ಸೀತಾಳ ಜನ್ಮಸ್ಥಳವು ವಿವಾದಾಸ್ಪದವಾಗಿದೆ. ಇಂದಿನ ಸಿಟಮಾರಿ ಜಿಲ್ಲೆಯಲ್ಲಿರುವ ಸೀತಾ ಕುಂಡ್ ಯಾತ್ರಾ ಸ್ಥಳ, ಬಿಹಾರ, ಭಾರತವನ್ನು ಸೀತೆಯ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ಸಿಟಮಾರಿ ಹೊರತುಪಡಿಸಿ, ಇಂದಿನ ಪ್ರಾಂತ್ಯ ನಂ .೨, ನೇಪಾಳ, ದಲ್ಲಿ ಜನಕ್ಪುರ್ ಸೀತಾ ಅವರ ಜನ್ಮಸ್ಥಳವೆಂದು ವರ್ಣಿಸಲಾಗಿದೆ.[[File:Rama, Sita, Lakshmana.jpg|thumb|ರಾಮ, ಸೀತೆ, ಲಕ್ಷ್ಮಣ]]<ref>{{cite web |title=Temples of Mithila, Janakpur also is the birthplace of Sita Devi, a Hindu goddess (also called Janaki), Janakpur, Dhanusha District, southern Terai, Nepal, Kathmandu, Indian border, ancient Maithili culture, language and script, Sita Devi, Hindu goddess, Janaki, Ramayana epos, King Janak, Sitamadhi, Maryada Purushottam Rama, Nageshwar temple, Hajipur, Patna, Muzaffarpur district, Ucchaitha, Benipatti, Madhubani Bihar, Goddess Devi Bhagwati, hindu festivals, festivity, indian culture, religion, society |url=http://www.biharlokmanch.org/indian_festivals_culture_aid_24.html |website=web.archive.org |accessdate=20 March 2020 |date=19 October 2014 |archive-date=19 ಅಕ್ಟೋಬರ್ 2014 |archive-url=https://web.archive.org/web/20141019153403/http://www.biharlokmanch.org/indian_festivals_culture_aid_24.html |url-status=bot: unknown }}</ref><ref>{{cite web |last1=Nov 20 |first1=PTI | Updated: |title=Modi's visit to Sita's birthplace in Nepal cancelled {{!}} India News - Times of India |url=https://m.timesofindia.com/india/Modis-visit-to-Sitas-birthplace-in-Nepal-cancelled/articleshow/45220742.cms |website=The Times of India |accessdate=20 March 2020 |language=en}}</ref>
#ವಾಲ್ಮೀಕಿಯ ರಾಮಾಯಣ: ವಾಲ್ಮೀಕಿಯ ರಾಮಾಯಣ ಮತ್ತು ಕಂಬನ್ರ ತಮಿಳು ಮಹಾಕಾವ್ಯ ರಾಮಾವತಾರಂನಲ್ಲಿ ಸೀತಾ ಇಂದಿನ ಬಿಹಾರದ ಮಿಥಿಲಾ ಪ್ರದೇಶದಲ್ಲಿ ಸಿಟಮಾರಿ ಎಂದು ನಂಬಲಾದ ನೆಲಮಾಳಿಗೆಯಲ್ಲಿ ಕಂಡುಬಂದಿದೆ, ಮತ್ತು ಆ ಕಾರಣಕ್ಕಾಗಿ ಇದನ್ನು ಮಗಳು ಎಂದು ಪರಿಗಣಿಸಲಾಗುತ್ತದೆ ಭೂಮಿ ದೇವಿ (ದೇವತೆ ಭೂಮಿ). ಮಿಥಿಲಾ ರಾಜ ಮತ್ತು ಜನ ಪತ್ನಿ ಸುನಿನಾ ಅವರು ಜನಕನನ್ನು ಕಂಡುಹಿಡಿದು, ಬೆಳೆಸಿದರು.<ref>{{cite web |title=University of Malaya |url=https://en.wikipedia.org/wiki/University_of_Malaya |website=Wikipedia |accessdate=20 March 2020 |language=en |date=11 March 2020}}</ref>
#ರಾಮಾಯಣ ಮಂಜರಿ: ರಾಮಾಯಣ ಮಂಜರಿ (344-366 ಶ್ಲೋಕಗಳಲ್ಲಿ), [[ವಾಲ್ಮೀಕಿ]] ರಾಮಾಯಣದ ಉತ್ತರ-ಪಶ್ಚಿಮ ಮತ್ತು ಬಂಗಾಳದ ಪರಿಷ್ಕರಣೆಗಳಲ್ಲಿ, ಆಕಾಶದಿಂದ ಧ್ವನಿಯನ್ನು ಕೇಳಿದ ನಂತರ ಮತ್ತು ನಂತರ ಮನಕನನ್ನು ನೋಡುತ್ತಾ ಜನಕನು ಮಗುವನ್ನು ಪಡೆಯಬೇಕೆಂಬ ಬಯಕೆಯನ್ನು ವ್ಯಕ್ತಪಡಿಸುತ್ತಾನೆ ಮತ್ತು ಯಾವಾಗ ಅವನು ಮಗು ಕಂಡುಕೊಳ್ಳುತ್ತಾನೆ, ಮಿನಕದಿಂದ ಹುಟ್ಟಿದ ಶಿಶು ತನ್ನ ಆಧ್ಯಾತ್ಮಿಕ ಮಗು ಎಂದು ಹೇಳುವ ಮೂಲಕ ಅದೇ ಧ್ವನಿಯನ್ನು ಕೇಳುತ್ತಾನೆ.
#ಜಂಕಾ ಅವರ ನಿಜವಾದ ಮಗಳು: ಮಹಾಭಾರತದ ರಾಮೋಪ್ಕ್ಷ್ಯಾನದಲ್ಲಿ ಮತ್ತು ವಿಮಾಲಾ ಸೂರಿನ ಪೌಮಾಚರಿಯಾದಲ್ಲಿ, ಸೀತೆಯನ್ನು ಜನಕನ ನಿಜವಾದ ಮಗಳು ಎಂದು ಚಿತ್ರಿಸಲಾಗಿದೆ. ರೆವ್. ಕ್ಯಾಮಿಲ್ಲೆ ಬುಲ್ಕೆ, ಸೀತಾ ಜನಕನ ನಿಜವಾದ ಮಗಳು ಎಂದು ಈ ವಿಶಿಷ್ಟ ಲಕ್ಷಣವಾಗಿದೆ, ರಾಮೋಪ್ಕಾದ ಮಹಾಭಾರತದಲ್ಲಿ ವಿವರಿಸಿದಂತೆ ವಾಲ್ಮೀಕಿ ರಾಮಾಯಣದ ಅಧಿಕೃತ ಆವೃತ್ತಿಯನ್ನು ಆಧರಿಸಿದೆ. ನಂತರ ಸೀತಾ ಕಥೆಯನ್ನು ಅದ್ಭುತವಾಗಿ ಕಾಣಿಸಿಕೊಳ್ಳುವ ಕಥೆಯನ್ನು ವಾಲ್ಮೀಕಿ ರಾಮಾಯಣದಲ್ಲಿ ಸೇರಿಸಲಾಯಿತು.
#ವೇದಾವತಿಯ ಪುನರ್ಜನ್ಮ: ರಾಮಾಯಣದ ಕೆಲವು ಆವೃತ್ತಿಗಳು ಸೀತಾ ವೇದಾವತಿಯ ಪುನರ್ಜನ್ಮ ಎಂದು ಸೂಚಿಸುತ್ತವೆ. ರಾವಣನು ವೇದಾವತಿಯನ್ನು ಕಿರುಕುಳ ಮಾಡಲು ಪ್ರಯತ್ನಿಸಿದನು ಮತ್ತು ವಿಷ್ಣುವಿನ ಸಂಗಾತಿಯಾಗಲು ತಾನು ಪ್ರಾಯಶ್ಚಿತ್ತ ಮಾಡುತ್ತಿದ್ದಾಗ ರಾವಣನ ವಿಮೋಚನೆಗೆ ಮೀರಿದ ಆಕೆಯ ಪವಿತ್ರತೆಯು ದುರ್ಬಲವಾಯಿತು. ವೇದವತಿ [[ರಾವಣ]]ನ ಕಾಮವನ್ನು ತಪ್ಪಿಸಿಕೊಳ್ಳಲು ಒಂದು ಪೈರ್ನಲ್ಲಿ ತನ್ನನ್ನು ತಾನೇ ಹಾಳುಮಾಡಿ, ಮತ್ತೊಂದು ವಯಸ್ಸಿನಲ್ಲಿ ಮರಳಲು ಮತ್ತು ರಾವಣನ ನಾಶಕ್ಕೆ ಕಾರಣವೆಂದು ಭರವಸೆ ನೀಡಿದರು. ಅವಳು ಸೀತೆಯಂತೆ ಮರುಬಳಕೆ ಮಾಡಿದ್ದಳು.
#ಮಣಿವತಿಯ ಪುನರ್ಜನ್ಮ: ಕ್ರಿ.ಪೂ 9 ನೇ ಶತಮಾನದ ಗುನಾಭದ್ರನ ಉತ್ತರ ಪುರಾಣ ಪ್ರಕಾರ, ರಾವಣನು ಅಲ್ಕಪುರಿಯ ಅಮಿತವೆಗಳ ಮಗಳಾದ ಮಣಿವತಿಯ ಸನ್ಯಾಸಿಯನ್ನು ಕಳವಳಗೊಳಿಸುತ್ತಾನೆ ಮತ್ತು ರಾವಣನ ಮೇಲೆ ಸೇಡು ತೀರಿಸಿಕೊಳ್ಳಲು ಅವಳು ಪ್ರತಿಜ್ಞೆ ಮಾಡುತ್ತಾಳೆ. ಮಣಿವತಿ ನಂತರ ರಾವಣ ಮತ್ತು ಮಂಡೋದರಿಯ ಮಗಳಾಗಿದ್ದಾಳೆ. ಆದರೆ, ಜ್ಯೋತಿಷಿಗಳು ಈ ಮಗುವಿನ ಕಾರಣ ರಾವಣನ ನಾಶವನ್ನು ಊಹಿಸುತ್ತಾರೆ. ಆದ್ದರಿಂದ, ರಾವಣನು ಮಗುವನ್ನು ಕೊಲ್ಲಲು ಆದೇಶಿಸುತ್ತಾನೆ. ಮಣಿವತಿಯನ್ನು ಒಂದು ಪೆಟ್ಟಿಗೆಯಲ್ಲಿ ಇರಿಸಲಾಗುತ್ತದೆ ಮತ್ತು ಮಿಥಿಲಾ ನೆಲದಲ್ಲಿ ಹೂಳಲಾಗುತ್ತದೆ, ಅಲ್ಲಿ ಅವರು ರಾಜ್ಯದ ಕೆಲವು ರೈತರಿಂದ ಪತ್ತೆಯಾಗುತ್ತಾರೆ. ಆ ರಾಜ್ಯದ ರಾಜನಾದ ಜಂಕಾ ಅವಳನ್ನು ಸ್ವೀಕರಿಸುತ್ತಾರೆ.
#ಮಣಿವತಿಯ ಪುನರ್ಜನ್ಮ: ಕ್ರಿ.ಪೂ 9 ನೇ ಶತಮಾನದ ಗುನಾಭದ್ರನ ಉತ್ತರ ಪುರಾಣ ಪ್ರಕಾರ, ರಾವಣನು ಅಲ್ಕಪುರಿಯ ಅಮಿತವೆಗಳ ಮಗಳಾದ ಮಣಿವತಿಯ ಸನ್ಯಾಸಿಯನ್ನು ಕಳವಳಗೊಳಿಸುತ್ತಾನೆ ಮತ್ತು ರಾವಣನ ಮೇಲೆ ಸೇಡು ತೀರಿಸಿಕೊಳ್ಳಲು ಅವಳು ಪ್ರತಿಜ್ಞೆ ಮಾಡುತ್ತಾಳೆ. ಮಣಿವತಿ ನಂತರ ರಾವಣ ಮತ್ತು ಮಂಡೋದರಿಯ ಮಗಳಾಗಿದ್ದಾಳೆ. ಆದರೆ, ಜ್ಯೋತಿಷಿಗಳು ಈ ಮಗುವಿನ ಕಾರಣ ರಾವಣನ ನಾಶವನ್ನು ಊಹಿಸುತ್ತಾರೆ. ಆದ್ದರಿಂದ, ರಾವಣನು ಮಗುವನ್ನು ಕೊಲ್ಲಲು ಆದೇಶಿಸುತ್ತಾನೆ. ಮಣಿವತಿಯನ್ನು ಒಂದು ಪೆಟ್ಟಿಗೆಯಲ್ಲಿ ಇರಿಸಲಾಗುತ್ತದೆ ಮತ್ತು ಮಿಥಿಲಾ ನೆಲದಲ್ಲಿ ಹೂಳಲಾಗುತ್ತದೆ, ಅಲ್ಲಿ ಅವರು ರಾಜ್ಯದ ಕೆಲವು ರೈತರಿಂದ ಪತ್ತೆಯಾಗುತ್ತಾರೆ. ಆ ರಾಜ್ಯದ ರಾಜನಾದ ಜಂಕಾ ಅವಳನ್ನು ಸ್ವೀಕರಿಸುತ್ತಾರೆ.
#ರಾವಣನ ಮಗಳು: ರಾಮಾಯಣದ ಸಂಘದಾಸನ ಜೈನ ಆವೃತ್ತಿಯಲ್ಲಿ ಮತ್ತು ಅದ್ಬುತ ರಾಮಾಯಣದಲ್ಲಿ, ಸೀಸು, ವಾಸುದೇವಹಿಂಡಿ ಎಂಬ ಹೆಸರಿನ ರಾವಣನ ಮಗಳಾಗಿದ್ದಾಳೆ. ಈ ಆವೃತ್ತಿಯ ಪ್ರಕಾರ, ವಿದ್ಯಾರಾಧರ ಮಾಯಾ (ರಾವಣನ ಪತ್ನಿ) ಅವರ ಮೊದಲ ಮಗು ತನ್ನ ವಂಶಾವಳಿಯನ್ನು ಹಾಳುಮಾಡುತ್ತದೆ ಎಂದು ಜ್ಯೋತಿಷಿಗಳು ಊಹಿಸುತ್ತಾರೆ. ಹೀಗಾಗಿ, ರಾವಣ ಅವಳನ್ನು ಬಿಟ್ಟುಬಿಡುತ್ತಾನೆ ಮತ್ತು ಶಿಶುವನ್ನು ದೂರದ ಭೂಮಿಯಲ್ಲಿ ಸಮಾಧಿ ಮಾಡಲು ಆದೇಶಿಸುತ್ತಾನೆ, ಅಲ್ಲಿ ಅವಳು ನಂತರದಲ್ಲಿ ಜನಕದಿಂದ ಕಂಡುಹಿಡಿಯಲ್ಪಟ್ಟಿದೆ ಮತ್ತು ಅದನ್ನು ಅಳವಡಿಸಿಕೊಳ್ಳುತ್ತಾನೆ.
==ಮದುವೆ==
ಸೀತಾ ಪ್ರೌಢಾವಸ್ಥೆಗೆ ತಲುಪಿದಾಗ ಜನಕನು ಜನಕುಪುರ್ಧಮ್ನಲ್ಲಿ ಸ್ವಯಂವರವನ್ನು ಆಯೋಜಿಸುತ್ತಾನೆ, ಸೀತಾ ದೇವರನ್ನು ಶಿವನ ದೇವತೆಯಾದ ಪಿನಕಾಗೆ ಸ್ಟ್ರಿಂಗ್ ಮಾಡಲು ಸಾಧ್ಯವಾಗುವ ಸ್ಥಿತಿಯನ್ನು ಮಾತ್ರ ಮದುವೆಯಾಗುತ್ತಾನೆ. ಜನಕನಿಗೆ ಶಿವದ ಬಿಲ್ಲು ಎತ್ತುವುದು ಅಸಾಧ್ಯವೆಂದು ತಿಳಿದಿತ್ತು, ಸಾಮಾನ್ಯ ಮನುಷ್ಯರಿಗೆ ಧೈರ್ಯವನ್ನುಂಟುಮಾಡುತ್ತದೆ, ಮತ್ತು ಸ್ವಾರ್ಥಿ ಜನರಿಗೆ ಇದು ಪ್ರವೇಶಿಸುವುದಿಲ್ಲ. ಹೀಗಾಗಿ, ಜನಕನು ಸೀತಾಳಿಗೆ ಉತ್ತಮ ಪತಿ ಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾನೆ.<ref>{{cite web |last1=Parmeshwaranand |first1=Swami |title=Encyclopaedic Dictionary of Puranas |url=https://books.google.co.in/books?id=FdIkaccgneAC&pg=PA1210&redir_esc=y |publisher=Sarup & Sons |accessdate=20 March 2020 |language=en |date=2001}}</ref>
[[File:Rama breaking the bow to win Sita as wife.jpg|thumb|ರಾಮ ಸೀತಾಳನ್ನು ಹೆಂಡತಿಯಾಗಿ ಪಡೆಯಲು ಬಿಲ್ಲು ಮುರಿಯುತ್ತಾನೆ]]
ಈ ಸಮಯದಲ್ಲಿ, ವಿಶ್ವಾಮಿತ್ರ ರಾಮ ಮತ್ತು ಅವನ ಸಹೋದರ ಲಕ್ಷ್ಮಣನನ್ನು ತ್ಯಾಗದ ರಕ್ಷಣೆಗಾಗಿ ಅರಣ್ಯಕ್ಕೆ ಕರೆದೊಯ್ದ. ಈ ಸ್ವಯಂವಾರದ ಕುರಿತು ಕೇಳುತ್ತಾ, ವಿಶ್ವಾಮಿತ್ರ ರಾಮನನ್ನು ಅದರಲ್ಲಿ ಭಾಗವಹಿಸಲು ಮತ್ತು ರಾಮ ಮತ್ತು ಲಕ್ಷ್ಮಣನನ್ನು ಜನಕಪುರದಲ್ಲಿ ಜನಕನ ಅರಮನೆಗೆ ಕರೆದೊಯ್ಯುತ್ತಾನೆ. ರಾಮ ಮತ್ತು ಲಕ್ಷ್ಮಣ ದಶರಥನ ಪುತ್ರರು ಎಂದು ಜನಕನು ಬಹಳವಾಗಿ ಸಂತೋಷಪಟ್ಟಿದ್ದಾನೆ. ಮರುದಿನ ಬೆಳಿಗ್ಗೆ, ರಾಮನ ಮಧ್ಯದಲ್ಲಿ, ರಾಮನನ್ನು ಎಡಗೈಯಿಂದ ಶಿವನ ಬಿಲ್ಲನ್ನು ಎತ್ತುತ್ತಾನೆ, ಕಟ್ಟಿಗೆಯನ್ನು ಕಟ್ಟುನಿಟ್ಟಾಗಿ ಅಂಟಿಸುತ್ತಾನೆ ಮತ್ತು ಅಂತಿಮವಾಗಿ ಬಿಲ್ಲು ಒಡೆಯುತ್ತಾನೆ. ಆದಾಗ್ಯೂ, ವಿಷ್ಣುವಿನ ಮತ್ತೊಂದು ಅವತಾರವಾದ ಪರಶುರಾಮನು ಶಿವನ ಬಿಲ್ಲು ಮುರಿಯಲ್ಪಟ್ಟಾಗ ನಿಜವಾಗಿಯೂ ಕೋಪಗೊಂಡನು. ಆದಾಗ್ಯೂ, ರಾಮನು ವಿಷ್ಣುವಿನ ಅವತಾರನೆಂಬುದನ್ನು ಅವನು ತಿಳಿದಿಲ್ಲ, ಹಾಗಾಗಿ ಇದನ್ನು ತಿಳಿದುಬಂದ ನಂತರ, ಕೋಪಗೊಳ್ಳಲು ಅವನು ಕ್ಷಮೆ ಯಾಚಿಸುತ್ತಾನೆ. ಆದ್ದರಿಂದ, ರಾಮನು ಸೀತನನ್ನು ಮದುವೆಯಾಗಲು ಜನಕನ ಸ್ಥಿತಿಯನ್ನು ಪೂರೈಸುತ್ತಾನೆ. ವಿವಾಹಾ ಪಂಚಮಿ ನಂತರ, ಸೈತಾನದ ಮಾರ್ಗದರ್ಶನದಲ್ಲಿ ಮದುವೆ ಸಮಾರಂಭವನ್ನು ನಡೆಸಲಾಗುತ್ತದೆ. ರಾಮನು ಸೀತಾಳನ್ನು ಮದುವೆಯಾಗುತ್ತಾನೆ, ಭರತನು ಮಾಂದವಿಯನ್ನು ಮದುವೆಯಾಗುತ್ತಾನೆ, ಲಕ್ಷ್ಮಣಳು ಉರ್ಮಿಳಾ ಮತ್ತು ಶತ್ರುಘ್ನಳನ್ನು ಮದುವೆಯಾಗುತ್ತಾನೆ ಶ್ರುತಕ್ಕರ್ತಿ.
==ಗಡಿಪಾರು ಮತ್ತು ಅಪಹರಣ==
ಮದುವೆಯ ನಂತರ ಕೆಲವು ದಿನಗಳ ನಂತರ, ರಾಮನ ಮಲತಾಯಿಯಾದ ಕೈಕೇಯಿ, ಭರತನನ್ನು ರಾಜನನ್ನಾಗಿ ಮಾಡಲು ದಶರಥವನ್ನು ಬಲವಂತಪಡಿಸಿದನು, ಅವಳ ಸಹಾಯಕಿ ಮಂಥಾರನ ಏಕಾಕ್ಷತೆಯಿಂದ ಪ್ರೇರೇಪಿಸಲ್ಪಟ್ಟನು, ಮತ್ತು ರಾಮನನ್ನು ಅಯೋಧ್ಯಾವನ್ನು ಬಿಡಲು ಮತ್ತು ದಂಡಕ ಮತ್ತು ನಂತರ ಪಂಚವಟಿ ಕಾಡುಗಳಲ್ಲಿ ಗಡಿಪಾರು ಮಾಡುವ ಸಮಯವನ್ನು ಕಳೆಯಬೇಕಾಯಿತು. ಸೀತಾ ಮತ್ತು ಲಕ್ಷ್ಮಣ ಅವರು ಅರಮನೆಯ ಸೌಕರ್ಯಗಳನ್ನು ಮನಃಪೂರ್ವಕವಾಗಿ ಬಿಟ್ಟುಬಿಟ್ಟರು ಮತ್ತು ರಾಮನನ್ನು ಗಡೀಪಾರು ಮಾಡಿದರು. ಲಂಕಾ ರಾಜ ರಾವಣನು ಸೀತಾ ಅವರ ಅಪಹರಣಕ್ಕೆ ಪಂಚವಟಿ ಅರಣ್ಯವು ಆಯಿತು. ರಾವಣನು ಸೀತಾಳನ್ನು ಅಪಹರಿಸಿ, ತನ್ನನ್ನು ತಾನೇ ಒಬ್ಬ ವೇಶ್ಯೆಯನ್ನಾಗಿ ಮರೆಮಾಚುತ್ತಾನೆ, ಆದರೆ ರಾಮನು ಅವಳನ್ನು ಮೆಚ್ಚಿಸಲು ಗೋಲ್ಡನ್ ಜಿಂಕೆಯನ್ನು ತರುತ್ತಿದ್ದ. ರಾಮಾಯಣದ ಕೆಲವು ಆವೃತ್ತಿಗಳು [[File:Ravi Varma-Ravana Sita Jathayu.jpg|thumb|ರಾವಣ ಸೀತೆಯನ್ನು ಅಪಹರಿಸಿದ]]ಸೀತಾ ಅಗ್ನಿ ದೇವತೆ ಅಗ್ನಿಯೊಂದಿಗೆ ಆಶ್ರಯ ಪಡೆದುಕೊಳ್ಳುತ್ತಿದ್ದು, ಮಾಯಾ ಸೀತಾ ತನ್ನ ಭ್ರಾಂತಿಯ ದ್ವಿಗುಣವನ್ನು ರಾಕ್ಷಸ ರಾಜನಿಂದ ಅಪಹರಿಸಿದ್ದಾರೆ. ಜಟಾಯು, ರಣಹದ್ದು-ರಾಜನು ಸೀತಾಳನ್ನು ರಕ್ಷಿಸಲು ಪ್ರಯತ್ನಿಸಿದನು ಆದರೆ ರಾವಣನು ತನ್ನ ರೆಕ್ಕೆಗಳನ್ನು ಕತ್ತರಿಸಿದನು. ಜಟಾಯು ಸಂಭವಿಸಿದ ಘಟನೆಗಳ ಬಗ್ಗೆ ರಾಮನಿಗೆ ತಿಳಿಸಲು ಸಾಕಷ್ಟು ಸಮಯದಲ್ಲೇ ಬದುಕುಳಿದರು.
ರಾವಣನು ತನ್ನನ್ನು ಲಾಂಕಾದಲ್ಲಿನ ತನ್ನ ಸಾಮ್ರಾಜ್ಯಕ್ಕೆ ಕರೆದೊಯ್ದನು ಮತ್ತು ಸೀತೆಯು ಅವನ ಅರಮನೆಗಳಲ್ಲೊಂದರಲ್ಲಿ ಸೆರೆಯಾದಳು. ಲಂಕಾದಲ್ಲಿ ವರ್ಷಕ್ಕೊಮ್ಮೆ ಸೆರೆಯಲ್ಲಿದ್ದಾಗ, ರಾವಣ ಅವಳಲ್ಲಿ ತನ್ನ ಬಯಕೆ ವ್ಯಕ್ತಪಡಿಸಿದನು; ಹೇಗಾದರೂ, ಸೀತಾ ತನ್ನ ಪ್ರಗತಿಯನ್ನು ನಿರಾಕರಿಸಿದಳು ಮತ್ತು ಅವಳ ಪವಿತ್ರತೆಯನ್ನು ಕಾಪಾಡಿಕೊಳ್ಳಲು ಹೆಣಗಾಡಿದಳು. ಸೀತೆಯನ್ನು ಹುಡುಕುವ ಸಲುವಾಗಿ ರಾಮನಿಂದ ಹನುಮಾನ್ ಕಳುಹಿಸಲ್ಪಟ್ಟನು ಮತ್ತು ಅಂತಿಮವಾಗಿ ಸೀತಾಳ ಆಸುಪಾಸನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾದನು. ಸೀತಾ ಹನುಮಾನ್ಗೆ ಆಭರಣವನ್ನು ನೀಡಿದರು ಮತ್ತು ಅದನ್ನು ತನ್ನ ಪತಿಗೆ ಕೊಡಲು ಕೇಳಿಕೊಂಡಳು. ಹನುಮಾನ್ ಸಮುದ್ರದಾದ್ಯಂತ ರಾಮನಲ್ಲಿಗೆ ಹಿಂದಿರುಗಿದನು. [[File:Hanuman Encounters Sita in Ashokavana.jpg|thumb|ಅಶೋಕವನದಲ್ಲಿ ಹನುಮಂತ ಸೀತೆಯನ್ನು ಬೇಟಿಮಾಡಿದ]]
ರಾವಣನನ್ನು ಸೋಲಿಸುವ ಯುದ್ಧವನ್ನು ನಡೆಸಿದ ರಾಮನಿಂದ ಸೀತೆಯನ್ನು ಅಂತಿಮವಾಗಿ ರಕ್ಷಿಸಲಾಯಿತು. ಪಾರುಗಾಣಿಕಾ ಮೇಲೆ, ರಾಮನು ಸೀತಾಳನ್ನು ತನ್ನ ಪವಿತ್ರತೆಯನ್ನು ಸಾಬೀತುಪಡಿಸಲು ಬೆಂಕಿಯಿಂದ ವಿಚಾರಣೆಗೆ ಒಳಗಾಗುತ್ತಾನೆ. ರಾಮಾಯಣದ ಕೆಲವು ಆವೃತ್ತಿಗಳಲ್ಲಿ, ಅಗ್ನಿ-ದೇವತೆ ಅಗ್ನಿ ರಾಮದ ಮುಂದೆ ಕಾಣಿಸಿಕೊಳ್ಳುತ್ತಾನೆ ಮತ್ತು ಸೀತೆಯ ಶುದ್ಧತೆಗೆ ದೃಢೀಕರಿಸುತ್ತಾನೆ ಅಥವಾ ನಿಜವಾದ ಸೀತೆಯನ್ನು ಅವನಿಗೆ ಒಪ್ಪುತ್ತಾನೆ ಮತ್ತು ರಾವಣನಿಂದ ಅಪಹರಿಸಲ್ಪಟ್ಟ ಮಾಯಾ ಸೀತಾ ಎಂದು ಘೋಷಿಸುತ್ತಾನೆ. ಆದಾಗ್ಯೂ, ರಾಮಾಯಣದ ಥಾಯ್ ಆವೃತ್ತಿಯು, ಸೀತಾ ತನ್ನದೇ ಆದ ಒಪ್ಪಂದದ ಪ್ರಕಾರ ಬೆಂಕಿಯ ಮೇಲೆ ನಡೆದುಕೊಳ್ಳುವುದರ ವಿರುದ್ಧವಾಗಿ ಸ್ವಚ್ಛವಾಗಿರುವುದರ ಬಗ್ಗೆ ಹೇಳುತ್ತಾಳೆ. ಅವರು ಸುಟ್ಟು ಹೋಗುವುದಿಲ್ಲ, ಮತ್ತು ಕಲ್ಲಿದ್ದಲುಗಳು ಲಾಟ್ಯೂಸ್ಗೆ ತಿರುಗುತ್ತದೆ.
'''
ಪರಿತ್ಯಾಗ ಮತ್ತು ನಂತರದ ಜೀವನ'''
ದಂಪತಿಗಳು ಅಯೋಧ್ಯಾಗೆ ಮರಳಿದರು, ಅಲ್ಲಿ ರಾಮನನ್ನು ಸೀತೆಯೊಂದಿಗೆ ರಾಜನನ್ನಾಗಿ ಪಟ್ಟಿದರು.
ರಾಮ ಮತ್ತು ಉತ್ತರ-ಕಂಡದ ಸಿಟ
ರಾಮನ ನಂಬಿಕೆ ಮತ್ತು ಸೀತೆಗೆ ಪ್ರೀತಿಯಿಲ್ಲದಿದ್ದರೂ, ಅಯೋಧ್ಯೆಯಲ್ಲಿ ಕೆಲವರು ರಾವಣನ ಅಡಿಯಲ್ಲಿ ಸೀತಾಳನ್ನು ಸುದೀರ್ಘ ಸೆರೆಯಲ್ಲಿ ಒಪ್ಪಿಕೊಳ್ಳಲಿಲ್ಲವೆಂದು ಶೀಘ್ರದಲ್ಲೇ ತಿಳಿದುಬಂದಿತು. ರಾಮರ ಆಳ್ವಿಕೆಯ ಕಾಲದಲ್ಲಿ, ಒಂದು ವಿಪರೀತ ತೊಳೆಯುವವನು, ತನ್ನ ದಾರಿಹೋದ ಹೆಂಡತಿಯನ್ನು ಬೆರೆಸುವ ಸಮಯದಲ್ಲಿ, ಅವನು "ಇನ್ನೊಬ್ಬ ಮನುಷ್ಯನ ಮನೆಯಲ್ಲಿ ವಾಸಿಸಿದ ನಂತರ ತನ್ನ ಹೆಂಡತಿಯನ್ನು ಹಿಂತಿರುಗಿಸುವುದಿಲ್ಲ" ಎಂದು ಘೋಷಿಸಿದರು. ಈ ಹೇಳಿಕೆ ರಾಮನಿಗೆ ವರದಿಯಾಗಿದೆ, ಸೀತಾ ವಿರುದ್ಧದ ಆರೋಪವು ಆಧಾರರಹಿತವಾಗಿದೆ ಎಂದು ತಿಳಿದಿದ್ದರು. ಹೇಗಾದರೂ, ಅವರು ಸುಳ್ಳುಸುದ್ದಿ ತನ್ನ ಆಳ್ವಿಕೆಯನ್ನು ಹಾಳುಮಾಡಲು ಬಿಡಲಿಲ್ಲ, ಆದ್ದರಿಂದ ಅವರು ಸೀತೆಯನ್ನು ಕಳುಹಿಸಿದರು.
ಲಕ್ಷ್ಮಣ ಸೀತಾ ರಜೆ ತೆಗೆದುಕೊಳ್ಳುವ ಮತ್ತು ವಾಲ್ಮೀಕಿ ತನ್ನ ಸಹಾಯ.
ಹೀಗಾಗಿ ಸೀತೆಯನ್ನು ಎರಡನೆಯ ಬಾರಿಗೆ ದೇಶಭ್ರಷ್ಟಗೊಳಿಸಲಾಯಿತು. ಗರ್ಭಿಣಿಯಾಗಿದ್ದ ಸೀತಾಳಿಗೆ ವಾಲ್ಮೀಕಿ ಆಶ್ರಯದಲ್ಲಿ ಆಶ್ರಯ ನೀಡಲಾಯಿತು, ಅಲ್ಲಿ ಅವರಿಗೆ ಕುಶ ಮತ್ತು ಲವ ಎಂಬ ಇಬ್ಬರು ಪುತ್ರರು ಜನಿಸಿದರು. ಆಶ್ರಮದಲ್ಲಿ, ಸೀತೆಯು ಏಕಮಾತ್ರ ತಾಯಿಯಾಗಿ ತನ್ನ ಮಕ್ಕಳನ್ನು ಮಾತ್ರ ಬೆಳೆಸಿಕೊಂಡಳು.<ref>{{cite web |last1=Nov 12 |first1=Kautilya Singh | TNN | Updated: |title=Uttarakhand set to come up with a massive Sita temple {{!}} Dehradun News - Times of India |url=https://m.timesofindia.com/city/dehradun/uttarakhand-set-to-come-up-with-a-massive-sita-temple/articleshow/72012205.cms |website=The Times of India |accessdate=20 March 2020 |language=en}}</ref> ಅವರು ಬಲಶಾಲಿ ಮತ್ತು ಬುದ್ಧಿವಂತರಾಗಿದ್ದರು ಮತ್ತು ಅಂತಿಮವಾಗಿ ತಮ್ಮ ತಂದೆಯೊಂದಿಗೆ ಏಕೀಕರಿಸಿದರು. ತನ್ನ ಮಕ್ಕಳನ್ನು ರಾಮನು ಒಪ್ಪಿಕೊಂಡಿದ್ದಾಗ, ಸೀತಾ ತನ್ನ ತಾಯಿ ಭುಮಿ ಅವರ ತೋಳುಗಳಲ್ಲಿ ಅಂತಿಮ ಆಶ್ರಯವನ್ನು ಬಯಸಿದನು. ಅನ್ಯಾಯದ ಜಗತ್ತು ಮತ್ತು ವಿರಳವಾಗಿ ಸಂತೋಷವಾಗಿರುವ ಒಂದು ಜೀವನದಿಂದ ಬಿಡುಗಡೆ ಮಾಡಲು ಅವರ ಮನವಿ ಕೇಳಿದ ಭೂಮಿಯು ನಾಟಕೀಯವಾಗಿ ತೆರೆದುಕೊಂಡಿದೆ; ಭೂಮಿ ಕಾಣಿಸಿಕೊಂಡನು ಮತ್ತು ಸೀತೆಯನ್ನು ತೆಗೆದುಕೊಂಡನು.
==ರಾಮಾಯಣದ ಭಾಷಣಗಳು==
ರಾಮಾಯಣವು ಹೆಚ್ಚಾಗಿ ರಾಮನ ಮೇಲೆ ಕೇಂದ್ರೀಕೃತವಾಗಿದೆ, ಸೀತೆಯನ್ನು ಗಡೀಪಾರು ಮಾಡುವಾಗ ಸೀತೆ ಅನೇಕ ಬಾರಿ ಮಾತನಾಡುತ್ತಾಳೆ. ಮೊದಲ ಬಾರಿಗೆ ಚಿತ್ರಕೂಟ ಪಟ್ಟಣದಲ್ಲಿ ಅವಳು ಪ್ರಾಚೀನ ಕಥೆಯನ್ನು ರಾಮನಿಗೆ ವಿವರಿಸುತ್ತಾಳೆ, ರಾಮನು ಸೀತಾಳಿಗೆ ಯಾರನ್ನೂ ಕೊಲ್ಲುವುದಿಲ್ಲ ಎಂದು ಭರವಸೆ ನೀಡಿದ.
ರಾವಣನಿಗೆ ಮಾತನಾಡುವಾಗ ಎರಡನೇ ಬಾರಿ ಸೀತಾ ಮಾತನಾಡುವುದನ್ನು ತೋರಿಸಲಾಗಿದೆ. ರಾವಣನು ತನ್ನನ್ನು ಒಬ್ಬ ಅಧಿಕಾರಿಯ ರೂಪದಲ್ಲಿ ಬಂದಿದ್ದಾನೆ ಮತ್ತು ಸೀತಾಳು ಅವನಿಗೆ ಒಂದು ರೀತಿ ಕಾಣುತ್ತಿಲ್ಲ ಎಂದು ಹೇಳುತ್ತಾಳೆ.
ಲಂಕಾಗೆ ಆಗಮಿಸಿದಾಗ ಹನುಮಂತ ಅವರ ಕೆಲವು ಪ್ರಮುಖ ಭಾಷಣಗಳು. ರಾಮನ ಮತ್ತು ಸೀತೆಯ ತಕ್ಷಣದ ಒಕ್ಕೂಟವನ್ನು ಬಯಸಬೇಕೆಂದು ಹನುಮಾನ್ ಬಯಸುತ್ತಾನೆ ಮತ್ತು ಹೀಗಾಗಿ ಸೀತಾಗೆ ಅವನ ಹಿಂದೆ ಸವಾರಿ ಮಾಡಲು ಅವನು ಪ್ರಸ್ತಾಪಿಸುತ್ತಾನೆ. ಕಳ್ಳನಂತೆ ಓಡಿಹೋಗಲು ಇಷ್ಟವಿಲ್ಲದ ಕಾರಣ ಸೀತಾ ನಿರಾಕರಿಸುತ್ತಾಳೆ; ಬದಲಾಗಿ ಅವಳು ತನ್ನ ಪತಿ ರಾಮನನ್ನು ರಕ್ಷಿಸಲು ರಾವಣನನ್ನು ಯುದ್ದದಲ್ಲಿ ಸೋಲಿಸಲು ಬಯಸುತ್ತಾಳೆ.
==ಉಲ್ಲೇಖಗಳು==
{{reflist}}
{{ರಾಮಾಯಣ}}
[[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ]]
jkx0g6ax9415u0t1q9z08c94mq0st6u
1117867
1117866
2022-08-29T03:41:21Z
Pavanaja
5
Reverted edits by [[Special:Contributions/70.30.80.166|70.30.80.166]] ([[User talk:70.30.80.166|talk]]) to last revision by [[User:InternetArchiveBot|InternetArchiveBot]]
wikitext
text/x-wiki
{{Infobox deity
| type = ಹಿಂದೂ
| image = File:Sita in exile.jpg
| caption = Sita in exile by [[Raja Ravi Varma]].
| name = ಸೀತೆ
| Devanagari = सीता
| Sanskrit_transliteration = ಸೀತಾ
| affiliation = [[ಲಕ್ಷ್ಮಿ]], [[ದೇವಿ]], [[ಪಂಚಕನ್ಯಾ]] ಅವತಾರ
|dynasty =[[Kingdom of the Videhas|ವಿದೇಶ]] ''(by birth)''<br />[[ರಘುವಂಶಿ]]-[[Ikshvaku dynasty|ಇಕ್ಷ್ವಾಕು]]-[[Suryavansha|ಸೂರ್ಯವಂಶಿ]] ''(by marriage)''
| consort = [[ರಾಮ]]
| children = [[Lava (Ramayana)|ಲವ]] (son) <br /> [[Kusha (Ramayana)|ಕುಶ]] (son)
| father = [[ಜನಕ]]
| mother= ಸುನೈನ
| siblings = [[ಊರ್ಮಿಳೆ]] (sister)<br> [[ಮಾಂಡೇವಿ]] <br> [[ಶ್ರುತಕೀರ್ತಿ]] (cousins)
| texts = ''[[ರಾಮಾಯಣ]]''
| festivals = ಸೀತಾ ನವಮಿ, ಜಾನಕಿ ಜಯಂತಿ, [[ವಿವಾಹ ಪಂಚಮಿ]], [[ದೀಪಾವಳಿ]],
| birth_place = [[Mithila (region)|ಮಿಥಿಲೆ]]{{efn|Either present-day [[Sitamarhi district]], [[Bihar]], [[ಭಾರತ]] <ref>https://m.telegraphindia.com/states/bihar/rs-48-5-crore-for-sita-s-birthplace/cid/1440819</ref><ref name="telegraphindia.com">{{cite web|url=https://www.telegraphindia.com/states/bihar/hot-spring-hot-spot-fair-begins-on-magh-full-moon-s-day/cid/1544104|title=Hot spring hot spot - Fair begins on Magh full moon's day|website=www.telegraphindia.com|accessdate=22 December 2018}}</ref><ref name="Sitamarhi">{{cite encyclopedia | url=http://www.britannica.com/EBchecked/topic/546790/Sitamarhi | title=Sitamarhi | encyclopedia=Britannica | accessdate=30 January 2015}}</ref><ref name="History of Sitamarhi">{{cite web | url=http://sitamarhi.bih.nic.in/profile/index.htm | title=History of Sitamarhi | publisher=Official site of Sitamarhi district | accessdate=30 January 2015 | archive-url=https://web.archive.org/web/20141220171523/http://sitamarhi.bih.nic.in/profile/index.htm | archive-date=20 December 2014 | url-status=dead | df=dmy-all }}</ref> or Present-day [[Janakpur]], [[Province No. 2]], [[Nepal]]<ref>http://sacredsites.com/asia/nepal/janakpur.html</ref>}}}}
{{Vaishnavism}}
[[File:Rama placed a flower crown on head of sita.jpg|thumb|right|ಸೀತಾ ಕಲ್ಯಾಣ]]
'''ಸೀತೆ'''ಯು [[ಹಿಂದೂ ಧರ್ಮ|ಹಿಂದೂ ಧರ್ಮಗ್ರಂಥಗಳಲ್ಲಿ]] ಒಂದಾದ [[ರಾಮಾಯಣ]]ದಲ್ಲಿನ [[ರಾಮ|ಶ್ರೀ ರಾಮನ]] ಹೆಂಡತಿ ಮತ್ತು ಮಿಥಿಲೆಯ ರಾಜನಾದ [[ಜನಕರಾಜ|ಜನಕನ]] ಮಗಳು. ಸೀತೆಯು ಸ್ತ್ರೀ ಸಚ್ಚಾರಿತ್ರ್ಯದ ಪ್ರತಿರೂಪವಾಗಿದ್ದವಳು. ಸೀತೆಯು ರಾಮನನ್ನು ಹಿಂಬಾಲಿಸಿ ವನವಾಸಕ್ಕೆ ಹೊರಡುತ್ತಾಳೆ. ಅಲ್ಲಿ [[ರಾವಣ|ರಾವಣನಿಂದ]] ಅಪಹರಣಕ್ಕೆ ಒಳಗಾಗುತ್ತಾಳೆ. ರಾವಣನು ಸೀತೆಯನ್ನು [[ಲಂಕಾ|ಲಂಕೆಯಲ್ಲಿ]] ಬಂಧನದಲ್ಲಿರಿಸಿರುತ್ತಾನೆ. ಮುಂದೆ ರಾಮ ರಾವಣನನ್ನು ಕೊಂದು ಅವನ ಸೆರೆಯಲ್ಲಿದ್ದ ಸೀತೆಯನ್ನು ಕರೆದೊಯ್ಯುತ್ತಾನೆ.
ರಾಮಯಣ ಮೂಲವನ್ನ ಅರಸುತ್ತ ಹೋದರೆ ಸೀತೆಯು ರಾವಣನ ಮಗಳೆಂದು ತಿಳಿಸುತ್ತದೆ
[[ಜನಕ]] ರಾಜನ ಮಗಳಾದುದರಿಂದ ಸೀತೆಯನ್ನು '''ಜಾನಕಿ''' ಎಂದೂ ಕರೆಯುತ್ತಾರೆ. ಸೀತೆಯು ಪತಿವ್ರತೆ. ಸೀತಾ ತನ್ನ ಸಮರ್ಪಣೆ, ಸ್ವಯಂ ತ್ಯಾಗ, ಧೈರ್ಯ ಮತ್ತು ಶುದ್ಧತೆಗೆ ಹೆಸರುವಾಸಿಯಾಗಿದ್ದಾಳೆ. ಅವಳು ಅಯೋಧ್ಯೆಯ ರಾಜಕುಮಾರ ರಾಮನನ್ನು ಮದುವೆಯಾಗುತ್ತಾಳೆ. ಮದುವೆಯ ನಂತರ ,ಪತಿ ಮತ್ತು ಭಾವ ಲಕ್ಷ್ಮಣ ಜೊತೆ ದೇಶಭ್ರಷ್ಟ ಹೋಗುತ್ತಾಳೆ. ಸೀತಾ ಜನ್ಮಸ್ಥಳ ವಿವಾದಗಳಿವೆ. ಮಿತಿಲದ ಜನಕಪುರ ಮತ್ತು ಸೀತಾಮರ್ಹಿ ಸೀತೆಯ ಜನ್ಮಸ್ಥಳಗಳೆಂದು ವಿವರಿಸಲಾಗಿದೆ.
==ವ್ಯುತ್ಪತ್ತಿ ಮತ್ತು ಇತರ ಹೆಸರುಗಳು==
ಈ ದೇವತೆ "ಸೀತಾ" ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ, ಸಂಸ್ಕೃತ ಪದ ಸಿತಾ, ಫರೋನಿಂದ ಬಂದಿದೆ.
ರಾಮಾಯಣದ ಪ್ರಕಾರ, ಜನಕನು ಯಜ್ಞದ ಒಂದು ಭಾಗವಾಗಿ ಉಳುಮೆ ಮಾಡುವಾಗ ಅವಳನ್ನು ಕಂಡುಕೊಂಡನು ಮತ್ತು ಅವಳನ್ನು ಸ್ವೀಕರಿಸಿದನು. ಸಿತಾ ಎಂಬ ಪದವು ಕಾವ್ಯಾತ್ಮಕ ಪದವಾಗಿದ್ದು, ಅದರ ಚಿತ್ರಣವು ಮೃದುತ್ವವನ್ನು ಸುಗಮಗೊಳಿಸುತ್ತದೆ ಮತ್ತು ನೆಲೆಸಿದ ಕೃಷಿಯಿಂದ ಬರುವ ಅನೇಕ ಆಶೀರ್ವಾದಗಳು. ರಾಮಾಯಣದ ಸೀತೆಯು ಪ್ರಾಚೀನ ಪುರಾತನ ವೈದಿಕ ದೇವತೆಯಾದ ಸೀತೆಯ ಹೆಸರನ್ನಿಡಲಾಗಿದೆ, ಇವರು ಒಮ್ಮೆ ಋಗ್ವೇದದಲ್ಲಿ [[ಭೂಮಿ]] ದೇವತೆಯಾಗಿ ಪ್ರಸ್ತಾಪಿಸಿದ್ದಾರೆ, ಅವರು ಉತ್ತಮ ಬೆಳೆಗಳೊಂದಿಗೆ ಭೂಮಿಯನ್ನು ಆಶೀರ್ವದಿಸುತ್ತಾರೆ. ವೇದ ಕಾಲದಲ್ಲಿ, ಅವರು ಫಲವತ್ತತೆಗೆ ಸಂಬಂಧಿಸಿದ ದೇವತೆಗಳ ಪೈಕಿ ಒಬ್ಬರಾಗಿದ್ದರು. ವೈದಿಕ ಸ್ತುತಿಗೀತೆ (ಋಗ್ವೇದ ೪:೫೭) ಹೀಗೆ ಹೇಳುತ್ತದೆ:
ಕೌಸೀಕ್-ಸೂತ್ರ ಮತ್ತು ಪಾರದರ್ಶ-ಸೂತ್ರವನ್ನು ಪರದನ್ಯಾದ (ಮಳೆಯೊಂದಿಗೆ ಸಂಬಂಧಿಸಿರುವ ದೇವರು) ಮತ್ತು ಇಂದ್ರಳ ಪತ್ನಿಯೆಂದು ಪದೇ ಪದೇ ಸಂಯೋಜಿಸುತ್ತಾರೆ.
ಸೀತಾವನ್ನು ಅನೇಕ ಎಪಿಥೆಟ್ಗಳಿಂದ ಕರೆಯಲಾಗುತ್ತದೆ. ಜಾನಕಿ ಅವರನ್ನು ಜನಕ ಮತ್ತು ಮೈಥಿಲಿಯ ಮಗಳಾದ ಮಿಥಿಲಾ ರಾಜಕುಮಾರಿಯೆಂದು ಕರೆಯುತ್ತಾರೆ. ರಾಮನ ಪತ್ನಿಯಾಗಿ, ಅವಳು ರಾಮ ಎಂದು ಕರೆಯಲ್ಪಟ್ಟಳು. ದೇಹ ಪ್ರಜ್ಞೆಯನ್ನು ಮೀರಿಸುವ ಸಾಮರ್ಥ್ಯದಿಂದಾಗಿ ಅವರ [[ತಂದೆ]] ಜನಕ ಅವರು ವೀಡಾಹಾ ಎಂಬುವನ್ನು ಪಡೆದರು; ಆದ್ದರಿಂದ ಸೀತೆಯನ್ನು ವೈಧಿ ಎಂದು ಕೂಡ ಕರೆಯಲಾಗುತ್ತದೆ.
==ದಂತಕಥೆ==
'''ಜನನ'''
ಸೀತಾಳ ಜನ್ಮಸ್ಥಳವು ವಿವಾದಾಸ್ಪದವಾಗಿದೆ. ಇಂದಿನ ಸಿಟಮಾರಿ ಜಿಲ್ಲೆಯಲ್ಲಿರುವ ಸೀತಾ ಕುಂಡ್ ಯಾತ್ರಾ ಸ್ಥಳ, ಬಿಹಾರ, ಭಾರತವನ್ನು ಸೀತೆಯ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ಸಿಟಮಾರಿ ಹೊರತುಪಡಿಸಿ, ಇಂದಿನ ಪ್ರಾಂತ್ಯ ನಂ .೨, ನೇಪಾಳ, ದಲ್ಲಿ ಜನಕ್ಪುರ್ ಸೀತಾ ಅವರ ಜನ್ಮಸ್ಥಳವೆಂದು ವರ್ಣಿಸಲಾಗಿದೆ.[[File:Rama, Sita, Lakshmana.jpg|thumb|ರಾಮ, ಸೀತೆ, ಲಕ್ಷ್ಮಣ]]<ref>{{cite web |title=Temples of Mithila, Janakpur also is the birthplace of Sita Devi, a Hindu goddess (also called Janaki), Janakpur, Dhanusha District, southern Terai, Nepal, Kathmandu, Indian border, ancient Maithili culture, language and script, Sita Devi, Hindu goddess, Janaki, Ramayana epos, King Janak, Sitamadhi, Maryada Purushottam Rama, Nageshwar temple, Hajipur, Patna, Muzaffarpur district, Ucchaitha, Benipatti, Madhubani Bihar, Goddess Devi Bhagwati, hindu festivals, festivity, indian culture, religion, society |url=http://www.biharlokmanch.org/indian_festivals_culture_aid_24.html |website=web.archive.org |accessdate=20 March 2020 |date=19 October 2014 |archive-date=19 ಅಕ್ಟೋಬರ್ 2014 |archive-url=https://web.archive.org/web/20141019153403/http://www.biharlokmanch.org/indian_festivals_culture_aid_24.html |url-status=bot: unknown }}</ref><ref>{{cite web |last1=Nov 20 |first1=PTI | Updated: |title=Modi's visit to Sita's birthplace in Nepal cancelled {{!}} India News - Times of India |url=https://m.timesofindia.com/india/Modis-visit-to-Sitas-birthplace-in-Nepal-cancelled/articleshow/45220742.cms |website=The Times of India |accessdate=20 March 2020 |language=en}}</ref>
#ವಾಲ್ಮೀಕಿಯ ರಾಮಾಯಣ: ವಾಲ್ಮೀಕಿಯ ರಾಮಾಯಣ ಮತ್ತು ಕಂಬನ್ರ ತಮಿಳು ಮಹಾಕಾವ್ಯ ರಾಮಾವತಾರಂನಲ್ಲಿ ಸೀತಾ ಇಂದಿನ ಬಿಹಾರದ ಮಿಥಿಲಾ ಪ್ರದೇಶದಲ್ಲಿ ಸಿಟಮಾರಿ ಎಂದು ನಂಬಲಾದ ನೆಲಮಾಳಿಗೆಯಲ್ಲಿ ಕಂಡುಬಂದಿದೆ, ಮತ್ತು ಆ ಕಾರಣಕ್ಕಾಗಿ ಇದನ್ನು ಮಗಳು ಎಂದು ಪರಿಗಣಿಸಲಾಗುತ್ತದೆ ಭೂಮಿ ದೇವಿ (ದೇವತೆ ಭೂಮಿ). ಮಿಥಿಲಾ ರಾಜ ಮತ್ತು ಜನ ಪತ್ನಿ ಸುನಿನಾ ಅವರು ಜನಕನನ್ನು ಕಂಡುಹಿಡಿದು, ಬೆಳೆಸಿದರು.<ref>{{cite web |title=University of Malaya |url=https://en.wikipedia.org/wiki/University_of_Malaya |website=Wikipedia |accessdate=20 March 2020 |language=en |date=11 March 2020}}</ref>
#ರಾಮಾಯಣ ಮಂಜರಿ: ರಾಮಾಯಣ ಮಂಜರಿ (344-366 ಶ್ಲೋಕಗಳಲ್ಲಿ), [[ವಾಲ್ಮೀಕಿ]] ರಾಮಾಯಣದ ಉತ್ತರ-ಪಶ್ಚಿಮ ಮತ್ತು ಬಂಗಾಳದ ಪರಿಷ್ಕರಣೆಗಳಲ್ಲಿ, ಆಕಾಶದಿಂದ ಧ್ವನಿಯನ್ನು ಕೇಳಿದ ನಂತರ ಮತ್ತು ನಂತರ ಮನಕನನ್ನು ನೋಡುತ್ತಾ ಜನಕನು ಮಗುವನ್ನು ಪಡೆಯಬೇಕೆಂಬ ಬಯಕೆಯನ್ನು ವ್ಯಕ್ತಪಡಿಸುತ್ತಾನೆ ಮತ್ತು ಯಾವಾಗ ಅವನು ಮಗು ಕಂಡುಕೊಳ್ಳುತ್ತಾನೆ, ಮಿನಕದಿಂದ ಹುಟ್ಟಿದ ಶಿಶು ತನ್ನ ಆಧ್ಯಾತ್ಮಿಕ ಮಗು ಎಂದು ಹೇಳುವ ಮೂಲಕ ಅದೇ ಧ್ವನಿಯನ್ನು ಕೇಳುತ್ತಾನೆ.
#ಜಂಕಾ ಅವರ ನಿಜವಾದ ಮಗಳು: ಮಹಾಭಾರತದ ರಾಮೋಪ್ಕ್ಷ್ಯಾನದಲ್ಲಿ ಮತ್ತು ವಿಮಾಲಾ ಸೂರಿನ ಪೌಮಾಚರಿಯಾದಲ್ಲಿ, ಸೀತೆಯನ್ನು ಜನಕನ ನಿಜವಾದ ಮಗಳು ಎಂದು ಚಿತ್ರಿಸಲಾಗಿದೆ. ರೆವ್. ಕ್ಯಾಮಿಲ್ಲೆ ಬುಲ್ಕೆ, ಸೀತಾ ಜನಕನ ನಿಜವಾದ ಮಗಳು ಎಂದು ಈ ವಿಶಿಷ್ಟ ಲಕ್ಷಣವಾಗಿದೆ, ರಾಮೋಪ್ಕಾದ ಮಹಾಭಾರತದಲ್ಲಿ ವಿವರಿಸಿದಂತೆ ವಾಲ್ಮೀಕಿ ರಾಮಾಯಣದ ಅಧಿಕೃತ ಆವೃತ್ತಿಯನ್ನು ಆಧರಿಸಿದೆ. ನಂತರ ಸೀತಾ ಕಥೆಯನ್ನು ಅದ್ಭುತವಾಗಿ ಕಾಣಿಸಿಕೊಳ್ಳುವ ಕಥೆಯನ್ನು ವಾಲ್ಮೀಕಿ ರಾಮಾಯಣದಲ್ಲಿ ಸೇರಿಸಲಾಯಿತು.
#ವೇದಾವತಿಯ ಪುನರ್ಜನ್ಮ: ರಾಮಾಯಣದ ಕೆಲವು ಆವೃತ್ತಿಗಳು ಸೀತಾ ವೇದಾವತಿಯ ಪುನರ್ಜನ್ಮ ಎಂದು ಸೂಚಿಸುತ್ತವೆ. ರಾವಣನು ವೇದಾವತಿಯನ್ನು ಕಿರುಕುಳ ಮಾಡಲು ಪ್ರಯತ್ನಿಸಿದನು ಮತ್ತು ವಿಷ್ಣುವಿನ ಸಂಗಾತಿಯಾಗಲು ತಾನು ಪ್ರಾಯಶ್ಚಿತ್ತ ಮಾಡುತ್ತಿದ್ದಾಗ ರಾವಣನ ವಿಮೋಚನೆಗೆ ಮೀರಿದ ಆಕೆಯ ಪವಿತ್ರತೆಯು ದುರ್ಬಲವಾಯಿತು. ವೇದವತಿ [[ರಾವಣ]]ನ ಕಾಮವನ್ನು ತಪ್ಪಿಸಿಕೊಳ್ಳಲು ಒಂದು ಪೈರ್ನಲ್ಲಿ ತನ್ನನ್ನು ತಾನೇ ಹಾಳುಮಾಡಿ, ಮತ್ತೊಂದು ವಯಸ್ಸಿನಲ್ಲಿ ಮರಳಲು ಮತ್ತು ರಾವಣನ ನಾಶಕ್ಕೆ ಕಾರಣವೆಂದು ಭರವಸೆ ನೀಡಿದರು. ಅವಳು ಸೀತೆಯಂತೆ ಮರುಬಳಕೆ ಮಾಡಿದ್ದಳು.
#ಮಣಿವತಿಯ ಪುನರ್ಜನ್ಮ: ಕ್ರಿ.ಪೂ 9 ನೇ ಶತಮಾನದ ಗುನಾಭದ್ರನ ಉತ್ತರ ಪುರಾಣ ಪ್ರಕಾರ, ರಾವಣನು ಅಲ್ಕಪುರಿಯ ಅಮಿತವೆಗಳ ಮಗಳಾದ ಮಣಿವತಿಯ ಸನ್ಯಾಸಿಯನ್ನು ಕಳವಳಗೊಳಿಸುತ್ತಾನೆ ಮತ್ತು ರಾವಣನ ಮೇಲೆ ಸೇಡು ತೀರಿಸಿಕೊಳ್ಳಲು ಅವಳು ಪ್ರತಿಜ್ಞೆ ಮಾಡುತ್ತಾಳೆ. ಮಣಿವತಿ ನಂತರ ರಾವಣ ಮತ್ತು ಮಂಡೋದರಿಯ ಮಗಳಾಗಿದ್ದಾಳೆ. ಆದರೆ, ಜ್ಯೋತಿಷಿಗಳು ಈ ಮಗುವಿನ ಕಾರಣ ರಾವಣನ ನಾಶವನ್ನು ಊಹಿಸುತ್ತಾರೆ. ಆದ್ದರಿಂದ, ರಾವಣನು ಮಗುವನ್ನು ಕೊಲ್ಲಲು ಆದೇಶಿಸುತ್ತಾನೆ. ಮಣಿವತಿಯನ್ನು ಒಂದು ಪೆಟ್ಟಿಗೆಯಲ್ಲಿ ಇರಿಸಲಾಗುತ್ತದೆ ಮತ್ತು ಮಿಥಿಲಾ ನೆಲದಲ್ಲಿ ಹೂಳಲಾಗುತ್ತದೆ, ಅಲ್ಲಿ ಅವರು ರಾಜ್ಯದ ಕೆಲವು ರೈತರಿಂದ ಪತ್ತೆಯಾಗುತ್ತಾರೆ. ಆ ರಾಜ್ಯದ ರಾಜನಾದ ಜಂಕಾ ಅವಳನ್ನು ಸ್ವೀಕರಿಸುತ್ತಾರೆ.
#ಮಣಿವತಿಯ ಪುನರ್ಜನ್ಮ: ಕ್ರಿ.ಪೂ 9 ನೇ ಶತಮಾನದ ಗುನಾಭದ್ರನ ಉತ್ತರ ಪುರಾಣ ಪ್ರಕಾರ, ರಾವಣನು ಅಲ್ಕಪುರಿಯ ಅಮಿತವೆಗಳ ಮಗಳಾದ ಮಣಿವತಿಯ ಸನ್ಯಾಸಿಯನ್ನು ಕಳವಳಗೊಳಿಸುತ್ತಾನೆ ಮತ್ತು ರಾವಣನ ಮೇಲೆ ಸೇಡು ತೀರಿಸಿಕೊಳ್ಳಲು ಅವಳು ಪ್ರತಿಜ್ಞೆ ಮಾಡುತ್ತಾಳೆ. ಮಣಿವತಿ ನಂತರ ರಾವಣ ಮತ್ತು ಮಂಡೋದರಿಯ ಮಗಳಾಗಿದ್ದಾಳೆ. ಆದರೆ, ಜ್ಯೋತಿಷಿಗಳು ಈ ಮಗುವಿನ ಕಾರಣ ರಾವಣನ ನಾಶವನ್ನು ಊಹಿಸುತ್ತಾರೆ. ಆದ್ದರಿಂದ, ರಾವಣನು ಮಗುವನ್ನು ಕೊಲ್ಲಲು ಆದೇಶಿಸುತ್ತಾನೆ. ಮಣಿವತಿಯನ್ನು ಒಂದು ಪೆಟ್ಟಿಗೆಯಲ್ಲಿ ಇರಿಸಲಾಗುತ್ತದೆ ಮತ್ತು ಮಿಥಿಲಾ ನೆಲದಲ್ಲಿ ಹೂಳಲಾಗುತ್ತದೆ, ಅಲ್ಲಿ ಅವರು ರಾಜ್ಯದ ಕೆಲವು ರೈತರಿಂದ ಪತ್ತೆಯಾಗುತ್ತಾರೆ. ಆ ರಾಜ್ಯದ ರಾಜನಾದ ಜಂಕಾ ಅವಳನ್ನು ಸ್ವೀಕರಿಸುತ್ತಾರೆ.
#ರಾವಣನ ಮಗಳು: ರಾಮಾಯಣದ ಸಂಘದಾಸನ ಜೈನ ಆವೃತ್ತಿಯಲ್ಲಿ ಮತ್ತು ಅದ್ಬುತ ರಾಮಾಯಣದಲ್ಲಿ, ಸೀಸು, ವಾಸುದೇವಹಿಂಡಿ ಎಂಬ ಹೆಸರಿನ ರಾವಣನ ಮಗಳಾಗಿದ್ದಾಳೆ. ಈ ಆವೃತ್ತಿಯ ಪ್ರಕಾರ, ವಿದ್ಯಾರಾಧರ ಮಾಯಾ (ರಾವಣನ ಪತ್ನಿ) ಅವರ ಮೊದಲ ಮಗು ತನ್ನ ವಂಶಾವಳಿಯನ್ನು ಹಾಳುಮಾಡುತ್ತದೆ ಎಂದು ಜ್ಯೋತಿಷಿಗಳು ಊಹಿಸುತ್ತಾರೆ. ಹೀಗಾಗಿ, ರಾವಣ ಅವಳನ್ನು ಬಿಟ್ಟುಬಿಡುತ್ತಾನೆ ಮತ್ತು ಶಿಶುವನ್ನು ದೂರದ ಭೂಮಿಯಲ್ಲಿ ಸಮಾಧಿ ಮಾಡಲು ಆದೇಶಿಸುತ್ತಾನೆ, ಅಲ್ಲಿ ಅವಳು ನಂತರದಲ್ಲಿ ಜನಕದಿಂದ ಕಂಡುಹಿಡಿಯಲ್ಪಟ್ಟಿದೆ ಮತ್ತು ಅದನ್ನು ಅಳವಡಿಸಿಕೊಳ್ಳುತ್ತಾನೆ.
==ಮದುವೆ==
ಸೀತಾ ಪ್ರೌಢಾವಸ್ಥೆಗೆ ತಲುಪಿದಾಗ ಜನಕನು ಜನಕುಪುರ್ಧಮ್ನಲ್ಲಿ ಸ್ವಯಂವರವನ್ನು ಆಯೋಜಿಸುತ್ತಾನೆ, ಸೀತಾ ದೇವರನ್ನು ಶಿವನ ದೇವತೆಯಾದ ಪಿನಕಾಗೆ ಸ್ಟ್ರಿಂಗ್ ಮಾಡಲು ಸಾಧ್ಯವಾಗುವ ಸ್ಥಿತಿಯನ್ನು ಮಾತ್ರ ಮದುವೆಯಾಗುತ್ತಾನೆ. ಜನಕನಿಗೆ ಶಿವದ ಬಿಲ್ಲು ಎತ್ತುವುದು ಅಸಾಧ್ಯವೆಂದು ತಿಳಿದಿತ್ತು, ಸಾಮಾನ್ಯ ಮನುಷ್ಯರಿಗೆ ಧೈರ್ಯವನ್ನುಂಟುಮಾಡುತ್ತದೆ, ಮತ್ತು ಸ್ವಾರ್ಥಿ ಜನರಿಗೆ ಇದು ಪ್ರವೇಶಿಸುವುದಿಲ್ಲ. ಹೀಗಾಗಿ, ಜನಕನು ಸೀತಾಳಿಗೆ ಉತ್ತಮ ಪತಿ ಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾನೆ.<ref>{{cite web |last1=Parmeshwaranand |first1=Swami |title=Encyclopaedic Dictionary of Puranas |url=https://books.google.co.in/books?id=FdIkaccgneAC&pg=PA1210&redir_esc=y |publisher=Sarup & Sons |accessdate=20 March 2020 |language=en |date=2001}}</ref>
[[File:Rama breaking the bow to win Sita as wife.jpg|thumb|ರಾಮ ಸೀತಾಳನ್ನು ಹೆಂಡತಿಯಾಗಿ ಪಡೆಯಲು ಬಿಲ್ಲು ಮುರಿಯುತ್ತಾನೆ]]
ಈ ಸಮಯದಲ್ಲಿ, ವಿಶ್ವಾಮಿತ್ರ ರಾಮ ಮತ್ತು ಅವನ ಸಹೋದರ ಲಕ್ಷ್ಮಣನನ್ನು ತ್ಯಾಗದ ರಕ್ಷಣೆಗಾಗಿ ಅರಣ್ಯಕ್ಕೆ ಕರೆದೊಯ್ದ. ಈ ಸ್ವಯಂವಾರದ ಕುರಿತು ಕೇಳುತ್ತಾ, ವಿಶ್ವಾಮಿತ್ರ ರಾಮನನ್ನು ಅದರಲ್ಲಿ ಭಾಗವಹಿಸಲು ಮತ್ತು ರಾಮ ಮತ್ತು ಲಕ್ಷ್ಮಣನನ್ನು ಜನಕಪುರದಲ್ಲಿ ಜನಕನ ಅರಮನೆಗೆ ಕರೆದೊಯ್ಯುತ್ತಾನೆ. ರಾಮ ಮತ್ತು ಲಕ್ಷ್ಮಣ ದಶರಥನ ಪುತ್ರರು ಎಂದು ಜನಕನು ಬಹಳವಾಗಿ ಸಂತೋಷಪಟ್ಟಿದ್ದಾನೆ. ಮರುದಿನ ಬೆಳಿಗ್ಗೆ, ರಾಮನ ಮಧ್ಯದಲ್ಲಿ, ರಾಮನನ್ನು ಎಡಗೈಯಿಂದ ಶಿವನ ಬಿಲ್ಲನ್ನು ಎತ್ತುತ್ತಾನೆ, ಕಟ್ಟಿಗೆಯನ್ನು ಕಟ್ಟುನಿಟ್ಟಾಗಿ ಅಂಟಿಸುತ್ತಾನೆ ಮತ್ತು ಅಂತಿಮವಾಗಿ ಬಿಲ್ಲು ಒಡೆಯುತ್ತಾನೆ. ಆದಾಗ್ಯೂ, ವಿಷ್ಣುವಿನ ಮತ್ತೊಂದು ಅವತಾರವಾದ ಪರಶುರಾಮನು ಶಿವನ ಬಿಲ್ಲು ಮುರಿಯಲ್ಪಟ್ಟಾಗ ನಿಜವಾಗಿಯೂ ಕೋಪಗೊಂಡನು. ಆದಾಗ್ಯೂ, ರಾಮನು ವಿಷ್ಣುವಿನ ಅವತಾರನೆಂಬುದನ್ನು ಅವನು ತಿಳಿದಿಲ್ಲ, ಹಾಗಾಗಿ ಇದನ್ನು ತಿಳಿದುಬಂದ ನಂತರ, ಕೋಪಗೊಳ್ಳಲು ಅವನು ಕ್ಷಮೆ ಯಾಚಿಸುತ್ತಾನೆ. ಆದ್ದರಿಂದ, ರಾಮನು ಸೀತನನ್ನು ಮದುವೆಯಾಗಲು ಜನಕನ ಸ್ಥಿತಿಯನ್ನು ಪೂರೈಸುತ್ತಾನೆ. ವಿವಾಹಾ ಪಂಚಮಿ ನಂತರ, ಸೈತಾನದ ಮಾರ್ಗದರ್ಶನದಲ್ಲಿ ಮದುವೆ ಸಮಾರಂಭವನ್ನು ನಡೆಸಲಾಗುತ್ತದೆ. ರಾಮನು ಸೀತಾಳನ್ನು ಮದುವೆಯಾಗುತ್ತಾನೆ, ಭರತನು ಮಾಂದವಿಯನ್ನು ಮದುವೆಯಾಗುತ್ತಾನೆ, ಲಕ್ಷ್ಮಣಳು ಉರ್ಮಿಳಾ ಮತ್ತು ಶತ್ರುಘ್ನಳನ್ನು ಮದುವೆಯಾಗುತ್ತಾನೆ ಶ್ರುತಕ್ಕರ್ತಿ.
==ಗಡಿಪಾರು ಮತ್ತು ಅಪಹರಣ==
ಮದುವೆಯ ನಂತರ ಕೆಲವು ದಿನಗಳ ನಂತರ, ರಾಮನ ಮಲತಾಯಿಯಾದ ಕೈಕೇಯಿ, ಭರತನನ್ನು ರಾಜನನ್ನಾಗಿ ಮಾಡಲು ದಶರಥವನ್ನು ಬಲವಂತಪಡಿಸಿದನು, ಅವಳ ಸಹಾಯಕಿ ಮಂಥಾರನ ಏಕಾಕ್ಷತೆಯಿಂದ ಪ್ರೇರೇಪಿಸಲ್ಪಟ್ಟನು, ಮತ್ತು ರಾಮನನ್ನು ಅಯೋಧ್ಯಾವನ್ನು ಬಿಡಲು ಮತ್ತು ದಂಡಕ ಮತ್ತು ನಂತರ ಪಂಚವಟಿ ಕಾಡುಗಳಲ್ಲಿ ಗಡಿಪಾರು ಮಾಡುವ ಸಮಯವನ್ನು ಕಳೆಯಬೇಕಾಯಿತು. ಸೀತಾ ಮತ್ತು ಲಕ್ಷ್ಮಣ ಅವರು ಅರಮನೆಯ ಸೌಕರ್ಯಗಳನ್ನು ಮನಃಪೂರ್ವಕವಾಗಿ ಬಿಟ್ಟುಬಿಟ್ಟರು ಮತ್ತು ರಾಮನನ್ನು ಗಡೀಪಾರು ಮಾಡಿದರು. ಲಂಕಾ ರಾಜ ರಾವಣನು ಸೀತಾ ಅವರ ಅಪಹರಣಕ್ಕೆ ಪಂಚವಟಿ ಅರಣ್ಯವು ಆಯಿತು. ರಾವಣನು ಸೀತಾಳನ್ನು ಅಪಹರಿಸಿ, ತನ್ನನ್ನು ತಾನೇ ಒಬ್ಬ ವೇಶ್ಯೆಯನ್ನಾಗಿ ಮರೆಮಾಚುತ್ತಾನೆ, ಆದರೆ ರಾಮನು ಅವಳನ್ನು ಮೆಚ್ಚಿಸಲು ಗೋಲ್ಡನ್ ಜಿಂಕೆಯನ್ನು ತರುತ್ತಿದ್ದ. ರಾಮಾಯಣದ ಕೆಲವು ಆವೃತ್ತಿಗಳು [[File:Ravi Varma-Ravana Sita Jathayu.jpg|thumb|ರಾವಣ ಸೀತೆಯನ್ನು ಅಪಹರಿಸಿದ]]ಸೀತಾ ಅಗ್ನಿ ದೇವತೆ ಅಗ್ನಿಯೊಂದಿಗೆ ಆಶ್ರಯ ಪಡೆದುಕೊಳ್ಳುತ್ತಿದ್ದು, ಮಾಯಾ ಸೀತಾ ತನ್ನ ಭ್ರಾಂತಿಯ ದ್ವಿಗುಣವನ್ನು ರಾಕ್ಷಸ ರಾಜನಿಂದ ಅಪಹರಿಸಿದ್ದಾರೆ. ಜಟಾಯು, ರಣಹದ್ದು-ರಾಜನು ಸೀತಾಳನ್ನು ರಕ್ಷಿಸಲು ಪ್ರಯತ್ನಿಸಿದನು ಆದರೆ ರಾವಣನು ತನ್ನ ರೆಕ್ಕೆಗಳನ್ನು ಕತ್ತರಿಸಿದನು. ಜಟಾಯು ಸಂಭವಿಸಿದ ಘಟನೆಗಳ ಬಗ್ಗೆ ರಾಮನಿಗೆ ತಿಳಿಸಲು ಸಾಕಷ್ಟು ಸಮಯದಲ್ಲೇ ಬದುಕುಳಿದರು.
ರಾವಣನು ತನ್ನನ್ನು ಲಾಂಕಾದಲ್ಲಿನ ತನ್ನ ಸಾಮ್ರಾಜ್ಯಕ್ಕೆ ಕರೆದೊಯ್ದನು ಮತ್ತು ಸೀತೆಯು ಅವನ ಅರಮನೆಗಳಲ್ಲೊಂದರಲ್ಲಿ ಸೆರೆಯಾದಳು. ಲಂಕಾದಲ್ಲಿ ವರ್ಷಕ್ಕೊಮ್ಮೆ ಸೆರೆಯಲ್ಲಿದ್ದಾಗ, ರಾವಣ ಅವಳಲ್ಲಿ ತನ್ನ ಬಯಕೆ ವ್ಯಕ್ತಪಡಿಸಿದನು; ಹೇಗಾದರೂ, ಸೀತಾ ತನ್ನ ಪ್ರಗತಿಯನ್ನು ನಿರಾಕರಿಸಿದಳು ಮತ್ತು ಅವಳ ಪವಿತ್ರತೆಯನ್ನು ಕಾಪಾಡಿಕೊಳ್ಳಲು ಹೆಣಗಾಡಿದಳು. ಸೀತೆಯನ್ನು ಹುಡುಕುವ ಸಲುವಾಗಿ ರಾಮನಿಂದ ಹನುಮಾನ್ ಕಳುಹಿಸಲ್ಪಟ್ಟನು ಮತ್ತು ಅಂತಿಮವಾಗಿ ಸೀತಾಳ ಆಸುಪಾಸನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾದನು. ಸೀತಾ ಹನುಮಾನ್ಗೆ ಆಭರಣವನ್ನು ನೀಡಿದರು ಮತ್ತು ಅದನ್ನು ತನ್ನ ಪತಿಗೆ ಕೊಡಲು ಕೇಳಿಕೊಂಡಳು. ಹನುಮಾನ್ ಸಮುದ್ರದಾದ್ಯಂತ ರಾಮನಲ್ಲಿಗೆ ಹಿಂದಿರುಗಿದನು. [[File:Hanuman Encounters Sita in Ashokavana.jpg|thumb|ಅಶೋಕವನದಲ್ಲಿ ಹನುಮಂತ ಸೀತೆಯನ್ನು ಬೇಟಿಮಾಡಿದ]]
ರಾವಣನನ್ನು ಸೋಲಿಸುವ ಯುದ್ಧವನ್ನು ನಡೆಸಿದ ರಾಮನಿಂದ ಸೀತೆಯನ್ನು ಅಂತಿಮವಾಗಿ ರಕ್ಷಿಸಲಾಯಿತು. ಪಾರುಗಾಣಿಕಾ ಮೇಲೆ, ರಾಮನು ಸೀತಾಳನ್ನು ತನ್ನ ಪವಿತ್ರತೆಯನ್ನು ಸಾಬೀತುಪಡಿಸಲು ಬೆಂಕಿಯಿಂದ ವಿಚಾರಣೆಗೆ ಒಳಗಾಗುತ್ತಾನೆ. ರಾಮಾಯಣದ ಕೆಲವು ಆವೃತ್ತಿಗಳಲ್ಲಿ, ಅಗ್ನಿ-ದೇವತೆ ಅಗ್ನಿ ರಾಮದ ಮುಂದೆ ಕಾಣಿಸಿಕೊಳ್ಳುತ್ತಾನೆ ಮತ್ತು ಸೀತೆಯ ಶುದ್ಧತೆಗೆ ದೃಢೀಕರಿಸುತ್ತಾನೆ ಅಥವಾ ನಿಜವಾದ ಸೀತೆಯನ್ನು ಅವನಿಗೆ ಒಪ್ಪುತ್ತಾನೆ ಮತ್ತು ರಾವಣನಿಂದ ಅಪಹರಿಸಲ್ಪಟ್ಟ ಮಾಯಾ ಸೀತಾ ಎಂದು ಘೋಷಿಸುತ್ತಾನೆ. ಆದಾಗ್ಯೂ, ರಾಮಾಯಣದ ಥಾಯ್ ಆವೃತ್ತಿಯು, ಸೀತಾ ತನ್ನದೇ ಆದ ಒಪ್ಪಂದದ ಪ್ರಕಾರ ಬೆಂಕಿಯ ಮೇಲೆ ನಡೆದುಕೊಳ್ಳುವುದರ ವಿರುದ್ಧವಾಗಿ ಸ್ವಚ್ಛವಾಗಿರುವುದರ ಬಗ್ಗೆ ಹೇಳುತ್ತಾಳೆ. ಅವರು ಸುಟ್ಟು ಹೋಗುವುದಿಲ್ಲ, ಮತ್ತು ಕಲ್ಲಿದ್ದಲುಗಳು ಲಾಟ್ಯೂಸ್ಗೆ ತಿರುಗುತ್ತದೆ.
'''
ಪರಿತ್ಯಾಗ ಮತ್ತು ನಂತರದ ಜೀವನ'''
ದಂಪತಿಗಳು ಅಯೋಧ್ಯಾಗೆ ಮರಳಿದರು, ಅಲ್ಲಿ ರಾಮನನ್ನು ಸೀತೆಯೊಂದಿಗೆ ರಾಜನನ್ನಾಗಿ ಪಟ್ಟಿದರು.
ರಾಮ ಮತ್ತು ಉತ್ತರ-ಕಂಡದ ಸಿಟ
ರಾಮನ ನಂಬಿಕೆ ಮತ್ತು ಸೀತೆಗೆ ಪ್ರೀತಿಯಿಲ್ಲದಿದ್ದರೂ, ಅಯೋಧ್ಯೆಯಲ್ಲಿ ಕೆಲವರು ರಾವಣನ ಅಡಿಯಲ್ಲಿ ಸೀತಾಳನ್ನು ಸುದೀರ್ಘ ಸೆರೆಯಲ್ಲಿ ಒಪ್ಪಿಕೊಳ್ಳಲಿಲ್ಲವೆಂದು ಶೀಘ್ರದಲ್ಲೇ ತಿಳಿದುಬಂದಿತು. ರಾಮರ ಆಳ್ವಿಕೆಯ ಕಾಲದಲ್ಲಿ, ಒಂದು ವಿಪರೀತ ತೊಳೆಯುವವನು, ತನ್ನ ದಾರಿಹೋದ ಹೆಂಡತಿಯನ್ನು ಬೆರೆಸುವ ಸಮಯದಲ್ಲಿ, ಅವನು "ಇನ್ನೊಬ್ಬ ಮನುಷ್ಯನ ಮನೆಯಲ್ಲಿ ವಾಸಿಸಿದ ನಂತರ ತನ್ನ ಹೆಂಡತಿಯನ್ನು ಹಿಂತಿರುಗಿಸುವುದಿಲ್ಲ" ಎಂದು ಘೋಷಿಸಿದರು. ಈ ಹೇಳಿಕೆ ರಾಮನಿಗೆ ವರದಿಯಾಗಿದೆ, ಸೀತಾ ವಿರುದ್ಧದ ಆರೋಪವು ಆಧಾರರಹಿತವಾಗಿದೆ ಎಂದು ತಿಳಿದಿದ್ದರು. ಹೇಗಾದರೂ, ಅವರು ಸುಳ್ಳುಸುದ್ದಿ ತನ್ನ ಆಳ್ವಿಕೆಯನ್ನು ಹಾಳುಮಾಡಲು ಬಿಡಲಿಲ್ಲ, ಆದ್ದರಿಂದ ಅವರು ಸೀತೆಯನ್ನು ಕಳುಹಿಸಿದರು.
ಲಕ್ಷ್ಮಣ ಸೀತಾ ರಜೆ ತೆಗೆದುಕೊಳ್ಳುವ ಮತ್ತು ವಾಲ್ಮೀಕಿ ತನ್ನ ಸಹಾಯ.
ಹೀಗಾಗಿ ಸೀತೆಯನ್ನು ಎರಡನೆಯ ಬಾರಿಗೆ ದೇಶಭ್ರಷ್ಟಗೊಳಿಸಲಾಯಿತು. ಗರ್ಭಿಣಿಯಾಗಿದ್ದ ಸೀತಾಳಿಗೆ ವಾಲ್ಮೀಕಿ ಆಶ್ರಯದಲ್ಲಿ ಆಶ್ರಯ ನೀಡಲಾಯಿತು, ಅಲ್ಲಿ ಅವರಿಗೆ ಕುಶ ಮತ್ತು ಲವ ಎಂಬ ಇಬ್ಬರು ಪುತ್ರರು ಜನಿಸಿದರು. ಆಶ್ರಮದಲ್ಲಿ, ಸೀತೆಯು ಏಕಮಾತ್ರ ತಾಯಿಯಾಗಿ ತನ್ನ ಮಕ್ಕಳನ್ನು ಮಾತ್ರ ಬೆಳೆಸಿಕೊಂಡಳು.<ref>{{cite web |last1=Nov 12 |first1=Kautilya Singh | TNN | Updated: |title=Uttarakhand set to come up with a massive Sita temple {{!}} Dehradun News - Times of India |url=https://m.timesofindia.com/city/dehradun/uttarakhand-set-to-come-up-with-a-massive-sita-temple/articleshow/72012205.cms |website=The Times of India |accessdate=20 March 2020 |language=en}}</ref> ಅವರು ಬಲಶಾಲಿ ಮತ್ತು ಬುದ್ಧಿವಂತರಾಗಿದ್ದರು ಮತ್ತು ಅಂತಿಮವಾಗಿ ತಮ್ಮ ತಂದೆಯೊಂದಿಗೆ ಏಕೀಕರಿಸಿದರು. ತನ್ನ ಮಕ್ಕಳನ್ನು ರಾಮನು ಒಪ್ಪಿಕೊಂಡಿದ್ದಾಗ, ಸೀತಾ ತನ್ನ ತಾಯಿ ಭುಮಿ ಅವರ ತೋಳುಗಳಲ್ಲಿ ಅಂತಿಮ ಆಶ್ರಯವನ್ನು ಬಯಸಿದನು. ಅನ್ಯಾಯದ ಜಗತ್ತು ಮತ್ತು ವಿರಳವಾಗಿ ಸಂತೋಷವಾಗಿರುವ ಒಂದು ಜೀವನದಿಂದ ಬಿಡುಗಡೆ ಮಾಡಲು ಅವರ ಮನವಿ ಕೇಳಿದ ಭೂಮಿಯು ನಾಟಕೀಯವಾಗಿ ತೆರೆದುಕೊಂಡಿದೆ; ಭೂಮಿ ಕಾಣಿಸಿಕೊಂಡನು ಮತ್ತು ಸೀತೆಯನ್ನು ತೆಗೆದುಕೊಂಡನು.
==ರಾಮಾಯಣದ ಭಾಷಣಗಳು==
ರಾಮಾಯಣವು ಹೆಚ್ಚಾಗಿ ರಾಮನ ಮೇಲೆ ಕೇಂದ್ರೀಕೃತವಾಗಿದೆ, ಸೀತೆಯನ್ನು ಗಡೀಪಾರು ಮಾಡುವಾಗ ಸೀತೆ ಅನೇಕ ಬಾರಿ ಮಾತನಾಡುತ್ತಾಳೆ. ಮೊದಲ ಬಾರಿಗೆ ಚಿತ್ರಕೂಟ ಪಟ್ಟಣದಲ್ಲಿ ಅವಳು ಪ್ರಾಚೀನ ಕಥೆಯನ್ನು ರಾಮನಿಗೆ ವಿವರಿಸುತ್ತಾಳೆ, ರಾಮನು ಸೀತಾಳಿಗೆ ಯಾರನ್ನೂ ಕೊಲ್ಲುವುದಿಲ್ಲ ಎಂದು ಭರವಸೆ ನೀಡಿದ.
ರಾವಣನಿಗೆ ಮಾತನಾಡುವಾಗ ಎರಡನೇ ಬಾರಿ ಸೀತಾ ಮಾತನಾಡುವುದನ್ನು ತೋರಿಸಲಾಗಿದೆ. ರಾವಣನು ತನ್ನನ್ನು ಒಬ್ಬ ಅಧಿಕಾರಿಯ ರೂಪದಲ್ಲಿ ಬಂದಿದ್ದಾನೆ ಮತ್ತು ಸೀತಾಳು ಅವನಿಗೆ ಒಂದು ರೀತಿ ಕಾಣುತ್ತಿಲ್ಲ ಎಂದು ಹೇಳುತ್ತಾಳೆ.
ಲಂಕಾಗೆ ಆಗಮಿಸಿದಾಗ ಹನುಮಂತ ಅವರ ಕೆಲವು ಪ್ರಮುಖ ಭಾಷಣಗಳು. ರಾಮನ ಮತ್ತು ಸೀತೆಯ ತಕ್ಷಣದ ಒಕ್ಕೂಟವನ್ನು ಬಯಸಬೇಕೆಂದು ಹನುಮಾನ್ ಬಯಸುತ್ತಾನೆ ಮತ್ತು ಹೀಗಾಗಿ ಸೀತಾಗೆ ಅವನ ಹಿಂದೆ ಸವಾರಿ ಮಾಡಲು ಅವನು ಪ್ರಸ್ತಾಪಿಸುತ್ತಾನೆ. ಕಳ್ಳನಂತೆ ಓಡಿಹೋಗಲು ಇಷ್ಟವಿಲ್ಲದ ಕಾರಣ ಸೀತಾ ನಿರಾಕರಿಸುತ್ತಾಳೆ; ಬದಲಾಗಿ ಅವಳು ತನ್ನ ಪತಿ ರಾಮನನ್ನು ರಕ್ಷಿಸಲು ರಾವಣನನ್ನು ಯುದ್ದದಲ್ಲಿ ಸೋಲಿಸಲು ಬಯಸುತ್ತಾಳೆ.
==ಉಲ್ಲೇಖಗಳು==
{{reflist}}
{{ರಾಮಾಯಣ}}
[[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ]]
9ahhh6u070gkt96gjw4esue8od4x0xd
ಸಿಲಿಕಾನ್
0
14882
1117829
1059222
2022-08-28T13:07:08Z
Kartikdn
1134
ಸಣ್ಣಪುಟ್ಟ ಬದಲಾವಣೆಗಳು
wikitext
text/x-wiki
ಸಿಲಿಕಾನ್ ಒಂದು [[ಅಲೋಹಗಳು|ಅಲೋಹ]] [[ಮೂಲಧಾತು]]. ಇದು [[ಆಮ್ಲಜನಕ]]ದ ನಂತರ [[ಭೂಮಿ]]ಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುವ ಮೂಲವಸ್ತು. ಭೂಪದರದಲ್ಲಿ ಸುಮಾರು ೨೮ ಶೇಕಡಾ ಸಿಲಿಕಾನ್ ಇದೆ ಎಂದು ಅಂದಾಜು. ಸಿಲಿಕಾನ್ ಭೂಮಿಯಲ್ಲಿ ಶುದ್ಧ ರೂಪದಲ್ಲಿ ದೊರೆಯುವುದಿಲ್ಲ. ಹೆಚ್ಚಾಗಿ ಮರಳಿನಲ್ಲಿ ಮುಖ್ಯ ವಸ್ತುವಾಗಿರುವ ಸಿಲಿಕ (ಸಿಲಿಕಾನ್ ಡೈ ಆಕ್ಸೈಡ್)ದ ರೂಪದಲ್ಲಿ ಹೇರಳವಾಗಿದೆ. ಜ್ವಾಲಾಮುಖಿಗಳ ಲಾವಾರಸವು ಈ ಸಿಲಿಕದ ದ್ರವ ರೂಪವಾಗಿದೆ. ಸಿಲಿಕಾನ್ ಅನ್ನು ೧೮೨೩ರಲ್ಲಿ ಸ್ವೀಡನ್ ದೇಶದ [[ಜೋನ್ಸ್ ಬೆರ್ಜೆಲಿಯಸ್]] ಎಂಬ ವಿಜ್ಞಾನಿ ಕಂಡುಹಿಡಿದರು. ಸಿಲಿಕಾನ್ ಹಾಗೂ ಇದರ ಸಂಯುಕ್ತಗಳು ಗಾಜಿನ ತಯಾರಿಕೆಯಲ್ಲಿ, ವಿದ್ಯುನ್ಮಾನ (electronics) ಉಪಕರಣಗಳಲ್ಲಿ, ಟ್ರಾನ್ಸಿಸ್ಟರ್ ಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಲ್ಪಡುತ್ತಿದೆ.
==ಸಿಲಿಕಾನ್ ಉಪಯೋಗಗಳು<ref>{{Cite web |url=http://www.simcoa.com.au/use-of-silicon.html |title=ಆರ್ಕೈವ್ ನಕಲು |access-date=2015-08-20 |archive-date=2015-04-23 |archive-url=https://web.archive.org/web/20150423074844/http://www.simcoa.com.au/use-of-silicon.html |url-status=dead }}</ref>==
#ರಬ್ಬರ್, ಕೀಲೆಣ್ಣೆ, ಪಾಲಿಷ್ ಮೊದಲಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ.
#ಕಬ್ಬಿಣ, ಅಲ್ಯುಮಿನಿಯಂ,<ref name="diecasting">{{cite web|url=http://www.diecasting.org/research/wwr/WWR_AluminumCastAlloys.pdf|title=Aluminum Cast Alloys: Enabling Tools for Improved Performance|last=Apelian|first=D.|date=2009|publisher=North American Die Casting Association|location=Wheeling, Illinois|archive-url=https://web.archive.org/web/20120106013105/http://www.diecasting.org/research/wwr/WWR_AluminumCastAlloys.pdf|archive-date=2012-01-06}}</ref><ref name="USGS">Corathers, Lisa A. [http://minerals.usgs.gov/minerals/pubs/commodity/silicon/myb1-2009-simet.pdf 2009 Minerals Yearbook]. USGS</ref> ತಾಮ್ರ ಮತ್ತು ಮ್ಯಾಂಗನೀಸ್ ಹೀಗೆ ಮಿಶ್ರಲೋಹಗಳನ್ನು ಗಟ್ಟಿಗೊಳಿಸಲು ಉಪಯೋಗಿಸುತ್ತಾರೆ.
#ಸಿಲಿಕಾನ್ ಕಾರ್ಬೈಡ್(ಕಾರ್ಬೊರೆಂಡಮ್) ಎಂಬುದು ತುಂಬ ಕಠಿಣವಾದ ಒಂದು ಪದಾರ್ಥ. ಆದ್ದರಿಂದ ಕತ್ತರಿಸುವ ಮತ್ತು ಉಜ್ಜುವ ಹತಾರಗಳಲ್ಲಿ ಉಪಯೋಗಿಸುತ್ತಾರೆ.
#ಸಿಲಿಕಾನ್ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದು ವಿದ್ಯುನ್ಮಾನ(ಇಲೆಕ್ಟ್ರಾನಿಕ್) ಉದ್ದಿಮೆಯಲ್ಲಿ ಕ್ರಾಂತಿಯುಂಟು ಮಾಡಿರುವ ಅನುಕಲಿತ ಚಿಪ್ ಗಳ (Integrated chips) ತಯಾರಿಕೆಯಲ್ಲಿ.<ref>[http://www.mpoweruk.com/semiconductors.htm Semiconductors Without the Quantum Physics]. Electropaedia</ref>
#ಸಿಲಿಕಾನ್ ವ್ಯಾಪಕವಾಗಿ ಘನವಸ್ತುಗಳಲ್ಲಿ [[ಅರೆವಾಹಕ]]ವಾಗಿ ಬಳಸುತ್ತಾರೆ.ಉದಾ: ಗಣಕಯಂತ್ರ, ಸೂಕ್ಷ್ಮ ವಿದ್ಯುನ್ಮಾನ ಕೈಗಾರಿಕೆಗಳು ಇತ್ಯಾದಿ.
#ಸೌರಶಕ್ತಿಯನ್ನು ತಾಪಶಕ್ತಿಯನ್ನಾಗಿ ಪರಿವರ್ತಿಸಲು ಸಿಲಿಕಾನ್ ಬಳಸಲಾಗುತ್ತದೆ.
ಸಿಲಿಕಾನ್ ಸಂಯುಕ್ತಗಳನ್ನು ಹಲವಾರು ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ಇಲ್ಲಿ ಕೆಲವನ್ನು ಕೊಡಲಾಗಿದೆ.
#ದರ್ಪಣ ಗ್ಯಾಲ್ವನೋಮಿಟರ್ನಂತಹ [[ವಿದ್ಯುತ್]] ಉಪಕರಣಗಳಲ್ಲಿ ಬಳಸುವ ಹೆಚ್ಚಿನ ಸ್ಥಿತಿಸ್ಥಾಪಕ ಗುಣವಿರುವ ಉತ್ಪಾದನೆಯಲ್ಲಿ ಕ್ವಾರ್ಟ್ಜ್ ಗಾಜನ್ನು ಬಳಸಲಾಗುತ್ತದೆ.
#ದೃಕ್ ಉಪಕರಣಗಳು ಮತ್ತು ರಾಸಾಯನಿಕ ಉಪಕರಣಗಳ ತಯಾರಿಕೆಯಲ್ಲಿ ಕ್ವಾರ್ಟ್ಜ್ ಅನ್ನು ಬಳಸಲಾಗುತ್ತದೆ.
#ಮರಳನ್ನು [[ಗಾಜು]] ಮತ್ತು ಪಿಂಗಾಣಿ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.
# ಮರಳು ಮತ್ತು ಕಲ್ಲನ್ನು ಕಟ್ಟಡ ಸಾಮಗ್ರಿಗಳನ್ನಾಗಿ ಬಳಸಲಾಗುತ್ತದೆ.
# ಸೋಡಿಯಮ್ ಸಿಲಿಕೇಟ್ ಅನ್ನು [[ಜಲಗಾಜು]] ಎಂದು ಕರೆಯಲಾಗುತ್ತದೆ. ರಾಸಾಯನಿಕವಾಗಿ ಜಲಗಾಜು ಹೆಚ್ಚಿನ ಸಿಲಿಕಾದೊಂದಿಗೆ ಸೋಡಿಯಮ್ ಸಿಲಿಕೇಟ್ ಆಗಿದೆ. ಇದನ್ನು ಕ್ಯಾಲಿಕೋ ಪ್ರಿಂಟಿಂಗ್ ಗಳಲ್ಲಿ ಬಳಸಲಾಗುತ್ತದೆ.
# ಸಿಲಿಕಾನ್ ಕಾರ್ಬೇಡ್ನ್ನು (Sic) ಗಾಜನ್ನು ಉಜ್ಜಲು ಉಜ್ಜುಗೊರಡಾಗಿ ಬಳಸಲಾಗುತ್ತದೆ.
# ವಿದ್ಯುತ್ ಮೋಟಾರ್ ಮತ್ತು ಇತರೆ ಸಲಕರಣೆಗಳಿಗೆ ಸಿಲಿಕೋನುಗಳು ಅತ್ಯುತ್ತಮವಾದ ಇನ್ಸಲೇಟರ್ ಗಳಾಗಿವೆ.
#ಸೋಡಿಯಮ್ ಅಲ್ಯೂಮಿನಿಯಮ್ ಸಿಲಿಕೇಟ್ ಅನ್ನು ಗಡಸು ನೀರನ್ನು ಮೆದುಗೊಳಿಸಲು ಬಳಸಲಾಗುತ್ತದೆ.
[[ಚಿತ್ರ:Silicon purification processes.svg|thumbnail]]
=='''ಉದ್ಧರಣ'''==
ಸಿಲಿಕಾನ್ ಎರಡು ಬಹು ರೂಪಗಳಲ್ಲಿ ದೊರೆಯುತ್ತದೆ:
#ಅಸ್ಫಟಿಕ ಸಿಲಿಕಾನ್
# ಸ್ಫಟಿಕ ಸಿಲಿಕಾನ್
ಚೆನ್ನಾಗಿ ಪುಡಿ ಮಾಡಿದ ಸಿಲಿಕಾವನ್ನು (ಮರಳು ಮತ್ತು ಕ್ವಾರ್ಟ್ಸ್) ಮೆಗ್ನೀಷಿಯಂ ಪುಡಿಯೊಂದಿಗೆ ಮಿಶ್ರಣ ಮಾಡಿ ಕಾವು-ಜೇಡಿ ಮೂಸೆಯಲ್ಲಿ ಕಾಯಿಸಿದಾಗ ಮೆಗ್ನೀಷಿಯಂ ಆಕ್ಸೈಡ್ ಮತ್ತು ಸಿಲಿಕಾನ್ ಉಂಟಾಗುತ್ತದೆ.
SiO₂ + 2Mg → Si + 2MgO
ಈ ಉತ್ವನ್ನವನ್ನು ದುರ್ಬಲ ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ತೊಳೆದು ಮೆಗ್ನೀಷಿಯಂ ಆಕ್ಸ್ಯಡ್ ನ್ನು ವಿಲೀನಗೊಳಿಸಲಾಗುತ್ತದೆ , ನಂತರ ಬದಲಾಗದ ಸಿಲಿಕಾನನ್ನು ತೆಗೆಯಲು ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ತೊಳೆಯಲಾಗುತ್ತದೆ. ಉಳಿಯುವ ಪುಡಿಯೆ ಅಸ್ಫಟಿಕ ಸಿಲಿಕಾನ್. ಕೋಕ್ನೊಂದಿಗೆ ಸಿಲಿಕಾನನ್ನು ಅಪಕರ್ಷಿಸಿ ಕಡಿಮೆ ಶುದ್ದ ಸಿಲಿಕಾನನ್ನು ಪಡೆಯಲಾಗುತ್ತದೆ. ಸಿಲಿಕಾನನ್ನು ಹೆಚ್ಚಿನ ಕೋಕ್ನೊಂದಿಗೆ ಕಾಯಿಸಿದಾಗ ತಿಳಿ ಹಳದಿ ಬಣ್ಣದ ಸಿಲಿಕಾನ್ ಸ್ಫಟಿಕ ರೂಪದಲ್ಲಿ ದೊರೆಯುತ್ತದೆ.
SiO₂ + 2C → Si + 2CO ↑
==ಸಿಲಿಕಾನ್ನ ಗುಣಗಳು==
''ಭೌತಗುಣಗಳು'': ಅಸ್ಪಟಿಕ ಸಿಲಿಕಾನ್ ಕಡು ಕಂದು ಬಣ್ಣದ ಪುಡಿಯಾಗಿದ್ದು ನೀರಿನಲ್ಲಿ ವಿಲೀನವಾಗುವುದಿಲ್ಲ. ಸ್ಪಟಿಕ ಸಿಲಿಕಾನ್ ತೆಳು ಹಳದಿ ಬಣ್ಣದ ಹರಳುಗಳ ರೂಪದಲ್ಲಿದ್ದು ವಜ್ರದೊಂದಿಗೆ ರಚನಾ ಸಾಮ್ಯತೆ ಹೊಂದಿದೆ. ಇದರ ಹರಳುಗಳು ಗಾಜನ್ನು ಗೀರುವ, (scratch) ಸಾಮರ್ಥ್ಯ ಹೋಂದಿವೆ. ಇದರ ದ್ರವನ ಬಿಂದು 1683 kಮತ್ತು ಕುದಿಯುವ ಬಿಂದು 2628k.
ಸಿಲಿಕಾನ್ ಅಲೋಹವಾದರೂ ಕೂಡ ಒಂದು ಅರೆವಾಹಕ.
''ರಾಸಾಯನಿಕ ಗುಣಗಳು'':ಅಸ್ಪಟಿಕ ಸಿಲಿಕಾನ್ ಸ್ಪಟಿಕ ರೂಪಕ್ಕಿಂತ ಹೆಚ್ಚು ಪಟುತ್ವ ಹೊಂದಿವೆ.
ಸಿಲಿಕಾನ್ ಗಾಳಿಯಲ್ಲಿ ಪ್ರಕಾಶಮಾನವಾಗಿ ಮತ್ತು ಆಕ್ಸಿಜನ್ನಲ್ಲಿ ಕ್ಷಿಪ್ರವಾಗಿ ಉರಿದು ಸಿಲಿಕಾನ್ ಡೈಯಾಕ್ಸೈಡ್ ಉತ್ಪತ್ತಿಯಾಗುತ್ತದೆ.
Si + O₂ → SiO₂
ಸಿಲಿಕಾನ್ ನೀರಿನೋಂದಿಗೆ ವರ್ತಿಸುವುದಿಲ್ಲ. ಆದರೆ, ಕೆಂಪಾಗಿ ಕಾಯ್ದಾಗ ನೀರಾವಿಯನ್ನು ವಿಭಜಿಸಿ ಹೈಡುರೋಜನನ್ನು ಬಿಡುಗಡೆ ಮಾಡುತ್ತದೆ.
Si + 2H₂O → SiO₂ + 2H₂
ಸಿಲಿಕಾನ್ ಮತ್ತು ಕೋಕ್ನ ಮಿಶ್ರಣವನ್ನು ವಿದ್ಯುತ್ ಕುಲುಮೆಯಲ್ಲಿ ಸುಮಾರು 3073 K ಗೆ ಕಾಯಿಸಿದಾಗ ಸಿಲಿಕಾನ್ ಕಾರ್ಬೈಡ್ ಉತ್ಪತ್ತಿಯಾಗುತ್ತದೆ.
Si + C → SiC
==ಸಿಲಿಕಾನ್ ಮತ್ತು ವಿದ್ಯುನ್ಮಾನ (ಇಲೆಕ್ಟ್ರಾನಿಕ್ಸ್)==
ಸಿಲಿಕಾನ್ ಒಂದು ಅಂತರ್ ಅರೆವಾಹಕ. ಇದು ನಿರಪೇಕ್ಷ ಸೊನ್ನ (0.k) ತಾಪದಲ್ಲಿ ನಿರೋಧಕವಾಗಿ ವರ್ತಿಸುತ್ತದೆ. ಏಕೆಂದರೆ ಎಲ್ಲಾ ಇಲೆಕ್ಟ್ರಾನ್ಗಳು ಪರಮಾಣುಗಳಿಗೆ ಬಂಧಿಸಲ್ಪಟ್ಟಿರುತ್ತವೆ. ಸರಿ ಸುಮಾರು 300k ಇರುವ ಕೊಠಡಿ ಉಷ್ಣತೆಯಲ್ಲಿ ಕೋವಲೆಂಟ್ ಬಂಧವು ಒಡೆಯಲ್ಪಟ್ಟು ಇಲೆಕ್ಟ್ರಾನ್ ಅಸ್ಥಾನಿಕವಾಗುತ್ತದೆ. ಹೀಗೆ ಸಿಲಿಕಾನ್ ಅಂತರ್ ಅರೆವಾಹಕವಾಗುತ್ತದೆ.
ಡೋಪಿಂಗ್ (Doping) ಎಂದು ಕರೆಯಲ್ಪಡುವ ವಿಧಾನದಿಂದ ಸಿಲಿಕಾನ್ನ ವಾಹಕತ್ವವನ್ನು ಹೆಚ್ಚಿಸಬಹುದು.
ಸಿಲಿಕಾನ್ ತನ್ನ ಪರಮಾಣೂವಿನ ಅತ್ಯಂತ ಹೊರ ಕವಚದಲ್ಲಿ ನಾಲ್ಕು ಇಲೆಕ್ಟ್ರಾನ್ಗಳನ್ನು ಹೊಂದಿದೆ. ರಂಜಕದಂತಹ 15ನೇ ಗುಂಪಿನ ಧಾತು ಒಂದರಿಂದ ಡೋಪಿಂಗ್ ಮಾಡಿದಾಗ ಐದು ಇಲೆಕ್ಟ್ರಾನ್ಗಳು ಒದಗುತ್ತವೆ. ಇವುಗಳ ಪೈಕಿ ನಾಲ್ಕು
ಇಲೆಕ್ಟ್ರಾನ್ಗಳು ಅಕ್ಕಪಕ್ಕ ನಾಲ್ಕು ಸಿಲಿಕಾನ್ ಪರಮಾಣೂಗಳ ಜೊತೆ ಕೋವೆಲೆಂಟ್ ಬಂಧುಗಳನ್ನು ಏರ್ಪಡಿಸುತ್ತವೆ. ಐದನೆಯ ಇಲೆಕ್ಟ್ರಾನ್ ಸಿಲಿಕಾನ್ನ ವಿದ್ಯುತ್ಪವಾಹಕತೆಯನ್ನು ಹೆಚ್ಚಿಸುತ್ತದೆ. ಈ ರೀತಿಯಾಗಿ 15ನೇ ಗುಂಪಿನ ಧಾತುವು ಸಿಲಿಕಾನನ್ನು n – ವಿಧದ ಅರೆವಾಕವನ್ನಾಗಿಸುತ್ತದೆ.
ಬೋರಾನ್ನಂತಹ 13ನೇ ಗುಂಪಿನ ಧಾತು ಒಂದನ್ನು ಸಿಲಿಕಾನ್ಗೆ ಸೇರಿಸಿದಾಗ, ಅದು ಮೂರು ಇಲೆಕ್ಟ್ರಾನ್ಗಳುನ್ನು ಒದಗಿಸುತ್ತದೆ. ಈ ಮೂರು ಇಲೆಕ್ಟ್ರಾನ್ಗಳು ಅಕ್ಕ ಪಕ್ಕದ ನಾಲ್ಕು ಸಿಲಿಕಾನ್ ಪರಮಾಣುಗಳಲ್ಲಿ ಮೂರರ ಜೊತೆ ಕೋವೆಲೆಂಟ್ ಬಂಧ ಉಂಟಾಗಲು ಒಂದು ಇಲೆಕ್ಟ್ರಾನ್ನ ಕೊರತೆ ಉಂಟಾಗುತ್ತದೆ. ಈ ಕೊರತೆಯನ್ನು ಧನ ವಿದ್ಯುದಾವೇಶ ಎಂದು ಭಾವಿಸಿ ರಂಧ್ರ ಎಂದು ಪರಿಗಣಿಸಲಾಗುತ್ತದೆ. ಈ ರೀತಿಯಾಗಿ 13ನೇ ಗುಂಪಿನ ಧಾತುವು ಸಿಲಿಕಾನನ್ನು p- ವಿಧದ ಅರೆವಾಕವನ್ನಾಗಿಸುತ್ತದೆ.{{sfn|Greenwood|Earnshaw|1997|p=331}}
==ಬಾಹ್ಯ ಸಂಪರ್ಕಗಳು==
* {{Cite web|url=http://www.periodicvideos.com/videos/014.htm|title=Silicon Video - The Periodic Table of Videos - University of Nottingham|website=www.periodicvideos.com|access-date=2021-06-08}}
* {{Cite web|url=https://www.cdc.gov/niosh/npg/npgd0554.html|title=CDC - NIOSH Pocket Guide to Chemical Hazards - Silicon|website=www.cdc.gov|access-date=2021-06-08}}
* {{Cite web|url=http://www.ioffe.ru/SVA/NSM/Semicond/Si/|title=Physical properties of Silicon (Si)|website=www.ioffe.ru|access-date=2021-06-08}}
* [http://www.jestr.org/downloads/Volume15Issue1/fulltext141512022.pdf "The Silicon Age: Trends in Semiconductor Devices Industry]", 2022
==ಉಲ್ಲೇಖಗಳು==
<References />
[[ವರ್ಗ:ಮೂಲಧಾತುಗಳು]]
[[ವರ್ಗ:ಅಲೋಹಗಳು]]
[[ವರ್ಗ:ವಿಜ್ಞಾನ]]
<references />
ehplii1hbxw2c3zyj4zdzsur9oi486v
ಸಮಾಸ
0
17047
1117828
1112366
2022-08-28T13:06:25Z
2409:4071:4D14:2B5B:0:0:FCB:C509
wikitext
text/x-wiki
ಮಾದ್ರಮಾಗಥಯಾದನರು
== ಪದ ವಿವರ ==
: ಸಮ್ + ಆಸ= ಸಮಾಸ. ಸಮಾಸವೆಂದರೆ ಕೂಡುನುಡಿ. ಅಥವಾ ಪದವಿಧಿ.
ಎರಡು ವರ್ಣಗಳು ಪರಸ್ಪರ ಕೂಡಿದರೆ ಸಂಧಿಯಾಗುವಂತೆ, ಎರಡು ಪದಗಳು ಪರಸ್ಪರ ಕೂಡಿದರೆ ಸಮಾಸವಾಗುತ್ತದೆ. ನಾಗವರ್ಮನ ಪ್ರಕಾರ, ‘ನಾಮವಾಚಿನಾಂ ಶಬ್ದನಾಂ ಪರಸ್ಪರಮನ್ವಯ ಸಿದ್ಧೋರ್ಥಸ್ಸಮಾಸ ಸಂಜ್ಞಸ್ಸ್ಯಾತ್’ (ಸೂತ್ರ : 131). ಎಂದರೆ ನಾಮವಾಚಿಯಾದ ಶಬ್ದಗಳೆರಡರ ಅನ್ವಯ ಸಿದ್ಧವಾದ ಅರ್ಥ. ನಾಮಪದಗಳು ಕೂಡಿ ನುಡಿಯುವ ಸರ್ಥವೇ ಸಮಾಸ. ಈ ಕೂಡು ನುಡಿಯನ್ನವನು ಪದವಿಧಿ ಯೆಂದೂ ಕರೆದಿದ್ದಾನೆ.
ಕೇಶಿರಾಜನ ಸೂತ್ರದ ಪ್ರಕಾರ, “ಕರು ತಾಯ ಬಳಿಯನುಳಿಯದ ತೆರದಿಂದಂ ನಾಮಪದ ಮದರ್ಥಾನುಗಮಾ ಗೆರಿಗೆ ಸಮಾಸಂ ನೆಗಳ್ಗುಂ”. ಅಂದರೆ, ನಾಮಪದವು ಅರ್ಥಾನುಗತವಾಗುವುದೇ ಸಮಾಸ. ಹೀಗೆ ಅರ್ಥವನ್ನುಂಟು ಮಾಡುವ ಪರಸ್ಪರ ನಾಮಪದಗಳು ಅನ್ಯೋನ್ಯವಾಗಿ ಕೂಡಿರಬೇಕು. ಈ ಅನ್ಯೋನ್ಯವನ್ನು ಅವನು ‘ತಾಯ ಬಳಿಯ ಕರುವಿನಂತೆ’ಯೆಂದು ವರ್ಣಿಸುವನು. ಕೈಪಿಡಿಕಾರರ ಪ್ರಕಾರ, “ಎರಡು ಅಥವಾ ಹೆಚ್ಚು ಪ್ರಕೃತಿಗಳು ಕೂಡಿ ಒಂದು ಶಬ್ದವಾದಾಗ ಸಮಾಸವಾಗುತ್ತದೆ”.
=== ಸಮಾಸದ ಸ್ವರೂಪ ===
ಪರಸ್ಪರ ಸಂಬಂಧವುಳ್ಳ ಅನೇಕ ಪದಗಳು ಒಂದು ‘ಪ್ರಾತಿಪದಿಕ’ವಾಗುವುದು ಸಮಾಸ. ಸಮಾಸವಾದಾಗ ಅದರಲ್ಲಿ ಸೇರಿರುವ ಪದಗಳ ನಡುವಿನ ವಿಭಕ್ತಿಗಳಿಗೆ ಲೋಪ ಬರುವುದು.
:ಉದಾ : ಉಡುವ + ಕೊರೆ = ಉಡುಗೊರೆ. ಮಲರ್ + ಕಣ್ = ಮಲರ್ಗಣ್.
ಇಲ್ಲಿ ಎರಡು ಪದಗಳಿವೆ. ಮೊದಲನೆಯದು ‘ಪೂರ್ವಪದ’. ಎರಡನೆಯದು ‘ಉತ್ತರಪದ’. ಆಯಾ ಪ್ರಕೃತಿಗಳನ್ನು ವಿಭಕ್ತಿಗನುಗುಣವಾಗಿ ವಿಂಗಡಿಸಿ ಹೇಳುವ ವಿಶೇಷ ವಾಕ್ಯಕ್ಕೆ ‘ವಿಗ್ರಹವಾಕ್ಯ’ವೆಂದು ಹೆಸರು. ಅಂದರೆ ಸಮಾಸದ ಅರ್ಥವನ್ನು ಹೇಳುವ ವಾಕ್ಯ.
:ಉದಾ : [ವಿಗ್ರಹವಾಕ್ಯ - ಪೂರ್ವಪದ + ಉತ್ತರ ಪದ = ಸಮಾಸ ಪದ.] ಅಲರಂತಪ್ಪ ಕಣ್ – ಅಲರ್ + ಕಣ್ = ಅಲರ್ಗಣ್.
ಸಮಾಗಳಲ್ಲಿ ಭಿನ್ನ ಭಿನ್ನ ನಾಮಪ್ರಕೃತಿಗಳು ಅಥವಾ ಧಾತುಗಳು ಸೇರುವುದರಿಂದಾಗಿ ಆಯಾ ಸಮಾಸಕ್ಕೆ ಬೇರೆ ಬೇರೆ ಹೆಸರು ಬಂದಿವೆ. ನಾಮಪ್ರಕೃತಿ ಮತ್ತು ಧಾತುಗಳು ಸೇರುವುದಕ್ಕೆ ಉದಾ :
:ನಾಮ+ನಾಮ = ಅರಮನೆ.
:ಧಾತು+ನಾಮ = ಉಡುಗೊರೆ.
:ಅವ್ಯಯ+ನಾಮ = ನಿಡುಮೂಗಿ.
:ಗುಣ +ನಾಮ = ಬೆಳ್ದಿಂಗಳ್.
:ವಿಶೇಷಣ+ನಾಮ = ಹೆಗ್ಗೆರೆ.
:ಸಂಖ್ಯೆ+ಸಂಖ್ಯೆ = ನೂರಪತ್ತು.
:ನಾಮ+ಧಾತು = ಕೆಳೆಗೊಳ್.
:ಸಂಖ್ಯೆ+ನಾಮ = ಇರ್ಕೋಡಿ.
ಸಮಾಸದಲ್ಲಿ ಕೆಲವು ಸಲ ಪೂರ್ವಪದಕ್ಕೂ ಕೆಲವು ಸಲ ಉತ್ತರಪದಕ್ಕೂ ಇನ್ನು ಕೆಲವು ಸಲ ಇವೆರಡಕ್ಕೂ ಸಂಬಂಧಿಸದ ಪರಪದಕ್ಕೂ ಪ್ರಾಮುಖ್ಯತೆ ಬರುವುದುಂಟು. ಈ ಪ್ರಾಮುಖ್ಯತೆಯುಳ್ಳ ಪದವನ್ನು ‘ಮುಖ್ಯಪದ’ವೆಂದು ಕರೆಯುತ್ತಾರೆ. ಒಂದು ಸಮಾಸದಲ್ಲಿ ಯಾವ ಪದಕ್ಕೆ ಕ್ರಿಯಾ ಸಂಬಂಧವಿರುವುದೋ ಅದು ‘ಮುಖ್ಯಪದ’ವೆಂದು ಕರೆಯಿಸಿಕೊಳ್ಳುತ್ತದೆ. [ಕ್ರಿಯೆ, ಒಂದು ಪದದ ಅರ್ಥದ ಸಂಬಂಧವನ್ನು ಹೇಳುತ್ತದೆ.] ಸಮಾಸ ಪದಗಳಲ್ಲಿ ಈ ಕ್ರಿಯಾ ಸಂಬಂಧವು ಪೂರ್ವಪದಕ್ಕಿದ್ದರೆ ಅದು ‘ಪೂರ್ವಪದ ಪ್ರಧಾನ’ ಸಮಾಸವೆಂದೂ, ಉತ್ತರದಲ್ಲಿದ್ದರೆ ‘ಉತ್ತರಪದ ಪ್ರಧಾನ ಸಮಾಸ’ವೆಂದು ಗ್ರಹಿಸಬೇಕು.
==ವಿಗ್ರಹವಾಕ್ಯ==
ಸಮಸ್ತ ಪದವೊಂದನ್ನು ಬಿಡಿಸಿ, ಅದರಲ್ಲಿನ ಪ್ರತ್ಯೇಕ ಪದಗಳನ್ನು ಅರ್ಥಾನುಸಾರವಾಗಿ [[ವಾಕ್ಯ]] ರೂಪದಲ್ಲಿ ಅಥವಾ ಅರ್ಥ ಹೊಮ್ಮುವ ಪದ ಸಮುಚ್ಚಯವೊಂದರಲ್ಲಿ ವರ್ಣಿಸುವುದನ್ನು 'ವಿಗ್ರಹ' ಎನ್ನಲಾಗುತ್ತದೆ. ಈ ವರ್ಣನೆಯ ವಾಕ್ಯ ಅಥವಾ [[ಪದ]] ಸಮುಚ್ಚಯಕ್ಕೆ, 'ವಿಗ್ರಹವಾಕ್ಯ' ಎನ್ನಲಾಗುತ್ತದೆ.
"ಸಮಸ್ತ ಪದವನ್ನು ಬಿಡಿಸಿ ಬರೆಯುವುದನ್ನು ವಿಗ್ರಹ ವಾಕ್ಯ ಎನ್ನುವರು"
ಸಂಸ್ಕøತದಲ್ಲಿ 28 ಸಮಾಸಗಳ ವಿವರಣೆ ಕುರಿತು ಪ್ರಸ್ತಾಪಿಸಿದರೂ, ಕನ್ನಡಕ್ಕೆ ಎಷ್ಟು ಬೇಕೋ ಅಷ್ಟನ್ನೇ ಹೇಳುವುದು ಅವನ ಮುಖ್ಯ ಉದ್ದೇಶ. ಅರ್ಥವು ಯಾವ ಪದದಲ್ಲಿ ಮುಖ್ಯವಾಗಿರುವದೋ ಆ ತತ್ವದ ಮೂಲಕ್ಕೆ ಕೇಶಿರಾಜನು
==ಸಮಾಸದ ವಿಧಗಳು==
ಸಮಾಸದಲ್ಲಿಯ ಎರಡೂ ಪದಗಳು ಸಂಸ್ಕೃತ+ಸಂಸ್ಕೃತ ಶಬ್ದಗಳಿದ್ದರೆ, ಅಥವಾ ಎರಡೂ ಪದಗಳು ಕನ್ನಡ+ಕನ್ನಡ ಶಬ್ದಗಳಿದ್ದರೆ ಸಮಾಸ ಮಾಡಲು ಬರುತ್ತದೆ. ಒಂದು ಪದ ಸಂಸ್ಕೃತ ಇನ್ನೊಂದು ಪದ ಕನ್ನಡ (ಸಂಸ್ಕೃತ+ಕನ್ನಡ) ಶಬ್ದಗಳನ್ನು ಕೂಡಿಸಿ ಸಮಾಸ ಮಾಡಲು ಬರುವುದಿಲ್ಲ. ಹಾಗೆ ಮಾಡಿದರೆ ಅದನ್ನು ‘ಅರಿಸಮಾಸ’ ಎನ್ನವರು. ಮತ್ತು ಅದು ದೋಷಯುಕ್ತ ಸಮಾಸ ವೆನ್ನಿಸುವುದು.
ಕೇಶಿರಾಜನು ಸಮಾಸಗಳಲ್ಲಿ ‘ಸಂಸ್ಕೃತ ಸಮಾಸ’ ಮತ್ತು ‘ಕನ್ನಡ ಸಮಾಸ’ವೆಂದು ಒಂಭತ್ತು ವಿಧಗಳನ್ನು ಮಾಡಿದ್ದಾನೆ.
===ಸಂಸ್ಕೃತ ಸಮಾಸಗಳಲ್ಲಿ ಐದುವಿಧಗಳು ===
ಕೇಶಿರಾಜ ಸಮಾಸಗಳನ್ನು ಐದು ರೀತಿಯಲ್ಲಿ ವರ್ಗೀಕರಿಸಿದ್ದಾನೆ.
#ಉತ್ತರಪದ ಮುಖ್ಯ ಸಮಾಸ : ಅ) ತತ್ಪುರುಷ ಆ) ಕರ್ಮಧಾರಯ ಇ) ದ್ವಿಗು ಈ) ಕ್ರಿಯಾ ಉ) ಗಮಕ..
#ಪೂರ್ವಪದ ಮುಖ್ಯ ಸಮಾಸ : ಅ) ಅವ್ಯಯೀಭಾವ ಸಮಾಸ (ಅಂಶೀ ಸಮಾಸ).
#ಎರಡೂ ಪದ ಮುಖ್ಯ ಸಮಾಸ : ದ್ವಂದ್ವ ಸಮಾಸ
#ಎರಡೂ ಪದ ಅಮುಖ್ಯ ಸಮಾಸ : ಬಹುವ್ರೀಹಿ ಸಮಾಸ.
#ವಿರುದ್ಧ ಪದ ಸಮಾಸ : ಅರಿಸಮಾಸ.
ಸಂಸ್ಕೃತ ಸಮಾಸಗಳು : ಸಂಸ್ಕೃತ+ಸಂಸ್ಕೃತ ಪದಗಳು ಸೇರಿಯಾಗುವ ಸಮಾಸವಿದು.
""೧"".ತತ್ಪುರುಷ ಸಮಾಸ - [[ತತ್ಪುರುಷ ಸಮಾಸ]] - ತತ್ಪುರುಷ ಸಮಾಸ [ಉತ್ತರಪದಾರ್ಥ ಪ್ರಧಾನ] ‘ಪರಪದದೊಳರ್ಥವರ್ತನಮಿರೆ ತತ್ಪುರುಷಂ’ (ಸೂತ್ರ : 175)
ಪರಪದ ಎಂದರೆ, ಉತ್ತರಪದ. ಉತ್ತರಪದದ ಅರ್ಥವು ಪ್ರಧಾನವಾಗಿ ಪೂರ್ವಪದವು ತೃತೀಯಾದಿ ವಿಭಕ್ತಿಗಳಿಂದ ಕೂಡಿ ಆಗುವ ಸಮಾಸವು ತತ್ಪುರುಷ. ಉದಾ : [ವಿಗ್ರಹವಾಕ್ಯ + ಮುಖ್ಯಪದ = ಸಮಾಸಪದ] ಮೆಯ್ಯಿಂ + ಕಲಿ = ಮೈಯ್ಗಲಿ(ತೃತೀಯ). ತೇರ್ಗೆ + ಮರಂ = ತೇರ್ಮರಂ(ಚತುರ್ಥಿ). ಪೊರೆಯ + ನೀರ್ = ಪೊರೆನೀರ್(ಷಷ್ಠಿ). ಬಿಲ್ಲೊಳ್ + ಜಾಣಂ =ಬಿಲ್ಜಾಣಂ(ಸಪ್ತಮಿ). ನೀರನ್ನು+ಕುಡಿದಂ=ನೀರ್ಕುಡಿದಂ(ದ್ವಿತೀಯ) ಇತ್ಯಾದಿ.
೨.ಕರ್ಮಧಾರಯ ಸಮಾಸ - [[ಕರ್ಮಧಾರಯ ಸಮಾಸ]] ವ[ಉತ್ತರ ಪದಾರ್ಥ ಪ್ರಧಾನ] ‘ತತ್ಪುರುಷಂ ಏಕಾಶ್ರಯಮಾಗೆ ಕರ್ಮಧಾರೆಯಮಕ್ಕುಂ’ (ಸೂ:175) ಪೂರ್ವಪದದಲ್ಲಿ ವಿಶೇಷಣ - ವಿಶೇಷ್ಯಗಳು, ಉಪಮಾನ – ಉಪಮೇಯಗಳು ಸೇರಿ ಆಗುವ ಮತ್ತು ಸಂಭಾವನೆ, ಅವಧಾರಣೆ ತೋರುವ ಸಮಾಸ ಕರ್ಮಧಾರಯ. ಗುಣವಚನಗಳಾಗಿವೆ. ಇವೆಲ್ಲವೂ ಸಹಜ ವಿಶೇಷಣಗಳೇ. ಕರ್ಮಧಾರಯದಲ್ಲಿ ಗುಣವಚನ, ಕೃದಂತ, ಉಪಮಾನ, ಸಂಭಾವನಾ ಪದಗಳು ಪೂರ್ವದಲ್ಲಿ ವಿಶೇಷಣಗಳಾಗಿದ್ದು ಉತ್ತರಪದ ವಿಶೇಷ್ಯವಾಗಿರಬೇಕು.
ಉದಾ : [ವಿಗ್ರಹವಾಕ್ಯ + ಮುಖ್ಯಪದ = ಸಮಾಸಪದ] ಬಿಳಿಯದು ಆದ + ಕೊಡೆ = ಬೆಳ್ಗೊಡೆ. ಹಿರಿದು ಆದ + ಮರ = ಹೆಮ್ಮರ. ಶ್ರೇಷ್ಠನಾದ + ನೃಪ = ನೃಪಶ್ರೇಷ್ಠ. ವೀರನಾದ + ನರ = ನರವೀರ. ಪೆರೆಯಂತೆ + ನೊಸಲ್ = ಪೆರೆನೊಸಲ್. ತಳಿರಂತಹ + ಅಡಿ = ತಳಿರಡಿ. ತೆರೆಯೇ + ಕಯ್ = ತೆರಗಯ್. ಅಲರಂತಪ್ಪ + ಕಣ್ = ಅಲರ್ಗಣ್. ಕೇಶಿರಾಜನ ಪ್ರಕಾರ- ವಿಶೇಷಣ ಪೂರ್ವದ ಕರ್ಮಧಾರಯದಲ್ಲಿ ಕೊಡುವ ಪೂರ್ವಪದಗಳೆಲ್ಲವೂ.
೩.ದ್ವಿಗು ಸಮಾಸ - [[ದ್ವಿಗು ಸಮಾಸ]] [ಉತ್ತರ ಪದಾರ್ಥ ಪ್ರಧಾನ] ‘ನೆಲಸಿರೆ ಮೊದಲೊಳ್ ಸಂಖ್ಯೆಯದೆ, ವಲಂ ದ್ವಿಗುಮಕ್ಕುಂ’ (ಸೂ:175) ಕೇಶಿರಾಜನು, ‘ಪೂರ್ವಪದವು ಸಂಖ್ಯಾವಾಚಿಯಾಗಿದ್ದರೆ ಅದು ದ್ವಿಗು ಸಮಾಸವಾಗುತ್ತದೆ’ ಎನ್ನುತ್ತಾನೆ.
:ಉದಾ : [ವಿಗ್ರಹವಾಕ್ಯ + ಮುಖ್ಯಪದ = ಸಮಾಸಪದ] ಒಂದು + ಪಿಡಿ = ಒರ್ಪಿಡಿ. ಎರಡು + ಪಿಡಿ = ಇರ್ಪಿಡಿ. ಎರಡು + ಸಾಸಿರಂ = ಇಚ್ರ್ಛಾಸಿರಂ. ಎರಡು ಮಾರು – ಎರಳ್ + ಮಾತು = ಎರಳ್ಮಾತು. ಮೂರು ಬಾಳ್ - ಮೂ + ಬಾಳ್ = ಮೂವಾಳ್.
೪.ಬಹುವ್ರೀಹಿ ಸಮಾಸ : [[ಬಹುವ್ರೀಹಿ ಸಮಾಸ]] - [ಎರಡೂ ಪದ ಅಮುಖ್ಯ] ‘ಪದನೆರಡುಂ ಮೇಣ್ ಪಲವಂ ಪದಾರ್ಥಮಂ ಬಯಸುತಿರೆ ಬಹುವ್ರೀಹಿ’ (ಸೂ : 176) ಅನ್ಯಪದವು ವಿಶೇಷ್ಯವಾಗಿ ಅನೇಕ ಪದಗಳಿಗೆ ಆಗುವ ಸಮಾಸವು ಬಹುವ್ರೀಹಿ. [ವಿಗ್ರಹವಾಕ್ಯ - ಪೂರ್ವಪದ + ಉತ್ತರ ಪದ = ಸಮಾಸ ಪದ.]ಉದಾ :
:ಕಡುತರಂ ಆವಂ ವಾದದಲ್ಲಿ – ಕಡು+ಚಾಗಿ = ಕಡುಚಾಗಿ.,
:ಛಲವು ಆವನಿಗೋ, ಅವಂ – ಛಲ+ವಾದಿ = ಛಲವಾದಿ,
:ಭಿನ್ನಾಣದಲ್ಲಿ ಮೇಲ್ ಆವಂ, ಅವಂ - ಮೇಲ್+ಭಿನ್ನಾಣಿ = ಮೇಲ್ವಿನ್ನಾಣಿ,
:ನಿಡಿದು ಮೂಗು ಆವಳಿಗೋ, ಅವಳ್ -
:ನಿಡು+ಮೂಗಿ = ನಿಡುಮೂಗಿ, ಕಡು ಕೆಡಿಸುವಂ ಆವಳಿಗೋ, ಅವಳ್ – ಕಡು+ಕೇಡಿ = ಕಡುಗೇಡಿ,
:ಅಭ್ಯಾಸಕ್ಕೆ : ಮುಕ್ಕಣ್ಣ, ಸರಸಿಜ(ತಾವರೆ), ಪೆರೆದಲೆಯಂ, ಕೂರಿಲಿ(ಮೊಂಡಾದ), ಮೀಂಗುಲಿ(ಮೀನುಗಾರ), ಚಂದ್ರಮೌಳಿ.
೫.ದ್ವಂದ್ವ ಸಮಾಸ - [[ದ್ವಂದ್ವ ಸಮಾಸ]] - ದ್ವಂದ್ವ [ಎರಡೂ ಪದ ಮುಖ್ಯ ಸಮಾಸ] ‘ಪದಾರ್ಥದ ಗಡಣಂ ದ್ವಂದ್ವ’ (ಪದಾರ್ಥಗಡಣ = ಪದಗಳ ಸಮೂಹ). ಎರಡೂ ಪದಗಳು ಮುಖ್ಯವಾಗಿರುವುದಕ್ಕೆ ದ್ವಂದ್ವ ಸಮಾಸವೆನ್ನುವರು. ಇಲ್ಲಿ ಸೇರಿರುವ ಪದಗಳು ನಾಮಪದಗಳಾಗಿರಬೇಕು ಮತ್ತು ಒಂದೇ ವಿಭಕ್ತಿಯಲ್ಲಿರಬೇಕೆಂಬುದು ನಿಯಮ.
ಉದಾ:ಮರವೂ+ಗಿಡವೂ+ಬಳ್ಳಿಯೂ+ ಪುಲ್ಲೂ+ಪೊದರೂ+ಪಕ್ಕಿಯೂ+ಮಿಗವೂ = ಮರಗಿಡಬಳ್ಳಿಪುಲ್ಪೊದರ್ಪಕ್ಕಿಮಿಗಂಗಳ್.
:ಅಭ್ಯಾಸಕ್ಕೆ : ತಾಯ್ತಂದೆಗಳ್, ಗಿಡಮರಬಳ್ಳಿಗಳ್, ಕೆರೆಕಟ್ಟೆಬಾವಿಗಳ್.
೬.ಅವ್ಯಯೀಭಾವ ಸಮಾಸ (ಅಂಶೀ ಸಮಾಸ) - [ಅಂಶಿ ಸಮಾಸ](ಅವ್ಯಯೀಭಾವ ಸಮಾಸ) - ಪೂರ್ವಪದಾರ್ಥ ಮುಖ್ಯಸಮಾಸ]ಅವ್ಯಯೀ ಭಾವಂ ಆದಿಪದ ಮುಖ್ಯತೆಯಿಂ (ಸೂ : 176)
ಅವ್ಯಯೀಭಾವವನ್ನು ಭಟ್ಟಾಕಳಂಕನು ಅಂಶೀಸಮಾಸವೆಂದು ಕರೆಯುತ್ತಾನೆ. ಇದರಲ್ಲಿ ಸಂಸ್ಕøತದ ಅವ್ಯಯೀಭಾವ ಇರದೇ ಅಂಶ – ಅಂಶಿ ಭಾವ ಇರುತ್ತದೆ. (ಅಂಶ=ಭಾಗ, ಅಂಶಿ=ಪೂರ್ಣವಸ್ತು) ಪೂರ್ವಪದದ ಅರ್ಥವು ಉತ್ತರಪದದ ಆಂಶದಲ್ಲಿ ಸೇರಿ ವ್ಯಯವಾಗದೇ ಇರುವುದು – ಅವ್ಯಯೀಭಾವ.
ಉದಾ:ಕೈಯ+ಅಡಿ=ಅಂಗೈ, ಸೂರಿನ+ಮುಂದು=ಮುಂಜೂರ್, ಮಾಗಿಯ+ಮೊದಲು=ಮುಂಮಾಗಿ, ಕೆರೆಯ+ಕೆಳಗು=ಕಿಳ್ಕೆರೆ.
:ಅಭ್ಯಾಸಕ್ಕೆ : ಮುಂಗೈ, ಮೇಂಗೈ, ಮೇಂಗಾಲ್, ಮುಂಬಗಲ್, ಹಿಂಗಾಲ್, ತುದಿಮೂಗು, ಮಧ್ಯರಾತ್ರಿ, ನಟ್ಟಿರುಳು, ನಡುನೆತ್ತಿ, ಕಿಪ್ಪೊಟ್ಟೆ.
=== ಕನ್ನಡಸಮಾಸಗಳಲ್ಲಿ ಮೂರು ವಿಧಗಳು ===
ಕನ್ನಡ + ಕನ್ನಡ ಸೇರಿ ಆಗುವ ಸಮಾಸವಿದು.
#ಕ್ರಿಯಾಸಮಾಸ- (ಉತ್ತರ ಪದಾರ್ಥ ಮುಖ್ಯ) ಪೂರ್ವಪದವು ಕಾರಕವಾಗಿದ್ದು ಉತ್ತರಪದವು ಕ್ರಿಯಾವಾಚಿಯಾಗಿದ್ದರೆ ಆಗುವ ಸಮಾಸವು ಕ್ರಿಯಾಸಮಾಸ. ನಾಮಪ್ರಕೃತಿ + ಧಾತು ಪದಗಳು ಕೂಡಿ ಕ್ರಿಯಾಸಮಾಸವಾಗುತ್ತದೆ. ಇಲ್ಲಿ ನಾಮಪದವು ವಿಶೇಷವಾಗಿ ದ್ವಿತೀಯ ವಿಭಕ್ತ್ಯಂತ ಆಗಿರುತ್ತದೆ. (ಕಾರಕ = ಕ್ರಿಯೆಗೆ ಕಾರಣವಾದವುಗಳು, ಕ್ರಿಯಾವಾಚಿ = ಕ್ರಿಯೆಯನ್ನು ಸೂಚಿಸುವವುಗಳು) ಪೂರ್ವಪದ ದ್ವಿತೀಯ ವಿಭಕ್ತ್ಯಂತ. ಉದಾ : ಬಳೆಯಂತೊಟ್ಟಂ - ಬಳೆ+ತೊಟ್ಟಂ = ಬಳೆದೊಟ್ಟಂ, ಕೆಳೆತನಮಂ ಕೊಂಡಂ – ಕೆಳೆ + ಕೊಂಡಂ = ಕೆಳೆಗೊಂಡಂ, ಮರೆಯೊಳ್ ಪೊಕ್ಕಂ - ಮರೆ + ಪೊಕ್ಕಂ = ಮರೆವೊಕ್ಕಂ. [ಇಲ್ಲಿ ಆದೇಶ ಸಂಧಿ ನಿಯಮವೂ ಇದೆ] ಅಭಾಸಕ್ಕೆ ಹೊಸಗನ್ನಡದ ಪದಗಳು: ಮೈದಡವಿ, ತಲೆಗೊಡವಿ, ಮೈದೊಳೆದು, ಕೈದೊಳೆದು. ಪೂರ್ವಪದ ಬೇರೆ ವಿಭಕ್ತ್ಯಂತ ಪದಗಳಲ್ಲಿ ಬೇರ್ವೆರಸಿ, ನೀರ್ಗೂಡಿ, ಮನಸಂದನು,
# ಗಮಕ ಸಮಾಸ - ಗಮಕ ಸಮಾಸ [ಉತ್ತರಪದಾರ್ಥ ಮುಖ್ಯಸಮಾಸ] ಪೂರ್ವಪದವು ಸರ್ವನಾಮ ಕೃದಂತಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸಪದವನ್ನು ಗಮಕಸಮಾಸವೆಂದು ಕರೆಯುವರು. ಉದಾ : ಸಂಖ್ಯೆಗೆ : ನೂರು+ಪತ್ತು=ನೂರುಪತ್ತು. ಸರ್ವನಾಮಕ್ಕೆ – ಆವ+ಮಾತು=ಆವಮಾತು. ಅವನು+ಹುಡುಗ=ಆ ಹುಡುಗ, ಇವನು+ಗಂಡಸು=ಈ ಗಂಡಸು, ಈ ಮರ, ಗುಣವಚನದ ಅತ್ವ-ಇತ್ವಕ್ಕೆ : ಅಸಿ+ಅ+ನಡು=ಅಸಿಯನಡು. ಪಸಿಯ+ಬಣ್ಣಂ=ಪಸಿಬಣ್ಣಂ, ಕೃದಂತಕ್ಕೆ : ಪಾಡುವ ತುಂಬಿ = ಪಾಡುವ ತುಂಬಿ. ಗಮಕ ಸಮಾಸದಲ್ಲಿ ಅದು-ಇದು-ಉದು ಆ,ಈ, ಊ ಎಂಬುದು ಆದೇಶವಾಗುತ್ತದೆ.
# ವೀಪ್ಸಾ ಸಮಾಸ (ವೀಪ್ಸಾ = ಪುನರಾವರ್ತನೆ/ಆವೃತಿ) - ವೀಪ್ಸಾ ಸಮಾಸ (ವೀಪ್ಸಾ = ಪುನರಾವರ್ತನೆ/ಆವೃತಿ) ಕೇಶಿರಾಜನು ಕನ್ನಡ ಕಾವ್ಯಗಳಲ್ಲಿ ಬಂದಿರುವ ಕೆಲವು ಪುನರಾವರ್ತ ಪದಗಳನ್ನು ವಿಪ್ಸಾ ಸಮಾಸವೆಂದು ಕರೆದು ಅದು ಬರುವ ಸ್ಥಳಗಳನ್ನು ಹೀಗೆ ವಿವರಿಸಿದ್ದಾನೆ.
::ದೂರ : ಆ ತೋರ್ಪುದಾ ತೋರ್ಪುದಾ ಬಾನೋಳ್ ಧ್ವಜಪಟಂ.
::ಅಭೀಕ್ಷಣಂ : ಗಿಳಿಯೊಡ -ನೋಡಿಯೋದಿನುಡಿಗಲ್ತು.
::ವೀಪ್ಸೆ : ಊರೂರೊಳ್ ಕೇರಿಕೇರಿಯೊಳ್ ಮನೆಮನೆಯೊಳ್.
::ಅನುಕರಣ : ಝಲ್ ಝಲ್ಲೆನೆ, ಭೋರ್ ಭೋರನೆ.
::ಕ್ರಿಯೆ : ನಡೆ ನಡೆಯೆಂದು ನಡೆದರ್.
:::ಚಪಳತೆ : ಒಪ್ಪಿಸೊಪ್ಪಿಸು.
== ಅರಿಸಮಾಸ ==
ಕನ್ನಡ ಪದಕ್ಕೂ ಸಂಸ್ಕೃತ ಪದಕ್ಕೂ ಸಮಾಸವು ಕೂಡದು. ಇದನ್ನು ಅರಿಸಮಾಸವೆನ್ನುವರು. ಆದರೆ ಕ್ರಿಯಾಸಮಾಸದಲ್ಲಿಯೂ, ಗಮಕಸಮಾಸದಲ್ಲಿಯೂ ಬಿರುದಾವಳಿಯಲ್ಲಿಯೂ ಕೆಲವು ಪೂರ್ವಕವಿಪ್ರಯೋಗಗಳಲ್ಲಿಯೂ ಅರಿಸಮಾಸ ದೋಷವಿಲ್ಲ.
:ಕ್ರಿಯಾಸಮಾಸ : ಬಳಪಂಗೊಳ್, ವಜ್ರಂಗೊಳ್, [ಬಳಪಂ - ವಜ್ರಂ ಸಂಸ್ಕøತ, ಗೊಳ್ ಕನ್ನಡ]
:ಗಮಕ ಸಮಾಸ : ಬೀಸುವ ಚಾಮರಂ, ಬಿರುದಾವಳಿಗಳಲ್ಲಿ : ನರಲೋಕದಲ್ಲಣಂ, ರಾಯ ಕೋಳಾಹಳಂ,
:ಪೂರ್ವಕವಿಪ್ರಯೋಗ : ಕಡುರಾಗಂ, ಮೊಗರಾಗಂ, ಕಟ್ಟೇಕಾಂತಂ, ಮಂಗಳಾರತಿ, ಇರ್ಬಲಂ ಇತ್ಯಾದಿ.
== ಉಲ್ಲೇಖ ==
<references />
[[ವರ್ಗ:ಕನ್ನಡ ವ್ಯಾಕರಣ]]
[[ವರ್ಗ:ವ್ಯಾಕರಣ]]
4ysngc24nv93ftgz71ynt0shiu62eog
ಕಾಪು
0
17600
1117873
1003850
2022-08-29T10:54:43Z
49.205.141.235
/* ಧಾರ್ಮಿಕ ಸ್ಥಳಗಳು */
wikitext
text/x-wiki
[[File:Light House at Kaup Bech.jpg|thumb|Light House at Kapu beach]]
'''ಕಾಪು''' [[ಕರ್ನಾಟಕ]]ದ [[ಉಡುಪಿ ಜಿಲ್ಲೆ]]ಯ [[ಪಡುಬಿದ್ರಿ]] ಗ್ರಾಮದಲ್ಲಿರುವ ಕಡಲ ತೀರ. ಕಾಪು ದೀಪಸ್ತಂಭ ಅತ್ಯಂತ ಸುಂದರವಾಗಿದ್ದು [[ರಾಷ್ಟ್ರೀಯ ಹೆದ್ದಾರಿ]] ೬೬ರಿಂದ ಸುಮಾರು ಒಂದು ಕಿ.ಮೀ ದೂರದಲ್ಲಿರುತ್ತದೆ. ಈ ಕಡಲತೀರದಲ್ಲಿ ಸೂರ್ಯಾಸ್ತ ನೋಡಲು ತುಂಬಾ ಪ್ರವಾಸಿಗರು ಬರುತ್ತಾರೆ.
ಕಾಪು ಇಂದ ರಸ್ತೆ ಮಂಚಕಲ್ ಮತ್ತು ಶಿರ್ವಾದಂತಹ ಆಂತರಿಕ ಸ್ಥಳಗಳಿಗೆ ಹೋಗುತ್ತದೆ. ಇದು ಉಡುಪಿಯಿಂದ ದಕ್ಷಿಣಕ್ಕೆ 13 ಕಿ.ಮೀ (ಪ್ರಾಚೀನ ಕೃಷ್ಣ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ) ಮತ್ತು ಮಂಗಳೂರಿನ ಉತ್ತರಕ್ಕೆ 40 ಕಿ.ಮೀ ದೂರದಲ್ಲಿದೆ (ಕರ್ನಾಟಕದ ಮುಖ್ಯ ಬಂದರು ನಗರ). ಇದು ಲೈಟ್ ಹೌಸ್ ಮತ್ತು ಮೂರು ಮಾರಿಯಮ್ಮ ದೇವಾಲಯಗಳಿಗೆ ಮತ್ತು ಟಿಪ್ಪು ಸುಲ್ತಾನ್ ನಿರ್ಮಿಸಿದ ಕೋಟೆಗೆ ಹೆಸರುವಾಸಿಯಾಗಿದೆ. ಕಾಪುವನ್ನು ಉಡುಪಿ ಜಿಲ್ಲೆಯ ತಾಲ್ಲೂಕುಗಳಲ್ಲಿ ಒಂದೆಂದು ಕರ್ನಾಟಕ ಸರ್ಕಾರ ಘೋಷಿಸಿದೆ. ಕಪುವನ್ನು ಬ್ರಿಟಿಷರು ಕಾಪು ಎಂದು ಮರುನಾಮಕರಣ ಮಾಡಿದರು.
ಅರೇಬಿಯನ್ ಸಮುದ್ರದ ತೀರದಲ್ಲಿ ಬೀಚ್ ಮತ್ತು ಲೈಟ್ ಹೌಸ್ ಇದೆ. ಈ ಸ್ಥಳದಲ್ಲಿ ಅನೇಕ ಚಲನಚಿತ್ರಗಳನ್ನು ಚಿತ್ರೀಕರಿಸಲಾಗಿದೆ. ಕಾಪು ಮೂರು ಮಾರಿಗುಡಿಯನ್ನು ಹೊಂದಿದ್ದು, ಇದು ದೂರದ ಸ್ಥಳಗಳಿಂದ ಭಕ್ತರನ್ನು ಆಕರ್ಷಿಸುತ್ತದೆ. ಉಡುಪಿಯ ಮೃದುವಾದ ಮಾಲ್ಪೆ ಬೀಚ್ಗೆ ಹೋಲಿಸಿದರೆ ಸಮುದ್ರವು ಹೆಚ್ಚು ಕಠಿಣ ಮತ್ತು ಬೆದರಿಸುವಂತಿದೆ. ಇದು ವಿಶ್ವವಿದ್ಯಾಲಯ ಪಟ್ಟಣವಾದ ಮಣಿಪಾಲ್ನಿಂದ ಸುಮಾರು 15 ಕಿ.ಮೀ ದೂರದಲ್ಲಿದೆ ಮತ್ತು ಇದು ವಿದ್ಯಾರ್ಥಿಗಳಿಗೆ ನೆಚ್ಚಿನ ಹ್ಯಾಂಗ್ ಸ್ಪೋಟ್ ಆಗಿದೆ. ಕಡಲತೀರವು ತೆರೆದ ಆಕಾಶದಲ್ಲಿ ಕುಳಿತುಕೊಳ್ಳಲು ಒಂದು ಶಾಕ್ ಮತ್ತು ಬಾರ್ ಅನ್ನು ಸಹ ಹೊಂದಿದೆ. ವರ್ಷಪೂರ್ತಿ ಸಮುದ್ರವು ಶಾಂತವಾಗಿದ್ದರೂ, ಈ ಕಡಲತೀರದಲ್ಲಿ ಮುಳುಗಿದ ಪ್ರತ್ಯೇಕ ಪ್ರಕರಣಗಳು ನಡೆದಿವೆ
=ಕಾಪು ಲೈಟ್ ಹೌಸ್=
ಕಾಪು ಲೈಟ್ ಹೌಸ್ ಅನ್ನು 1901 ರಲ್ಲಿ ನಿರ್ಮಿಸಲಾಯಿತು ಮತ್ತು ಈ ಹಲವು ವರ್ಷಗಳಿಂದ ಸಾವಿರಾರು ನಾವಿಕರಿಗೆ ಮಾರ್ಗದರ್ಶನ ನೀಡುವ ಮತ್ತು ಅಪಾಯಕಾರಿ ಬಂಡೆಗಳ ಉಪಸ್ಥಿತಿಯನ್ನು ಎಚ್ಚರಿಸುವ ಬಂಡೆಗಳ ಮೇಲೆ ನಿಂತಿದೆ. ಇದು ಬೇಸ್ನಿಂದ 27.12 ಮೀ. ಬೆಳಗಿನ ಜಾವ 5:30 ರಿಂದ 6:30 ರವರೆಗೆ ಪ್ರವಾಸಿಗರಿಗೆ ತೆರೆದಿರುತ್ತದೆ ಮತ್ತು ನೀಡುವ ವಿಹಂಗಮ ನೋಟವು ಭವ್ಯವಾಗಿದೆ.
ನೀವು ಏರುವಾಗ ಮೆಟ್ಟಿಲುಗಳು ಕಡಿದಾದ ಮತ್ತು ಕಡಿದಾದವು. ಕೊನೆಯ ಸುರುಳಿಯಲ್ಲಿ ಮರದ ಮೆಟ್ಟಿಲುಗಳಿರುವ ಕೋಣೆಯಿದೆ, ಇದು ನಿಖರವಾಗಿರಲು ಏಣಿಯಂತಿದೆ, ಅಲ್ಲಿ ನೀವು ನಿಮ್ಮನ್ನು ಥ್ರೂ ಮಾಡಿ ಲಘು ಮನೆಯ ಬಾಲ್ಕನಿಯಲ್ಲಿ ತಲುಪಬೇಕಾಗುತ್ತದೆ. ಟಿಕೆಟ್ ಚೆಕರ್ ಜನರು ಕಾಯುತ್ತಿರುವ ಹೆಚ್ಚಿನವರಿಗೆ ಜಾಗವನ್ನು ಖಾಲಿ ಮಾಡುವಂತೆ ಕೇಳಲು ಪ್ರಾರಂಭಿಸುವ ಮೊದಲು ಕೆಲವೇ ನಿಮಿಷಗಳವರೆಗೆ ನಿಮಗೆ ಅನುಮತಿ ಇದೆ.
ಮೊದಲ ಬ್ಯಾಚ್ ಜನರಲ್ಲಿ ಒಬ್ಬರಾಗಿ ಎದ್ದೇಳಲು ಅದರ ಅತ್ಯುತ್ತಮವಾದದನ್ನು ನೆನಪಿಡಿ, ಏಕೆಂದರೆ ಇದು ಮೇಲಿನಿಂದ ವೀಕ್ಷಣೆಯನ್ನು ಆನಂದಿಸಲು ನಿಮಗೆ ಕೆಲವು ನಿಮಿಷಗಳು ಹೆಚ್ಚುವರಿ ನೀಡುತ್ತದೆ ಮತ್ತು ಕೀಪ್ಗಳಿಗಾಗಿ ಕೆಲವು ಫೋಟೋಗಳನ್ನು ತೆಗೆದುಕೊಳ್ಳಬಹುದು.
=ಲಾಜಿಸ್ಟಿಕ್ಸ್=
ಕಾಪು ಉಡುಪಿಯಿಂದ 13 ಕಿ.ಮೀ ಮತ್ತು ಮಂಗಳೂರಿನಿಂದ 45 ಕಿ.ಮೀ ದೂರದಲ್ಲಿದೆ. ಉಡುಪಿಯಿಂದ ಕಾಪು ತಲುಪಲು ಸುಮಾರು 25 ನಿಮಿಷಗಳು ಬೇಕಾಗುತ್ತದೆ. ಉಡುಪಿಯಲ್ಲಿರುವ ಸರ್ವಿಸ್ ಬಸ್ ನಿಲ್ದಾಣದಿಂದ ಹಲವಾರು ಬಸ್ಸುಗಳು ಕಾಪುವಿಗೆ ಚಲಿಸುತ್ತವೆ. ಒಮ್ಮೆ ನೀವು ಕಾಪುವಿನ ಬಸ್ ನಿಲ್ದಾಣದಿಂದ ಇಳಿದು, ಬೀಚ್ ತಲುಪಲು 1.5. Km ಕಿ.ಮೀ ದೂರ ಪ್ರಯಾಣಿಸಬೇಕು. ಬಸ್ ನಿಲ್ದಾಣದ ಬಳಿ ಅನುಕೂಲಕರವಾಗಿ ನಿಲ್ಲಿಸಲಾಗಿರುವ ಆಟೋ ರಿಕ್ಷಾ ಅಥವಾ ಕಾರಿನಲ್ಲಿ ಒಂದನ್ನು ನೀವು ತೆಗೆದುಕೊಳ್ಳಬಹುದು. ಬೆಂಗಳೂರಿನಿಂದ ಮಂಗಳೂರಿಗೆ ಬಸ್ ತೆಗೆದುಕೊಂಡು ಕಾಪು ತಲುಪಬಹುದು ಮತ್ತು ನಂತರ ಮಂಗಳೂರಿನಿಂದ ಉಡುಪಿಗೆ ಬಸ್ ತೆಗೆದುಕೊಳ್ಳಬಹುದು.
ಕಾಪು ಬೀಚ್ಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ. ಇದು ಹಗಲಿನಲ್ಲಿ ತುಂಬಾ ಬಿಸಿಯಾಗಿರುತ್ತದೆ. ಮಳೆಗಾಲದಲ್ಲಿ ಒಬ್ಬರು ಭೇಟಿ ನೀಡಿದರೆ ಉತ್ತಮ. ಬೆಳಗಿನ ಸಮಯದಲ್ಲಿ, ಬೀಚ್ ಸಾಮಾನ್ಯವಾಗಿ ಖಾಲಿಯಾಗಿರುತ್ತದೆ, ಆದ್ದರಿಂದ ಆಗ ಭೇಟಿ ನೀಡಲು ಯೋಗ್ಯವಾಗಿದೆ.
=ಧಾರ್ಮಿಕ ಸ್ಥಳಗಳು=
#ಶ್ರೀ ಹಳೆ ಮಾರಿಯಮ್ಮ ದೇವಸ್ಥಾನ
#ಕೋಟಿ ಚೆನ್ನಯ್ಯ ದೇವಸ್ಥಾನ
#ಹೊಸ ಮಾರಿ ಗುಡಿ
#ಶ್ರೀ ಲಕ್ಷ್ಮಿ ಜನಾರ್ನದ ದೇವಸ್ಥಾನ, ಕಾಪು
#ಕೊಂಕಣಿ ಮಠ
#ಶ್ರೀ ವಾಸುದೇವ ದೇವಸ್ಥಾನ
#ಇಸ್ಲಾಮಿಕ್ ದವಾಹ್ ಸೆಂಟರ್ ಕಾಪು
#ಶ್ರೀ ಬ್ರಹ್ಮ ಬೈದರ್ಕಲ ಗರಡಿ - ಪನಿಯೂರ್
#ಜುಮಾ ಮಸೀದಿ-ಪೋಲಿಪು
=ರೆಸ್ಟೋರೆಂಟ್ಗಳು=
#ಮಸಾಲೆಯುಕ್ತ ಕಿಚನ್
#ಮಂದರಾ ಯಾತ್ರಿ ನಿವಾಸ್
#ಕರಾವಳಿ ಕುಟುಂಬ ರೆಸ್ಟೋರೆಂಟ್ ಮತ್ತು ಬಾರ್
#ಜವಾದ್ ರೆಸ್ಟೋರೆಂಟ್
#ಹೋಟೆಲ್ ವಿಶಾಲಿ
#ಮಚ್ಲಿ ನಾನ್ ವೆಜ್ ಫ್ಯಾಮಿಲಿ ರೆಸ್ಟೋರೆಂಟ್
#ಸಾಗರ್ ರತ್ನ
=ಚಿತ್ರಗಳು=
<gallery>
File:Light House at Kaup Bech.jpg|ಸೂರ್ಯಾಸ್ತದ ಸಮಯದ ಬೀಚ್ ದೃಶ್ಯ
File:Kaup beach, Udupi, Karnataka 01.jpg|ಕಾಪು ಬೀಚ್
File:Kaup beach, Udupi, Karnataka 02.jpg|ಕಾಪು ಬೀಚ್
File:Kaup beach, Udupi, Karnataka 03.jpg|ಕಾಪು ಬೀಚ್
File:Kaup beach, Udupi, Karnataka 04.jpg|ಲೈಟ್ ಹೌಸ್
File:Kaup beach, Udupi, Karnataka 05.jpg|ಕಾಪು ಬೀಚ್
File:Kaup beach, Udupi, Karnataka 06.jpg|ಕಾಪು ಬೀಚ್
File:Kaup beach, Udupi, Karnataka 10.jpg|ಕಾಪು ಬೀಚ್
File:Kaup beach, Udupi, Karnataka 11.jpg|ಕಾಪು ಬೀಚ್
File:Kapu Beach panoramic view.jpg|ಕಾಪು ಬೀಚ್ ದೃಶ್ಯ
</gallery>
=ಉಲ್ಲೇಖ=
೧.http://sermon.nic.in/sermon/servlet/loc_code_repx_location_area?p1=576213
೨.https://www.nativeplanet.com/travel-guide/kaup-beach-from-udupi-003083.html
೩.http://www.daijiworld.com/news/newsDisplay.aspx?newsID=311462
[[ವರ್ಗ:ಉಡುಪಿ ಜಿಲ್ಲೆ]]
[[ವರ್ಗ:ಕರ್ನಾಟಕದ ಕಡಲತೀರ]]
{{stub}}
[[en:Kapu, Karnataka#Kapu beach]]
2f8hfgpygyzuq1gxn84c0ejzcbpddum
ಸಮುರಾಯ್
0
23039
1117871
1104079
2022-08-29T09:07:31Z
Artanisen
61675
/* ಆಧುನಿಕೀಕರಣ */ Japanese Soldiers Marching Shimonoseki Campaign by Wirgman 1864.png
wikitext
text/x-wiki
[[ಚಿತ್ರ:Samurai.jpg|thumb|250px|ರಕ್ಷಾಕವಚದಲ್ಲಿನ ಸಮುರಾಯ್, 1860ರ ದಶಕ. ಫೆಲೀಸ್ ಬೀಟೋ ತೆಗೆದಿರುವ ಕೈನಿಂದ-ಬುಡಕಟ್ಟು್ಣಹಾಕಿದ ಛಾಯಾಚಿತ್ರ]]
[[ಚಿತ್ರ:Japanese Embassy to Europe Members in Paris 1862.png|thumb|250px|1860ರ ದಶಕದ ಸುಮಾರಿಗೆ ಇದ್ದ ಸಮುರಾಯ್]]
{{Nihongo|'''Samurai'''|[[wikt:侍|侍]]<!--"武士" is pronounced "Bushi" or, occasionally, "mononofu"-->}} ಸಮುರಾಯ್ ಎಂಬುದು [[ಕೈಗಾರಿಕಾ ಪೂರ್ವ]] [[ಜಪಾನ್]]ನ ಸೇನಾ ಪದವಿಗೆ ಸಂಬಂಧಿಸಿದಂತೆ ಇದ್ದ ಒಂದು ಪದವಾಗಿದೆ. [[ವಿಲಿಯಂ ಸ್ಕಾಟ್ ವಿಲ್ಸನ್]] ಎಂಬ ಭಾಷಾಂತರಕಾರನ ಅಭಿಪ್ರಾಯದ ಪ್ರಕಾರ: "ಚೀನೀ ಭಾಷೆಯಲ್ಲಿ, 侍 ಎಂಬ ಅಕ್ಷರವು ಮೂಲತಃ ಒಂದು ಕ್ರಿಯಾಪದವಾಗಿದ್ದು, ಒಬ್ಬನ ಅನುಕೂಲಕ್ಕಾಗಿ ಕಾದಿರುವುದು ಅಥವಾ ಸಮಾಜದ ಉನ್ನತವರ್ಗದಲ್ಲಿನ ಗಣ್ಯವ್ಯಕ್ತಿಯೊಬ್ಬನಿಗೆ ಗೌರವಸೂಚಕ ಭೇಟಿ ನೀಡುವುದು ಅಥವಾ ಅವನ ಜೊತೆಗಿರುವುದು ಎಂಬ ಅರ್ಥವನ್ನು ಇದು ಕೊಡುತ್ತದೆ. ಜಪಾನೀ ಭಾಷೆಯಲ್ಲಿನ [[wiktionary:侍う#Etymology 2|ಸಬುರಾವು]] ಎಂಬ ಮೂಲ ಪದವೂ ಇದೇ ಅರ್ಥವನ್ನು ಕೊಡುತ್ತದೆ. ಎರಡೂ ದೇಶಗಳಲ್ಲಿ ಈ ಪದಗಳಿಗೆ "ಶ್ರೀಮಂತ ವರ್ಗದವರ ಸನಿಹದಲ್ಲಿ ಜೊತೆಗಿದ್ದು ಸೇವೆ ಮಾಡುವವರು ಅಥವಾ ಅವರನ್ನು ನೋಡಿಕೊಳ್ಳುವವರು" ಎಂಬ ಅರ್ಥಬರುವಂತೆ ನಾಮವಾಚಕವನ್ನು ರೂಪಿಸಲಾಯಿತು. ಅಷ್ಟೇ ಅಲ್ಲ ಜಪಾನೀ ಭಾಷೆಯಲ್ಲಿನ ಉಚ್ಚಾರಣೆಯನ್ನು [[wiktionary:侍#Etymology 1|ಸಬುರಾಯ್]] ಎಂದು ಬದಲಿಸಲಾಯಿತು." ವಿಲ್ಸನ್ ಪ್ರಕಾರ, "ಸಮುರಾಯ್" ಎಂಬ ಪದಕ್ಕೆ ಸಂಬಂಧಿಸಿದ ಒಂದು ಮುಂಚಿನ ಉಲ್ಲೇಖವು [[ಕೊಕಿನ್ ವಕಾಶೂ]] (905-914) ಎಂಬ ಕೃತಿಯಲ್ಲಿ ಕಂಡುಬರುತ್ತದೆ. ಇದು ಮೊತ್ತಮೊದಲ ಸಾಮ್ರಾಜ್ಯಶಾಹಿ ಕವನ ಸಂಗ್ರಹವಾಗಿದ್ದು, ಒಂಬತ್ತನೇ ಶತಮಾನದ ಪ್ರಥಮಾರ್ಧದಲ್ಲಿ ಸಂಪೂರ್ಣಗೊಳಿಸಲ್ಪಟ್ಟಿತು.
12ನೇ ಶತಮಾನದ ಅಂತ್ಯದ ವೇಳೆಗೆ, ಸಮುರಾಯ್ ಎಂಬುದು ಹೆಚ್ಚೂಕಮ್ಮಿ ಸಂಪೂರ್ಣವಾಗಿ ''ಬುಷಿ'' ಯೊಂದಿಗೆ (武士) ಸಮಾನಾರ್ಥಕವಾಗಿಹೋಗಿತ್ತು, ಮತ್ತು ಈ ಪದವು ಯೋಧರ ವರ್ಗದ ಮಧ್ಯದ ಮತ್ತು ಮೇಲಿನ ಅಂತಸ್ತುಗಳೊಂದಿಗೆ ನಿಕಟವಾದ ಸಂಬಂಧವನ್ನು ಬೆಳೆಸಿಕೊಂಡಿತ್ತು. [[ಬುಷಿಡೋ]] ಎಂಬ ಹೆಸರಿನ ಬರಹರೂಪದ ನಿಯಮಗಳ ಒಂದು ಸಂಗ್ರಹವನ್ನು ಸಮುರಾಯ್ ಅನುಸರಿಸಿತು. ಜಪಾನಿನ ಜನಸಂಖ್ಯೆಯ 10%ಗಿಂತ ಕಡಿಮೆ ಮಟ್ಟಕ್ಕೆ ಅವುಗಳ ಸಂಖ್ಯೆ ಮುಟ್ಟಿತು .<ref>"[http://www.britannica.com/EBchecked/topic/520850/samurai ಸಮುರಾಯ್ (ಜಪಾನೀಸ್ ವಾರಿಯರ್)]". ಬ್ರಿಟಾನಿಕಾ ವಿಶ್ವಕೋಶ</ref> ''ಕತ್ತಿವರಸೆಯ ವಿಧಾನ'' (ದಿ ವೇ ಆಫ್ ದಿ ಸ್ವೋರ್ಡ್) ಎಂಬ ಅರ್ಥವನ್ನು ಕೊಡುವ [[ಎರಡೂ ಕೈನ ಕತ್ತಿವರಸೆ]] ಕದನ ಕಲೆಯೊಂದಿಗೆ ಸಮುರಾಯ್ ಬೋಧನೆಗಳನ್ನು ಇಂದಿನ ಆಧುನಿಕ ದಿನದ ಸಮಾಜದಲ್ಲಿ ಇನ್ನೂ ಕಾಣಬಹುದಾಗಿದೆ.
== ಇತಿಹಾಸ ==
[[ಚಿತ್ರ:KofunCuirass.jpg|thumb|200px|left|ಸ್ವರ್ಣಲೇಪಿತ ಕಂಚಿನ ಅಲಂಕರಣದೊಂದಿಗಿನ ಕಬ್ಬಿಣದ ಶಿರಸ್ತ್ರಾಣ ಮತ್ತು ರಕ್ಷಾಕವಚ, ಕೊಫುನ್ ಅವಧಿ, 5ನೇ ಶತಮಾನ. ಟೋಕಿಯೋ ನ್ಯಾಷನಲ್ ಮ್ಯೂಸಿಯಂ.]]
ಜಪಾನಿ ಸೈನಿಕರ ಹಿಮ್ಮೆಟ್ಟಿಕೆಗೆ ಕಾರಣವಾದ, [[ಟ್ಯಾಂಗ್]] ರಾಜವಂಶದ ಅವಧಿಯಲ್ಲಿನ [[ಚೀನಾ]] ಮತ್ತು [[ಸಿಲ್ಲಾ]]ಗಳ ವಿರುದ್ಧದ [[ಹಕುಸುಕಿನೋದ ಕದನ]]ದ ನಂತರ ಜಪಾನ್ ಒಂದು ವ್ಯಾಪಕ ಸುಧಾರಣೆಗೆ ಒಳಗಾಯಿತು. 646 ADಯಲ್ಲಿ ರಾಜಕುಮಾರ ನಕಾ ನೊ ಓಯೆ ([[ಚಕ್ರವರ್ತಿ ತೆಂಜಿ]]) ಎಂಬಾತನಿಂದ ಜಾರಿ ಮಾಡಲ್ಪಟ್ಟ [[ಟೈಕಾ ಸುಧಾರಣೆ]]ಯು ಅತ್ಯಂತ ಪ್ರಮುಖ ಸುಧಾರಣೆಗಳ ಪೈಕಿ ಒಂದಾಗಿತ್ತು. ಜಪಾನಿನ ಆಳುವ ಶ್ರೀಮಂತವರ್ಗವು [[ಟ್ಯಾಂಗ್ ರಾಜವಂಶ]]ದ ರಾಜಕೀಯ ಸ್ವರೂಪ, [[ಅಧಿಕಾರಿಶಾಹಿ ಧೋರಣೆ]], ಸಂಸ್ಕೃತಿ, ಧರ್ಮ, ಮತ್ತು ತತ್ತ್ವಚಿಂತನೆ ಇವೇ ಮೊದಲಾದವನ್ನು ಸ್ವೀಕರಿಸಿ ಅಳವಡಿಸಿಕೊಳ್ಳುವಲ್ಲಿ ಈ ರಾಜಶಾಸನವು ಅನುವುಮಾಡಿಕೊಟ್ಟಿತು.<ref name="HW">ವಿಲಿಯಂ ವೇಯ್ನ್ ಫಾರಿಸ್, ಹೆವನ್ಲಿ ವಾರಿಯರ್ಸ್ — ದಿ ಎವಲ್ಯೂಷನ್ ಆಫ್ ಜಪಾನ್'ಸ್ ಮಿಲಿಟರಿ, 500–1300, [[ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್]], 1995.</ref>. 702 ADಯಲ್ಲಿ ಬಂದ [[ತೈಹೋ ಸಂಹಿತೆ]], ಮತ್ತು ನಂತರದಲ್ಲಿ ಬಂದ [[ಯೋರೋ ಸಂಹಿತೆ]]ಯ<ref name="HOJ GS">ಎ ಹಿಸ್ಟರಿ ಆಫ್ ಜಪಾನ್, ಸಂಪುಟ 3 ಮತ್ತು 4, ಜಾರ್ಜ್ ಸ್ಯಾಮ್ಸನ್, ಟಟ್ಲ್ ಪಬ್ಲಿಷಿಂಗ್, 2000.</ref> ಅಂಗವಾಗಿ, ಜನಗಣತಿಗೆ ಸಂಬಂಧಿಸಿದಂತೆ ಸಾರ್ವಜನಿಕರು ನಿಯತವಾಗಿ ದಾಖಲಿಸಿಕೊಳ್ಳಬೇಕಾಗಿ ಬಂತು. ರಾಷ್ಟ್ರೀಯ ಒತ್ತಾಯದ ಸೇನಾ ದಾಖಲಾತಿಗೆ ಸಂಬಂಧಿಸಿದ ಒಂದು ಮುನ್ಸೂಚಕವಾಗಿ ಈ ಪರಿಪಾಠವನ್ನು ಬಳಸಿಕೊಳ್ಳಲಾಯಿತು. ಜನಸಂಖ್ಯೆಯು ಹೇಗೆ ಹರಡಿಕೊಂಡಿದೆ ಎಂಬುದರ ಕುರಿತಾದ ಒಂದು ಗ್ರಹಿಕೆಯೊಂದಿಗೆ [[ಚಕ್ರವರ್ತಿ ಮೊಮ್ಮು]]
ಒಂದು ಕಾನೂನನ್ನು ಜಾರಿಗೆ ತಂದ. ಇದರ ಅನುಸಾರ ಪ್ರತಿ 3-4 ವಯಸ್ಕ ಪುರುಷರ ಪೈಕಿ 1 ಪುರುಷನ ಅನುಪಾತದಲ್ಲಿ ಜನರು ರಾಷ್ಟ್ರೀಯ ಸೇನೆಗೆ ಕಡ್ಡಾಯವಾಗಿ ಸೇರಿಸಲ್ಪಟ್ಟರು. ಈ ಸೈನಿಕರು ತಮ್ಮ ಸ್ವಂತದ ಆಯುಧಗಳನ್ನು ಪೂರೈಕೆ ಮಾಡುವುದು ಅಗತ್ಯವಾಗಿತ್ತು, ಮತ್ತು ಇದಕ್ಕೆ ಪ್ರತಿಯಾಗಿ ಸುಂಕಗಳು ಹಾಗೂ ತೆರಿಗೆಗಳಿಂದ ಅವರಿಗೆ ವಿನಾಯಿತಿಯು ದೊರೆಯುತ್ತಿತ್ತು.<ref name="HW" /> ಚೀನಾದ ವ್ಯವಸ್ಥೆಯ ಮೇಲ್ಪಂಕ್ತಿಯನ್ನು ಅನುಸರಿಸಿ ಒಂದು ಸಂಘಟಿತ ಸೇನೆಯನ್ನು ರೂಪಿಸುವುದರೆಡೆಗೆ ಸಾಮ್ರಾಜ್ಯಶಾಹಿ ಸರ್ಕಾರವು ಮಾಡಿದ ಮೊದಲ ಪ್ರಯತ್ನಗಳಲ್ಲಿ ಇದು ಒಂದಾಗಿತ್ತು. ನಂತರ ಬಂದ ಇತಿಹಾಸಕಾರರು ಇದನ್ನು ''ಗುಂದಾನ್-ಸೆಯಿ'' (軍団制) ಎಂದು ಕರೆದರು ಹಾಗೂ ಇದು ಕೇವಲ ಅಲ್ಪಕಾಲದವರೆಗೆ ಅಸ್ತಿತ್ವದಲ್ಲಿತ್ತು ಎಂದು ನಂಬಲಾಗಿದೆ.{{Citation needed|date=March 2007}}
ಸಾಮ್ರಾಜ್ಯಶಾಹಿಯ ಬಹುಪಾಲು ಅಧಿಕಾರಿಗಳನ್ನು ತೈಹೋ ಸಂಹಿತೆಯು 12 ದರ್ಜೆಗಳಾಗಿ ವರ್ಗೀಕರಿಸಿತು. ಪ್ರತಿ ದರ್ಜೆಯೂ ಎರಡು ಉಪ-ದರ್ಜೆಗಳಾಗಿ ವಿಭಜಿಸಲ್ಪಟ್ಟು, ಅದರಲ್ಲಿನ 1ನೇ ದರ್ಜೆಗೆ ಚಕ್ರವರ್ತಿ ಉನ್ನತ ಸಲಹೆಗಾರನಾಗಿರುವ ಸ್ಥಾನವನ್ನು ನೀಡಲಾಯಿತು. 6ನೇ ದರ್ಜೆ ಮತ್ತು ಅದಕ್ಕಿಂತ ಕೆಳಗಿನವರನ್ನು "ಸಮುರಾಯ್" ಎಂದು ಉಲ್ಲೇಖಿಸಲಾಗುತ್ತಿತ್ತು ಮತ್ತು ದೈನಂದಿನ ವಿದ್ಯಮಾನಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಯಿತು. ಈ "ಸಮುರಾಯ್"ಗಳು ನಾಗರಿಕ ಸಾರ್ವಜನಿಕ ಸೇವಕರಾಗಿದ್ದರೂ ಸಹ, ಆ ಹೆಸರು ಈ ಪದದಿಂದಲೇ ಜನ್ಯವಾಗಿದೆ ಎಂದು ನಂಬಲಾಗಿದೆ. ಆದಾಗ್ಯೂ ಸೇನೆಯ ಜನರನ್ನು ಅನೇಕ ಶತಮಾನಗಳವರೆಗೆ "ಸಮುರಾಯ್" ಎಂಬುದಾಗಿ ಉಲ್ಲೇಖಿಸುತ್ತಿರಲಿಲ್ಲ.{{Citation needed|date=June 2007}}
[[ಹೀಯನ್ ಅವಧಿ]] ಆದಿಭಾಗದಲ್ಲಿ, ಅಂದರೆ, 8ನೇ ಶತಮಾನದ ಅಂತ್ಯ ಹಾಗೂ 9ನೇ ಶತಮಾನದ ಆದಿಭಾಗದಲ್ಲಿ, ಉತ್ತರದ [[ಹೊನ್ಷೂ]] ವಲಯದಲ್ಲಿ ತನ್ನ ಅಧಿಕಾರವನ್ನು ಬಲಪಡಿಸಲು ಹಾಗೂ ವಿಸ್ತರಿಸಲು [[ಚಕ್ರವರ್ತಿ ಕಮ್ಮು]] ಬಯಸಿದನಾದರೂ, ದಂಗೆಕೋರ [[ಎಮಿಷಿ]] ಜನರನ್ನು ಗೆದ್ದುಕೊಂಡು ಬರಲು ಅವನು ಕಳಿಸಿದ ಸೈನಿಕರಿಗೆ ಯಾವುದೇ ಶಿಸ್ತಾಗಲೀ, ಪ್ರೇರಣೆಯಾಗಲೀ ಇರಲಿಲ್ಲವಾದ್ದರಿಂದ, ತಮಗೊಪ್ಪಿಸಿದ ಕೆಲಸದಲ್ಲಿ ಅವರು ವಿಫಲರಾದರು.{{Citation needed|date=June 2007}} ''ಸೀಯಿಟೈಶೋಗನ್'' ({{lang|ja|征夷大将軍}}) ಅಥವಾ [[ಶೋಗನ್]] ಎಂಬ ಅಧಿಕಾರ-ಸೂಚಕ ನಾಮವನ್ನು ಪರಿಚಯಿಸಿದ ಚಕ್ರವರ್ತಿ ಕಮ್ಮು, ಎಮಿಷಿ ದಂಗೆಕೋರರನ್ನು ಗೆಲ್ಲಲು ಪ್ರಬಲವಾದ ಪ್ರಾದೇಶಿಕ ಬುಡಕಟ್ಟುಗಳನ್ನು ನೆಚ್ಚಿಕೊಳ್ಳಲು ಶುರುಮಾಡಿದ. ಅಶ್ವಾರೋಹಿ ಕಾಳಗ ಮತ್ತು [[ಬಿಲ್ಲುವಿದ್ಯೆ]]ಯಲ್ಲಿ ([[ಕ್ಯೂಡೋ]]) ಪರಿಣತಿಯನ್ನು ಪಡೆದಿದ್ದ ಈ ಬುಡಕಟ್ಟು ಯೋಧರು, ದಂಗೆಗಳನ್ನು ಅಡಗಿಸುವುದಕ್ಕೆ ಸಂಬಂಧಿಸಿದಂತೆ ಚಕ್ರವರ್ತಿಯ ಆದ್ಯತೆಯ ಸಾಧನಗಳಾಗಿ ಮಾರ್ಪಟ್ಟರು.{{Citation needed|date=June 2007}} ಈ ಯೋಧರಿಗೂ ಶಿಕ್ಷಣವನ್ನು ನೀಡುವುದು ಸಾಧ್ಯವಿತ್ತಾದರೂ, ಈ ಅವಧಿಯಲ್ಲಿ (7ನೇ ಶತಮಾನದಿಂದ 9ನೇ ಶತಮಾನದವರೆಗಿನ ಅವಧಿ) ಸಾಮ್ರಾಜ್ಯಶಾಹಿ ರಾಜನ ಆಸ್ಥಾನದ ಅಧಿಕಾರಿಗಳು ಅವರನ್ನು ಅನಾಗರಿಕರಿಗಿಂತ ಕೊಂಚವೇ ಮೇಲಿನ ದರ್ಜೆಯಲ್ಲಿ ಪರಿಗಣಿಸಿದ್ದರು.{{Citation needed|date=June 2007}}
ಅಂತಿಮವಾಗಿ, ಚಕ್ರವರ್ತಿ ಕಮ್ಮು ತನ್ನ ಸೇನೆಯನ್ನು ವಿಸರ್ಜಿಸಿದ, ಮತ್ತು ಆ ಸಮಯದಿಂದ ಚಕ್ರವರ್ತಿಯ ಸಾಮರ್ಥ್ಯವು ನಿಧಾನವಾಗಿ ಕ್ಷೀಣಿಸಿತು. ಚಕ್ರವರ್ತಿಯು ಇನ್ನೂ ಅಧಿಕಾರದಲ್ಲಿರುವಾಗ, [[ಕ್ಯೋಟೋ]] ({{lang|ja|京都}}) ಸುತ್ತಲೂ ಇದ್ದ ಅತ್ಯಂತ ಪ್ರಬಲವಾದ ಬುಡಕಟ್ಟು ಜನರು ಮಂತ್ರಿಗಳ ಸ್ಥಾನವನ್ನು ಅಲಂಕರಿಸಿದ್ದರು, ಮತ್ತು ಅವರ ಸಂಬಂಧಿಗಳು ನ್ಯಾಯಾಧಿಪತಿಗಳ ಸ್ಥಾನಗಳನ್ನು ಹಣತೆತ್ತು ವಶಪಡಿಸಿಕೊಂಡಿದ್ದರು.{{Citation needed|date=June 2007}} ಸಂಪತ್ತನ್ನು ಕೂಡಿಹಾಕಲು ಮತ್ತು ತಂತಮ್ಮ ಸಾಲಗಳನ್ನು ತೀರಿಸಲು ಸದರಿ ನ್ಯಾಯಾಧಿಪತಿಗಳು ಅನೇಕವೇಳೆ ಭಾರೀ ತೆರಿಗೆಯನ್ನು ವಿಧಿಸಿದರು. ಇದರಿಂದಾಗಿ ಅನೇಕ ರೈತರು ತಮ್ಮ ಜಮೀನುಗಳನ್ನು ಕಳೆದುಕೊಳ್ಳಬೇಕಾಯಿತು.{{Citation needed|date=June 2007}}
[[ಚಿತ್ರ:NasunoYoichi.jpg|200px|thumb|ತೈರಾ ಹಡಗೊಂದರ ಧ್ವಜಸ್ತಂಭದ ತುದಿಯಲ್ಲಿರುವ ಪಂಖವೊಂದಕ್ಕೆ ತನ್ನ ಪ್ರಸಿದ್ಧ ಹೊಡೆತವನ್ನು ಹೊಡಯುತ್ತಿರುವ ನಾಸು ನೊ ಯೋಚಿ. ತೂಗುಹಾಕುವ ಚರ್ಮಕಾಗದದ ಸುರುಳಿಯೊಂದರಿಂದ, ವಟನಾಬೆ ವಸ್ತುಸಂಗ್ರಹಾಲಯ, ಟೊಟ್ಟೊರಿ ಆಡಳಿತ ಪ್ರಾಂತ, ಜಪಾನ್.]]
ಸಂರಕ್ಷಣಾತ್ಮಕ ಒಪ್ಪಂದಗಳು ಹಾಗೂ ರಾಜಕೀಯ ವಿವಾಹಗಳ ಮೂಲಕ ರಾಜಕೀಯ ಶಕ್ತಿಯನ್ನು ಗಳಿಸಿಕೊಂಡ ಅವರು, ಅಂತಿಮವಾಗಿ ಸಾಂಪ್ರದಾಯಿಕವಾದ ಆಳುವ ಶ್ರೀಮಂತವರ್ಗವನ್ನೇ ಮೀರಿಸಿದರು.{{Citation needed|date=June 2007}}
ರೈತರ ಜಮೀನುಗಳ ಮೇಲೆ ಅಧಿಪತ್ಯ ನಡೆಸಲು ಹಾಗೂ ತೆರಿಗೆಗಳನ್ನು ಸಂಗ್ರಹಿಸಲು ಕಳುಹಿಸಲ್ಪಟ್ಟಿದ್ದ ಸಾಮ್ರಾಜ್ಯಶಾಹಿಯ ನ್ಯಾಧಿಪತಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಆಯುಧಗಳನ್ನು ಕೈಗೆತ್ತಿಕೊಂಡಿದ್ದ ರೈತರಿಂದ ಕೆಲವೊಂದು ಬುಡಕಟ್ಟುಗಳು ಮೂಲತಃ ರೂಪಿಸಲ್ಪಟ್ಟಿದ್ದವು.{{Citation needed|date=June 2007}} ತಮಗಿಂತ ಶಕ್ತಿಶಾಲಿಯಾಗಿರುವ ಬುಡಕಟ್ಟುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಈ ಬುಡಕಟ್ಟುಗಳು ಮೈತ್ರಿಗಳನ್ನು ರೂಪಿಸಿಕೊಂಡವು, ಮತ್ತು ಮಧ್ಯ-ಹೀಯನ್ ಅವಧಿಯ ವೇಳೆಗೆ ಜಪಾನಿಯರ ವಿಶಿಷ್ಟವಾದ ರಕ್ಷಾಕವಚ ಮತ್ತು ಆಯುಧಗಳನ್ನು ಸ್ವೀಕರಿಸಿ ಅಳವಡಿಸಿಕೊಂಡವು, ಮತ್ತು ತಮ್ಮ ನೈತಿಕ ಸಂಹಿತೆಯಾದ ''[[ಬುಷಿಡೊ]]'' ವಿನ ಬುನಾದಿಗಳನ್ನು ಸ್ಥಾಪಿಸಿದವು.{{Citation needed|date=June 2007}}
ಸಮುರಾಯ್ ಯೋಧರು ತಾವು "ಯೋಧನ ಕಾರ್ಯವಿಧಾನ" ಅಥವಾ ಬುಷಿಡೊನ ಅನುಯಾಯಿಗಳೆಂದು ತಮ್ಮನ್ನು ವರ್ಣಿಸಿಕೊಂಡಿದ್ದಾರೆ. [[ಶೊಗಕುಕಾನ್ ಕಕುಗೊ ಡೈಜಿಟೆನ್]] ಎಂಬ ಹೆಸರಿನ ಜಪಾನೀ ಪದಕೋಶವು [[ಬುಷಿಡೋ]]ವನ್ನು "ಮ್ಯುರೊಮಾಚಿ (ಚುಸೆಯ್) ಅವಧಿಯಿಂದ ಯೋಧರ ವರ್ಗದ ಮೂಲಕ ಹಬ್ಬಿಸಲ್ಪಟ್ಟ ಒಂದು ಅನನ್ಯ ತತ್ತ್ವಚಿಂತನೆ (ರೊನ್ರಿ)" ಎಂಬುದಾಗಿ ವ್ಯಾಖ್ಯಾನಿಸಿದೆ. ಯೋಧರ ಪಥವು ಗೌರವಾನ್ವಿತ ಸ್ಥಾನಗಳ ಪೈಕಿ ಒಂದಾಗಿದ್ದು, ಯೋಧನಾದವನು ತನ್ನ ಯಜಮಾನನು ವಹಿಸಿರುವ ಕರ್ತವ್ಯಪಾಲನೆಯ ಕಡೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುವ, ಮತ್ತು ಸಾಯವವರೆಗೂ ಅವನಿಗೆ ನಿಷ್ಠನಾಗಿರುವ ವೈಶಿಷ್ಟ್ಯತೆಯನ್ನು ಅದು ಹೊಂದಿದೆ ಎಂಬ ಭಾವನೆಯನ್ನು ಬಹಳ ಮುಂಚಿನ ಕಾಲದಿಂದಲೂ ಸಮುರಾಯ್ ಯೋಧರು ತಳೆದಿದ್ದರು.<ref>ಕ್ಲಿಯರಿ, ಥಾಮಸ್ ಟ್ರೇನಿಂಗ್ ದಿ ಸಮುರಾಯ್ ಮೈಂಡ್: ಎ ಬುಷಿಡೊ ಸೋರ್ಸ್ಬುಕ್ ಶಾಂಭಾಲಾ (ಮೇ, 2008) ISBN 1-59030-572-8</ref>
13ನೇ ಶತಮಾನದಲ್ಲಿ, [[ಹೊಜೋ ಶಿಗೆಟೋಕಿ]] (1198-1261 A.D.) ಎಂಬಾತ ಹೀಗೆ ಬರೆದ: "ಓರ್ವನು ಅಧಿಕೃತವಾಗಿ ಸೇವೆ ಸಲ್ಲಿಸುತ್ತಿರುವಾಗ ಅಥವಾ ತನ್ನ ಯಜಮಾನನ ಆಸ್ಥಾನದಲ್ಲಿರುವಾಗ, ಒಂದು ನೂರು ಅಥವಾ ಒಂದು ಸಾವಿರ ಜನರ ಬಗ್ಗೆ ಅವನು ಯೋಚಿಸಬಾರದು, ಆದರೆ ತನ್ನ ಯಜಮಾನನ ಪ್ರಾಮುಖ್ಯತೆಯನ್ನು ಮಾತ್ರವೇ ಅವನು ಪರಿಗಣಿಸಬೇಕು."
[[ಡಾ. ಕಾರ್ಲ್ ಸ್ಟೀನ್ಸ್ಟ್ರಪ್]] ಎಂಬಾತ 1979ರಲ್ಲಿ ಹೊಜೋ ಕುರಿತಾಗಿ ತಾನು ಬರೆದ ಪ್ರೌಢಪ್ರಬಂಧದಲ್ಲಿ, "13ನೇ ಮತ್ತು 14ನೇ ಶತಮಾನದ ಯೋಧರ ಬರಹಗಳು (ಗುನ್ಕಿ) ಬುಷಿಯನ್ನು ತಮ್ಮ ಸಹಜನೆಲೆಯಾದ ಯುದ್ಧದಲ್ಲಿ ಚಿತ್ರಿಸಿದ್ದು, ಇಂಥ ಗುಣಗಳನ್ನು ಅಪಾಯ ಲೆಕ್ಕಿಸದ ಎದೆಗಾರಿಕೆ, ಪ್ರಚಂಡವಾದ ಕುಟುಂಬದ ಹೆಮ್ಮೆ, ಮತ್ತು ಸ್ವಾರ್ಥರಹಿತ ಎಂದು ಗುಣಗಾನ ಮಾಡಿವೆ. ಅಷ್ಟೇ ಅಲ್ಲ, ಕೆಲವೊಮ್ಮೆ ತನ್ನ ಯಜಮಾನ ಮತ್ತು ಮನುಷ್ಯನ ಕುರಿತಾದ ಸಂವೇದನಾರಹಿತ ಭಕ್ತಿಯನ್ನೂ ಇದು ಒಳಗೊಂಡಿರುತ್ತದೆ ಎಂದೂ ಅದು ಚಿತ್ರಿಸಿದೆ" ಎಂದು ಉಲ್ಲೇಖಿಸಿದ್ದಾರೆ.
ಶಿಬಾ ಯೊಶಿಮಾಸಾ (1350-1410 A.D.) ರೀತಿಯ ಊಳಿಗಮಾನ್ಯ ಪದ್ಧತಿಯ ಧಣಿಗಳು ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾ, ಓರ್ವ ಸೇನಾನಾಯಕ ಅಥವಾ ಚಕ್ರವರ್ತಿಯ ಸೇವೆಯನ್ನು ಮಾಡಿಕೊಂಡಿರುವ ಅವಧಿಯಲ್ಲಿ ಒಂದು ವೈಭವಯುತ ಸಾವನ್ನು ಯೋಧನೋರ್ವ ಎದುರುನೋಡುತ್ತಾನೆ ಎಂದು ಹೇಳಿರುವುದೇ ಅಲ್ಲದೇ, ತಮ್ಮ ಅಭಿಪ್ರಾಯ ಸರಣಿಯನ್ನು ಹೀಗೆ ಮುಂದುವರಿಸುತ್ತಾರೆ: "ಒಬ್ಬನು ಸಾಯಬೇಕೆಂದಿರುವಾಗ ಆ ಕ್ಷಣವನ್ನು ಉಪೇಕ್ಷಿಸುವುದು ಅಥವಾ ನೋಡದೆ-ನಿಲ್ಲದೆ-ದಾಟಿಕೊಂಡುಹೋಗುವುದು ಒಂದು ವಿಷಾದಕರ ಸಂಗತಿ...ಮೊದಲಿಗೆ, ಓರ್ವ ಮನುಷ್ಯ, ಯಾರ ವೃತ್ತಿಯು ಆಯುಧಗಳನ್ನು ಹಿಡಿಯುವುದಾಗಿರುತ್ತದೆಯೋ ಆತ, ಮೊದಲು ಯೋಚಿಸಬೇಕು ಮತ್ತು ನಂತರ ಕಾರ್ಯಪ್ರವೃತ್ತನಾಗಬೇಕು. ಇದು ಕೇವಲ ಅವನ ಕೀರ್ತಿಗೆ ಸಂಬಂಧಿಸಿದಂತೆ ಮಾತ್ರವೇ ಅಲ್ಲದೆ, ಅವನ ಸಂತತಿಯ ಕುರಿತಾಗಿಯೂ ಅನ್ವಯಿಸುತ್ತದೆ. ತನ್ನ ಒಂದು ಮತ್ತು ಏಕೈಕ ಜೀವನವನ್ನು ತೀರಾ ಪ್ರಾಣಭಯದಿಂದ ಹಿಡಿದಿಟ್ಟುಕೊಳ್ಳುವ ಮೂಲಕ, ಆತ ತನ್ನ ಹೆಸರಿಗೆ ಎಂದೆಂದಿಗೂ ಕಳಂಕ ತಂದುಕೊಳ್ಳಬಾರದು....
ತನ್ನ ಜೀವನವನ್ನು ಅನಾವಶ್ಯಕವಾಗಿ ಹಾಳುಮಾಡಿಕೊಳ್ಳುವುದರಲ್ಲಿನ ಒಬ್ಬನ ಮುಖ್ಯ ಉದ್ದೇಶ ಅಡಗಿದ್ದರೆ, ಅದನ್ನು ಚಕ್ರವರ್ತಿಗೋಸ್ಕರ ಅಥವಾ ಓರ್ವ ಸೇನಾಧಿಪತಿಯ ಯಾವುದಾದರೂ ಮಹಾನ್ ಹೊಣೆಗಾರಿಕೆಯಲ್ಲಿ ಮಾಡುವುದು ಉಚಿತ. ಇದು ಖಂಡಿತವಾಗಿಯೂ ಒಬ್ಬನ ಸಂತತಿಯ ಮಹಾನ್ ಕೀರ್ತಿಗೆ ಕಾರಣವಾಗುತ್ತದೆ."
[[ಚಿತ್ರ:Akashi Gidayu writing his death poem before committing Seppuku.jpg|thumb|left|180px|1582ರಲ್ಲಿ ತನ್ನ ಯಜಮಾನನ ಪರವಾಗಿ ಕದನವೊಂದನ್ನು ಸೋತ ನಂತರ ಸೆಪೂಕು (ಆತ್ಮಹತ್ಯೆ) ಮಾಡಿಕೊಳ್ಳಲು ಜನರಲ್ ಅಕಾಷಿ ಗಿದಾಯು ಸಿದ್ಧತೆ ನಡೆಸುತ್ತಿರುವುದು.ಆತ ತನ್ನ ಮರಣ ಪದ್ಯವನ್ನು ಆಗಷ್ಟೇ ಬರೆದಿದ್ದ.]]
1412 A.D.ಯಲ್ಲಿ, ತನ್ನ ಸೋದರನಿಗೆ ಬುದ್ಧಿವಾದದ ಪತ್ರವೊಂದನ್ನು ಬರೆದ [[ಇಮಗಾವಾ ಸಡಯೊ]], ಒಬ್ಬ ತನ್ನ ಯಜಮಾನನೆಡೆಗಿನ ಕರ್ತವ್ಯಪಾಲನೆಯಲ್ಲಿ ತೋರಿಸಬೇಕಾದ ಪ್ರಾಮುಖ್ಯತೆಯ ಕುರಿತು ಒತ್ತಿಹೇಳಿದ್ದ. ತನ್ನ ಜೀವಮಾನದ ಅವಧಿಯಲ್ಲಿನ ಸೇನೆಯ ಮತ್ತು ಆಡಳಿತಾತ್ಮಕ ಪರಿಣತಿಗಳಿಗೆ ಸಂಬಂಧಿಸಿ ತಾನು ಹೊಂದಿದ್ದ ಸಮತೋಲನ ಸಾಮರ್ಥ್ಯಕ್ಕೆ ಮೆಚ್ಚುಗೆಯನ್ನು ಪಡೆದಿದ್ದ ಮತ್ತು ಅವನ ಬರಹಗಳು ಬಹು ವ್ಯಾಪಕವಾಗಿ ಹಬ್ಬಿದವು. ಅವನ ಪತ್ರಗಳು ಟೊಕುಗವಾ-ಯುಗದ ಕಾನೂನುಗಳಿಗೆ ತಿರುಳಾಗಿ ಪರಿಣಮಿಸಿದವು ಮತ್ತು IIನೇ ಜಾಗತಿಕ ಸಮರವಾಗುವವರೆಗೆ ಸಾಂಪ್ರದಾಯಿಕ ಜಪಾನಿಯರಿಗೆ ಅವು ಅತ್ಯಗತ್ಯ ಅಧ್ಯಯನದ ವಿಷಯವಾಗಿದ್ದವು:
{{quote|First of all, a samurai who dislikes battle and has not put his heart in the right place even though he has been born in the house of the warrior, should not be reckoned among one's retainers....It is forbidden to forget the great debt of kindness one owes to his master and ancestors and thereby make light of the virtues of loyalty and filial piety....It is forbidden that one should...attach little importance to his duties to his master...There is a primary need to distinguish loyalty from disloyalty and to establish rewards and punishments.}}
ಇದೇ ರೀತಿಯಲ್ಲಿ, ಊಳಿಗಮಾನ್ಯ ಪದ್ಧತಿಯ ಧಣಿಯಾದ [[ಟಕೆಡಾ ನೊಬುಷಿಗೆ]] (1525-1561 A.D.) ಎಂಬಾತ ಕೂಡ ತನ್ನ ಅಭಿಪ್ರಾಯ ಮಂಡಿಸಿದ್ದು ಹೀಗೆ: "ವಿಷಯವು ಮಹತ್ವದ್ದೇ ಇರಲಿ, ಅಥವಾ ಸಣ್ಣದೇ ಇರಲಿ, ತನ್ನ ಯಜಮಾನನ ಆದೇಶಗಳಿಗೆ ಒಬ್ಬನು ತನ್ನ ಬೆನ್ನು ತೋರಿಸಬಾರದು
ಅಥವಾ ಅದರಿಂದ ಹಿಮ್ಮೆಟ್ಟಬಾರದು....
ಓರ್ವನು ತನಗೆ ಕೊಡುಗೆಗಳನ್ನಾಗಲೀ ಅಥವಾ ಉಂಬಳಿಗಳನ್ನಾಗಲೀ ನೀಡುವಂತೆ ತನ್ನ ಯಜಮಾನನನ್ನು ಕೇಳಬಾರದು...ಯಜಮಾನನು ಓರ್ವ ಮನುಷ್ಯನೊಂದಿಗೆ ಎಷ್ಟು ವಿವೇಚನಾಶೂನ್ಯವಾಗಿ ನಡೆದುಕೊಂಡರೂ ಪರವಾಗಿಲ್ಲ, ಅವನು ಅಸಮಾಧಾನಪಟ್ಟುಕೊಳ್ಳಬಾರದು...ಓರ್ವ ಕೈಕೆಳಗಿನವನು ಒಬ್ಬ ಮೇಲಧಿಕಾರಿಯ ಕುರಿತಾಗಿ ತನ್ನ ನಿರ್ಣಯವನ್ನು ನೀಡುವುದಿಲ್ಲ ಅಥವಾ ಟೀಕೆಯನ್ನು ಮಾಡುವುದಿಲ್ಲ"
ನೊಬುಷಿಗೆಯ ಸೋದರನಾದ [[ಟಕೆಡಾ ಶಿಂಗೆನ್]] (1521-1573 A.D.) ಎಂಬಾತನೂ ಇದೇ ಬಗೆಯ ವೀಕ್ಷಣೆಗಳನ್ನು ಮಾಡಿದ: "ಯೋಧನೊಬ್ಬನ ಮನೆಯಲ್ಲಿ ಹುಟ್ಟಿದ ವ್ಯಕ್ತಿಯೊಬ್ಬ ತನ್ನ ದರ್ಜೆ ಅಥವಾ ವರ್ಗವೇನೇ ಇರಲಿ, ಸ್ವಾಮಿನಿಷ್ಟೆಯಲ್ಲಿನ ಸೇನಾ ಸಾಹಸಕಾರ್ಯಗಳ ಮತ್ತು ಸಾಧನೆಗಳ ಓರ್ವ ಮನುಷ್ಯನೊಂದಿಗೆ ಮೊದಲು ಸ್ವತಃ ತನ್ನನ್ನು ಪರಿಚಯಿಸಿಕೊಳ್ಳುತ್ತಾನೆ....ಓರ್ವ ಮನುಷ್ಯ ತನ್ನ ಸ್ವಂತ ಹೆತ್ತವರಿಗೆ ಮಕ್ಕಳಿಂದ ಸಲ್ಲಬೇಕಾದ ಶ್ರದ್ಧಾಭಕ್ತಿಗಳನ್ನು ಸಲ್ಲಿಸದಿದ್ದರೆ, ತನ್ನ ಸ್ವಾಮಿಯು ತನಗೆ ವಹಿಸಿದ ತನ್ನ ಕರ್ತವ್ಯಗಳನ್ನೂ ಉಪೇಕ್ಷಿಸುತ್ತಾನೆ ಎಂಬುದು ಎಲ್ಲರಿಗೂ ಗೊತ್ತು. ಇಂಥ ಒಂದು ಉಪೇಕ್ಷೆಯೆಂದರೆ ಅದು ಮನುಷ್ಯತ್ವಡೆಗಿನ ಒಂದು ನಂಬಿಕೆದ್ರೋಹವೆಂದೇ ಅರ್ಥ. ಆದ್ದರಿಂದ ಇಂಥ ಒಬ್ಬ ಮನುಷ್ಯನು 'ಸಮುರಾಯ್' ಎಂದು ಕರೆಯಲ್ಪಡಲು ಅನರ್ಹನಾಗಿರುತ್ತಾನೆ" ಎಂಬುದು ಅವನ ಅಭಿಪ್ರಾಯ ಸರಣಿಯಾಗಿತ್ತು.
ಊಳಿಗಮಾನ್ಯ ಪದ್ಧತಿಯ ಧಣಿಯಾದ [[ಅಸಾಕುರಾ ಯೋಶಿಕಾಗೆ]] (1428-1481 A.D.) ಎಂಬಾತ ಹೀಗೆ ಬರೆದ: "ಅಸಾಕುರಾನ ಊಳಿಗಮಾನ್ಯ ಅಥವಾ ಕರಾರಿನ ಉಂಬಳಿಯಲ್ಲಿ, ಆನುವಂಶಿಕ ಪ್ರಧಾನ ಆಳುಗಳನ್ನು ಯಾರಾದರೊಬ್ಬರು ನಿರ್ಧರಿಸಬಾರದು. ಓರ್ವ ಮನುಷ್ಯನಿಗೆ ಅವನ ಸಾಮರ್ಥ್ಯ ಹಾಗೂ ಸ್ವಾಮಿನಿಷ್ಠೆಯ ಅನುಸಾರ ಕೆಲಸವನ್ನು ನಿಷ್ಕರ್ಷಿಸಬೇಕು." ರಾಜ್ಯದಲ್ಲಿ ವಾಸವಾಗಿರುವ ಯೋಧರು ಮತ್ತು ಜನಸಾಮಾನ್ಯರನ್ನು ಸ್ನೇಹ-ಸೌಹಾರ್ದಗಳಿಂದ ನಡೆಸಿಕೊಂಡಿದ್ದರಿಂದಲೇ ತನ್ನ ತಂದೆಯು ಅನೇಕ ಯಶಸ್ಸುಗಳನ್ನು ಗಳಿಸಿದ ಎಂಬುದನ್ನೂ ಸಹ ಅಸಾಕುರಾ ಗಮನಿಸಿದ. ತನ್ನ ಸೌಜನ್ಯದ ನಡೆನುಡಿಯನ್ನು ಅವನು ಹೀಗೆ ವ್ಯಕ್ತಪಡಿಸಿದ: "ಅವನಿಗಾಗಿ ಎಲ್ಲರೂ ತಮ್ಮ ಜೀವಗಳನ್ನು ತ್ಯಾಗಮಾಡಲು ಹಾಗೂ ಅವನ ಮಿತ್ರರಾಗಿರಲು ಸಿದ್ಧರಿದ್ದರು."
[[ಕ್ಯಾಟೊ ಕಿಯೊಮಾಸಾ]] ಎಂಬಾತ ಸೆಂಗೊಕು ಯುಗದ ಅತ್ಯಂತ ಶಕ್ತಿಶಾಲಿ ಹಾಗೂ ಸುಪ್ರಸಿದ್ಧ ಧಣಿಗಳ ಪೈಕಿ ಒಬ್ಬನಾಗಿದ್ದ. ಕೊರಿಯಾದ ಆಕ್ರಮಣದ (1592-1598) ಅವಧಿಯಲ್ಲಿ ಜಪಾನಿನ ಬಹುಪಾಲು ಪ್ರಮುಖ ಬುಡಕಟ್ಟುಗಳನ್ನು ಅವನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದ. "ದರ್ಜೆಯನ್ನು ಲೆಕ್ಕಿಸದೆ ಎಲ್ಲಾ ಸಮುರಾಯ್ಗಳನ್ನೂ" ಉದ್ದೇಶಿಸಿರುವ ಕೈಪಿಡಿಯೊಂದರಲ್ಲಿ ತನ್ನ ಅನುಯಾಯಿಗಳಿಗೆ ಹೇಳುತ್ತಾ, ಒಬ್ಬ ಯೋಧನ ಜೀವನದಲ್ಲಿನ ಏಕೈಕ ಕರ್ತವ್ಯವೆಂದರೆ "ಉದ್ದನೆಯ ಮತ್ತು ಗಿಡ್ಡನೆಯ ಕತ್ತಿಗಳನ್ನು ಭದ್ರವಾಗಿ ಹಿಡಿಯುವುದು ಮತ್ತು ಸಾಯುವುದೇ" ಆಗಿದೆ ಎಂದು ತಿಳಿಸಿದ. ಅಷ್ಟೇ ಅಲ್ಲ, ಸೇನೆಗೆ ಸಂಬಂಧಿಸಿದ ಶ್ರೇಷ್ಠಕೃತಿಗಳನ್ನು ಅದರಲ್ಲೂ ವಿಶೇಷವಾಗಿ ಸ್ವಾಮಿನಿಷ್ಠೆ ಹಾಗೂ ಹೆತ್ತವರಿಗೆ ಮಕ್ಕಳಿಂದ ಸಲ್ಲಬೇಕಾದ ಶ್ರದ್ಧಾಭಕ್ತಿಗಳ ಕುರಿತಾದ ಹೂರಣವನ್ನು ಒಳಗೊಂಡಿರುವ ಕೃತಿಗಳನ್ನು ಅಧ್ಯಯನ ಮಾಡುವಲ್ಲಿ ಮಹಾನ್ ಪ್ರಯತ್ನಗಳನ್ನು ಚಾಲ್ತಿಗೆ ತರಬೇಕೆಂದೂ ಆತ ತನ್ನ ಅನುಯಾಯಿಗಳಿಗೆ ಆದೇಶಿಸಿದ. ಈ ಕೆಳಗೆ ನಮೂದಿಸಲಾಗಿರುವ ಉಕ್ತಿಯಿಂದಾಗಿ ಆತ ಚಿರಪರಿಚಿತನಾಗಿದ್ದಾನೆ:
"ಬುಷಿಡೊಗೆ ಸಂಬಂಧಿಸಿದ ವಿಷಯಗಳ ಕುರಿತು ಮನುಷ್ಯನೊಬ್ಬನು ಪ್ರತಿದಿನವೂ ಅವಲೋಕನ ನಡೆಸದಿದ್ದಲ್ಲಿ ಅಥವಾ ಪರೀಕ್ಷಿಸದಿದ್ದಲ್ಲಿ, ಒಂದು ಕೆಚ್ಚೆದೆಯ ಹಾಗೂ ಪೌರುಷಯುತ ಸಾವನ್ನು ಹೊಂದಲೂ ಸಹ ಅವನಿಗೆ ಕಷ್ಟವಾಗುತ್ತದೆ. ಹೀಗಾಗಿ, ಯೋಧನ ಕರ್ತವ್ಯದ ಕುರಿತಾಗಿ ಓರ್ವನ ಅಂತರಾಳದಲ್ಲಿ ಸದೃಢವಾಗಿ ಕೆತ್ತುವುದು ಅತ್ಯಗತ್ಯವಾಗಿದೆ."
[[ನಬೆಶಿಮಾ ನವೊಶಿಗೆ]] (1538-1618 A.D.) ಎಂಬಾತ ಮತ್ತೋರ್ವ ಸೆಂಗೊಕು ಡೈಮ್ಯೊ ಆಗಿದ್ದು, ಕೊರಿಯಾದಲ್ಲಿನ ಕ್ಯಾಟೊ ಕಿಯೊಮಾಸಾದ ಜೊತೆಜೊತೆಗೇ ಹೋರಾಡಿದ. ಕರ್ತವ್ಯವನ್ನು ನಿರ್ವಹಿಸುತ್ತಿರುವಾಗ ಯಾವುದೇ ಮನುಷ್ಯನು ತನ್ನ ದರ್ಜೆಯು ಯಾವುದೇ ಆಗಿರಲಿ, ಕಡೆಪಕ್ಷ ಒಂದು ಬಾರಿಯಾದರೂ ತನ್ನ ಜೀವವನ್ನು ಅಪಾಯಕ್ಕೆ ಒಡ್ಡಿಕೊಂಡಿಲ್ಲ ಎಂದಾದರೆ ಅದಕ್ಕಿಂತ ಅವಮಾನಕರವಾದುದು ಮತ್ತೊಂದಿಲ್ಲ ಎಂದು ಆತ ಹೇಳಿದ. ನಬೆಶಿಮಾನ ಬೋಧನೆಗಳು ಅವನ ಮಗ, ಮೊಮ್ಮಗನಿಗೂ ವರ್ಗಾವಣೆಯಾಗಿದ್ದೇ ಅಲ್ಲದೇ, [[ತ್ಸುನೆಟೊಮೊ ಯಮಾಮೊಟೋ]]ನ ''[[ಹಗಾಕುರೆ]]'' ಗೆ ಆಧಾರವಾದವು. "ಸಮುರಾಯ್ ಜೀವನಶೈಲಿಯು ಹುಚ್ಚುಸಾಹಸದ ಸ್ಥಿತಿಯಲ್ಲಿರುವಂಥಾದ್ದು. ಹತ್ತು ಅಥವಾ ಅದಕ್ಕಿಂತ ಹೆಚ್ಚು ಜನರು ಇಂಥ ಒಬ್ಬ ಮನುಷ್ಯನನ್ನು ಕೊಲ್ಲಲಾರರು" ಎಂಬ ತನ್ನ ಹೇಳಿಕೆಯಿಂದ ಆತ ಅತ್ಯಂತ ಚಿರಪರಿಚಿತನಾಗಿದ್ದಾನೆ.
[[ಚಿತ್ರ:Sengoku period battle.jpg|thumb|1561ರಲ್ಲಿ ನಡೆದ ಕವಾನ್ಕಾಜಿಮಾ ಕದನ]]
[[ಟೋರೈ ಮೊಟೊಟಾಡಾ]] (1539-1600) ಎಂಬಾತ ಟೊಕುಗವಾ ಇಯೆಸುವಿನ ಬಳಿ ಕೆಲಸಲ್ಲಿದ್ದ ಊಳಿಗಮಾನ್ಯ ಪದ್ಧತಿಯ ಓರ್ವ ಧಣಿಯಾಗಿದ್ದ. [[ಸೆಕಿಗಹರಾದ ಕದನ]]ಕ್ಕೆ ಪೂರ್ವಭಾವಿಯಾಗಿ, ಆತನ ಧಣಿಯು ಪೂರ್ವದಿಕ್ಕಿಗೆ ಮುಂದುವರಿದರೆ, ಈತ ದುರವಸ್ಥೆಗೆ ಪಕ್ಕಾಗಿರುವ [[ಫುಷಿಮಿ ಕೋಟೆಮನೆ]]ಯಲ್ಲಿಯೇ ಉಳಿದುಕೊಳ್ಳಲು ಸ್ವಂತ ಇಚ್ಛೆಯಿಂದ ನಿರ್ಧರಿಸಿದ. ಸದರಿ ಕೋಟೆಮನೆಯು ಕಾಪಾಡಲಾಗದ ಸ್ಥಿತಿಯಲ್ಲಿತ್ತು ಎಂಬುದನ್ನು ಟೋರೈ ಮತ್ತು ಟೊಕುಗವಾ ಇಬ್ಬರೂ ಸಮ್ಮತಿಸಿದರು. ತನ್ನ ಧಣಿಗೆ ಸ್ವಾಮಿನಿಷ್ಠೆಯನ್ನು ತೋರಿಸುವ ನಿಟ್ಟಿನಲ್ಲಿ, ತಾನು ಹಾಗೂ ತನ್ನ ಜನರು ಕೊನೆಯ ಕ್ಷಣದವರೆಗೂ ಹೋರಾಡುವುದಾಗಿ ವಾಗ್ದಾನ ಮಾಡುವ ಮೂಲಕ ಟೋರೈ ಅಲ್ಲೇ ಉಳಿಯಲು ನಿರ್ಧರಿಸಿದ. ಆ ಸಮಯದಲ್ಲಿ ಚಾಲ್ತಿಯಲ್ಲಿದ್ದ ಪದ್ಧತಿಯಂತೆ, ತನ್ನನ್ನು ಅಲ್ಲಿಂದ ಜೀವಂತವಾಗಿ ಕರೆದುಕೊಂಡು ಹೋಗಲಾಗಲು ಅವಕಾಶ ನೀಡುವುದಿಲ್ಲ ಎಂದು ಟೋರೈ ಪ್ರತಿಜ್ಞೆ ಮಾಡಿದ. ನಾಟಕೀಯವಾದ ಒಂದು ಅಂತಿಮ ನಿಲುವಿನಲ್ಲಿ, 2,000 ಜನರ ಒಂದು ಕೋಟೆಯ ರಕ್ಷಕ ಸೈನ್ಯವು, ಇಷಿದಾ ಮಿಟ್ಸುನಾರಿಯ 40,000 ಯೋಧರನ್ನೊಳಗೊಂಡ ಒಂದು ಬೃಹತ್ ಸೇನೆಯ ವಿರುದ್ಧ ಹತ್ತುದಿನಗಳವರೆಗೆ ಅಗಾಧವಾದ ಪ್ರತಿಕೂಲ ಸನ್ನಿವೇಶಗಳಿಗೆ ಪ್ರತಿಯಾಗಿ ನೆಲಕಚ್ಚಿಕೊಂಡು ನಿಂತಿತ್ತು. ತನ್ನ ಮಗ ತದಾಮಾಸನಿಗೆ ನೀಡಿದ ಒಂದು ಹೃದಯಸ್ಪರ್ಶಿಯಾದ ಅಂತಿಮ ಹೇಳಿಕೆಯಲ್ಲಿ ಆತ ಹೀಗೆ ಬರೆದ:
"ಅವಮಾನಕ್ಕೆ ಒಳಗಾಗಿರುವುದು ಮತ್ತು ನಿರ್ದಿಷ್ಟವಾಗಿ ಮುಖ್ಯವಲ್ಲದ ಸಂದರ್ಭಗಳ ಅಡಿಯಲ್ಲಿಯೂ ಸಾವನ್ನು ತಪ್ಪಿಸುವುದು ಯೋಧನ ಕಾರ್ಯವಿಧಾನ [ಅಂದರೆ, ಬುಷಿಡೊ] ಅಲ್ಲ. ತನ್ನ ಯಜಮಾನನಿಗೋಸ್ಕರ ಓರ್ವನು ತನ್ನ ಜೀವವನ್ನು ತ್ಯಾಗಮಾಡುವುದೆಂದರೆ ಅದು ಒಂದು ಬದಲಾಯಿಸದಿರುವ ತತ್ತ್ವ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಈ ದೇಶದ ಇತರ ಎಲ್ಲಾ ಯೋಧರನ್ನೂ ಮೀರಿಸಿ ನಾನು ಸಾಗುವಂತಾಗಬೇಕು ಮತ್ತು ನನ್ನ ಯಜಮಾನನ ಹಿತಚಿಂತನೆಗಾಗಿ ನನ್ನ ಜೀವವನ್ನು ತ್ಯಜಿಸಬೇಕು ಎಂಬುದು, ನನ್ನ ಕುಟುಂಬಕ್ಕೆ ಗೌರವವನ್ನು ತರುವಂಥ ವಿಷಯವಾಗಿದೆ ಹಾಗೂ ಅನೇಕ ವರ್ಷಗಳಿಂದ ನನ್ನೊಡನಿದ್ದ ನನ್ನ ಅತ್ಯಂತ ತೀವ್ರವಾದ ಹಂಬಲವಾಗಿದೆ."
ಜೊತೆಯನ್ನು ಬಿಟ್ಟು ಬೇರೆ ಬೇರೆ ದಾರಿಗಳನ್ನು ಹಿಡಿಯುವಾಗ ಈ ಇಬ್ಬರೂ ವ್ಯಕ್ತಿಗಳು ಅತ್ತರು ಎಂದು ಹೇಳಲಾಗಿದೆ. ಏಕೆಂದರೆ, ತಾವು ಪರಸ್ಪರರನ್ನು ಮತ್ತೊಮ್ಮೆ ಎಂದಿಗೂ ನೋಡಲಾಗುವುದಿಲ್ಲ ಎಂದು ಅವರಿಗೆ ಗೊತ್ತಿತ್ತು. ಟೋರೈನ ಅಪ್ಪ ಮತ್ತು ತಾತ ಇಬ್ಬರೂ ಟೊಕುಗವಾ ಕುಟುಂಬಕ್ಕೆ ಮುಂಚೆಯೂ ಸೇವೆ ಸಲ್ಲಿಸಿದ್ದರು. ಟೊಕುಗವಾನಿಗಿಂತ ಮುಂಚಿತವಾಗಿ ಮತ್ತು ಅವನ ಸ್ವಂತ ಸೋದರನು ಕದನದಲ್ಲಿ ಆಗಲೇ ಕೊಲ್ಲಲ್ಪಟ್ಟಿದ್ದ ಸಮಯದಲ್ಲಿಯೇ ಅವರ ಸೇವೆ ಸಂದಿತ್ತು. ಟೋರೈನ ನಡೆಗಳು ಜಪಾನಿನ ಇತಿಹಾಸದ ಪಥವನ್ನೇ ಬದಲಿಸಿದವು. ತನ್ನ ಸೇನೆಯಲ್ಲಿ ಹುರುಪುತುಂಬಿ ಯಶಸ್ವಿಯಾಗಿ ಅವರನ್ನು ಜಾಗ್ರತಗೊಳಿಸಿದ ಇಯೆಸು ಟೊಕುಗವಾ, [[ಸೆಕಿಗಹರಾ]]ದಲ್ಲಿ ಜಯಗಳಿಸಿದ.
''ಹಗಾಕುರೆ'' ಯ ಅನುವಾದಕನಾದ [[ವಿಲಿಯಂ ಸ್ಕಾಟ್ ವಿಲ್ಸನ್]], ಯಮಾಮೊಟೋವನ್ನು ಹೊರತುಪಡಿಸಿದ ಬುಡಕಟ್ಟುಗಳಲ್ಲಿ ಕಂಡುಬರುವ, ಸಾವಿನ ಕುರಿತಾಗಿ ಯೋಧರ ನೀಡುವ ಪ್ರಾಮುಖ್ಯತೆಯ ಉದಾಹರಣೆಗಳನ್ನು ವೀಕ್ಷಿಸಿದ್ದು ಅವನ್ನು ಹೀಗೆ ವಿವರಿಸಿದ್ದಾನೆ: "ಓರ್ವ ಯೋಧನಾಗಿ ಅವನು ಒಬ್ಬ ಕಟ್ಟುನಿಟ್ಟಿನ ಶಿಸ್ತಪಾಲಕನಾಗಿದ್ದ, ಮತ್ತು ಇಬ್ಬರು ಕಾದಾಡುವವರು ಅಥವಾ ಜಗಳಗಂಟರಿಗೆ ಅವನು ಮರಣದಂಡನೆಯ ಶಿಕ್ಷೆಯನ್ನು ವಿಧಿಸಿದ್ದಕ್ಕೆ ಸಂಬಂಧಿಸಿದಂತೆ ''ಹಗಾಕುರೆ'' ಯಲ್ಲಿ ಒಂದು ನಿದರ್ಶನ ಸ್ವರೂಪದ ಕಥೆಯಿದೆ. ಅವರಿಗೆ ಈ ಶಿಕ್ಷೆ ಸಿಕ್ಕಿದ್ದು ಅವರು ಕಾದಾಡಿದರು ಎಂಬುದಕ್ಕಲ್ಲ, ಬದಲಿಗೆ ಸಾಯುವವರೆಗೂ ಕಾದಾಡಲಿಲ್ಲ ಎಂಬ ಕಾರಣಕ್ಕೆ." <ref>ಸುಝುಕಿ,ಡೈಸೆಟ್ಜ್ ಟೆಯಿಟಾರೊ [http://www.amazon.com/dp/0691017700 ಝೆನ್ ಅಂದ್ ಜಪಾನೀಸ್ ಕಲ್ಚರ್] (ನ್ಯೂಯಾರ್ಕ್: ಪ್ಯಾಂಥಿಯಾನ್ ಬುಕ್ಸ್)</ref>
[[ಉಯೆಸುಗಿ ಕೆನ್ಶಿನ್]] (1530-1578) ಎಂಬಾತ [[ಟಕೆಡಾ ಶಿಂಗೆನ್]]ನ {1521-1573} ಪ್ರತಿಸ್ಪರ್ಧಿಯಾಗಿದ್ದ. ಉಯೆಸುಗಿ ಕೆನ್ಶಿನ್ ಓರ್ವ ಇತಿಹಾಸ ಪ್ರಸಿದ್ಧ ಸೆಂಗೊಕು ಸೇನಾನಾಯಕನಾಗಿದ್ದು, ಸೇನೆಗೆ ಸಂಬಂಧಿಸಿದ ಚೀನಿಯರ ಶ್ರೇಷ್ಠಕೃತಿಗಳಲ್ಲಿ ಪರಿಣತಿಯನ್ನು ಸಾಧಿಸಿದ್ದ ಹಾಗೂ "ಯೋಧನ ಕಾರ್ಯವಿಧಾನವನ್ನು ಸಾವಿನೊಂದಿಗೆ ಸಮೀಕರಿಸಿ" ಸಮರ್ಥಿಸಿದ್ದ. ಜಪಾನಿನ ಇತಿಹಾಸಕಾರನಾದ ಡೈಸೆಟ್ಜ್ ಟೆಯಿಟಾರೊ ಸುಝುಕಿ ಎಂಬಾತ ಉಯೆಸುಗಿಯ ನಂಬಿಕೆಗಳನ್ನು ತನ್ನ ಮೂಲಗ್ರಂಥ ಪಾಠವಾದ [http://www.amazon.com/dp/0691017700 "ಝೆನ್ ಅಂಡ್ ಜಪಾನೀಸ್ ಕಲ್ಚರ್"] ನಲ್ಲಿ (1959) ಹೀಗೆ ವಿವರಿಸುತ್ತಾನೆ:
"ತಮ್ಮ ಜೀವವನ್ನು ಬಿಡಲು ಹಾಗೂ ಸಾವನ್ನು ಅಪ್ಪಿಕೊಳ್ಳಲು ಮನಸ್ಸಿಲ್ಲದವರು ನಿಜವಾದ ಯೋಧರಲ್ಲ....
ವಿಜಯಿಯಾಗುವ ಆತ್ಮವಿಶ್ವಾಸದೊಂದಿಗೆ ರಣಾಂಗಣಕ್ಕೆ ದೃಢಮನಸ್ಸಿನಿಂದ ನೀವು ಮುನ್ನುಗ್ಗಿದರೆ, ಯಾವುದೇ ಗಾಯವಾಗಲೀ ಮತ್ತೇನೇ ಆಗಲೀ ಇಲ್ಲದೆಯೇ ನೀವು ಮನೆಗೆ ಮರಳುವಿರಿ. ಸಾಯಲು ಸಂಪೂರ್ಣವಾಗಿ ನಿರ್ಧರಿಸಿರುವವರಂತೆ ಕಾಳಗದಲ್ಲಿ ನಿಮ್ಮನ್ನು ತೊಡಗಿಸಿಕೊಂಡಿದ್ದೇ ಆದಲ್ಲಿ, ನೀವು ಜೀವಂತವಾಗಿರುವಿರಿ; ಕದನದಲ್ಲಿ ಬದುಕುಳಿಯಬೇಕು ಎಂಬ ಬಯಕೆಯನ್ನಿಟ್ಟುಕೊಂಡು ಕಾಳಗದಲ್ಲಿ ತೊಡಗಿಸಿಕೊಂಡಲ್ಲಿ, ನೀವು ಸಾವನ್ನಪ್ಪುವುದು ಖಚಿತ. ಮನೆಯನ್ನು ಮತ್ತೆಂದೂ ನೋಡಲಾರೆ ಎಂಬ ದೃಢನಿರ್ಧಾರದಿಂದ ನೀವು ನಿಮ್ಮ ಮನೆಯನ್ನು ಬಿಟ್ಟು ಹೊರಟರೆ, ನೀವು ಮನೆಗೆ ಸುರಕ್ಷಿತವಾಗಿ ಮರಳುತ್ತೀರಿ; ಮನೆಗೆ ಹಿಂದಿರುಗುವ ಯಾವುದೇ ಆಲೋಚನೆಯನ್ನು ಹೊತ್ತುಕೊಂಡು ಮನೆಯನ್ನು ಬಿಟ್ಟರೆ, ನೀವು ಮನೆಗೆ ಎಂದಿಗೂ ಮರಳಲಾರಿರಿ. ಪ್ರಪಂಚವು ಯಾವಾಗಲೂ ಬದಲಾವಣೆಗೆ ತನ್ನನ್ನು ಒಡ್ಡಿಕೊಳ್ಳುತ್ತಿರುತ್ತದೆ ಎಂದು ಆಲೋಚಿಸುವ ಮೂಲಕ ನೀವು ತಪ್ಪನ್ನೇನೂ ಮಾಡದಿರಬಹುದು; ಆದರೆ, ಓರ್ವ ಯೋಧನ ವಿಧಿಯು ಯಾವಾಗಲೂ ನಿಶ್ಚಿತವಾಗಿರುತ್ತದೆಯಾದ್ದರಿಂದ, ಯೋಧನು ಈ ರೀತಿಯ ಆಲೋಚನೆಗಳಿಗೆ ಆಸ್ಪದ ನೀಡಬಾರದು."
ಇಮಗಾವಾದಂಥ ಕುಟುಂಬಗಳು ಯೋಧರ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದವು ಮತ್ತು ಇದರ ಕುರಿತು ಇತರ ಧಣಿಗಳು ತಮ್ಮ ಜೀವಿತಾವಧಿಯಲ್ಲಿ ವ್ಯಾಪಕವಾಗಿ ಉಲ್ಲೇಖಿಸುತ್ತಿದ್ದರು. [[ಇಮಗಾವಾ ಸಡಯೊ]]ನ ಬರಹಗಳು ಅತೀವವಾಗಿ ಗೌರವಿಸಲ್ಪಟ್ಟಿದ್ದವು ಹಾಗೂ ಇವನ್ನು [http://www.uni-erfurt.de/ostasiatische_geschichte/texte/japan/dokumente/17/tokugawa_legislation/index.htm ಜಪಾನಿಯರ ಊಳಿಗಮಾನ್ಯ ಪದ್ಧತಿಯ ಕಾನೂನಿನ] {{Webarchive|url=https://web.archive.org/web/20121021003115/http://www.uni-erfurt.de/ostasiatische_geschichte/texte/japan/dokumente/17/tokugawa_legislation/index.htm |date=2012-10-21 }} ಆಕರವಾಗಿ ಟೊಕುಗವಾ ಇಯೆಸು ಆಶ್ರಯಿಸಿದ್ದ. ಈ ಬರಹಗಳು IIನೇ ಜಾಗತಿಕ ಸಮರವಾಗುವವರೆಗೆ ಸಾಂಪ್ರದಾಯಿಕ ಜಪಾನಿಯರಿಗೆ ಅತ್ಯಗತ್ಯ ಅಧ್ಯಯನದ ವಿಷಯವಾಗಿದ್ದವು:
"ಜಪಾನೀಸ್ ಕಲ್ಚರ್" (2000) ಎಂಬ ತನ್ನ ಪುಸ್ತಕದಲ್ಲಿ, ಇತಿಹಾಸಕಾರ H. ಪಾಲ್ ವಾರ್ಲೆ ಉಲ್ಲೇಖಿಸಿರುವ ಪ್ರಕಾರ, ಜೆಸ್ಯೂಟ್ ಪಂಥದ ನಾಯಕ [[ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್]] (1506-1552) ಜಪಾನ್ ಕುರಿತಾದ ವಿವರಣೆಯನ್ನು ಹೀಗೆ ನೀಡಿದ್ದಾನೆ: "ಸಾವಿಗೆ ಹೆದರದ ರಾಷ್ಟ್ರವು ಈ ವಿಶ್ವದಲ್ಲೇ ಎಲ್ಲೂ ಇಲ್ಲ." ಮತ್ತೆ ಮುಂದುವರಿದು ಜನರ ಘನತೆ ಮತ್ತು ನಡವಳಿಕೆಗಳನ್ನು ಕ್ಸೇವಿಯರ್ ಹೀಗೆ [https://archive.org/details/lifelettersofstf01coleuoft ವಿವರಿಸುತ್ತಾನೆ]: "ತಮ್ಮ ಘನತೆ-ಗೌರವಗಳ ಕುರಿತು ಅತಿ ನಾಜೂಕಿನಿಂದ ಅಥವಾ ಅತಿ ಕಟ್ಟನಿಟ್ಟಾಗಿ ನಡೆದುಕೊಳ್ಳುವ ಜನರ ಪೈಕಿ ಜಪಾನಿಯರನ್ನು ಬಿಟ್ಟರೆ ಪ್ರಪಂಚದಲ್ಲಿ ಬೇರಾರೂ ಇಲ್ಲ ಎಂದು ನಾನು ಭಾವಿಸುತ್ತೇನೆ; ಒಂದೇ ಒಂದು ಅವಮಾನವನ್ನಾಗಲೀ ಅಥವಾ ಕೋಪದಲ್ಲಿ ಆಡಿದ ಒಂದೇ ಒಂದು ಪದವನ್ನಾಗಲೀ ಅವರು ಸಹಿಸುವುದಿಲ್ಲ ಎಂಬುದೇ ನನ್ನ ಅಭಿಪ್ರಾಯದ ಹಿಂದಿರುವ ಕಾರಣ." 1549ನಿಂದ 1551ರವರೆಗಿನ ವರ್ಷಗಳನ್ನು ಜಪಾನಿಯರನ್ನು ಕ್ರೈಸ್ತಮತಕ್ಕೆ ಮತಾಂತರ ಮಾಡುವ ನಿಟ್ಟಿನಲ್ಲಿ ಕ್ಸೇವಿಯರ್ ಕಳೆದ. ಅವನು ತನ್ನ ವೀಕ್ಷಣೆಯನ್ನು ಮತ್ತಷ್ಟು ಮುಂದುವರೆಸಿ, "
ಜಪಾನಿಯರು ಹೆಚ್ಚು ಧೈರ್ಯಶಾಲಿಗಳಷ್ಟೇ ಅಲ್ಲ, ಚೀನಾ, ಕೊರಿಯಾ, ಟೆರ್ನೇಟ್ ಮತ್ತು ಫಿಲಿಪ್ಪೀನ್ಸ್ನ ಸುತ್ತಮುತ್ತಲೂ ಇರುವ ಇತರ ಎಲ್ಲಾ ರಾಷ್ಟ್ರಗಳ ಜನರಿಗಿಂತಲೂ ಹೆಚ್ಚು ಯುದ್ಧೋತ್ಸಾಹದ ಅಥವಾ ಯುದ್ಧೋಚಿತ ಜನರಾಗಿದ್ದಾರೆ" ಎಂದು ಅಭಿಪ್ರಾಯಪಟ್ಟ.
1547ರ ಡಿಸೆಂಬರ್ನಲ್ಲಿ, ಫ್ರಾನ್ಸಿಸ್ ಮಲಾಕ್ಕಾದಲ್ಲಿ (ಮಲೇಷಿಯಾ) ಇದ್ದ. ಅಂಜಿರೋ (ಪ್ರಾಯಶಃ ಇದು "ಯಜಿರೋ" ಎಂದು ಉಚ್ಚರಿಸಲ್ಪಡುತ್ತಿತ್ತು) ಎಂಬ ಹೆಸರಿನ ಓರ್ವ ಕಡಿಮೆ-ದರ್ಜೆಯ ಸಮುರಾಯ್ನನ್ನು ಅವನು ಭೇಟಿಯಾದ ನಂತರ ಗೋವಾಕ್ಕೆ (ಭಾರತ) ಹಿಂದಿರುಗಲು ಕಾಯುತ್ತಿದ್ದ ಸಂದರ್ಭದಲ್ಲಿ ಅವನು ಮಲಾಕ್ಕಾದಲ್ಲಿ ಇರಬೇಕಾಗಿ ಬಂದಿತ್ತು. ಅಂಜಿರೋ ಕುಲೀನ ಮನೆತನಕ್ಕಾಗಲೀ ಅಥವಾ ಉನ್ನತ ಪದವಿಗಾಗಲೀ ಸೇರಿದವನಾಗಿರಲಿಲ್ಲ ಮತ್ತು ಅವನೇನು ಓರ್ವ ಬುದ್ಧಿಜೀವಿಯಾಗಿರಲಿಲ್ಲ. ಆದರೆ ಚರ್ಚ್ನಲ್ಲಿ ಕ್ಸೇವಿಯರ್ ಏನೆಲ್ಲಾ ಹೇಳುತ್ತಿದ್ದನೋ ಅವೆಲ್ಲದರ ಟಿಪ್ಪಣಿಗಳನ್ನು ಆತ ಜಾಗರೂಕತೆಯಿಂದ ಮಾಡಿಕೊಳ್ಳುತ್ತಿದ್ದ. ಇದು ಕ್ಸೇವಿಯರ್ ಮೇಲೆ ಪ್ರಭಾವ ಬೀರಿತು. ಜಪಾನ್ಗೆ ತೆರಳಲು ಕ್ಸೇವಿಯರ್ ಕೊಂಚಮಟ್ಟಿಗೆ ನಿರ್ಧರಿಸಿದ. ಏಕೆಂದರೆ, ಜಪಾನಿನ ಜನರು ಅತ್ಯಂತ ಸುಶಿಕ್ಷಿತರು ಹಾಗೂ ಕಲಿಕೆಯಲ್ಲಿ ಅವರಿಗೆ ತೀವ್ರಾಸಕ್ತಿಯಿದೆ ಎಂದು ಈ ಕೆಳ-ದರ್ಜೆಯ ಸಮುರಾಯ್ ಅವನನ್ನು ಪೋರ್ಚುಗೀಸ್ನಲ್ಲಿ ಮನವೊಲಿಸಿದ. ಅವರು ಕಷ್ಟಪಟ್ಟು ದುಡಿಯುವವರಾಗಿದ್ದರು ಮತ್ತು ಅಧಿಕಾರ ಶಕ್ತಿ ಅಥವಾ ಪ್ರಾಧಿಕಾರವನ್ನು ಅವರು ಗೌರವಿಸುತ್ತಿದ್ದರು. ತಮ್ಮ ಕಾನೂನುಗಳು ಹಾಗೂ ರೂಢಿಗತ ಪದ್ಧತಿಗಳನ್ನು ಅವರು ಸಕಾರಣವಾಗಿ ಅನುಸರಿಸುತ್ತಿದ್ದರು, ಮತ್ತು, ತನ್ನ ನಂಬಿಕೆಯ ಕುರಿತು ಕ್ರೈಸ್ತಧರ್ಮವು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇ ಆದರೆ, ಅದನ್ನು ಅವರು ಒಂದು ಸಮುದಾಯವಾಗಿ ಅಥವಾ ಗುಂಪಿಗೆ ಗುಂಪೇ ಆಗಿರುವ ರೀತಿಯಲ್ಲಿ ಪುರಸ್ಕರಿಸುವವರಾಗಿದ್ದರು.<ref name="Coleridge">ಕಾಲ್ರಿಜ್, ಹೆನ್ರಿ ಜೇಮ್ಸ್ ''ದಿ ಲೈಫ್ ಅಂಡ್ ಲೆಟರ್ಸ್ ಆಫ್ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್'' (ಲಂಡನ್: ಬರ್ನ್ಸ್ ಅಂಡ್ ಓಟ್ಸ್, 1872)</ref>
12ನೇ ಶತಮಾನದ ವೇಳೆಗೆ, ಮೇಲ್ದರ್ಜೆಯ ಸಮುರಾಯ್ಗಳು ಹೆಚ್ಚಿನ ಮಟ್ಟದಲ್ಲಿ ಅಕ್ಷರಸ್ಥರಾಗಿದ್ದರು. 7ನೇ ಶತಮಾನದಿಂದ 9ನೇ ಶತಮಾನಗಳ ಅವಧಿಯಲ್ಲಿ ಚೀನಾದಿಂದ ಬಂದ ಕನ್ಫ್ಯೂಷಿಯನ್ ಮತದ ಸಾರ್ವತ್ರಿಕ ಪರಿಚಯಿಸುವಿಕೆಯ ಕಾರಣದಿಂದ, ಹಾಗೂ
ಹೀಯನ್ ಅವಧಿಯ ಬಹುಭಾಗಕ್ಕೆ ಸಂಸ್ಕೃತಿ ಹಾಗೂ ಸಾಕ್ಷರತೆಯ ಮೇಲೆ ಒಂದು ಏಕಸ್ವಾಮ್ಯವನ್ನು ಹೊಂದಿದ್ದ ಸಾಮ್ರಾಜ್ಯಶಾಹಿ ರಾಜನ ಆಸ್ಥಾನದೊಂದಿಗೆ ವ್ಯವಹರಿಸುವಲ್ಲಿನ ಅವರ ಗ್ರಹಿಸಲ್ಪಟ್ಟ ಅಗತ್ಯಕ್ಕೆ ಪ್ರತಿಕ್ರಿಯೆಯಾಗಿ ಈ ಸಾಕ್ಷರತೆಯು ಕಂಡುಬಂದಿತ್ತು. ಇದರ ಪರಿಣಾಮವಾಗಿ, ಶ್ರೀಮಂತ ವರ್ಗದವರ ಹೆಚ್ಚು ಸುಸಂಸ್ಕೃತ ಸಾಮರ್ಥ್ಯಗಳಿಗೆ ಏರಬಯಸಿದರು.<ref name="Matsura">ಮ್ಯಾಟ್ಸುರಾ, ಯೊಷಿನೋರಿ ಫುಕುಇಕೆನ್-ಷಿ 2 (ಟೋಕಿಯೋ: ಸಾನ್ಷುಶಾ, 1921)</ref>
ಯೋಧರು ಕಲೆಗಳನ್ನು ಆದರ್ಶೀಕರಿಸಿದರು ಮತ್ತು ಅವುಗಳಲ್ಲಿ ಪರಿಣತಿಯುಳ್ಳವರ ಸ್ಥಾನಕ್ಕೇರಲು ಬಯಸಿದರು ಎಂಬುದನ್ನು ತೈರಾ ತದನೋರಿಯಂಥ ([[ಹೀಕೆ ಮೊನೋಗಟಾರಿ]]ಯಲ್ಲಿ ಕಾಣಿಸಿಕೊಳ್ಳುವ ಒಬ್ಬ ಸಮುರಾಯ್) ಉದಾಹರಣೆಗಳು ನಿರೂಪಿಸುತ್ತವೆ.
ಲೇಖನಿ ಮತ್ತು ಕತ್ತಿಯೊಂದಿಗಿನ ತನ್ನ ಪರಿಣತಿ ಅಥವಾ ಹೋರಾಡುವಿಕೆ ಮತ್ತು ಕಲಿಕೆಯ ಸಾಮರಸ್ಯವಾದ "ಬನ್ ಮತ್ತು ಬು" ಎಂಬ ತನ್ನ ಪರಿಣತಿಗೆ ತದನೋರಿ ಪ್ರಸಿದ್ಧನಾಗಿದ್ದ.
ಸುಸಂಸ್ಕೃತರಾಗಿ ಮತ್ತು ಅಕ್ಷರಸ್ಥರಾಗಿ ಇರಬೇಕೆಂದು ನಿರೀಕ್ಷಿಸಲ್ಪಡುತ್ತಿದ್ದ ಸಮುರಾಯ್ಗಳು "ಬನ್ ಬು ರ್ಯೊ ಡೊ" (文武両道, ಇದರ ಅಕ್ಷರಶಃ ಅರ್ಥ: ಸಾಹಿತ್ಯಿಕ ಕಲೆಗಳು, ಸೇನಾ ಕಲೆಗಳು, ಎರಡೂ ವಿಧಾನಗಳು) ಅಥವಾ "ಹೊಂದಾಣಿಕೆಯಲ್ಲಿರುವ ಲೇಖನಿ ಮತ್ತು ಕತ್ತಿ" ಎಂಬ ಎಂಬ ಪ್ರಾಚೀನ ನಾಣ್ಣುಡಿಯನ್ನು ಮೆಚ್ಚಿಕೊಂಡಿದ್ದರು. ಇಡೊ ಅವಧಿಯ ವೇಳೆಗೆ, ಯುರೋಪ್ಗಿಂತ ಹೆಚ್ಚಿನ ಪ್ರಮಾಣದ ಸಾಕ್ಷರತಾ ಪ್ರಮಾಣವನ್ನು ಜಪಾನ್ ಹೊಂದಿತ್ತು.
ವಾಸ್ತವವಾಗಿ ಈ ಮೇಲ್ಪಂಕ್ತಿಯನ್ನು ಸಾಧಿಸಿದ ಮತ್ತು ಅದರಂತೆಯೇ ತಮ್ಮ ಜೀವನವನ್ನು ಸಾಗಿಸಿದ ಪುರುಷರ ಸಂಖ್ಯೆಯು ಹೆಚ್ಚಾಗಿತ್ತು. ಯೋಧ ಎಂಬುದಕ್ಕಾಗಿದ್ದ ಒಂದು ಮುಂಚಿನ ಪದವಾದ "ಉರುವಾಶೈ" ಎಂಬುದು ಒಂದು ಕಾಂಜೀ ಲಿಪಿಯೊಂದಿಗೆ ಬರೆಯಲ್ಪಡುತ್ತಿತ್ತು. ಈ ಬರಹವು ಸಾಹಿತ್ಯಿಕ ಅಧ್ಯಯನಕ್ಕಾಗಿದ್ದ ("ಬನ್" 文) ಅಕ್ಷರಗಳು ಮತ್ತು ಸೇನಾ ಕಲೆಗಳ ("ಬು" 武) ಅಕ್ಷರಗಳೊಂದಿಗೆ ಸಂಯೋಜಿಸುತ್ತಿತ್ತು, ಮತ್ತು ಅದು ಹೀಕೆ ಮೊನೋಗಟಾರಿಯಲ್ಲಿ (12ನೇ ಶತಮಾನದ ಅಂತ್ಯದಲ್ಲಿ) ಉಲ್ಲೇಖಿಸಲ್ಪಟ್ಟಿದೆ. ತೈರಾ ನೊ ತದನೋರಿಯ ಸಾವಿನ ಕುರಿತಾಗಿ ತಾನು ಮಾಡಿರುವ ನಮೂದಿನಲ್ಲಿ ವಿದ್ಯೆಕಲಿತ ಕವಿ-ಕತ್ತಿವರಸೆಗಾರನ ಆದರ್ಶದ ಕುರಿತು ಹೀಕೆ ಮೊನೋಗಟಾರಿ ಉಲ್ಲೇಖಿಸುತ್ತದೆ:
{{quote|Friends and foes alike wet their sleeves with tears and said,<br />
What a pity! Tadanori was a great general,<br />
pre-eminent in the arts of both sword and poetry.}}
"[[ಐಡಿಯಲ್ಸ್ ಆಫ್ ದಿ ಸಮುರಾಯ್]]" ಎಂಬ ತನ್ನ ಪುಸ್ತಕದಲ್ಲಿ [[ವಿಲಿಯಂ ಸ್ಕಾಟ್ ವಿಲ್ಸನ್]] ಎಂಬ ಅನುವಾದಕ ಹೀಗೆ ಹೇಳುತ್ತಾನೆ: "[http://etext.lib.virginia.edu/japanese/heike/heike.html ಹೀಕೆ ಮೊನೋಗಟಾರಿ] ಯಲ್ಲಿನ ಯೋಧರು ನಂತರದ ತಲೆಮಾರುಗಳ ಸುಶಿಕ್ಷಿತ ಯೋಧರಿಗೆ ಮೇಲ್ಪಂಕ್ತಿಗಳಾಗಿ ನಿಂತರು, ಮತ್ತು ಅವರಿಂದ ಚಿತ್ರಿಸಲ್ಪಟ್ಟ ಆದರ್ಶಗಳು ಕೈಗೆಟುಕುವುದಕ್ಕೂ ಆಚೆಗಿವೆ ಎಂಬ ಗ್ರಹಿಕೆಯನ್ನೇನೂ ಉಂಟುಮಾಡಲಿಲ್ಲ. ಅದರ ಬದಲಿಗೆ, ಈ ಆದರ್ಶಗಳು ಯೋಧರ ವರ್ಗದ ಮೇಲಿನ ಅಂತಸ್ತುಗಳಲ್ಲಿ ಹುರುಪಿನಿಂದ ಪಟ್ಟಾಗಿ ಅನುಸರಿಸಲ್ಪಟ್ಟವು ಮತ್ತು ಆಯುಧಗಳನ್ನು ಹಿಡಿದ ಜಪಾನೀ ಪುರುಷನಿಗೆ ಇದೇ ಸೂಕ್ತವಾದ ಸ್ವರೂಪ ಎಂಬ ಶಿಫಾರಸನ್ನೂ ಮಾಡಲ್ಪಟ್ಟವು. ಹೀಕೆ ಮೊನೋಗಟಾರಿಯೊಂದಿಗೆ, ಸಾಹಿತ್ಯದಲ್ಲಿನ ಜಪಾನೀ ಯೋಧರ ಚಿತ್ರಣವು ತನ್ನ ಸಂಪೂರ್ಣ ವಿಕಸನ ಅಥವಾ ಪರಿಪಕ್ವತೆಯನ್ನು ಪಡೆದುಕೊಂಡಿತು. ಹೀಕೆ ಮೊನೋಗಟಾರಿಯು ತಮ್ಮ ಜನರು ಅನುಸರಿಸಬೇಕಾಗಿರುವ ಒಂದು ಉದಾಹರಣೆ ಎಂದು ಯಾರೆಲ್ಲಾ ಯೋಧರು ಉಲ್ಲೇಖಿಸಿದ್ದಾರೋ ಅವರೆಲ್ಲರ ಬರಹಗಳನ್ನೂ ನಂತರದಲ್ಲಿ ವಿಲ್ಸನ್ ಅನುವಾದಿಸಿದ.
ಯೋಧರ ಇಂಥ ಅಸಂಖ್ಯಾತ ಬರಹಗಳು ಈ ಆದರ್ಶವನ್ನು 13ನೇ ಶತಮಾನದಿಂದ ಮುಂದಕ್ಕೆ ದಾಖಲಿಸಿಕೊಂಡು ಬಂದವು. ಬಹುಪಾಲು ಯೋಧರು ಈ ಆದರ್ಶದ ಮಟ್ಟಕ್ಕೆ ಏರಿದರು ಇಲ್ಲವೇ ಅದನ್ನು ಅನುಸರಿಸಿದರು. ಇಲ್ಲದಿದ್ದಲ್ಲಿ ಸಮುರಾಯ್ ಸೈನಿಕರಲ್ಲಿ ಯಾವುದೇ ರೀತಿಯ ಒಗ್ಗಟ್ಟು ಸಾಧ್ಯವಾಗುತ್ತಿರಲಿಲ್ಲ.<ref name="Wilson">[[ವಿಲಿಯಂ ಸ್ಕಾಟ್ ವಿಲ್ಸನ್]], [http://www.amazon.com/dp/0897500814 ಐಡಿಯಲ್ಸ್ ಆಫ್ ದಿ ಸಮುರಾಯ್: ರೈಟಿಂಗ್ಸ್ ಆಫ್ ಜಪಾನೀಸ್ ವಾರಿಯರ್ಸ್] (ಕೊದನ್ಷಾ, 1982) ISBN 0-89750-081-4</ref>
=== ಕಮಾಕುರಾ ಬಕುಫು ಮತ್ತು ಸಮುರಾಯ್ನ ಏಳಿಗೆ ===
[[ಚಿತ್ರ:Tosei Gusoku Hatisuka clan.jpg|thumb|right|ಜಪಾನಿಯರ ಸಮುರಾಯ್ ರಕ್ಷಾಕವಚ (ಓ-ಯೊರಾಯ್) (ಹಚಿಸುಕಾ ಬುಡಕಟ್ಟುದ ತೊಸೆಯ್ ಗುಸೊಕು)]]
ಮೂಲತಃ ಚಕ್ರವರ್ತಿ ಮತ್ತು ಶ್ರೀಮಂತ ವರ್ಗದವರು ಈ ಯೋಧರನ್ನು ಕೆಲಸಕ್ಕೆ ನೇಮಿಸಿಕೊಂಡವು. ಸಮುರಾಯ್-ಪ್ರಾಬಲ್ಯದ ಮೊಟ್ಟಮೊದಲ ಸರ್ಕಾರವನ್ನು ಸ್ಥಾಪಿಸಲು, ಪರಸ್ಪರರ ನಡುವೆ ವಿವಾಹ-ನೆಂಟಸ್ತಿಕೆಗಳನ್ನು ಏರ್ಪಡಿಸುವ ಮೂಲಕ ಸಾಕಷ್ಟು ಮಾನವ ಬಲ, ಸಂಪನ್ಮೂಲಗಳು ಹಾಗೂ ರಾಜಕೀಯ ಬೆಂಬಲವನ್ನು ಅವರು ಸಮಯಕ್ಕೆ ಸರಿಯಾಗಿ ಒಟ್ಟುಗೂಡಿಸಿದರು.
ಈ ಪ್ರಾದೇಶಿಕ ಬುಡಕಟ್ಟುಗಳ ಶಕ್ತಿಯು ಬೆಳೆತ್ತಾ ಹೋದಂತೆ, ಅವುಗಳ ಪ್ರಮುಖನು ಚಕ್ರವರ್ತಿಯ ವಿಶಿಷ್ಟವಾಗಿ ಓರ್ವ ದೂರದ ಸಂಬಂಧಿಯಾಗಿರುತ್ತಿದ್ದ, ಮತ್ತು [[ಫ್ಯುಜಿವಾರಾ]], [[ಮಿನಾಮೊಟೋ]], ಅಥವಾ [[ತೈರಾ]] ಬುಡಕಟ್ಟುಳಲ್ಲಿ ಒಂದರ ಓರ್ವ ಲಘು ಅಥವಾ ಕಿರಿಯ ಸದಸ್ಯನಾಗಿರುತ್ತಿದ್ದ.
ಓರ್ವ ನ್ಯಾಯಾಧಿಪತಿಯಾಗಿ ನಾಲ್ಕು-ವರ್ಷಗಳ ಒಂದು ನಿಶ್ಚಿತ ಅವಧಿಗಾಗಿ ಪ್ರಾಂತೀಯ ಪ್ರದೇಶಗಳಿಗೆ ಮೂಲತಃ ಕಳಿಸಲಾಗಿತ್ತಾದರೂ, ತಮ್ಮ ಅವಧಿಗಳು ಮುಗಿದಾಗ ರಾಜಧಾನಿಗೆ ಹಿಂದಿರುಗಲು ''ಟೊರ್ಯೊ'' ಗಳು ನಿರಾಕರಿಸಿದರು. ಅಷ್ಟೇ ಅಲ್ಲ, ಅವರ ಮಕ್ಕಳು ಅವರ ಸ್ಥಾನಗಳನ್ನು ಪಾರಂಪರ್ಯವಾಗಿ ಪಡೆದುಕೊಂಡು ಬುಡಕಟ್ಟುಗಳ ನಾಯಕತ್ವವನ್ನು ಮುಂದುವರಿಸಿದರಲ್ಲದೇ, ಹೀಯನ್ ಅವಧಿಯ ಮಧ್ಯಭಾಗ ಮತ್ತು ನಂತರದ ಅವಧಿಯ ಸಮಯದಲ್ಲಿ ಜಪಾನಿನಾದ್ಯಂತ ದಂಗೆಗಳನ್ನು ಅಡಗಿಸುತ್ತಾ ಬಂದರು.
1185ರಲ್ಲಿ ನಡೆದ [[ಡ್ಯಾನ್-ನೊ-ಉರಾ]]ದ ನೌಕಾಯುದ್ಧದಲ್ಲಿ ಸಮುರಾಯ್ಗಳು ಹೋರಾಡಿದರು. ಅವರ ಸೇನಾಬಲ ಹಾಗೂ ಆರ್ಥಿಕ ಬಲಗಳು ವರ್ಧಿಸುತ್ತಲೇ ಇತ್ತಾದ್ದರಿಂದ, ಸದರಿ ಯೋಧರು ರಾಜನ ಆಸ್ಥಾನದ ರಾಜಕೀಯ ವಲಯಗಳಲ್ಲಿ ಅಂತಿಮವಾಗಿ ಒಂದು ಹೊಸ ಪಡೆಯಾಗಿ ರೂಪುಗೊಂಡರು. ಹೀಯನ್ ಅವಧಿಯ ಅಂತ್ಯದಲ್ಲಿ [[ಹೋಗೆನ್]]ನಲ್ಲಿನ ಅವರ ತೊಡಗಿಸಿಕೊಳ್ಳುವಿಕೆಯು ಅವರ ಅಧಿಕಾರವನ್ನು ಬಲಪಡಿಸಿತು, ಮತ್ತು ಅಂತಿಮವಾಗಿ 1160ರಲ್ಲಿ ನಡೆದ [[ಹೈಜಿ ದಂಗೆ]]ಯಲ್ಲಿ ಪ್ರತಿಸ್ಪರ್ಧಿಗಳಾದ [[ಮಿನಾಮೊಟೋ]] ಮತ್ತು [[ತೈರಾ]] ಬುಡಕಟ್ಟುಗಳನ್ನು ಅವರು ಪರಸ್ಪರರ ವಿರುದ್ಧ ಹೋರಾಟಕ್ಕಿಳಿಸಿದರು.
ಇದರಲ್ಲಿ ವಿಜಯಿಯಾದ [[ತೈರಾ ನೊ ಕಿಯೊಮೊರಿ]], ಓರ್ವ ಸಾಮ್ರಾಜ್ಯಶಾಹಿ ಸಲಹೆಗಾರನಾದ, ಮತ್ತು
ಇಂಥ ಸ್ಥಾನವನ್ನು ಅಲಂಕರಿಸುವಲ್ಲಿನ ಮೊಟ್ಟಮೊದಲ ಯೋಧ ಎನಿಸಿಕೊಂಡ. ಮೊಟ್ಟಮೊದಲ ಸಮುರಾಯ್-ಪ್ರಾಬಲ್ಯದ ಸರ್ಕಾರವನ್ನು ಸ್ಥಾಪಿಸುವ ಮೂಲಕ ಮತ್ತು ನಾಮ ಮಾತ್ರದ ಪದವಿಗೆ ಚಕ್ರವರ್ತಿಯನ್ನು ಪದಾವನತಿಗೊಳಿಸುವ ಮೂಲಕ ಅಂತಿಮವಾಗಿ ಆತ ಕೇಂದ್ರ ಸರ್ಕಾರದ ಅಧಿಕಾರದ ಹತೋಟಿಯನ್ನು ತನ್ನ ವಶಕ್ಕೆ ತೆಗೆದುಕೊಂಡ.
ಆದಾಗ್ಯೂ, ತನ್ನ ನಂತರದ ಅಥವಾ ಸಂಭಾವ್ಯ ವಾರಸುದಾರನಾದ ಮಿನಾಮೊಟೋಗೆ ಹೋಲಿಸಿದಾಗ, ತೈರಾ ಬುಡಕಟ್ಟು ಇನ್ನೂ ತುಂಬಾ ಸಂಪ್ರದಾಯಶೀಲವಾಗಿತ್ತು. ತನ್ನ ಸೇನಾಬಲವನ್ನು ವಿಸ್ತರಿಸುವ ಅಥವಾ ಬಲಗೊಳಿಸುವ ಬದಲಿಗೆ ತನ್ನ ಮಹಿಳೆಯರು ಚಕ್ರವರ್ತಿಗಳನ್ನು ಮದುವೆಯಾಗಲು ಹಾಗೂ ಚಕ್ರವರ್ತಿಯ ಮೂಲಕ ಅಧಿಕಾರವನ್ನು ಚಲಾಯಿಸಲು ತೈರಾ ಬುಡಕಟ್ಟು ಅನುವುಮಾಡಿಕೊಟ್ಟಿತು.
ತೈರಾ ಮತ್ತು ಮಿನಾಮೊಟೋ ಬುಡಕಟ್ಟುಗಳು 1180ರಲ್ಲಿ ಮತ್ತೊಮ್ಮೆ ಸಂಘರ್ಷಕ್ಕಿಳಿದು, [[ಗೆಂಪೀ ಯುದ್ಧ]]ವನ್ನು ಪ್ರಾರಂಭಿಸಿದವು. ಇದು 1185ರಲ್ಲಿ ಅಂತ್ಯಗೊಂಡಿತು. ವಿಜಯಶಾಲಿಯಾದ [[ಮಿನಾಮೊಟೋ ನೊ ಯೊರಿಟೊಮೊ]], ಆಳುವ ಶ್ರೀಮಂತವರ್ಗದ ಮೇಲಿನ ಸಮುರಾಯ್ಗಳ ಶ್ರೇಷ್ಠತೆಯನ್ನು ಸ್ಥಾಪಿಸಿದ. 1190ರಲ್ಲಿ ಆತ ಕ್ಯೋಟೋಗೆ ಭೇಟಿ ನೀಡಿದ, ಮತ್ತು 1192ರಲ್ಲಿ [[ಸೈ ತೈಶೊಗುನ್]] ಆಗಿ, ಕಮಾಕುರಾ ಶೊಗುನಾಟೆ, ಅಥವಾ ''ಕಮಾಕುರಾ ಬಕುಫು'' ವನ್ನು ಸ್ಥಾಪಿಸಿದ. ಕ್ಯೋಟೋದಿಂದ ಆಳುವ ಬದಲಿಗೆ, ತನ್ನ ಪ್ರಾಬಲ್ಯದ ಮೂಲಠಾಣ್ಯ ಅಥವಾ ಕಾರ್ಯಾಚರಣಾ ಕೇಂದ್ರಕ್ಕೆ ಸಮೀಪದಲ್ಲಿರುವ [[ಕಮಾಕುರಾ]]ದಲ್ಲಿ ಆತ ಶೊಗುನಾಟೆಯನ್ನು ನೆಲೆಗೊಳಿಸಿದ. "ಬಕುಫು" ಎಂದರೆ "ಗುಡಾರದ ಸರ್ಕಾರ" ಎಂದರ್ಥ. ಒಂದು ಸೇನಾ ಸರ್ಕಾರವಾಗಿ ಬಕುಫುವಿನ ಸ್ಥಾನಮಾನದ ಅನುಸಾರ, ಇದನ್ನು ಸೈನಿಕರು ವಾಸಿಸುವ ಪಾಳೆಯ ಅಥವಾ ಶಿಬಿರಗಳಿಂದ ತೆಗೆದುಕೊಳ್ಳಲಾಗಿದೆ.
ಕಾಲಾನಂತರದಲ್ಲಿ, ಶಕ್ತಿವಂತ ಸಮುರಾಯ್ ಬುಡಕಟ್ಟುಗಳು ಯೋಧರ ಗೌರವದ ಅಂತಸ್ತನ್ನು, ಅಥವಾ "''ಬ್ಯೂಕ್'' " ಪದವಿಯನ್ನು ಪಡೆದುಕೊಂಡವು. ಬ್ಯೂಕ್ ಎಂಬುದು ರಾಜನ ಆಸ್ಥಾನದ ಆಳುವ ಶ್ರೀಮಂತವರ್ಗದ ಅಡಿಯಲ್ಲಿ ಕೇವಲ ನಾಮಮಾತ್ರದ ಪದವಿಯಾಗಿತ್ತು. [[ಸುಂದರ ಲಿಪಿಗಾರಿಕೆ]] (ಕ್ಯಾಲಿಗ್ರಫಿ), ಕವನ ಮತ್ತು ಸಂಗೀತದಂಥ ಶ್ರೀಮಂತವರ್ಗದ ಮನರಂಜನೆಗಳನ್ನು ಸ್ವೀಕರಿಸಿ ಅಳವಡಿಸಿಕೊಳ್ಳಲು ಸಮುರಾಯ್ಗಳು ಶುರುಮಾಡಿದಾಗ, ಇದಕ್ಕೆ ಪ್ರತಿಯಾಗಿ ರಾಜನ ಆಸ್ಥಾನದ ಕೆಲವೊಂದು ಶ್ರೀಮಂತ ವರ್ಗದವರು ಸಮುರಾಯ್ಗಳ ಸಂಪ್ರದಾಯ-ಆಚರಣೆಗಳನ್ನು ಸ್ವೀಕರಿಸಿ ಅಳವಡಿಸಿಕೊಳ್ಳಲು ಶುರುಮಾಡಿದರು. ಹಲವಾರು ಒಳಸಂಚುಗಳು ಹಾಗೂ ಹಲವಾರು ಚಕ್ರವರ್ತಿಗಳಿಂದ ಆದ ಸಂಕ್ಷಿಪ್ತ ಅವಧಿಗಳ ಆಡಳಿತವು ಕಂಡುಬಂದಿತ್ತಾದರೂ, ನಿಜವಾದ ಅಧಿಕಾರವು ಈಗ ಶೋಗನ್ ಮತ್ತು ಸಮುರಾಯ್ಗಳ ಕೈಗಳಲ್ಲಿತ್ತು.
=== ಅಶಿಕಾಗಾ ಶೊಗುನಾಟೆ ===
[[ಚಿತ್ರ:Mōko Shūrai Ekotoba Mongol Invasion Takezaki Suenaga 2 Page 5-7.jpg|thumb|350px|ಜಪಾನಿನ ಮೇಲೆ ಮಂಗೋಲಿಯನ್ನರ ಆಕ್ರಮಣಗಳು ನಡೆದ ಸಂದರ್ಭದಲ್ಲಿ, ಮಂಗೋಲಿಯನ್ನರನ್ನು ಎದುರಿಸುತ್ತಿರುವ ಸಮುರಾಯ್ ಸುಯೆನಗಾ. ಮೋಕೊ ಶೂರಾಯ್ ಎಕೊಟೊಬಾ (蒙古襲来絵詞), ಸುಮಾರು 1293.]]
[[ಕಮಾಕುರಾ]] ಮತ್ತು [[ಅಶಿಕಾಗಾ ಶೊಗುನಾಟೆ]]ಗಳ ಅವಧಿಯಲ್ಲಿ ಹಲವಾರು ಸಮುರಾಯ್ ಬುಡಕಟ್ಟುಗಳು ಅಧಿಕಾರಕ್ಕಾಗಿ ಹೆಣಗಾಡಿದವು.
13ನೇ ಶತಮಾನದಲ್ಲಿ ಸಮುರಾಯ್ಗಳ ನಡುವೆ [[ಝೆನ್ ಬೌದ್ಧಮತ]]ವು ಹರಡಿತು ಮತ್ತು ಅವರ ವರ್ತನೆಯ ಮಟ್ಟಗಳಿಗೊಂದು ನಿರ್ದಿಷ್ಟ ರೂಪವನ್ನು ಕೊಡುವಲ್ಲಿ, ಅದರಲ್ಲೂ ವಿಶೇಷವಾಗಿ ಸಾವಿನ ಮತ್ತು ಕೊಲ್ಲುವಿಕೆಯ ಭಯವನ್ನು ಜಯಿಸುವಲ್ಲಿ ಇದು ನೆರವಾಯಿತು. ಆದರೆ ಜನಸಾಮಾನ್ಯರ ಮಧ್ಯೆ, [[ದಿವ್ಯ ನೆಲೆಯ ಬೌದ್ಧಮತ]]ಕ್ಕೆ ಬೆಂಬಲ ಸಿಕ್ಕಿತ್ತು.
1274ರಲ್ಲಿ, [[ಚೀನಾ]]ದಲ್ಲಿನ ಮಂಗೋಲಿಯನ್ನರಿಂದ-ಸಂಸ್ಥಾಪಿಸಲ್ಪಟ್ಟ [[ಯುವಾನ್ ರಾಜವಂಶ]]ವು ಉತ್ತರ ಭಾಗದ [[ಕ್ಯೂಶೂ]]ನಲ್ಲಿ ಜಪಾನ್ ಮೇಲೆ ಆಕ್ರಮಣ ಮಾಡಲು ಸುಮಾರು 40,000 ಜನರು ಹಾಗೂ 900 ಹಡಗುಗಳನ್ನು ಒಳಗೊಂಡ ಪಡೆಯೊಂದನ್ನು ಕಳಿಸಿತು. ಈ ಬೆದರಿಕೆಯನ್ನು ಎದುರಿಸಲು ಜಪಾನ್ ಕೇವಲ 10,000 ಸಮುರಾಯ್ಗಳನ್ನು ಜಮಾವಣೆ ಮಾಡಿತು. ದೊಡ್ಡ ಪ್ರಮಾಣದಲ್ಲಿನ ಚಂಡಮಾರುತದ ಮಳೆಯು ದಂಡತ್ತಿ ಆಕ್ರಮಣ ಮಾಡಿದ ಸೇನೆಗೆ ಅದರ [[ಆಕ್ರಮಣ]]ದಾದ್ಯಂತ ಕಿರುಕೊಳ ಕೊಟ್ಟ ಪರಿಣಾಮವಾಗಿ, ಅಗಾಧವಾಗಿ ಅವಘಡಗಳುಂಟಾಗಿ ಅದು ಆಕ್ರಮಣ ತಡೆಯಲೆಂದು ನಿಯೋಜಿತರಾಗಿದ್ದವರಿಗೆ ನೆರವಾಯಿತು. ಅಂತಿಮವಾಗಿ ಯುವಾನ್ ಸೇವೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಾಯಿತು ಹಾಗೂ ಆಕ್ರಮಣವನ್ನು ರದ್ದುಪಡಿಸಲಾಯಿತು. ಮಂಗೋಲಿಯಾದ ಆಕ್ರಮಣಕಾರರು ಸಣ್ಣ [[ಸಿಡಿಗುಂಡು]]ಗಳನ್ನು ಬಳಸಿದರು. ಇದು
ಪ್ರಾಯಶಃ ಜಪಾನ್ನಲ್ಲಿ ಸಿಡಿಗುಂಡುಗಳು ಮತ್ತು [[ಕೋವಿಮದ್ದು]] ಮೊಟ್ಟಮೊದಲ ಬಾರಿಗೆ ಕಾಣಿಸಿಕೊಂಡ ನಿದರ್ಶನವಾಗಿತ್ತು.
ಜಪಾನಿನ ರಕ್ಷಕರು ಅಥವಾ ಆಕ್ರಮಣವನ್ನು ತಡೆಯುವವರು ಹೊಸದಾಗಿ ತಲೆದೋರಬಹುದಾದ ಒಂದು ಆಕ್ರಮಣದ ಸಾಧ್ಯತೆಯನ್ನು ಗುರುತಿಸಿ, 1276ರಲ್ಲಿ [[ಹಕಾಟಾ ಕೊಲ್ಲಿ]]ಯ ಸುತ್ತ ಒಂದು ಮಹಾನ್ ಗಾತ್ರದ ಕಲ್ಲಿನ ಪ್ರತಿಬಂಧಕ ಗೋಡೆ ಅಥವಾ ಗಡಿಕೋಟೆಯನ್ನು ಕಟ್ಟಲು ಶುರುಮಾಡಿದರು. 1277ರಲ್ಲಿ ಸಂಪೂರ್ಣಗೊಂಡ ಈ ಗೋಡೆಯು, ಸದರಿ ಕೊಲ್ಲಿಯ ಗಡಿಯ ಸುತ್ತಲೂ 20 ಕಿಲೋಮೀಟರುಗಳವರೆಗೆ ಚಾಚಿಕೊಂಡಿತ್ತು. ಇದೇ ಗೋಡೆಯು ನಂತರದ ದಿನಗಳಲ್ಲಿ ಮಂಗೋಲರ ದಾಳಿಗೆ ಪ್ರತಿಯಾಗಿ ಒಂದು ಸದೃಢವಾದ ರಕ್ಷಣಾತ್ಮಕ ಭೂಶಿರದ ಪಾತ್ರವನ್ನು ವಹಿಸಿತು. ವಿವಾದಿತ ವಿಷಯಗಳನ್ನು ಒಂದು ರಾಜತಾಂತ್ರಿಕ ಸಂಧಾನಮಾರ್ಗದಲ್ಲಿ ಇತ್ಯರ್ಥಗೊಳಿಸಲು ಮಂಗೋಲರು 1275ರಿಂದ 1279ರವರೆಗೆ ಪ್ರಯತ್ನಿಸಿದರು. ಆದರೆ ಜಪಾನ್ಗೆ ಕಳಿಸಲ್ಪಟ್ಟ ಪ್ರತಿ ದೂತ ಅಥವಾ ನಿಯೋಗಿಯನ್ನು ಗಲ್ಲಿಗೇರಿಸಲಾಯಿತು. ಇದು ಜಪಾನಿನ ಇತಿಹಾಸದಲ್ಲಿನ ಅತ್ಯಂತ ಪ್ರಸಿದ್ಧ ದ್ವಂದ್ವಯುದ್ಧಗಳ ಪೈಕಿ ಒಂದಕ್ಕಾಗಿ ವೇದಿಕೆಯನ್ನು ಸೃಷ್ಟಿಸಿತು.
1281ರಲ್ಲಿ, 140,000 ಮಂದಿ ಜನರು ಹಾಗೂ 5,000 ಹಡಗುಗಳನ್ನು ಒಳಗೊಂಡ ಯುವಾನ್ ಸೇನೆಯೊಂದು ಜಪಾನಿನ ಮತ್ತೊಂದು ಆಕ್ರಮಣಕ್ಕಾಗಿ ಜಮಾವಣೆಗೊಂಡಿತು.
ಉತ್ತರಭಾಗದ ಕ್ಯೂಶೂದ ರಕ್ಷಣೆಗಾಗಿ 40,000 ಜನರನ್ನೊಳಗೊಂಡ ಜಪಾನಿಯರ ಸೇನೆಯೊಂದು ನಿಯೋಜಿಸಲ್ಪಟ್ಟಿತು. ಮಂಗೋಲರ ಸೇನೆಯು ತನ್ನ ಹಡಗುಗಳಲ್ಲೇ ಇದ್ದುಕೊಂಡು ದಡ ಸೇರುವಿಕೆಯ ಕಾರ್ಯಾಚರಣೆಗೆ ಸಿದ್ಧತೆಯನ್ನು ನಡೆಸುತ್ತಿರುವಾಗ, ಉತ್ತರ ಕ್ಯೂಶೂ ದ್ವೀಪದ ಮೇಲೆ ತೂಫಾನೊಂದು ಅಪ್ಪಳಿಸಿತು. ಸದರಿ ತೂಫಾನು ಉಂಟುಮಾಡಿದ ಅವಘಡಗಳು ಹಾಗೂ ಹಾನಿಯ ಜೊತೆಗೆ, ನಂತರದಲ್ಲಿ ಹಕಾಟಾ ಕೊಲ್ಲಿಯ ಪ್ರತಿಬಂಧಕ ಗೋಡೆಯ ಜಪಾನೀ ರಕ್ಷಕರಿಂದ ಆದ ಆಕ್ರಮಣ ನಿರೋಧದಿಂದಾಗಿ ಮಂಗೋಲರು ತಮ್ಮ ಸೇನೆಗಳನ್ನು ಮತ್ತೊಮ್ಮೆ ಹಿಂದಕ್ಕೆ ಕರೆಸಿಕೊಳ್ಳುವಂತಾಯಿತು.
[[ಚಿತ್ರ:Takezaki suenaga ekotoba bourui.jpg|thumb|350px|left|ಹಕಾಟಾದಲ್ಲಿನ ಸಮುರಾಯ್ ಮತ್ತು ರಕ್ಷಣಾತ್ಮಕ ಗೋಡೆ.ಮೋಕೊ ಶೂರಾಯ್ ಎಕೊಟೊಬಾ, (蒙古襲来絵詞) ಸುಮಾರು 1293.]]
ಮಂಗೋಲ್ ಆಕ್ರಮಣಕಾರರು ಜಪಾನಿಯರ ಸಂಖ್ಯೆಯನ್ನೂ ಮೀರಿಸುವಂತೆ ಬೃಹತ್ ಸಂಖ್ಯೆಯಲ್ಲಿದ್ದರಾದರೂ, 1274ರಲ್ಲಿ ಕಂಡುಬಂದ ಚಂಡಮಾರುತದ ಮಳೆಗಳು ಹಾಗೂ 1281ರಲ್ಲಿ ಕಂಡುಬಂದ ತೂಫಾನು ಅವರನ್ನು ಹಿಮ್ಮೆಟ್ಟಿಸುವಲ್ಲಿ ಜಪಾನಿನ ಸಮುರಾಯ್ ರಕ್ಷಕರಿಗೆ ನೆರವಾದವು. ಈ ಬಿರುಗಾಳಿಗಳು ''ಕಮಿ-ನೊ-ಕಝೆ'' ಎಂದು ಚಿರಪರಿಚಿತವಾದವು. ಇದರ ಅಕ್ಷರಶಃ ಅನುವಾದ "ದೇವರುಗಳ ಮಾರುತ" ಎಂದಾಗುತ್ತದೆ. ಹಲವು ಬಾರಿ ಇದಕ್ಕೆ "ದಿವ್ಯ ಮಾರುತ" ಎಂಬ ಒಂದು ಸರಳೀಕೃತ ಅನುವಾದವನ್ನೂ ನೀಡಲಾಗಿದೆ. ಜಪಾನಿಯರ ಭೂಭಾಗಗಳು ನಿಸ್ಸಂದೇಹವಾಗಿ ದಿವ್ಯವಾಗಿವೆ ಮತ್ತು ಅಲೌಕಿಕ ರಕ್ಷಣೆಯ ಅಡಿಯಲ್ಲಿವೆ ಎಂಬ ಅವರ ನಂಬಿಕೆಗೆ ಈ ''ಕಮಿ-ನೊ-ಕಝೆ'' ಯು ಮತ್ತಷ್ಟು ಪುಷ್ಟಿಯನ್ನು ನೀಡಿತು.
14ನೇ ಶತಮಾನದಲ್ಲಿ, [[ಮಸಾಮುನೆ]] ಎಂಬ ಹೆಸರಿನ ಓರ್ವ ಕಮ್ಮಾರ, ಕತ್ತಿಗಳಲ್ಲಿ ಬಳಸಲು ಹೊಂದಿಕೆಯಾಗುವಂಥ ಮೆದುವಾದ ಮತ್ತು ಗಡುಸಾದ ಉಕ್ಕಿನ ಒಂದು ಎರಡು-ಪದರದ ರಚನೆಯನ್ನು ಅಭಿವೃದ್ಧಿಪಡಿಸಿದ. ಈ ರಚನೆಯು ಹೆಚ್ಚು ಸುಧಾರಿತ ಕತ್ತರಿಸುವ ಶಕ್ತಿ ಹಾಗೂ ಸಹಿಷ್ಣುತೆಯನ್ನು ನೀಡಿತು, ಹಾಗೂ ಜಪಾನಿಯರ ಕತ್ತಿಗಳು ([[ಕಟಾನಾ]]) ಕೈಗಾರಿಕಾ ಪೂರ್ವದ [[ಪೂರ್ವ ಏಷ್ಯಾ]]ದ ಅತ್ಯಂತ ಪ್ರಬಲವಾದ, ಕೈನಲ್ಲಿ ಬಳಸುವ ಆಯುಧಗಳ ಪೈಕಿ ಕೆಲವೆಂದು ಗುರುತಿಸಲ್ಪಡುವಲ್ಲಿ ಇದರ ಉತ್ಪಾದನಾ ಕೌಶಲವು ನೆರವಾಯಿತು. ಈ ಕೌಶಲವನ್ನು ಬಳಸಿ ತಯಾರಾದ ಅನೇಕ ಕತ್ತಿಗಳು [[ಪೂರ್ವ ಚೀನಾದ ಸಮುದ್ರ]]ದ ಆಚೆಗೆ ರಫ್ತುಗೊಂಡವು, ಮತ್ತು ಅವುಗಳ ಪೈಕಿ ಕೆಲಭಾಗವು [[ಭಾರತ]]ದಷ್ಟು ದೂರದವರೆಗೂ ಬಂತು.
14ನೇ ಶತಮಾನಕ್ಕೆ ಮುಂಚೆಯೇ ಕಾನೂನಿನಿಂದ ನಿರ್ದಿಷ್ಟವಾಗಿ ಸೂಚಿಸಲ್ಪಟ್ಟಿದ್ದ ಅನುಕ್ರಮ ಉತ್ತರಾಧಿಕಾರದ ವಿಭಜನೆಗೆ ತದ್ವಿರುದ್ಧವಾಗಿ, [[ಜ್ಯೇಷ್ಠಾಧಿಕಾರ]]ವು ಸರ್ವೇಸಾಮಾನ್ಯವಾಗಿ ರೂಪುಗೊಂಡಿದ್ದರಿಂದಾಗಿ, ಉತ್ತರಾಧಿಕಾರದ ವಿವಾದಗಳು ಕುಟುಂಬದೊಳಗೆ ಘರ್ಷಣೆಯನ್ನು ಹುಟ್ಟುಹಾಕಿದವು. ಅಂತಃಕಲಹವನ್ನು ತಪ್ಪಿಸುವ ಸಲುವಾಗಿ, ನೆರೆಹೊರೆಯ ಸಮುರಾಯ್ ಭೂಪ್ರದೇಶಗಳ ಆಕ್ರಮಣಗಳು ಸಾಮಾನ್ಯವಾದವು ಮತ್ತು ಸಮುರಾಯ್ಗಳ ನಡುವಿನ ಸಣ್ಣಪುಟ್ಟ ಜಗಳಗಳು [[ಕಮಾಕುರಾ]] ಮತ್ತು [[ಅಶಿಕಾಗಾ]] ಶೊಗುನಾಟೆಗಳಿಗೆ ಒಂದು ನಿರಂತರವಾದ ಸಮಸ್ಯೆಯಾಗಿಹೋಯಿತು.
ಇತರ ಸಾಮಾಜಿಕ ಸ್ತರದೊಳಗೆ ಹುಟ್ಟಿ ತಮ್ಮನ್ನು ತಾವು ಯೋಧರೆಂದು ಕರೆದುಕೊಂಡ ಹಾಗೂ ಈ ರೀತಿಯಲ್ಲಿ [[ನಿಜವಾದ]] ಸಮುರಾಯ್ಗಳೆಂದು ರೂಪುಗೊಂಡ ಜನರಿಂದಾಗಿ ಸಮುರಾಯ್ ಸಂಸ್ಕೃತಿಯ ಬಿಗಿಯ ಕುಗ್ಗಿಸುವಿಕೆಯಿಂದ ''[[ಸೆಂಗೊಕು ಜಿದಾಯಿ]]'' ("ಪರಸ್ಪರ ವಿರೋಧಿ-ಸಂಸ್ಥಾನಗಳ ಅವಧಿ") ಗುರುತಿಸಲ್ಪಟ್ಟಿತು. ಈ ಪ್ರಕ್ಷುಬ್ಧ ಅವಧಿಯಲ್ಲಿ, ಸಾರ್ವಜನಿಕ ಸುವ್ಯವಸ್ಥೆಯನ್ನು ಹತೋಟಿಗೆ ತರುವಲ್ಲಿ ಹಾಗೂ ನಿರ್ವಹಿಸುವಲ್ಲಿ [[ಬುಷಿಡೊ]]ವಿನ ನೈತಿಕ ಮೌಲ್ಯಗಳು ಪ್ರಮುಖ ಅಂಶಗಳಾಗಿ ಪರಿಣಮಿಸಿದವು.
ಜಪಾನಿಯರ ಯೋಜನಾ ತಂತ್ರಗಳು ಹಾಗೂ ತಂತ್ರಜ್ಞಾನಗಳು 15ನೇ ಮತ್ತು 16ನೇ ಶತಮಾನದಲ್ಲಿ ಕ್ಷಿಪ್ರವಾಗಿ ಸುಧಾರಣೆಗೊಂಡವು. [[ಅಶಿಗರು]] ("ಹಗುರ-ಪಾದ," ಅವವುಗಳ ಹಗುರವಾದ ರಕ್ಷಾಕವಚದ ಕಾರಣದಿಂದಾಗಿ) ಎಂದು ಕರೆಯಲಾಗುವ,
''ನಗಯಾರಿ'' ಯೊಂದಿಗಿನ (ಒಂದು ಉದ್ದನೆಯ [[ಭರ್ಜಿ]]) ಅಥವಾ ([[ನಗಿನಾಟಾ]]) ಸಾಮಾನ್ಯ ಜನರು ಅಥವಾ ವಿನೀತ ಯೋಧರಿಂದ ರೂಪುಗೊಂಡ ಬೃಹತ್ ಸಂಖ್ಯೆಗಳಲ್ಲಿನ ಕಾಲಾಳು ಪಡೆಯ ಬಳಕೆಯನ್ನು ಪರಿಚಯಿಸಲಾಯಿತು ಮತ್ತು ಅದನ್ನು ವ್ಯೂಹರಚನೆಯಲ್ಲಿ ಅಶ್ವಸೈನ್ಯದೊಂದಿಗೆ ಸಂಯೋಜಿಸಲಾಯಿತು. ಸಂಗ್ರಾಮದಲ್ಲಿ ಕಾರ್ಯಾಚರಣೆಗೆ ಸನ್ನದ್ಧಗೊಳಿಸಲಾದ ಜನರ ಸಂಖ್ಯೆಯು ಸಾವಿರಗಳಿಂದ ನೂರಾರು ಸಾವಿರಾರು ಸಂಖ್ಯೆಗಳವರೆಗೆ ಮುಟ್ಟಿತು.
[[ಚಿತ್ರ:NanbanDo.jpg|thumb|150px|left|ನಾನ್ಬನ್ (ಪಾಶ್ಚಿಮಾತ್ಯ)-ಶೈಲಿಯ ಸಮುರಾಯ್ ಎದೆಗವಚ, 16ನೇ ಶತಮಾನ.]]
[[ಹಳೆಕೋವಿ]] ಎಂದು ಕರೆಯಲ್ಪಟ್ಟ [[ಸರಬತ್ತಿಯ]] ಒಂದು ಬಂದೂಕು, 1543ರಲ್ಲಿ ಚೀನಿಯರ ಒಂದು [[ಕಡಲುಗಳ್ಳನ]] ಹಡಗಿನ ಮೂಲಕ [[ಪೋರ್ಚುಗೀಸರಿಂದ]] ಪರಿಚಯಿಸಲ್ಪಟ್ಟಿತು ಮತ್ತು ಒಂದು ದಶಕದೊಳಗಾಗಿ ಇದರ ತಂತ್ರಜ್ಞಾನವನ್ನು ಮೈಗೂಡಿಸಿಕೊಳ್ಳುವಲ್ಲಿ ಜಪಾನಿಯರು ಯಶಸ್ವಿಯಾದರು. ರಾಶಿಗಟ್ಟಲೆ-ಉತ್ಪಾದನೆ ಮಾಡಲ್ಪಟ್ಟ ತಯಾರಾದ [[ಹಳೆಕೋವಿ]]ಗಳೊಂದಿಗಿನ ವಿದೇಶ ಸೇವೆಯಲ್ಲಿರುವ ಕೂಲಿ ಸೈನಿಕರ ಗುಂಪುಗಳು ಒಂದು ನಿರ್ಣಾಯಕ ಪಾತ್ರವನ್ನು ವಹಿಸಲು ಶುರುಮಾಡಿದವು.
ಊಳಿಗಮಾನ್ಯ ಪದ್ಧತಿಯ ಅವಧಿಯ ಅಂತ್ಯದ ವೇಳೆಗೆ, ಹಲವು ನೂರಾರು ಸಾವಿರಾರು ಬಂದೂಕುಗಳು ಜಪಾನ್ನಲ್ಲಿ ಅಸ್ತಿತ್ವದಲ್ಲಿದ್ದವು ಮತ್ತು 100,000ಕ್ಕೂ ಮೀರಿದ ಬೃಹತ್ ಸಂಖ್ಯೆಯ ಸೈನಿಕರು ಕದನಗಳಲ್ಲಿ ಕಾದಾಟವನ್ನು ನಡೆಸಿದರು. ಹೋಲಿಕೆಯ ದೃಷ್ಟಿಯಿಂದ ಹೇಳುವುದಾದರೆ, ಯುರೋಪ್ನಲ್ಲಿನ ಅತ್ಯಂತ ದೊಡ್ಡ ಹಾಗೂ ಅತ್ಯಂತ ಶಕ್ತಿಶಾಲಿ ಸೇನೆಯಾದ [[ಸ್ಪ್ಯಾನಿಷ್]] ಸೇನೆಯು ಕೇವಲ ಹಲವು ಸಾವಿರ ಬಂದೂಕುಗಳನ್ನಷ್ಟೇ ಹೊಂದಿದ್ದು ಕೇವಲ 30,000 ಸೇನಾ ತುಕಡಿಗಳನ್ನು ಜಮಾವಣೆಗೊಳಿಸುವ ಸಾಮರ್ಥ್ಯವನ್ನು ಹೊಂದಿತ್ತು.
1590ರಲ್ಲಿ, ಹಾಗೂ ಮತ್ತೊಮ್ಮೆ 1598ರಲ್ಲಿ, [[ಚೀನಾ]]ದ ({{lang|ja|唐入り}}) ಮೇಲೆ ಆಕ್ರಮಣ ಮಾಡಲು [[ಟೊಯೊಟೊಮಿ ಹಿಡೆಯೊಶಿ]] ನಿರ್ಧರಿಸಿದ ಮತ್ತು 160,000 ರೈತರು ಹಾಗೂ ಸಮುರಾಯ್ಗಳನ್ನು ಒಳಗೊಂಡ ಸೇನೆಯೊಂದನ್ನು [[ಕೊರಿಯಾ]]ಗೆ ಕಳುಹಿಸಿದ.([[ಹಿಡೆಯೊಶಿಯ ಕೊರಿಯಾದ ಆಕ್ರಮಣಗಳು]], {{lang|ja|朝鮮征伐}}). ಹಳೆಕೋವಿಯ ಬಳಕೆಯಲ್ಲಿ ತಾವು ಸಾಧಿಸಿದ್ದ ಪರಿಣತಿಯ ಪ್ರಯೋಜನವನ್ನು ಪಡೆಯುವುದರ ಮೂಲಕ, ಜಪಾನೀ ಸಮುರಾಯ್ಗಳು ಯುದ್ಧವನ್ನು ಹೆಚ್ಚೂಕಮ್ಮಿ ವಿಜಯದ ಬಾಗಿಲಿಗೆ ತಂದು ನಿಲ್ಲಿಸಿದ್ದರು. ಆದರೆ [[ಮಿಂಗ್ ಚೀನಿಯರ]] ಸೇನಾ ತುಕಡಿಗಳ ಪ್ರವೇಶವಾದ ಕಾರಣದಿಂದ ಅವರು ಅದನ್ನು ಸಾಧಿಸಲಾಗಲಿಲ್ಲ. [[ಕಟೋ ಕಿಯೊಮಾಸಾ]], [[ಕೊನಿಶಿ ಯುಕಿನಾಗಾ]], ಮತ್ತು [[ಶಿಮಾಝು ಯೋಶಿಹಿರೋ]] ಮೊದಲಾದವರು ಈ ಯುದ್ಧದ ಅತ್ಯಂತ ಪ್ರಸಿದ್ಧ ಸಮುರಾಯ್ ಸೈನ್ಯಾಧಿಪತಿಗಳ ಪೈಕಿ ಕೆಲವರಾಗಿದ್ದರು.
ಪ್ರಾಚೀನ ಪ್ರಭುತ್ವವು ಕುಸಿದಿದ್ದರಿಂದ ಮತ್ತು ಇದರ ಫಲವಾಗಿ ಹೊರಹೊಮ್ಮಿದ ಸಮುರಾಯ್ಗಳು ತನ್ನ ಪ್ರಭಾವವಿರುವ ಕ್ಷೇತ್ರಗಳಲ್ಲಿ ಬೃಹತ್ ಪ್ರಮಾಣದ ಸೇನಾ ಹಾಗೂ ಆಡಳಿತಾತ್ಮಕ ಸಂಘಟನೆಗಳನ್ನು ನಿರ್ವಹಿಸಬೇಕಾಗಿ ಬಂದದ್ದರಿಂದ, ಸಾಮಾಜಿಕ ಚಲನಶೀಲತೆಯು ಹೆಚ್ಚಿನ ಪ್ರಮಾಣದಲ್ಲಿತ್ತು. 19ನೇ ಶತಮಾನದವರೆಗೆ ಉಳಿದಿದ್ದ ಬಹುಪಾಲು ಸಮುರಾಯ್ ಕುಟುಂಬಗಳು ಈ ಯುಗದಲ್ಲೇ ಹುಟ್ಟಿದವಾಗಿದ್ದು, [[ಮಿನಾಮೊಟೋ]], [[ತೈರಾ]], [[ಫ್ಯುಜಿವಾರಾ]] ಮತ್ತು [[ತಚಿಬಾನಾ]] ಎಂಬ ನಾಲ್ಕು ಪ್ರಾಚೀನ ಪ್ರಸಿದ್ಧ ಬುಡಕಟ್ಟುಗಳ ಪೈಕಿ ಒಂದರ ರಕ್ತವು ತಮ್ಮಲ್ಲಿ ಹರಿಯುತ್ತಿದೆ ಎಂದು ಅವು ಸ್ವತಃ ತಮ್ಮ ಕುರಿತು ಘೋಷಿಸಿಕೊಂಡವು. ಆದಾಗ್ಯೂ, ಬಹುತೇಕ ನಿದರ್ಶನಗಳಲ್ಲಿ, ಈ ಸಮರ್ಥನೆಯನ್ನು ಸಾಬೀತು ಮಾಡುವುದು ಕಷ್ಟ.
{{see also|Nanban trade period}}
=== ಒಡಾ, ಟೊಯೊಟೊಮಿ ಮತ್ತು ಟೊಕುಗವಾ ===
[[ಒಡಾ ನೊಬುನಾಗಾ]] ಎಂಬಾತ
[[ನಗೋಯಾ]] ಪ್ರದೇಶದ (ಹಿಂದೆ ಇದನ್ನು [[ಒವಾರಿ ಪ್ರಾಂತ್ಯ]] ಎಂದು ಕರೆಯಲಾಗುತ್ತಿತ್ತು) ಚಿರಪರಿಚಿತ ಧಣಿಯಾಗಿದ್ದ ಮತ್ತು [[ಸೆಂಗೊಕು ಅವಧಿ]]ಯ ಓರ್ವ ಸಮುರಾಯ್ಗೆ ಒಂದು ಅಸಾಧಾರಣವಾದ ಅಥವಾ ಅಪವಾದಾತ್ಮಕವಾದ ಉದಾಹರಣೆಯಾಗಿದ್ದ. ಒಂದು ಹೊಸ ಬಕುಫುವಿನ (ಶೊಗುನಾಟೆ) ಅಡಿಯಲ್ಲಿ ಜಪಾನಿನ ಪುನರೇಕೀಕರಣದ ಕೆಲವೇ ವರ್ಷಗಳೊಳಗೆ ಅವನು ಬಂದ, ಮತ್ತು ತನ್ನ ಉತ್ತರಾಧಿಕಾರಿಗಳು ಅನುಸರಿಸಲು ಅನುವಾಗುವಂಥ ಪಥವೊಂದನ್ನು ನಿರ್ಮಿಸಿದ.
ಸಂಘಟನೆ ಹಾಗೂ ಯುದ್ಧದ ವ್ಯೂಹರಚನಾ ತಂತ್ರಗಾರಿಕೆಗಳ ಕ್ಷೇತ್ರದಲ್ಲಿ ಒಡಾ ನೊಬುನಾಗಾ ಹೊಸ ಮಾರ್ಪಾಟುಗಳನ್ನು ತಂದದ್ದೇ ಅಲ್ಲದೇ, ಹಳೆಕೋವಿಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸಿದ, ವ್ಯಾಪಾರ-ವ್ಯವಹಾರ ಹಾಗೂ ಉದ್ಯಮವನ್ನು ಅಭಿವೃದ್ಧಿಪಡಿಸಿ, ಹೊಸ ಮಾರ್ಪಾಟುಗಳನ್ನು ಭದ್ರವಾಗಿ ಶೇಖರಿಸಿಟ್ಟ. ಅಶಿಕಾಗಾ ಬಕುಫುವಿನ ಅಂತ್ಯವನ್ನು ನೆರವೇರಿಸುವಲ್ಲಿ ಹಾಗೂ ಬೌದ್ಧ ಸನ್ಯಾಸಿಗಳ ಸೇನಾ ಅಧಿಕಾರಗಳನ್ನು ನಿರಸ್ತ್ರೀಕರಣಗೊಳಿಸುವಲ್ಲಿ ಅನುಕ್ರಮವಾಗಿ ಬಂದ ವಿಜಯಗಳು ಅವನಿಗೆ ಅನುವುಮಾಡಿಕೊಟ್ಟವು. ಇದು ಶತಮಾನಗಳವರೆಗೆ ಜನಸಾಮಾನ್ಯರ ನಡುವೆ ಕೆಲಸಕ್ಕೆ ಬಾರದ ಹೋರಾಟಗಳನ್ನು ಕಿಚ್ಚೆಬ್ಬಿಸಿ ಪರಿಸ್ಥಿತಿಯನ್ನು ಉಲ್ಬಣಗೊಳಿಸಿತು. ಬೌದ್ಧ ದೇವಾಲಯಗಳ "ಪವಿತ್ರಸ್ಥಳ"ದಿಂದ ದಾಳಿಮಾಡುತ್ತಿದ್ದ ಅವರು, ಯಾವುದೇ ಸೇನಾನಾಯಕನಿಗೆ ಮತ್ತು ಅವರ ನಡೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿದ ಚಕ್ರವರ್ತಿಗೂ ಸಹ ನಿರಂತರವಾಗಿ ತಲೆನೋವುಗಳಾಗಿ ಪರಿಣಮಿಸಿದರು. ಅವನ ಸೈನ್ಯಾಧಿಪತಿಗಳಲ್ಲಿ ಒಬ್ಬನಾದ [[ಅಕೆಚಿ ಮಿಟ್ಸುಹಿದೆ]] ಎಂಬಾತ ಕೆರಳಿ ತನ್ನ ಸೇನೆಯೊಂದಿಗೆ ಅವನ ಮೇಲೆ ತಿರುಗಿಬಿದ್ದಾಗ 1582ರಲ್ಲಿ ಆತ ಮರಣಹೊಂದಿದ.
[[ಚಿತ್ರ:Hasekura in Rome.JPG|thumb|180px|1615ರಲ್ಲಿನ ರೋಮನಲ್ಲಿನ ಸಮುರಾಯ್ ಹಸೆಕುರಾ ತ್ಸುನೆನಾಗಾ, ಕಾಲೇಜ್ ಬೋರ್ಗೀಸ್, ರೋಮ್.]]
ಮುಖ್ಯವಾಗಿ, [[ಟೊಯೊಟೊಮಿ ಹಿಡೆಯೊಶಿ]] (ಕೆಳಗೆ ನೋಡಿ) ಮತ್ತು ಟೊಕುಗವಾ ಶೊಗುನಾಟೆಯನ್ನು ಸಂಸ್ಥಾಪಿಸಿದ [[ಟೊಕುಗವಾ ಇಯೆಸು]], ಇಬ್ಬರೂ ಸಹ ನೊಬುನಾಗಾನ ನಿಷ್ಠಾವಂತ ಅನುಯಾಯಿಗಳಾಗಿದ್ದರು. ಓರ್ವ ಅಜ್ಞಾತ ರೈತನ ಸ್ಥಿತಿಯಿಂದ ನೊಬುನಾಗಾನ ಅತ್ಯುನ್ನತ ಸೈನ್ಯಾಧಿಪತಿಗಳ ಪೈಕಿ ಒಬ್ಬನ ಸ್ಥಾನದವರೆಗೆ ಹಿಡೆಯೊಶಿ ಬೆಳೆದುಬಂದಿದ್ದ ಹಾಗೂ ಇಯೆಸು ತನ್ನ ಬಾಲ್ಯವನ್ನು ನೊಬುನಾಗಾ ಜೊತೆಯಲ್ಲಿ ಹಂಚಿಕೊಂಡಿದ್ದ. ಒಂದೇ ತಿಂಗಳೊಳಗೆ ಮಿಟ್ಸುಹಿದೆಯನ್ನು ಹಿಡೆಯೊಶಿ ಸೋಲಿಸಿದ ಮತ್ತು ಮಿಟ್ಸುಹಿದೆಯ ವಿಶ್ವಾಸಘಾತುಕತೆಗೆ ಸೇಡು ತೀರಿಸಿಕೊಳ್ಳುವ ಮೂಲಕ, ನೊಬುನಾಗಾನ ನ್ಯಾಯವಾದ ಹಕ್ಕುಳ್ಳ ಉತ್ತರಾಧಿಕಾರಿಯಾಗಿ ಪರಿಗಣಿಸಲ್ಪಟ್ಟ.
ನೊಬುನಾಗಾನ ಹಿಂದಿನ ಸಾಧನೆಗಳು ಇವರಿಬ್ಬರಿಗೂ ವರವಾಗಿ ಒದಗಿಬಂದಿತ್ತು. ಇದರ ಆಧಾರದ ಮೇಲೆ ಒಂದು ಏಕೀಕೃತ ಜಪಾನ್ನ್ನು ನಿರ್ಮಿಸಿದರು. ಇದಕ್ಕೆ ಸಂಬಂಧಿಸಿದಂತೆ ಒಂದು ಮಾತು ಚಾಲ್ತಿಯಲ್ಲಿತ್ತು: "ಪುನರೇಕೀಕರಣವು ಒಂದು ಅಕ್ಕಿಯ ಕೇಕು ಆಗಿದ್ದು, ಒಡಾ ಅದನ್ನು ತಯಾರಿಸಿದ. ಹಶಿಬಾ ಅದಕ್ಕೆ ಆಕಾರ ನೀಡಿದ. ಕೊನೆಗೆ, ಕೇವಲ ಇಯೆಸು ಮಾತ್ರವೇ ಅದರ ರುಚಿ ನೋಡುತ್ತಾನೆ."{{Citation needed|date=March 2007}} (ಹಶಿಬಾ ಎಂಬುದು ಕುಟುಂಬನಾಮವಾಗಿದ್ದು, ಟೊಯೊಟೊಮಿ ಹಿಡೆಯೊಶಿಯು ತಾನು ನೊಬುನಾಗಾನ ಅನುಯಾಯಿಯಾಗಿದ್ದಾಗ ಬಳಸಿದ.)
1586ರಲ್ಲಿ ಓರ್ವ ಮಹಾಮಂತ್ರಿಯಾದ [[ಟೊಯೊಟೊಮಿ ಹಿಡೆಯೊಶಿ]] ಸ್ವತಃ ಒಂದು ಬಡ ಕುಟುಂಬಕ್ಕೆ ಸೇರಿದ ರೈತನ ಮಗನಾಗಿದ್ದ. ಸಮುರಾಯ್ ಪಂಗಡವು ಖಾಯಮ್ಮಾದ ಮತ್ತು ಆನುವಂಶಿಕವಾದ ಪಂಗಡವಾಗಿ ಕ್ರೋಡೀಕರಿಸಲ್ಪಟ್ಟ, ಹಾಗೂ ಸಮುರಾಯ್ಗಳಲ್ಲದ ಪಂಗಡವು ಆಯುಧಗಳನ್ನು ಒಯ್ಯುವುದನ್ನು ನಿಷೇಧಿಸಿದ ಕಾನೂನೊಂದನ್ನು ಆತ ಸೃಷ್ಟಿಸಿದ. ಇದರಿಂದಾಗಿ, ಆ ಹಂತದವರೆಗೆ ಜಪಾನ್ನಲ್ಲಿ ಹೆಚ್ಚಿದ್ದ ಸಾಮಾಜಿಕ ಚಲನಶೀಲತೆಯನ್ನು ಅಂತ್ಯಗೊಂಡು, ಮೀಜೀ ಕ್ರಾಂತಿಕಾರಿಗಳಿಂದ ಇಡೊ ಶೊಗುನಾಟೆಯ ಸಾವು ಸಂಭವಿಸುವವರೆಗೂ ಈ ಸ್ಥಿತಿಯು ಮುಂದುವರಿಯಿತು.
ಸಮುರಾಯ್ಗಳು ಮತ್ತು ಸಮುರಾಯ್ಗಳಲ್ಲದವರ ನಡುವಿನ ವೈಲಕ್ಷ್ಣ್ಯವು ಅತೀವವಾಗಿ ಅಸ್ಪಷ್ಟವಾಗಿದ್ದು, 16ನೇ ಶತಮಾನದ ಅವಧಿಯಲ್ಲಿ ಯಾವುದೇ ಸಾಮಾಜಿಕ ವರ್ಗದಲ್ಲಿನ (ಸಣ್ಣ ರೈತರ ವರ್ಗದ್ದೂ ಸಹ) ಬಹುಪಾಲು ಪುರುಷ ವಯಸ್ಕರು, ತಮ್ಮದೇ ಆದ ಕನಿಷ್ಟ ಪಕ್ಷ ಒಂದು ಸೇನಾ ಸಂಘಟನೆಗೆ ಸೇರಿದ್ದರು ಮತ್ತು ಹಿಡೆಯೊಶಿಯ ಅಧಿಕಾರಾವಧಿಗೆ ಮುಂಚಿನ ಹಾಗೂ ನಂತರದ ಅವಧಿಯ ಯುದ್ಧಗಳಲ್ಲಿ ಸೇವೆ ಸಲ್ಲಿಸಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ, "ಎಲ್ಲರೂ ಎಲ್ಲರ ವಿರುದ್ಧವಾಗಿರುವ" ರೀತಿಯ ಒಂದು ಸನ್ನಿವೇಶವು ಒಂದು ಶತಮಾನದವರೆಗೂ ಮುಂದುವರಿಯಿತು.
ಅನುಸರಣೆಗಾಗಿ ನೊಬುನಾಗಾ, ಹಿಡೆಯೊಶಿ ಮತ್ತು ಇಯೆಸುರನ್ನು ಆಯ್ಕೆಮಾಡಿಕೊಂಡಂಥವು 17ನೇ ಶತಮಾನದ ನಂತರದ ಅಧಿಕೃತ ಸಮುರಾಯ್ ಕುಟುಂಬಗಳಾಗಿದ್ದವು. ಪ್ರಭುತ್ವಗಳ ಬದಲಾವಣೆಯ ನಡುವಿನ ಅವಧಿಯಲ್ಲಿ ದೊಡ್ಡ ಪ್ರಮಾಣದ ಕದನಗಳು ಸಂಭವಿಸಿದವು, ಮತ್ತು ಸೋಲಿಸಲ್ಪಟ್ಟ ಹಲವಾರು ಸಮುರಾಯ್ಗಳು ನಾಶಗೊಳಿಸಲ್ಪಟ್ಟರು, [[ರೋನಿನ್]] ಬಣಕ್ಕೆ ತೆರಳಿದರು ಅಥವಾ ಜನಸಾಮಾನ್ಯರ ಗುಂಪಿನಲ್ಲಿ ಸೇರಿಹೋದರು.
=== ಟೊಕುಗವಾ ಶೊಗುನಾಟೆ ===
[[ಚಿತ್ರ:Samourai servante Itcho.jpg|thumb|left|ಸಮುರಾಯ್ ನಡೆದಾಟವನ್ನು ಅನುಸರಿಸುತ್ತಿರುವ ಓರ್ವ ಸೇವಕ, ಹಾನಾಬುಸಾ ಇಚೊ (1652 - 1724) ಚಿತ್ರಿಸಿರುವುದು.]]
[[ಟೊಕುಗವಾ ಶೊಗುನಾಟೆ]]ಯ ಅವಧಿಯಲ್ಲಿ ಯೋಧರ ಸ್ಥಾನಕ್ಕಿಂತ ಹೆಚ್ಚಾಗಿ, ರಾಜನ ಆಸ್ಥಾನಿಕರು, ಅಧಿಕಾರಿಗಳು, ಹಾಗೂ ಆಡಳಿತಗಾರರ ಸ್ಥಾನಗಳನ್ನು ಸಮುರಾಯ್ಗಳು ಹೆಚ್ಚಿನ ಸಂಖ್ಯೆಯಲ್ಲಿ ವಹಿಸಿಕೊಂಡರು. 17ನೇ ಶತಮಾನದ ಆರಂಭದಿಂದ ಯಾವುದೇ ಯುದ್ಧಗಳಿರಲಿಲ್ಲವಾದ್ದರಿಂದ, [[ಟೊಕುಗವಾ ಯುಗ]]ದ (ಇದಕ್ಕೆ [[ಇಡೊ ಅವಧಿ]] ಎಂದೂ ಹೆಸರಿತ್ತು) ಅವಧಿಯಲ್ಲಿ ಸಮುರಾಯ್ಗಳು ತಮ್ಮ ಸೇನಾ ಕಾರ್ಯಚಟುವಟಿಕೆಯನ್ನು ನಿಧಾನವಾಗಿ ಕಳೆದುಕೊಂಡರು.
ಟೊಕುಗವಾ ಯುಗದ ಅಂತ್ಯ ವೇಳೆಗೆ, [[ಡೈಮ್ಯೊ]]ಗಳಿಗೆ ಸಂಬಂಧಿಸಿದಂತೆ ಸಮುರಾಯ್ಗಳು ಶ್ರೀಮಂತವರ್ಗದ ಅಧಿಕಾರಿಗಳಾಗಿದ್ದರು. ಸಮುರಾಯ್ಗಳ ''[[ದೈಶೊ]]'' ಎಂಬ, ಉದ್ದದ ಮತ್ತು ಕುಳ್ಳಗಿರುವ ಜೋಡಿ ಕತ್ತಿಗಳು ([[ಕಟಾನಾ]] ಮತ್ತು [[ವಕಿಝಾಶಿ]]ಯನ್ನು ಹೋಲಿಸಿ), ದೈನಂದಿನ ಜೀವನದಲ್ಲಿ ಬಳಕೆಯಾಗುವ ಒಂದು ಆಯುಧಕ್ಕಿಂತ ಹೆಚ್ಚಾಗಿ ಅಧಿಕಾರದ ಒಂದು ಸಾಂಕೇತಿಕ ಚಿಹ್ನೆಯಾಗಿ ಮಾರ್ಪಟ್ಟಿತು.
ಸೂಕ್ತವಾದ ಗೌರವವನ್ನು (''[[ಕಿರಿ ಸುಟೆ ಗೊಮೆನ್]]'' ({{lang|ja|斬り捨て御免}})) ತೋರಿಸದ ಯಾವುದೇ [[ಶ್ರೀಸಾಮಾನ್ಯ]]ನನ್ನು ಸಾಯಿಸುವ ಕಾನೂನುಬದ್ಧ ಹಕ್ಕನ್ನು ಅವರು ಇನ್ನೂ ಹೊಂದಿದ್ದರಾದರೂ, ಎಷ್ಟರಮಟ್ಟಿಗೆ ಈ ಹಕ್ಕು ಬಳಸಲ್ಪಟ್ಟಿತು ಎಂದು ಗೊತ್ತಿಲ್ಲ. ತಮ್ಮ ಸೇನೆಗಳ ಗಾತ್ರವನ್ನು ತಗ್ಗಿಸುವಂತೆ ಡೈಮ್ಯೊಗಳು ಕೇಂದ್ರ ಸರ್ಕಾರದಿಂದ ಒತ್ತಾಯಿಸಲ್ಪಟ್ಟಾಗ, ನಿರುದ್ಯೋಗಿ [[ರೋನಿನ್]]ಗಳು ಒಂದು ಸಾಮಾಜಿಕ ಸಮಸ್ಯೆಯಾಗಿ ಮಾರ್ಪಟ್ಟರು.
ಗೆನ್ಪೀ ಯುಗದಿಂದ ಇಡೋ ಯುಗದವರೆಗೂ ಓರ್ವ ಸಮುರಾಯ್ ಮತ್ತು ಅವನ ಧಣಿಯ (ಸಾಮಾನ್ಯವಾಗಿ ಅವನೊಬ್ಬ ಡೈಮ್ಯೊ ಆಗಿರುತ್ತಿದ್ದ) ನಡುವಿನ ಸೈದ್ಧಾಂತಿಕ ಕಟ್ಟುಪಾಡುಗಳು ಹೆಚ್ಚುತ್ತಲೇ ಹೋದವು.
ಸುಶಿಕ್ಷಿತ ಸಮುರಾಯ್ ವರ್ಗವು ಅವಶ್ಯಕವಾಗಿ ಓದಬೇಕಿದ್ದ [[ಕನ್ಫ್ಯೂಷಿಯಸ್]] ಮತ್ತು [[ಮೆನ್ಸಿಯಸ್]] (ಸುಮಾರು 550 B.C.) ಬೋಧನೆಗಳಿಂದ ಅವರು ತೀವ್ರವಾಗಿ ಪ್ರಭಾವಿತರಾಗಿದ್ದರು. ಇಡೊ ಅವಧಿಗಿಂತ ಮುಂಚೆಯೇ ಹಲವಾರು ಪ್ರಭಾವಶಾಲಿ ನಾಯಕರು ಹಾಗೂ ಕುಟುಂಬಗಳಿಂದ ಬುಷಿಡೊ ವಿಧ್ಯುಕ್ತವಾಗಿ ರೂಪಿಸಲ್ಪಟ್ಟಿತ್ತು. ಬುಷಿಡೊ ಒಂದು ಆದರ್ಶ ಅಥವಾ ಮಾದರಿಯಾಗಿದ್ದು, 13ನೇ ಶತಮಾನದಿಂದ 19ನೇ ಶತಮಾನದವರೆಗೆ ಯುಕ್ತವಾದ ರೀತಿಯಲ್ಲಿ ಏಕರೂಪವಾಗಿ ಉಳಿದುಕೊಂಡುಬಂದಿತ್ತು. ಯೋಧರ ವರ್ಗದ ಸಾಮಾಜಿಕ ದರ್ಜೆ, ಸಮಯ ಹಾಗೂ ಭೌಗೋಳಿಕ ತಾಣವನ್ನು ಮೀರಿಸುವಂತೆ ಬುಷಿಡೊನ ಆದರ್ಶಗಳು ಅತಿಶಯವಾಗಿದ್ದವು.
ಇಮಗಾವಾ ರಿಯೋಶುನ್ನಂಥ ಸಮುರಾಯ್ನಿಂದ 13ನೇ ಶತಮಾನದಷ್ಟು ಮುಂಚಿತವಾಗಿಯೇ [[ಬುಷಿಡೊ]] ವಿಧ್ಯುಕ್ತವಾಗಿ ರೂಪಿಸಲ್ಪಟ್ಟಿತು. ಸಮುರಾಯ್ನ ವರ್ತನೆಯು ಇತರ ಸಾಮಾಜಿಕ ವರ್ಗಗಳಿಗೆ ಸಂಬಂಧಿಸಿದಂತೆ ಅನುಕರಣೀಯ ಮಾದರಿಯ ನಡವಳಿಕೆಯಾಗಿ ತನ್ನ ಪಾತ್ರವನ್ನು ವಹಿಸಿತು. ಕಾಲವು ಅವರ ಕೈಗಳಲ್ಲೇ ಇದ್ದುದರಿಂದ, ವಿದ್ವಾಂಸರಾಗುವಂಥ ಇತರ ಅಭಿರುಚಿಗಳ ಅನ್ವೇಷಣೆಯಲ್ಲಿ ಸಮುರಾಯ್ಗಳು ಹೆಚ್ಚಿನ ಸಮಯವನ್ನು ಕಳೆದರು.
ಸ್ವತಃ ಬುಷಿಡೊ ಆಧುನಿಕ ಜಪಾನ್ನಲ್ಲಿ ನಿರ್ದಿಷ್ಟವಾಗಿ ಎದ್ದುಕಾಣುವಂತಿಲ್ಲವಾದರೂ, ಅದರ ಕೆಲವೊಂದು ಆದರ್ಶಗಳು ಹಾಗೂ ತತ್ತ್ವ-ಆದರ್ಶಗಳು ಅಸ್ತಿತ್ವದಲ್ಲಿವೆ.
=== ಆಧುನಿಕೀಕರಣ ===
{{main|Late Tokugawa shogunate}}
[[ಚಿತ್ರ:Japanese Soldiers Marching Shimonoseki Campaign by Wirgman 1864.png|thumb|1864ರಲ್ಲಿನ ಶೋಗನಲ್ ಸಮುರಾಯ್ ಬುಡಕಟ್ಟುಗಳು (ಇಲಸ್ಟ್ರೇಟೆಡ್ ಲಂಡನ್ ನ್ಯೂಸ್).]]
[[ಚಿತ್ರ:WesternizedSamurai1866.jpg|thumb|1866ರಲ್ಲಿನ ಟೊಕುಗವಾ ಶೊಗುನಾಟೆ ನಂತರದ ಅವಧಿಯಲ್ಲಿ ಪಾಶ್ಚಾತ್ಯೀಕರಿಸಿದ ವಸ್ತ್ರದಲ್ಲಿ ಎರಡು-ಕತ್ತಿಗಳ ಸಮುರಾಯ್.]]
ಇಷ್ಟು ಹೊತ್ತಿಗಾಗಲೇ, ಸಾವು ಮತ್ತು ನಿರಾಶಾದಾಯಕ ಸ್ಥಿತಿಯ{{Clarify me|date=March 2009}} ಮಾರ್ಗವು 1853ರಲ್ಲಿ ಕಂಡುಬಂದ ಒಂದು ನಯನಾಜೂಕಿಲ್ಲದ ಜಾಗೃತಿಯಿಂದಾಗಿ ಕಳೆಗುಂದಿತ್ತು. U.S. ನೌಕಾಪಡೆಗೆ ಸೇರಿದ ನೌಕಾಧಿಕಾರಿ [[ಮ್ಯಾಥ್ಯೂ ಪೆರ್ರಿಯ]] ಬೃಹತ್ತಾದ ಆವಿಹಡಗುಗಳು, ಹಿಂದೊಮ್ಮೆ-ಪ್ರಬಲವಾಗಿದ್ದ ಪ್ರತ್ಯೇಕತಾವಾದದ ರಾಷ್ಟ್ರೀಯ ಕಾರ್ಯನೀತಿಯ ಮೇಲೆ ಮೊದಲ ಬಾರಿಗೆ ವ್ಯಾಪಕವಾದ ವ್ಯಾಪಾರ ಸಂಬಂಧವನ್ನು ಈ ಅವಧಿಯಲ್ಲಿ ಹೇರಿದಾಗ ಈ ಕಳೆಗುಂದುವಿಕೆಯ ಸನ್ನಿವೇಶ ಕಂಡುಬಂತು. ಅದಕ್ಕೂ ಮುಂಚಿತವಾಗಿ, ಶೊಗುನಾಟೆಯಿಂದ ವಿಧಿಸಲ್ಪಟ್ಟಿದ್ದ ಕಟ್ಟುನಿಟ್ಟಾದ ನಿಯಂತ್ರಣದ ಅಡಿಯಲ್ಲಿದ್ದ ಕೆಲವೇ ರೇವುಪಟ್ಟಣಗಳು ಪಾಶ್ಚಿಮಾತ್ಯ ವ್ಯಾಪಾರದಲ್ಲಿ ಭಾಗವಹಿಸಲು ಸಮರ್ಥವಾಗಿದ್ದವು, ಮತ್ತು ಆಗಲೂ ಸಹ, [[ಫ್ರಾನ್ಸಿಸ್ ಪಂಥದ]]ವರು ಮತ್ತು [[ಡಾಮಿನಿಕ್ ಪಂಥದವರನ್ನು]] ಪರಸ್ಪರರ ವಿರುದ್ಧ ಎತ್ತಿಕಟ್ಟುವ (ಸಾಂಪ್ರದಾಯಿಕ ಸಮುರಾಯ್ಗಳ ಅವನತಿಗೆ ಒಂದು ಪ್ರಧಾನ ಕೊಡುಗೆಯನ್ನು ನೀಡಿದ್ದ ನಿರ್ಣಾಯಕವಾದ [[ಹಳೆಕೋವಿ]] ತಂತ್ರಜ್ಞಾನಕ್ಕೆ ಪ್ರತಿಯಾಗಿ) ಪರಿಕಲ್ಪನೆಯ ಮೇಲೆ ಅದು ಹೆಚ್ಚಿನ ರೀತಿಯಲ್ಲಿ ಅವಲಂಬಿಸಿತ್ತು.
1854ರ ವೇಳೆಗೆ, ಸಮುರಾಯ್ ಸೇನೆ ಮತ್ತು ನೌಕಾದಳವು ಆಧುನಿಕೀಕರಣಗೊಂಡವು. 1855ರಲ್ಲಿ [[ನಾಗಸಾಕಿ]]ಯಲ್ಲಿ [[ನೌಕಾ ತರಬೇತಿ ಶಾಲೆ]]ಯೊಂದನ್ನು ಸ್ಥಾಪಿಸಲಾಯಿತು. ಹಲವಾರು ವರ್ಷಗಳವರೆಗೆ ಪಾಶ್ಚಾತ್ಯ ನೌಕಾದಳದ ಶಾಲೆಗಳಲ್ಲಿ ಅಧ್ಯಯನ ಮಾಡಲು ನೌಕಾದಳದ ವಿದ್ಯಾರ್ಥಿಗಳನ್ನು ಕಳಿಸಲಾಗುತ್ತಿತ್ತು. ಪ್ರಧಾನ ನೌಕಾಧಿಪತಿ [[ಎನೊಮೊಟೊ]]ನಂಥ ವಿದೇಶದಲ್ಲಿ-ಶಿಕ್ಷಣ ಪಡೆದ ಭವಿಷ್ಯದ ನಾಯಕರ ಒಂದು ಸಂಪ್ರದಾಯವು ಈ ಮೂಲಕ ಶುರುವಾಯಿತು.
[[ಯೊಕೊಸುಕಾ]] ಮತ್ತು [[ನಾಗಸಾಕಿ]]ಯಂಥ ನೌಕಾ ಶಸ್ತ್ರಾಗಾರಗಳನ್ನು ಕಟ್ಟಲು, ಫ್ರೆಂಚ್ ನೌಕಾದಳದ ಎಂಜಿನಿಯರುಗಳನ್ನು ನೇಮಿಸಿಕೊಳ್ಳಲಾಯಿತು.
1867ರಲ್ಲಿ ಟೊಕುಗವಾ ಶೊಗುನಾಟೆಯ ಅಂತ್ಯವಾಗುವ ವೇಳೆಗೆ, ಜಪಾನಿಯರ [[ಶೋಗನ್]]ನ ನೌಕಾದಳವು ಆಗಲೇ ''[[ಕೈಯೋ ಮರು]]'' ನ ನೌಕಾಬಲಾಧಿಪತಿಯ ಹಡಗಿನ ಸುತ್ತಲೂ ಪಾಶ್ಚಾತ್ಯ-ಶೈಲಿಯ ಎಂಟು ಸಮರನೌಕೆಗಳನ್ನು ಹೊಂದಿತ್ತು. ಪ್ರಧಾನ ನೌಕಾಧಿಪತಿ [[ಎನೊಮೊಟೊ]]ನ ನಿಯಂತ್ರಣದ ಅಡಿಯಲ್ಲಿನ [[ಬೊಷಿನ್ ಯುದ್ಧ]]ದ ಅವಧಿಯಲ್ಲಿ ಸಾಮ್ರಾಜ್ಯಶಾಹಿ-ಪರವಾದ ಪಡೆಗಳ ವಿರುದ್ಧ ಈ ಸಮರನೌಕೆಗಳು ಬಳಸಲ್ಪಟ್ಟವು. [[ಬಕುಫು]]ವಿನ ಸೇನೆಗಳನ್ನು ಆಧುನಿಕೀಕರಣಗೊಳಿಸುವಲ್ಲಿ ನೆರವಾಗಲು [[ಜಪಾನ್ನೆಡೆಗಿನ ಕಳಿಸಲಾಗುವ ಫ್ರೆಂಚ್ ಸೇನಾ ನಿಯೋಗವೊಂದನ್ನು (1867)]] ಸ್ಥಾಪಿಸಲಾಯಿತು.
1867ರಲ್ಲಿ ಮೂಲ ಸಮುರಾಯ್ನ ಕಟ್ಟಕಡೆಯ ಪ್ರದರ್ಶನವು ಕಂಡುಬಂತು. [[ಚೋಶೂ]] ಮತ್ತು [[ಸತ್ಸುಮಾ]] ಪ್ರಾಂತ್ಯಗಳಿಗೆ ಸೇರಿದ ಸಮುರಾಯ್ಗಳು [[ಬೊಷಿನ್ ಯುದ್ಧ]]ದಲ್ಲಿ (1868-1869) ಚಕ್ರವರ್ತಿಯ ಆಡಳಿತದ ಪರವಾಗಿ ಶೊಗುನಾಟೆ ಪಡೆಗಳನ್ನು ಸೋಲಿಸಿದಾಗ, ಇದು ಸಂಭವಿಸಿತು. ಈ ಎರಡೂ ಪ್ರಾಂತ್ಯಗಳು
ಡೈಮ್ಯೊನ ಪ್ರದೇಶಗಳಾಗಿದ್ದು, [[ಸೆಕಿಗಹರಾದ ಕದನ]]ದ (1600) ನಂತರ ಅವು ಇಯೆಸುವಿಗೆ ಸಲ್ಲಿಸಲ್ಪಟ್ಟವು.
1860ರ ದಶಕಗಳವರೆಗೂ ಟೊಕುಗವಾ ಶೊಗುನಾಟೆಯು ಜಪಾನ್ನ್ನು ಪ್ರತ್ಯೇಕಿಸಿಟ್ಟಿತ್ತು.
=== ಅವನತಿ ===
[[ಚಿತ್ರ:Satsuma-samurai-during-boshin-war-period.jpg|left|thumb|ಸುಮಾರು 1867ರಲ್ಲಿನ ಬೊಷಿನ್ ಯುದ್ಧ ಅವಧಿಯಲ್ಲಿನ ಸತ್ಸುಮಾ ಬುಡಕಟ್ಟುದ ಸಮುರಾಯ್. ಫೆಲೀಸ್ ಬೀಟೋನಿಂದ ಚಿತ್ರಿಸಲ್ಪಟ್ಟಿರುವ ಕೈನಿಂದ-ಬುಡಕಟ್ಟು್ಣ ಹಾಕಿದ ಚಾಯಾಚಿತ್ರ]]
ಒಂದು ಆಧುನಿಕ, ಪಾಶ್ಚಾತ್ಯ-ಶೈಲಿಯ, ಬಲಾತ್ಕಾರವಾಗಿ ಸೇರಿಸಲ್ಪಟ್ಟ ಸೈನ್ಯದ ಪರವಾಗಿ, [[ಚಕ್ರವರ್ತಿ ಮೀಜಿ]]ಯು 1873ರಲ್ಲಿ ಏಕೈಕ ಸಶಸ್ತ್ರ ಪಡೆಯಾಗಿರುವ ಸಮುರಾಯ್ಗಳ ಹಕ್ಕನ್ನು ರದ್ದುಮಾಡಿದ. ಸಮುರಾಯ್ಗಳು ''ಶಿಝೊಕು'' ಗಳಾಗಿ ({{lang|ja|士族}}) ಮಾರ್ಪಟ್ಟು ತಮ್ಮ ವೇತನಗಳ ಕೆಲ ಭಾಗವನ್ನು ಉಳಿಸಿಕೊಂಡರಾದರೂ, ಸಾರ್ವಜನಿಕವಾಗಿ ಕಟಾನಾವೊಂದನ್ನು ಧರಿಸುವ ಹಕ್ಕಿನ ಜೊತೆಗೆ ಅವರಿಗೆ ಅಗೌರವವನ್ನು ತೋರಿಸಿದ ಶ್ರೀಸಾಮಾನ್ಯರನ್ನು [[ಗಲ್ಲಿಗೇರಿಸುವ]] ಹಕ್ಕನ್ನು ರದ್ದುಗೊಳಿಸಲಾಯಿತು.
ತಮ್ಮ ಸ್ಥಾನಮಾನ, ತಮ್ಮ ಅಧಿಕಾರಗಳು, ಮತ್ತು ಜಪಾನಿನ ಸರ್ಕಾರವನ್ನು ರೂಪಿಸುವ ತಮ್ಮ ಸಾಮರ್ಥ್ಯವನ್ನು ನೂರಾರು ವರ್ಷಗಳವರೆಗೆ ಅನುಭವಿಸಿದ ನಂತರ ಸಮುರಾಯ್ಗಳ ಸ್ಥಿತಿಯು ಅಂತಿಮಸ್ಥಿತಿಗೆ ಬಂದು ನಿಂತಿತು. ಆದಾಗ್ಯೂ, ಸೇನಾ ವರ್ಗದಿಂದ ನಡೆಸಲ್ಪಡುತ್ತಿದ್ದ ಸಂಸ್ಥಾನದ ಆಡಳಿತವು ಇನ್ನೂ ಮುಗಿದಿರಲಿಲ್ಲ.
"[[ಸವಲತ್ತು ಹೊಣೆಗಾರಿಕೆಯನ್ನು ಒಳಗೊಳ್ಳುತ್ತದೆ]]" ಎಂಬ ಪರಿಕಲ್ಪನೆಯ ಮೇಲೆ ದೇಶವನ್ನು ಇರಿಸಿ ಒಂದು ಆಧುನಿಕ ಜಪಾನ್ ಹೇಗಿರಬೇಕು ಎಂಬುದರ ಸಮಗ್ರ ಸ್ವರೂಪವನ್ನು ನಿರೂಪಿಸಲು, ಮೀಜಿ ಸರ್ಕಾರದ ಸದಸ್ಯರು [[ಯುನೈಟೆಡ್ ಕಿಂಗ್ಡಂ]] ಹಾಗೂ [[ಜರ್ಮನಿ]]ಗಳ ಹೆಜ್ಜೆಗುರುತುಗಳನ್ನು ಅನುಸರಿಸಲು ನಿರ್ಧರಿಸಿದರು. ಹೊಸ ಅಧಿಕಾರದ ಅಡಿಯಲ್ಲಿ ಸಮುರಾಯ್ಗಳಿಗೆ ಒಂದು ರಾಜಕೀಯ ಶಕ್ತಿಯಾಗುವ ಅವಕಾಶವಿರಲಿಲ್ಲ.
19ನೇ ಶತಮಾನದ ಅಂತ್ಯದ ವೇಳೆಗೆ [[ಮೀಜಿ]] ಸುಧಾರಣೆಗಳು ಆಗುವುದರೊಂದಿಗೆ, ಸಮುರಾಯ್ ವರ್ಗವು ರದ್ದುಗೊಳಿಸಲ್ಪಟ್ಟಿತು, ಮತ್ತು ಒಂದು ಪಾಶ್ಚಾತ್ಯ-ಶೈಲಿಯ ರಾಷ್ಟ್ರೀಯ ಸೇನೆಯು ಸ್ಥಾಪಿಸಲ್ಪಟ್ಟಿತು. ಸಾಮ್ರಾಜ್ಯಶಾಹಿ ಜಪಾನೀ ಸೇನೆಗಳು ಬಲಾತ್ಕಾರವಾಗಿ ಸೇರಸಲ್ಪಟ್ಟ ಜನರನ್ನು ಒಳಗೊಂಡಿದ್ದವಾದರೂ, ಅನೇಕ ಸಮುರಾಯ್ಗಳು ಸ್ವಯಂಇಚ್ಛೆಯಿಂದ ಸೈನಿಕರಾದರು ಹಾಗೂ ಅಧಿಕಾರಿಗಳಾಗಿ ತರಬೇತಿಗೆ ಒಳಗಾಗಲು ಅನೇಕರು ಮುಂದಿನ ಹಂತವನ್ನು ಪ್ರವೇಶಿಸಿದರು. ಸಾಮ್ರಾಜ್ಯಶಾಹಿ ಸೇನಾ ಅಧಿಕಾರಿ ದರ್ಜೆಯ ಬಹುಜನರು ಸಮುರಾಯ್ ಮೂಲದವರಾಗಿದ್ದರು ಮತ್ತು ಅವರು ಹೆಚ್ಚಿನ ರೀತಿಯಲ್ಲಿ ಪ್ರೇರೇಪಿಸಲ್ಪಟ್ಟವರಾಗಿದ್ದರು, ಶಿಸ್ತನ್ನು ಹೊಂದಿದ್ದರು ಹಾಗೂ ಅಸಾಧಾರಣವಾದ ರೀತಿಯಲ್ಲಿ ತರಬೇತಿಯನ್ನು ಪಡೆದವರಾಗಿದ್ದರು.
[[ಚಿತ್ರ:SaigoWithOfficers.jpg|thumb|ಸೈಗೊ ಟಕಾಮೋರಿ (ಪಾಶ್ಚಿಮಾತ್ಯ ಸಮವಸ್ತ್ರ ಧರಿಸಿ, ಕುಳಿತಿರುವವ), 1877ರ ಸತ್ಸುಮಾ ದಂಗೆಯ ಅವಧಿಯಲ್ಲಿ ಸಮುರಾಯ್ ವೇಷಭೂಷಣದಲ್ಲಿರುವ ತನ್ನ ಅಧಿಕಾರಿಗಳಿಂದ ಸುತ್ತುವರೆಯಲ್ಪಟ್ಟಿರುವುದು.1877ರ ಲೆ ಮಾಂಡೆ ಇಲಸ್ಟ್ರೆಯಲ್ಲಿನ ಸುದ್ದಿಲೇಖನ.]]
ಕೊನೆಯ ಸಮುರಾಯ್ ಘರ್ಷಣೆಯು
ವಾದಯೋಗ್ಯವಾದ ರೀತಿಯಲ್ಲಿ 1877ರಲ್ಲಿ, [[ಶಿರೋಯಾಮಾದ ಕದನ]]ದಲ್ಲಿನ [[ಸತ್ಸುಮಾ ದಂಗೆ]]ಯ ಅವಧಿಯಲ್ಲಿ ನಡೆಯಿತು. ಮೀಜಿಯ ಪುನಃ ಪ್ರತಿಷ್ಠಾಪನೆಗೆ ಕಾರಣವಾದ, ಟೊಕುಗವಾ ಶೊಗುನಾಟೆಯನ್ನು ಸೋಲಿಸಲು ಹುಟ್ಟಿಕೊಂಡ ಹಿಂದಿನ ಬಂಡಾಯದಲ್ಲಿ ಈ ಘರ್ಷಣೆಯ ಮೂಲವಿತ್ತು.
ಹೊಸದಾಗಿ ರೂಪುಗೊಂಡ ಸರ್ಕಾರವು ಆಮೂಲಾಗ್ರ ಬದಲಾವಣೆಗಳನ್ನು ಪ್ರತಿಷ್ಠಾಪಿಸಿತು. ಸತ್ಸುಮಾ ಸೇರಿದಂತೆ ಊಳಿಗಮಾನ್ಯ ಪದ್ಧತಿಯ ರಾಜ್ಯಗಳ ಅಧಿಕಾರವನ್ನು ತಗ್ಗಿಸುವುದರ ಕಡೆಗೆ, ಮತ್ತು ಸಮುರಾಯ್ ಸ್ಥಾನಮಾನವನ್ನು ಬರಖಾಸ್ತುಗೊಳಿಸುವುದರ ಕಡೆಗೆ ಈ ಬದಲಾವಣೆಯು ಗುರಿಯಿಟ್ಟುಕೊಂಡಿತ್ತು. ಇದು ಅಂತಿಮವಾಗಿ [[ಸೈಗೋ ಟಕಾಮೊರಿ]] ನೇತೃತ್ವದ, ಅಕಾಲಿಕ ಬಂಡಾಯಕ್ಕೆ ಕಾರಣವಾಯಿತು.
ಆರಂಭಿಕ ಅದಲುಬದಲು ವಿದ್ಯಾರ್ಥಿಗಳ ಪೈಕಿ ಸಮುರಾಯ್ಗಳು ಬಹುಪಾಲು ಇದ್ದರು. ಇದು ಅವರು ಸಮುರಾಯ್ಗಳಾಗಿದ್ದರು ಎಂಬ ನೇರ ಕಾರಣಕ್ಕಾಗಿ ಅಲ್ಲದಿದ್ದರೂ, ಅನೇಕ ಸಮುರಾಯ್ಗಳು ಅಕ್ಷರಸ್ತರಾಗಿದ್ದರು ಹಾಗೂ ಸುಶಿಕ್ಷಿತ ವಿದ್ವಾಂಸರಾಗಿದ್ದರು ಎಂಬ ಕಾರಣಕ್ಕಾಗಿ ಆದುದಾಗಿತ್ತು. ಈ ಅದಲುಬದಲು ವಿದ್ಯಾರ್ಥಿಗಳ ಪೈಕಿ ಕೆಲವೊಬ್ಬರು ಉನ್ನತ ಶಿಕ್ಷಣಗಳಿಗಾಗಿ ಖಾಸಗಿ ಶಾಲೆಗಳನ್ನು ಪ್ರಾರಂಭಿಸಿದರೆ, ಮತ್ತೆ ಕೆಲವು ಸಮುರಾಯ್ಗಳು ಬಂದೂಕುಗಳ ಬದಲಿಗೆ ಲೇಖನಿಗಳನ್ನು ಕೈಗೆತ್ತಿಕೊಂಡು, ವೃತ್ತಪತ್ರಿಕಾ ಕಂಪನಿಗಳನ್ನು ಸ್ಥಾಪಿಸಿ ವರದಿಗಾರರು ಹಾಗೂ ಬರಹಗಾರರಾಗಿ ಮಾರ್ಪಟ್ಟರು, ಮತ್ತು ಇತರರು ಸರ್ಕಾರೀ ಸೇವೆಗೆ ಸೇರಿದರು.
ಅದಾದ ನಂತರ ಕೇವಲ ಶಿಝೊಕು ಎಂಬ ಹೆಸರು ಅಸ್ತಿತ್ವದಲ್ಲಿತ್ತು. [[IIನೇ ಜಾಗತಿಕ ಸಮರ]]ದಲ್ಲಿ ಜಪಾನ್ ಸೋತ ನಂತರ, 1947ರ ಜನವರಿ 1ರಂದು ಕಾನೂನಿನ ಪ್ರಕಾರ ಶಿಝೊಕು ಹೆಸರು ಕಣ್ಮರೆಯಾಯಿತು.
== ಪಾಶ್ಚಾತ್ಯ ಸಮುರಾಯ್ ==
[[ಚಿತ್ರ:EugeneCollache.jpg|thumb|150px|ಬೊಷಿನ್ ಯುದ್ಧದ (1869) ಅವಧಿಯಲ್ಲಿ ಫ್ರೆಂಚ್ ನೌಕಾಧಿಕಾರಿ ಯೂಜೀನ್ ಕೊಲ್ಲಾಷೆ ಶೋಗನ್ ಪರವಾಗಿ ಓರ್ವ ಸಮುರಾಯ್ ಆಗಿ ಹೋರಾಡಿದ.]]
ಇಂಗ್ಲಿಷ್ ನಾವಿಕ ಮತ್ತು ಸಾಹಸಿಗ [[ವಿಲಿಯಂ ಆಡಮ್ಸ್]] (1564–1620) ಎಂಬಾತ ಸಮುರಾಯ್ನ ಪದವಿಯನ್ನು ಸ್ವೀಕರಿಸಿದ ಮೊಟ್ಟಮೊದಲ ಎಂದು ತೋರುತ್ತದೆ. ಓರ್ವ ಸಮುರಾಯ್ನ ಅಧಿಕಾರವನ್ನು ಪ್ರತಿನಿಧಿಸುವ ಎರಡು ಕತ್ತಿಗಳನ್ನು ಶೋಗನ್ [[ಟೊಕುಗವಾ ಇಯೆಸು]] ಅವನಿಗೆ ಅರ್ಪಿಸಿದ, ಮತ್ತು ನಾವಿಕನಾಗಿದ್ದ ವಿಲಿಯಂ ಆಡಮ್ಸ್ ಸತ್ತ ಮತ್ತು ಮಿಯುರಾ ಅಂಜಿನ್ ({{lang|ja|三浦按針}}) ಎಂಬ ಓರ್ವ ಸಮುರಾಯ್ ಜನಿಸಿದ ಎಂದು ಅವನು ವಿಧಿವತ್ತಾಗಿ ಘೋಷಿಸಿದ. ''[[ಹಟಮೊಟೊ]]'' (ಅದ್ವಿತೀಯ ಮನುಷ್ಯ) ಎಂಬ ಬಿರುದನ್ನೂ ಸಹ ಆಡಮ್ಸ್ ಸ್ವೀಕರಿಸಿದ; ಇದು ಶೋಗನ್ನ ಆಸ್ಥಾನದಲ್ಲಿನ ಓರ್ವ ನೇರ
ಅನುಚರನಾಗಿರುವ ರೂಪದ ಒಂದು ಉನ್ನತ-ಪ್ರತಿಷ್ಠೆಯ ಸ್ಥಾನವಾಗಿತ್ತು. ಅವನಿಗೆ ಉದಾರವಾಗಿ ಆದಾಯದ ಒಟ್ಟು ಬಾಬುಗಳನ್ನು ಒದಗಿಸಲಾಗಿತ್ತು: "ನಾನು ಮಾಡಿದ ಸೇವೆಗಳಿಗಾಗಿ ಮತ್ತು ದಿನವಹಿ ಮಾಡಬೇಕಾದ ಸೇವೆಗಳಿಗಾಗಿ, ಚಕ್ರವರ್ತಿಯ ಸೇವೆಯಲ್ಲಿ ನೇಮಕಗೊಂಡಿರುವಾಗ, ಚಕ್ರವರ್ತಿಯು ನನಗೆ ಒಂದು ಜೀವನೋಪಾಯದ ಪದವಿಯನ್ನು ನೀಡಿದ್ದಾನೆ" (ಪತ್ರಗಳು). ವರ್ತಮಾನ ಕಾಲದ [[ಯೊಕೊಸುಕಾ ನಗರ]]ದ ಸೀಮೆಯೊಳಗಿರುವ ಹೇಮಿಯಲ್ಲಿ ({{lang|ja|逸見}})
ಅವನಿಗೆ ಒಂದು ಗುತ್ತಿಗೆ ಜಮೀನನ್ನು ಅಥವಾ ಕರಾರಿನ ಉಂಬಳಿಯನ್ನು ಮಂಜೂರುಮಾಡಲಾಯಿತು; "ನನ್ನ ಜೀತದಾಳುಗಳು ಅಥವಾ ಸೇವಕರಾಗಿರಬಹುದಾದ ಎಂಬತ್ತು ಅಥವಾ ತೊಂಬತ್ತು ಬೇಸಾಯಗಾರರನ್ನು ನನಗೆ ಒದಗಿಸಲಾಗಿತ್ತು" (ಪತ್ರಗಳು). ಅವನ ತೋಟಕ್ಕೆ ಸುಮಾರು 250 [[ಕೊಕು]]ನಷ್ಟು (ಸುಮಾರು ಐದು [[ಬುಷಲ್]]ಗಳಿಗೆ (ಕೊಳಗಗಳಿಗೆ) ಸಮನಾಗಿರುವ, ಅಕ್ಕಿಯ ರೂಪದಲ್ಲಿನ ಜಮೀನಿನ ಆದಾಯದ ಅಳತೆ) ಮೌಲ್ಯವಿತ್ತು. ಅಂತಿಮವಾಗಿ ಅವನು, "ನನ್ನ ಮಹಾನ್ ಸಂಕಟಗಳ ನಂತರ ದೇವರು ನನಗಾಗಿ ಇವೆಲ್ಲವನ್ನೂ ಒದಗಿಸಿದ್ದಾನೆ" (ಪತ್ರಗಳು) ಎಂದು ಬರೆದ. ವಿಪತ್ತು-ಪೀಡಿತ ಪ್ರಯಾಣವು ಅವನನ್ನು ಆರಂಭದಲ್ಲಿ ಜಪಾನಿಗೆ ಹೊತ್ತು ತಂದಿತು ಎಂಬುದು ಇದರಿಂದ ಅರ್ಥವಾಗುತ್ತದೆ.
ಡಿ ಲೀಫ್ಡೆ ಹಡಗಿನಲ್ಲಿನ ಜಪಾನ್ ಕಡೆಗಿನ ಅವರ ದೌರ್ಭಾಗ್ಯದ ಪ್ರಯಾಣದಲ್ಲಿ ಆಡಮ್ಸ್ನ ಓರ್ವ ಡಚ್ ಸಹಯೋಗಿಯಾಗಿದ್ದ [[ಜ್ಯಾನ್ ಜೂಸ್ಟೆನ್ ವಾನ್ ಲೋಡೆನ್ಸ್ಟೀನ್]] (1556?-1623?) ಎಂಬಾತನಿಗೂ ಟೊಕುಗವಾ ಇಯೆಸುವಿನಿಂದ ಇದೇ ಸ್ವರೂಪದ ಸೌಕರ್ಯಗಳು ದೊರೆತಿದ್ದವು. ಜೂಸ್ಟೆನ್ ಓರ್ವ ಸಮುರಾಯ್{{Citation needed|date=June 2007}} ಆಗಿ ಮಾರ್ಪಟ್ಟ ಮತ್ತು ಅವನಿಗೆ ಇಡೊದಲ್ಲಿನ ಇಯೆಸುನ ಕೋಟೆಮನೆಯೊಳಗಡೆ ಒಂದು ಮನೆಯನ್ನು ನೀಡಲಾಯಿತು ಎಂದು ತೋರುತ್ತದೆ. [[ಟೋಕಿಯೋ ನಿಲ್ದಾಣ]]ದ ಪೂರ್ವ ನಿರ್ಗಮನದ ಬಳಿಯಿರುವ ಈ ಪ್ರದೇಶವು ಇಂದು [[ಯಯಿಸು]] (八重洲) ಎಂದು ಚಿರಪರಿಚಿತವಾಗಿದೆ. ಯಯಿಸು ಎಂಬುದು ಆ ಡಚ್ವ್ಯಕ್ತಿಯ ಜಪಾನೀ ಹೆಸರಾದ ಯಯೌಸು (耶楊子) ಎಂಬುದರ ತಪ್ಪುರೂಪವಾಗಿದೆ. ಇಷ್ಟೇ ಅಲ್ಲದೇ, ಆಡಂನೊಂದಿಗೆ ಸಮಾನವಾಗಿ ಜೂಸ್ಟೆನ್ಗೆ ಒಂದು [[ಕೆಂಪು ಸೀಲ್ ಹಡಗನ್ನು]] (朱印船) ನೀಡಿ, ಜಪಾನ್ ಹಾಗೂ [[ಭಾರತ-ಚೀನಾ]]ಗಳ ನಡುವಣ ವ್ಯಾಪಾರ ಮಾಡಲು ಅವನಿಗೆ ಅನುವುಮಾಡಿಕೊಡಲಾಯಿತು. [[ಬಟಾವಿಯಾ]]ದಿಂದ ಮರಳಿ ಬರುತ್ತಿರುವಾಗ, ಅವನ ಹಡಗು ನೆಲಕಚ್ಚಿತಾದ್ದರಿಂದ ಜೂಸ್ಟೆನ್ ನೀರಿನಲ್ಲಿ ಮುಳುಗಿಹೋದ.
ಇಷ್ಟೇ ಅಲ್ಲದೇ, [[ಬೊಷಿನ್ ಯುದ್ಧ]]ದ (1868-1869) ಅವಧಿಯಲ್ಲಿ, [[ಮೀಜಿ ಚಕ್ರವರ್ತಿ]]ಯ ಪುನಃ ಪ್ರತಿಷ್ಠಾಪನೆಗೆ ಪರವಾಗಿದ್ದ ದಕ್ಷಿಣದ ಡೈಮ್ಯೊಗಳ ವಿರುದ್ಧ ನಿಂತಿದ್ದ ಶೋಗನ್ ಪಡೆಗಳನ್ನು ಫ್ರೆಂಚ್ ಸೈನಿಕರು ಸೇರಿಕೊಂಡರು. ಫ್ರೆಂಚ್ ನೌಕಾಧಿಕಾರಿ [[ಯೂಜೀನ್ ಕೊಲ್ಲಾಷೆ]]ಯು ಸಮುರಾಯ್ ವೇಷಭೂಷಣವನ್ನು ತೊಟ್ಟುಕೊಂಡು ತನ್ನ ಜಪಾನೀ ಸಹಯೋಧರೊಂದಿಗೆ ಹೋರಾಡಿದ ಎಂದು ದಾಖಲಿಸಲ್ಪಟ್ಟಿದೆ. ಅದೇ ವೇಳೆಗೆ ಸರಿಯಾಗಿ, ಪ್ರಷ್ಯಾ ರಾಜ್ಯದ [[ಎಡ್ವರ್ಡ್ ಶ್ನೆಲ್]] ಎಂಬಾತ, ಓರ್ವ ಸೇನಾ ಬೋಧಕ ಹಾಗೂ ಆಯುಧಗಳ ನಿರ್ಮಾತೃವಾಗಿ [[ಐಝು]] ರಾಜ್ಯಕ್ಕೆ ಸೇವೆಯನ್ನು ಸಲ್ಲಿಸಿದ. ಹಿರಾಮಟ್ಸು ಬುಹೇಯ್ (平松武兵衛) ಎಂಬ ಜಪಾನೀ ಹೆಸರನ್ನು ಅವನಿಗೆ ನೀಡಲಾಯಿತು, ಇದು
ಡೈಮ್ಯೊನ [[ಮಟ್ಸುದೈರಾ]] ಎಂಬ ಹೆಸರಿನ ಅಕ್ಷರಗಳನ್ನು ತಲೆಕೆಳಗುಮಾಡಿ ನೀಡಿದ ಹೆಸರಾಗಿತ್ತು. ಹಿರಾಮಟ್ಸುವಿಗೆ (ಶ್ನೆಲ್) ಕತ್ತಿಗಳನ್ನು ಧರಿಸುವ ಹಕ್ಕನ್ನು ನೀಡುವುದರ ಜೊತೆಗೆ, [[ವಕಾಮಟ್ಸು]] ಕೋಟೆಮನೆ ಪಟ್ಟಣದಲ್ಲಿ ಒಂದು ವಾಸಗೃಹ, ಓರ್ವ ಜಪಾನೀ ಹೆಂಡತಿ, ಹಾಗೂ ಒಂದಷ್ಟು ಅನುಚರರ ವ್ಯವಸ್ಥೆ ಮಾಡಿಕೊಡಲಾಯಿತು. ಅವನು ಒಂದು ಜಪಾನೀ ನಿಲುವಂಗಿ, ಮೇಲಂಗಿ, ಮತ್ತು ಕತ್ತಿಗಳನ್ನು ಧರಿಸಿರುವಂತೆ, ಸವಾರಿಯಲ್ಲಿ ಬಳಸುವ ಪಾಶ್ಚಾತ್ಯ ಶೈಲಿಯ ಷರಾಯಿಗಳು ಹಾಗೂ ಬೂಟುಗಳನ್ನು ಧರಿಸಿರುವಂತೆ ಅನೇಕ ಸಮಕಾಲೀನ ಉಲ್ಲೇಖಗಳಲ್ಲಿ ಅವನನ್ನು ಚಿತ್ರಿಸಲಾಗಿದೆ.
== ಸಂಸ್ಕೃತಿ ==
ಶತಮಾನಗಳವರೆಗೆ ''ನಿಜವಾದ'' ಶ್ರೀಮಂತವರ್ಗಗಳು ಮಾಡಿದಂತೆ, ಸಮುರಾಯ್ಗಳು ತಮ್ಮದೇ ಆದ ಸಂಸ್ಕೃತಿಗಳನ್ನು ಅಭಿವೃದ್ಧಿಪಡಿಸಿದರು. ಇವು ಜಪಾನಿಯರ ಸಂಸ್ಕೃತಿಯ ಮೇಲೆ ಸಮಗ್ರವಾಗಿ ಪ್ರಭಾವವನ್ನು ಬೀರಿದವು. ಸಮುರಾಯ್ಗಳೊಂದಿಗೆ ಗುರುತಿಸಿಕೊಂಡಿದ್ದ ಸಂಸ್ಕೃತಿಗಳಾದ, ಚಹಾ ಸಂಭ್ರಮಾಚರಣೆ, ಏಕರ್ವಣದ ಶಾಯಿಯ ಚಿತ್ರರಚನೆ, ಶಿಲೋದ್ಯಾನಗಳು ಮತ್ತು ಕವನ ರಚನೆ ಇವೇ ಮೊದಲಾದವುಗಳನ್ನು 1200ರಿಂದ 1600ರವರೆಗಿನ ಶತಮಾನಗಳಾದ್ಯಂತ ಕಲಾಪೋಷಕ-ಯೋಧರು ಸ್ವೀಕರಿಸಿ ಅಳವಡಿಸಿಕೊಂಡರು. ಈ ಪರಿಪಾಠಗಳು ಚೀನೀ ಕಲೆಗಳಿಂದ ರೂಪಾಂತರಗೊಂಡಿದ್ದ ಸ್ವರೂಪಗಳಾಗಿದ್ದವು. ಝೆನ್ ಸನ್ಯಾಸಿಗಳು ಅವನ್ನು ಜಪಾನಿಗೆ ಪರಿಚಯಿಸಿದರು ಮತ್ತು ಪ್ರಬಲರಾದ ಗಣ್ಯಯೋಧರ ಆಸಕ್ತಿಯ ಕಾರಣದಿಂದಾಗಿ ಅಭಿವೃದ್ಧಿಹೊಂದಲು ಅವಕ್ಕೆ ಅವಕಾಶ ದೊರೆಯಿತು. ಮ್ಯೂಸೋ ಸೊಸೆಕಿ (1275-1351) ಓರ್ವ ಝೆನ್ ಸನ್ಯಾಸಿಯಾಗಿದ್ದಷ್ಟೇ ಅಲ್ಲದೇ,
ಚಕ್ರವರ್ತಿ ಗೊ-ಡೈಗೊ ಹಾಗೂ ಸೈನ್ಯಾಧಿಪತಿ ಅಶಿಕಾಗಾ ತಕೌಜಿ (1304-58) ಈ ಇಬ್ಬರಿಗೂ ಓರ್ವ ಸಲಹೆಗಾರನಾಗಿದ್ದ. ಮ್ಯೂಸೋ ಮಾತ್ರವೇ ಅಲ್ಲದೇ ಇತರ ಸನ್ಯಾಸಿಗಳೂ ಸಹ ಜಪಾನ್ ಹಾಗೂ ಚೀನಾ ನಡುವಿನ ರಾಜಕೀಯ ಮತ್ತು ಸಾಂಸ್ಕೃತಿಕ ರಾಯಭಾರಿಗಳಾಗಿ ಪಾತ್ರವಹಿಸಿದರು. ಮ್ಯೂಸೋ ನಿರ್ದಿಷ್ಟವಾಗಿ ತನ್ನ ತೋಟದ ವಿನ್ಯಾಸ ಪರಿಣತಿಗೆ ಹೆಸರುವಾಸಿಯಾಗಿದ್ದ. ಯೊಶಿಮಾಸಾ ಎಂಬಾತ ಕಲೆಗಳ ಮತ್ತೋರ್ವ ಅಶಿಕಾಗಾ ಪೋಷಕನಾಗಿದ್ದ. ಅವನ ಸಾಂಸ್ಕೃತಿಕ ಸಲಹೆಗಾರನಾಗಿದ್ದ ಝಿಯಾಮಿ ಎಂಬ ಓರ್ವ ಝೆನ್ ಸನ್ಯಾಸಿಯು, ಚಹಾ ಸಂಭ್ರಮಾಚರಣೆಯನ್ನು ಅವನಿಗೆ ಪರಿಚಯಿಸಿದ. ಇದಕ್ಕೂ ಮುಂಚಿತವಾಗಿ, ಧ್ಯಾನ ಮಾಡುವ ಸಮಯದಲ್ಲಿ ಜಾಗ್ರತ ಸ್ಥಿತಿಯಲ್ಲಿರಲು ಬೌದ್ಧ ಸನ್ಯಾಸಿಗಳು ಚಹಾವನ್ನು ಪ್ರಧಾನವಾಗಿ ಬಳಸುತ್ತಿದ್ದರು.<ref>ಮ್ಯಾಸನ್, RHP ಮತ್ತು JG ಕೇಗರ್ "ಎ ಹಿಸ್ಟರಿ ಆಫ್ ಜಪಾನ್" 1997</ref>
=== ಶಿಕ್ಷಣ ===
ಒಟ್ಟಾರೆಯಾಗಿ ಹೇಳುವುದಾದರೆ, ಸಮುರಾಯ್ಗಳು, ಶ್ರೀಮಂತವರ್ಗಗಳು, ಮತ್ತು ಪಾದ್ರಿಗಳು ಕಾಂಜೀ ಲಿಪಿಯಲ್ಲಿ ಒಂದು ಅತ್ಯುನ್ನತ ಸಾಕ್ಷರತಾ ಪ್ರಮಾಣವನ್ನು ಹೊಂದಿದ್ದರು. ಇತ್ತೀಚಿನ ಅಧ್ಯಯನಗಳು ತೋರಿಸಿರುವ ಪ್ರಕಾರ, ಸಮಾಜದಲ್ಲಿನ ಇತರ ಗುಂಪುಗಳ ನಡುವಣ ಕಾಂಜೀ ಲಿಪಿಯಲ್ಲಿದ್ದ ಸಾಕ್ಷರತಾ ಪ್ರಮಾಣವು ಈ ಹಿಂದೆ ಗ್ರಹಿಸಿದ್ದಕ್ಕಿಂತಲೂ ಕೊಂಚ ಹೆಚ್ಚಿನ ಮಟ್ಟದಲ್ಲಿತ್ತು.
ಉದಾಹರಣೆಗೆ, ಕಮಾಕುರಾ ಅವಧಿಗೆ ಸೇರಿದ ರೈತರಿಂದ ಸಲ್ಲಿಸಲ್ಪಟ್ಟ ರಾಜನ ಆಸ್ಥಾನದ ದಸ್ತಾವೇಜುಗಳು, ಜನನ ಮತ್ತು ಮರಣದ ದಾಖಲೆ ಪತ್ರಗಳು ಮತ್ತು ವಿವಾಹದ ದಾಖಲೆ ಪತ್ರಗಳು ಕಾಂಜೀ ಲಿಪಿಯಲ್ಲಿ ತಯಾರಿಸಲ್ಪಟ್ಟಿದ್ದವು. ಕಾಂಜೀ ಲಿಪಿಯ ಸಾಕ್ಷರತಾ ಪ್ರಮಾಣ ಹಾಗೂ ಗಣಿತಶಾಸ್ತ್ರದಲ್ಲಿನ ಪರಿಣತಿ ಇವೆರಡೂ ಕಮಾಕುರಾ ಅವಧಿಯ ಅಂತ್ಯದ ವೇಳೆಗೆ ಸುಧಾರಣೆಗೊಂಡವು.<ref name="Matsura" />
ಯೋಧರ ವರ್ಗವಷ್ಟೇ ಅಲ್ಲದೇ ಸಾಮಾನ್ಯ ವರ್ಗಗಳಲ್ಲೂ ಸಹ ಸಾಕ್ಷರತಾ ಮಟ್ಟವು ಸಾಮಾನ್ಯವಾಗಿ ಹೆಚ್ಚಿನದಾಗಿತ್ತು. ಊಳಿಗಮಾನ್ಯ ಪದ್ಧತಿಯ ಧಣಿಯಾದ [[ಅಸಾಕುರಾ ನೊರಿಕೇಜ್]] (1474-1555 A.D.) ಎಂಬಾತ ಉಲ್ಲೇಖಿಸಿರುವ ಪ್ರಕಾರ, ಅವನ ತಂದೆಯ ವಿನಯಪೂರ್ವಕ ಪತ್ರಗಳ ಕಾರಣದಿಂದಾಗಿ ಅವನ ತಂದೆಗೆ ಸಿಕ್ಕ ಮಹಾನ್ ನಿಷ್ಠಾವಂತಿಕೆಯು ಕೇವಲ ಸಹವರ್ತಿ ಸಮುರಾಯ್ಗಳಿಗೆ ಮಾತ್ರವೇ ಸೀಮಿತವಾಗಿರಲಿಲ್ಲ, ಬದಲಿಗೆ ರೈತರು ಹಾಗೂ ಪಟ್ಟಣವಾಸಿ ಜನರಿಗೂ ದೊರೆತಿತ್ತು:
"ಧಣಿ ಐರಿನ್ನ ಗುಣಕ್ಕೆ ಸಂಬಂಧಿಸಿ ಹೇಳುವುದಾದರೆ, ಅಳೆಯಲು ಕಷ್ಟವಾದ ಅನೇಕ ಉನ್ನತ ಅಂಶಗಳಿದ್ದವು, ಆದರೆ ಹಿರಿಯರ ಪ್ರಕಾರ, ತನ್ನ ಸೌಜನ್ಯದ ನಡತೆಯಿಂದ ಅವನು ಪ್ರಾಂತ್ಯದಲ್ಲಿ ಆಡಳಿತ ನಡೆಸಿದ ವಿಧಾನವು ಇವುಗಳ ಪೈಕಿ ಅತ್ಯುತ್ತಮವಾಗಿತ್ತು. ಸಮುರಾಯ್ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಆತ ಈ ವಿಧಾನದಲ್ಲಿ ತನ್ನ ಕಾರ್ಯವನ್ನು ನಿರ್ವಹಿಸಿದ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆದರೂ, ರೈತರಿಗೆ ಹಾಗೂ ಪಟ್ಟಣವಾಸಿ ಜನರಿಗೆ ಪತ್ರಗಳನ್ನು ಬರೆಯುವಾಗಲೂ ಆತ ಇದೇ ವಿನೀತ ಸ್ವಭಾವವನ್ನು ತೋರಿಸುತ್ತಿದ್ದ
, ಮತ್ತು ಈ ಪತ್ರಗಳಲ್ಲಿ ಸಂಬೋಧಿಸುವಾಗಲೂ ಸಹ ಆತ ಸಾಮಾನ್ಯ ಪರಿಪಾಠದಿಂದ ಆಚೆಗೆ ಸೌಜನ್ಯಶೀಲತೆಯನ್ನು ತೋರುತ್ತಿದ್ದ. ಈ ರೀತಿಯಲ್ಲಿ, ಅವನಿಗಾಗಿ ತಮ್ಮ ಜೀವಗಳನ್ನು ತ್ಯಾಗಮಾಡಲು ಹಾಗೂ ಅವನ ಮಿತ್ರತ್ವವನ್ನು ಸಂಪಾದಿಸಲು ಎಲ್ಲರೂ ಮನಃಪೂರ್ವಕವಾಗಿ ಸಿದ್ಧರಿರುತ್ತಿದ್ದರು."<ref name="Wilson" />
1552ರ ಜನವರಿ 29ರ ದಿನಾಂಕವನ್ನು ಹೊಂದಿರುವ ಪತ್ರವೊಂದರಲ್ಲಿ [[ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್]]ನ ವೀಕ್ಷಣೆಯು ದಾಖಲಾಗಿದ್ದು, ಜಪಾನಿನಲ್ಲಿ ಆ ಸಮಯದಲ್ಲಿದ್ದ
ಉನ್ನತ ಮಟ್ಟದ ಸಾಕ್ಷರತೆಯ ಕಾರಣದಿಂದಾಗಿ ಜಪಾನಿಯರು ಪ್ರಾರ್ಥನೆಗಳನ್ನು ಸರಾಗವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು ಎಂದು ಇದರಿಂದ ತಿಳಿದುಬರುತ್ತದೆ:
"ಜಪಾನಿನಲ್ಲಿ ಎರಡು ವಿಧದ ಬರಹಗಳಿವೆ, ಒಂದು ಪುರುಷರಿಂದ ಬಳಸಲ್ಪಟ್ಟರೆ, ಮತ್ತೊಂದು ಸ್ತ್ರೀಯರಿಂದ ಬಳಸಲ್ಪಡುತ್ತದೆ; ಮತ್ತು ಬಹುಮಟ್ಟಿಗೆ ಪುರುಷರು ಹಾಗೂ ಸ್ತ್ರೀಯರಿಬ್ಬರೂ, ಅದರಲ್ಲೂ ವಿಶೇಷವಾಗಿ ಶ್ರೀಮಂತವರ್ಗ
ಹಾಗೂ ವಾಣಿಜ್ಯ ವರ್ಗಕ್ಕೆ ಸೇರಿದವರು, ಒಂದು ಸಾಕ್ಷರತಾ ಶಿಕ್ಷಣವನ್ನು ಹೊಂದಿದ್ದಾರೆ. ಬೌದ್ಧ ಸನ್ಯಾಸಿಗಳು, ಅಥವಾ ಬೌದ್ಧ ಸನ್ಯಾಸಿನಿಯರು ತಮ್ಮ ವಿರಕ್ತಗೃಹಗಳು ಅಥವಾ ಮಠಗಳಲ್ಲಿ ಹುಡುಗಿಯರು ಮತ್ತು ಹುಡುಗರಿಗೆ ಅಕ್ಷರಗಳನ್ನು ಬೋಧಿಸುತ್ತಾರೆ. ಶ್ರೀಮಂತರು ಹಾಗೂ ಉನ್ನತ ಪದವಿಯಲ್ಲಿರುವವರು ತಮ್ಮ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಖಾಸಗಿ ಬೋಧಕರಿಗೆ ವಹಿಸುತ್ತಾರೆ."
"ಅವರಲ್ಲಿ ಬಹುಪಾಲು ಜನ ಓದಬಲ್ಲರು, ಮತ್ತು ನಮ್ಮ ವಾಡಿಕೆಯ ಪ್ರಾರ್ಥನೆಗಳನ್ನು ಮತ್ತು ನಮ್ಮ ಪವಿತ್ರ ಧರ್ಮದ ಪ್ರಮುಖ ಅಂಶಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಇದು ಮಹತ್ತರವಾದ ನೆರವು ನೀಡಿದೆ"<ref name="Coleridge" />
[[ರೋಮ್]]ನಲ್ಲಿರುವ [[ಫಾದರ್ ಇಗ್ನೇಷಿಯಸ್ ಲಯೋಲಾ]]ಗೆ ಬರೆದ ಪತ್ರವೊಂದರಲ್ಲಿ, ಮೇಲ್ವರ್ಗದವರ ಶಿಕ್ಷಣದ ಕುರಿತು ಕ್ಸೇವಿಯರ್ ಮುಂದುವರಿದು ಈ ರೀತಿಯಲ್ಲಿ ಉಲ್ಲೇಖಿಸಿದ:
“ಉನ್ನತ ಪದವಿಯಲ್ಲಿರುವವರು ತಮ್ಮ ಮಕ್ಕಳಿಗೆ 8 ವರ್ಷ ವಯಸ್ಸಾಗುತ್ತಿದ್ದಂತೆ, ಶಿಕ್ಷಣವನ್ನು ಕೊಡಿಸಲು ಅವರನ್ನು ಬೌದ್ಧ ಮಠಗಳಿಗೆ ಕಳಿಸುತ್ತಾರೆ, ಮತ್ತು ತಮಗೆ 19 ಅಥವಾ 20 ವರ್ಷಗಳಾಗುವವರೆಗೂ ಆ ಮಕ್ಕಳು ಅಲ್ಲಿಯೇ ಉಳಿಯುತ್ತಾರೆ. ಈ ಅವಧಿಯಲ್ಲಿ ಓದುವಿಕೆ, ಬರೆಯುವಿಕೆ ಮತ್ತು ಧರ್ಮದ ಕುರಿತು ಅವರು ಕಲಿಯುತ್ತಾರೆ; ಅಲ್ಲಿಂದ ಆಚೆಗೆ ಅವರು ಬಂದ ಕೂಡಲೇ, ಅವರು ಮದುವೆಯಾಗಿ ರಾಜಕೀಯಕ್ಕೆ ಸೇರಿಕೊಳ್ಳುತ್ತಾರೆ."
"ಅವರು ವಿವೇಕಿಗಳು, ಉದಾರ ಹೃದಯದವರಾಗಿದ್ದು,
ವಿದ್ಯಾವಂತರನ್ನು ತುಂಬಾ ಗೌರವಿಸುವ ಮೂಲಕ ಸದ್ಗುಣಗಳು ಮತ್ತು ಅಕ್ಷರಗಳನ್ನು ಪ್ರೀತಿಸುವವರಾಗಿದ್ದಾರೆ."
1549ರ ನವೆಂಬರ್ 11ರ ದಿನಾಂಕವಿರುವ ಪತ್ರವೊಂದರಲ್ಲಿ, ಜಪಾನ್ನಲ್ಲಿನ ಶೈಕ್ಷಣಿಕ ವ್ಯವಸ್ಥೆಯ ಕುರಿತು ಕ್ಸೇವಿಯರ್ ವಿವರಿಸಿದ್ದಾನೆ. ಇದು ಒಂದು ಬಹು-ಸೋಪಾನ ಪಂಕ್ತಿಯ ವ್ಯವಸ್ಥೆಯಾಗಿದ್ದು, "ವಿಶ್ವವಿದ್ಯಾಲಯಗಳು", "ಕಾಲೇಜುಗಳು", "ಅಕಾಡೆಮಿಗಳು" ಹಾಗೂ ಜನಸಾಮಾನ್ಯರ ಕಲಿಕೆಗೆ ಸಂಬಂಧಿಸಿದಂತೆ ಪ್ರಮುಖ ಕೇಂದ್ರವಾಗಿ ಸೇವೆ ಸಲ್ಲಿಸಿದ ನೂರಾರು ಬೌದ್ಧ ಮಠಗಳನ್ನು ಒಳಗೊಂಡಿದೆ:
"ಆದರೆ
ಕ್ಯಾಗೊಕ್ಸಿಮಾದಲ್ಲಿನ ನಮ್ಮ ತಂಗುವಿಕೆಯ ಕುರಿತಾದ ಒಂದು ವಿವರವನ್ನು ನಾವು ನಿಮಗೆ ನೀಡಲೇಬೇಕು. ಆ ಬಂದರಿಗೆ ನಾವು ತೆರಳಲು ಕಾರಣವೇನೆಂದರೆ, ಜಪಾನ್ನಲ್ಲಿನ ಅತಿದೊಡ್ಡ ನಗರ, ಮತ್ತು ರಾಜ ಹಾಗೂ ರಾಜಕುಮಾರರ ಒಂದು ವಾಸದ ತಾಣವಾಗಿ ಅತ್ಯಂತ ಪ್ರಸಿದ್ಧವಾಗಿರುವ ಮಿಯಾಕೊ ಕಡೆಗಿನ ನಮ್ಮ ನೌಕಾಯಾನಕ್ಕೆ ಮಾರುತವು ಪ್ರತಿಕೂಲವಾಗಿತ್ತು. ನಾಲ್ಕು ತಿಂಗಳು ಕಳೆದ ನಂತರ ಮಿಯಾಕೊ ಕಡೆಗಿನ ಒಂದು ನೌಕಾಯಾನಕ್ಕೆ ಅನುಕೂಲಕರವಾಗಿರುವ ಋತುವು ಮರಳಲಿದೆ ಎಂದು ತಿಳಿದುಬಂದಿತು, ಮತ್ತು ನಂತರದಲ್ಲಿ ದೇವರ ಕೃಪೆಯಿಂದ ನಾವು ಆ ಸ್ಥಳದ ಕಡೆಗೆ ನೌಕಾಯಾನ ಮಾಡಲು ಸಾಧ್ಯವಾಯಿತು. ಕ್ಯಾಗೊಕ್ಸಿಮಾದಿಂದ ಆ ಸ್ಥಳಕ್ಕೆ ಮುನ್ನೂರು ಲೀಗುಗಳಷ್ಟು ದೂರವಿದೆ. ಮಿಯಾಕೊದ ಗಾತ್ರದ ಕುರಿತು ನಾವು ಅದ್ಭುತವಾದ ಕಥೆಗಳನ್ನು ಕೇಳುತ್ತೇವೆ: ಇದು ತೊಂಬತ್ತು ಸಾವಿರಕ್ಕಿಂತಲೂ ಹೆಚ್ಚಿನ ವಾಸದ ಮನೆಗಳನ್ನು ಒಳಗೊಂಡಿದೆಯೆಂದು ತಿಳಿದುಬಂತು. ಅಲ್ಲೊಂದು ಅತ್ಯಂತ ಪ್ರಸಿದ್ಧ ವಿಶ್ವವಿದ್ಯಾಲಯವಿದೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳ ಐದು ಪ್ರಮುಖ ಕಾಲೇಜುಗಳು, ಮತ್ತು ಬೌದ್ಧ ಸನ್ಯಾಸಿಗಳ ಇನ್ನೂರಕ್ಕೂ ಹೆಚ್ಚು ವಿರಕ್ತ ಮಠಗಳು, ಮತ್ತು ಲೆಗಿಯೋಕ್ಸಿ ಎಂದು ಕರೆಯಲ್ಪಡುವ ಕ್ರಿಸ್ತಯತಿ ಸಂಘಧ ಸದಸ್ಯರ ಹಾಗೂ ಹ್ಯಾಮಾಕ್ಯುಟಿಸ್ ಎಂದು ಕರೆಯಲ್ಪಡುವ ಅದೇ ತೆರನಾದ ಮಹಿಳೆಯರ ವಿರಕ್ತ ಗೃಹಗಳು ಅಲ್ಲಿವೆ. ಮಿಯಾಕೊದ ಈ ಪ್ರಸಿದ್ಧ ತಾಣಗಳ ಜೊತೆಗೆ, ಜಪಾನ್ನಲ್ಲಿ ಇತರ ಐದು ಪ್ರಮುಖ ಅಕಾಡೆಮಿಗಳಿದ್ದು ಅವು ಕೊಯಾ, ನೆಗು, ಫಿಸೋ, ಮತ್ತು ಹೊಮಿಯಾನ ಎಂಬ ತಾಣಗಳಲ್ಲಿ ನೆಲೆಗೊಂಡಿವೆ. ಮಿಯಾಕೊದ ಸುತ್ತಲೂ ಇವು ನೆಲೆಗೊಂಡಿದ್ದು, ಅವುಗಳ ನಡುವೆ ಸಣ್ಣ ಅಂತರಗಳಿವೆ, ಮತ್ತು ಪ್ರತಿಯೊಂದಕ್ಕೂ ಸುಮಾರು ಮೂರು ಸಾವಿರದ ಐದುನೂರರಷ್ಟು ಸಂಖ್ಯೆಯ ವಿದ್ವಾಂಸರು ಆಗಿಂದಾಗ್ಗೆ ಹೋಗುತ್ತಿರುತ್ತಾರೆ. ಇವೆಲ್ಲದರ ಜೊತೆಗೆ, ಬಂಡೌನಲ್ಲಿ ಒಂದು ಅಕಾಡೆಮಿಯಿದ್ದು ಅದು ಅತ್ಯಂತ ದೊಡ್ಡದಾಗಿದೆ ಹಾಗೂ ಜಪಾನ್ನಲ್ಲಿರುವ ಎಲ್ಲ ಅಕಾಡೆಮಿಗಳ ಪೈಕಿ ಅತ್ಯಂತ ಪ್ರಸಿದ್ಧವಾಗಿದೆ, ಮತ್ತು ಇದು ಮಿಯಾಕೊದಿಂದ ತುಂಬಾ ದೂರದಲ್ಲಿದೆ. ಬಂಡೌ ಒಂದು ಬೃಹತ್ತಾದ ಸೀಮಾಪ್ರದೇಶವಾಗಿದ್ದು, ಆರು ಚಿಕ್ಕ ರಾಜಕುಮಾರರಿಂದ ಆಳಲ್ಪಡುತ್ತದೆ. ಅವರಲ್ಲೊಬ್ಬ ಇತರರಿಗಿಂತ ಅತ್ಯಂತ ಶಕ್ತಿಶಾಲಿಯಾಗಿದ್ದು, ಇತರರು ಅವನ ವಿಧೇಯರಾಗಿದ್ದಾರೆ. ಈ ಶಕ್ತಿಶಾಲಿ ರಾಜಕುಮಾರ ಸ್ವತಃ ಜಪಾನ್ನ ರಾಜನ ಅಧೀನಕ್ಕೆ ಒಳಪಟ್ಟಿದ್ದು, ಅವನನ್ನು ಮಿಯಾಕೊದ ಮಹಾನ್ ದೊರೆ ಎನ್ನಲಾಗುತ್ತದೆ. ಈ ವಿಶ್ವವಿದ್ಯಾಲಯಗಳು ಹಾಗೂ ನಗರಗಳ ಹಿರಿಮೆ ಹಾಗೂ ಪ್ರಖ್ಯಾತಿಗಳಾಗಿ ಪ್ರಕಟಪಡಿಸಲ್ಪಟ್ಟ ವಿಷಯಗಳು ಎಷ್ಟು ಅದ್ಭುತವಾಗಿವೆಯೆಂದರೆ, ಮೊದಲು ಅವನ್ನು ನಮ್ಮ ಸ್ವಂತ ಕಣ್ಣುಗಳಿಂದ ನೋಡಿ, ನಿಜವನ್ನು ಖಚಿತಪಡಿಸಿಕೊಳ್ಳುವಂತೆ ಮಾಡುತ್ತವೆ, ಮತ್ತು ನಾವು ಅವನ್ನು ಕಂಡುಕೊಂಡಾಗ ಮತ್ತು ಸದರಿ ವಿಷಯಗಳು ಹೇಗಿವೆ ಎಂದು ಅರಿತಾಗ, ಅವುಗಳ ಕುರಿತಾದ ಒಂದು ವಿವರಣೆಯನ್ನು ನಿಮಗೆ ಬರೆಯುವಂತೆ ಮಾಡುತ್ತವೆ.
ನಾವು ಉಲ್ಲೇಖಿಸಿರುವ ಅಕಾಡೆಮಿಗಳ ಜೊತೆಜೊತೆಗೇ ಕಡಿಮೆ ಪ್ರಸಿದ್ಧಿ-ಪ್ರಾಧಾನ್ಯತೆಯ ಹಲವಾರು ಅಕಾಡೆಮಿಗಳು ಅಲ್ಲಿ ಇವೆಯೆಂದು ನಮಗೆ ತಿಳಿದುಬಂತು"
=== ಷುಡೋ ===
[[ಚಿತ್ರ:ShudoMonogatari.jpg|thumb|300px|right|ಕಿರಿಯ ಮತ್ತು ವಯಸ್ಸಾದ ಸಮುರಾಯ್ ನಡುವಿನ ಒಂದು ಷುಡೋ-ಮಾದರಿಯ ಹೋರಾಟ. 1661ರ "ಟೇಲ್ ಆಫ್ ಷುಡೋ" (衆道物語) ಕಥೆಯಿಂದ.]]
ಓರ್ವ ನುರಿತವ ಹಾಗೂ ಓರ್ವ ನುರಿತಿಲ್ಲದ ಸಮುರಾಯ್ ನಡುವಿನ ಪ್ರೀತಿಯ ಬಂಧಗಳ ಸಂಪ್ರದಾಯವಾದ ''[[ಷುಡೋ]]'' ವನ್ನು ({{lang|ja|衆道}}) "ಸಮುರಾಯ್ ಮನೋಧರ್ಮದ ಹೂವು" ಎಂದು ಪರಿಗಣಿಸಲಾಗಿತ್ತು ಮತ್ತು ಸಮುರಾಯ್ಗಳ ಸೌಂದರ್ಯಮೀಮಾಂಸೆಯ ನಿಜವಾದ ತಳಹದಿಯನ್ನು ಅದು ರೂಪಿಸಿತು. ಬುಷಿಡೊದಲ್ಲಿರುವ ನಂಬಿಕೆಗಳಿಂದ ಈ ಪರಿಪಾಠವು ಹುಟ್ಟಿದೆ ಎಂದು ಸಾಮಾನ್ಯವಾಗಿ ನಂಬಲಾಗುತ್ತದೆ. ಬುಷಿಡೊದ ಅತ್ಯಂತ ಮುಂಚಿನ ಸಿದ್ಧಾಂತಗಳ ಮೇಲೆ ಆರಂಭದಲ್ಲಿ ಪ್ರಭಾವ ಬೀರಿದ ಬೌದ್ಧ ಸನ್ಯಾಸಿಗಳಿಂದ ಈ ನಂಬಿಕೆಗಳು ಉದ್ಭವಿಸಿವೆ ಎಂದು ಅನೇಕರು ಊಹಿಸುತ್ತಾರೆ. ಇದು ಶಿಕ್ಷಣಕ್ಕೆ ಸಂಬಂಧಿಸಿದ [[ಗ್ರೀಕ]]ರ [[ಬಾಲಕ ಗುದಮೈಥುನ]]ವನ್ನು ಹೋಲುವಂತಿದ್ದು, ಸಮುರಾಯ್ ಸಮಾಜದಲ್ಲಿನ ಒಂದು ಗೌರವವಿಸಲ್ಪಟ್ಟ ಹಾಗೂ ಪ್ರಮುಖವಾದ ಪರಿಪಾಠವಾಗಿತ್ತು. ಒಂದು ತಲೆಮಾರಿನಿಂದ ಮತ್ತೊಂದಕ್ಕೆ ವರ್ಗಾಯಿಸಲ್ಪಟ್ಟ, ಸಮುರಾಯ್ ಸಂಪ್ರದಾಯದ ವಿಶಿಷ್ಟ ಲಕ್ಷಣಗಳು ಹಾಗೂ ಪರಿಣತಿಗಳಲ್ಲಿನ ಪ್ರಮುಖ ದಾರಿಗಳಲ್ಲಿ ಇದು ಒಂದಾಗಿತ್ತು. {{Citation needed|date=February 2007}}
''ಬಿಡೋ'' ({{lang|ja|美道}} "ಸುಂದರವಾದ ವಿಧಾನ") ಎಂಬುದು ಪ್ರೀತಿಯ ಬಂಧನಗಳಿಗಿದ್ದ ಮತ್ತೊಂದು ಹೆಸರಾಗಿತ್ತು. ಇಬ್ಬರು ಸಮುರಾಯ್ಗಳು ಪರಸ್ಪರರ ನಡುವೆ ಹೊಂದಿರಬಹುದಾದ ಅರ್ಪಣಾ ಮನೋಭಾವವು, ತಮ್ಮ [[ಡೈಮ್ಯೊ]]ಗಳ ಕಡೆಗೆ ತಾವು ಹೊಂದಿದ್ದ ಮನೋಭಾವದಷ್ಟೇ ಮಹೋನ್ನತವಾಗಿರುತ್ತಿತ್ತು. ವಾಸ್ತವವಾಗಿ, ಸಮಕಾಲೀನ ದಾಖಲೆಗಳ ಪ್ರಕಾರ, ತನ್ನ ಯಜಮಾನ ಮತ್ತು ತಮ್ಮ ಪ್ರಿಯತಮೆಯ ನಡುವೆ ಆಯ್ಕೆಯ ಪ್ರಶ್ನೆ ಬಂದಾಗ, ಅದು ಸಮುರಾಯ್ಗಳಿಗೆ ಒಂದು ತತ್ತ್ವಚಿಂತನೆಯ ಸಮಸ್ಯೆಯಾಗಿ ಪರಿಣಮಿಸುತ್ತಿತ್ತು. ಈ ಸಂಪ್ರದಾಯವು ನಿರ್ವಹಿಸಲ್ಪಡಬೇಕಾದ ಮತ್ತು ಗೌರವಿಸಲ್ಪಡಬೇಕಾದ ವಿಧಾನದ ಕುರಿತು ''[[ಹಗಾಕುರೆ]]'' ಮತ್ತು ಇತರ ಸಮುರಾಯ್ ಕೈಪಿಡಿಗಳು ನಿರ್ದಿಷ್ಟವಾದ ಸೂಚನೆಗಳನ್ನು ನೀಡಿದವು. [[ಮೀಜಿ ಪುನಃ ಪ್ರತಿಷ್ಠಾಪನೆ]]ಯ ನಂತರ ಹಾಗೂ ಒಂದು ಹೆಚ್ಚು ಪಾಶ್ಚಾತ್ಯೀಕರಿಸಿದ ಜೀವನಶೈಲಿಯ ಪರಿಚಯವಾದ ನಂತರ, ಈ ಪರಿಪಾಠವು ಕಣ್ಮರೆಯಾಯಿತು.
ಇದರ ಪ್ರತಿಪಾದಕರ ಜೊತೆಗೆ, ಇದರ ಟೀಕಾಕಾರರನ್ನೂ ಸಹ ಷುಡೋ ಸಂಪ್ರದಾಯವು ಹೊಂದಿತ್ತು. ಇಡೋ ಯುಗದಲ್ಲಿ ''ಇನ್ಸೈಸೆನ್'' ಎಂಬ ಗುಪ್ತನಾಮದಿಂದ ಬರೆಯಲ್ಪಟ್ಟ "ಕೀಚು ಕಿಬುನ್ ಮಕುರಬಂಕೊ" ಎಂಬ ಕೃತಿಯು ಸ್ಪಷ್ಟವಾಗಿ ವಿಮರ್ಶಾತ್ಮಕ ಲಕ್ಷಣವನ್ನು ಹೊಂದಿದೆ.<ref>「日本仏教における僧侶と稚児の男色」ಹಿರಾಮಟ್ಸು ರೈಯೆನ್</ref>
=== ಹೆಸರುಗಳು ===
ಓರ್ವ ಸಮುರಾಯ್ನ ಹೆಸರನ್ನು, ಅವನ ತಂದೆಯಿಂದ ಅಥವಾ ತಾತನಿಂದ ಪಡೆದ ಒಂದು [[ಕಾಂಜೀ|<span class="goog-gtc-fnr-highlight">ಕಾಂಜೀ</span>]] ಲಿಪಿ ಹಾಗೂ ಒಂದು ಹೊಸದಾದ ಕಾಂಜೀ ಲಿಪಿಯನ್ನು ಸಂಯೋಜಿಸುವ ಮೂಲಕ ಸಾಮಾನ್ಯವಾಗಿ ಇಡಲಾಗುತ್ತಿತ್ತು. ಸಮುರಾಯ್ಗಳು ತಮ್ಮ ಒಟ್ಟಾರೆ ಹೆಸರಿನ ಕೇವಲ ಒಂದು ಸಣ್ಣ ಭಾಗವನ್ನಷ್ಟೇ ಸಾಮಾನ್ಯವಾಗಿ ಬಳಸುತ್ತಿದ್ದರು.
ಉದಾಹರಣೆಗೆ, [[ಒಡಾ ನೊಬುನಾಗಾ]]ನ ಸಂಪೂರ್ಣನಾಮವು "ಒಡಾ ಕಝುಸನೊಸುಕೆ ಸಬುರೊ ನೊಬುನಾಗಾ" ({{lang|ja|織田上総介三郎信長}}) ಎಂದು ಆಗಿರುತ್ತಿತ್ತು. ಇದರಲ್ಲಿ "ಒಡಾ" ಎಂಬುದು ಒಂದು ಬುಡಕಟ್ಟು ಅಥವಾ ಕುಟುಂಬದ ಹೆಸರಾಗಿದ್ದರೆ, "ಕಝುಸನೊಸುಕೆ" ಎಂಬುದು ಕಝುಸಾ ಪ್ರಾಂತ್ಯದ ಉಪ-ಮಂಡಲಾಧಿಪತಿಯ ಒಂದು ಪದವಿಯಾಗಿದೆ; "ಸಬುರೊ" ಎಂಬುದು ವಯಸ್ಸಿನ ಸಂಭ್ರಮಾಚರಣೆಯ ಒಂದು ಆಗಮನವಾದ ''ಗೆನ್ಪುಕು'' ಎಂಬುದರ ಮುಂಚಿನ ಹೆಸರಾಗಿದೆ ಮತ್ತು "ನೊಬುನಾಗಾ" ಎಂಬುದು ಒಂದು ವಯಸ್ಕ ಹೆಸರಾಗಿದೆ. ಸಮುರಾಯ್ಗಳು ತಮ್ಮ ಸ್ವಂತದ ಮೊದಲ ಹೆಸರುಗಳನ್ನು ಆಯ್ಕೆಮಾಡಿಕೊಳ್ಳಬಲ್ಲವರಾಗಿದ್ದರು.
=== ವಿವಾಹ ===
ಮದುವೆಯಾಗುತ್ತಿರುವವರದೇ ದರ್ಜೆಯ ಅಥವಾ ಅದಕ್ಕಿಂತ ಹೆಚ್ಚಿನ ದರ್ಜೆಯವರೊಬ್ಬರು ವ್ಯವಸ್ತೆಗೊಳಿಸಿದ ಒಂದು ವಿವಾಹಕ್ಕೆ ಸಮ್ಮತಿಸುವುದರ ಮೂಲಕ ಸಮುರಾಯ್ಗಳ [[ವಿವಾಹ]]ವು ನಡೆಯುತ್ತಿತ್ತು. ಮೇಲಿನ ದರ್ಜೆಯಲ್ಲಿರುವ ಸಮುರಾಯ್ಗಳಿಗೆ ಇದೊಂದು ಅನಿವಾರ್ಯತೆಯಾಗಿದ್ದರೆ (ಏಕೆಂದರೆ, ಬಹುತೇಕರಿಗೆ ಓರ್ವ ಮಹಿಳೆಯನ್ನು ಭೇಟಿಮಾಡುವ ಅವಕಾಶಗಳು ತುಂಬಾ ಕಡಿಮೆಯಿರುತ್ತಿದ್ದವು), ಕೆಳಗಿನ ದರ್ಜೆಯ ಸಮುರಾಯ್ಗಳಿಗೆ ಇದೊಂದು [[ವಿಹಿತಾಚರಣೆ]]ಯಾಗಿತ್ತು. ಬಹುಪಾಲು ಸಮುರಾಯ್ಗಳು ಸಮುರಾಯ್ ಕುಟುಂಬದಿಂದ ಬಂದ ಮಹಿಳೆಯರನ್ನು ಮದುವೆಯಾಗುತ್ತಿದ್ದರು, ಆದರೆ ಓರ್ವ ಕೆಳದರ್ಜೆಯ ಸಮುರಾಯ್ಗೆ ಶ್ರೀಸಾಮಾನ್ಯರೊಂದಿಗಿನ ವಿವಾಹಗಳಿಗೆ ಅವಕಾಶ ನೀಡಲಾಗಿತ್ತು. ಈ ವಿವಾಹಗಳಲ್ಲಿ [[ವರದಕ್ಷಿಣೆ]]ಯು ಮಹಿಳೆಯಿಂದ ತರಲ್ಪಡುತ್ತಿತ್ತು ಹಾಗೂ ತಮ್ಮ ಹೊಸ ಜೀವನಗಳನ್ನು ಶುರುಮಾಡಲು ಅದನ್ನವರು ಬಳಸಿಕೊಳ್ಳುತ್ತಿದ್ದರು.
ಓರ್ವ ಸಮುರಾಯ್ [[ಉಪಪತ್ನಿ]]ಯೊಬ್ಬಳನ್ನು ಹೊಂದಬಹುದಿತ್ತು, ಆದರೆ ಅವಳ ಹಿನ್ನೆಲೆಯನ್ನು ಉನ್ನತ ದರ್ಜೆಯ ಸಮುರಾಯ್ಗಳು ಕಟ್ಟುನಿಟ್ಟಾಗಿ ತಪಾಸಿಸುತ್ತಿದ್ದರು. ಅನೇಕ ನಿದರ್ಶನಗಳಲ್ಲಿ, ಇದನ್ನೊಂದು ವಿವಾಹದ ರೀತಿಯಲ್ಲಿ ಪರಿಗಣಿಸಲಾಗುತ್ತಿತ್ತು. ಉಪಪತ್ನಿಯೋರ್ವಳನ್ನು "ಅಪಹರಿಸುವುದು" ಕಥೆ-ಕಾದಂಬರಿಗಳಲ್ಲಿ ಸಾಮಾನ್ಯವಾಗಿರುತ್ತದೆಯಾದರೂ, ಅದು ಒಂದು ಅಪರಾಧವಲ್ಲದಿದ್ದರೂ ಅವಮಾನಕರವಾಗಿರುತ್ತಿತ್ತು. ಅವಳು ಓರ್ವ ಶ್ರೀಸಾಮಾನ್ಯ ಕುಟುಂಬಕ್ಕೆ ಸೇರಿದವಳಾಗಿದ್ದಾಗ, ನಿಶ್ಚಿತಾರ್ಥದ ಹಣದೊಂದಿಗೆ ಅಥವಾ ಅಥವಾ ತೆರಿಗೆಯ ವಿನಾಯಿತಿಗೆ ಸಂಬಂಧಿಸಿದ ಒಂದು ಟಿಪ್ಪಣಿಯೊಂದಿಗೆ ಓರ್ವ ಸಂದೇಶವಾಹಕನನ್ನು ಅವರಲ್ಲಿಗೆ ಕಳಿಸಿ, ಅವಳ ಹೆತ್ತವರ ಒಪ್ಪಿಗೆಯನ್ನು ಕೇಳಲಾಗುತ್ತಿತ್ತು. ಹೆತ್ತವರನೇಕರು ಇದಕ್ಕೆ ಸಂತೋಷದಿಂದ ಒಪ್ಪುತ್ತಿದ್ದರು. ಒಂದು ವೇಳೆ ಓರ್ವ ಸಮುರಾಯ್ ಹೆಂಡತಿಯು ಮಗನೊಬ್ಬನಿಗೆ ಜನ್ಮವಿತ್ತರೆ ಅವನು ಓರ್ವ ಸಮುರಾಯ್ ಆಗಬಹುದಿತ್ತು.
ಓರ್ವ ಮೇಲಧಿಕಾರಿಯಿಂದ ಅನುಮೋದನೆಯನ್ನು ಪಡೆಯುವುದರೊಂದಿಗೆ, ವೈವಿಧ್ಯಮಯ ಕಾರಣಗಳಿಗಾಗಿ ಓರ್ವ ಸಮುರಾಯ್ ತನ್ನ ಹೆಂಡತಿಯನ್ನು [[ವಿಚ್ಛೇದನ]] ಮಾಡಬಹುದಿತ್ತಾದರೂ, ವಿಚ್ಛೇದನವು ಸಂಪೂರ್ಣವಾಗಿ ಅನಸ್ತಿತ್ವದ್ದಲ್ಲದ್ದಾಗಿದ್ದರೂ, ಅದೊಂದು ಅಪರೂಪದ ಸಂಗತಿಯಾಗಿತ್ತು. ಓರ್ವ ಮಗನನ್ನು ಹೆರಲು ಸಾಧ್ಯವಾಗದಿರುವುದು ವಿಚ್ಛೇದನಕ್ಕಾಗಿದ್ದ ಒಂದು ಕಾರಣವಾಗಿದ್ದರೆ, ಆಗ ವಿಚ್ಛೇದನಕ್ಕೆ ಪರ್ಯಾಯವಾಗಿ [[ದತ್ತುಸ್ವೀಕಾರ]]ವನ್ನು ವ್ಯವಸ್ಥೆ ಮಾಡಲಾಗುತ್ತಿತ್ತು. ವೈಯಕ್ತಿಕ ಕಾರಣಗಳಿಗಾಗಿ, ಅಂದರೆ ಒಂದು ವೇಳೆ ಓರ್ವ ಸಮುರಾಯ್ ತನ್ನ ಹೆಂಡತಿಯನ್ನು ಆತ ಇಷ್ಟಪಡದಿದ್ದರೆ, ಆತ ಅವಳನ್ನು ವಿಚ್ಛೇದಿಸಬಹುದಾಗಿತ್ತು; ಆದರೆ ಅವರ ವಿವಾಹವನ್ನು ವ್ಯವಸ್ಥೆಗೊಳಿಸಿದ್ದ ಸಮುರಾಯ್ಗಳಿಗೆ ಇದು ಮುಜುಗರ ಉಂಟುಮಾಡಬಹುದು ಎಂಬ ಕಾರಣಕ್ಕೆ ಸಾಮಾನ್ಯವಾಗಿ ವಿಚ್ಛೇದನವನ್ನು ತಪ್ಪಿಸಲಾಗುತ್ತಿತ್ತು. ಓರ್ವ ಮಹಿಳೆಯು ವಿಚ್ಛೇದನವೊಂದಕ್ಕೆ ವ್ಯವಸ್ಥೆ ಮಾಡಿಕೊಳ್ಳಬಹುದಾಗಿತ್ತಾದರೂ, ಅವಳನ್ನು ಓರ್ವ ಸಮುರಾಯ್ ವಿಚ್ಛೇದಿಸುತ್ತಿರುವ ಸ್ವರೂಪವನ್ನೇ ಸಾಮಾನ್ಯವಾಗಿ ಅದು ತೆಗೆದುಕೊಳ್ಳುತ್ತಿತ್ತು. ಒಂದು ವಿಚ್ಛೇದನದ ನಂತರ ಸಮುರಾಯ್ಗಳು ನಿಶ್ಚಿತಾರ್ಥದ ಹಣವನ್ನು ಹಿಂದಿರುಗಿಸಬೇಕಿತ್ತಾದ್ದರಿಂದ ಅದು ಅನೇಕ ಬಾರಿ ವಿಚ್ಛೇದನಗಳಾಗುವುದನ್ನು ತಡೆಯುತ್ತಿತ್ತು. ಕೆಲವೊಂದು ಶ್ರೀಮಂತ ವರ್ತಕರು ಸಮುರಾಯ್ಗಳೊಂದಿಗಿನ ತಮ್ಮ ಸಾಲವನ್ನು ವಜಾಮಾಡಲು ಮತ್ತು ತಮ್ಮ ಸ್ಥಾನಮಾನಗಳನ್ನು ಹೆಚ್ಚಿಸಿಕೊಳ್ಳಲು, ತಮ್ಮ ಹೆಣ್ಣುಮಕ್ಕಳನ್ನು ಸಮುರಾಯ್ಗಳಿಗೆ ಕೊಟ್ಟು ಮದುವೆ ಮಾಡುತ್ತಿದ್ದರು.
ಒಂದು ವೇಳೆ ಓರ್ವ ಸಮುರಾಯ್ನ ಹೆಂಡತಿಯು ಪರಿತ್ಯಜಿಸಲ್ಪಟ್ಟರೆ, ಅವಳನ್ನು ಅಗೌರವದಿಂದ ಕಾಣಲಾಗುತ್ತಿತ್ತು ಹಾಗೂ [[ಜಿಗಾಯ್]] [ಓರ್ವ ಸ್ತ್ರೀಯ [[ಆತ್ಮಹತ್ಯೆ]] (ಸೆಪೂಕು)] ಮಾಡಿಕೊಳ್ಳಲು ಅವಳಿಗೆ ಅವಕಾಶ ಕೊಡಲಾಗುತ್ತಿತ್ತು.{{Citation needed|date=March 2007}}
== ತತ್ವಜ್ಞಾನ ==
[[ಬೌದ್ಧಮತ]] ಹಾಗೂ [[ಝೆನ್]] ಪಂಥದ ತತ್ತ್ವಚಿಂತನೆಗಳು, ಮತ್ತು ಒಂದು ಕಡಿಮೆ ಪ್ರಮಾಣದಲ್ಲಿ [[ಕನ್ಫ್ಯೂಷಿಯನ್ ಮತ]] ಹಾಗೂ [[ಷಿಂಟೊ]] ಪಂಥಗಳು ಸಮುರಾಯ್ ಸಂಸ್ಕೃತಿಯ ಮೇಲೆ ಪ್ರಭಾವ ಬೀರಿದವು. ಝೆನ್ ಧ್ಯಾನವು
ಓರ್ವರ ಮನಸ್ಸನ್ನು ಶಾಂತಗೊಳಿಸಲು ಇರುವ ಒಂದು ಪ್ರಕ್ರಿಯೆಯನ್ನು ನೀಡುತ್ತಿತ್ತಾದ್ದರಿಂದ, ಒಂದು ಪ್ರಮುಖ ಬೋಧನೆಯಾಗಿ ಪರಿಣಮಿಸಿತು. ಬೌದ್ಧಮತದ [[ಪುನರವತಾರ]] ಮತ್ತು [[ಮರುಹುಟ್ಟಿನ]] ಪರಿಕಲ್ಪನೆಗಳ ಕಾರಣದಿಂದಾಗಿ ಚಿತ್ರಹಿಂಸೆ ಮತ್ತು ಅನಾವಶ್ಯಕವಾದ ಸಾಯಿಸುವಿಕೆಯನ್ನು ಸಮುರಾಯ್ಗಳು ಪರಿತ್ಯಜಿಸುವಂತಾಯಿತು. ಕೆಲವೊಂದು ಸಮುರಾಯ್ಗಳು ಸಂಪೂರ್ಣವಾಗಿ ಹಿಂಸೆಯನ್ನು ತ್ಯಜಿಸಿದರು ಹಾಗೂ ತಾವು ಕೈಗೊಂಡ ಸಾಯಿಸುವಿಕೆಗಳು ಎಷ್ಟರಮಟ್ಟಿಗೆ ನಿರರ್ಥಕವಾಗಿದ್ದವು ಎಂಬುದನ್ನು ಅರಿತುಕೊಂಡ ನಂತರ ಅವರು ಬೌದ್ಧ ಸನ್ಯಾಸಿಗಳಾದರು. ಈ ಸಾಕ್ಷಾತ್ಕರಣಗಳೊಂದಿಗೆ ಅವರು ರಾಜಿಮಾಡಿಕೊಂಡಿದ್ದರಿಂದಾಗಿ ರಣಾಂಗಣದಲ್ಲಿ ಕೆಲವೊಬ್ಬರು ಕೊಲ್ಲಲ್ಪಟ್ಟರು. ಸಮುರಾಯ್ ತತ್ತ್ವಚಿಂತನೆಯಲ್ಲಿ [[ಕನ್ಫ್ಯೂಷಿಯನ್ ಮತ]]ವು ವಹಿಸಿದ ಅತ್ಯಂತ ವಿಶದೀಕರಿಸುವ ಪಾತ್ರವೆಂದರೆ, ಧಣಿ-ಅನುಚರನ ನಡುವಿನ ಸಂಬಂಧದ ಪ್ರಾಮುಖ್ಯತೆಯೆಡೆಗೆ ಅದು ಒತ್ತುನೀಡಿದ್ದು; ಇದು ತನ್ನ ಧಣಿಯೆಡೆಗೆ ಓರ್ವ ಸಮುರಾಯ್ ತೋರಬೇಕಿರುವ ಸ್ವಾಮಿನಿಷ್ಠೆಯನ್ನು ಕುರಿತದ್ದಾಗಿದೆ.
[[ಬುಷಿಡೋ]] ("ಯೋಧನ ಕಾರ್ಯವಿಧಾನ") ಎಂಬುದೊಂದು ಪದವಾಗಿದ್ದು, 1885ರಲ್ಲಿ ಚೀನಾವನ್ನು ಮತ್ತು 1905ರಲ್ಲಿ<ref>ಶಾರ್ಫ್, ರಾಬರ್ಟ್ H "ದಿ ಝೆನ್ ಆಫ್ ಜಪಾನೀಸ್ ನ್ಯಾಷನಲಿಸಂ" ([[ಯೂನಿವರ್ಸಿಟಿ ಆಫ್ ಚಿಕಾಗೊ ಪ್ರೆಸ್]], 1993)</ref> ರಷ್ಯಾವನ್ನು ಜಪಾನಿಯರು ಸೋಲಿಸಿದ ನಂತರ, ಬೌದ್ಧಿಕ ಹಾಗೂ ರಾಷ್ಟ್ರೀಯತಾವಾದಿ ಉಪನ್ಯಾಸಗಳಲ್ಲಿ ಅದು ಕಾಣಿಸಿಕೊಳ್ಳಲು ಪ್ರಾರಂಭಿಸಿತು. ಟೊಕುಗವಾ ಅವಧಿಯಲ್ಲಿ (1603-1868) [[ಯಮಾಮೊಟೋ ತ್ಸುನೆಟೊಮೊ]]ನಿಂದ ಬರೆಯಲ್ಪಟ್ಟ ''[[ಹಗಾಕುರೆ]]'' ಅಥವಾ "ಹಿಡನ್ ಇನ್ ಲೀವ್ಸ್" ಮತ್ತು ಮಿಯಾಮೊಟೊ ಮುಸಾಷಿಯಿಂದ ಬರೆಯಲ್ಪಟ್ಟ ''ಗೋರಿನ್ ನೊ ಷೊ'' ಅಥವಾ "ಬುಕ್ ಆಫ್ ದಿ ಫೈವ್ ರಿಂಗ್ಸ್" ಎಂಬ ಕೃತಿಗಳೆರಡೂ, ಬುಷಿಡೊ ಮತ್ತು ಝೆನ್ ತತ್ತ್ವಚಿಂತನೆಯೊಂದಿಗೆ ಅನೇಕ ವೇಳೆ ಸಂಬಂಧವನ್ನು ಹೊಂದಿರುವ ಸಿದ್ಧಾಂತಗಳಾಗಿವೆ.
[[ಬೌದ್ಧಮತ]] ಹಾಗೂ [[ಝೆನ್]] ಪಂಥದ ತತ್ತ್ವಚಿಂತನೆಗಳು, ಮತ್ತು ಒಂದು ಕಡಿಮೆ ಪ್ರಮಾಣದಲ್ಲಿ [[ಕನ್ಫ್ಯೂಷಿಯನ್ ಮತ]] ಹಾಗೂ [[ಷಿಂಟೊ]] ಪಂಥಗಳು ಸಮುರಾಯ್ ಸಂಸ್ಕೃತಿಯ ಬೆಳವಣಿಗೆಗೆ ಕಾರಣವಾಗಿವೆ. "ಝೆನ್ ಪಂಥವು ಜಪಾನಿಯರ ಸಂಸ್ಕೃತಿಯೊಂದಿಗೆ ಸಾರ್ವತ್ರಿಕವಾಗಿ, ಹಾಗೂ ಬುಷಿಡೊನೊಂದಿಗೆ ನಿರ್ದಿಷ್ಟವಾಗಿ ಒಂದು ರೀತಿಯ ಸಂಬಂಧ ಹೊಂದಿದೆ ಎಂಬ ಎಣಿಕೆಯು, D. T. ಸುಝುಕಿಯ ಬರಹಗಳ ಮೂಲಕ ಝೆನ್ನ ಪಾಶ್ಚಾತ್ಯ ವಿದ್ಯಾರ್ಥಿಗಳಿಗೆ ನಿಕಟವಾಗಿದೆ. ಅಷ್ಟೇ ಅಲ್ಲ, ಪಶ್ಚಿಮ ದೇಶಗಳಲ್ಲಿ ಝೆನ್ ಪಂಥದ ಹರಡುವಿಕೆಯಲ್ಲಿ ಸುಝುಕಿಯದು ನಿಸ್ಸಂದೇಹವಾಗಿ ಒಂದು ಏಕೈಕ ಪ್ರಮುಖ ಪಾತ್ರವಾಗಿದೆ." <ref>ಶಾರ್ಫ್, ರಾಬರ್ಟ್ H. "ದಿ ಝೆನ್ ಆಫ್ ಜಪಾನೀಸ್ ನ್ಯಾಷನಲಿಸಂ" (ಯೂನಿವರ್ಸಿಟಿ ಆಫ್ ಚಿಕಾಗೊ ಪ್ರೆಸ್, 1993) ಪುಟ 12</ref>
ಏಂಜರ್ನ (ಹಾನ್-ಸಿರೊನ ಪಾಶ್ಚಾತ್ಯ ನಾಮ) ಹೇಳಿಕೆಗಳಿಂದ ಮಾಹಿತಿಯನ್ನು ಪಡೆದು ರೂಪಿಸಿ ರೋಮ್ನಲ್ಲಿರುವ ಫಾದರ್ ಇಗ್ನೇಷಿಯಸ್ ಲಯೋಲಾಗೆ ಕಳಿಸಲಾದ ಜಪಾನಿನ ಕುರಿತಾದ ವರದಿಯೊಂದರಲ್ಲಿ, ಜಪಾನಿಯರು ಘನತೆಗೆ ಎಷ್ಟೊಂದು ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು ಎಂಬುದನ್ನು ಕ್ಸೇವಿಯರ್ ಹೀಗೆ ವಿವರಿಸುತ್ತಾನೆ (ಈ ಪತ್ರವನ್ನು ಕೊಯಿಂಬ್ರಾದ ಕಾಲೇಜಿನಲ್ಲಿ ಸಂರಕ್ಷಿಸಿಡಲಾಗಿದೆ.):
"ಮೊದಲನೆಯದಾಗಿ, ನಾವು ಯಾವ ರಾಷ್ಟ್ರದೊಂದಿಗೆ ಸಂಬಂಧವಿರಿಸಿಕೊಳ್ಳಬೇಕಿತ್ತೋ ಅದು, ಬೇರಾವುದೇ ರಾಷ್ಟ್ರವು ತಡವಾಗಿ ಕಂಡುಕೊಂಡ ಉತ್ತಮಿಕೆಯಲ್ಲಿ ಮೇಲುಗೈ ಸಾಧಿಸಿದೆ. ನಾನು ನಿಜವಾಗಿ ಆಲೋಚಿಸುವುದೇನೆಂದರೆ, ಕ್ರೈಸ್ತೇತರ ಅಥವಾ ಅನ್ಯದೇಶೀಯ ರಾಷ್ಟ್ರಗಳ ಪೈಕಿ ಜಪಾನಿಯರು ಹೊಂದಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಸ್ವಾಭಾವಿಕ ಉತ್ತಮಿಕೆಯನ್ನು ಹೊಂದಿರುವ ಜನರು ಬೇರಾವುದೇ ರಾಷ್ಟ್ರದಲ್ಲಿರಲು ಸಾಧ್ಯವಿಲ್ಲ.
ಅವರು ಒಂದು ರೀತಿಯ ಕರುಣಾಶೀಲವಾದ ಮನೋಧರ್ಮದ ಜನರಾಗಿದ್ದು, ಮೋಸಗಾರಿಕೆಗೆ ತಮ್ಮನ್ನು ಒಡ್ಡಿಕೊಳ್ಳುವುದಿಲ್ಲ. ಅದ್ಭುತವೆನಿಸುವ ರೀತಿಯಲ್ಲಿ ಅವರು ಘನತೆ ಮತ್ತು ಉನ್ನತ ದರ್ಜೆಯನ್ನು ಅಪೇಕ್ಷಿಸುತ್ತಾರೆ. ಘನತೆಗೆ ಅವರು ಎಲ್ಲದಕ್ಕಿಂತ ಮೇಲಿನ ಸ್ಥಾನವನ್ನು ಕಲ್ಪಿಸಿಕೊಟ್ಟಿದ್ದಾರೆ. ಅವರಲ್ಲಿ ಬಹಳಷ್ಟು ಕಡುಬಡವರಿದ್ದಾರೆ, ಆದರೆ ಅದನ್ನು ಅವರಾರೂ ಒಂದು ಅಪಮಾನಕಾರಿ ಎಂಬಂತೆ ಅಥವಾ ನಾಚಿಕೆಗೇಡು ಎಂಬಂತೆ ಭಾವಿಸಿಲ್ಲ. ಅವರೊಳಗೆ ಕಂಡುಬರುವ ಒಂದು ಅಭ್ಯಾಸವು ಕ್ರೈಸ್ತರ ಪೈಕಿ ಎಲ್ಲಾದರೂ ಆಚರಣೆಯಲ್ಲಿದೆಯೇ ಎಂಬ ಬಗ್ಗೆ ನನಗೆ ಅಷ್ಟೊಂದು ಗೊತ್ತಿಲ್ಲ. ಉದಾತ್ತತೆಯನ್ನು ಹೊಂದಿರುವ ಜನರು, ಅವರೆಷ್ಟೇ ಬಡವರಾಗಿರಲಿ, ಒಂದುಪಕ್ಷ ಅವರು ಶ್ರೀಮಂತರಾಗಿದ್ದರೆ ಇತರರು ಅವರಿಗೆ ಎಷ್ಟು ಗೌರವ ಕೊಡುತ್ತಿದ್ದರೋ ಅದೇ ಪ್ರಮಾಣದ ಗೌರವಾದರವನ್ನು ಸ್ವೀಕರಿಸುತ್ತಾರೆ" <ref>ವಾರ್ಲೆ, H. ಪಾಲ್ ''ಜಪಾನೀಸ್ ಕಲ್ಚರ್'' ([[ಯೂನಿವರ್ಸಿಟಿ ಆಫ್ ಹವಾಯಿ ಪ್ರೆಸ್]], 2000) ISBN 0-8248-2152-1, 9780824821524</ref>
== ಮಹಿಳೆಯರು ==
ಗೃಹಕೃತ್ಯವನ್ನು ನಿರ್ವಹಿಸುವುದು ಸಮುರಾಯ್ ಮಹಿಳೆಯರ ಪ್ರಮುಖ ಕರ್ತವ್ಯವಾಗಿತ್ತು. ತುಂಬಾ ಮುಂಚಿನ ಊಳಿಗಮಾನ್ಯ ಪದ್ಧತಿಯ ಜಪಾನ್ನ ಅವಧಿಯಲ್ಲಿ, ಅದರಲ್ಲೂ ವಿಶೇಷವಾಗಿ ಯೋಧರಾಗಿದ್ದ ಗಂಡಂದಿರು ಹೊರನಾಡಿನಲ್ಲಿ ಸಂಚರಿಸುತ್ತಿರುವಾಗ ಅಥವಾ ಬುಡಕಟ್ಟು ಕದನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾಗ, ಇದು ನಿರ್ಣಾಯಕ ಪಾತ್ರವನ್ನು ವಹಿಸಿತ್ತು. ಹೆಂಡತಿ, ಅಥವಾ ''ಒಕುಸಾನ್'' ಗೆ (ಮನೆಯಲ್ಲಿ ಯಾರು ಉಳಿದಿರುತ್ತಾಳೋ ಅವಳು ಎಂದು ಇದರ ಅರ್ಥ), ಮನೆಯ ಎಲ್ಲಾ ವ್ಯವಹಾರಗಳನ್ನೂ ನಿರ್ವಹಿಸುವ ಹೊಣೆಗಾರಿಕೆಯನ್ನು ಒಪ್ಪಿಸಲಾಗುತ್ತಿತ್ತು, ಮಕ್ಕಳ ಯೋಗಕ್ಷೇಮವನ್ನೂ ಅವಳು ನೋಡಿಕೊಳ್ಳಬೇಕಿತ್ತು ಮತ್ತು ಪ್ರಾಯಶಃ ಕೆಲವೊಮ್ಮೆ ಆಕೆಯು ಬಲವಂತವಾಗಿ ಮನೆಯನ್ನು ಸಮರ್ಥಿಸಿಕೊಳ್ಳಬೇಕಾಗಿ ಬರುತ್ತಿತ್ತು. ಈ ಕಾರಣಕ್ಕಾಗಿ, [[ನಗಿನಾಟಾ]] ಎಂದು ಕರೆಯಲಾಗುವ ಒಂದು ರಣಗೊಡಲಿಯನ್ನು ಅಥವಾ ''[[ಕೈಕೆನ್]]'' ಎಂದು ಕರೆಯಲಾಗುವ ಒಂದು ವಿಶೇಷ ಚಾಕುವನ್ನು ಪ್ರಯೋಗಿಸುವಲ್ಲಿನ ತರಬೇತಿಯನ್ನು ಸಮುರಾಯ್ ವರ್ಗದ ಅನೇಕ ಮಹಿಳೆಯರಿಗೆ ನೀಡಲಾಗುತ್ತಿತ್ತು. ಈ ಕಲೆಗೆ ''[[ಟ್ಯಾಂಟೊಜುಟ್ಸು]]'' (ಅಕ್ಷರಶಃ ಅರ್ಥ: ಚಾಕುವಿನ ಕುಶಲತೆ) ಎಂಬ ಹೆಸರಿದ್ದು, ಇದನ್ನವರು ಅಗತ್ಯ ಬಂದಾಗ ತಮ್ಮ ಮನೆ, ಕುಟುಂಬ ಮತ್ತು ಘನತೆಯನ್ನು ರಕ್ಷಿಸಿಕೊಳ್ಳಲು ಬಳಸುತ್ತಿದ್ದರು.
ಮಾನ್ಯತೆ ನೀಡಲ್ಪಡುತ್ತಿದ್ದ ಸಮುರಾಯ್ ವರ್ಗದ ಮಹಿಳೆಯರಲ್ಲಿದ್ದ ಗುಣಗಳಲ್ಲಿ ನಮ್ರತೆ, ವಿಧೇಯತೆ, ಆತ್ಮಸಂಯಮ, ಬಲ, ಮತ್ತು ನಿಷ್ಠಾವಂತಿಕೆಗಳು ಸೇರಿದ್ದವು. ಆದರ್ಶಪ್ರಾಯವಾದ ರೀತಿಯಲ್ಲಿ, ಓರ್ವ ಸಮುರಾಯ್ ಪತ್ನಿಯು, ಆಸ್ತಿಯ ನಿರ್ವಹಣೆ, ದಾಖಲೆಪತ್ರಗಳನ್ನು ಇಡುವುದು, ಹಣಕಾಸಿಗೆ ಸಂಬಂಧಪಟ್ಟ ವಿಷಯಗಳೊಂದಿಗೆ ವ್ಯವಹರಿಸುವುದು, ಮಕ್ಕಳಿಗೆ ಶಿಕ್ಷಣ ನೀಡುವುದು (ಮತ್ತು ಕೆಲವೊಮ್ಮೆ ಸೇವಕರಿಗೆ ಕೂಡಾ), ಹಾಗೂ ತನ್ನ ಮನೆಯಲ್ಲಿರಬಹುದಾದ ವಯಸ್ಸಾಗಿರುವ ಹೆತ್ತವರ ಅಥವಾ ಅತ್ತೆ-ಮಾವಂದಿರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಇವೆಲ್ಲದರಲ್ಲೂ ಪರಿಣತಿಯನ್ನು ಹೊಂದಿರುತ್ತಿದ್ದಳು. ಯೋಧರ ವರ್ಗದ ವೈಯಕ್ತಿಕ ಸಂಬಂಧಗಳು ಹಾಗೂ ನೀತಿಸಂಹಿತೆಗಳನ್ನು ವಿಶದೀಕರಿಸುವಲ್ಲಿ ಅಥವಾ ಅವುಗಳ ಲಕ್ಷಣಗಳನ್ನು ರೂಪಿಸುವಲ್ಲಿ ನೆರವಾದ ಕನ್ಫ್ಯೂಷಿಯಸ್ ಸೂತ್ರವು ವಿಧಾಯಕ ಮಾಡಿದ ಪ್ರಕಾರ, ಓರ್ವ ಮಹಿಳೆಯು ತನ್ನ ಗಂಡನಿಗೆ ದಾಸ್ಯ ಮನೋಭಾವನೆಯನ್ನು ತೋರಿಸಬೇಕಿತ್ತು, ಮಕ್ಕಳಿಂದ ಸಲ್ಲಬೇಕಾದ ಶ್ರದ್ಧಾಭಕ್ತಿಗಳನ್ನು ತನ್ನ ಹೆತ್ತವರಿಗೆ ಸಲ್ಲಿಸಬೇಕಿತ್ತು, ಮತ್ತು ಮಕ್ಕಳ ಯೋಗಕ್ಷೇಮವನ್ನು ನೋಡಿಕೊಳ್ಳಬೇಕಿತ್ತು. ಅತಿಯಾದ ಪ್ರೀತಿ ಮತ್ತು ವಾತ್ಸಲ್ಯವನ್ನು ತೋರಿಸಿದರೆ, ಅದು ಕಿರಿಯ ಮಕ್ಕಳನ್ನು ಸ್ವೇಚ್ಛೆಯಾಗಿ ಹರಿಯಬಿಟ್ಟಂತಾಗಿ ಅವರನ್ನು ಹಾಳುಮಾಡುತ್ತದೆ ಎಂದೂ ಸಹ ಈ ಸೂತ್ರದಲ್ಲಿ ಹೇಳಲಾಗಿತ್ತು. ಈ ರೀತಿಯಾಗಿ, ಓರ್ವ ಹೆಂಗಸು ಕೂಡಾ ಶಿಸ್ತನ್ನು ಆಚರಿಸಬೇಕಾಗಿತ್ತು.
ಐಶ್ವರ್ಯವಂತ ಸಮುರಾಯ್ ಕುಟುಂಬಗಳಿಗೆ ಸೇರಿದ ಮಹಿಳೆಯರು, ಕೆಳವರ್ಗದ ಮಹಿಳೆಯರು ಅನೇಕ ವೇಳೆ ತೊಡಗಿಸಿಕೊಳ್ಳುವ ದೈಹಿಕ ಶ್ರಮವನ್ನು ತಪ್ಪಿಸಿಕೊಳ್ಳುವಂಥ, ಸಮಾಜದಲ್ಲಿನ ತಮ್ಮ ಉನ್ನತೀಕರಿಸಿದ ಸ್ಥಾನದ ವಿಶೇಷ ಸೌಕರ್ಯಗಳನ್ನು ಅನುಭವಿಸಿದರಾದರೂ, ಅವರನ್ನು ಪುರುಷರಿಗಿಂತ ತುಂಬಾ ಕೆಳಗಿನ ಸ್ಥಾನದಲ್ಲಿರುವವರಂತೆ ಇನ್ನೂ ನೋಡಲಾಗುತ್ತಿತ್ತು. ಯಾವುದೇ ರಾಜಕೀಯ ಸಂಬಂಧಿ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳದಂತೆ ಮಹಿಳೆಯರನ್ನು ನಿಷೇಧಿಸಲಾಗಿತ್ತು ಮತ್ತು ಅವರು ಸಾಮಾನ್ಯವಾಗಿ ತಮ್ಮ ಮನೆಯ ಮುಖ್ಯಸ್ಥರುಗಳಾಗಿರಲಿಲ್ಲ.
ಸಮುರಾಯ್ ಮಹಿಳೆಯರು ಯಾವಾಗಲೂ ಅಧಿಕಾರಹೀನರಾಗಿದ್ದರು ಅಥವಾ ಶಕ್ತಿಹೀನರಾಗಿದ್ದರು ಎಂದು ಇದರರ್ಥವಲ್ಲ. ಹಲವಾರು ಸನ್ನಿವೇಶಗಳಲ್ಲಿ ಶಕ್ತಿವಂತ ಮಹಿಳೆಯರು ವಿವೇಕತನದ ಮತ್ತು ವಿವೇಕಶೂನ್ಯವಾದ ವಿಧಾನಗಳೆರಡರಿಂದಲೂ ಶಕ್ತಿಯನ್ನು ಪ್ರಯೋಗಿಸಿದರು. [[ಅಶಿಕಾಗಾ ಯೊಶಿಮಾಸಾ]]ನ ನಂತರ, ಮ್ಯುರೊಮಾಚಿ ಶೊಗುನಾಟೆಯ 8ನೇ ಶೋಗನ್ ರಾಜಕೀಯದಲ್ಲಿ ತನ್ನ ಆಸಕ್ತಿಯನ್ನು ಕಳೆದುಕೊಂಡ. ಅವನ ಹೆಂಡತಿಯಾದ ಹಿನೊ ಟೊಮಿಕೊ ಅವನ ಜಾಗದಲ್ಲಿದ್ದುಕೊಂಡು ದೊಡ್ಡದಾದ ರೀತಿಯಲ್ಲಿ ಆಡಳಿತವನ್ನು ನಡೆಸಿದಳು. ಟೊಯೊಟೊಮಿ ಹಿಡೆಯೊಶಿಯ ಪತ್ನಿಯಾದ ನೆನೆ, ತನ್ನ ಪತಿಯ ತೀರ್ಮಾನಗಳನ್ನು ಕೆಲವೊಮ್ಮೆ ರದ್ದುಗೊಳಿಸುವುದಕ್ಕೆ ಚಿರಪರಿಚಿತಳಾಗಿದ್ದಳು ಮತ್ತು ಅವನ ಉಪಪತ್ನಿಯಾದ ಯೊಡೊ, ಹಿಡೆಯೊಶಿಯ ಮರಣದ ನಂತರ ಒಸಾಕಾ ಕೋಟೆಮನೆಯ ಹಾಗೂ ಟೊಯೊಟೊಮಿ ಬುಡಕಟ್ಟಿನ ನಿಜವಾದ ಯಜಮಾನಿಯಾದಳು. ಯಮೌಚಿ ಕಝುಟೊಯೊನ ಪತ್ನಿಯಾದ ಚಿಯೊ ಓರ್ವ ಆದರ್ಶ ಸಮುರಾಯ್ ಪತ್ನಿ ಎಂದು ಬಹಳ ಕಾಲದಿಂದ ಪರಿಗಣಿಸಲ್ಪಟ್ಟಿದ್ದಾಳೆ. ಐತಿಹ್ಯದ ಪ್ರಕಾರ, ತನ್ನ ಗಂಡನಿಗಾಗಿ ಒಂದು ಭರ್ಜರಿಯಾದ ಕುದುರೆಯನ್ನು ಖರೀದಿಸಿಕೊಡುವುದಕ್ಕೋಸ್ಕರ, ಹಳೆಯ ಬಟ್ಟೆಯ ತುಣುಕುಗಳ ಮೆತ್ತನೆಯ ಪದಾರ್ಥವಿಟ್ಟು ಹೊಲಿದ ಒಂದು ತೇಪೆಗಾರಿಕೆಯಿಂದ ತನ್ನ ನಿಲುವಂಗಿಯನ್ನು ಆಕೆ ತಯಾರಿಸಿಕೊಂಡಿದ್ದಳು. ಈ ಕುದುರೆಯ ಮೇಲೆ ಸವಾರಿ ಮಾಡಿಯೇ ಅವಳ ಪತಿ ಅನೇಕ ವಿಜಯಗಳನ್ನು ಸಾಧಿಸಿದ್ದ. ಚಿಯೊಳನ್ನು ("ಯಮೌಚಿ ಕಝುಟೊಯೊನ ಹೆಂಡತಿ" ಎಂದೇ ಆಕೆ ಚಿರಪರಿಚಿತಳಾಗಿದ್ದಾಳಾದರೂ) ಅವಳ ಮಿತವ್ಯಯದ ಪ್ರಜ್ಞೆಗಾಗಿ ಈ ರೀತಿಯ ಉನ್ನತವಾದ ಸದಭಿಪ್ರಾಯ ಅಥವಾ ಮನ್ನಣೆಯಲ್ಲಿರಿಸಲಾಗಿರುವ ಅಂಶವು ಒಂದು ವಾಸ್ತವಾಂಶದ ಬೆಳಕಿನಲ್ಲಿ ಗೋಚರಿಸುತ್ತದೆ. ಅವಳು ಓರ್ವ ಉತ್ತರಾಧಿಕಾರಿಗೆ ಎಂದೂ ಜನ್ಮ ನೀಡಲಿಲ್ಲ ಮತ್ತು ಕಝುಟೊಯೊನ ಕಿರಿಯ ಸೋದರನಿಂದ ಯಮೌಚಿ ಬುಡಕಟ್ಟು ಕಾಲಾನುಕ್ರಮವಾಗಿ ಉತ್ತರಾಧಿಕಾರಿತ್ವವನ್ನು ಪಡೆಯಿತು ಎಂಬುದೇ ಆ ವಾಸ್ತವಾಂಶವಾಗಿದೆ. ಹಣಕ್ಕೆ ಸಂಬಂಧಿಸಿದ ವಿಷಯಗಳನ್ನು ಸಮುರಾಯ್ಗಳು ಅಸಡ್ಡೆಯಿಂದ ನೋಡುತ್ತಿದ್ದುದು ಹಾಗೂ ತಮ್ಮ ಪತ್ನಿಯರಿಗೆ ತಮ್ಮ ಹಣಕಾಸಿನ ಬಾಬತ್ತುಗಳನ್ನು ವಹಿಸಿಕೊಟ್ಟುದುದು ಪ್ರಾಯಶಃ ಮಹಿಳೆಯರು ಚಲಾಯಿಸಿದ ಅಧಿಕಾರದ ಮೂಲವಾಗಿ ಪರಿಣಮಿಸಿತ್ತು.
ಟೊಕುಗವಾ ಅವಧಿಯು ಮುಂದುವರಿದಂತೆ, ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಯಿತು, ಮತ್ತು ಕಿರಿಯ ವಯಸ್ಸಿನಲ್ಲೇ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ನೀಡುವ ನಿರ್ಧಾರವು ಕುಟುಂಬಗಳಿಗೆ ಮತ್ತು ಒಟ್ಟಾರೆಯಾಗಿ ಸಮಾಜಕ್ಕೆ ಪ್ರಮುಖವಾಗಿ ಕಂಡಿತು. ವಿವಾಹದ ಮಾನದಂಡಗಳು ಹೆಂಡತಿಯೊಬ್ಬಳಲ್ಲಿನ ಶಾರೀರಿಕ ಆಕರ್ಷಕತೆಯ ಜೊತೆಜೊತೆಗೆ, ಬುದ್ಧಿಮತ್ತೆ ಹಾಗೂ ಶಿಕ್ಷಣವನ್ನು ತೂಗಲು ಶುರುಮಾಡಿದವು. ಟೊಕುಗವಾ ಅವಧಿಯ ಸಮಯದಲ್ಲಿ ಮಹಿಳೆಯರಿಗಾಗಿ ಬರೆಯಲಾದ ಅನೇಕ ಮೂಲಗ್ರಂಥ ಪಾಠಗಳು, ಓರ್ವ ಮಹಿಳೆಯು ಓರ್ವ ಯಶಸ್ವೀ ಮಹಿಳೆಯಾಗುವ ಮತ್ತು ಗೃಹಕೃತ್ಯದ ವ್ಯವಸ್ಥಾಪಕಿಯಾಗುವ ಬಗೆ ಹೇಗೆ ಎಂಬುದಕ್ಕೆ ಮಾತ್ರವೇ ಸಂಬಂಧಿಸಿದ್ದರೂ, ಓದಲು ಕಲಿಯುವುದರ ಸವಾಲನ್ನು ಕೈಗೆತ್ತಿಕೊಂಡ ಕೃತಿಗಳೂ ಲಭ್ಯವಿದ್ದವು, ಹಾಗೂ ಅವು ತಾತ್ತ್ವಿಕ ಚಿಂತನೆಯ ಹಾಗೂ ಸಾಹಿತ್ಯಿಕ ಶ್ರೇಷ್ಠಕೃತಿಗಳನ್ನೂ ಸಹ ಎದುರಿಸಿ ನಿಭಾಯಿಸಿದವು. ಟೊಕುಗವಾ ಅವಧಿಯ ಅಂತ್ಯದ ವೇಳೆಗೆ ಸಮುರಾಯ್ ವರ್ಗದ ಸರಿಸುಮಾರು ಎಲ್ಲಾ ಮಹಿಳೆಯರೂ ಅಕ್ಷರಸ್ಥರಾಗಿದ್ದರು.
== ಆಯುಧಗಳು ==
[[ಚಿತ್ರ:Samurai helmet with face mask.jpg|right|thumb|200px|ಚರ್ಮ ಮತ್ತು ಕಬ್ಬಿಣದಿಂದ ಮಾಡಲಾಗಿರುವ, ಒಂದು ಅರ್ಧ-ಮುಖದ ಮುಖವಾಡದೊಂದಿಗಿನ ಸಮುರಾಯ್ ಶಿರಸ್ತ್ರಾಣ, ಇಡೊ ಅವಧಿ, 17ನೇ ಶತಮಾನ. ಏಷ್ಯನ್ ಆರ್ಟ್ ಮ್ಯೂಸಿಯಂ ಆಫ್ ಸ್ಯಾನ್ಫ್ರಾನ್ಸಿಸ್ಕೋ.]]
ಸಮುರಾಯ್ಗಳು ಹಲವು ಬಗೆಯ ಆಯುಧಗಳನ್ನು ಬಳಸಿದರಾದರೂ, ರೂಪಕಾರ್ಥದಲ್ಲಿ ಮಾತಾಡುವ ಸಮಯದಲ್ಲಿ ಕಟಾನಾ ಆಯುಧವು ಸಮುರಾಯ್ಗಳೊಂದಿಗೆ ಪರ್ಯಾಯ ಪದವಾಗಿ ಇಲ್ಲವೇ ಸಮಾನಾರ್ಥಕವಾಗಿ ಕಂಡುಬರುತ್ತದೆ. ಕಟಾನಾ ಆಯುಧವು ಸಮುರಾಯ್ಗಳ ಆತ್ಮ ಎಂದು [[ಬುಷಿಡೊ]] ಬೋಧಿಸುತ್ತದೆ ಮತ್ತು ಹೋರಾಟಕ್ಕಾಗಿ ಸಂಪೂರ್ಣವಾಗಿ ಆ ಆಯುಧದ ಮೇಲೆ ಅವಲಂಬಿತನಾಗಿರುವಂತೆ ಓರ್ವ ಸಮುರಾಯ್ನನ್ನು ಕೆಲವೊಮ್ಮೆ ಚಿತ್ರಿಸಲಾಗಿದೆ. ಅವರ ನಂಬಿಕೆಯ ಪ್ರಕಾರ ಕಟಾನಾ ಆಯುಧವು ಅದೆಷ್ಟು ಅಮೂಲ್ಯವಾಗಿತ್ತೆಂದರೆ, ಅವರು ಅನೇಕ ಬಾರಿ ಅವುಗಳಿಗೆ ಹೆಸರಿಡುತ್ತಿದ್ದರು ಮತ್ತು ತಮ್ಮ ಜೀವನೋಪಾಯದ ಒಂದು ಅಂಗವಾಗಿ ಅವುಗಳನ್ನು ಪರಿಗಣಿಸಿದ್ದರು.
ಗಂಡು ''ಬುಷಿ'' ಮಗುವು ಹುಟ್ಟಿದ ನಂತರ, ''ಮ್ಯಾಮೊರಿ-ಗಟಾನಾ'' ಎಂದು ಕರೆಯಲಾಗುತ್ತಿದ್ದ ಆಚರಣೆಯೊಂದರಲ್ಲಿ ತನ್ನ ಮೊದಲ ಕತ್ತಿಯನ್ನು ಅವನು ಸ್ವೀಕರಿಸುತ್ತಿದ್ದ. ಆದಾಗ್ಯೂ, ಅದು ಕೇವಲ ಒಂದು ಗಿಲೀಟಿನ ಕತ್ತಿಯಾಗಿರುತ್ತಿದ್ದು ಕಿಂಕಾಪಿನಿಂದ ಅದು ಮುಚ್ಚಲ್ಪಟ್ಟಿರುತ್ತಿತ್ತು. ಅದಕ್ಕೊಂದು ಸಂಪುಟ ಅಥವಾ ಸಣ್ಣ ತೊಗಲಿನ ಚೀಲವನ್ನು ಜೋಡಿಸಲಾಗಿದ್ದು, ಐದುವರ್ಷಕ್ಕಿಂತ ಕೆಳಗಿನ ಮಕ್ಕಳು ಅದನ್ನು ಧರಿಸುತ್ತಿದ್ದರು. ಹದಿಮೂರು ವರ್ಷ ವಯಸ್ಸನ್ನು ಮುಟ್ಟುತ್ತಿದ್ದಂತೆ ''ಗೆನ್ಪುಕು'' ({{lang|ja|元服}}) ಎಂದು ಕರೆಯಲಾಗುತ್ತಿದ್ದ ಆಚರಣೆಯೊಂದರಲ್ಲಿ, ಗಂಡುಮಗುವೊಂದಕ್ಕೆ ಅವನ ಮೊದಲ ನಿಜವಾದ ಆಯುಧಗಳು ಮತ್ತು ರಕ್ಷಾಕವಚ, ಒಂದು ವಯಸ್ಕ ಹೆಸರನ್ನು ನೀಡಲಾಗುತ್ತಿತ್ತು, ಹಾಗೂ ಆತ ಓರ್ವ ಸಮುರಾಯ್ ಆಗಿ ಮಾರ್ಪಡುತ್ತಿದ್ದ. ಒಂದು ಕಟಾನಾ ಹಾಗೂ ಒಂದು ವಕಿಝಾಶಿಗಳನ್ನು ಒಟ್ಟಾಗಿ ಒಂದು ''[[ಡೈಶೋ]]'' (ಅಕ್ಷರಶಃ ಅರ್ಥ: "ದೊಡ್ಡದು ಮತ್ತು ಚಿಕ್ಕದು") ಎಂದು ಕರೆಯಲಾಗುತ್ತದೆ.
ವಕಿಝಾಶಿಯು ಸ್ವತಃ ಸಮುರಾಯ್ಗಳ ಒಂದು "ಗೌರವ ಆಯುಧ"ವಾಗಿತ್ತು ಮತ್ತು ಆ ಉದ್ದೇಶವನ್ನು ತೋರಿಸಿಕೊಳ್ಳುವಂತೆ ಅದು ಸಮುರಾಯ್ಗಳ ಪಾರ್ಶ್ವವನ್ನು ಎಂದಿಗೂ ಬಿಡಲಿಲ್ಲ. ಅದನ್ನು ತನ್ನ ದಿಂಬಿನ ಅಡಿಯಲ್ಲಿರಿಸಿ ಅವನು ಮಲಗಿಕೊಳ್ಳುತ್ತಿದ್ದ ಮತ್ತು ಮನೆಯೊಂದನ್ನು ಆತ ಪ್ರವೇಶಿಸುವಾಗ ತನ್ನೊಂದಿಗೆ ಅದನ್ನು ತೆಗೆದುಕೊಂಡು ಹೋಗುತ್ತಿದ್ದ ಮತ್ತು ಮುಖ್ಯ ಆಯುಧಗಳನ್ನು ಆತ ಹೊರಗಡೆಯೇ ಬಿಟ್ಟುಬರಬೇಕಿತ್ತು.
[[ಟ್ಯಾಂಟೊ]] ಎಂಬುದೊಂದು ಸಣ್ಣ ಚಾಕುವಾಗಿತ್ತು ಹಾಗೂ ಕೆಲವೊಮ್ಮೆ ಇದನ್ನು ''ಡೈಶೋ'' ಒಂದರಲ್ಲಿ ವಕಿಝಾಶಿಯೊಂದಿಗೆ ಅಥವಾ ಅದರ ಬದಲಿಗೆ ಧರಿಸಲಾಗುತ್ತಿತ್ತು. ಟ್ಯಾಂಟೊ ಅಥವಾ ವಕಿಝಾಶಿಯನ್ನು ''[[ಆತ್ಮಹತ್ಯೆ]]'' (ಸೆಪೂಕು) ಮಾಡಿಕೊಳ್ಳಲು ಬಳಸಲಾಗುತ್ತಿತ್ತು. ಸೆಪೂಕು ಎಂಬುದು ಹೊಟ್ಟೆಯನ್ನು ಸೀಳಿ ಕರುಳನ್ನು ಹೊರಹೊರಡಿಸುವ ಮೂಲಕದ ಮಾಡಲಾಗುತ್ತಿದ್ದ ಧಾರ್ಮಿಕ ಸಂಸ್ಕಾರದ ಸ್ವರೂಪದ ಒಂದು ಆತ್ಮಹತ್ಯೆಯಾಗಿತ್ತು.
[[ಚಿತ್ರ:Samurai-in-Armour-by-Kusakabe-Kimbei.png|thumb|left|250px|ಬಗೆಬಗೆಯ ಆಯುಧಗಳೊಂದಿಗಿನ ಸಮುರಾಯ್.]]
''[[ಯುಮಿ]]'' ಯ (ಉದ್ದನೆಯ ಬಿಲ್ಲು) ಜೊತೆಗೆ ಸಮುರಾಯ್ ಒತ್ತುನೀಡಲ್ಪಟ್ಟ ಪರಿಣತಿಯು ''[[ಕ್ಯೂಜುಟ್ಸು]]'' (ಅಕ್ಷರಶಃ ಅರ್ಥ: ಬಿಲ್ಲಿನ ಪರಿಣತಿ) ಕಲೆಯಲ್ಲಿ ಪ್ರತಿಬಿಂಬಿತವಾಯಿತು. [[ಸೆಂಗೊಕು ಅವಧಿ]]ಯ ಸಮಯದಲ್ಲಿ ಬಂದೂಕುಗಳು ಪರಿಚಯವಾದ ನಂತರವೂ ಈ ಬಿಲ್ಲು ಜಪಾನೀ ಸೇನೆಯ ಒಂದು ನಿರ್ಣಾಯಕ ಅಂಗವಾಗಿ ಅಥವಾ ವಿಷಮಾವಸ್ಥೆಯ ಅಂಗವಾಗಿ ಉಳಿದುಕೊಂಡಿತು. ಒಂದು ಅಸಮಪಾರ್ಶ್ವದ [[ಸಂಯೋಜಿತ ಬಿಲ್ಲು]] ಆಗಿರುವ ''ಯುಮಿ'' ಯು [[ಬಿದಿರು]], [[ಮರ]], [[ಹೆಣಿಗೆಯ ಬೆತ್ತ]] ಮತ್ತು [[ಚರ್ಮ]]ದಿಂದ ಮಾಡಲ್ಪಟ್ಟಿದ್ದು, ಯುರೇಷಿಯಾದ [[ಹಿಮ್ಮುರಿಯ]] [[ಸಂಯೋಜಿತ ಬಿಲ್ಲಿನಷ್ಟು]] ಶಕ್ತಿಯುತವಾಗಿರಲಿಲ್ಲ. ಒಂದು ವೇಳೆ ನಿಖರತೆಯು ಒಂದು ಸಮಸ್ಯೆಯಾಗಿಲ್ಲದಿದ್ದಲ್ಲಿ 50 ಮೀಟರುಗಳ (ಸುಮಾರು 164 ಅಡಿ) ಅಥವಾ 100 ಮೀಟರುಗಳ (328 ಅಡಿ) ಒಂದು ಪರಿಣಾಮಕಾರೀ ಶ್ರೇಣಿಯನ್ನು ಇದು ಹೊಂದಿತ್ತು. ಹೂಡಲ್ಪಟ್ಟಿರುವ ಸ್ಥಿತಿಯಲ್ಲಿ, ಇದನ್ನು ಸಾಮಾನ್ಯವಾಗಿ ''ಟೆಡೇಟ್'' ({{lang|ja|手盾}}) ಎಂದು ಕರೆಯಲಾಗುವ ಒಂದು ದೊಡ್ಡ ಹಾಗೂ ಸಂಚಲನೀಯ ಬಿದಿರಿನ ಗೋಡೆಯ ಹಿಂಭಾಗದಲ್ಲಿ ಬಳಸಲಾಗುತ್ತಿತ್ತು. ಆದರೆ ಇದರ ಅಸಮಪಾರ್ಶ್ವದ ಆಕಾರದಿಂದಾಗಿ ಇದನ್ನು ಕುದುರೆ ಸವಾರಿ ಮಾಡಿಕೊಂಡೂ ಬಳಸಬಹುದಾಗಿತ್ತು. ಕುದುರೆ ಸವಾರಿ ಮಾಡಿಕೊಂಡು ಬಾಣಬಿಡುವ ಪರಿಪಾಠವು ''[[ಯಬುಸೇಮ್]]'' ({{lang|ja|流鏑馬}}) ಎಂದು ಕರೆಯಲಾಗುವ ಒಂದು ಷಿಂಟೋ ಆಚರಣೆಯಾಗಿ ಮಾರ್ಪಟ್ಟಿತು.
15ನೇ ಶತಮಾನದಲ್ಲಿ, ''[[ಯಾರಿ]]'' ಯು (ಭರ್ಜಿ) ಕೂಡಾ ಒಂದು ಜನಪ್ರಿಯ ಆಯುಧವಾಯಿತು. ವೈಯಕ್ತಿಕ ಕಲಿತನದ ಪ್ರಭಾವವು ಕುಗ್ಗಿದ್ದರಿಂದ ಮತ್ತು ಜಮಾವಣೆಗೊಂಡ, ಅಗ್ಗದ ಕಾಲಾಳುಗಳನ್ನೊಳಗೊಂಡ ಸೇನಾತುಕಡಿಗಳ (''[[ಅಶಿಗರು]]'' ) ಸುತ್ತ ಕದನಗಳು ಹೆಚ್ಚು ಸಂಘಟಿತವಾದವಾದ್ದರಿಂದ, ಇದು ''[[ನಗಿನಾಟಾ]]'' ವನ್ನು ರಣಾಂಗಣದಿಂದ ಸ್ಥಾನಪಲ್ಲಟಗೊಳಿಸಿತು. ಒಂದು ಕತ್ತಿಯನ್ನು ಬಳಸುವ ಬದಲಿಗೆ ಒಂದು ಭರ್ಜಿಯನ್ನು ಬಳಸುವಾಗ ಅಶ್ವಾರೋಹಿ ಸ್ವರೂಪದ ಅಥವಾ ಆ ಸ್ವರೂಪದ್ದಲ್ಲದ ಒಂದು ಬದಲಾವಣೆಯೂ ಸಹ ಹೆಚ್ಚು ಪರಿಣಾಮಕಾರಿಯಾಗಿತ್ತು. ಏಕೆಂದರೆ, ಒಬ್ಬ ಸಮುರಾಯ್ ಕತ್ತಿಯೊಂದನ್ನು ಬಳಸುವುದಕ್ಕೆ ವಿರುದ್ಧವಾಗಿರುವ ಪ್ರತಿಕೂಲ ಪರಿಸ್ಥಿತಿಗಳಿಗಿಂತಲೂ ಇದು ಉತ್ತಮವಾದುದನ್ನು ನೀಡುತ್ತಿತ್ತು. ಅಂದು ಹಶಿಬಾ ಹಿಡೆಯೊಶಿ ಎಂದು ಚಿರಪರಿಚಿತನಾಗಿದ್ದ [[ಟೊಯೊಟೊಮಿ ಹಿಡೆಯೊಶಿ]]ಯಿಂದ [[ಷಿಬಾಟಾ ಕಟ್ಸೂಯಿ]] ಸೋಲಿಸಲ್ಪಟ್ಟ [[ಶಿಝುಗಟಾಕೆಯ ಯುದ್ಧ]]ದಲ್ಲಿ, "[[ಶಿಝುಗಟಾಕೆಯ ಏಳು ಭರ್ಜಿಗಳು]]" ({{lang|ja|賤ヶ岳七本槍}}) ಎಂದು ಮುಂದೆ ಹೆಸರಾದ ಏಳು ಸಮುರಾಯ್ಗಳು ವಿಜಯದಲ್ಲಿ ಒಂದು ನಿರ್ಣಾಯಕ ಪಾತ್ರವನ್ನು ವಹಿಸಿದರು.
[[ಚಿತ್ರ:Japanese armor.jpg|right|thumb|200px|ಒಂದು ಅರ್ಧ-ಮುಖದ ಮುಖವಾಡದೊಂದಿಗಿನ ಸಮುರಾಯ್ ಶಿರಸ್ತ್ರಾಣ, ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್, ನ್ಯೂಯಾರ್ಕ್.]]
16ನೇ ಶತಮಾನದ ದ್ವಿತೀಯಾರ್ಧವು ಪೋರ್ಚುಗೀಸರ ವ್ಯಾಪಾರದ ಮೂಲಕ ಜಪಾನಿನಲ್ಲಿ ''ಟೆಪ್ಪೋ'' ಅಥವಾ ಹಳೆಕೋವಿಯು ಪರಿಚಯವಾಗುವುದನ್ನು ಕಂಡಿತು. ರೈತರ ಬೃಹತ್ ಸಮೂಹದಿಂದ ಪರಿಣಾಮಕಾರೀ ಸೈನ್ಯಗಳನ್ನು ಸೃಷ್ಟಿಸಲು ಇದು ಸೇನಾನಾಯಕರಿಗೆ ಅವಕಾಶ ಕಲ್ಪಿಸಿಕೊಟ್ಟಿತು. ಹೊಸ ಆಯುಧಗಳು ಹೆಚ್ಚು ವಿವಾದಾತ್ಮಕವಾಗಿದ್ದವು. ಅವುಗಳ ಬಳಕೆಯ ಸರಾಗತೆ ಮತ್ತು ಪ್ರಾಣಾಂತಿಕ ಪರಿಣಾಮಕಾರಿತ್ವವನ್ನು ಸಂಪ್ರದಾಯಕ್ಕಾದ ಒಂದು ಅವಮಾನಕರ ಪ್ರತ್ಯಕ್ಷ ಮುಖಭಂಗವಾಗಿ ಅನೇಕ ಸಮುರಾಯ್ಗಳು ಕಂಡರು.
1575ರಲ್ಲಿ ನಡೆದ [[ನಾಗಾಷಿನೊದ ಕದನ]]ದಲ್ಲಿ ''ಟೆಪ್ಪೋ'' ದ ಪ್ರಾಣಾಂತಿಕ ಸ್ವರೂಪದಲ್ಲಿ [[ಒಡಾ ನೊಬುನಾಗಾ]] ಬಳಸಿದ. ಇದು [[ಟಕೆಡಾ ಬುಡಕಟ್ಟು]] ಅಂತ್ಯಗೊಳ್ಳಲು ಕಾರಣವಾಯಿತು.
ಆರಂಭಿಕವಾಗಿ [[ಪೋರ್ಚುಗೀಸರು]] ಮತ್ತು [[ಡಚ್ಚರಿಂದ]] ಪರಿಚಯಿಸಲ್ಪಟ್ಟ ನಂತರ, ''ಟೆಪ್ಪೋ'' ಗಳು ಜಪಾನಿನ ಕೋವಿಕಮ್ಮಾರರಿಂದ ಒಂದು ಬೃಹತ್ ಪ್ರಮಾಣದಲ್ಲಿ ತಯಾರಾದವು. 16ನೇ ಶತಮಾನದ ಅಂತ್ಯದ ವೇಳೆಗೆ, ಬೇರಾವುದೇ ಐರೋಪ್ಯ ರಾಷ್ಟ್ರದಲ್ಲಿ ಇದ್ದುದಕ್ಕಿಂತ ಜಪಾನ್ನಲ್ಲಿ ಹೆಚ್ಚಿನ ಸಂಖ್ಯೆಯ ಬಂದೂಕುಗಳಿದ್ದವು. ''ಅಶಿಗರು'' ರೈತ ಕಾಲಾಳು ಸೇನಾ ತುಕಡಿಗಳಿಂದ ಹೆಚ್ಚಿನ ರೀತಿಯಲ್ಲಿ ''ರಾಶಿಯಾಗಿ'' ಬಳಸಲ್ಪಟ್ಟ ''ಟೆಪ್ಪೋ'' ಗಳು, ಅನೇಕ ವಿಧಗಳಲ್ಲಿ ಸಮುರಾಯ್ಗಳ ಪರಾಕ್ರಮದ ತದ್ವಿರುದ್ಧತೆಯಾಗಿತ್ತು. ಟೊಕುಗವಾ ಶೊಗುನಾಟೆಯ ಸ್ಥಾಪನೆಯಾಗುವುದರೊಂದಿಗೆ ಮತ್ತು ನಾಗರಿಕ ಯುದ್ಧವು ಕೊನೆಯಾಗುವುದರೊಂದಿಗೆ, ಮಾಲೀಕತ್ವಕ್ಕೆ ಎದುರಾದ ಪ್ರತಿಬಂಧದ ಕಾರಣದಿಂದಾಗಿ ಬಂದೂಕುಗಳ ತಯಾರಿಕೆಯು ಕುಸಿಯಿತು. ಟೊಕುಗವಾ ಅವಧಿಯ ವೇಳೆಗೆ ಬಹುಪಾಲು ಭರ್ಜಿ-ಆಧರಿತ ಆಯುಧಗಳ ಬಳಕೆಯು ಭಾಗಶಃ ತಪ್ಪಿತ್ತು. ಏಕೆಂದರೆ, ಆ ಸಮಯದಲ್ಲಿ ಸಾಮಾನ್ಯವಾಗಿದ್ದ ಅತಿ-ಸಾಮೀಪ್ಯದ ಕಾಳಗಕ್ಕೆ ಅವು ಪ್ರಶಸ್ತಕರವಾದ ಮಟ್ಟಕ್ಕಿಂತ ಕೆಳಗಿದ್ದವು; ಇದರೊಂದಿಗೆ ಮೇಲೆ ಉಲ್ಲೇಖಿಸಲಾದ ಬಂದೂಕುಗಳ ಮೇಲಿನ ಪ್ರತಿಬಂಧಗಳೂ ಸೇರಿಕೊಂಡು, ಸಮುರಾಯ್ಗಳಿಂದ ವಿಶಿಷ್ಟವಾಗಿ ಒಯ್ಯಲ್ಪಡುವ ಏಕೈಕ ಆಯುಧಗಳಾಗಿ ''ಡೈಶೋ'' ಗಳು ಹೊರಹೊಮ್ಮಿದವು.
[[ಚಿತ್ರ:Oozutsu cannon Japan 16th century.jpg|thumb|left|220px|ಓಝುತ್ಸು (大筒), ತಿರುಪು ಕೀಲಿನ ಹಿಂಭಾಗದ ರಂಧ್ರದಿಂದ-ಮದ್ದುಗುಂಡು ತುಂಬುವ ಗಾಡಿತೋಪು, 16ನೇ ಶತಮಾನ]]
1570ರ ದಶಕಗಳಲ್ಲಿ ಗಾಡಿತೋಪುಗಳು ಸಮುರಾಯ್ಗಳ ಶಸ್ತ್ರಾಸ್ತ್ರ ಸಂಗ್ರಹದ ಒಂದು ಸಾಮಾನ್ಯ ಭಾಗವಾಗಿ ಮಾರ್ಪಟ್ಟವು. ಅನೇಕ ಬಾರಿ ಅವುಗಳನ್ನು ಕೋಟೆಮನೆಗಳಲ್ಲಿ ಅಥವಾ ಹಡಗುಗಳ ಮೇಲೆ ಸ್ಥಾಪಿಸಲಾಗುತ್ತಿತ್ತು. ಕೋಟೆಮನೆಗಳ ಅಥವಾ ಅದರ ರೀತಿಯ ಸ್ವರೂಪಗಳ ವಿರುದ್ಧವಾಗಿ ಪ್ರಯೋಗಿಸುವುದಕ್ಕಿಂತ ಹೆಚ್ಚಾಗಿ, ಜನಧ್ವಂಸಕ ಆಯುಧಗಳಾಗಿ ಅವು ಬಳಸಲ್ಪಟ್ಟವು. ಆದರೂ ಸಹ, [[ನಾಗಾಷಿನೊ ಕೋಟೆಮನೆಯ ಸುತ್ತುಗಟ್ಟುವಿಕೆ]] (1575) ಕಾರ್ಯಾಚರಣೆಯಲ್ಲಿ, ಶತ್ರುಪಾಳಯದ ಒಂದು ಮುತ್ತಿಗೆ ಗೋಪುರಕ್ಕೆ ವಿರುದ್ಧವಾಗಿ ಒಂದು ಉತ್ತಮ ಪರಿಣಾಮವನ್ನು ಪಡೆಯಲು ಗಾಡಿತೋಪೊಂದನ್ನು ಬಳಸಲಾಯಿತು. ''ಕುನಿಕುಝುಶಿ'' ಅಥವಾ "ಪ್ರಾಂತ್ಯ ನಾಶಕಗಳು" ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುತ್ತಿದ್ದ ತಿರುಪು ಕೀಲಿನ-ಹಿಂಭಾಗದಿಂದ ಮದ್ದುತುಂಬುವ ಫಿರಂಗಿಗಳು ಜಪಾನ್ನಲ್ಲಿನ ಮೊದಲ ಜನಪ್ರಿಯ ಗಾಡಿತೋಪುಗಳಾಗಿದ್ದವು. ''ಕುನಿಕುಝುಶಿ'' ...{{convert|264|lb|abbr=on}}ನಷ್ಟು ತೂಗುತ್ತಿತ್ತು, ಮತ್ತು ಮದ್ದಿಗಾಗಿ ಇರುವ ...{{convert|40|lb|abbr=on}} ಭಾಗಗಳನ್ನು ಬಳಸುತ್ತಿತ್ತು, ಹಾಗೂ 10 ಔನ್ಸುಗಳಷ್ಟರ ಒಂದು ಚಿಕ್ಕ ಹೊಡೆತವನ್ನು ಹೊಡೆಯುತ್ತಿತ್ತು. [[ರ್ಯೂಝೋಜಿ ಬುಡಕಟ್ಟಿನ]] ವಿರುದ್ಧದ [[ಒಕಿನವಾಟೆಯ ಕದನ]]ದಲ್ಲಿ ಕ್ಯೂಶುವಿನ [[ಅರಿಮಾ ಬುಡಕಟ್ಟು]] ಈ ರೀತಿಯ ಬಂದೂಕುಗಳನ್ನು ಬಳಸಿತು. [[ಒಸಾಕಾ ಆಂದೋಲನ]]ದ (1614-1615) ಸಮಯದ ಹೊತ್ತಿಗೆ, ಗಾಡಿತೋಪು ತಂತ್ರಜ್ಞಾನವು ಜಪಾನ್ನಲ್ಲಿ ಎಷ್ಟರಮಟ್ಟಿಗೆ ಸುಧಾರಣೆಗೊಂಡಿತ್ತೆಂದರೆ, ಒಸಾಕಾದಲ್ಲಿನ [[ಲಿ ನವೊಟಾಕಾ]] ಎಂಬಾತ ಕೋಟೆಮನೆಯ ಗೋಪುರದೊಳಗೆ ಒಂದು ...{{convert|18|lb|abbr=on}}. ಹೊಡೆತವನ್ನು ಹೊಡೆಯುವಲ್ಲಿ ಯಶಸ್ವಿಯಾದ.
ಸಹಾಯಕ ಸಿಬ್ಬಂದಿಯ ಆಯುಧಗಳು ಸಹ ಸಮುರಾಯ್ಗಳಿಂದ ಸಾಂದರ್ಭಿಕವಾಗಿ ಬಳಸಲ್ಪಡುತ್ತಿದ್ದು, ''[[ಬೋ]]'' ಎಂಬುದು ಇವುಗಳ ಪೈಕಿಯ ಅತ್ಯಂತ ಪ್ರಸಿದ್ಧ ಉದಾಹರಣೆಯಾಗಿತ್ತು. ಉಕ್ಕಿನ ಬಳೆಗಳಿಂದ ಮುಚ್ಚಿಡುವ ಮೂಲಕ ಇದನ್ನು ಮತ್ತಷ್ಟು ಬಲಯುತವಾಗಿ ಮಾಡಲು ಅವಕಾಶವಿದ್ದು, ''[[ಜೋ]]'' ಎಂಬುದು ಇದಕ್ಕಿದ್ದ ಒಂದು ಉದಾಹರಣೆಯಾಗಿತ್ತು. [[ಕನಾಬೊ]] ಎಂದು ಕರೆಯಲ್ಪಡುತ್ತಿದ್ದ, ಉಕ್ಕಿನ ಗುಬುಟುಗಳನ್ನು ಹೊದಿಸಿದ ಒಂದು ಗದೆಯು ವಾಸ್ತವತೆಗಿಂತ ಹೆಚ್ಚಾಗಿ ಪುರಾಣದಲ್ಲಿ ಹೆಚ್ಚು ಆಗಿಂದಾಗ್ಗೆ ಕಂಡುಬರುತ್ತಿತ್ತು. ಆದಾಗ್ಯೂ, ವಾಸ್ತವವಾಗಿ ಇದನ್ನು ಬಳಸಿದಾಗ, ರಣಾಂಗಣದಲ್ಲಿ ಒಂದು ಪ್ರಾಣಾಂತಿಕ ಬಲವಾಗಿ ಅದು ಪರಿಣಮಿಸುತ್ತಿತ್ತು.
== ಸಮುರಾಯ್ ಪದದ ವ್ಯುತ್ಪತ್ತಿ ಹಾಗೂ ಸಂಬಂಧಿತ ಪದಗಳು ==
[[ಚಿತ್ರ:Samurai-shodo.svg|thumb|right|100px|[[ಕಾಂಜಿ]] ಬರವಣಿಗೆಯಲ್ಲಿ '''ಸಮುರಾಯ್''' ಪದ.]]
"ಶ್ರೀಮಂತ ವರ್ಗದವರ ಸನಿಹದಲ್ಲಿ ಜೊತೆಗಿದ್ದು ಸೇವೆ ಮಾಡುವವರು ಅಥವಾ ಅವರನ್ನು ನೋಡಿಕೊಳ್ಳುವವರು" ಎಂಬುದು ''ಸಮುರಾಯ್'' ಪದದ ಮೂಲ ಅರ್ಥವಾಗಿತ್ತು, ಮತ್ತು ಅದೇ ಅರ್ಥವನ್ನು ಹೊಂದಿದ್ದ [[ಚೀನೀ ಅಕ್ಷರ]]ದಲ್ಲಿ (ಅಥವಾ ''[[ಕಾಂಜೀ]]'' ಲಿಪಿಯಲ್ಲಿ) ಅದು ಬರೆಯಲ್ಪಟ್ಟಿತ್ತು. ಜಪಾನೀ ಭಾಷೆಯಲ್ಲಿ, [[ಹೀಯನ್ ಅವಧಿ]]ಗೆ ಮುಂಚಿನ ಕಾಲದಲ್ಲಿ ಮೂಲತಃ ಇದನ್ನು ''ಸಬುರಾವು'' ಎಂದೂ, ಮತ್ತು ನಂತರದಲ್ಲಿ ''ಸಬುರಾಯ್'' ಎಂದೂ ಉಚ್ಚರಿಸಲಾಗುತ್ತಿತ್ತು. ನಂತರ ಬಂದ ಇಡೊ ಅವಧಿಯಲ್ಲಿ ಇದು ''ಸಮುರಾಯ್'' ಎಂದು ಉಚ್ಚರಿಸಲ್ಪಡುತ್ತಿತ್ತು. ಜಪಾನೀ ಸಾಹಿತ್ಯದಲ್ಲಿ, [[ಕೊಕಿನ್ಷೂ]]ವಿನಲ್ಲಿ ({{lang|ja|古今集}}, 10ನೇ ಶತಮಾನದ ಆದಿಭಾಗ) ಸಮುರಾಯ್ ಕುರಿತಾಗಿ ಒಂದು ಮುಂಚಿನ ಉಲ್ಲೇಖವಿದೆ:
{{quote|Attendant to your nobility<br />
Ask for your master's umbrella<br />
The dews 'neath the trees of Miyagino<br />
Are thicker than rain}}<ref>http://etext.lib.virginia.edu/japanese/kokinshu/kikokin.html (japanese)</ref>
'''''ಬುಷಿ'' ''' ({{lang|ja|武士}}, ಅಕ್ಷರಶಃ ಅರ್ಥ: "ಯೋಧ ಅಥವಾ ಶಸ್ತ್ರಸೈನಿಕ") ಎಂಬ ಪದವು ಜಪಾನಿನ ''[[ಶೋಕು ನಿಹೊಂಗಿ]]'' ({{lang|ja|続日本記}}, 797 A.D.) ಎಂಬ ಒಂದು ಮುಂಚಿನ ಇತಿಹಾಸದಲ್ಲಿ ಮೊದಲು ಕಾಣಿಸಿಕೊಳ್ಳುತ್ತದೆ. 721 A.D.ಯ ವರ್ಷಕ್ಕೆ ಸಂಬಂಧಿಸಿದ ಪುಸ್ತಕದ ಭಾಗವೊಂದರಲ್ಲಿ, ''ಶೋಕು ನಿಹೊಂಗಿ'' ಹೀಗೆ ಉಲ್ಲೇಖಿಸುತ್ತದೆ: "ರಾಷ್ಟ್ರವು ಯಾರನ್ನು ಗೌರವಿಸುತ್ತದೋ ಅವರು ಯಾರು ವಿದ್ವಾಂಸರು ಹಾಗೂ ಯೋಧರಾಗಿರುತ್ತಾರೆ". ''ಬುಷಿ'' ಎಂಬ ಪದವು [[ಚೀನಾದ]] ಮೂಲವನ್ನು ಹೊಂದಿದೆ ಹಾಗೂ ''ಯೋಧ'' ಎಂಬ ಪದಕ್ಕಿರುವ ಸ್ಥಳೀಕ ಜಪಾನೀ ಪದಗಳಾದ ''ತ್ಸುವಾಮೊನೊ'' ಮತ್ತು ''ಮೊನೊನೊಫು'' ಗಳಿಗೆ ಹೊಂದುವಂತಿದೆ.
ಸಾಂಪ್ರದಾಯಿಕ ಯೋಧರ ಕುಟುಂಬಗಳಿಗೆ ಸೇರಿದ ಪ್ರಾಚೀನ ಜಪಾನೀ ಸೈನಿಕರಿಗೆ ''ಬುಷಿ'' ಎಂಬ ಹೆಸರನ್ನು ನೀಡಲಾಗಿತ್ತು. ಮುಖ್ಯವಾಗಿ ಜಪಾನ್ನ ಉತ್ತರ ಭಾಗದಲ್ಲಿ ''ಬುಷಿ'' ವರ್ಗವು ಅಭಿವೃದ್ಧಿಯಾಯಿತು. ಅವು ಪ್ರಬಲವಾದ ಬುಡಕಟ್ಟುಗಳನ್ನು ರೂಪಿಸಿದವು. ಕ್ಯೋಟೋದಲ್ಲಿ ಜೀವಿಸಿದ್ದ ಸಾಮ್ರಾಜ್ಯಶಾಹಿ ಕುಟುಂಬವನ್ನು ಬೆಂಬಲಿಸಲು ತಮಗೆ ತಾವೇ ಒಟ್ಟುಗೂಡುಗುತ್ತಿದ್ದ ಶ್ರೀಮಂತ ಕುಟುಂಬಗಳಿಗೆ ವಿರುದ್ಧವಾಗಿ 12ನೇ ಶತಮಾನದಲ್ಲಿ ಈ ಬುಡಕಟ್ಟುಗಳು ನಿಂತಿದ್ದವು. ''ಬುಷಿ'' ಎಂಬ ಪದಕ್ಕೆ ಯೋಧರು ಸ್ವತಃ ಆದ್ಯತೆ ನೀಡುವುದರೊಂದಿಗೆ, ಸಮುರಾಯ್ ಎಂಬ ಪದವು [[ಕ್ಯೂಜ್]] ಶ್ರೀಮಂತ ಪ್ರಭುತ್ವದ ವರ್ಗದಿಂದ ಬಳಸಲ್ಪಟ್ಟ ಪದವಾಗಿತ್ತು. "ಯೋಧನ ಕಾರ್ಯವಿಧಾನ" ಎಂದು ಹೆಸರಾಗಿದ್ದ ''[[ಬುಷಿಡೋ]]'' ಪದವು, ಈ ಪದದಿಂದ ಜನ್ಯವಾಗಿದೆ ಮತ್ತು ಯೋಧನೋರ್ವನ ಮಹಲನ್ನು ''ಬ್ಯೂಕ್ಯಾಶಿಕಿ'' ಎಂದು ಕರೆಯಲಾಗುತ್ತಿತ್ತು.
''ಬುಷಿ'' ಮತ್ತು ''ಸಮುರಾಯ್'' ಎಂಬ ಪದಗಳು 12ನೇ ಶತಮಾನದ ಸುಮಾರಿಗೆ ಪರ್ಯಾಯ ಪದಗಳಾಗಿ ಮಾರ್ಪಟ್ಟವು ಎಂದು ''ಐಡಿಯಲ್ಸ್ ಆಫ್ ದಿ ಸಮುರಾಯ್—ರೈಟಿಂಗ್ಸ್ ಆಫ್ ಜಪಾನೀಸ್ ವಾರಿಯರ್ಸ್'' ಎಂಬ ತನ್ನ ಪುಸ್ತಕದಲ್ಲಿ [[ವಿಲಿಯಂ ಸ್ಕಾಟ್ ವಿಲ್ಸನ್]] ತಿಳಿಸಿದ್ದಾನೆ. ''ಯೋಧ'' ಎಂಬ ಪದದ ಮೂಲಗಳನ್ನಷ್ಟೇ ಅಲ್ಲದೇ, ಸದರಿ ಪದವನ್ನು ನಿರೂಪಿಸಲು ಬಳಸಲಾದ ''ಕಾಂಜೀ'' ಲಿಪಿಯ ಕುರಿತು, ವಿಲ್ಸನ್ನ ಪುಸ್ತಕವು ಜಪಾನಿನ ಇತಿಹಾಸದಲ್ಲಿ ಆಮೂಲಾಗ್ರವಾಗಿ ಶೋಧಿಸಿದೆ.
"ಬು (武) ಎಂಬ ಲಿಪಿಯನ್ನು ವಿಘಟಿಸುವುದರಿಂದ ಮೂಲಸ್ವರೂಪವು (止) ಪ್ರಕಟಗೊಂಡು, "ನಿಲ್ಲಿಸುವುದು" ಎಂಬ ಅರ್ಥವನ್ನು, ಹಾಗೂ ಮೂಲಸ್ವರೂಪದ ಒಂದು ಸಂಕ್ಷಿಪ್ತ ರೂಪವಾದ (戈 ) "ಭರ್ಜಿ" ಎಂಬುದನ್ನು ನೀಡುತ್ತದೆ. ಚೀನಾದ ಒಂದು ಮುಂಚಿನ ಪದಕೋಶವಾದ ಷುವೋ ವೆನ್, ಈ ವ್ಯಾಖ್ಯಾನವನ್ನು ನೀಡುತ್ತದೆ: "ಆಯುಧವನ್ನು ವಶಪಡಿಸಿಕೊಳ್ಳುವುದನ್ನು ಬು ಒಳಗೊಳ್ಳುತ್ತದೆಯಾದ್ದರಿಂದ ಅದು ಭರ್ಜಿಯನ್ನು ನಿಲ್ಲಿಸುತ್ತದೆ ಅಥವಾ ತಡೆಹಿಡಿಯುತ್ತದೆ." ತ್ಸೋ ಚುವಾನ್ ಎಂಬ ಚೀನಾದ ಮತ್ತೊಂದು ಮುಂಚಿನ ಆಕರವು ಇನ್ನೂ ಮುಂದುವರೆದು ಹೀಗೆ ಹೇಳುತ್ತದೆ:
:ಭರ್ಜಿಯನ್ನು ನಿಲ್ಲಿಸುವ ಅಥವಾ ತಡೆಹಿಡಿಯುವ ಬನ್ (文), ಸಾಹಿತ್ಯ ಅಥವಾ ಅಕ್ಷರಗಳನ್ನು (ಮತ್ತು ಸಾಮಾನ್ಯವಾಗಿ ಶಾಂತಿಯ ಕಲೆಗಳು) ಬು ಒಳಗೊಳ್ಳುತ್ತದೆ. ಬು ಹಿಂಸೆಯನ್ನು ನಿಷೇಧಿಸುತ್ತದೆ ಮತ್ತು ಆಯುಧಗಳನ್ನು ವಶಪಡಿಸಿಕೊಳ್ಳುತ್ತದೆ ... ಇದು ಜನರನ್ನು ಶಾಂತಿಯಲ್ಲಿಡುತ್ತದೆ, ಮತ್ತು ಜನಸಮುದಾಯದಲ್ಲಿ ಸಾಮರಸ್ಯವನ್ನುಂಟುಮಾಡುತ್ತದೆ.
ಮತ್ತೊಂದೆಡೆ ಷಿ (±) ಎಂಬ ಮೂಲಸ್ವರೂಪವು, ಯಾವುದಾದರೊಂದು ಕಾರ್ಯಚಟುವಟಿಕೆಯನ್ನು ನಡೆಸುವ ಅಥವಾ ಯಾವುದಾದರೊಂದು ಕ್ಷೇತ್ರದಲ್ಲಿ ಸಾಮರ್ಥ್ಯವನ್ನು ಹೊಂದಿರುವ ಓರ್ವ ವ್ಯಕ್ತಿಯನ್ನು ಮೂಲತಃ ಅರ್ಥೈಸಿರುವಂತೆ ತೋರುತ್ತದೆ. ಚೀನಾದ ಬಹಳ ಮುಂಚಿನ ಇತಿಹಾಸದಲ್ಲಿ ಇದು ಸಮಾಜದ ಮೇಲ್ವರ್ಗವನ್ನು ವ್ಯಾಖ್ಯಾನಿಸಲು ಬಳಕೆಯಾಗಿದೆ, ಮತ್ತು ಹ್ಯಾನ್ನ ಪುಸ್ತಕದಲ್ಲಿ ಈ ವ್ಯಾಖ್ಯಾನವನ್ನು ನೀಡಲಾಗಿದೆ:
:ಷಿ, ರೈತ, ಕುಶಲಕರ್ಮಿ, ಮತ್ತು ವ್ಯಾಪಾರಿ ಇವು ಜನರ ನಾಲ್ಕು ವೃತ್ತಿಗಳಾಗಿವೆ. ಯಾವ ವ್ಯಕ್ತಿ ಕಲಿಕೆಯ ಮೂಲಕ ತನ್ನ ದರ್ಜೆಯನ್ನು ಆಕ್ರಮಿಸಿಕೊಳ್ಳುತ್ತಾನೋ ಅವನನ್ನು ಓರ್ವ ಷಿ ಎಂದು ಕರೆಯಲಾಗುತ್ತದೆ.
ವಿಲ್ಸನ್ ಹೇಳುವ ಪ್ರಕಾರ, ನಾಲ್ಕು ವರ್ಗಗಳ ಪೈಕಿ ಅತ್ಯುನ್ನತವಾದುದಾಗಿದ್ದ ಷಿ ವರ್ಗವು, ಆಯುಧಗಳನ್ನಷ್ಟೇ ಅಲ್ಲದೇ ಪುಸ್ತಕಗಳನ್ನು ಝಳಪಿಸಿತು. ಆದ್ದರಿಂದಲೇ ''ಬುಷಿ'' ಎಂಬುದು "ಸಾಹಿತ್ಯಿಕವಾಗಿಯಾಗಲೀ ಅಥವಾ ಪ್ರಧಾನವಾಗಿ ಸೇನಾ ವಿಧಾನಗಳಿಂದಾಗಲೀ, ಶಾಂತಿಯನ್ನು ಕಾಪಾಡುವ ಸಾಮರ್ಥ್ಯವಿರುವ ಓರ್ವ ಮನುಷ್ಯ" ಎಂದು ಅರ್ಥೈಸಲ್ಪಡುತ್ತದೆ.
[[ಅಝುಚಿ-ಮೊಮೊಯಾಮಾ ಅವಧಿ]] ಎಂದು ಹೆಸರಾದ ಆರಂಭಿಕ ಆಧುನಿಕ ಅವಧಿ ಹಾಗೂ 16ನೇ ಶತಮಾನದ ಅಂತ್ಯ ಹಾಗೂ 17ನೇ ಶತಮಾನದ
ಆರಂಭದ [[ಇಡೊ ಅವಧಿ]]ಯವರೆಗೆ ''ಸಬುರಾಯ್'' ಎಂಬ ಪದವು ''ಸಮುರಾಯ್'' ಎಂಬ ಪದದಿಂದ ಬರಲಿಸಲ್ಪಟ್ಟಿರಲಿಲ್ಲ. ಆದಾಗ್ಯೂ, ಅದಕ್ಕಿಂತಲೂ ಬಹಳ ಮುಂಚೆಯೇ ಅರ್ಥವು ಬದಲಾಗಿತ್ತು.
[[ಚಿತ್ರ:Koshirae.jpg|thumb|300px|ಕೊಷಿರೇಯಲ್ಲಿನ ಒಂದು ಸಮುರಾಯ್ ಕಟಾನಾ.]]
ಸಮುರಾಯ್ಗಳ ಆಳ್ವಿಕೆಯ ಯುಗದ ಅವಧಿಯಲ್ಲಿ ಖಡ್ಗಕೌಶಲವು ಅತ್ಯಂತ ಮುಖ್ಯವಾಗಿ ರೂಪುಗೊಂಡಿತ್ತಾದರೂ ''ಯುಮಿಟೊರಿ'' ({{lang|ja|弓取}}, "ಬಿಲ್ಲುಗಾರ") ಎಂಬ ಪದವೂ ಸಹ, ಒರ್ವ ನಿಪುಣ ಯೋಧನಿಗೆ ನೀಡಲಾಗುವ ಒಂದು ಗೌರವಾರ್ಥ ಬಿರುದಾಗಿ ಬಳಸಲ್ಪಟ್ಟಿತು. (ಜಪಾನಿಯರ ಬಿಲ್ಲುವಿದ್ಯೆಯು (''[[ಕ್ಯುಜುಟ್ಸು]]'' ) [[ಹಚಿಮನ್]] ಎಂಬ ಯುದ್ಧ ದೇವರೊಂದಿಗೆ ಈಗಲೂ ಬಲವಾದ ಸಂಬಂಧವನ್ನು ಹೊಂದಿದೆ.)
ಒಂದು ಬುಡಕಟ್ಟು ಅಥವಾ ''[[ಡೈಮ್ಯೊ]]'' ನೊಂದಿಗೆ ({{lang|ja|大名}}) ಯಾವುದೇ ಜೋಡಣೆಯಿರದ ಸಮುರಾಯ್ ಒಬ್ಬನನ್ನು ಓರ್ವ ''[[ರೋನಿನ್]]'' ({{lang|ja|浪人}}) ಎಂದು ಕರೆಯಲಾಗುತ್ತಿತ್ತು. ಜಪಾನೀ ಭಾಷೆಯಲ್ಲಿ, ''ರೋನಿನ್'' ಎಂಬ ಪದವು "ತೂಗಾಡುವ ಮನುಷ್ಯ" ಎಂಬ ಅರ್ಥವನ್ನು ಕೊಡುತ್ತದೆ. ಅಂದರೆ, ಸಮುದ್ರದಲ್ಲಿನ ಅಲೆಗಳಂತೆ ಗುರಿಯಿಲ್ಲದೆ ಯಾವಾಗಲೂ ಅಲೆದಾಡುತ್ತಿರುವಂತೆ ನಿಯಾಮಕವಾಗಿಸಲ್ಪಟ್ಟ ಓರ್ವ ಮನುಷ್ಯ ಎಂಬುದು ಈ ಪದಗುಚ್ಛದ ಅರ್ಥ. ತನ್ನ ಧಣಿಯು ಮರಣಿಸಿದ ಕಾರಣದಿಂದಾಗಿ, ಸಮುರಾಯ್ಗಳು ನಿಷೇಧಿಸಲ್ಪಟ್ಟ ಕಾರಣದಿಂದಾಗಿ ಅಥವಾ ಓರ್ವ ರೋನಿನ್ ಆಗುವುದನ್ನು ಸುಮ್ಮನೇ ಸಮುರಾಯ್ ಆಯ್ಕೆ ಮಾಡಿದ ಕಾರಣದಿಂದಾಗಿ ಮತ್ತೆಂದೂ ಧಣಿಯೊಬ್ಬನ ಸೇವೆಯಲ್ಲಿಲ್ಲದ ಓರ್ವ ಸಮುರಾಯ್ನನ್ನು ವಿವರಿಸಲು ಈ ಪದವು ಬಂದಿತು.
ಸಮುರಾಯ್ಗಳ ವೇತನವನ್ನು ಅಕ್ಕಿಯ ''ಕೊಕು'' ವಿನಲ್ಲಿ (ಓರ್ವ ಮನುಷ್ಯನನ್ನು ಒಂದು ವರ್ಷದವರೆಗೆ ಪೋಷಿಸಲು ಸಾಕಾಗುವ 180 ಲೀಟರ್ಗಳಷ್ಟು) ಅಳೆಯಲಾಗುತ್ತಿತ್ತು. ''[[ಹ್ಯಾನ್]]'' ಗಳ ಸೇವೆಯಲ್ಲಿರುವ ಸಮುರಾಯ್ಗಳನ್ನು ''ಹ್ಯಾನ್ಷಿ'' ಎಂದು ಕರೆಯಲಾಗುತ್ತದೆ.
[[ಚಿತ್ರ:Istanbul.Topkapi081.jpg|thumb|right|225px|ಸಮುರಾಯ್ ರಕ್ಷಾಕವಚ, ತೊಪ್ಕಾಪಿ ಅರಮನೆ, ಇಸ್ತಾನ್ಬುಲ್, ಟರ್ಕಿ]]
ಕೆಳಗೆ ನಮೂದಿಸಲಾಗಿರುವ ಪದಗಳು ಸಮುರಾಯ್ಗೆ ಅಥವಾ ಸಮುರಾಯ್ ಸಂಪ್ರದಾಯಕ್ಕೆ ಸಂಬಂಧಪಟ್ಟಿವೆ:
* ''ಉರುವಾಶೈ'' <br />"ಬನ್" (ಸಾಹಿತ್ಯಿಕ ಅಧ್ಯಯನ) ಮತ್ತು "ಬು"ಗೆ (ಸೇನಾ ಅಧ್ಯಯನ ಅಥವಾ ಕಲೆಗಳು) ಸಂಬಂಧಿಸಿರುವ ಕಾಂಜೀ ಲಿಪಿಯಿಂದ ಸಂಕೇತೀಕರಿಸಲ್ಪಟ್ಟಿರುವ ಓರ್ವ ಸುಸಂಸ್ಕೃತ ಯೋಧ
* ''ಬ್ಯೂಕ್'' ({{lang|ja|武家}})<br />ಸಮರಕಲೆಯ ಒಂದು ಮನೆ ಅಥವಾ ಇಂಥ ಮನೆಯೊಂದರ ಸದಸ್ಯ
* ''ಮೊನೊನೊಫು'' (もののふ)<br />ಓರ್ವ ಯೋಧ ಎಂಬ ಅರ್ಥವನ್ನು ಕೊಡುವ ಒಂದು ಪ್ರಾಚೀನ ಶಬ್ದ.
* ''ಮೂಷಾ'' ({{lang|ja|武者}})<br />''ಬುಗೀಶಾ'' ದ ಸಂಕ್ಷಿಪ್ತಗೊಳಿಸಲಾದ ಒಂದು ಪದ ({{lang|ja|武芸者}}), ಅಕ್ಷರಶಃ ಅರ್ಥ: ಕದನ ಕಲೆಯ ಮನುಷ್ಯ.
* ''ಷಿ'' ({{lang|ja|士}})<br />ಇದು ಸ್ಥೂಲವಾಗಿ "ಸಂಭಾವಿತ" ಎಂಬ ಅರ್ಥವನ್ನು ಕೊಡುವ ಪದ. ಇದು ಸಮುರಾಯ್ಗಳಿಗಾಗಿ, ನಿರ್ದಿಷ್ಟವಾಗಿ ''ಬುಷಿ'' ಯಂಥ ({{lang|ja|武士}}, ಯೋಧ ಅಥವಾ ಸಮುರಾಯ್ ಎಂಬ ಅರ್ಥವನ್ನು ನೀಡುವ) ಪದಗಳಲ್ಲಿ ಕೆಲವೊಮ್ಮೆ ಬಳಸಲ್ಪಡುತ್ತದೆ.
* ''ತ್ಸುವಾಮೊನೊ'' ({{lang|ja|兵}})<br />[[ಮಾಟ್ಸುವೊ ಬಶೋ]]ನಿಂದ ತನ್ನ ಪ್ರಸಿದ್ಧ [[ಹೈಕು]]ವಿನಲ್ಲಿ ಜನಪ್ರಿಯಗೊಳಿಸಲ್ಪಟ್ಟ ಓರ್ವ ಸೈನಿಕನಿಗಾಗಿರುವ ಒಂದು ಹಳೆಯ ಪದ. ಓರ್ವ ಸದೃಢ ವ್ಯಕ್ತಿ ಎಂಬ ಅಕ್ಷರಶಃ ಅರ್ಥವನ್ನು ಇದು ನೀಡುತ್ತದೆ.
<table border="0" cellpadding="0"><td>
<tr valign="top"><td align="center" width="10%"><td width="30%">ನಾಟ್ಸುಕುಸಾ ಯಾ<br />ತ್ಸುವಾಮೊನೊ ಡೊಮೊ ಗಾ<br />ಯುಮೆ ನೊ ಅಟೊ</td></td></tr></td></table>
ಮಾಟ್ಸುವೊ ಬಶೋ
<table><td width="5%"><td width="30%">ಬೇಸಿಗೆಯ ಹುಲ್ಲುಗಳು, <br />ಇವು ಸೈನಿಕರ ಕನಸುಗಳ<br />ಅವಶೇಷಗಳಾಗಿವೆ</td></td></table>
(ಅನುವಾದ: ಲೂಸಿಯೆನ್ ಸ್ಟ್ರಿಕ್)
== ಮಿಥ್ಯಾಕಲ್ಪನೆ ಮತ್ತು ವಾಸ್ತವತೆ ==
ಬಹುಪಾಲು ಸಮುರಾಯ್ಗಳು ಒಂದು [[ಸಂಭಾವಿತ]]ತನದ ನಡವಳಿಕೆಗೆ ಅಥವಾ ಶಿಷ್ಟಾಚಾರಕ್ಕೆ ಒಳಪಟ್ಟಿದ್ದರು ಮತ್ತು ಅವರಿಗಿಂತ ಕೆಳಗಿರುವವರಿಗೆ ಒಂದು ಆದರ್ಶವಾಗಿರಬೇಕೆಂಬುದನ್ನು ಅವರಿಂದ ನಿರೀಕ್ಷಿಸಲಾಗುತ್ತಿತ್ತು. ....{{Nihongo|[[seppuku]]|切腹|seppuku}} ಎಂಬುದು ಅವರ ಶಿಷ್ಟಾಚಾರದ ಒಂದು ಗಮನಾರ್ಹ ಭಾಗವಾಗಿದ್ದು ಇದರಲ್ಲಿ ಸಮುರಾಯ್ಗಳು ಸಾಮಾಜಿಕ ನಿಯಮಗಳಿಗೆ ಇನ್ನೂ ಉಪಕೃತರಾಗಿದ್ದರು ಹಾಗೂ ಸಾವಿನೆಡೆಗೆ ಸಾಗುವ ಮೂಲಕ ಓರ್ವ ಪದಚ್ಯುತ ಸಮುರಾಯ್ ತನ್ನ ಗೌರವವನ್ನು ಮರಳಿ ಗಳಿಸಲು ಅದು ಅವಕಾಶಮಾಡಿಕೊಟ್ಟಿತ್ತು. 1905ರಲ್ಲಿನ ...{{Nihongo|[[Bushido]]|武士道|Bushidō}} ಬರಹಗಾರಿಕೆಯಂಥ, ಸಮುರಾಯ್ ನಡವಳಿಕೆಯ ರೋಮಾಂಚಕಾರಿ ರೂಪದ ಅನೇಕ ನಿರೂಪಣೆಗಳು ಲಭ್ಯವಿರುವಾಗಲೇ, ರಣಾಂಗಣದಲ್ಲಿ ಬೇರಾವುದೇ ಯೋಧರಷ್ಟೇ ಸಮುರಾಯ್ಗಳೂ ಕಾರ್ಯೋದ್ಯುಕ್ತರಾಗಿರುತ್ತಿದ್ದರು ಎಂಬುದನ್ನು [[ಕೊಬುಡೊ]] ಮತ್ತು ಸಾಂಪ್ರದಾಯಿಕ [[ಬುಡೋ]]ನ ಅಧ್ಯಯನಗಳು ಸೂಚಿಸುತ್ತವೆ.
20ನೇ ಶತಮಾನದ ಅತಿರೇಕದ ಭಾವಾವೇಶದ ಅಥವಾ ವಾಸ್ತವಕ್ಕೆ ದೂರವಿರುವ ಸ್ಥಿತಿಯ ಚಿತ್ರಣದ ಹೊರತಾಗಿಯೂ, ಸ್ವಾಮಿನಿಷ್ಠೆಯಿಲ್ಲದ ಮತ್ತು ವಿಶ್ವಾಸಘಾತುಕರಾಗಿರುವ (ಉದಾಹರಣೆಗೆ, [[ಅಕೆಚಿ ಮಿಟ್ಸುಹಿದೆ]]), ಪುಕ್ಕಲುತನದ, ಕೆಚ್ಚೆದೆಯ, ಅಥವಾ ವಿಪರೀತವಾಗಿ ನಿಷ್ಠೆತೋರುವ (ಉದಾಹರಣೆಗೆ, [[ಕುಸುನೋಕಿ ಮಸಾಶಿಗೆ]]) ರೀತಿಯಲ್ಲಿಯೂ ಸಮುರಾಯ್ಗಳು ಚಿತ್ರಿಸಲ್ಪಟ್ಟಿದ್ದಾರೆ. ಸಮುರಾಯ್ಗಳು ತಮ್ಮ ಸಮಕ್ಷವಾದ ಮೇಲಧಿಕಾರಿಗಳಿಗೆ ಸಾಮಾನ್ಯವಾಗಿ ನಿಷ್ಠರಾಗಿರುತ್ತಿದ್ದರು. ಇದಕ್ಕೆ ಪ್ರತಿಯಾಗಿ ಆ ಅಧಿಕಾರಿಗಳು ಸ್ವತಃ ತಾವು ಉನ್ನತಮಟ್ಟದ ಧಣಿಗಳೊಂದಿಗೆ ಸಂಬಂಧವನ್ನು ಹೊಂದಿರುತ್ತಿದ್ದರು. ಉನ್ನತ ಮಟ್ಟದ ಧಣಿಗಳೆಡೆಗಿನ ಈ ನಿಷ್ಠಾವಂತಿಕೆಗಳು ಹಲವು ಬಾರಿ ಬದಲಾಗುತ್ತಿದ್ದವು; ಉದಾಹರಣೆಗೆ, [[ಟೊಯೊಟೊಮಿ ಹಿಡೆಯೊಶಿ]] ({{lang|ja|豊臣秀吉}}) ಅಡಿಯಲ್ಲಿ ಸಂಬಂಧಹೊಂದಿದ್ದ ಉನ್ನತ ಮಟ್ಟದ ಧಣಿಗಳು ನಿಷ್ಠಾವಂತ ಸಮುರಾಯ್ಗಳಿಂದ ಸೇವೆಯನ್ನು ಪಡೆಯುತ್ತಿದ್ದರು, ಆದರೆ ಅವರಡಿಯಲ್ಲಿನ [[ಊಳಿಗಮಾನ್ಯ ಪದ್ಧತಿಯ]] ಧಣಿಗಳು ತಮ್ಮ ಸಮುರಾಯ್ಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುವುದರ ಮೂಲಕ ತಮ್ಮ ಬೆಂಬಲವನ್ನು [[ಟೊಕುಗವಾ]]ಗೆ ಬದಲಾಯಿಸಲು ಸಾಧ್ಯವಿತ್ತು. ಆದಾಗ್ಯೂ, ಸಮುರಾಯ್ಗಳು ತಮ್ಮ ಧಣಿಗೆ ಅಥವಾ [[ಡೈಮ್ಯೊ]]ಗೆ ನಿಷ್ಠರಾಗಿಲ್ಲದ ಗಮನಾರ್ಹವಾದ ನಿದರ್ಶನಗಳೂ ಇದ್ದು, ಇಂಥ ಸಂದರ್ಭದಲ್ಲಿ ಚಕ್ರವರ್ತಿಯೆಡೆಗಿನ ನಿಷ್ಠಾವಂತಿಕೆಯು ಪರಮಾಧಿಕಾರವನ್ನು ಹೊಂದಿರುವ ರೀತಿಯಲ್ಲಿ ನೋಡಲ್ಪಡುತ್ತಿತ್ತು.<ref>ಮಾರ್ಕ್ ರವೀನಾ, ದಿ ಲಾಸ್ಟ್ ಸಮುರಾಯ್ — ದಿ ಲೈಫ್ ಅಂಡ್ ಬ್ಯಾಟಲ್ಸ್ ಆಫ್ ಸೈಗೋ ಟಕಾಮೊರಿ, ಜಾನ್ ವಿಲೆ & ಸನ್ಸ್, 2004.</ref>
== ಜನಪ್ರಿಯ ಸಂಸ್ಕೃತಿ ==
{{further|[[Samurai cinema]]}}
[[ಚಿತ್ರ:MitoKomonSatomiKotaro.jpg|thumb|250px|right|ಮಿಟೋ ಕೊಮೊನ್ನ ಸಜ್ಜಿಕೆಯಲ್ಲಿರುವ ನಟ ಕೊಟಾರೊ ಸಟೊಮಿ]]
[[ಜಿದಾಯ್ಗೆಕಿ]]ಯು (ಅಕ್ಷರಶಃ ಅರ್ಥ: ಐತಿಹಾಸಿಕ [[ನಾಟಕ]]) ಜಪಾನಿಯರ ಚಲನಚಿತ್ರಗಳು ಹಾಗೂ TVಯಲ್ಲಿನ ಒಂದು ಪ್ರಧಾನ ಕಾರ್ಯಕ್ರಮವಾಗಿ ಗುರುತಿಸಿಕೊಂಡಿದೆ. ದುಷ್ಟ ಸಮುರಾಯ್ಗಳು ಹಾಗೂ ವರ್ತಕರ ವಿರುದ್ಧ ಎದ್ದುನಿಂತ ಕೆಂಜುಟ್ಸುವಿನೊಂದಿಗಿನ ಓರ್ವ ಸಮುರಾಯ್ನ್ನು ಈ ಕಾರ್ಯಕ್ರಮಗಳು ವಿಶಿಷ್ಟವಾಗಿ ತೋರಿಸುತ್ತವೆ. [[ಟೊಕುಗವಾ ಮಿಟ್ಸುಕುನಿ]]ಯ ದೇಶಾಟನೆ ಅಥವಾ ಪ್ರವಾಸದ ಕುರಿತಾದ ಕಥೆಗಳ ಒಂದು ಕಾಲ್ಪನಿಕ ಸರಣಿಯಾದ ''[[ಮಿಟೊ ಕೋಮನ್]]'' ({{lang|ja|水戸黄門}}) ಎಂಬುದು ಒಂದು ಜನಪ್ರಿಯ TV ನಾಟಕವಾಗಿದ್ದು, ಓರ್ವ ನಿವೃತ್ತ ಶ್ರೀಮಂತ ವ್ಯಾಪಾರಿಯಂತೆ ವೇಷಮರೆಸಿಕೊಂಡ ಮಿಟ್ಸುಕುನಿಯು ಅವನ ಒಡನಾಡಿಗಳಂತೆ {{Citation needed|date=May 2007}} ವೇಷಮರೆಸಿಕೊಂಡಿರುವ ಇಬ್ಬರು ಶಸ್ತ್ರಾಸ್ತ್ರರಹಿತ ಸಮುರಾಯ್ಗಳೊಂದಿಗೆ ಪ್ರವಾಸ ಕೈಗೊಳ್ಳುವುದನ್ನು ಇದರಲ್ಲಿ ತೋರಿಸಲಾಗಿದೆ. ತಾನು ಹೋದೆಡೆಯೆಲ್ಲಾ ಅವನು ಸಮಸ್ಯೆಗಳನ್ನು ಕಂಡುಕೊಳ್ಳುತ್ತಾನೆ, ಮತ್ತು ಸಾಕ್ಷ್ಯವನ್ನು ಒಟ್ಟುಗೂಡಿಸಿದ ನಂತರ, ತನ್ನ ಗುರುತನ್ನು ಪ್ರಕಟಿಸುವುದಕ್ಕೆ ಮುಂಚಿತವಾಗಿ ದುಷ್ಟ ಸಮುರಾಯ್ ಹಾಗೂ ವರ್ತಕರನ್ನು ಪಶ್ಚಾತ್ತಾಪ ಪಡದೆ ಚಚ್ಚಿಕೆಡವಲು ತನ್ನ ಸಮುರಾಯ್ಗೆ ಅವಕಾಶ ನೀಡುತ್ತಾನೆ. ತಮ್ಮ ಸಂಪೂರ್ಣ ಬುಡಕಟ್ಟನ್ನು ಅವನು ನಾಶಮಾಡಬಲ್ಲ ಎಂಬುದು ಆ ಖಳನಾಯಕರಿಗೆ ಆಗ ಸ್ಪಷ್ಟವಾಗುತ್ತದೆ ಮತ್ತು ಅವನ ಶಿಕ್ಷೆಗಳು ತಮ್ಮ ಕುಟುಂಬದವರೆಗೂ ವಿಸ್ತರಣೆಯಾಗುವುದಿಲ್ಲ ಎಂಬ ಭರವಸೆಯೊಂದಿಗೆ ಆ ಖಳನಾಯಕರು ಅವನಿಗೆ ಶರಣಾಗುತ್ತಾರೆ.{{Citation needed|date=May 2007}}
ಚಲನಚಿತ್ರ ನಿರ್ದೇಶಕ [[ಅಕಿರಾ ಕುರೊಸಾವಾ]]ನ ಸಮುರಾಯ್-ಕಥೆಯುಳ್ಳ ಚಲನಚಿತ್ರಗಳು ಈ ಕಲಾಪ್ರಕಾರದ ಪೈಕಿ ಅತ್ಯಂತ ಮೆಚ್ಚುಗೆಯನ್ನು ಪಡೆದಿದ್ದು, ಅವನ ಪ್ರಯೋಗ ವಿಧಾನಗಳು ಹಾಗೂ ನಿರೂಪಣಾ ಶೈಲಿಗಳು ವಿಶ್ವಾದ್ಯಂತದ ಅನೇಕ ಚಲನಚಿತ್ರ ತಯಾರಕರ ಮೇಲೆ ಪ್ರಭಾವ ಬೀರಿವೆ.{{Citation needed|date=May 2007}} ಅವನ ಗಮನಾರ್ಹ ಚಿತ್ರಗಳಲ್ಲಿ ''[[ಸೆವೆನ್ ಸಮುರಾಯ್]]'' ಎಂಬ ಚಿತ್ರವೂ ಸೇರಿದ್ದು. ಇದರಲ್ಲಿ ಸುತ್ತುವರಿಯಲ್ಪಟ್ಟ ಒಂದು ವ್ಯವಸಾಯದ ಹಳ್ಳಿಯು ''[[ಯೊಜಿಂಬೋ]]'' ಎಂದು ಕರೆಯಲ್ಪಡುವ ಡಕಾಯಿತರಿಂದ ತಮ್ಮನ್ನು ರಕ್ಷಿಸಲು ಅಲೆದಾಡುವ ಸಮುರಾಯ್ಗಳ ಒಂದು ಗುಂಪನ್ನು ಎರವಲು ಸೇವೆಗೆ ನೇಮಿಸಿಕೊಳ್ಳುತ್ತದೆ. ಇದರಲ್ಲಿ ಹಿಂದಿನ ಸಮುರಾಯ್ ಒಬ್ಬ ಪಟ್ಟಣದ ತಂಡಘರ್ಷಣೆಯೊಂದರಲ್ಲಿ ಎರಡೂ ಪಕ್ಷಗಳ ಪರವಾಗಿ ಕೆಲಸ ಮಾಡುವ ಮೂಲಕ ಸ್ವತಃ ತೊಡಗಿಸಿಕೊಳ್ಳುತ್ತಾನೆ. ''[[ದಿ ಹಿಡನ್ ಫೋರ್ಟ್ರೆಸ್]]'' ಎಂಬ ಮತ್ತೊಂದು ಚಿತ್ರದಲ್ಲಿ, ಐತಿಹ್ಯವನ್ನು ಹೊಂದಿರುವ ಓರ್ವ ಸೇನಾಪತಿಯು ರಾಜಕುಮಾರಿಯೊಬ್ಬಳನ್ನು ಸುರಕ್ಷಿತವಾಗಿ ಕರೆದೊಯ್ಯಲು ಬೆಂಗಾವಲಾಗಿ ಹೋಗುವಾಗ ಇಬ್ಬರು ಮೂರ್ಖ ರೈತರು ಸ್ವತಃ ಅವನಿಗೆ ನೆರವು ನೀಡುತ್ತಾರೆ. ದಿ ಹಿಡನ್ ಫೋರ್ಟ್ರೆಸ್ ಚಿತ್ರವು [[ಜಾರ್ಜ್ ಲ್ಯೂಕಾಸ್]]ನ ''[[ಸ್ಟಾರ್ ವಾರ್ಸ್]]'' ಚಿತ್ರಕ್ಕೆ ದೊರೆತ ಪ್ರೇರಣೆಗಳಲ್ಲಿ ಒಂದಾಗಿತ್ತು. ಸ್ಟಾರ್ ವಾರ್ಸ್ ಚಿತ್ರವು ಸಮುರಾಯ್ಗಳಿಂದಲೂ ಸಹ ಇನ್ನೂ ಅನೇಕ ಅಂಶಗಳನ್ನು ಎರವಲಾಗಿ ಪಡೆದಿದೆ. ಸರಣಿಯ [[ಜೇಡಿ ನೈಟ್ಸ್]] ಇದಕ್ಕೊಂದು ಉದಾಹರಣೆ. [[ಡಾರ್ತ್ ವೇಡರ್]]ನ ವೇಷಭೂಷಣವು ಸಮುರಾಯ್ ಒಬ್ಬನ ಮುಖವಾಡ ಮತ್ತು ಕವಚದಿಂದ ದೊಡ್ಡ ಮಟ್ಟಿಗಿನ ಪ್ರೇರಣೆಯನ್ನು ಪಡೆದಿದೆ.
ಸಮುರಾಯ್ ಚಲನಚಿತ್ರಗಳು ಹಾಗೂ [[ಪಡುವಣ ಚಿತ್ರಗಳು]] ಹಲವಾರು ಹೋಲಿಕೆಗಳನ್ನು ಹೊಂದಿದ್ದು, ಹಲವಾರು ವರ್ಷಗಳಿಂದ ಈ ಎರಡೂ ವಲಯಗಳು ಪರಸ್ಪರರ ಮೇಲೆ ಪ್ರಭಾವ ಬೀರಿವೆ. ನಿರ್ದೇಶಕ [[ಜಾನ್ ಫೋರ್ಡ್]]ನ ಚಿತ್ರಗಳಿಂದ ಕುರೊಸಾವಾ ಪ್ರಭಾವಿತನಾಗಿದ್ದರೆ, ಇದಕ್ಕೆ ಪ್ರತಿಯಾಗಿ ಕುರೊಸಾವಾನ ಚಿತ್ರಗಳು ಪಡುವಣ ಚಿತ್ರಗಳಾಗಿ ಪುನರ್ನಿರ್ಮಾಣಗೊಂಡಿವೆ. ''ದಿ ಸೆವೆನ್ ಸಮುರಾಯ್'' ಚಿತ್ರವು ''[[ದಿ ಮ್ಯಾಗ್ನಿಫಿಸೆಂಟ್ ಸೆವೆನ್]]'' ಚಿತ್ರವಾಗಿ ಮರುನಿರ್ಮಾಣಗೊಂಡಿರುವುದು ಹಾಗೂ ''ಯೊಜಿಂಬೋ'' ಚಿತ್ರವು ''[[ಎ ಫಿಸ್ಟ್ಫುಲ್ ಆಫ್ ಡಾಲರ್ಸ್]]'' ಚಿತ್ರವಾಗಿ ಮರುನಿರ್ಮಾಣಗೊಂಡಿರುವುದು ಇದಕ್ಕೆ ಉದಾಹರಣೆಗಳು. "ದಿ ಸೆವೆನ್ ಸಮುರಾಯ್" ಚಿತ್ರದ ಒಂದು ಅನಿಮೇಷನ್ ([[ಸಮುರಾಯ್ 7]]) ಚಿತ್ರದ ರೂಪಾಂತರವೂ ಲಭ್ಯವಿದ್ದು, ಅದು ಹಲವಾರು ಸಂಚಿಕೆಗಳವರೆಗೆ ವ್ಯಾಪಿಸಿದೆ.
[[ಐಜಿ ಯೊಶಿಕಾವಾ]] ಎಂಬಾತ ಅತ್ಯಂತ ಪ್ರಸಿದ್ಧ ಜಪಾನೀ [[ಐತಿಹಾಸಿಕ ಕಾದಂಬರಿ]]ಕಾರರಲ್ಲಿ ಒಬ್ಬನಾಗಿದ್ದಾನೆ. ''[[ಟೈಕೋ]]'' , ''[[ಮುಸಾಶಿ]]'' ಮತ್ತು ''[[ಹೀಕೆ ಟೇಲ್]]'' ಮೊದಲಾದವು ಸೇರಿದಂತೆ ಜನಪ್ರಿಯ ಕೃತಿಗಳ ಅವನ ಮರುನಿರೂಪಣೆಗಳು ಸಮುರಾಯ್ ಹಾಗೂ ಯೋಧ ಸಂಸ್ಕೃತಿಗಳನ್ನು ಚಿತ್ರಿಸುವಲ್ಲಿನ ಅವುಗಳ ಭವ್ಯ ಕಥಾನಿರೂಪಣೆ ಹಾಗೂ ಸಮೃದ್ಧವಾದ ವಾಸ್ತವಿಕತೆಯಿಂದಾಗಿ ಓದುಗವೃಂದದಲ್ಲಿ ಅಪಾರ ಜನಪ್ರಿಯತೆಯನ್ನು ಸಂಪಾದಿಸಿವೆ.
''[[ಅಬರೆಂಬೊ ಶೋಗನ್]]'' ಎಂಬ ಮತ್ತೊಂದು ಕಾಲ್ಪನಿಕ ದೂರದರ್ಶನ ಸರಣಿಯು [[ಯೊಶಿಮುನೆ]] ಎಂಬ ಎಂಟನೇ [[ಟೊಕುಗವಾ]] [[ಶೋಗನ್]]ನ್ನು ಒಳಗೊಂಡಿದೆ. ಶೋಗನ್ನಿಂದ ಪ್ರಾರಂಭಿಸಿ ಅತ್ಯಂತ ಕೆಳಗಿನ ದರ್ಜೆಯವರೆಗಿನ ಎಲ್ಲಾ ಮಟ್ಟಗಳಲ್ಲಿನ ಸಮುರಾಯ್ಗಳಷ್ಟೇ ಅಲ್ಲದೇ [[ರೋನಿನ್]] ಕೂಡಾ ಈ ಪ್ರದರ್ಶನದಲ್ಲಿ ಎದ್ದುಕಾಣುವ ರೀತಿಯಲ್ಲಿ ತೋರಿಸಲ್ಪಟ್ಟಿದೆ.
[[ಜೇಮ್ಸ್ ಕ್ಲಾವೆಲ್]]ನ ಏಷ್ಯಾದ ಕುರಿತಾದ ಸುದೀರ್ಘವಾದ ಚರಿತಾವಳಿಯಲ್ಲಿ ''[[ಶೋಗನ್]]'' ಮೊದಲ ಕಾದಂಬರಿಯಾಗಿದೆ. ಸುಮಾರು 1600ರ ವರ್ಷದ ಕಾಲದ ಊಳಿಗಮಾನ್ಯ ಪದ್ಧತಿಯ ಜಪಾನ್ನ್ನು ಮನಸ್ಸಿನಲ್ಲಿಟ್ಟುಕೊಂಡು ಇದರ ಕಥೆಯನ್ನು ಹೆಣೆಯಲಾಗಿದ್ದು, [[ಶೊಗುನಾಟೆ]]ಯ ಹಂತಕ್ಕೆ [[ಟೊಕುಗವಾ ಇಯೆಸು]] ಏರಿದ್ದನ್ನು ಒಂದು ಅತೀವವಾದ ಕಾದಂಬರೀಕರಿಸಿದ ಕಥನ ನಿರೂಪಣೆಯ ಮೂಲಕ ಇದು ನೀಡುತ್ತದೆ. ಈ ನಿರೂಪಣೆಯು ಓರ್ವ ಇಂಗ್ಲಿಷ್ ನಾವಿಕನ ದೃಷ್ಟಿಕೋನದಲ್ಲಿ ನೋಡಲ್ಪಟ್ಟಿದ್ದು, ಅವನ ಕಲ್ಪಿತ ಕಥನದ ಅತಿರೇಕದ ಧೀರವರ್ತನೆಗಳು [[ವಿಲಿಯಂ ಆಡಮ್ಸ್]]ನ ಸಾಹಸಕಾರ್ಯಗಳ ಮೇಲೆ ಬಿಡಿಬಿಡಿಯಾಗಿ ಆಧರಿಸಿವೆ.
[[ಚಿತ್ರ:ShiroyamaBattle.jpg|thumb|300px|ಸೈಗೊ ಟಕಾಮೋರಿ (ಮೇಲಿನ ಬಲಭಾಗದಲ್ಲಿ ಪಾಶ್ಚಿಮಾತ್ಯ ಸಮವಸ್ತ್ರವನ್ನು ಧರಿಸಿರುವವ) ಶಿರೋಯಾಮಾದ ಕದನದಲ್ಲಿ ತನ್ನ ಸೇನಾ ತುಕಡಿಗಳಿಗೆ ನಿರ್ದೇಶನ ನೀಡುತ್ತಿರುವುದು, ಅವರಲ್ಲಿ ಕೆಲವರು ಸಾಂಪ್ರದಾಯಿಕ ಸಮುರಾಯ್ ರಕ್ಷಾಕವಚದಲ್ಲಿದ್ದಾರೆ.]]
ವಾಸ್ತವತೆ ಮತ್ತು ಕಲ್ಪನೆಗಳ ಒಂದು ಮಿಶ್ರಣವನ್ನೊಳಗೊಂಡ ''[[ದಿ ಲಾಸ್ಟ್ ಸಮುರಾಯ್]]'' ಎಂಬ ಒಂದು ಹಾಲಿವುಡ್ ಚಲನಚಿತ್ರವು, 2003ರಲ್ಲಿ ಬಿಡುಗಡೆಗೊಂಡು ಉತ್ತರ ಅಮೆರಿಕಾದಲ್ಲಿ ಸಾರ್ವತ್ರಿಕವಾಗಿ ಉತ್ತಮ ಅಭಿಪ್ರಾಯಗಳನ್ನು ಪಡೆಯಿತು. [[ಸೈಗೋ ಟಕಾಮೊರಿ]]ಯ ನೇತೃತ್ವದ 1877ರ [[ಸತ್ಸುಮಾ ದಂಗೆ]]ಯ ಮೇಲೆ ಈ ಚಲನಚಿತ್ರದ ಕಥಾವಸ್ತುವು ಬಿಡಿಬಿಡಿಯಾಗಿ ಆಧರಿಸಿದೆ. ಅಷ್ಟೇ ಅಲ್ಲ, [[ಬೊಷಿನ್ ಯುದ್ಧ]]ದಲ್ಲಿ [[ಎನೊಮೊಟೊ ಟೆಕಿಯಾಕಿ]]ಯ ಜೊತೆಜೊತೆಗೆ ಕಾದಾಟ ನಡೆಸಿದ ಓರ್ವ ಫ್ರೆಂಚ್ ಸೇನಾ ಕ್ಯಾಪ್ಟನ್ ಆದ [[ಜೂಲ್ಸ್ ಬ್ರೂನೆಟ್]]ನ ಕಥೆಯನ್ನೂ ಇದು ಆಧರಿಸಿದೆ.
ನಟ [[ಫಾರೆಸ್ಟ್ ವೈಟೇಕರ್]] ನಟಿಸಿರುವ ....''[[Ghost Dog: The Way of the Samurai]]'' ಚಿತ್ರವು, ''ಹಗಾಕುರೆ'' ಯಿಂದ ಸ್ಫೂರ್ತಿ ಪಡೆದ ಸಮಕಾಲೀನ ಅಮೆರಿಕಾದಲ್ಲಿನ ಓರ್ವ ಕಪ್ಪುವರ್ಣೀಯ ಕೊಲೆಗಡುಕನನ್ನು ತನ್ನ ಪ್ರಮುಖ ಪಾತ್ರವಾಗಿ ತೆಗೆದುಕೊಂಡಿದೆ. ಧ್ವನಿಪಥದ ಸಂಪುಟವು ''[[ಹಗಾಕುರೆ]]'' ಯ ಸೂಚ್ಯಂಕಗಳಿಗೆ ಪ್ರತಿಯಾಗಿ ಹಿಪ್ ಹಾಪ್ಗೆ ಸ್ಥಾನಕಲ್ಪಿಸಿದೆ.
[[ಕ್ವೆಂಟಿನ್ ಟಾರಾಂಟಿನೊ]]ನಿಂದ ಸೃಷ್ಟಿಸಲ್ಪಟ್ಟ ''[[ಕಿಲ್ ಬಿಲ್]]'' ನ್ನು [[ಕಟಾನಾ]]ದ ಒಂದು ವೈಭವೀಕರಣ ಎಂದು ವಿವರಿಸಬಹುದು. ಪ್ರಮುಖವಾಗಿ ಇದು ಹಳೆಯ ಕುಂಗ್-ಫು ಚಲನಚಿತ್ರಗಳಿಂದ ಪ್ರೇರೇಪಿಸಲ್ಪಟ್ಟಿದ್ದು, ಸಮುರಾಯ್ಗೆ ಅಲ್ಪ ಪ್ರಮಾಣದಲ್ಲಿ ಸಂಬಂಧಿಸಿದೆ. ಸಮುರಾಯ್ ಸಂಸ್ಕೃತಿಯ ಇದೇ ತೆರನಾದ ವಿಕಾರಗೊಳಿಸುವಿಕೆಯು ಕಡಿಮೆ ಬಂಡವಾಳದ [[ಪಂಥೀಯ ಚಲನಚಿತ್ರ]]ದ ಪ್ರಪಂಚದವರೆಗೂ ಮುಂದುವರೆದಿದ್ದು, ಅಲ್ಲಿ ''[[ಸಮುರಾಯ್ ವ್ಯಾಂಪೈರ್ ಬೈಕರ್ಸ್ ಫ್ರಂ ಹೆಲ್]]'' ನಂಥ ಚಲನಚಿತ್ರಗಳಲ್ಲಿ ಪ್ರಧಾನ ಪಾತ್ರಗಳು ಸಮುರಾಯ್ ವಂಶಾವಳಿಗೆ ಸೇರಿದ ಪಾತ್ರವೊಂದನ್ನು ಅಭಿವ್ಯಕ್ತಿಸಲು ಪ್ರಯತ್ನಿಸುತ್ತವೆ. ಆದರೆ ಇವು [[ಅನಿಮೇಷನ್ ಚಿತ್ರ]]ಕ್ಕೆ ಅಥವಾ ಇಪ್ಪತ್ತನೇ ಶತಮಾನದ ಅಂತ್ಯಭಾಗದ [[ಸಚಿತ್ರ ಪುಸ್ತಕ]] ಸಂಸ್ಕೃತಿಗೆ ಹೆಚ್ಚು ನಿಕಟವಾದ ಸಂಬಂಧವನ್ನು ಹೊಂದಿವೆ.
ಜಪಾನಿ ಭಾಷೆಯ ಸರಣಿ ಚಿತ್ರಗಳು ([[ಮಂಗಾ]]) ಹಾಗೂ ಅನಿಮೇಷನ್ ([[ಅನಿಮೇಷನ್ ಚಿತ್ರ]]) ಚಿತ್ರಗಳಲ್ಲೂ ಸಮುರಾಯ್ಗಳು ಆಗಿಂದ್ದಾಗ್ಗೆ ಕಾಣಿಸಿಕೊಂಡಿದ್ದಾರೆ. ಐತಿಹಾಸಿಕ ಕೃತಿಗಳು ಅತ್ಯಂತ ಸಾಮಾನ್ಯವಾಗಿದ್ದು, ಇವುಗಳಲ್ಲಿ ನಾಯಕನು ಓರ್ವ ಸಮುರಾಯ್ ಆಗಿರುತ್ತಾನೆ ಇಲ್ಲವೇ ಹಿಂದಿದ್ದ ಸಮುರಾಯ್ ಆಗಿರುತ್ತಾನೆ (ಅಥವಾ ಮತ್ತೊಂದು ದರ್ಜೆ/ಸ್ಥಾನಕ್ಕೆ ಸೇರಿದವನಾಗಿರುತ್ತಾನೆ) ಮತ್ತು ಪರಿಗಣನೀಯವಾದ ಸಮರಕಲೆಯ ಪರಿಣತಿಯನ್ನು ಅವನು ಹೊಂದಿರುತ್ತಾನೆ. ''[[ಲೋನ್ ವೋಲ್ಫ್ ಅಂಡ್ ಕಬ್]]'' ಹಾಗೂ ''[[ರುರೌನಿ ಕೆನ್ಶಿನ್]]'' ಎಂಬ ಎರಡು ಚಿತ್ರಗಳು ಅತ್ಯಂತ ಪ್ರಸಿದ್ಧ ಉದಾಹರಣೆಗಳಲ್ಲಿ ಸೇರಿವೆ. ಲೋನ್ ವೋಲ್ಫ್ ಅಂಡ್ ಕಬ್ನಲ್ಲಿ, ಶೋಗನ್ಗೆ ಸಂಬಂಧಿಸಿದ ಹಿಂದಿನ ಬದಲಿ ವಧಕಾರ ಮತ್ತು ಅವನ ದಟ್ಟಗಾಲಿಡುವ ಮಗ, ಇತರ ಸಮುರಾಯ್ಗಳು ಹಾಗೂ ಶ್ರೀಮಂತ ವರ್ಗದವರಿಂದ ನಂಬಿಕೆದ್ರೋಹಕ್ಕೀಡಾದ ನಂತರ ಬಾಡಿಗೆ ಕೊಲೆಗಾರರಾಗಿ ಮಾರ್ಪಡುತ್ತಾರೆ. ರುರೌನಿ ಕೆನ್ಶಿನ್ ಚಿತ್ರದಲ್ಲಿ, ಬಕುಮಾಟ್ಸು ಯುಗವು ಕೊನೆಯಾಗುವಲ್ಲಿ ಹಾಗೂ ಮೀಜಿ ಯುಗವು ಪ್ರಾರಂಭವಾಗುವಲ್ಲಿ ನೆರವಾದ ನಂತರ, ಓರ್ವ ಹಿಂದಿನ ಕೊಲೆಗಾರನು ಹೊಸದಾಗಿ ಕಂಡುಕೊಂಡ ಸ್ನೇಹಿತರನ್ನು ರಕ್ಷಿಸುವಲ್ಲಿ ತನ್ನನ್ನು ಕಂಡುಕೊಳ್ಳುತ್ತಾನೆ. ಅಷ್ಟೇ ಅಲ್ಲ, ಹಿಮ್ಮೊಗದ-ಅಲಗುಳ್ಳ ಕತ್ತಿಯೊಂದರ ಬಳಕೆಯ ಮೂಲಕ ಮತ್ತೆಂದೂ ಸಾಯಿಸುವುದಿಲ್ಲ ಎಂಬ ತನ್ನ ಪ್ರವಾಣವಚನವನ್ನು ಎತ್ತಿಹಿಡಿಯುವ ಸಂದರ್ಭದಲ್ಲಿ ತನ್ನ ಹಳೆಯ ಶತ್ರುಗಳನ್ನು ಪ್ರಯಾಸದಿಂದ ಹಿಮ್ಮೆಟ್ಟಿಸುವಲ್ಲಿ ತನ್ನನ್ನು ಕಂಡುಕೊಳ್ಳುತ್ತಾನೆ.
ಸಮುರಾಯ್-ಸ್ವರೂಪದ ಪಾತ್ರಗಳು ಕೇವಲ ಐತಿಹಾಸಿಕ ಸನ್ನಿವೇಶಗಳಿಗೆ ಅಥವಾ ಕಾಲಮಾನಗಳಿಗೆ ಮಾತ್ರವೇ ಸೀಮಿತವಾಗಿರದೆ, ಆಧುನಿಕ ಯುಗದಲ್ಲಿ ಸನ್ನಿವೇಶದ ಹಿನ್ನೆಲೆಯಲ್ಲಿ, ಅಷ್ಟೇ ಏಕೆ ಭವಿಷ್ಯದ ಸನ್ನಿವೇಶದ ಹಿನ್ನೆಲೆಯಲ್ಲೂ ಸಿದ್ಧಪಡಿಸಲಾದ ಅನೇಕ ಕೃತಿಗಳೂ ಅಸ್ತಿತ್ವದಲ್ಲಿವೆ. ಸಮುರಾಯ್ಗಳಂತೆ ಬದುಕುವ, ತರಬೇತಿ ನೀಡುವ ಹಾಗೂ ಕಾದಾಡುವ ಪಾತ್ರಗಳನ್ನು ಇವು ಒಳಗೊಂಡಿವೆ. ಗಮನಾರ್ಹವಾದ ಉದಾಹರಣೆಗಳಲ್ಲಿ, ಸಚಿತ್ರಸರಣಿಗೆ ಸೇರಿದ ''[[ಲ್ಯೂಪಿನ್ III]]'' ನಿಂದ ಬಂದಿರುವ [[XIIIನೇ ಗೋಮಾನ್ ಇಶಿಕಾವಾ]], ದೂರದರ್ಶನ ಸರಣಿಗಳು ಮತ್ತು ಚಲನಚಿತ್ರಗಳು, ಹಾಗೂ ''[[ಲವ್ ಹಿನಾ]]'' ಎಂಬ ರಮ್ಯ ಹಾಸ್ಯ ಚಿತ್ರಕ್ಕೆ ಸೇರಿದ ಮೊಟೊಕೊ ಔಯಾಮಾ ಇವೇ ಮೊದಲಾದವು ಸೇರಿವೆ. [[ದಿ ಹಂಟೆಡ್ (1995)]] ಎಂಬುದು ಮತ್ತೊಂದು ಹೆಚ್ಚು ಪಾಶ್ಚಾತ್ಯ ಶೈಲಿಯ ಚಲನಚಿತ್ರವಾಗಿದ್ದು, ಇದರಲ್ಲಿ ಬದುಕುಳಿದಿರುವ ಒಂದು ಸಮುರಾಯ್ ಬುಡಕಟ್ಟು ದುಷ್ಟ ನಿಂಜಾಗಳಿಂದ ಸಾಕ್ಷಿಯೊಂದನ್ನು ರಕ್ಷಿಸುತ್ತದೆ. ವರ್ತಮಾನ ಕಾಲದ ಸಜ್ಜಿಕೆಯಲ್ಲಿ ಸಿದ್ಧಗೊಳಿಸಲಾಗಿರುವ ''[[ಬೇಬ್ಲೇಡ್]]'' ಪ್ರದರ್ಶನದಲ್ಲಿ ಸಮುರಾಯ್ಗಳನ್ನು ಕುರಿತಾದ ಒಂದಷ್ಟು ಪ್ರಸ್ತುತತೆಯನ್ನು ನೋಡಲು ಸಾಧ್ಯವಿದೆ. ಜಿನ್ ಆಫ್ ದಿ ಗೇಲ್ ಎಂಬ ಒಂದು ಪಾತ್ರವು ಸಮುರಾಯ್ ಹಾಗೂ [[ನಿಂಜಾ]]ಗಳ ವಿಶೇಷ ಲಕ್ಷಣಗಳ ಒಂದು ಮಿಶ್ರಣವಾಗಿ ಕಂಡುಬರುತ್ತದೆ. 2004ರಲ್ಲಿ ಬಂದ ''[[ಸಮುರಾಯ್ ಚಾಂಪ್ಲೂ]]'' ಎಂಬ ಚಿತ್ರವು ಸಮುರಾಯ್ಗಳನ್ನು ಒಳಗೊಂಡಿದ್ದ ಮತ್ತೊಂದು [[ಅನಿಮೇಷನ್ ಚಿತ್ರ]]ವಾಗಿದ್ದು, ಇದು ವಯಸ್ಕರ ವೀಕ್ಷಣೆಗೆ ಮಾತ್ರ ಸೀಮಿತವಾಗಿತ್ತು. ಆಧುನಿಕ ಬೀದಿ-ಸಂಸ್ಕೃತಿ ಹಾಗೂ ''[[ಹಿಪ್-ಹಾಪ್]]'' ಸಂಸ್ಕೃತಿಯೊಂದಿಗೆ ಸಂಯೋಜಿಸಲ್ಪಟ್ಟ ಇಡೊ-ಅವಧಿಯ ಜಪಾನ್ನ್ನು ಈ ಚಿತ್ರವು ನಿರೂಪಿಸುತ್ತದೆ. ಸದರಿ ಪ್ರದರ್ಶನದ ಪ್ರಮುಖ ಪಾತ್ರಗಳ ಪೈಕಿ ಜಿನ್ ಒಂದಾಗಿದೆ. ಇವನು ಹಿಂದೊಮ್ಮೆ ಓರ್ವ ನಿಪುಣ ಸಮುರಾಯ್ ಆಗಿದ್ದು, ತನ್ನ ಯಜಮಾನನನ್ನು ಕೊಂದ ನಂತರ ಓರ್ವ ಅಲೆದಾಡುವ ರೋನಿನ್ ಆಗಿ ಮಾರ್ಪಟ್ಟಿರುತ್ತಾನೆ. [[ಆಫ್ರೋ ಸಮುರಾಯ್]] ಎಂಬುದು ಓರ್ವ ಸಮುರಾಯ್ನ ಮತ್ತೊಂದು ಕಥೆಯಾಗಿದ್ದರೂ, ಇದು ಒಂದು ಭವಿಷ್ಯತ್ತಿಗೆ ಸಂಬಂಧಿಸಿದ ಅಥವಾ ಅತಿ ನವ್ಯವಾದ ಕಾಲಘಟ್ಟದಲ್ಲಿ ನಡೆಯುತ್ತದೆ.
ಅಮೆರಿಕಾದ [[ಸಚಿತ್ರ ಪುಸ್ತಕಗಳು]] ತಮ್ಮದೇ ಆದ ಕಥೆಗಳಿಗೆ ಸಂಬಂಧಿಸಿದಂತೆ ಪಾತ್ರದ ಸ್ವರೂಪವನ್ನು ಪರಿಗ್ರಹಿಸಿ ತಮ್ಮದಾಗಿಸಿಕೊಂಡಿವೆ. ಉದಾಹರಣೆಗೆ, 1980ರ ದಶಕಗಳ ಅವಧಿಯಲ್ಲಿ ಬಂದ [[ಮಾರ್ವೆಲ್ ಯೂನಿವರ್ಸ್]]ನ [[ಅದ್ಭುತ ನಾಯಕ]] [[ವೋಲ್ವರೀನ್]], ತನ್ನ ತೀವ್ರಸ್ವರೂಪದ ಉತ್ಕಟೇಚ್ಛೆಗಳನ್ನು ಒಂದು ರಚನಾತ್ಮಕ ವಿಧಾನದಲ್ಲಿ ನಿಯಂತ್ರಣಕ್ಕೆ ತಂದುಕೊಳ್ಳುವ ಒಂದು ಮಾರ್ಗವಾಗಿ ಸಮುರಾಯ್ನ ಆದರ್ಶಗಳು ಹಾಗೂ ಪರಿಕಲ್ಪನೆಯನ್ನು ಬಳಸಲು ಪ್ರಯತ್ನಿಸಿದ. [[ಫ್ರಾಂಕ್ ಮಿಲ್ಲರ್]]ನಿಂದ ಸೃಷ್ಟಿಯಾದ ''[[ರೋನಿನ್]]'' ಹಾಗೂ [[ಸ್ಟಾನ್ ಸಕಾಯ್]]ನಿಂದ ಸೃಷ್ಟಿಯಾದ ''[[ಉಸಾಗಿ ಯೊಜಿಂಬೋ]]'' ದಂಥ ಜನಪ್ರಿಯ ಸರಣಿಗಳಲ್ಲಿ ರೋನಿನ್ಗಳು ಕೂಡಾ ಒಂದು ಪಾತ್ರವಾಗಿ ಕಾಣಿಸಿಕೊಂಡಿವೆ.
ಓರ್ವ ವೀರಯೋಧನ ಪರಿಕಲ್ಪನೆಗೆ ತದ್ವಿರುದ್ಧವಾಗಿರುವ ಓರ್ವ ಸಮುರಾಯ್ನ ಪರಿಕಲ್ಪನೆಯು, ಜಪಾನ್ ಹಾಗೂ ವಿಶ್ವದ ಉಳಿದ ಭಾಗದಲ್ಲಿ ಓರ್ವ [[ಯೋಧ]] ಅಥವಾ ಓರ್ವ [[ನಾಯಕ]] ಹೇಗೆ ಚಿತ್ರಿಸಲ್ಪಡುತ್ತಾರೆ ಎಂಬುದರಲ್ಲಿನ ಒಂದು ಪ್ರಮುಖ ಅಂತರಕ್ಕೆ ಕಾರಣವಾಗಿದೆ. ಓರ್ವ ಸಮುರಾಯ್ ಉದ್ದವಾಗಿರಬೇಕಾಗಿಲ್ಲ ಮತ್ತು ಬಲಿಷ್ಠನಾಗಿರಲು ಭಾರೀ ಮಾಂಸಖಂಡವನ್ನು ಹೊಂದಿರಬೇಕಾಗಿಲ್ಲ. ಆತ ಕೇವಲ ಐದು ಅಡಿಯಷ್ಟು ಎತ್ತರವಿದ್ದರೆ, ತೋರಿಕೆಯಲ್ಲಿ ದುರ್ಬಲನಾಗಿ ಮತ್ತು [[ಅಂಗವಿಕಲನಾಗಿರುವ]] ರೀತಿಯಲ್ಲಿದ್ದರೂ ಸಾಕು. ಮಹಿಳೆಯರೂ ಸಹ ಸಮುರಾಯ್ಗಳಾಗಲು ಸಾಧ್ಯವಿದೆ. ಅಧಿಕಾರ ಹಾಗೂ ಬಲದೊಂದಿಗೆ ಗಾತ್ರವನ್ನು ಸಮೀಕರಿಸುವುದನ್ನು ಜಪಾನಿಯರ ಸೌಂದರ್ಯಮೀಮಾಂಸೆಯು ಸುಲಭವಾಗಿ ಅಥವಾ ಮನಃಪೂರ್ವಕವಾಗಿ ಒಪ್ಪುವುದಿಲ್ಲ. ''[[ಬ್ಲೈಂಡ್ ಸ್ವೋರ್ಡ್ಸ್ಮನ್ ಝಟೋಯ್ಚಿ]]'' ಚಲನಚಿತ್ರ ಸರಣಿಯಲ್ಲಿ ಇದರ ಕರಾರುವಾಕ್ಕಾದ ಉದಾಹರಣೆಗಳನ್ನು ಕಂಡುಕೊಳ್ಳಬಹುದು.
ಅಮೆರಿಕಾದ ಮತ್ತು ಜಪಾನಿಯರ ಸಂಸ್ಕೃತಿಗಳೆರಡರಲ್ಲೂ ಇರುವ ಹಿಪ್ ಹಾಪ್ ಸಂಗೀತದಲ್ಲಿನ ಸಮುರಾಯ್ನ ಬಳಕೆಯನ್ನು ಗಮನಿಸುವುದೂ ಕೂಡ ಮುಖ್ಯ. ರ್ಯಾಪ್ ಸಂಗೀತದಲ್ಲಿನ "ಗ್ಯಾಂಗ್ಸ್ಟಾಗಳಿಗೆ" ಸಂಬಂಧಿಸಿದ ಒಂದು ಸ್ಪರ್ಶಕ ರೇಖೆಯಾಗಿ ಇದನ್ನು ಸಾಮಾನ್ಯವಾಗಿ ನೋಡಲಾಗುತ್ತದೆ. ಎರಡೂ ಸಂಸ್ಕೃತಿಗಳ ರ್ಯಾಪ್ ಕಲಾವಿದರುಗಳ ಸಹಯೋಗಗಳಲ್ಲಿ ಹಾಗೂ ಅನಿಮೇಷನ್ ಚಿತ್ರದ ಒಳಗೂಡಿಸುವಿಕೆಯಲ್ಲಿ ಇದರ ಒಕ್ಕೂಟಗಳು ಸ್ಪಷ್ಟವಾಗಿವೆ.
<ref>ಕಾಂಡ್ರಿ, ಇಯಾನ್. "ಎ ಹಿಸ್ಟರಿ ಅಫ್ ಜಪಾನೀಸ್ ಹಿಪ್-ಹಾಪ್: ಸ್ಟ್ರೀಟ್ ಡಾನ್ಸ್, ಕ್ಲಬ್ ಸೀನ್, ಪಾಪ್ ಮಾರ್ಕೆಟ್." ಇನ್ ಗ್ಲೋಬಲ್ ನಾಯ್ಸ್: ರ್ಯಾಪ್ ಅಂಡ್ ಹಿಪ್-ಹಾಪ್ ಔಟ್ಸೈಡ್ ದಿ USA, 237, ಮಿಡ್ಲ್ಟೌನ್: [[ವೆಸ್ಲಿಯಾನ್ ಯೂನಿವರ್ಸಿಟಿ ಪ್ರೆಸ್]], 2001.</ref>
ಸಮುರಾಯ್ಗಳು ಹಲವಾರು ಮಾಧ್ಯಮಗಳಲ್ಲಿ ಮರುಸೃಷ್ಟಿಸಲ್ಪಟ್ಟಿದ್ದಾರೆ ಎಂಬುದು ಮೇಲೆ ವಿವರಿಸಲಾದ ನಿದರ್ಶನಗಳಿಂದ ಕಂಡುಬರುತ್ತದೆ. ಈ "ಸಮುರಾಯ್ಗಳ ಮರುರೂಪಿಸುವಿಕೆಯ ನಿರಂತರವಾದ ಮಾದರಿಯು ಸರಿಹೊಂದಿಸುವುದಕ್ಕೆ ಇದೇ ಹೊರತು ಇತಿಹಾಸವನ್ನು ಸೃಷ್ಟಿಸುವುದಕ್ಕಲ್ಲ; ಆದರೆ ಆ ಕ್ಷಣದ ಅಗತ್ಯಗಳಿಗೆ ಅನುಸಾರವಾಗಿ ... ಪ್ರತಿಯೊಂದು ತಲೆಮಾರೂ ತನ್ನದೇ ಸ್ವಂತದ ವರ್ತನೆಗಳು ಹಾಗೂ ಕಾರ್ಯಸೂಚಿಯ ಅನುಸಾರವಾಗಿ ಸಮುರಾಯ್ನ್ನು ಹೊಸದಾಗಿ ರೂಪಿಸುತ್ತವೆ.”<ref>ಪ್ಯಾಟ್ರಿಕ್ ಡ್ರಾಝೆನ್, ಅನಿಮೆ ಎಕ್ಸ್ಪ್ಲೋಷನ್! ದಿ ವಾಟ್? ವೈ? & ವಾವ್! ಆಫ್ ಜಪಾನೀಸ್ ಅನಿಮೇಷನ್ (U.S.A: ಸ್ಟೋನ್ ಬ್ರಿಜ್ ಪ್ರೆಸ್: 2003), 109.</ref> ಸಮುರಾಯ್ನ ಈ ಮರುಚಿತ್ರಣವು ಆಧುನಿಕ ಮಾಧ್ಯಮಕ್ಕೆ ಸೀಮಿತವಾಗಿರದೆ, ಯಾವುದೇ ಸಮಯದಿಂದಿರುವ ಮಾಧ್ಯಮದ ಎಲ್ಲಾ ಸ್ವರೂಪಗಳಿಗೂ ಅನ್ವಯಿಸುತ್ತದೆ. ವಿವಿಧ ಮಾಧ್ಯಮಗಳಿಗೆ ಸೇರಿದ ಸಮುರಾಯ್ಗಳು, ಕತ್ತಿಯೊಂದನ್ನು ಒಯ್ಯುವುದು ಅಥವಾ ಒಂದು ನಿರ್ದಿಷ್ಟ ವಿಧಾನದಲ್ಲಿ ವರ್ತಿಸುವಂಥ ಸಾಮಾನ್ಯವಾದ ಅಂಶಗಳನ್ನು ಹಂಚಿಕೊಳ್ಳುತ್ತವೆ. ವಿಷಯಕ್ಕೆ ತಕ್ಕಂತೆ ಬಿಂಬವನ್ನು ಗುರುತಿಸುವಲ್ಲಿ, ಮತ್ತು ಬಿಂಬವನ್ನು ಮತ್ತಷ್ಟು ಬಲಪಡಿಸುವಲ್ಲಿ ಇದು ಪ್ರೇಕ್ಷಕರಿಗೆ ನೆರವಾಗುತ್ತದೆ.
=== ಕಂಪ್ಯೂಟರ್ ಆಟಗಳಲ್ಲಿ ===
ಅನೇಕ ಕಂಪ್ಯೂಟರ್ ಆಟಗಳಲ್ಲಿ ಸಮುರಾಯ್ಗಳು ನಾಯಕರು ಮತ್ತು ಶತ್ರುಗಳೂ ಆಗಿದ್ದು, ವಿಶೇಷವಾಗಿ [[RPG]], [[ತಂತ್ರ]], [[ನಡೆ]], [[ಸಾಹಸ]], ಮತ್ತು [[ಹೊಡೆದಾಡುವ ಆಟ]]ದ ಪ್ರಕಾರಗಳಲ್ಲಿ ಅವರನ್ನು ಕಾಣಬಹುದಾಗಿದೆ.
ಉದಾಹರಣೆಗೆ, ಸಮುರಾಯ್ಗಳನ್ನು ತಂತ್ರದ ಆಟದ ಸರಣಿಗಳಾದ ''[[ನೊಬುನಾಗಾ'ಸ್ ಆಂಬಿಷನ್]]'' , ''[[ಕೆಸ್ಸೆನ್]]'' , ''[[ಬ್ಲ್ಯಾಕ್ & ವೈಟ್ 2]]'' , ''[[ಏಜ್ ಆಫ್ ಎಂಪೈರ್ಸ್]]'' , [[ಸಿವಿಲೈಸೇಷನ್]], ''[[ಬ್ಯಾಟಲ್ ರೆಲ್ಮ್ಸ್]]'' ಇವೇ ಮೊದಲಾದವುಗಳಲ್ಲಿ ಹಾಗೂ ''[[Ultima Online: Samurai Empire]]'' [[MMORPG]]ನಲ್ಲಿ ಕಾಣಬಹುದಾಗಿದೆ. ತಂತ್ರದ ಅನುಕರಣೆಗೂ ''[[Shogun: Total War]]'' ಸಮುರಾಯ್ ಕದನಗಳು ವಸ್ತುವನ್ನು ಒದಗಿಸುತ್ತವೆ. ಇವು [[ಸನ್-ತ್ಜು]] ಯುದ್ಧದ ತತ್ತ್ವಚಿಂತನೆಯನ್ನು ನಿರೂಪಿಸುತ್ತವೆ. ಪ್ರಸಿದ್ಧಿ ಪಡೆದಿರುವ RPG ''[[ವಿಝಾರ್ಡಿ 8]]'' ನಲ್ಲಿ ಸಮುರಾಯ್ ಪಾತ್ರದ ವರ್ಗವು ಲಭ್ಯವಿದೆ. ''[[ಫೈನಲ್ ಫ್ಯಾಂಟಸಿ ಟ್ಯಾಕ್ಟಿಕ್ಸ್]]'' , ''[[ಫೈನಲ್ ಫ್ಯಾಂಟಸಿ V]]'' , ''X'' , ''X-2'' ಮತ್ತು ''[[XI]]'' ಇವೇ ಮೊದಲಾದವುಗಳೂ ಸಹ ಒಂದು ಸಮುರಾಯ್ ವರ್ಗವನ್ನು ಹೊಂದಿವೆ.
ಸಮುರಾಯ್ಗಳನ್ನು ಒಳಗೊಂಡಿರುವ ಕೆಲವೊಂದು ಜನಪ್ರಿಯ ಜಪಾನೀ ಶೀರ್ಷಿಕೆಗಳಲ್ಲಿ ಇವು ಸೇರಿವೆ: ''[[ಶಿಂಗೆನ್ ದಿ ರೂಲರ್]]'' , ''[[ಬುಷಿಡೊ ಬ್ಲೇಡ್]]'' , ''[[ಸಮುರಾಯ್ ವಾರಿಯರ್ಸ್]]'' , ''[[ಬ್ರೇವ್ ಫೆನ್ಸರ್ ಮುಸಾಶಿ]]'' , ''[[Musashi: Samurai Legend]]'' , ಮತ್ತು ''[[ಸೆವೆನ್ ಸಮುರಾಯ್ 20XX]]'' . ಅಷ್ಟೇ ಅಲ್ಲ, ''[[ಕ್ಸೆನೊಸಾಗಾ ಎಪಿಸೋಡ್ II: ಜೆನ್ಸೀಟ್ಸ್ ವಾನ್ ಗಟ್ ಅಂಡ್ ಬೋಸ್]]'' ಎಂಬ ವೈಜ್ಞಾನಿಕ ಕಾದಂಬರಿಯ ರೋಮಾಂಚಕ ಆಟದಲ್ಲಿ, ಓರ್ವ ಸಮುರಾಯ್ನ್ನು ಚಿತ್ರಿಸುವ [[ಜಿನ್ ಉಝುಕಿ]] ಎಂಬ ಹೆಸರಿನ ಪ್ರಮುಖ ಪಾತ್ರವೊಂದಿದೆ. [[ಷಿಯೊನ್ ಉಝುಕಿ]]ಯ ಸೋದರನಾಗಿರುವ ಜಿನ್ ಉಝುಕಿಯು ಓರ್ವ ಸಮುರಾಯ್ ಆಗಿದ್ದು, ಕೇವಲ ಒಂದು ಕತ್ತಿಯೊಂದಿಗೆ ಮಾತ್ರ ಹೋರಾಡುತ್ತಾನೆ ಹಾಗೂ ಒಂದು ಸಾಂಪ್ರದಾಯಿಕ ನಿಲುವಂಗಿಯನ್ನು ಧರಿಸುತ್ತಾನೆ. ಸಮುರಾಯ್ಗಳನ್ನು ಪ್ರಮುಖ ಪಾತ್ರಗಳಾಗಿ ಒಳಗೊಂಡಿರುವ ಜಪಾನಿನ ಇತರ ಜನಪ್ರಿಯ ಆಟಗಳಲ್ಲಿ ''[[ಒನಿಮೂಷಾ]]'' , ''[[Genji: Dawn of the Samurai|ಜೆಂಜೀ]]'' ಮತ್ತು ''[[ವೇ ಆಫ್ ದಿ ಸಮುರಾಯ್]]'' ಸರಣಿಗಳು ಸೇರಿವೆ.
''[[ನಿಂಜಾ ಗೈಡೆನ್]]'' ನಲ್ಲಿ, ಓರ್ವ ಮುಖ್ಯಸ್ಥ ಒಬ್ಬ ಅಶ್ವಾರೋಹಿ ಸಮುರಾಯ್ ಆಗಿದ್ದರೆ ಮತ್ತೊಬ್ಬ ಅತಿಮಾನುಷ ಶಕ್ತಿಯುಳ್ಳ ಒಂದು ಪಿಶಾಚಿಯಾಗಿದ್ದು ಓರ್ವ ಸಮುರಾಯ್ನ ರೂಪವನ್ನು ಅವನು ಧರಿಸುತ್ತಾನೆ.
ಹಲವಾರು ಹೊಡೆದಾಡುವ ಆಟಗಳು ಸಮುರಾಯ್ ಹೋರಾಟಗಾರರನ್ನು ಹಿಡಿದಿಟ್ಟುಕೊಳ್ಳುತ್ತವೆ, ಉದಾಹರಣೆಗೆ, ''[[ಡಾರ್ಕ್ಸ್ಟಾಕರ್ಸ್]]'' ಗೆ ಸೇರಿದ [[ಬಿಶಾಮೊನ್]] ಮತ್ತು ''[[ಸ್ಟ್ರೀಟ್ ಫೈಟರ್ ಆಲ್ಫಾ]]'' ಗೆ ಸೇರಿದ [[ಸೊಡೊಮ್]]. ''[[ಸಮುರಾಯ್ ಷೋಡೌನ್]]'' , ಒಂದು ಸರದಿಪಟ್ಟಿಯನ್ನು ತುಂಬುವಷ್ಟು ಸಮುರಾಯ್ ಪಾತ್ರಗಳನ್ನು ಹೊಂದಿದೆ. ಈ ಹೊಡೆದಾಡುವ ಆಟದಲ್ಲಿ [[ಹಾವೊಮಾರು]] ಮತ್ತು [[ಗೆಂಜುರೋ ಕಿಬಾಗಮಿ]]ಗಳು ಅತ್ಯಂತ ಸಾಂಪ್ರದಾಯಿಕ ಸಮುರಾಯ್ ಯೋಧರಾಗಿದ್ದಾರೆ. ''[[ಸೌಲ್]]'' ಸರಣಿಯು [[ಮಿಟ್ಸುರುಗಿ]] ಎಂಬ ಒಂದು ಸಮುರಾಯ್ ಪಾತ್ರವನ್ನು ಒಳಗೊಂಡಿದೆ.
[[ಮ್ಯಾಜಿಕ್ ದಿ ಗ್ಯಾದರಿಂಗ್]] ಎಂಬ ಟ್ರೇಡಿಂಗ್ ಕಾರ್ಡ್ ಅಟವು ತನ್ನ ಜಪಾನೀ-ವಸ್ತುವಿನ [[ಕಮಿಗವಾ]] ಕಾಲಘಟ್ಟದ ಒಂದು ಭಾಗವಾಗಿ ಸಮುರಾಯ್ನ್ನು ಒಳಗೊಳ್ಳುತ್ತದೆ.
....[[Command and Conquer: Red Alert 3]]ನಲ್ಲಿ, ಸಮುರಾಯ್ನ್ನು '''ಸಾಮ್ರಾಜ್ಯಶಾಹಿ ಯೋಧ''' ಎಂದು ಕರೆಯಲಾಗಿದೆ. ಕಿರಣದಂಡದ ಕಟಾನಾವು ಇದರ ಆಯುಧವಾಗಿದ್ದು, [[ಸ್ಟಾರ್ ವಾರ್ಸ್]] ಆಯುಧವಾದ [[ಬೆಳಕಿನ ಬಾಗುಕತ್ತಿ]]ಯನ್ನು ಅದು ಹೋಲುತ್ತದೆ.
== ಪ್ರಸಿದ್ಧ ಸಮುರಾಯ್ ==
{|
| valign="top" ಂ
|
* [[ಅಕೆಚಿ ಮಿಟ್ಸುಹಿದೆ]]
* [[ಡೇಟ್ ಮಸಾಮುನೆ]]
* [[ಹಟೋರಿ ಹ್ಯಾಂಝೋ]]
* [[ಹೋಜೋ ಉಜಿಮಾಸಾ]]
* [[ಕುಸುನೋಕಿ ಮಸಾಶಿಗೆ]]
* [[ಮಿನಾಮೊಟೋ ನೊ ಯೊಶಿತ್ಸುನೆ]]
* [[ಮಿನಾಮೊಟೋ ಯೋಷೀ]]
* [[ಮಿಯಾಮೊಟೊ ಮುಸಾಷಿ]]
* [[ಮುಷಿಂಟೊ ತಕಾಮು]]
| width="50"|
| valign="top" ಂ
|
* [[ಒಡಾ ನೊಬುನಾಗಾ]]
* [[ಸೈಗೊ ಟಕಾಮೋರಿ]]
* [[ಸೈಟೋ ಹಾಜಿಮೆ]]
* [[ಸಕಾಮೊಟೊ ರೈಯೊಮಾ]]
* [[ಸನಾದಾ ಯುಕಿಮುರಾ]]
* [[ಸಸಾಕಿ ಕೊಜಿರೋ]]
* [[ಷಿಮಾಝು ತಕಾಹಿಸಾ]]
* [[ಶಿಮಾಝು ಯೋಶಿಹಿರೋ]]
| width="50"|
| valign=/tvcselect/harvest.search"top"
|
* [[ಟಕೆಡಾ ಶಿಂಗೆನ್]]
* [[ಟೊಕುಗವಾ ಇಯೆಸು]]
* [[ಟೊಯೊಟೊಮಿ ಹಿಡೆಯೊಶಿ]]
* [[ಉಯೆಸುಗಿ ಕೆನ್ಶಿನ್]]
* [[ಯಗ್ಯೂ ಜೂಬೀ ಮಿಟ್ಸುಯೊಷಿ]]
* [[ಯಗ್ಯೂ ಮುನೆನೋರಿ]]
* [[ಯಮಾಮೊಟೋ ತ್ಸುನೆಟೊಮೊ]]
* [[ಯಮೌಕಾ ಟೆಶ್ಶು]]
* [[ಝುನಾಕಾ ಇಟೊಮುಕು]]
|}
== ಸಮುರಾಯ್ ಚಲನಚಿತ್ರಗಳು ==
=== ಐತಿಹಾಸಿಕ ಚಿತ್ರಗಳು ===
'''[[ಅಕಿರಾ ಕುರೊಸಾವಾ]]ನಿಂದ ನಿರ್ದೇಶಿಸಲ್ಪಟ್ಟ ಚಿತ್ರಗಳು'''
* ''[[ದಿ ಸೆವೆನ್ ಸಮುರಾಯ್]]''
* ''[[ದಿ ಹಿಡನ್ ಫೋರ್ಟ್ರೆಸ್]]''
* ''[[ರ್ಯಾನ್]]''
* ''[[ಕಗೆಮುಶಾ]]''
* ''[[ಯೊಜಿಂಬೋ]]''
* ''[[ಸಂಜುರೋ]]''
'''ಇತರ ಚಲನಚಿತ್ರಗಳು'''
* ''[[ಸಮುರಾಯ್ ಟ್ರೈಲಜಿ]]'' - ಇದರಲ್ಲಿ [[ತೋಷಿರೋ ಮಿಫುನ್]] ನಟಿಸಿದ್ದಾನೆ
* ''[[ಶೋಗನ್]]''
* ''[[ಟ್ವಿಲೈಟ್ ಸಮುರಾಯ್]]''
* ''[[ವೆನ್ ದಿ ಲಾಸ್ಟ್ ಸ್ವೋರ್ಡ್ ಈಸ್ ಡ್ರಾನ್]]''
* ''[[ಲೋನ್ ವೋಲ್ಫ್ ಅಂಡ್ ಕಬ್ TV ಸೀರೀಸ್]]''
* ''[[ದಿ ಸ್ವೋರ್ಡ್ ಆಫ್ ಡೂಮ್]]''
* ''[[ಅರಗ್ಯಾಮಿ]]''
* ''[[ಸಮುರಾಯ್ ಫಿಕ್ಷನ್]]''
* ''[[ದಿ ಲಾಸ್ಟ್ ಸಮುರಾಯ್]]''
* ''[[47 ರೋನಿನ್]]''
* ''[[ನಿಂಜಾ ಸ್ಕ್ರೋಲ್]]'' (ಅನಿಮೇಷನ್ ಚಿತ್ರ)
* ''[[ದಿ ಹಿಡನ್ ಬ್ಲೇಡ್]]''
=== ಸಮುರಾಯ್ನಿಂದ ಪ್ರಭಾವಿತವಾದ ಚಿತ್ರಗಳು ===
* ''[[Ghost Dog: The Way of the Samurai]]''
* ''[[ರೋನಿನ್]]''
* ''[[ದಿ ವೇ ಆಫ್ ದಿ ಗನ್]]''
* ''[[ಲೆ ಸಮುರಾಯ್]]''
* ''[[ಸ್ಟಾರ್ ವಾರ್ಸ್]]''
* ''[[ಸಮುರಾಯ್ ಜ್ಯಾಕ್]]''
* ''[[ಸಮುರಾಯ್ ಸೆಂಟೈ ಶಿಂಕೆಂಗರ್]]''
* ''[[ಆಫ್ರೋ ಸಮುರಾಯ್]]''
* ''[[ಬ್ಲೀಚ್]]''
* ''[[ದಿ ಲಾಸ್ಟ್ ಸಮುರಾಯ್]]''
== ಇವನ್ನೂ ಗಮನಿಸಿ ==
{{commonscat|Samurai}}
* [[ಜಪಾನಿಯರ ಬುಡಕಟ್ಟುಗಳು]]
* [[ಎರಡೂ ಕೈನ ಕತ್ತಿವರಸೆ]]
* [[ಕಿರಿ ಸುಟೆ ಗೊಮೆನ್]]
* [[ಜಪಾನಿಯರ ಕದನಗಳ ಪಟ್ಟಿ]]
* [[ಸಮುರಾಯ್ನ ಪಟ್ಟಿ]]
* [[ಲೋನ್ ವೋಲ್ಫ್ ಅಂಡ್ ಕಬ್]]
* [[ನಿಂಜಾ]]
* [[ಒನ್ನಾ ಬುಗೇಯ್-ಶಾ]]
* [[ಪೆಚಿನ್]]
* [[ಸಮುರಾಯ್ ಚಲನಚಿತ್ರ]]
* [[ಸೀವಾ ಜೆಂಜೀ]]
== ಆಕರಗಳು ==
{{reflist}}
== ಹೊರಗಿನ ಕೊಂಡಿಗಳು ==
* [http://www.samurai-archives.com ದಿ ಸಮುರಾಯ್ ಆರ್ಕೀವ್ಸ್ ಜಪಾನೀಸ್ ಹಿಸ್ಟರಿ ಪೇಜ್]
[[ವರ್ಗ:ಸಮುರಾಯ್]]
[[ವರ್ಗ:ಜಪಾನಿನ ಯೋಧರು]]
[[ವರ್ಗ:ಜಪಾನಿನ ಪದಗಳು ಮತ್ತು ಪದಗುಚ್ಛಗಳು]]
i1gd928vyct56vmheyclwa3g9nnmnpx
ಬಸವ ಜಯ ಮೃತ್ಯುಂಜಯ ಸ್ವಾಮೀಜಿ
0
58677
1117826
968620
2022-08-28T13:01:08Z
2409:4071:4D07:C167:0:0:6288:EE03
wikitext
text/x-wiki
{{Infobox Hindu leader
|name= ಬಸವ ಜಯ ಮೃತ್ಯುಂಜಯ ಸ್ವಾಮೀಜಿ
|image = ಬಸವಜಯಮೃತ್ಯುಂಜಯಸ್ವಾಮೀಜಿ.jpg
|caption = ಬಸವ ಜಯ ಮೃತ್ಯುಂಜಯ ಸ್ವಾಮೀಜಿ
|birth_date= [[೨೨]] [[ಡಿಸೆಂಬರ್]] [[೧೯೭೯]]
|birth_place= [[ದಾವಣಗೆರೆ]]
|birth_name=
|guru= [[ಗುರು ಬಸವಣ್ಣ]]
|philosophy= [[ಲಿಂಗಾಯತ |ಲಿಂಗಾಯತ ಧರ್ಮ]],[[ ಬಸವ ತತ್ವ]]
|honors=
|works = ಲಿಂಗಾಯತ ಧರ್ಮ ಪ್ರಚಾರ
|quote=
|footnotes=[[ಯೋಗಿ]]
}}
[[ಕೂಡಲಸಂಗಮ]]ದ [[ಪಂಚಮಸಾಲಿ]] ಗುರುಪೀಠಾಧ್ಯಕ್ಷ [[ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ]]..
ಇವರು ಕರ್ನಾಟಕದ ಪಂಚಮಸಾಲಿ ಸಮಾಜದ 2ಎ ಮೀಸಲಾತಿಗಾಗಿ ಮತ್ತು ಕೇಂದ್ರ ಸರ್ಕಾರದ ಒಬಿಸಿ ಸರ್ಟಿಫಿಕೇಟ್ ಗಾಗಿ ಅವರು ನಿರಂತರ ಹೋರಾಟ ಮಾಡಿದ್ದಾರೆ....
[[ವರ್ಗ:ಅಧ್ಯಾತ್ಮ]]
[[ವರ್ಗ:ಲಿಂಗಾಯತ]]
[[ವರ್ಗ:ಇತಿಹಾಸ]]
[[ವರ್ಗ:ಹಿಂದೂ ಧರ್ಮ]]
[[ವರ್ಗ:ಯೋಗಿಗಳು ಮತ್ತು ಸನ್ಯಾಸಿಗಳು]]
[[ವರ್ಗ:ಹಿಂದೂ ಧರ್ಮದ ಸಂತರು]]
[[ವರ್ಗ:ಮಠಾಧಿಪತಿಗಳು]]
korbnyziaj5bucr5sih2c8od7cpaq04
ರಂಜಾನ್
0
69092
1117870
851133
2022-08-29T08:13:47Z
103.180.2.73
Fixed some punctuation
wikitext
text/x-wiki
[[ಚಿತ್ರ:هلال رمضان.jpg|thumb|right|ಕ್ರೆಸೆಂಟ್ ವರ್ಣರಂಜಿತವಾಗಿ ಅಲಂಕರಿಸಲ್ಪಟ್ಟಿದೆ ಮತ್ತು ರಮದಾನ್ ಸಮಯದಲ್ಲಿ ಸುಂದರವಾಗಿ ಪ್ರಕಾಶಿಸಲ್ಪಟ್ಟಿದೆ.]]
'''[[ರಂಜಾನ್]]''' ಅಥವ '''[[ರಮದಾನ್]]''' ('''[[ಅರೇಬಿಕ್ ಭಾಷೆ]]'''ಯಲ್ಲಿ: رمضان ) '''[[ಇಸ್ಲಾಮ್]]''' ಕ್ಯಾಲೆಂಡರ್ನಲ್ಲಿ ವರ್ಷದ ಒಂಬತ್ತನೇ ತಿಂಗಳು. '''[[ಸಿಯಾಮ್]]''' ಅಥವಾ '''[[ಸೌಮ್]]''' '''[[(ಉಪವಾಸ)]]''' '''[[ಇಸ್ಲಾಮ್ನ ಐದು ಕಂಬ]]'''ಗಳಲ್ಲಿ ನಾಲ್ಕನೆಯದು ಹಾಗೂ '''[[ರಮದಾನ್]]'''ನ ಸಮಯದಲ್ಲಿ '''[[ಉಪವಾಸ]]''' ನಡೆಯುತ್ತದೆ.
ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮ '''[[ರಮದಾನ್]]''' ತಿಂಗಳ ಸಂಪೂರ್ಣ ವ್ರತಾಚರಣೆ ಯಾಗಿದೆ. ಮಾನವಕಲ್ಯಾಣಕ್ಕಾಗಿ '''[[ಪ್ರವಾದಿ ಮುಹಮ್ಮದ್]]'''(ಸ)ರವರ ಮೇಲೆ ಇದೇ ತಿಂಗಳಲ್ಲಿ '''[[ಪವಿತ್ರ ಕುರ್ಆನ್]]''' ಅವತೀರ್ಣಗೊಂಡಿತು.ಇದರ ಗೌರವಾರ್ಹ ಪ್ರತಿವರ್ಷವೂ ಈ ಒಂದು ತಿಂಗಳ ವ್ರತಾಚರಣೆಯನ್ನು ಕಡ್ಡಾಯ ಗೊಳಿಸಲಾಯಿತು. ಪ್ರಭಾತಕಾಲ ದಿಂದ ಹಿಡಿದು ಸೂರ್ಯಾಸ್ತಮದವರೆಗೆ ಇತರ ಸಮಯಗಳಲ್ಲಿ ಧರ್ಮಸಮ್ಮತ ವಾದ ಅನ್ನ ಪಾನೀಯಗಳನ್ನು ಮತ್ತು ಕಾಮಾಸಕ್ತಿಯ ಚಟುವಟಿಕೆಗಳನ್ನು ತ್ಯಜಿಸುವುದನ್ನೇ ಇಸ್ಲಾಮಿನಲ್ಲಿ '''[[ಉಪವಾಸ]]''' ಅಥವಾ ವ್ರತಾಚರಣೆ ಎನ್ನಲಾಗಿದೆ. ಸ್ವೇಚ್ಛೆ, ಸ್ವಾರ್ಥ ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿ ಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶವಾಗಿದೆ.
'''[[ಇಸ್ಲಾಂ ಧರ್ಮ|ಇಸ್ಲಾಂ ಧರ್ಮೀಯರ]]''' ಪ್ರಮುಖ ಹಬ್ಬಗಳಲ್ಲಿ ಒಂದು. ಧಾರ್ಮಿಕವಾಗಿ '''[[ಈದ್-ಉಲ್-ಫಿತರ್]]''' ಎಂತಲೂ ಕರೆಯುತ್ತಾರೆ.
ಒಂದು ತಿಂಗಳ ಕಠಿಣ ವೃತಾಚರಣೆಯ ಬಳಿಕ '''[[ಈದ್-ಉಲ್-ಫಿತರ್]]''' ಬಂದಿದೆ. '''[[ರಂಜಾನ್]]''' ತಿಂಗಳ ಹಗಲಿನಲ್ಲಿ ತೊಟ್ಟು ನೀರೂ ಕುಡಿಯದೆ, ಕಠಿಣ ವೃತದ ಮೂಲಕ ಹಸಿವಿನ ಕಠಿಣತೆಯನ್ನು ಅರಿತು, ವಿಶ್ವ ಮುಸ್ಲಿಮರೆಲ್ಲರು ಸಮಾನರೆನಿಸಿದರು. ಅಲ್ಲಿ ಬಡವ - ಶ್ರೀಮಂತರೆನ್ನುವ ಭೇಧವಿಲ್ಲದೆ ಎಲ್ಲರೂ ವೃತಾಚರಣೆಯಲ್ಲಿ ತೊಡಗಿದರು. ದೇವಲೀನರಾಗಿ '''[[ಅಲ್ಲಾಹ]]'''ನನ್ನು ಪ್ರಾರ್ತಿಸುತ್ತಾ ಎಲ್ಲ ರೀತಿಯ ತಪ್ಪುಗಳಿಂದ ದೂರವಿದ್ದ ಒಂದು ತಿಂಗಳು ಕಳೆದು '''[[ಈದ್-ಉಲ್-ಫಿತರ್]]''' ಬಂದಿದೆ. ಇದು ದಾನದ ಹಬ್ಬ. ಒಂದು ತಿಂಗಳ ಹಸಿವೆಯ ಪಾಠದಿಂದ ಬಡತನ ಹಸಿವು ಏನೆಂಬುದು ಅರಿತ [[ಮುಸ್ಲಿಮ]]ನಿಗೆ ಈಗ ಬಡವನಿಗೆ -ಹಸಿದವನಿಗೆ ದಾನದ ಮೂಲಕ ಸಹಾಯಿಯಾಗುವುದು ಕರ್ತವ್ಯ. '''[[ಇಸ್ಲಾಂ]]''' ಎಂದೂ ಸಂಪತ್ತಿನ ಕೇಂದ್ರೀಕರಣ ವನ್ನು ವಿರೋಧಿಸುತ್ತದೆ. ಯಾವತ್ತೂ ಶೀಮಂತನನ್ನು ದಾನ ನೀಡುವುದಕ್ಕೆ ಪ್ರೇರೇಪಿಸುತ್ತದೆ. ಇಸ್ಲಾಮಿನ ಐದು ಪ್ರಧಾನ ಕರ್ಮಗಳಲ್ಲಿ ಒಂದಾದ ''''[[ಝಕಾತ್]]'''' ಇದಕ್ಕೆ ಪುಷ್ಟಿ ನೀಡುತ್ತದೆ. ಅದಲ್ಲದೇ ಹಲವಾರು ಪುಣ್ಯ ಕಾರ್ಯಗಳ ಸಂದರ್ಭಗಳಲ್ಲೂ ದಾನ ನೀಡುವುದು ಕಡ್ಡಾಯಗೊಳಿಸುತ್ತದೆ. ಅಂತಹ ಒಂದು ಹಬ್ಬವಾಗಿದೆ '''[[ಈದ್-ಉಲ್-ಫಿತರ್]]'''. '''[[ಇಸ್ಲಾಂ]]''' ಆಚರಿಸುವ ಎರಡೂ ಹಬ್ಬಗಳೂ ದಾನವನ್ನು ಪ್ರೋತ್ಸಾಹಿಸುತ್ತದೆ. ಅದರಲ್ಲೂ ಈಗ ಬಂದಿರುವ '''[[ಈದ್-ಉಲ್-ಫಿತರ್]]''' ಸಂದರ್ಭೋಚಿತವಾಗಿ 'ದಾನ್ಯ' ದಾನ ಮಾಡುವುದನ್ನು ಹೇಳುತ್ತದೆ. ಇದು ಪ್ರತೀ ಮುಸ್ಲಿಮನ ಕಡ್ಡಾಯ ಕರ್ಮವಾಗಿದೆ. '''[[ಈದ್]]''' ದಿನದಂದು ಯಾರೂ ಹಸಿದಿರಬಾರದು ಎಂಬುದು ಈ ದಾನದಿಂದ ಉಧ್ದೇಶಿಸಲಾಗಿದೆ. ಒಬ್ಬ ಮುಸ್ಲಿಮ ಆತನ '''[[ಈದ್]]''' ದಿನದ ಹಗಲಿನ ಮತ್ತು ಆರಾತ್ರಿಯ ಖರ್ಚುಗೆ ಬೇಕಾದ ಸ್ವತ್ತು ಕಳೆದು ಬೇರೇನಾದರೂ ಉಳಿದಲ್ಲಿ, ಖಡ್ಡಾಯ ವಾಗಿ ದಾನ ನೀಡ ತಕ್ಕದ್ದು. ಅದು ಆ ಊರಿನ ಆಹಾರ ದಾನ್ಯ ವಾಗಿರಬೇಕು ಮತ್ತು ಅದಕ್ಕಾಗಿ ಒಂದು ಅಳತೆಯನ್ನು ನಿಗದಿಪಡಿಸಿದೆ(ಪ್ರತೀ ವ್ಯಕ್ತಿಯ ಮೇಲೂ ಸುಮಾರು 3 ಕೆಜಿ - ಇದು ಮಝಹಬ್ ಗಳಿಗೆ ಅನುಸರಿಸಿ ಬದಲಾಗಬಹುದು). ಯಾರೆಲ್ಲ ಈ ದಾನ ನೀಡಲು ಸಮರ್ಥರಲ್ಲವೋ ಅವರೆಲ್ಲ ದಾನಪಡಯಲು ಅರ್ಹರು. ಆದರೆ ಈ ದಾನದ ಲೆಕ್ಕಾಚಾರದಲ್ಲಿ ಒಬ್ಬಾತನ ಮನೆಯಲ್ಲಿರುವ ಪಾತ್ರೆ ಮೊದಲಾದ ವಸ್ತುಗಳೂ ಒಳಗೊಳ್ಳುತ್ತದೆ. ಅಂದರೆ ಪಾತ್ರೆಗಳನ್ನು ಮಾರಿಯಾದರೂ ದಾನ ನಿಡಬೇಕು. ಮಾತ್ರವಲ್ಲ ಒಂದು ಮನೆಯಲ್ಲಿರುವ ಪ್ರತಿವ್ಯಕ್ತಿಯ ಮೇಲೂ ಈ ದಾನ ಖಡ್ಡಾಯ ವಾಗಿದೆ.
ಹಾಗಿದ್ದರೆ ಯೋಚಿಸಿ ನೋಡಿ ವಿಶ್ವದ ಎಲ್ಲ ಮುಸ್ಲಿಮ ಈ ದಾನವನ್ನು ನೀಡಿದರೆ ಕನಿಷ್ಟ ಒಂದು ವಾರವಾದರೂ ಹಸಿವಿಲ್ಲದ ವಾರ ವಾಗಿರಬಹುದು. "'''[[ಜಿಹಾದ್]]'''-'''[[ಜಿಹಾದ್]]'''" ಅನ್ನುವ ನಾಮಧಾರಿ '''[[ಮುಸ್ಲಿಮ]]''' "'''[[ಝಕಾತ್]]''' - '''[[ಝಕಾತ್]]'''" (ದಾನ) ಅಂದರೆ ಇಂದು ಹಸಿವಿನಿಂದ ಸಾಯುವವರ ಸಂಖ್ಯೆ ಬಹಳ ಕಡಿಮೆ ಇರುತ್ತಿತ್ತು.
ಸಾಹೋದರ್ಯ ಭಾವ ತುಂಬಿಸುವ '''[[ಈದ್]]''' ನ ಈ ದಿನ ಎಲ್ಲರೂ ದಾನ ಕರ್ಮಗಳಿಂದ ಸುಂದರವಾಗಿಸಲು, '''[[ಸೃಷ್ಟಿಕರ್ತ]]''' ನಮನ್ನು ಕರುಣಿಸಲೀ (ಆಮೀನ್) ಎಂದು ಪ್ರಾರ್ತಿಸುತ್ತೇನೆ. ಎಲ್ಲರಿಗೂ '''[[ಈದ್-ಉಲ್-ಫಿತರ್]]''' (ದಾನ್ಯ ದಾನದ ಹಬ್ಬ) ನ ಶುಭಾಶಯಗಳು
[[ವರ್ಗ:ಇಸ್ಲಾಂ ಧರ್ಮ]]
dy1cjb0f310n463n4hlwxqd5v3u4ha5
ಸದಸ್ಯ:~aanzxbot
2
87956
1117841
1117304
2022-08-28T13:57:12Z
~aanzxbot
38951
wikitext
text/x-wiki
{{bot|~aanzx}}
nmognq0px40sfb7z4upofh3pwrwqw0a
ಚಿನಾಬ್ ರೈಲ್ವೇ ಸೇತುವೆ
0
142646
1117842
1115471
2022-08-28T14:04:57Z
Mahaveer Indra
34672
wikitext
text/x-wiki
'''ಚಿನಾಬ್ ರೈಲ್ವೇ ಸೇತುವೆ''' ಚೀನಾಬ್ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಕಮಾನು ಅಧಾರಿತ ಸೇತುವೆಯಾಗಿದೆ. ಜಮ್ಮುವಿನ ಉಧಾಮ್ಪುರ ಮತ್ತು ಕಾಶ್ಮೀರ ಕಣಿವೆಯ ವಾಯುವ್ಯಕ್ಕೆ ಇರುವ ಬಾರಾಮುಲ್ಲಾ ಪಟ್ಟಣಗಳ ನಡುವೆ ರೈಲ್ವೇ ಸಂಪರ್ಕಜಾಲವನ್ನು ನಿರ್ಮಿಸುವ ಸಲುವಾಗಿ, ಭಾರತೀಯ ರೈಲ್ವೆಯ ಉತ್ತರ ವಿಭಾಗವು ಕೈಗೊಂಡಿರುವ ಬೃಹತ್ ಯೋಜನೆಯಾದ ''ಉಧಾಮ್ಪುರ್ ಶ್ರೀನಗರ್ ಬಾರಾಮುಲ್ಲಾ ರೈಲ್ ಲಿಂಕ್'' ಇದರ ಅಡಿಯಲ್ಲಿ ಈ ಕಮಾನು ಸೇತುವೆ ನಿರ್ಮಾಣದ ಕಾರ್ಯ ನಡೆಯುತ್ತಿದೆ<ref>{{cite web |title=Alignment Plan- USBRL Project |url=http://usbrl.org/brief.php |website=usbrl.org |publisher=Northern Railway Construction Organization- Northern Railway |accessdate=13 August 2022}}</ref>. ಭಾರತೀಯ ರೈಲ್ವೇಯ ವಿಭಾಗವಾದ ಉತ್ತರ ರೈಲ್ವೇ ಈ ಯೊಜನೆ ಮತ್ತು ಸೇತುವೆ ನಿರ್ಮಾಣದ ಹೊಣೆ ಹೊತ್ತಿದೆ. ಸೇತುವೆಯ ನಿರ್ಮಾಣವು ಪೂರ್ಣಗೊಂಡ ನಂತರ ವಿಶ್ವದ ಅತೀ ಎತ್ತರದ ರೈಲ್ವೇ ಸೆತುವೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ.
== ಯೋಜನೆ ==
ಭಾರತದ ಇತರ ರಾಜ್ಯಗಳೊಂದಿಗೆ ಜಮ್ಮು ಮತ್ತು ಕಾಶ್ಮೀರ ಕಣಿವೆಯನ್ನು ರೈಲು ಜಾಲದ ಮೂಲಕ ಬೆಸೆಯುವ ಸಲುವಾಗಿ ಭಾರತೀಯ ರೈಲ್ವೇಯ ವಿಭಾಗವಾದ ಉತ್ತರ ರೈಲ್ವೇಯು ''ಉಧಾಮ್ಪುರ್ ಶ್ರೀನಗರ್ ಬಾರಾಮುಲ್ಲಾ ರೈಲ್ ಲಿಂಕ್'' ಹೆಸರಿನ ಬೃಹತ್ ಯೋಜನೆಯನ್ನು ಘೋಷಿಸಿತು<ref>{{cite web |title=Alignment Plan- USBRL Project |url=http://usbrl.org/brief.php |website=usbrl.org |publisher=Northern Railway Construction Organization- Northern Railway |accessdate=13 August 2022}}</ref>. ಒಟ್ಟು ೨೭೨ ಕಿಮೀ ಉದ್ದದ ಈ ಯೋಜನೆಯನ್ನು ೨೦೦೨ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯೆಂದು ಘೋಷಿಸಿತು ಮಾತ್ರವಲ್ಲ ಈ ಯೋಜನೆಗೆ ಸಂಪೂರ್ಣವಾಗಿ ಕೇಂದ್ರವೇ ಹಣ ಬಿಡುಗಡೆ ಮಾಡಿತು<ref>{{cite web |title=USBRL KASHMIR RAIL LINK PROJECT |url=http://www.drwingler.com/wp-content/uploads/2020/06/USBRL-KASHMIR-RAIL-LINK-PROJECT-2002-2020.pdf |website=drwingler.com |publisher=Dr. rer. nat. Frank August Wingler |accessdate=20 August 2022}}</ref>. ಜಮ್ಮುವಿನ ಉದಾಂಪುರದಿಂದ ಕಾಶ್ಮೀರದ ಬಾರಾಮುಲ್ಲಾ ಪಟ್ಟಣಗಳ ನಡುವಿನ ಈ ಯೋಜನೆಯಲ್ಲಿ ಒಟ್ಟು ೩೮ ಸುರಂಗ ಮಾರ್ಗ, ೯೨೭ ಸೇತುವೆಗಳು(ಚಿನಾಬ್ ರೈಲ್ವೇ ಸೇತುವೆಯೂ ಸೇರಿದಂತೆ, ಸಣ್ಣ ಮತ್ತು ದೊಡ್ಡ ಸೇತುವೆಗಳು) ಬರುತ್ತವೆ.
ಚೆನಾಬ್ ರೈಲು ಸೇತುವೆಯನ್ನು ಮೂಲತಃ ಡಿಸೆಂಬರ್ 2009 ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು. ಆದಾಗ್ಯೂ, ಸೆಪ್ಟೆಂಬರ್ 2008 ರಲ್ಲಿ, ಸೇತುವೆಯ ಸ್ಥಿರತೆ ಮತ್ತು ಸುರಕ್ಷತೆಯ ಮೇಲಿನ ಭಯದಿಂದಾಗಿ ಯೋಜನೆಯು ಸ್ಥಗಿತಗೊಂಡಿತು. ಆದರೆ 2015 ರಲ್ಲಿ ಪೂರ್ಣಗೊಳಿಸುವ ಗುರಿಯೊಂದಿಗೆ ಸೇತುವೆಯ ಕೆಲಸವನ್ನು 2010 ರಲ್ಲಿ ಮರುಪ್ರಾರಂಭಿಸಲಾಯಿತು.
ಸೇತುವೆಯ ವಿನ್ಯಾಸ ಕಾರ್ಯವನ್ನು ಐಐಎಸ್ಸಿ ಬೆಂಗಳೂರಿಗೆ ವಹಿಸಲಾಯಿತು. ಹಾಗೆಯೇ ಭಾರತದ ಮೂರನೇ ಅತಿದೊಡ್ಡ ಕಟ್ಟಡ ನಿರ್ಮಾಣ ಸಂಸ್ಥೆ ಶಾಪೂರ್ಜಿ ಪಲ್ಲೊನ್ಜಿ ಗ್ರೂಪ್ನ ಭಾಗವಾದ ಆಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ ಗೆ ಸೇತುವೆಯ ನಿರ್ಮಾಣ ಕಾರ್ಯವನ್ನು ನೀಡಲಾಯಿತು. ಕೊಂಕಣ ರೈಲ್ವೇ ಕಾರ್ಪೊರೇಷನ್ ಪ್ರಮುಖ ನಿರ್ಮಾಣ ನಿರ್ಧಾರಗಳನ್ನು ತೆಗೆದುಕೊಂಡಿತು.
tatsp7l2hg8tqnpk6z59f28px7lrw9t
1117843
1117842
2022-08-28T14:56:33Z
Mahaveer Indra
34672
wikitext
text/x-wiki
'''ಚಿನಾಬ್ ರೈಲ್ವೇ ಸೇತುವೆ''' ಚೀನಾಬ್ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಕಮಾನು ಅಧಾರಿತ ಸೇತುವೆಯಾಗಿದೆ. ಜಮ್ಮುವಿನ ಉಧಾಮ್ಪುರ ಮತ್ತು ಕಾಶ್ಮೀರ ಕಣಿವೆಯ ವಾಯುವ್ಯಕ್ಕೆ ಇರುವ ಬಾರಾಮುಲ್ಲಾ ಪಟ್ಟಣಗಳ ನಡುವೆ ರೈಲ್ವೇ ಸಂಪರ್ಕಜಾಲವನ್ನು ನಿರ್ಮಿಸುವ ಸಲುವಾಗಿ, ಭಾರತೀಯ ರೈಲ್ವೆಯ ಉತ್ತರ ವಿಭಾಗವು ಕೈಗೊಂಡಿರುವ ಬೃಹತ್ ಯೋಜನೆಯಾದ ''ಉಧಾಮ್ಪುರ್ ಶ್ರೀನಗರ್ ಬಾರಾಮುಲ್ಲಾ ರೈಲ್ ಲಿಂಕ್'' ಇದರ ಅಡಿಯಲ್ಲಿ ಈ ಕಮಾನು ಸೇತುವೆ ನಿರ್ಮಾಣದ ಕಾರ್ಯ ನಡೆಯುತ್ತಿದೆ<ref>{{cite web |title=Alignment Plan- USBRL Project |url=http://usbrl.org/brief.php |website=usbrl.org |publisher=Northern Railway Construction Organization- Northern Railway |accessdate=13 August 2022}}</ref>. ಭಾರತೀಯ ರೈಲ್ವೇಯ ವಿಭಾಗವಾದ ಉತ್ತರ ರೈಲ್ವೇ ಈ ಯೊಜನೆ ಮತ್ತು ಸೇತುವೆ ನಿರ್ಮಾಣದ ಹೊಣೆ ಹೊತ್ತಿದೆ. ಸೇತುವೆಯ ನಿರ್ಮಾಣವು ಪೂರ್ಣಗೊಂಡ ನಂತರ ವಿಶ್ವದ ಅತೀ ಎತ್ತರದ ರೈಲ್ವೇ ಸೆತುವೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ.
== ಯೋಜನೆ ==
ಭಾರತದ ಇತರ ರಾಜ್ಯಗಳೊಂದಿಗೆ ಜಮ್ಮು ಮತ್ತು ಕಾಶ್ಮೀರ ಕಣಿವೆಯನ್ನು ರೈಲು ಜಾಲದ ಮೂಲಕ ಬೆಸೆಯುವ ಸಲುವಾಗಿ ಭಾರತೀಯ ರೈಲ್ವೇಯ ವಿಭಾಗವಾದ ಉತ್ತರ ರೈಲ್ವೇಯು ''ಉಧಾಮ್ಪುರ್ ಶ್ರೀನಗರ್ ಬಾರಾಮುಲ್ಲಾ ರೈಲ್ ಲಿಂಕ್'' ಹೆಸರಿನ ಬೃಹತ್ ಯೋಜನೆಯನ್ನು 2003ರಲ್ಲಿ ಘೋಷಿಸಿತು<ref>{{cite web |title=Alignment Plan- USBRL Project |url=http://usbrl.org/brief.php |website=usbrl.org |publisher=Northern Railway Construction Organization- Northern Railway |accessdate=13 August 2022}}</ref><ref>{{cite web |title=Chenab Bridge, Jammu and Kashmir, India |url=https://www.railway-technology.com/projects/chenab-bridge-jammu-kashmir/ |website=railway-technology.com |publisher=Railway-technology.com |accessdate=28 August 2022}}</ref>. ಒಟ್ಟು ೨೭೨ ಕಿಮೀ ಉದ್ದದ ಈ ಯೋಜನೆಯನ್ನು ೨೦೦೨ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯೆಂದು ಘೋಷಿಸಿತು ಮಾತ್ರವಲ್ಲ ಈ ಯೋಜನೆಗೆ ಸಂಪೂರ್ಣವಾಗಿ ಕೇಂದ್ರವೇ ಹಣ ಬಿಡುಗಡೆ ಮಾಡಿತು<ref>{{cite web |title=USBRL KASHMIR RAIL LINK PROJECT |url=http://www.drwingler.com/wp-content/uploads/2020/06/USBRL-KASHMIR-RAIL-LINK-PROJECT-2002-2020.pdf |website=drwingler.com |publisher=Dr. rer. nat. Frank August Wingler |accessdate=20 August 2022}}</ref>. ಜಮ್ಮುವಿನ ಉದಾಂಪುರದಿಂದ ಕಾಶ್ಮೀರದ ಬಾರಾಮುಲ್ಲಾ ಪಟ್ಟಣಗಳ ನಡುವಿನ ಈ ಯೋಜನೆಯಲ್ಲಿ ಒಟ್ಟು ೩೮ ಸುರಂಗ ಮಾರ್ಗ, ೯೨೭ ಸೇತುವೆಗಳು(ಚಿನಾಬ್ ರೈಲ್ವೇ ಸೇತುವೆಯೂ ಸೇರಿದಂತೆ, ಸಣ್ಣ ಮತ್ತು ದೊಡ್ಡ ಸೇತುವೆಗಳು) ಬರುತ್ತವೆ. ಚೆನಾಬ್ ರೈಲು ಸೇತುವೆಯನ್ನು ಮೂಲತಃ ಡಿಸೆಂಬರ್ 2009 ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು<ref>{{cite web |title=J&K; to have world's tallest bridge |url=http://articles.timesofindia.indiatimes.com/2007-11-05/india/27960621_1_chenab-bridge-tallest-bridge-reasi |website=timesofindia.indiatimes.com |publisher=TOI |accessdate=28 August 2022}}</ref>. ಆದಾಗ್ಯೂ, ಸೆಪ್ಟೆಂಬರ್ 2008 ರಲ್ಲಿ, ಸೇತುವೆಯ ಸ್ಥಿರತೆ ಮತ್ತು ಸುರಕ್ಷತೆಯ ಮೇಲಿನ ಭಯದಿಂದಾಗಿ ಯೋಜನೆಯು ಸ್ಥಗಿತಗೊಂಡಿತು. ಆದರೆ 2015 ರಲ್ಲಿ ಪೂರ್ಣಗೊಳಿಸುವ ಗುರಿಯೊಂದಿಗೆ ಸೇತುವೆಯ ಕೆಲಸವನ್ನು 2010 ರಲ್ಲಿ ಮರುಪ್ರಾರಂಭಿಸಲಾಯಿತು<ref>{{cite web |title=Highest railway bridge in J&K; to be ready by 2015 |url=http://articles.timesofindia.indiatimes.com/2012-06-18/india/32298584_1_chenab-bridge-katra-dharam-topography-and-fragile-geology |website=timesofindia.indiatimes.com |publisher=TOI |accessdate=28 August 2022}}</ref>.
ಸೇತುವೆಯ ವಿನ್ಯಾಸ ಕಾರ್ಯವನ್ನು ಐಐಎಸ್ಸಿ ಬೆಂಗಳೂರಿಗೆ ವಹಿಸಲಾಯಿತು. ಹಾಗೆಯೇ ಭಾರತದ ಮೂರನೇ ಅತಿದೊಡ್ಡ ಕಟ್ಟಡ ನಿರ್ಮಾಣ ಸಂಸ್ಥೆ ಶಾಪೂರ್ಜಿ ಪಲ್ಲೊನ್ಜಿ ಗ್ರೂಪ್ನ ಭಾಗವಾದ ಆಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ ಗೆ ಸೇತುವೆಯ ನಿರ್ಮಾಣ ಕಾರ್ಯವನ್ನು ನೀಡಲಾಯಿತು. ಕೊಂಕಣ ರೈಲ್ವೇ ಕಾರ್ಪೊರೇಷನ್ ಪ್ರಮುಖ ನಿರ್ಮಾಣ ನಿರ್ಧಾರಗಳನ್ನು ತೆಗೆದುಕೊಂಡಿತು.
njgghlv1jd9o4239oiiabbq846i2kl3
1117844
1117843
2022-08-28T15:02:08Z
Mahaveer Indra
34672
wikitext
text/x-wiki
'''ಚಿನಾಬ್ ರೈಲ್ವೇ ಸೇತುವೆ''' ಚೀನಾಬ್ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಕಮಾನು ಅಧಾರಿತ ಸೇತುವೆಯಾಗಿದೆ. ಜಮ್ಮುವಿನ ಉಧಾಮ್ಪುರ ಮತ್ತು ಕಾಶ್ಮೀರ ಕಣಿವೆಯ ವಾಯುವ್ಯಕ್ಕೆ ಇರುವ ಬಾರಾಮುಲ್ಲಾ ಪಟ್ಟಣಗಳ ನಡುವೆ ರೈಲ್ವೇ ಸಂಪರ್ಕಜಾಲವನ್ನು ನಿರ್ಮಿಸುವ ಸಲುವಾಗಿ, ಭಾರತೀಯ ರೈಲ್ವೆಯ ಉತ್ತರ ವಿಭಾಗವು ಕೈಗೊಂಡಿರುವ ಬೃಹತ್ ಯೋಜನೆಯಾದ ''ಉಧಾಮ್ಪುರ್ ಶ್ರೀನಗರ್ ಬಾರಾಮುಲ್ಲಾ ರೈಲ್ ಲಿಂಕ್'' ಇದರ ಅಡಿಯಲ್ಲಿ ಈ ಕಮಾನು ಸೇತುವೆ ನಿರ್ಮಾಣದ ಕಾರ್ಯ ನಡೆಯುತ್ತಿದೆ<ref>{{cite web |title=Alignment Plan- USBRL Project |url=http://usbrl.org/brief.php |website=usbrl.org |publisher=Northern Railway Construction Organization- Northern Railway |accessdate=13 August 2022}}</ref>. ಭಾರತೀಯ ರೈಲ್ವೇಯ ವಿಭಾಗವಾದ ಉತ್ತರ ರೈಲ್ವೇ ಈ ಯೊಜನೆ ಮತ್ತು ಸೇತುವೆ ನಿರ್ಮಾಣದ ಹೊಣೆ ಹೊತ್ತಿದೆ. ಸೇತುವೆಯ ನಿರ್ಮಾಣವು ಪೂರ್ಣಗೊಂಡ ನಂತರ ವಿಶ್ವದ ಅತೀ ಎತ್ತರದ ರೈಲ್ವೇ ಸೆತುವೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ.
== ಯೋಜನೆ ==
ಭಾರತದ ಇತರ ರಾಜ್ಯಗಳೊಂದಿಗೆ ಜಮ್ಮು ಮತ್ತು ಕಾಶ್ಮೀರ ಕಣಿವೆಯನ್ನು ರೈಲು ಜಾಲದ ಮೂಲಕ ಬೆಸೆಯುವ ಸಲುವಾಗಿ ಭಾರತೀಯ ರೈಲ್ವೇಯ ವಿಭಾಗವಾದ ಉತ್ತರ ರೈಲ್ವೇಯು ''ಉಧಾಮ್ಪುರ್ ಶ್ರೀನಗರ್ ಬಾರಾಮುಲ್ಲಾ ರೈಲ್ ಲಿಂಕ್'' ಹೆಸರಿನ ಬೃಹತ್ ಯೋಜನೆಯನ್ನು 2003ರಲ್ಲಿ ಘೋಷಿಸಿತು<ref>{{cite web |title=Alignment Plan- USBRL Project |url=http://usbrl.org/brief.php |website=usbrl.org |publisher=Northern Railway Construction Organization- Northern Railway |accessdate=13 August 2022}}</ref><ref>{{cite web |title=Chenab Bridge, Jammu and Kashmir, India |url=https://www.railway-technology.com/projects/chenab-bridge-jammu-kashmir/ |website=railway-technology.com |publisher=Railway-technology.com |accessdate=28 August 2022}}</ref>. ಒಟ್ಟು ೨೭೨ ಕಿಮೀ ಉದ್ದದ ಈ ಯೋಜನೆಯನ್ನು ೨೦೦೨ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯೆಂದು ಘೋಷಿಸಿತು ಮಾತ್ರವಲ್ಲ ಈ ಯೋಜನೆಗೆ ಸಂಪೂರ್ಣವಾಗಿ ಕೇಂದ್ರವೇ ಹಣ ಬಿಡುಗಡೆ ಮಾಡಿತು<ref>{{cite web |title=USBRL KASHMIR RAIL LINK PROJECT |url=http://www.drwingler.com/wp-content/uploads/2020/06/USBRL-KASHMIR-RAIL-LINK-PROJECT-2002-2020.pdf |website=drwingler.com |publisher=Dr. rer. nat. Frank August Wingler |accessdate=20 August 2022}}</ref>. ಜಮ್ಮುವಿನ ಉದಾಂಪುರದಿಂದ ಕಾಶ್ಮೀರದ ಬಾರಾಮುಲ್ಲಾ ಪಟ್ಟಣಗಳ ನಡುವಿನ ಈ ಯೋಜನೆಯಲ್ಲಿ ಒಟ್ಟು ೩೮ ಸುರಂಗ ಮಾರ್ಗ, ೯೨೭ ಸೇತುವೆಗಳು(ಚಿನಾಬ್ ರೈಲ್ವೇ ಸೇತುವೆಯೂ ಸೇರಿದಂತೆ, ಸಣ್ಣ ಮತ್ತು ದೊಡ್ಡ ಸೇತುವೆಗಳು) ಬರುತ್ತವೆ. ಚೆನಾಬ್ ರೈಲು ಸೇತುವೆಯನ್ನು ಮೂಲತಃ ಡಿಸೆಂಬರ್ 2009 ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು<ref>{{cite web |title=J&K; to have world's tallest bridge |url=http://articles.timesofindia.indiatimes.com/2007-11-05/india/27960621_1_chenab-bridge-tallest-bridge-reasi |website=timesofindia.indiatimes.com |publisher=TOI |accessdate=28 August 2022}}</ref>. ಆದಾಗ್ಯೂ, ಸೆಪ್ಟೆಂಬರ್ 2008 ರಲ್ಲಿ, ಸೇತುವೆಯ ಸ್ಥಿರತೆ ಮತ್ತು ಸುರಕ್ಷತೆಯ ಮೇಲಿನ ಭಯದಿಂದಾಗಿ ಯೋಜನೆಯು ಸ್ಥಗಿತಗೊಂಡಿತು. ಆದರೆ 2015 ರಲ್ಲಿ ಪೂರ್ಣಗೊಳಿಸುವ ಗುರಿಯೊಂದಿಗೆ ಸೇತುವೆಯ ಕೆಲಸವನ್ನು 2010 ರಲ್ಲಿ ಮರುಪ್ರಾರಂಭಿಸಲಾಯಿತು<ref>{{cite web |title=Highest railway bridge in J&K; to be ready by 2015 |url=http://articles.timesofindia.indiatimes.com/2012-06-18/india/32298584_1_chenab-bridge-katra-dharam-topography-and-fragile-geology |website=timesofindia.indiatimes.com |publisher=TOI |accessdate=28 August 2022}}</ref>.
ಸೇತುವೆಯ ವಿನ್ಯಾಸ ಕಾರ್ಯವನ್ನು ಐಐಎಸ್ಸಿ ಬೆಂಗಳೂರಿಗೆ ವಹಿಸಲಾಯಿತು. ಹಾಗೆಯೇ ಭಾರತದ ಮೂರನೇ ಅತಿದೊಡ್ಡ ಕಟ್ಟಡ ನಿರ್ಮಾಣ ಸಂಸ್ಥೆ ಶಾಪೂರ್ಜಿ ಪಲ್ಲೊನ್ಜಿ ಗ್ರೂಪ್ನ ಭಾಗವಾದ ಆಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ ಗೆ ಸೇತುವೆಯ ನಿರ್ಮಾಣ ಕಾರ್ಯವನ್ನು ನೀಡಲಾಯಿತು. ಕೊಂಕಣ ರೈಲ್ವೇ ಕಾರ್ಪೊರೇಷನ್ ಪ್ರಮುಖ ನಿರ್ಮಾಣ ನಿರ್ಧಾರಗಳನ್ನು ತೆಗೆದುಕೊಂಡಿತು.
== ವಿನ್ಯಾಸ ==
== ಯೋಜನೆಯ ಅಂಕಿ ಅಂಶಗಳು ==
== ಉಲ್ಲೇಖಗಳು ==
dkxdno6mgjnm4lyzz5xc3d9g20tvvwj
1117845
1117844
2022-08-28T15:03:01Z
Mahaveer Indra
34672
/* ಉಲ್ಲೇಖಗಳು */
wikitext
text/x-wiki
'''ಚಿನಾಬ್ ರೈಲ್ವೇ ಸೇತುವೆ''' ಚೀನಾಬ್ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಕಮಾನು ಅಧಾರಿತ ಸೇತುವೆಯಾಗಿದೆ. ಜಮ್ಮುವಿನ ಉಧಾಮ್ಪುರ ಮತ್ತು ಕಾಶ್ಮೀರ ಕಣಿವೆಯ ವಾಯುವ್ಯಕ್ಕೆ ಇರುವ ಬಾರಾಮುಲ್ಲಾ ಪಟ್ಟಣಗಳ ನಡುವೆ ರೈಲ್ವೇ ಸಂಪರ್ಕಜಾಲವನ್ನು ನಿರ್ಮಿಸುವ ಸಲುವಾಗಿ, ಭಾರತೀಯ ರೈಲ್ವೆಯ ಉತ್ತರ ವಿಭಾಗವು ಕೈಗೊಂಡಿರುವ ಬೃಹತ್ ಯೋಜನೆಯಾದ ''ಉಧಾಮ್ಪುರ್ ಶ್ರೀನಗರ್ ಬಾರಾಮುಲ್ಲಾ ರೈಲ್ ಲಿಂಕ್'' ಇದರ ಅಡಿಯಲ್ಲಿ ಈ ಕಮಾನು ಸೇತುವೆ ನಿರ್ಮಾಣದ ಕಾರ್ಯ ನಡೆಯುತ್ತಿದೆ<ref>{{cite web |title=Alignment Plan- USBRL Project |url=http://usbrl.org/brief.php |website=usbrl.org |publisher=Northern Railway Construction Organization- Northern Railway |accessdate=13 August 2022}}</ref>. ಭಾರತೀಯ ರೈಲ್ವೇಯ ವಿಭಾಗವಾದ ಉತ್ತರ ರೈಲ್ವೇ ಈ ಯೊಜನೆ ಮತ್ತು ಸೇತುವೆ ನಿರ್ಮಾಣದ ಹೊಣೆ ಹೊತ್ತಿದೆ. ಸೇತುವೆಯ ನಿರ್ಮಾಣವು ಪೂರ್ಣಗೊಂಡ ನಂತರ ವಿಶ್ವದ ಅತೀ ಎತ್ತರದ ರೈಲ್ವೇ ಸೆತುವೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ.
== ಯೋಜನೆ ==
ಭಾರತದ ಇತರ ರಾಜ್ಯಗಳೊಂದಿಗೆ ಜಮ್ಮು ಮತ್ತು ಕಾಶ್ಮೀರ ಕಣಿವೆಯನ್ನು ರೈಲು ಜಾಲದ ಮೂಲಕ ಬೆಸೆಯುವ ಸಲುವಾಗಿ ಭಾರತೀಯ ರೈಲ್ವೇಯ ವಿಭಾಗವಾದ ಉತ್ತರ ರೈಲ್ವೇಯು ''ಉಧಾಮ್ಪುರ್ ಶ್ರೀನಗರ್ ಬಾರಾಮುಲ್ಲಾ ರೈಲ್ ಲಿಂಕ್'' ಹೆಸರಿನ ಬೃಹತ್ ಯೋಜನೆಯನ್ನು 2003ರಲ್ಲಿ ಘೋಷಿಸಿತು<ref>{{cite web |title=Alignment Plan- USBRL Project |url=http://usbrl.org/brief.php |website=usbrl.org |publisher=Northern Railway Construction Organization- Northern Railway |accessdate=13 August 2022}}</ref><ref>{{cite web |title=Chenab Bridge, Jammu and Kashmir, India |url=https://www.railway-technology.com/projects/chenab-bridge-jammu-kashmir/ |website=railway-technology.com |publisher=Railway-technology.com |accessdate=28 August 2022}}</ref>. ಒಟ್ಟು ೨೭೨ ಕಿಮೀ ಉದ್ದದ ಈ ಯೋಜನೆಯನ್ನು ೨೦೦೨ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯೆಂದು ಘೋಷಿಸಿತು ಮಾತ್ರವಲ್ಲ ಈ ಯೋಜನೆಗೆ ಸಂಪೂರ್ಣವಾಗಿ ಕೇಂದ್ರವೇ ಹಣ ಬಿಡುಗಡೆ ಮಾಡಿತು<ref>{{cite web |title=USBRL KASHMIR RAIL LINK PROJECT |url=http://www.drwingler.com/wp-content/uploads/2020/06/USBRL-KASHMIR-RAIL-LINK-PROJECT-2002-2020.pdf |website=drwingler.com |publisher=Dr. rer. nat. Frank August Wingler |accessdate=20 August 2022}}</ref>. ಜಮ್ಮುವಿನ ಉದಾಂಪುರದಿಂದ ಕಾಶ್ಮೀರದ ಬಾರಾಮುಲ್ಲಾ ಪಟ್ಟಣಗಳ ನಡುವಿನ ಈ ಯೋಜನೆಯಲ್ಲಿ ಒಟ್ಟು ೩೮ ಸುರಂಗ ಮಾರ್ಗ, ೯೨೭ ಸೇತುವೆಗಳು(ಚಿನಾಬ್ ರೈಲ್ವೇ ಸೇತುವೆಯೂ ಸೇರಿದಂತೆ, ಸಣ್ಣ ಮತ್ತು ದೊಡ್ಡ ಸೇತುವೆಗಳು) ಬರುತ್ತವೆ. ಚೆನಾಬ್ ರೈಲು ಸೇತುವೆಯನ್ನು ಮೂಲತಃ ಡಿಸೆಂಬರ್ 2009 ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು<ref>{{cite web |title=J&K; to have world's tallest bridge |url=http://articles.timesofindia.indiatimes.com/2007-11-05/india/27960621_1_chenab-bridge-tallest-bridge-reasi |website=timesofindia.indiatimes.com |publisher=TOI |accessdate=28 August 2022}}</ref>. ಆದಾಗ್ಯೂ, ಸೆಪ್ಟೆಂಬರ್ 2008 ರಲ್ಲಿ, ಸೇತುವೆಯ ಸ್ಥಿರತೆ ಮತ್ತು ಸುರಕ್ಷತೆಯ ಮೇಲಿನ ಭಯದಿಂದಾಗಿ ಯೋಜನೆಯು ಸ್ಥಗಿತಗೊಂಡಿತು. ಆದರೆ 2015 ರಲ್ಲಿ ಪೂರ್ಣಗೊಳಿಸುವ ಗುರಿಯೊಂದಿಗೆ ಸೇತುವೆಯ ಕೆಲಸವನ್ನು 2010 ರಲ್ಲಿ ಮರುಪ್ರಾರಂಭಿಸಲಾಯಿತು<ref>{{cite web |title=Highest railway bridge in J&K; to be ready by 2015 |url=http://articles.timesofindia.indiatimes.com/2012-06-18/india/32298584_1_chenab-bridge-katra-dharam-topography-and-fragile-geology |website=timesofindia.indiatimes.com |publisher=TOI |accessdate=28 August 2022}}</ref>.
ಸೇತುವೆಯ ವಿನ್ಯಾಸ ಕಾರ್ಯವನ್ನು ಐಐಎಸ್ಸಿ ಬೆಂಗಳೂರಿಗೆ ವಹಿಸಲಾಯಿತು. ಹಾಗೆಯೇ ಭಾರತದ ಮೂರನೇ ಅತಿದೊಡ್ಡ ಕಟ್ಟಡ ನಿರ್ಮಾಣ ಸಂಸ್ಥೆ ಶಾಪೂರ್ಜಿ ಪಲ್ಲೊನ್ಜಿ ಗ್ರೂಪ್ನ ಭಾಗವಾದ ಆಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ ಗೆ ಸೇತುವೆಯ ನಿರ್ಮಾಣ ಕಾರ್ಯವನ್ನು ನೀಡಲಾಯಿತು. ಕೊಂಕಣ ರೈಲ್ವೇ ಕಾರ್ಪೊರೇಷನ್ ಪ್ರಮುಖ ನಿರ್ಮಾಣ ನಿರ್ಧಾರಗಳನ್ನು ತೆಗೆದುಕೊಂಡಿತು.
== ವಿನ್ಯಾಸ ==
== ಯೋಜನೆಯ ಅಂಕಿ ಅಂಶಗಳು ==
== ಉಲ್ಲೇಖಗಳು ==
{{reflist}}
bxovahz05ot1op69qkb29mg4zx96g1n
1117846
1117845
2022-08-28T15:04:57Z
Mahaveer Indra
34672
Mahaveer Indra [[ಸದಸ್ಯ:Mahaveer Indra/ನನ್ನ ಪ್ರಯೋಗಪುಟ]] ಪುಟವನ್ನು [[ಚಿನಾಬ್ ರೈಲ್ವೇ ಸೇತುವೆ]] ಕ್ಕೆ ಸರಿಸಿದ್ದಾರೆ: ಹೊಸ ಪುಟ
wikitext
text/x-wiki
'''ಚಿನಾಬ್ ರೈಲ್ವೇ ಸೇತುವೆ''' ಚೀನಾಬ್ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಕಮಾನು ಅಧಾರಿತ ಸೇತುವೆಯಾಗಿದೆ. ಜಮ್ಮುವಿನ ಉಧಾಮ್ಪುರ ಮತ್ತು ಕಾಶ್ಮೀರ ಕಣಿವೆಯ ವಾಯುವ್ಯಕ್ಕೆ ಇರುವ ಬಾರಾಮುಲ್ಲಾ ಪಟ್ಟಣಗಳ ನಡುವೆ ರೈಲ್ವೇ ಸಂಪರ್ಕಜಾಲವನ್ನು ನಿರ್ಮಿಸುವ ಸಲುವಾಗಿ, ಭಾರತೀಯ ರೈಲ್ವೆಯ ಉತ್ತರ ವಿಭಾಗವು ಕೈಗೊಂಡಿರುವ ಬೃಹತ್ ಯೋಜನೆಯಾದ ''ಉಧಾಮ್ಪುರ್ ಶ್ರೀನಗರ್ ಬಾರಾಮುಲ್ಲಾ ರೈಲ್ ಲಿಂಕ್'' ಇದರ ಅಡಿಯಲ್ಲಿ ಈ ಕಮಾನು ಸೇತುವೆ ನಿರ್ಮಾಣದ ಕಾರ್ಯ ನಡೆಯುತ್ತಿದೆ<ref>{{cite web |title=Alignment Plan- USBRL Project |url=http://usbrl.org/brief.php |website=usbrl.org |publisher=Northern Railway Construction Organization- Northern Railway |accessdate=13 August 2022}}</ref>. ಭಾರತೀಯ ರೈಲ್ವೇಯ ವಿಭಾಗವಾದ ಉತ್ತರ ರೈಲ್ವೇ ಈ ಯೊಜನೆ ಮತ್ತು ಸೇತುವೆ ನಿರ್ಮಾಣದ ಹೊಣೆ ಹೊತ್ತಿದೆ. ಸೇತುವೆಯ ನಿರ್ಮಾಣವು ಪೂರ್ಣಗೊಂಡ ನಂತರ ವಿಶ್ವದ ಅತೀ ಎತ್ತರದ ರೈಲ್ವೇ ಸೆತುವೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ.
== ಯೋಜನೆ ==
ಭಾರತದ ಇತರ ರಾಜ್ಯಗಳೊಂದಿಗೆ ಜಮ್ಮು ಮತ್ತು ಕಾಶ್ಮೀರ ಕಣಿವೆಯನ್ನು ರೈಲು ಜಾಲದ ಮೂಲಕ ಬೆಸೆಯುವ ಸಲುವಾಗಿ ಭಾರತೀಯ ರೈಲ್ವೇಯ ವಿಭಾಗವಾದ ಉತ್ತರ ರೈಲ್ವೇಯು ''ಉಧಾಮ್ಪುರ್ ಶ್ರೀನಗರ್ ಬಾರಾಮುಲ್ಲಾ ರೈಲ್ ಲಿಂಕ್'' ಹೆಸರಿನ ಬೃಹತ್ ಯೋಜನೆಯನ್ನು 2003ರಲ್ಲಿ ಘೋಷಿಸಿತು<ref>{{cite web |title=Alignment Plan- USBRL Project |url=http://usbrl.org/brief.php |website=usbrl.org |publisher=Northern Railway Construction Organization- Northern Railway |accessdate=13 August 2022}}</ref><ref>{{cite web |title=Chenab Bridge, Jammu and Kashmir, India |url=https://www.railway-technology.com/projects/chenab-bridge-jammu-kashmir/ |website=railway-technology.com |publisher=Railway-technology.com |accessdate=28 August 2022}}</ref>. ಒಟ್ಟು ೨೭೨ ಕಿಮೀ ಉದ್ದದ ಈ ಯೋಜನೆಯನ್ನು ೨೦೦೨ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯೆಂದು ಘೋಷಿಸಿತು ಮಾತ್ರವಲ್ಲ ಈ ಯೋಜನೆಗೆ ಸಂಪೂರ್ಣವಾಗಿ ಕೇಂದ್ರವೇ ಹಣ ಬಿಡುಗಡೆ ಮಾಡಿತು<ref>{{cite web |title=USBRL KASHMIR RAIL LINK PROJECT |url=http://www.drwingler.com/wp-content/uploads/2020/06/USBRL-KASHMIR-RAIL-LINK-PROJECT-2002-2020.pdf |website=drwingler.com |publisher=Dr. rer. nat. Frank August Wingler |accessdate=20 August 2022}}</ref>. ಜಮ್ಮುವಿನ ಉದಾಂಪುರದಿಂದ ಕಾಶ್ಮೀರದ ಬಾರಾಮುಲ್ಲಾ ಪಟ್ಟಣಗಳ ನಡುವಿನ ಈ ಯೋಜನೆಯಲ್ಲಿ ಒಟ್ಟು ೩೮ ಸುರಂಗ ಮಾರ್ಗ, ೯೨೭ ಸೇತುವೆಗಳು(ಚಿನಾಬ್ ರೈಲ್ವೇ ಸೇತುವೆಯೂ ಸೇರಿದಂತೆ, ಸಣ್ಣ ಮತ್ತು ದೊಡ್ಡ ಸೇತುವೆಗಳು) ಬರುತ್ತವೆ. ಚೆನಾಬ್ ರೈಲು ಸೇತುವೆಯನ್ನು ಮೂಲತಃ ಡಿಸೆಂಬರ್ 2009 ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು<ref>{{cite web |title=J&K; to have world's tallest bridge |url=http://articles.timesofindia.indiatimes.com/2007-11-05/india/27960621_1_chenab-bridge-tallest-bridge-reasi |website=timesofindia.indiatimes.com |publisher=TOI |accessdate=28 August 2022}}</ref>. ಆದಾಗ್ಯೂ, ಸೆಪ್ಟೆಂಬರ್ 2008 ರಲ್ಲಿ, ಸೇತುವೆಯ ಸ್ಥಿರತೆ ಮತ್ತು ಸುರಕ್ಷತೆಯ ಮೇಲಿನ ಭಯದಿಂದಾಗಿ ಯೋಜನೆಯು ಸ್ಥಗಿತಗೊಂಡಿತು. ಆದರೆ 2015 ರಲ್ಲಿ ಪೂರ್ಣಗೊಳಿಸುವ ಗುರಿಯೊಂದಿಗೆ ಸೇತುವೆಯ ಕೆಲಸವನ್ನು 2010 ರಲ್ಲಿ ಮರುಪ್ರಾರಂಭಿಸಲಾಯಿತು<ref>{{cite web |title=Highest railway bridge in J&K; to be ready by 2015 |url=http://articles.timesofindia.indiatimes.com/2012-06-18/india/32298584_1_chenab-bridge-katra-dharam-topography-and-fragile-geology |website=timesofindia.indiatimes.com |publisher=TOI |accessdate=28 August 2022}}</ref>.
ಸೇತುವೆಯ ವಿನ್ಯಾಸ ಕಾರ್ಯವನ್ನು ಐಐಎಸ್ಸಿ ಬೆಂಗಳೂರಿಗೆ ವಹಿಸಲಾಯಿತು. ಹಾಗೆಯೇ ಭಾರತದ ಮೂರನೇ ಅತಿದೊಡ್ಡ ಕಟ್ಟಡ ನಿರ್ಮಾಣ ಸಂಸ್ಥೆ ಶಾಪೂರ್ಜಿ ಪಲ್ಲೊನ್ಜಿ ಗ್ರೂಪ್ನ ಭಾಗವಾದ ಆಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ ಗೆ ಸೇತುವೆಯ ನಿರ್ಮಾಣ ಕಾರ್ಯವನ್ನು ನೀಡಲಾಯಿತು. ಕೊಂಕಣ ರೈಲ್ವೇ ಕಾರ್ಪೊರೇಷನ್ ಪ್ರಮುಖ ನಿರ್ಮಾಣ ನಿರ್ಧಾರಗಳನ್ನು ತೆಗೆದುಕೊಂಡಿತು.
== ವಿನ್ಯಾಸ ==
== ಯೋಜನೆಯ ಅಂಕಿ ಅಂಶಗಳು ==
== ಉಲ್ಲೇಖಗಳು ==
{{reflist}}
bxovahz05ot1op69qkb29mg4zx96g1n
1117848
1117846
2022-08-28T15:07:11Z
Mahaveer Indra
34672
wikitext
text/x-wiki
'''ಚಿನಾಬ್ ರೈಲ್ವೇ ಸೇತುವೆ''' ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಬಕಾಲ್ ಮತ್ತು ಕೌರಿ ಎಂಬಲ್ಲಿ, ಚೀನಾಬ್ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಕಮಾನು ಅಧಾರಿತ ಸೇತುವೆಯಾಗಿದೆ. ಜಮ್ಮುವಿನ ಉಧಾಮ್ಪುರ ಮತ್ತು ಕಾಶ್ಮೀರ ಕಣಿವೆಯ ವಾಯುವ್ಯಕ್ಕೆ ಇರುವ ಬಾರಾಮುಲ್ಲಾ ಪಟ್ಟಣಗಳ ನಡುವೆ ರೈಲ್ವೇ ಸಂಪರ್ಕಜಾಲವನ್ನು ನಿರ್ಮಿಸುವ ಸಲುವಾಗಿ, ಭಾರತೀಯ ರೈಲ್ವೆಯ ಉತ್ತರ ವಿಭಾಗವು ಕೈಗೊಂಡಿರುವ ಬೃಹತ್ ಯೋಜನೆಯಾದ ''ಉಧಾಮ್ಪುರ್ ಶ್ರೀನಗರ್ ಬಾರಾಮುಲ್ಲಾ ರೈಲ್ ಲಿಂಕ್'' ಇದರ ಅಡಿಯಲ್ಲಿ ಈ ಕಮಾನು ಸೇತುವೆ ನಿರ್ಮಾಣದ ಕಾರ್ಯ ನಡೆಯುತ್ತಿದೆ<ref>{{cite web |title=Alignment Plan- USBRL Project |url=http://usbrl.org/brief.php |website=usbrl.org |publisher=Northern Railway Construction Organization- Northern Railway |accessdate=13 August 2022}}</ref>. ಭಾರತೀಯ ರೈಲ್ವೇಯ ವಿಭಾಗವಾದ ಉತ್ತರ ರೈಲ್ವೇ ಈ ಯೊಜನೆ ಮತ್ತು ಸೇತುವೆ ನಿರ್ಮಾಣದ ಹೊಣೆ ಹೊತ್ತಿದೆ. ಸೇತುವೆಯ ನಿರ್ಮಾಣವು ಪೂರ್ಣಗೊಂಡ ನಂತರ ವಿಶ್ವದ ಅತೀ ಎತ್ತರದ ರೈಲ್ವೇ ಸೆತುವೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ.
== ಯೋಜನೆ ==
ಭಾರತದ ಇತರ ರಾಜ್ಯಗಳೊಂದಿಗೆ ಜಮ್ಮು ಮತ್ತು ಕಾಶ್ಮೀರ ಕಣಿವೆಯನ್ನು ರೈಲು ಜಾಲದ ಮೂಲಕ ಬೆಸೆಯುವ ಸಲುವಾಗಿ ಭಾರತೀಯ ರೈಲ್ವೇಯ ವಿಭಾಗವಾದ ಉತ್ತರ ರೈಲ್ವೇಯು ''ಉಧಾಮ್ಪುರ್ ಶ್ರೀನಗರ್ ಬಾರಾಮುಲ್ಲಾ ರೈಲ್ ಲಿಂಕ್'' ಹೆಸರಿನ ಬೃಹತ್ ಯೋಜನೆಯನ್ನು 2003ರಲ್ಲಿ ಘೋಷಿಸಿತು<ref>{{cite web |title=Alignment Plan- USBRL Project |url=http://usbrl.org/brief.php |website=usbrl.org |publisher=Northern Railway Construction Organization- Northern Railway |accessdate=13 August 2022}}</ref><ref>{{cite web |title=Chenab Bridge, Jammu and Kashmir, India |url=https://www.railway-technology.com/projects/chenab-bridge-jammu-kashmir/ |website=railway-technology.com |publisher=Railway-technology.com |accessdate=28 August 2022}}</ref>. ಒಟ್ಟು ೨೭೨ ಕಿಮೀ ಉದ್ದದ ಈ ಯೋಜನೆಯನ್ನು ೨೦೦೨ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯೆಂದು ಘೋಷಿಸಿತು ಮಾತ್ರವಲ್ಲ ಈ ಯೋಜನೆಗೆ ಸಂಪೂರ್ಣವಾಗಿ ಕೇಂದ್ರವೇ ಹಣ ಬಿಡುಗಡೆ ಮಾಡಿತು<ref>{{cite web |title=USBRL KASHMIR RAIL LINK PROJECT |url=http://www.drwingler.com/wp-content/uploads/2020/06/USBRL-KASHMIR-RAIL-LINK-PROJECT-2002-2020.pdf |website=drwingler.com |publisher=Dr. rer. nat. Frank August Wingler |accessdate=20 August 2022}}</ref>. ಜಮ್ಮುವಿನ ಉದಾಂಪುರದಿಂದ ಕಾಶ್ಮೀರದ ಬಾರಾಮುಲ್ಲಾ ಪಟ್ಟಣಗಳ ನಡುವಿನ ಈ ಯೋಜನೆಯಲ್ಲಿ ಒಟ್ಟು ೩೮ ಸುರಂಗ ಮಾರ್ಗ, ೯೨೭ ಸೇತುವೆಗಳು(ಚಿನಾಬ್ ರೈಲ್ವೇ ಸೇತುವೆಯೂ ಸೇರಿದಂತೆ, ಸಣ್ಣ ಮತ್ತು ದೊಡ್ಡ ಸೇತುವೆಗಳು) ಬರುತ್ತವೆ. ಚೆನಾಬ್ ರೈಲು ಸೇತುವೆಯನ್ನು ಮೂಲತಃ ಡಿಸೆಂಬರ್ 2009 ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು<ref>{{cite web |title=J&K; to have world's tallest bridge |url=http://articles.timesofindia.indiatimes.com/2007-11-05/india/27960621_1_chenab-bridge-tallest-bridge-reasi |website=timesofindia.indiatimes.com |publisher=TOI |accessdate=28 August 2022}}</ref>. ಆದಾಗ್ಯೂ, ಸೆಪ್ಟೆಂಬರ್ 2008 ರಲ್ಲಿ, ಸೇತುವೆಯ ಸ್ಥಿರತೆ ಮತ್ತು ಸುರಕ್ಷತೆಯ ಮೇಲಿನ ಭಯದಿಂದಾಗಿ ಯೋಜನೆಯು ಸ್ಥಗಿತಗೊಂಡಿತು. ಆದರೆ 2015 ರಲ್ಲಿ ಪೂರ್ಣಗೊಳಿಸುವ ಗುರಿಯೊಂದಿಗೆ ಸೇತುವೆಯ ಕೆಲಸವನ್ನು 2010 ರಲ್ಲಿ ಮರುಪ್ರಾರಂಭಿಸಲಾಯಿತು<ref>{{cite web |title=Highest railway bridge in J&K; to be ready by 2015 |url=http://articles.timesofindia.indiatimes.com/2012-06-18/india/32298584_1_chenab-bridge-katra-dharam-topography-and-fragile-geology |website=timesofindia.indiatimes.com |publisher=TOI |accessdate=28 August 2022}}</ref>.
ಸೇತುವೆಯ ವಿನ್ಯಾಸ ಕಾರ್ಯವನ್ನು ಐಐಎಸ್ಸಿ ಬೆಂಗಳೂರಿಗೆ ವಹಿಸಲಾಯಿತು. ಹಾಗೆಯೇ ಭಾರತದ ಮೂರನೇ ಅತಿದೊಡ್ಡ ಕಟ್ಟಡ ನಿರ್ಮಾಣ ಸಂಸ್ಥೆ ಶಾಪೂರ್ಜಿ ಪಲ್ಲೊನ್ಜಿ ಗ್ರೂಪ್ನ ಭಾಗವಾದ ಆಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ ಗೆ ಸೇತುವೆಯ ನಿರ್ಮಾಣ ಕಾರ್ಯವನ್ನು ನೀಡಲಾಯಿತು. ಕೊಂಕಣ ರೈಲ್ವೇ ಕಾರ್ಪೊರೇಷನ್ ಪ್ರಮುಖ ನಿರ್ಮಾಣ ನಿರ್ಧಾರಗಳನ್ನು ತೆಗೆದುಕೊಂಡಿತು.
== ವಿನ್ಯಾಸ ==
== ಯೋಜನೆಯ ಅಂಕಿ ಅಂಶಗಳು ==
== ಉಲ್ಲೇಖಗಳು ==
{{reflist}}
6ba9cpmtjp267p6rwhf4hv8o2fsxem7
1117850
1117848
2022-08-28T15:09:00Z
Mahaveer Indra
34672
wikitext
text/x-wiki
[[File:Chenab Rail bridge under construction 2022.png|thumb|ನಿರ್ಮಾಣ ಹಂತದಲ್ಲಿರುವ ಚಿನಾಬ್ ರೈಲ್ವೇ ಸೇತುವೆ]]
'''ಚಿನಾಬ್ ರೈಲ್ವೇ ಸೇತುವೆ''' ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಬಕಾಲ್ ಮತ್ತು ಕೌರಿ ಎಂಬಲ್ಲಿ, ಚೀನಾಬ್ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಕಮಾನು ಅಧಾರಿತ ಸೇತುವೆಯಾಗಿದೆ. ಜಮ್ಮುವಿನ ಉಧಾಮ್ಪುರ ಮತ್ತು ಕಾಶ್ಮೀರ ಕಣಿವೆಯ ವಾಯುವ್ಯಕ್ಕೆ ಇರುವ ಬಾರಾಮುಲ್ಲಾ ಪಟ್ಟಣಗಳ ನಡುವೆ ರೈಲ್ವೇ ಸಂಪರ್ಕಜಾಲವನ್ನು ನಿರ್ಮಿಸುವ ಸಲುವಾಗಿ, ಭಾರತೀಯ ರೈಲ್ವೆಯ ಉತ್ತರ ವಿಭಾಗವು ಕೈಗೊಂಡಿರುವ ಬೃಹತ್ ಯೋಜನೆಯಾದ ''ಉಧಾಮ್ಪುರ್ ಶ್ರೀನಗರ್ ಬಾರಾಮುಲ್ಲಾ ರೈಲ್ ಲಿಂಕ್'' ಇದರ ಅಡಿಯಲ್ಲಿ ಈ ಕಮಾನು ಸೇತುವೆ ನಿರ್ಮಾಣದ ಕಾರ್ಯ ನಡೆಯುತ್ತಿದೆ<ref>{{cite web |title=Alignment Plan- USBRL Project |url=http://usbrl.org/brief.php |website=usbrl.org |publisher=Northern Railway Construction Organization- Northern Railway |accessdate=13 August 2022}}</ref>. ಭಾರತೀಯ ರೈಲ್ವೇಯ ವಿಭಾಗವಾದ ಉತ್ತರ ರೈಲ್ವೇ ಈ ಯೊಜನೆ ಮತ್ತು ಸೇತುವೆ ನಿರ್ಮಾಣದ ಹೊಣೆ ಹೊತ್ತಿದೆ. ಸೇತುವೆಯ ನಿರ್ಮಾಣವು ಪೂರ್ಣಗೊಂಡ ನಂತರ ವಿಶ್ವದ ಅತೀ ಎತ್ತರದ ರೈಲ್ವೇ ಸೆತುವೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ.
== ಯೋಜನೆ ==
ಭಾರತದ ಇತರ ರಾಜ್ಯಗಳೊಂದಿಗೆ ಜಮ್ಮು ಮತ್ತು ಕಾಶ್ಮೀರ ಕಣಿವೆಯನ್ನು ರೈಲು ಜಾಲದ ಮೂಲಕ ಬೆಸೆಯುವ ಸಲುವಾಗಿ ಭಾರತೀಯ ರೈಲ್ವೇಯ ವಿಭಾಗವಾದ ಉತ್ತರ ರೈಲ್ವೇಯು ''ಉಧಾಮ್ಪುರ್ ಶ್ರೀನಗರ್ ಬಾರಾಮುಲ್ಲಾ ರೈಲ್ ಲಿಂಕ್'' ಹೆಸರಿನ ಬೃಹತ್ ಯೋಜನೆಯನ್ನು 2003ರಲ್ಲಿ ಘೋಷಿಸಿತು<ref>{{cite web |title=Alignment Plan- USBRL Project |url=http://usbrl.org/brief.php |website=usbrl.org |publisher=Northern Railway Construction Organization- Northern Railway |accessdate=13 August 2022}}</ref><ref>{{cite web |title=Chenab Bridge, Jammu and Kashmir, India |url=https://www.railway-technology.com/projects/chenab-bridge-jammu-kashmir/ |website=railway-technology.com |publisher=Railway-technology.com |accessdate=28 August 2022}}</ref>. ಒಟ್ಟು ೨೭೨ ಕಿಮೀ ಉದ್ದದ ಈ ಯೋಜನೆಯನ್ನು ೨೦೦೨ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯೆಂದು ಘೋಷಿಸಿತು ಮಾತ್ರವಲ್ಲ ಈ ಯೋಜನೆಗೆ ಸಂಪೂರ್ಣವಾಗಿ ಕೇಂದ್ರವೇ ಹಣ ಬಿಡುಗಡೆ ಮಾಡಿತು<ref>{{cite web |title=USBRL KASHMIR RAIL LINK PROJECT |url=http://www.drwingler.com/wp-content/uploads/2020/06/USBRL-KASHMIR-RAIL-LINK-PROJECT-2002-2020.pdf |website=drwingler.com |publisher=Dr. rer. nat. Frank August Wingler |accessdate=20 August 2022}}</ref>. ಜಮ್ಮುವಿನ ಉದಾಂಪುರದಿಂದ ಕಾಶ್ಮೀರದ ಬಾರಾಮುಲ್ಲಾ ಪಟ್ಟಣಗಳ ನಡುವಿನ ಈ ಯೋಜನೆಯಲ್ಲಿ ಒಟ್ಟು ೩೮ ಸುರಂಗ ಮಾರ್ಗ, ೯೨೭ ಸೇತುವೆಗಳು(ಚಿನಾಬ್ ರೈಲ್ವೇ ಸೇತುವೆಯೂ ಸೇರಿದಂತೆ, ಸಣ್ಣ ಮತ್ತು ದೊಡ್ಡ ಸೇತುವೆಗಳು) ಬರುತ್ತವೆ. ಚೆನಾಬ್ ರೈಲು ಸೇತುವೆಯನ್ನು ಮೂಲತಃ ಡಿಸೆಂಬರ್ 2009 ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು<ref>{{cite web |title=J&K; to have world's tallest bridge |url=http://articles.timesofindia.indiatimes.com/2007-11-05/india/27960621_1_chenab-bridge-tallest-bridge-reasi |website=timesofindia.indiatimes.com |publisher=TOI |accessdate=28 August 2022}}</ref>. ಆದಾಗ್ಯೂ, ಸೆಪ್ಟೆಂಬರ್ 2008 ರಲ್ಲಿ, ಸೇತುವೆಯ ಸ್ಥಿರತೆ ಮತ್ತು ಸುರಕ್ಷತೆಯ ಮೇಲಿನ ಭಯದಿಂದಾಗಿ ಯೋಜನೆಯು ಸ್ಥಗಿತಗೊಂಡಿತು. ಆದರೆ 2015 ರಲ್ಲಿ ಪೂರ್ಣಗೊಳಿಸುವ ಗುರಿಯೊಂದಿಗೆ ಸೇತುವೆಯ ಕೆಲಸವನ್ನು 2010 ರಲ್ಲಿ ಮರುಪ್ರಾರಂಭಿಸಲಾಯಿತು<ref>{{cite web |title=Highest railway bridge in J&K; to be ready by 2015 |url=http://articles.timesofindia.indiatimes.com/2012-06-18/india/32298584_1_chenab-bridge-katra-dharam-topography-and-fragile-geology |website=timesofindia.indiatimes.com |publisher=TOI |accessdate=28 August 2022}}</ref>.
ಸೇತುವೆಯ ವಿನ್ಯಾಸ ಕಾರ್ಯವನ್ನು ಐಐಎಸ್ಸಿ ಬೆಂಗಳೂರಿಗೆ ವಹಿಸಲಾಯಿತು. ಹಾಗೆಯೇ ಭಾರತದ ಮೂರನೇ ಅತಿದೊಡ್ಡ ಕಟ್ಟಡ ನಿರ್ಮಾಣ ಸಂಸ್ಥೆ ಶಾಪೂರ್ಜಿ ಪಲ್ಲೊನ್ಜಿ ಗ್ರೂಪ್ನ ಭಾಗವಾದ ಆಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ ಗೆ ಸೇತುವೆಯ ನಿರ್ಮಾಣ ಕಾರ್ಯವನ್ನು ನೀಡಲಾಯಿತು. ಕೊಂಕಣ ರೈಲ್ವೇ ಕಾರ್ಪೊರೇಷನ್ ಪ್ರಮುಖ ನಿರ್ಮಾಣ ನಿರ್ಧಾರಗಳನ್ನು ತೆಗೆದುಕೊಂಡಿತು.
== ವಿನ್ಯಾಸ ==
== ಯೋಜನೆಯ ಅಂಕಿ ಅಂಶಗಳು ==
== ಉಲ್ಲೇಖಗಳು ==
{{reflist}}
lxrlzvqc7xt7kl8wxmvuy6uekacx05l
1117851
1117850
2022-08-28T15:11:01Z
Mahaveer Indra
34672
wikitext
text/x-wiki
[[File:Chenab Rail bridge under construction 2022.png|thumb|ನಿರ್ಮಾಣ ಹಂತದಲ್ಲಿರುವ ಚಿನಾಬ್ ರೈಲ್ವೇ ಸೇತುವೆ]]
'''ಚಿನಾಬ್ ರೈಲ್ವೇ ಸೇತುವೆ''' ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಬಕಾಲ್ ಮತ್ತು ಕೌರಿ ಎಂಬಲ್ಲಿ, ಚೀನಾಬ್ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಕಮಾನು ಅಧಾರಿತ ಸೇತುವೆಯಾಗಿದೆ.
ಜಮ್ಮುವಿನ ಉಧಾಮ್ಪುರ ಮತ್ತು ಕಾಶ್ಮೀರ ಕಣಿವೆಯ ವಾಯುವ್ಯಕ್ಕೆ ಇರುವ ಬಾರಾಮುಲ್ಲಾ ಪಟ್ಟಣಗಳ ನಡುವೆ ರೈಲ್ವೇ ಸಂಪರ್ಕಜಾಲವನ್ನು ನಿರ್ಮಿಸುವ ಸಲುವಾಗಿ, ಭಾರತೀಯ ರೈಲ್ವೆಯ ಉತ್ತರ ವಿಭಾಗವು ಕೈಗೊಂಡಿರುವ ಬೃಹತ್ ಯೋಜನೆಯಾದ ''ಉಧಾಮ್ಪುರ್ ಶ್ರೀನಗರ್ ಬಾರಾಮುಲ್ಲಾ ರೈಲ್ ಲಿಂಕ್'' ಅಡಿಯಲ್ಲಿ ಈ ಕಮಾನು ಸೇತುವೆ ನಿರ್ಮಾಣದ ಕಾರ್ಯ ನಡೆಯುತ್ತಿದೆ<ref>{{cite web |title=Alignment Plan- USBRL Project |url=http://usbrl.org/brief.php |website=usbrl.org |publisher=Northern Railway Construction Organization- Northern Railway |accessdate=13 August 2022}}</ref>. ಭಾರತೀಯ ರೈಲ್ವೇಯ ವಿಭಾಗವಾದ ಉತ್ತರ ರೈಲ್ವೇ ಈ ಯೊಜನೆ ಮತ್ತು ಸೇತುವೆ ನಿರ್ಮಾಣದ ಹೊಣೆ ಹೊತ್ತಿದೆ. ಸೇತುವೆಯ ನಿರ್ಮಾಣವು ಪೂರ್ಣಗೊಂಡ ನಂತರ ವಿಶ್ವದ ಅತೀ ಎತ್ತರದ ರೈಲ್ವೇ ಸೆತುವೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ.
== ಯೋಜನೆ ==
ಭಾರತದ ಇತರ ರಾಜ್ಯಗಳೊಂದಿಗೆ ಜಮ್ಮು ಮತ್ತು ಕಾಶ್ಮೀರ ಕಣಿವೆಯನ್ನು ರೈಲು ಜಾಲದ ಮೂಲಕ ಬೆಸೆಯುವ ಸಲುವಾಗಿ ಭಾರತೀಯ ರೈಲ್ವೇಯ ವಿಭಾಗವಾದ ಉತ್ತರ ರೈಲ್ವೇಯು ''ಉಧಾಮ್ಪುರ್ ಶ್ರೀನಗರ್ ಬಾರಾಮುಲ್ಲಾ ರೈಲ್ ಲಿಂಕ್'' ಹೆಸರಿನ ಬೃಹತ್ ಯೋಜನೆಯನ್ನು 2003ರಲ್ಲಿ ಘೋಷಿಸಿತು<ref>{{cite web |title=Alignment Plan- USBRL Project |url=http://usbrl.org/brief.php |website=usbrl.org |publisher=Northern Railway Construction Organization- Northern Railway |accessdate=13 August 2022}}</ref><ref>{{cite web |title=Chenab Bridge, Jammu and Kashmir, India |url=https://www.railway-technology.com/projects/chenab-bridge-jammu-kashmir/ |website=railway-technology.com |publisher=Railway-technology.com |accessdate=28 August 2022}}</ref>. ಒಟ್ಟು ೨೭೨ ಕಿಮೀ ಉದ್ದದ ಈ ಯೋಜನೆಯನ್ನು ೨೦೦೨ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯೆಂದು ಘೋಷಿಸಿತು ಮಾತ್ರವಲ್ಲ ಈ ಯೋಜನೆಗೆ ಸಂಪೂರ್ಣವಾಗಿ ಕೇಂದ್ರವೇ ಹಣ ಬಿಡುಗಡೆ ಮಾಡಿತು<ref>{{cite web |title=USBRL KASHMIR RAIL LINK PROJECT |url=http://www.drwingler.com/wp-content/uploads/2020/06/USBRL-KASHMIR-RAIL-LINK-PROJECT-2002-2020.pdf |website=drwingler.com |publisher=Dr. rer. nat. Frank August Wingler |accessdate=20 August 2022}}</ref>. ಜಮ್ಮುವಿನ ಉದಾಂಪುರದಿಂದ ಕಾಶ್ಮೀರದ ಬಾರಾಮುಲ್ಲಾ ಪಟ್ಟಣಗಳ ನಡುವಿನ ಈ ಯೋಜನೆಯಲ್ಲಿ ಒಟ್ಟು ೩೮ ಸುರಂಗ ಮಾರ್ಗ, ೯೨೭ ಸೇತುವೆಗಳು(ಚಿನಾಬ್ ರೈಲ್ವೇ ಸೇತುವೆಯೂ ಸೇರಿದಂತೆ, ಸಣ್ಣ ಮತ್ತು ದೊಡ್ಡ ಸೇತುವೆಗಳು) ಬರುತ್ತವೆ. ಚೆನಾಬ್ ರೈಲು ಸೇತುವೆಯನ್ನು ಮೂಲತಃ ಡಿಸೆಂಬರ್ 2009 ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು<ref>{{cite web |title=J&K; to have world's tallest bridge |url=http://articles.timesofindia.indiatimes.com/2007-11-05/india/27960621_1_chenab-bridge-tallest-bridge-reasi |website=timesofindia.indiatimes.com |publisher=TOI |accessdate=28 August 2022}}</ref>. ಆದಾಗ್ಯೂ, ಸೆಪ್ಟೆಂಬರ್ 2008 ರಲ್ಲಿ, ಸೇತುವೆಯ ಸ್ಥಿರತೆ ಮತ್ತು ಸುರಕ್ಷತೆಯ ಮೇಲಿನ ಭಯದಿಂದಾಗಿ ಯೋಜನೆಯು ಸ್ಥಗಿತಗೊಂಡಿತು. ಆದರೆ 2015 ರಲ್ಲಿ ಪೂರ್ಣಗೊಳಿಸುವ ಗುರಿಯೊಂದಿಗೆ ಸೇತುವೆಯ ಕೆಲಸವನ್ನು 2010 ರಲ್ಲಿ ಮರುಪ್ರಾರಂಭಿಸಲಾಯಿತು<ref>{{cite web |title=Highest railway bridge in J&K; to be ready by 2015 |url=http://articles.timesofindia.indiatimes.com/2012-06-18/india/32298584_1_chenab-bridge-katra-dharam-topography-and-fragile-geology |website=timesofindia.indiatimes.com |publisher=TOI |accessdate=28 August 2022}}</ref>.
ಸೇತುವೆಯ ವಿನ್ಯಾಸ ಕಾರ್ಯವನ್ನು ಐಐಎಸ್ಸಿ ಬೆಂಗಳೂರಿಗೆ ವಹಿಸಲಾಯಿತು. ಹಾಗೆಯೇ ಭಾರತದ ಮೂರನೇ ಅತಿದೊಡ್ಡ ಕಟ್ಟಡ ನಿರ್ಮಾಣ ಸಂಸ್ಥೆ ಶಾಪೂರ್ಜಿ ಪಲ್ಲೊನ್ಜಿ ಗ್ರೂಪ್ನ ಭಾಗವಾದ ಆಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ ಗೆ ಸೇತುವೆಯ ನಿರ್ಮಾಣ ಕಾರ್ಯವನ್ನು ನೀಡಲಾಯಿತು. ಕೊಂಕಣ ರೈಲ್ವೇ ಕಾರ್ಪೊರೇಷನ್ ಪ್ರಮುಖ ನಿರ್ಮಾಣ ನಿರ್ಧಾರಗಳನ್ನು ತೆಗೆದುಕೊಂಡಿತು.
== ವಿನ್ಯಾಸ ==
== ಯೋಜನೆಯ ಅಂಕಿ ಅಂಶಗಳು ==
== ಉಲ್ಲೇಖಗಳು ==
{{reflist}}
6px8a9pn66hejexcu4627a9sk969mtr
ವಿಕಿಪೀಡಿಯ:ಯೋಜನೆ/ವಿಕಿ ಇ-ಲರ್ನಿಂಗ್ ಸರ್ಟಿಫಿಕೇಟ್ ಕೋರ್ಸ್ ಹಾಗೂ ಅರಿವಿನ ಕೌಶಲ್ಯ ಸಂಶೋಧನೆ ಯೋಜನೆ
4
143354
1117859
1117809
2022-08-28T16:10:33Z
Vismaya U
75921
/* ಭಾಗವಹಿಸಿದವರು ಮತ್ತು ಲೇಖನಗಳು */
wikitext
text/x-wiki
[[File:Wiki-ELearning-Logo.png|150px|right]]
[[File:Wiki ELearning Udupi 01.jpg|200px|right]]
ಈ ಯೋಜನೆಯಲ್ಲಿ ವಿಕಿಪೀಡಿಯವನ್ನು ಕಲಿಯುವಿಕೆಯ ಒಂದು ವೇದಿಕೆಯನ್ನಾಗಿ ಬಳಸಲಾಗುತ್ತದೆ. ಇದೊಂದು ಸಂಶೋಧನಾ ಯೋಜನೆ. ಇದರಲ್ಲಿ ಉಡುಪಿಯ ಅಜ್ಜರಕಾಡಿನಲ್ಲಿರುವ ಡಾ| ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ೨೭ ವಿದ್ಯಾರ್ಥಿನಿಯರು ಭಾಗವಹಿಸುತ್ತಿದ್ದಾರೆ. ಇದು ಒಂದು ವರ್ಷದ ಯೋಜನೆ. ಇದರ ಅಂಗವಾಗಿ ಆ ವಿದ್ಯಾರ್ಥಿನಿಯರು '''ವಿಕಿ ಇ-ಲರ್ನಿಂಗ್ ಸರ್ಟಿಫಿಕೇಟ್ ಕೋರ್ಸ್'''ನಲ್ಲೂ ಭಾಗವಹಿಸುತ್ತಾರೆ. ಕೋರ್ಸಿನ ಕೊನೆಯಲ್ಲಿ ಅವರಿಗೆ ಈ ಬಗ್ಗೆ ಸರ್ಟಿಫಿಕೇಟ್ ನೀಡಲಾಗುತ್ತದೆ. ಈ ಸಂಶೋಧನೆಯ ಹೆಚ್ಚಿನ ವಿವರಗಳು [[:m:Research project on effectiveness of Wikipedia in education as a platform of improving the cognitive ability among students|ಈ ಪುಟದಲ್ಲಿವೆ]].
==ಸ್ಥಳ==
ಡಾ| ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಅಜ್ಜರಕಾಡು, ಉಡುಪಿ, ಕರ್ನಾಟಕ
==ಅವಧಿ==
ಮಾರ್ಚ್ ೨೦೨೨ ರಿಂದ ಮಾರ್ಚ್ ೨೦೨೩
==ಮಾರ್ಗದರ್ಶಕರು==
[[ಸದಸ್ಯ:Pavanaja|ಡಾ. ಯು. ಬಿ. ಪವನಜ]]
==ಭಾಗವಹಿಸುತ್ತಿರುವವರು==
ಈ ಯೋಜನೆಯಲ್ಲಿ ಭಾಗವಹಿಸುತ್ತಿರುವವರು:
#--[[ಸದಸ್ಯ:Ashwini Devadigha|Ashwini Devadigha]] ([[ಸದಸ್ಯರ ಚರ್ಚೆಪುಟ:Ashwini Devadigha|ಚರ್ಚೆ]]) ೦೯:೧೫, ೨೫ ಜೂನ್ ೨೦೨೨ (UTC)
#--[[ಸದಸ್ಯ:Akshitha achar|Akshitha achar]] ([[ಸದಸ್ಯರ ಚರ್ಚೆಪುಟ:Akshitha achar|ಚರ್ಚೆ]]) ೦೯:೧೮, ೨೫ ಜೂನ್ ೨೦೨೨ (UTC)
#--[[ಸದಸ್ಯ:Chaithali C Nayak|Chaithali C Nayak]] ([[ಸದಸ್ಯರ ಚರ್ಚೆಪುಟ:Chaithali C Nayak|ಚರ್ಚೆ]]) ೦೯:೧೯, ೨೫ ಜೂನ್ ೨೦೨೨ (UTC)
#--[[ಸದಸ್ಯ:Supritha Barkur|Supritha Barkur]] ([[ಸದಸ್ಯರ ಚರ್ಚೆಪುಟ:Supritha Barkur|ಚರ್ಚೆ]]) ೦೯:೨೧, ೨೫ ಜೂನ್ ೨೦೨೨ (UTC)
#--[[ಸದಸ್ಯ:Apoorva poojay|Apoorva poojay]] ([[ಸದಸ್ಯರ ಚರ್ಚೆಪುಟ:Apoorva poojay|ಚರ್ಚೆ]]) ೦೯:೨೧, ೨೫ ಜೂನ್ ೨೦೨೨ (UTC)
#--[[ಸದಸ್ಯ:Vinaya M A|Vinaya M A]] ([[ಸದಸ್ಯರ ಚರ್ಚೆಪುಟ:Vinaya M A|ಚರ್ಚೆ]]) ೦೯:೨೪, ೨೫ ಜೂನ್ ೨೦೨೨ (UTC)
#--[[ಸದಸ್ಯ:Praajna G|Praajna G]] ([[ಸದಸ್ಯರ ಚರ್ಚೆಪುಟ:Praajna G|ಚರ್ಚೆ]]) ೦೯:೨೫, ೨೫ ಜೂನ್ ೨೦೨೨ (UTC)
#--[[ಸದಸ್ಯ:Chaithra C Nayak|Chaithra C Nayak]] ([[ಸದಸ್ಯರ ಚರ್ಚೆಪುಟ:Chaithra C Nayak|ಚರ್ಚೆ]]) ೦೯:೨೭, ೨೫ ಜೂನ್ ೨೦೨೨ (UTC)
#--[[ಸದಸ್ಯ:Vismaya U|Vismaya U]] ([[ಸದಸ್ಯರ ಚರ್ಚೆಪುಟ:Vismaya U|ಚರ್ಚೆ]]) ೦೯:೨೮, ೨೫ ಜೂನ್ ೨೦೨೨ (UTC)
#--[[ಸದಸ್ಯ:Sushmitha.S Poojari|Sushmitha.S Poojari]] ([[ಸದಸ್ಯರ ಚರ್ಚೆಪುಟ:Sushmitha.S Poojari|ಚರ್ಚೆ]]) ೦೯:೩೦, ೨೫ ಜೂನ್ ೨೦೨೨ (UTC)
#--[[ಸದಸ್ಯ:Akshatha prabhu|Akshatha prabhu]] ([[ಸದಸ್ಯರ ಚರ್ಚೆಪುಟ:Akshatha prabhu|ಚರ್ಚೆ]]) ೦೯:೩೦, ೨೫ ಜೂನ್ ೨೦೨೨ (UTC)
#--[[ಸದಸ್ಯ:Acharya Manasa|Acharya Manasa]] ([[ಸದಸ್ಯರ ಚರ್ಚೆಪುಟ:Acharya Manasa|ಚರ್ಚೆ]]) ೦೯:೩೨, ೨೫ ಜೂನ್ ೨೦೨೨ (UTC)
#--[[ಸದಸ್ಯ:Shreya. Bhaskar|Shreya. Bhaskar]] ([[ಸದಸ್ಯರ ಚರ್ಚೆಪುಟ:Shreya. Bhaskar|ಚರ್ಚೆ]]) ೦೯:೩೩, ೨೫ ಜೂನ್ ೨೦೨೨ (UTC)
#--[[ಸದಸ್ಯ:Veena Sundar N.|Veena Sundar N.]] ([[ಸದಸ್ಯರ ಚರ್ಚೆಪುಟ:Veena Sundar N.|ಚರ್ಚೆ]]) ೦೯:೩೩, ೨೫ ಜೂನ್ ೨೦೨೨ (UTC)
#--[[ಸದಸ್ಯ:Rakshitha b kulal|Rakshitha b kulal]] ([[ಸದಸ್ಯರ ಚರ್ಚೆಪುಟ:Rakshitha b kulal|ಚರ್ಚೆ]]) ೦೯:೩೪, ೨೫ ಜೂನ್ ೨೦೨೨ (UTC)
#--[[ಸದಸ್ಯ:KR Sanjana Hebbar|KR Sanjana Hebbar]] ([[ಸದಸ್ಯರ ಚರ್ಚೆಪುಟ:KR Sanjana Hebbar|ಚರ್ಚೆ]]) ೦೯:೩೫, ೨೫ ಜೂನ್ ೨೦೨೨ (UTC)
#--[[ಸದಸ್ಯ:Sahana Poojary|Sahana Poojary]] ([[ಸದಸ್ಯರ ಚರ್ಚೆಪುಟ:Sahana Poojary|ಚರ್ಚೆ]]) ೦೯:೩೬, ೨೫ ಜೂನ್ ೨೦೨೨ (UTC)
#--[[ಸದಸ್ಯ:Kavya.S.M|Kavya.S.M]] ([[ಸದಸ್ಯರ ಚರ್ಚೆಪುಟ:Kavya.S.M|ಚರ್ಚೆ]]) ೦೯:೩೭, ೨೫ ಜೂನ್ ೨೦೨೨ (UTC)
#--[[ಸದಸ್ಯ:Ananya Rao Katpadi|Ananya Rao Katpadi]] ([[ಸದಸ್ಯರ ಚರ್ಚೆಪುಟ:Ananya Rao Katpadi|ಚರ್ಚೆ]]) ೦೯:೩೮, ೨೫ ಜೂನ್ ೨೦೨೨ (UTC)
#--[[ಸದಸ್ಯ:Kavyashree shankar|Kavyashree shankar]] ([[ಸದಸ್ಯರ ಚರ್ಚೆಪುಟ:Kavyashree shankar|ಚರ್ಚೆ]]) ೦೯:೩೮, ೨೫ ಜೂನ್ ೨೦೨೨ (UTC)
#--[[ಸದಸ್ಯ:Prathimashetty|Prathimashetty]] ([[ಸದಸ್ಯರ ಚರ್ಚೆಪುಟ:Prathimashetty|ಚರ್ಚೆ]]) ೦೯:೩೯, ೨೫ ಜೂನ್ ೨೦೨೨ (UTC)
#--[[ಸದಸ್ಯ:Prakrathi shettigar|Prakrathi shettigar]] ([[ಸದಸ್ಯರ ಚರ್ಚೆಪುಟ:Prakrathi shettigar|ಚರ್ಚೆ]]) ೦೯:೪೦, ೨೫ ಜೂನ್ ೨೦೨೨ (UTC)
#--[[ಸದಸ್ಯ:Kavyashri hebbar|Kavyashri hebbar]] ([[ಸದಸ್ಯರ ಚರ್ಚೆಪುಟ:Kavyashri hebbar|ಚರ್ಚೆ]]) ೦೯:೪೨, ೨೫ ಜೂನ್ ೨೦೨೨ (UTC)
#--[[ಸದಸ್ಯ:Chaitra. B. H.|Chaitra. B. H.]] ([[ಸದಸ್ಯರ ಚರ್ಚೆಪುಟ:Chaitra. B. H.|ಚರ್ಚೆ]]) ೦೯:೪೩, ೨೫ ಜೂನ್ ೨೦೨೨ (UTC)
#--[[ಸದಸ್ಯ:Pallaviv123|Pallaviv123]] ([[ಸದಸ್ಯರ ಚರ್ಚೆಪುಟ:Pallaviv123|ಚರ್ಚೆ]]) ೦೯:೪೪, ೨೫ ಜೂನ್ ೨೦೨೨ (UTC)
#--[[ಸದಸ್ಯ:Prajna gopal|Prajna gopal]] ([[ಸದಸ್ಯರ ಚರ್ಚೆಪುಟ:Prajna gopal|ಚರ್ಚೆ]]) ೦೯:೪೪, ೨೫ ಜೂನ್ ೨೦೨೨ (UTC)
#--[[ಸದಸ್ಯ:Prajna poojari|Prajna poojari]] ([[ಸದಸ್ಯರ ಚರ್ಚೆಪುಟ:Prajna poojari|ಚರ್ಚೆ]]) ೦೯:೪೫, ೨೫ ಜೂನ್ ೨೦೨೨ (UTC)
==ಭಾಗವಹಿಸಿದವರು ಮತ್ತು ಲೇಖನಗಳು==
# [[User:Akshatha prabhu|Akshatha prabhu]]: [[ಮ್ಯಾಟ್ ಕ್ವೆಸಿಕ್]],[[ಬ್ಯೂಟಿ ಅಂಡ್ ದಿ ಬೀಸ್ಟ್]], [[ಅಂತರಾಷ್ಟ್ರೀಯ ಮಾವು ಉತ್ಸವ]], [[ ಏರೋಫ್ಲಾಟ್ ಫ್ಲೈಟ್ ೫೯೩]], [[ಭಾರತೀಯ ಅಡುಗೆ ಪುಸ್ತಕಗಳು]], [[ರೋಮನ್ ಆಂಫಿಥಿಯೇಟರ್]]
# [[User:Akshitha achar|Akshitha achar]]:[[ಗೋಲ್ಡನ್ ಬ್ರಿಡ್ಜ್]], [[ಸಿಹಿ ನೀರು]], [[ಸಿಲ್ವರ್ ಅರೋವಾನಾ]], [[ನದಿ ದ್ವೀಪ]], [[ಅಮೆಜಾನ್ನ ಪಕ್ಷಿಗಳು]], [[ಹೂವಿನ ಮೆರವಣಿಗೆ]], [[ಸಮುದ್ರ ಬಸವನ]], [[ವಿಷಕಾರಿ ಪಕ್ಷಿ]],[[ಈಸ್ಟರ್ನ್ ವಿಕ್ಟರಿ]]
# [[User:Ananya Rao Katpadi|Ananya Rao Katpadi]]: [[ತೊಂಬಟ್ಟು]], [[ಗವಾಲಿ, ಕರ್ನಾಟಕ]], [[ಜಿ.ಕೆ. ಅನಂತಸುರೇಶ್]], [[ಪೇಜಾವರ ಮಠ]], [[ಪರ್ಯಾಯ]], [[ಸುಝೇನ್ ಮೇರಿ ಇಂಬರ್]], [[ಮಂದಾರ್ತಿ]], [[ಆರತಿ ಅಗರವಾಲ್]], [[ಶಂಕರ ಮಹಾಲೆ]], [[ಗುರು ನರಸಿಂಹ ದೇವಸ್ಥಾನ, ಸಾಲಿಗ್ರಾಮ]]
# [[User:Apoorva poojay|Apoorva poojay]]:[[ಕದ್ರಿ ಮಂಜುನಾಥ ದೇವಸ್ಥಾನ]], [[ಒಪ್ಪೋ ಫೈಂಡ್ ಎಕ್ಸ್ ೫]], [[ತ್ರಿಕೋನ (ಸಂಗೀತ ಉಪಕರಣ)]], [[ನೀರು ಹಕ್ಕಿ]], [[ತರಕಾರಿ ರಸ]], [[ಜೇಮ್ಸ್ ಕಾಕರ್ ಅಂಡ್ ಸನ್ಸ್]], [[ಹಲಸೂರು ಸರೋವರ]], [[ನಂಜುಂಡೇಶ್ವರ ದೇವಸ್ಥಾನ, ನಂಜನಗೂಡು]], [[ನಕ್ಷತ್ರ ಹಣ್ಣು]], [[ಭದ್ರಕಾಳಿ (ದೇವಿ)]]
# [[User:Ashwini Devadigha|Ashwini Devadigha]]: [[ಥ್ರೂ ಆರ್ಚ್ ಬ್ರಿಡ್ಜ್]], [[ಹಿಮ ನರಿ]], [[ರಾತ್ರಿ ರಾಣಿ]], [[ಅಭಿಕ್ ಘೋಷ್]], [[ದತ್ತಾಂಶ ವಿಜ್ಞಾನ]], [[ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್೨೨]], [[ಪೇಯ್ಟೊ ಸರೋವರ]], [[ಇಂಟ್ರಾಮೆಡುಲ್ಲರಿ ರಾಡ್]]
# [[User:Chaithali C Nayak|Chaithali C Nayak]]: [[ಮೀನುಗಾರಿಕೆ]], [[ಪರಿಸರ ಕಾನೂನು]], [[ಭಾರತದ ಪವಿತ್ರ ತೋಪುಗಳು]], [[ಜಲಾನಯನ ನಿರ್ವಹಣೆ]],[[ಅಭಯ್ ಭೂಷಣ್ ಪಾಂಡೆ]],[[ವಾಸುಕಿ ರೈಲು]],[[ಅಭಿರಾ ಬುಡಕಟ್ಟು]],[[ರಾಮಪ್ರಸಾದ್ ಚಂದಾ]],[[ನೀಲಿ ಗುಲಾಬಿ]],[[ಗೂಡು ಪೆಟ್ಟಿಗೆ]],[[ಭಾರತೀಯ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರು]],[[ ಅಭಿರಾ ರಾಜವಂಶ ]],[[ಕಲ್ಪನಾ ದತ್ತ]],[[ಟಿ. ವಿ. ಥಾಮಸ್]],[[ಭಾರತದ ಸ್ವಾತಂತ್ರ್ಯದಲ್ಲಿ ಮಂಗಳೂರಿನ ಕ್ಯಾಥೋಲಿಕರ ಭಾಗವಹಿಸುವಿಕೆ]]
# [[User:Chaithra C Nayak|Chaithra C Nayak]]: [[ಸುಭದ್ರಾ ಕುಮಾರಿ ಚೌಹಾಣ್]], [[ಕಬಿನಿ ಅಣೆಕಟ್ಟು]], [[ಚಂದ್ರಗಿರಿ]], [[ಚಂದ್ರಗಿರಿ ಕೋಟೆ]], [[ವೃಷಭಾವತಿ ನದಿ]], [[ಶ್ರೀ ವಿನಾಯಕ ದೇವಸ್ಥಾನ, ಗುಡ್ಡೆಟ್ಟು]], [[ಬ್ರಾಹ್ಮಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ]], [[ಪೃಥ್ವಿರಾಜ್ ಚೌಹಾಣ್]], [[ಶಿರೂರು ಮಠ]], [[ರಾಷ್ಟ್ರೀಯ ಉದ್ಯಾನವನಗಳು]], [[ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಂದಾರ್ತಿ]], [[ಚಂಬಲ್ ನದಿ]], [[ಸಂಕಷ್ಟ ಚತುರ್ಥಿ]], [[ಗೋವರ್ಧನ ಪೂಜೆ]], [[ಲಕ್ಷ್ಮೀ ಪೂಜೆ]], [[ಸಾಂಬ (ಕೃಷ್ಣನ ಮಗ)]], [[ರಾಧಾ ದಾಮೋದರ ದೇವಸ್ಥಾನ, ಜುನಾಗಢ]], [[ಯಶೋಧಾ]], [[ಪೂತನಿ]],[[ತಕ್ಷಕ]], [[ಚಂದ್ರಹಾಸ(ರಾಜ)]]
# [[User:Chaitra. B. H.|Chaitra. B. H.]]: [[ವೈ. ಎಸ್. ರಾವ್]], [[ಕರ್ನಾಟಕ ಐತಿಹಾಸಿಕ ಸ್ಥಳಗಳು]], [[ಡಿ - ಮಾರ್ಟ್]], [[ಮಂದಾರ್ ಅಗಾಶೆ]], [[ಮೋಹನ ಭೋಗರಾಜು]], [[ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ]],[[ಝೊಮ್ಯಾಟೊ]],[[ರಾಧಿಕಾ ಗುಪ್ತಾ]],[[ವಿಠಲ್ ವಿ. ಕಾಮತ್]]
# [[User:Kavya.S.M|Kavya.S.M]]: [[ಕೆ. ಎಸ್. ಚಂದ್ರಶೇಖರನ್]], [[ಗ್ಯಾಲಕ್ಸ್]],[[ಮಹಾನಂದ ನದಿ]],[[ಪಿಕ್ಸ್ ಆರ್ಟ್]],[[ಕ್ಯಾರಿಯೋಪ್ಸಿಸ್]],[[ಅಂಬೊರೆಲ್ಲಾ]],[[ಲಕ್ಷ್ಮೀ ನರಸಿಂಹ ದೇವಸ್ಥಾನ, ಭದ್ರಾವತಿ]],[[ಬಾಣಾಸುರ ಸಾಗರ ಅಣೆಕಟ್ಟು]],[[ಅನುರಾಧಾ ಭಟ್ಟಾಚಾರ್ಯ]]
# [[User:Kavyashree shankar|Kavyashree shankar]]: [[ಮನ್ ಮೊಹನ್ ಶರ್ಮ]]
# [[User:Kavyashri hebbar|Kavyashri hebbar]]: [[ಕಾಪು ಕಡಲತೀರ]], [[ಗೋಪಿನಾಥ್ ಕರ್ತಾ]], [[ಹೊರಾಂಗಣ ಆಟಗಳು]], [[ಕೊಡವೂರು]], [[ರಾಜೇಶ್ ಗೋಪಕುಮಾರ್]], [[ಸುಭದ್ರಾ ಜೋಶಿ]], [[ಅದೃತಿ ಲಕ್ಷ್ಮೀಬಾಯಿ]], [[ಗೌರಿ ಲಕ್ಷ್ಮಿ]], [[ಸರಸ್ವತಿ ರಾಜಮಣಿ]], [[ಕಿಂಗ್ ಪೆಂಗ್ವಿನ್]], [[ಒಡಿಶಾದ ಹಬ್ಬಗಳು]], [[ಹಿಂದೂ ಧರ್ಮದ ನದಿಗಳು]]
# [[User:KR Sanjana Hebbar|KR Sanjana Hebbar]]: [[ಬೆಣ್ಣೆ ದೋಸೆ]], [[ಉತ್ತರ ಕರ್ನಾಟಕದ ದೇವಾಲಯಗಳು]], [[ಮಟ್ಟು,ಕರ್ನಾಟಕ]], [[ಹೂಲಿ]], [[ತೆಕ್ಕಲಕೋಟೆ]], [[ಪ್ರೇಮ್ ಕುಮಾರ್ ಅಲೆ]], [[ಮಾಧ್ವ ಬ್ರಾಹ್ಮಣರು]], [[ಕ್ರಿಕೆಟ್ ಮೈದಾನ]], [[ಆರ್ ಎಸ್ ಸುಬ್ಬಲಕ್ಷ್ಮಿ]], [[ಭದ್ರಾ ಕೋಟೆ]], [[ಕಪ್ಪು ಹಂಸ]]
# [[User:Acharya Manasa|Acharya Manasa]]: [[ಹೆಂಕೆಲ್ ಹೆ ೭೪]], [[ನಸ್ಸಾರಿಯಸ್ ಆರ್ಕ್ಯುಲೇರಿಯಾ]], [[ಸ್ಯಾಟಿನ್ ಹೊಲಿಗೆ]], [[ಗಾಳಿಪಟ ೨]], [[ಭಾರತೀಯ ಫ್ಲಾಪ್ಶೆಲ್ ಆಮೆ]], [[ಮೆಟಾಲಂಪ್ರಾ ಇಟಾಲಿಕಾ]], [[ಸುಬ್ರಮಣ್ಯ,ಕರ್ನಾಟಕ]]
# [[User:Pallaviv123|Pallaviv123]]: [[ಭುಜಂಗ ಪಾರ್ಕ್]], [[ಪಿ.ಕೆ.ಅಯ್ಯಂಗಾರ್]], [[ಸ್ಪಾಥೋಡಿಯ]], [[ಡೇವಿಡ್ ಮಗರ್ಮನ್]], [[ವಿಲಿಯಂ ಹಗ್ ರಾಬಿನ್ಸನ್]], [[ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ]], [[ಶಾಲಿನಿ ಕಪೂರ್]], [[ಸಾಫ್ಟ್ವೇರ್ ವಿಭಾಗಗಳು]], [[ಹರಿ ಕಿಶನ್ ತಲ್ವಾರ್]], [[ನಿರ್ಮಲ್ ಮುಂಡಾ]], [[ಶಂಕರ್ ಕುಮಾರ್ ಪಾಲ್]], [[ಮಹೀಂದ್ರಾ & ಮಹೀಂದ್ರಾ]], [[ಸ್ವೀಟೆನಿಯಾ ಮಹಾಗೋನಿ]], [[ಮ್ಯಾಪಲ್]], [[ಸಪ್ತಶೃಂಗಿ]], [[ಹಿಂದೂ ಧರ್ಮದಲ್ಲಿ ತುಳಸಿ]], [[ಲಿರಿಯೊಡೆಂಡ್ರಾನ್]], [[ಕಲ್ಯಾಣಿ ಗ್ರೂಪ್]], [[ಎಚ್ ಎಮ್ ಟಿ (ಕಂಪನಿ)]], [[ಟಾಟಾ ಪವರ್]]
# [[User:Praajna G|Praajna G]]: [[ಡೆಹ್ರಾಡೂನ್ ಸಾಹಿತ್ಯ ಉತ್ಸವ]], [[ಆರ್. ಜಿ. ಭಂಡಾರ್ಕರ್]], [[ಭದ್ರ]], [[ವೀರ್ ಕುನಾಲ್]]
# [[User:Prajna gopal|Prajna gopal]]: [[ಬೆನ್ ಸಿಲ್ಬರ್ಮನ್]], [[ಕೆವಿನ್ ಸಿಸ್ಟ್ರೋಮ್]], [[ಪೌಟೇರಿಯಾ ಕ್ಯಾಂಪೆಚಿಯಾನಾ]], [[ಪಿಂಟರೆಸ್ಟ್]], [[ಇನ್ಸ್ಟಾಗ್ರಾಮ್]], [[ಊರ್ವಶಿ ರೌಟೇಲಾ]], [[ಭಾನುಮತಿ (ಮಹಾಭಾರತ)]], [[ಪ್ರತಿಲಿಪಿ]], [[ಎಚ್. ಎಚ್. ಹೋಮ್ಸ್]], [[ಪುರೂರವಸ್]], [[ಆರನೇ ಜಾರ್ಜ್]]
# [[User:Prajna poojari|Prajna poojari]]:[[ಇನ್ಫಿನಿಕ್ಸ್ ಮೊಬೈಲ್]], [[ಟಾರ್ಡಿಗ್ರೇಡ್]], [[ಆದಿ ಬದರಿ, ಹರಿಯಾಣ]], [[ಪರಿಯಾತ್ರ ಪರ್ವತಗಳು]],
# [[User:Prakrathi shettigar|Prakrathi shettigar]]: [[ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್]], [[ದುರ್ಗಾದೇವಿ ದೇವಸ್ಥಾನ ಕುಂಜಾರುಗಿರಿ]], [[ಅಂಬಲಪಾಡಿ ಮಹಾಕಾಳಿ ಲಕ್ಷ್ಮೀಜನಾರ್ಧನ ದೇವಾಲಯ]], [[ಒಳಾಂಗಣ ಆಟಗಳು ಮತ್ತು ಕ್ರೀಡೆಗಳು]], [[ಗೋಶಾಲೆ]], [[ಜಾನ್ ಎ. ಬ್ರಿಡ್ಗ್ಲ್ಯಾಂಡ್]], [[ಎ. ವೈದ್ಯನಾಥ ಐಯರ್]], [[ಸಿ. ಕೆ. ನಾಯುಡು]], [[ಜೋಹಾನ್ ಕಿರ್ನ್ಬರ್ಗರ್]], [[ಸುನಿತಾ ಶರ್ಮಾ]], [[ರವಿ ಕಲ್ಪನಾ]], [[ಶಿಲ್ಪಾ ಗುಪ್ತಾ]], [[ಸ್ನೇಹ ರಾಣಾ]], [[ಚಂಡಿ ದೇವಿ ದೇವಸ್ಥಾನ, ಹರಿದ್ವಾರ]], [[ಲಕ್ಷ್ಮಿ ನರಸಿಂಹ ದೇವಾಸ್ಥಾನ, ನುಗ್ಗೇಹಳ್ಳಿ]], [[ಶ್ರೀ ಕಾಳಿಕಾ ದೇವಿ ದೇವಾಲಯ]], [[ಶೃಂಗೇರಿ ಶಾರದಾಂಬ ದೇವಾಲಯ]], [[ಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿ]], [[ಕೇದಾರೇಶ್ವರ ದೇವಸ್ಥಾನ, ಬಲ್ಲಿಗಾವಿ ]], [[ಕರಗ (ಹಬ್ಬ) ]]
# [[User:Prathimashetty|Prathimashetty]]
# [[User:Rakshitha b kulal|Rakshitha b kulal]]: [[ಸಸಿಹಿತ್ಲು ಕಡಲತೀರ]], [[ಚಂಡೆ]], [[ಪೆರ್ಡೂರು]], [[ರಾಮನಗರ ಕೋಟೆ]], [[ಪೂರ್ಣಿಮಾ ಸಿನ್ಹಾ]], [[ಮಹೀಧರ ನಳಿನಿಮೋಹನ್]], [[ನೀನಾ ನಾಯಕ್]], [[ಸುಶ್ರೀ ದಿವ್ಯದರ್ಶಿನಿ]], [[ವಿಂಧ್ಯ ಪ್ರದೇಶ]], [[ಸರಳಾ ದೇವಿ]], [[ನಂದಿವಾಡ ರತ್ನಶ್ರೀ]]
# [[User:Sahana Poojary|Sahana Poojary]]: [[ಅಕೋಲಾ ಕೋಟೆ]], [[ಮಾಧವ ವರ್ಮ ೨]], [[ವಿಜಯಮಿತ್ರ]], [[ಇಬ್ರಾಹಿಂ ಇಬ್ನ್ ಅದಮ್]], [[ಪನ್ಹಾಲಾ ಕೋಟೆ]], [[ಮುಂದ್ರಾ ಬಂದರು]]
# [[User:Shreya. Bhaskar|Shreya. Bhaskar]]: [[ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ]], [[ಎಳ್ಳು ಅಮಾವಾಸ್ಯೆ]], [[ಮಂಗ್ಲಾ ರಾಯ್]], [[ಕರ್ನಾಟಕದ ಜಾನಪದ ಕಲೆಗಳು]], [[ಭೀಮಗಡ ವನ್ಯಜೀವಿ ಅಭಯಾರಣ್ಯ]], [[ಜಲದುರ್ಗ ಕೋಟೆ]], [[ವಿಷಕಾರಿ ಪಕ್ಷಿಗಳು]], [[ಐಹೊಳೆ ಶಾಸನ]], [[ಡೊಲೊಮಿಯಾ ಕಾಸ್ಟಸ್]], [[ಹೌಸ್ ಫಿಂಚ್]], [[ಗಣೇಶನ ಪತ್ನಿಯರು]]
# [[User:Supritha Barkur|Supritha Barkur]]: [[ಹನಿ ನೀರಾವರಿ]], [[ಅರುಣ್ ಕೆ. ಪತಿ]], [[ಭಾರತದ ಪಂಚಾಯತ್ ರಾಜ್ ವ್ಯವಸ್ಥೆ]]
# [[User:Sushmitha.S Poojari|Sushmitha.S Poojari]]: [[ರಾಧಾ ಕೃಷ್ಣ ದೇವಾಲಯ]],[[ಕಲಕೋಟೆ]],[[ಗೆರಿಕ್]]
# [[User:Veena Sundar N.|Veena Sundar N.]]: [[ಘಟ್ಟಿವಾಳಯ್ಯ]], [[ಜಂಕ್ ಫುಡ್]], [[ಪಾಪ ತೆರಿಗೆ]], [[ಕೌಶಲ್ಯ ಅಣೆಕಟ್ಟು]], [[ಬ್ರಾಕೆನ್ ಹೌಸ್, ಲಂಡನ್]], [[ದೈತ್ಯ ಪೆಟ್ರೆಲ್]], [[ತಬಾಸ್ಕೊ ಕರಿಮೆಣಸು]], [[ದೈತ್ಯ ಮೀಟರ್ವೇವ್ ರೇಡಿಯೋ ದೂರದರ್ಶಕ]]
# [[User:Vinaya M A|Vinaya M A]]: [[ರಿಯಲ್ಮಿ ಸಿ೩]], [[ಕಂಪ್ಯೂಟರ್ಗಳ ಪೀಳಿಗೆಯ ವರ್ಗೀಕರಣ]], [[ಸಿ. ಎಸ್. ಶೇಷಾದ್ರಿ]], [[ಜಿಲ್ಲಾ ಪರಿಷತ್ತು( ಭಾರತ) ]], [[ಭೂತನಾಥ ದೇವಾಲಯಗಳ ಗುಂಪು, ಬಾದಾಮಿ]], [[ತ್ರಿವೇಣಿ ಸಿಂಗ್]], [[ಭಾರತದಲ್ಲಿ ಅಪೌಷ್ಟಿಕತೆ]]
# [[User:Vismaya U|Vismaya U]]: [[ನ್ಯೂಟೋನಿಯನ್ ದೂರದರ್ಶಕ]], [[ದೌಲತ್ ಸಿಂಗ್ ಕೊಠಾರಿ]],[[ಬಿರ್ಲಾ ವಿಜ್ಞಾನ ವಸ್ತುಸಂಗ್ರಹಾಲಯ]],[[ಮನಿಕಾ ಬಾತ್ರಾ]],[[ಪೂರ್ಣಿಮಾ ಮಹತೋ]],[[ಭವಾನಿ ನದಿ]],[[ಜಲಪುತ್ ಅಣೆಕಟ್ಟು]],[[ಮೆಸೊ ಚಂಡಮಾರುತ
]],[[ರಾಧಾರಾಣಿ ದೇವಸ್ಥಾನ]]
[[ವರ್ಗ:ಯೋಜನೆ]]
2d34akdjedu7cak9incvw8wdrmu47bo
1117860
1117859
2022-08-28T16:11:40Z
Vismaya U
75921
/* ಭಾಗವಹಿಸಿದವರು ಮತ್ತು ಲೇಖನಗಳು */
wikitext
text/x-wiki
[[File:Wiki-ELearning-Logo.png|150px|right]]
[[File:Wiki ELearning Udupi 01.jpg|200px|right]]
ಈ ಯೋಜನೆಯಲ್ಲಿ ವಿಕಿಪೀಡಿಯವನ್ನು ಕಲಿಯುವಿಕೆಯ ಒಂದು ವೇದಿಕೆಯನ್ನಾಗಿ ಬಳಸಲಾಗುತ್ತದೆ. ಇದೊಂದು ಸಂಶೋಧನಾ ಯೋಜನೆ. ಇದರಲ್ಲಿ ಉಡುಪಿಯ ಅಜ್ಜರಕಾಡಿನಲ್ಲಿರುವ ಡಾ| ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ೨೭ ವಿದ್ಯಾರ್ಥಿನಿಯರು ಭಾಗವಹಿಸುತ್ತಿದ್ದಾರೆ. ಇದು ಒಂದು ವರ್ಷದ ಯೋಜನೆ. ಇದರ ಅಂಗವಾಗಿ ಆ ವಿದ್ಯಾರ್ಥಿನಿಯರು '''ವಿಕಿ ಇ-ಲರ್ನಿಂಗ್ ಸರ್ಟಿಫಿಕೇಟ್ ಕೋರ್ಸ್'''ನಲ್ಲೂ ಭಾಗವಹಿಸುತ್ತಾರೆ. ಕೋರ್ಸಿನ ಕೊನೆಯಲ್ಲಿ ಅವರಿಗೆ ಈ ಬಗ್ಗೆ ಸರ್ಟಿಫಿಕೇಟ್ ನೀಡಲಾಗುತ್ತದೆ. ಈ ಸಂಶೋಧನೆಯ ಹೆಚ್ಚಿನ ವಿವರಗಳು [[:m:Research project on effectiveness of Wikipedia in education as a platform of improving the cognitive ability among students|ಈ ಪುಟದಲ್ಲಿವೆ]].
==ಸ್ಥಳ==
ಡಾ| ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಅಜ್ಜರಕಾಡು, ಉಡುಪಿ, ಕರ್ನಾಟಕ
==ಅವಧಿ==
ಮಾರ್ಚ್ ೨೦೨೨ ರಿಂದ ಮಾರ್ಚ್ ೨೦೨೩
==ಮಾರ್ಗದರ್ಶಕರು==
[[ಸದಸ್ಯ:Pavanaja|ಡಾ. ಯು. ಬಿ. ಪವನಜ]]
==ಭಾಗವಹಿಸುತ್ತಿರುವವರು==
ಈ ಯೋಜನೆಯಲ್ಲಿ ಭಾಗವಹಿಸುತ್ತಿರುವವರು:
#--[[ಸದಸ್ಯ:Ashwini Devadigha|Ashwini Devadigha]] ([[ಸದಸ್ಯರ ಚರ್ಚೆಪುಟ:Ashwini Devadigha|ಚರ್ಚೆ]]) ೦೯:೧೫, ೨೫ ಜೂನ್ ೨೦೨೨ (UTC)
#--[[ಸದಸ್ಯ:Akshitha achar|Akshitha achar]] ([[ಸದಸ್ಯರ ಚರ್ಚೆಪುಟ:Akshitha achar|ಚರ್ಚೆ]]) ೦೯:೧೮, ೨೫ ಜೂನ್ ೨೦೨೨ (UTC)
#--[[ಸದಸ್ಯ:Chaithali C Nayak|Chaithali C Nayak]] ([[ಸದಸ್ಯರ ಚರ್ಚೆಪುಟ:Chaithali C Nayak|ಚರ್ಚೆ]]) ೦೯:೧೯, ೨೫ ಜೂನ್ ೨೦೨೨ (UTC)
#--[[ಸದಸ್ಯ:Supritha Barkur|Supritha Barkur]] ([[ಸದಸ್ಯರ ಚರ್ಚೆಪುಟ:Supritha Barkur|ಚರ್ಚೆ]]) ೦೯:೨೧, ೨೫ ಜೂನ್ ೨೦೨೨ (UTC)
#--[[ಸದಸ್ಯ:Apoorva poojay|Apoorva poojay]] ([[ಸದಸ್ಯರ ಚರ್ಚೆಪುಟ:Apoorva poojay|ಚರ್ಚೆ]]) ೦೯:೨೧, ೨೫ ಜೂನ್ ೨೦೨೨ (UTC)
#--[[ಸದಸ್ಯ:Vinaya M A|Vinaya M A]] ([[ಸದಸ್ಯರ ಚರ್ಚೆಪುಟ:Vinaya M A|ಚರ್ಚೆ]]) ೦೯:೨೪, ೨೫ ಜೂನ್ ೨೦೨೨ (UTC)
#--[[ಸದಸ್ಯ:Praajna G|Praajna G]] ([[ಸದಸ್ಯರ ಚರ್ಚೆಪುಟ:Praajna G|ಚರ್ಚೆ]]) ೦೯:೨೫, ೨೫ ಜೂನ್ ೨೦೨೨ (UTC)
#--[[ಸದಸ್ಯ:Chaithra C Nayak|Chaithra C Nayak]] ([[ಸದಸ್ಯರ ಚರ್ಚೆಪುಟ:Chaithra C Nayak|ಚರ್ಚೆ]]) ೦೯:೨೭, ೨೫ ಜೂನ್ ೨೦೨೨ (UTC)
#--[[ಸದಸ್ಯ:Vismaya U|Vismaya U]] ([[ಸದಸ್ಯರ ಚರ್ಚೆಪುಟ:Vismaya U|ಚರ್ಚೆ]]) ೦೯:೨೮, ೨೫ ಜೂನ್ ೨೦೨೨ (UTC)
#--[[ಸದಸ್ಯ:Sushmitha.S Poojari|Sushmitha.S Poojari]] ([[ಸದಸ್ಯರ ಚರ್ಚೆಪುಟ:Sushmitha.S Poojari|ಚರ್ಚೆ]]) ೦೯:೩೦, ೨೫ ಜೂನ್ ೨೦೨೨ (UTC)
#--[[ಸದಸ್ಯ:Akshatha prabhu|Akshatha prabhu]] ([[ಸದಸ್ಯರ ಚರ್ಚೆಪುಟ:Akshatha prabhu|ಚರ್ಚೆ]]) ೦೯:೩೦, ೨೫ ಜೂನ್ ೨೦೨೨ (UTC)
#--[[ಸದಸ್ಯ:Acharya Manasa|Acharya Manasa]] ([[ಸದಸ್ಯರ ಚರ್ಚೆಪುಟ:Acharya Manasa|ಚರ್ಚೆ]]) ೦೯:೩೨, ೨೫ ಜೂನ್ ೨೦೨೨ (UTC)
#--[[ಸದಸ್ಯ:Shreya. Bhaskar|Shreya. Bhaskar]] ([[ಸದಸ್ಯರ ಚರ್ಚೆಪುಟ:Shreya. Bhaskar|ಚರ್ಚೆ]]) ೦೯:೩೩, ೨೫ ಜೂನ್ ೨೦೨೨ (UTC)
#--[[ಸದಸ್ಯ:Veena Sundar N.|Veena Sundar N.]] ([[ಸದಸ್ಯರ ಚರ್ಚೆಪುಟ:Veena Sundar N.|ಚರ್ಚೆ]]) ೦೯:೩೩, ೨೫ ಜೂನ್ ೨೦೨೨ (UTC)
#--[[ಸದಸ್ಯ:Rakshitha b kulal|Rakshitha b kulal]] ([[ಸದಸ್ಯರ ಚರ್ಚೆಪುಟ:Rakshitha b kulal|ಚರ್ಚೆ]]) ೦೯:೩೪, ೨೫ ಜೂನ್ ೨೦೨೨ (UTC)
#--[[ಸದಸ್ಯ:KR Sanjana Hebbar|KR Sanjana Hebbar]] ([[ಸದಸ್ಯರ ಚರ್ಚೆಪುಟ:KR Sanjana Hebbar|ಚರ್ಚೆ]]) ೦೯:೩೫, ೨೫ ಜೂನ್ ೨೦೨೨ (UTC)
#--[[ಸದಸ್ಯ:Sahana Poojary|Sahana Poojary]] ([[ಸದಸ್ಯರ ಚರ್ಚೆಪುಟ:Sahana Poojary|ಚರ್ಚೆ]]) ೦೯:೩೬, ೨೫ ಜೂನ್ ೨೦೨೨ (UTC)
#--[[ಸದಸ್ಯ:Kavya.S.M|Kavya.S.M]] ([[ಸದಸ್ಯರ ಚರ್ಚೆಪುಟ:Kavya.S.M|ಚರ್ಚೆ]]) ೦೯:೩೭, ೨೫ ಜೂನ್ ೨೦೨೨ (UTC)
#--[[ಸದಸ್ಯ:Ananya Rao Katpadi|Ananya Rao Katpadi]] ([[ಸದಸ್ಯರ ಚರ್ಚೆಪುಟ:Ananya Rao Katpadi|ಚರ್ಚೆ]]) ೦೯:೩೮, ೨೫ ಜೂನ್ ೨೦೨೨ (UTC)
#--[[ಸದಸ್ಯ:Kavyashree shankar|Kavyashree shankar]] ([[ಸದಸ್ಯರ ಚರ್ಚೆಪುಟ:Kavyashree shankar|ಚರ್ಚೆ]]) ೦೯:೩೮, ೨೫ ಜೂನ್ ೨೦೨೨ (UTC)
#--[[ಸದಸ್ಯ:Prathimashetty|Prathimashetty]] ([[ಸದಸ್ಯರ ಚರ್ಚೆಪುಟ:Prathimashetty|ಚರ್ಚೆ]]) ೦೯:೩೯, ೨೫ ಜೂನ್ ೨೦೨೨ (UTC)
#--[[ಸದಸ್ಯ:Prakrathi shettigar|Prakrathi shettigar]] ([[ಸದಸ್ಯರ ಚರ್ಚೆಪುಟ:Prakrathi shettigar|ಚರ್ಚೆ]]) ೦೯:೪೦, ೨೫ ಜೂನ್ ೨೦೨೨ (UTC)
#--[[ಸದಸ್ಯ:Kavyashri hebbar|Kavyashri hebbar]] ([[ಸದಸ್ಯರ ಚರ್ಚೆಪುಟ:Kavyashri hebbar|ಚರ್ಚೆ]]) ೦೯:೪೨, ೨೫ ಜೂನ್ ೨೦೨೨ (UTC)
#--[[ಸದಸ್ಯ:Chaitra. B. H.|Chaitra. B. H.]] ([[ಸದಸ್ಯರ ಚರ್ಚೆಪುಟ:Chaitra. B. H.|ಚರ್ಚೆ]]) ೦೯:೪೩, ೨೫ ಜೂನ್ ೨೦೨೨ (UTC)
#--[[ಸದಸ್ಯ:Pallaviv123|Pallaviv123]] ([[ಸದಸ್ಯರ ಚರ್ಚೆಪುಟ:Pallaviv123|ಚರ್ಚೆ]]) ೦೯:೪೪, ೨೫ ಜೂನ್ ೨೦೨೨ (UTC)
#--[[ಸದಸ್ಯ:Prajna gopal|Prajna gopal]] ([[ಸದಸ್ಯರ ಚರ್ಚೆಪುಟ:Prajna gopal|ಚರ್ಚೆ]]) ೦೯:೪೪, ೨೫ ಜೂನ್ ೨೦೨೨ (UTC)
#--[[ಸದಸ್ಯ:Prajna poojari|Prajna poojari]] ([[ಸದಸ್ಯರ ಚರ್ಚೆಪುಟ:Prajna poojari|ಚರ್ಚೆ]]) ೦೯:೪೫, ೨೫ ಜೂನ್ ೨೦೨೨ (UTC)
==ಭಾಗವಹಿಸಿದವರು ಮತ್ತು ಲೇಖನಗಳು==
# [[User:Akshatha prabhu|Akshatha prabhu]]: [[ಮ್ಯಾಟ್ ಕ್ವೆಸಿಕ್]],[[ಬ್ಯೂಟಿ ಅಂಡ್ ದಿ ಬೀಸ್ಟ್]], [[ಅಂತರಾಷ್ಟ್ರೀಯ ಮಾವು ಉತ್ಸವ]], [[ ಏರೋಫ್ಲಾಟ್ ಫ್ಲೈಟ್ ೫೯೩]], [[ಭಾರತೀಯ ಅಡುಗೆ ಪುಸ್ತಕಗಳು]], [[ರೋಮನ್ ಆಂಫಿಥಿಯೇಟರ್]]
# [[User:Akshitha achar|Akshitha achar]]:[[ಗೋಲ್ಡನ್ ಬ್ರಿಡ್ಜ್]], [[ಸಿಹಿ ನೀರು]], [[ಸಿಲ್ವರ್ ಅರೋವಾನಾ]], [[ನದಿ ದ್ವೀಪ]], [[ಅಮೆಜಾನ್ನ ಪಕ್ಷಿಗಳು]], [[ಹೂವಿನ ಮೆರವಣಿಗೆ]], [[ಸಮುದ್ರ ಬಸವನ]], [[ವಿಷಕಾರಿ ಪಕ್ಷಿ]],[[ಈಸ್ಟರ್ನ್ ವಿಕ್ಟರಿ]]
# [[User:Ananya Rao Katpadi|Ananya Rao Katpadi]]: [[ತೊಂಬಟ್ಟು]], [[ಗವಾಲಿ, ಕರ್ನಾಟಕ]], [[ಜಿ.ಕೆ. ಅನಂತಸುರೇಶ್]], [[ಪೇಜಾವರ ಮಠ]], [[ಪರ್ಯಾಯ]], [[ಸುಝೇನ್ ಮೇರಿ ಇಂಬರ್]], [[ಮಂದಾರ್ತಿ]], [[ಆರತಿ ಅಗರವಾಲ್]], [[ಶಂಕರ ಮಹಾಲೆ]], [[ಗುರು ನರಸಿಂಹ ದೇವಸ್ಥಾನ, ಸಾಲಿಗ್ರಾಮ]]
# [[User:Apoorva poojay|Apoorva poojay]]:[[ಕದ್ರಿ ಮಂಜುನಾಥ ದೇವಸ್ಥಾನ]], [[ಒಪ್ಪೋ ಫೈಂಡ್ ಎಕ್ಸ್ ೫]], [[ತ್ರಿಕೋನ (ಸಂಗೀತ ಉಪಕರಣ)]], [[ನೀರು ಹಕ್ಕಿ]], [[ತರಕಾರಿ ರಸ]], [[ಜೇಮ್ಸ್ ಕಾಕರ್ ಅಂಡ್ ಸನ್ಸ್]], [[ಹಲಸೂರು ಸರೋವರ]], [[ನಂಜುಂಡೇಶ್ವರ ದೇವಸ್ಥಾನ, ನಂಜನಗೂಡು]], [[ನಕ್ಷತ್ರ ಹಣ್ಣು]], [[ಭದ್ರಕಾಳಿ (ದೇವಿ)]]
# [[User:Ashwini Devadigha|Ashwini Devadigha]]: [[ಥ್ರೂ ಆರ್ಚ್ ಬ್ರಿಡ್ಜ್]], [[ಹಿಮ ನರಿ]], [[ರಾತ್ರಿ ರಾಣಿ]], [[ಅಭಿಕ್ ಘೋಷ್]], [[ದತ್ತಾಂಶ ವಿಜ್ಞಾನ]], [[ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್೨೨]], [[ಪೇಯ್ಟೊ ಸರೋವರ]], [[ಇಂಟ್ರಾಮೆಡುಲ್ಲರಿ ರಾಡ್]]
# [[User:Chaithali C Nayak|Chaithali C Nayak]]: [[ಮೀನುಗಾರಿಕೆ]], [[ಪರಿಸರ ಕಾನೂನು]], [[ಭಾರತದ ಪವಿತ್ರ ತೋಪುಗಳು]], [[ಜಲಾನಯನ ನಿರ್ವಹಣೆ]],[[ಅಭಯ್ ಭೂಷಣ್ ಪಾಂಡೆ]],[[ವಾಸುಕಿ ರೈಲು]],[[ಅಭಿರಾ ಬುಡಕಟ್ಟು]],[[ರಾಮಪ್ರಸಾದ್ ಚಂದಾ]],[[ನೀಲಿ ಗುಲಾಬಿ]],[[ಗೂಡು ಪೆಟ್ಟಿಗೆ]],[[ಭಾರತೀಯ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರು]],[[ ಅಭಿರಾ ರಾಜವಂಶ ]],[[ಕಲ್ಪನಾ ದತ್ತ]],[[ಟಿ. ವಿ. ಥಾಮಸ್]],[[ಭಾರತದ ಸ್ವಾತಂತ್ರ್ಯದಲ್ಲಿ ಮಂಗಳೂರಿನ ಕ್ಯಾಥೋಲಿಕರ ಭಾಗವಹಿಸುವಿಕೆ]]
# [[User:Chaithra C Nayak|Chaithra C Nayak]]: [[ಸುಭದ್ರಾ ಕುಮಾರಿ ಚೌಹಾಣ್]], [[ಕಬಿನಿ ಅಣೆಕಟ್ಟು]], [[ಚಂದ್ರಗಿರಿ]], [[ಚಂದ್ರಗಿರಿ ಕೋಟೆ]], [[ವೃಷಭಾವತಿ ನದಿ]], [[ಶ್ರೀ ವಿನಾಯಕ ದೇವಸ್ಥಾನ, ಗುಡ್ಡೆಟ್ಟು]], [[ಬ್ರಾಹ್ಮಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ]], [[ಪೃಥ್ವಿರಾಜ್ ಚೌಹಾಣ್]], [[ಶಿರೂರು ಮಠ]], [[ರಾಷ್ಟ್ರೀಯ ಉದ್ಯಾನವನಗಳು]], [[ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಂದಾರ್ತಿ]], [[ಚಂಬಲ್ ನದಿ]], [[ಸಂಕಷ್ಟ ಚತುರ್ಥಿ]], [[ಗೋವರ್ಧನ ಪೂಜೆ]], [[ಲಕ್ಷ್ಮೀ ಪೂಜೆ]], [[ಸಾಂಬ (ಕೃಷ್ಣನ ಮಗ)]], [[ರಾಧಾ ದಾಮೋದರ ದೇವಸ್ಥಾನ, ಜುನಾಗಢ]], [[ಯಶೋಧಾ]], [[ಪೂತನಿ]],[[ತಕ್ಷಕ]], [[ಚಂದ್ರಹಾಸ(ರಾಜ)]]
# [[User:Chaitra. B. H.|Chaitra. B. H.]]: [[ವೈ. ಎಸ್. ರಾವ್]], [[ಕರ್ನಾಟಕ ಐತಿಹಾಸಿಕ ಸ್ಥಳಗಳು]], [[ಡಿ - ಮಾರ್ಟ್]], [[ಮಂದಾರ್ ಅಗಾಶೆ]], [[ಮೋಹನ ಭೋಗರಾಜು]], [[ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ]],[[ಝೊಮ್ಯಾಟೊ]],[[ರಾಧಿಕಾ ಗುಪ್ತಾ]],[[ವಿಠಲ್ ವಿ. ಕಾಮತ್]]
# [[User:Kavya.S.M|Kavya.S.M]]: [[ಕೆ. ಎಸ್. ಚಂದ್ರಶೇಖರನ್]], [[ಗ್ಯಾಲಕ್ಸ್]],[[ಮಹಾನಂದ ನದಿ]],[[ಪಿಕ್ಸ್ ಆರ್ಟ್]],[[ಕ್ಯಾರಿಯೋಪ್ಸಿಸ್]],[[ಅಂಬೊರೆಲ್ಲಾ]],[[ಲಕ್ಷ್ಮೀ ನರಸಿಂಹ ದೇವಸ್ಥಾನ, ಭದ್ರಾವತಿ]],[[ಬಾಣಾಸುರ ಸಾಗರ ಅಣೆಕಟ್ಟು]],[[ಅನುರಾಧಾ ಭಟ್ಟಾಚಾರ್ಯ]]
# [[User:Kavyashree shankar|Kavyashree shankar]]: [[ಮನ್ ಮೊಹನ್ ಶರ್ಮ]]
# [[User:Kavyashri hebbar|Kavyashri hebbar]]: [[ಕಾಪು ಕಡಲತೀರ]], [[ಗೋಪಿನಾಥ್ ಕರ್ತಾ]], [[ಹೊರಾಂಗಣ ಆಟಗಳು]], [[ಕೊಡವೂರು]], [[ರಾಜೇಶ್ ಗೋಪಕುಮಾರ್]], [[ಸುಭದ್ರಾ ಜೋಶಿ]], [[ಅದೃತಿ ಲಕ್ಷ್ಮೀಬಾಯಿ]], [[ಗೌರಿ ಲಕ್ಷ್ಮಿ]], [[ಸರಸ್ವತಿ ರಾಜಮಣಿ]], [[ಕಿಂಗ್ ಪೆಂಗ್ವಿನ್]], [[ಒಡಿಶಾದ ಹಬ್ಬಗಳು]], [[ಹಿಂದೂ ಧರ್ಮದ ನದಿಗಳು]]
# [[User:KR Sanjana Hebbar|KR Sanjana Hebbar]]: [[ಬೆಣ್ಣೆ ದೋಸೆ]], [[ಉತ್ತರ ಕರ್ನಾಟಕದ ದೇವಾಲಯಗಳು]], [[ಮಟ್ಟು,ಕರ್ನಾಟಕ]], [[ಹೂಲಿ]], [[ತೆಕ್ಕಲಕೋಟೆ]], [[ಪ್ರೇಮ್ ಕುಮಾರ್ ಅಲೆ]], [[ಮಾಧ್ವ ಬ್ರಾಹ್ಮಣರು]], [[ಕ್ರಿಕೆಟ್ ಮೈದಾನ]], [[ಆರ್ ಎಸ್ ಸುಬ್ಬಲಕ್ಷ್ಮಿ]], [[ಭದ್ರಾ ಕೋಟೆ]], [[ಕಪ್ಪು ಹಂಸ]]
# [[User:Acharya Manasa|Acharya Manasa]]: [[ಹೆಂಕೆಲ್ ಹೆ ೭೪]], [[ನಸ್ಸಾರಿಯಸ್ ಆರ್ಕ್ಯುಲೇರಿಯಾ]], [[ಸ್ಯಾಟಿನ್ ಹೊಲಿಗೆ]], [[ಗಾಳಿಪಟ ೨]], [[ಭಾರತೀಯ ಫ್ಲಾಪ್ಶೆಲ್ ಆಮೆ]], [[ಮೆಟಾಲಂಪ್ರಾ ಇಟಾಲಿಕಾ]], [[ಸುಬ್ರಮಣ್ಯ,ಕರ್ನಾಟಕ]]
# [[User:Pallaviv123|Pallaviv123]]: [[ಭುಜಂಗ ಪಾರ್ಕ್]], [[ಪಿ.ಕೆ.ಅಯ್ಯಂಗಾರ್]], [[ಸ್ಪಾಥೋಡಿಯ]], [[ಡೇವಿಡ್ ಮಗರ್ಮನ್]], [[ವಿಲಿಯಂ ಹಗ್ ರಾಬಿನ್ಸನ್]], [[ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ]], [[ಶಾಲಿನಿ ಕಪೂರ್]], [[ಸಾಫ್ಟ್ವೇರ್ ವಿಭಾಗಗಳು]], [[ಹರಿ ಕಿಶನ್ ತಲ್ವಾರ್]], [[ನಿರ್ಮಲ್ ಮುಂಡಾ]], [[ಶಂಕರ್ ಕುಮಾರ್ ಪಾಲ್]], [[ಮಹೀಂದ್ರಾ & ಮಹೀಂದ್ರಾ]], [[ಸ್ವೀಟೆನಿಯಾ ಮಹಾಗೋನಿ]], [[ಮ್ಯಾಪಲ್]], [[ಸಪ್ತಶೃಂಗಿ]], [[ಹಿಂದೂ ಧರ್ಮದಲ್ಲಿ ತುಳಸಿ]], [[ಲಿರಿಯೊಡೆಂಡ್ರಾನ್]], [[ಕಲ್ಯಾಣಿ ಗ್ರೂಪ್]], [[ಎಚ್ ಎಮ್ ಟಿ (ಕಂಪನಿ)]], [[ಟಾಟಾ ಪವರ್]]
# [[User:Praajna G|Praajna G]]: [[ಡೆಹ್ರಾಡೂನ್ ಸಾಹಿತ್ಯ ಉತ್ಸವ]], [[ಆರ್. ಜಿ. ಭಂಡಾರ್ಕರ್]], [[ಭದ್ರ]], [[ವೀರ್ ಕುನಾಲ್]]
# [[User:Prajna gopal|Prajna gopal]]: [[ಬೆನ್ ಸಿಲ್ಬರ್ಮನ್]], [[ಕೆವಿನ್ ಸಿಸ್ಟ್ರೋಮ್]], [[ಪೌಟೇರಿಯಾ ಕ್ಯಾಂಪೆಚಿಯಾನಾ]], [[ಪಿಂಟರೆಸ್ಟ್]], [[ಇನ್ಸ್ಟಾಗ್ರಾಮ್]], [[ಊರ್ವಶಿ ರೌಟೇಲಾ]], [[ಭಾನುಮತಿ (ಮಹಾಭಾರತ)]], [[ಪ್ರತಿಲಿಪಿ]], [[ಎಚ್. ಎಚ್. ಹೋಮ್ಸ್]], [[ಪುರೂರವಸ್]], [[ಆರನೇ ಜಾರ್ಜ್]]
# [[User:Prajna poojari|Prajna poojari]]:[[ಇನ್ಫಿನಿಕ್ಸ್ ಮೊಬೈಲ್]], [[ಟಾರ್ಡಿಗ್ರೇಡ್]], [[ಆದಿ ಬದರಿ, ಹರಿಯಾಣ]], [[ಪರಿಯಾತ್ರ ಪರ್ವತಗಳು]],
# [[User:Prakrathi shettigar|Prakrathi shettigar]]: [[ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್]], [[ದುರ್ಗಾದೇವಿ ದೇವಸ್ಥಾನ ಕುಂಜಾರುಗಿರಿ]], [[ಅಂಬಲಪಾಡಿ ಮಹಾಕಾಳಿ ಲಕ್ಷ್ಮೀಜನಾರ್ಧನ ದೇವಾಲಯ]], [[ಒಳಾಂಗಣ ಆಟಗಳು ಮತ್ತು ಕ್ರೀಡೆಗಳು]], [[ಗೋಶಾಲೆ]], [[ಜಾನ್ ಎ. ಬ್ರಿಡ್ಗ್ಲ್ಯಾಂಡ್]], [[ಎ. ವೈದ್ಯನಾಥ ಐಯರ್]], [[ಸಿ. ಕೆ. ನಾಯುಡು]], [[ಜೋಹಾನ್ ಕಿರ್ನ್ಬರ್ಗರ್]], [[ಸುನಿತಾ ಶರ್ಮಾ]], [[ರವಿ ಕಲ್ಪನಾ]], [[ಶಿಲ್ಪಾ ಗುಪ್ತಾ]], [[ಸ್ನೇಹ ರಾಣಾ]], [[ಚಂಡಿ ದೇವಿ ದೇವಸ್ಥಾನ, ಹರಿದ್ವಾರ]], [[ಲಕ್ಷ್ಮಿ ನರಸಿಂಹ ದೇವಾಸ್ಥಾನ, ನುಗ್ಗೇಹಳ್ಳಿ]], [[ಶ್ರೀ ಕಾಳಿಕಾ ದೇವಿ ದೇವಾಲಯ]], [[ಶೃಂಗೇರಿ ಶಾರದಾಂಬ ದೇವಾಲಯ]], [[ಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿ]], [[ಕೇದಾರೇಶ್ವರ ದೇವಸ್ಥಾನ, ಬಲ್ಲಿಗಾವಿ ]], [[ಕರಗ (ಹಬ್ಬ) ]]
# [[User:Prathimashetty|Prathimashetty]]
# [[User:Rakshitha b kulal|Rakshitha b kulal]]: [[ಸಸಿಹಿತ್ಲು ಕಡಲತೀರ]], [[ಚಂಡೆ]], [[ಪೆರ್ಡೂರು]], [[ರಾಮನಗರ ಕೋಟೆ]], [[ಪೂರ್ಣಿಮಾ ಸಿನ್ಹಾ]], [[ಮಹೀಧರ ನಳಿನಿಮೋಹನ್]], [[ನೀನಾ ನಾಯಕ್]], [[ಸುಶ್ರೀ ದಿವ್ಯದರ್ಶಿನಿ]], [[ವಿಂಧ್ಯ ಪ್ರದೇಶ]], [[ಸರಳಾ ದೇವಿ]], [[ನಂದಿವಾಡ ರತ್ನಶ್ರೀ]]
# [[User:Sahana Poojary|Sahana Poojary]]: [[ಅಕೋಲಾ ಕೋಟೆ]], [[ಮಾಧವ ವರ್ಮ ೨]], [[ವಿಜಯಮಿತ್ರ]], [[ಇಬ್ರಾಹಿಂ ಇಬ್ನ್ ಅದಮ್]], [[ಪನ್ಹಾಲಾ ಕೋಟೆ]], [[ಮುಂದ್ರಾ ಬಂದರು]]
# [[User:Shreya. Bhaskar|Shreya. Bhaskar]]: [[ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ]], [[ಎಳ್ಳು ಅಮಾವಾಸ್ಯೆ]], [[ಮಂಗ್ಲಾ ರಾಯ್]], [[ಕರ್ನಾಟಕದ ಜಾನಪದ ಕಲೆಗಳು]], [[ಭೀಮಗಡ ವನ್ಯಜೀವಿ ಅಭಯಾರಣ್ಯ]], [[ಜಲದುರ್ಗ ಕೋಟೆ]], [[ವಿಷಕಾರಿ ಪಕ್ಷಿಗಳು]], [[ಐಹೊಳೆ ಶಾಸನ]], [[ಡೊಲೊಮಿಯಾ ಕಾಸ್ಟಸ್]], [[ಹೌಸ್ ಫಿಂಚ್]], [[ಗಣೇಶನ ಪತ್ನಿಯರು]]
# [[User:Supritha Barkur|Supritha Barkur]]: [[ಹನಿ ನೀರಾವರಿ]], [[ಅರುಣ್ ಕೆ. ಪತಿ]], [[ಭಾರತದ ಪಂಚಾಯತ್ ರಾಜ್ ವ್ಯವಸ್ಥೆ]]
# [[User:Sushmitha.S Poojari|Sushmitha.S Poojari]]: [[ರಾಧಾ ಕೃಷ್ಣ ದೇವಾಲಯ]],[[ಕಲಕೋಟೆ]],[[ಗೆರಿಕ್]]
# [[User:Veena Sundar N.|Veena Sundar N.]]: [[ಘಟ್ಟಿವಾಳಯ್ಯ]], [[ಜಂಕ್ ಫುಡ್]], [[ಪಾಪ ತೆರಿಗೆ]], [[ಕೌಶಲ್ಯ ಅಣೆಕಟ್ಟು]], [[ಬ್ರಾಕೆನ್ ಹೌಸ್, ಲಂಡನ್]], [[ದೈತ್ಯ ಪೆಟ್ರೆಲ್]], [[ತಬಾಸ್ಕೊ ಕರಿಮೆಣಸು]], [[ದೈತ್ಯ ಮೀಟರ್ವೇವ್ ರೇಡಿಯೋ ದೂರದರ್ಶಕ]]
# [[User:Vinaya M A|Vinaya M A]]: [[ರಿಯಲ್ಮಿ ಸಿ೩]], [[ಕಂಪ್ಯೂಟರ್ಗಳ ಪೀಳಿಗೆಯ ವರ್ಗೀಕರಣ]], [[ಸಿ. ಎಸ್. ಶೇಷಾದ್ರಿ]], [[ಜಿಲ್ಲಾ ಪರಿಷತ್ತು( ಭಾರತ) ]], [[ಭೂತನಾಥ ದೇವಾಲಯಗಳ ಗುಂಪು, ಬಾದಾಮಿ]], [[ತ್ರಿವೇಣಿ ಸಿಂಗ್]], [[ಭಾರತದಲ್ಲಿ ಅಪೌಷ್ಟಿಕತೆ]]
# [[User:Vismaya U|Vismaya U]]: [[ನ್ಯೂಟೋನಿಯನ್ ದೂರದರ್ಶಕ]], [[ದೌಲತ್ ಸಿಂಗ್ ಕೊಠಾರಿ]],[[ಬಿರ್ಲಾ ವಿಜ್ಞಾನ ವಸ್ತುಸಂಗ್ರಹಾಲಯ]],[[ಮನಿಕಾ ಬಾತ್ರಾ]],[[ಪೂರ್ಣಿಮಾ ಮಹತೋ]],[[ಭವಾನಿ ನದಿ]],[[ಜಲಪುತ್ ಅಣೆಕಟ್ಟು]],
[[ಮೆಸೊ ಚಂಡಮಾರುತ]],[[ರಾಧಾರಾಣಿ ದೇವಸ್ಥಾನ]]
[[ವರ್ಗ:ಯೋಜನೆ]]
mhbr39wvxqmccjg30wx01u2j4ba8wae
1117862
1117860
2022-08-28T16:16:01Z
Vismaya U
75921
/* ಭಾಗವಹಿಸಿದವರು ಮತ್ತು ಲೇಖನಗಳು */
wikitext
text/x-wiki
[[File:Wiki-ELearning-Logo.png|150px|right]]
[[File:Wiki ELearning Udupi 01.jpg|200px|right]]
ಈ ಯೋಜನೆಯಲ್ಲಿ ವಿಕಿಪೀಡಿಯವನ್ನು ಕಲಿಯುವಿಕೆಯ ಒಂದು ವೇದಿಕೆಯನ್ನಾಗಿ ಬಳಸಲಾಗುತ್ತದೆ. ಇದೊಂದು ಸಂಶೋಧನಾ ಯೋಜನೆ. ಇದರಲ್ಲಿ ಉಡುಪಿಯ ಅಜ್ಜರಕಾಡಿನಲ್ಲಿರುವ ಡಾ| ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ೨೭ ವಿದ್ಯಾರ್ಥಿನಿಯರು ಭಾಗವಹಿಸುತ್ತಿದ್ದಾರೆ. ಇದು ಒಂದು ವರ್ಷದ ಯೋಜನೆ. ಇದರ ಅಂಗವಾಗಿ ಆ ವಿದ್ಯಾರ್ಥಿನಿಯರು '''ವಿಕಿ ಇ-ಲರ್ನಿಂಗ್ ಸರ್ಟಿಫಿಕೇಟ್ ಕೋರ್ಸ್'''ನಲ್ಲೂ ಭಾಗವಹಿಸುತ್ತಾರೆ. ಕೋರ್ಸಿನ ಕೊನೆಯಲ್ಲಿ ಅವರಿಗೆ ಈ ಬಗ್ಗೆ ಸರ್ಟಿಫಿಕೇಟ್ ನೀಡಲಾಗುತ್ತದೆ. ಈ ಸಂಶೋಧನೆಯ ಹೆಚ್ಚಿನ ವಿವರಗಳು [[:m:Research project on effectiveness of Wikipedia in education as a platform of improving the cognitive ability among students|ಈ ಪುಟದಲ್ಲಿವೆ]].
==ಸ್ಥಳ==
ಡಾ| ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಅಜ್ಜರಕಾಡು, ಉಡುಪಿ, ಕರ್ನಾಟಕ
==ಅವಧಿ==
ಮಾರ್ಚ್ ೨೦೨೨ ರಿಂದ ಮಾರ್ಚ್ ೨೦೨೩
==ಮಾರ್ಗದರ್ಶಕರು==
[[ಸದಸ್ಯ:Pavanaja|ಡಾ. ಯು. ಬಿ. ಪವನಜ]]
==ಭಾಗವಹಿಸುತ್ತಿರುವವರು==
ಈ ಯೋಜನೆಯಲ್ಲಿ ಭಾಗವಹಿಸುತ್ತಿರುವವರು:
#--[[ಸದಸ್ಯ:Ashwini Devadigha|Ashwini Devadigha]] ([[ಸದಸ್ಯರ ಚರ್ಚೆಪುಟ:Ashwini Devadigha|ಚರ್ಚೆ]]) ೦೯:೧೫, ೨೫ ಜೂನ್ ೨೦೨೨ (UTC)
#--[[ಸದಸ್ಯ:Akshitha achar|Akshitha achar]] ([[ಸದಸ್ಯರ ಚರ್ಚೆಪುಟ:Akshitha achar|ಚರ್ಚೆ]]) ೦೯:೧೮, ೨೫ ಜೂನ್ ೨೦೨೨ (UTC)
#--[[ಸದಸ್ಯ:Chaithali C Nayak|Chaithali C Nayak]] ([[ಸದಸ್ಯರ ಚರ್ಚೆಪುಟ:Chaithali C Nayak|ಚರ್ಚೆ]]) ೦೯:೧೯, ೨೫ ಜೂನ್ ೨೦೨೨ (UTC)
#--[[ಸದಸ್ಯ:Supritha Barkur|Supritha Barkur]] ([[ಸದಸ್ಯರ ಚರ್ಚೆಪುಟ:Supritha Barkur|ಚರ್ಚೆ]]) ೦೯:೨೧, ೨೫ ಜೂನ್ ೨೦೨೨ (UTC)
#--[[ಸದಸ್ಯ:Apoorva poojay|Apoorva poojay]] ([[ಸದಸ್ಯರ ಚರ್ಚೆಪುಟ:Apoorva poojay|ಚರ್ಚೆ]]) ೦೯:೨೧, ೨೫ ಜೂನ್ ೨೦೨೨ (UTC)
#--[[ಸದಸ್ಯ:Vinaya M A|Vinaya M A]] ([[ಸದಸ್ಯರ ಚರ್ಚೆಪುಟ:Vinaya M A|ಚರ್ಚೆ]]) ೦೯:೨೪, ೨೫ ಜೂನ್ ೨೦೨೨ (UTC)
#--[[ಸದಸ್ಯ:Praajna G|Praajna G]] ([[ಸದಸ್ಯರ ಚರ್ಚೆಪುಟ:Praajna G|ಚರ್ಚೆ]]) ೦೯:೨೫, ೨೫ ಜೂನ್ ೨೦೨೨ (UTC)
#--[[ಸದಸ್ಯ:Chaithra C Nayak|Chaithra C Nayak]] ([[ಸದಸ್ಯರ ಚರ್ಚೆಪುಟ:Chaithra C Nayak|ಚರ್ಚೆ]]) ೦೯:೨೭, ೨೫ ಜೂನ್ ೨೦೨೨ (UTC)
#--[[ಸದಸ್ಯ:Vismaya U|Vismaya U]] ([[ಸದಸ್ಯರ ಚರ್ಚೆಪುಟ:Vismaya U|ಚರ್ಚೆ]]) ೦೯:೨೮, ೨೫ ಜೂನ್ ೨೦೨೨ (UTC)
#--[[ಸದಸ್ಯ:Sushmitha.S Poojari|Sushmitha.S Poojari]] ([[ಸದಸ್ಯರ ಚರ್ಚೆಪುಟ:Sushmitha.S Poojari|ಚರ್ಚೆ]]) ೦೯:೩೦, ೨೫ ಜೂನ್ ೨೦೨೨ (UTC)
#--[[ಸದಸ್ಯ:Akshatha prabhu|Akshatha prabhu]] ([[ಸದಸ್ಯರ ಚರ್ಚೆಪುಟ:Akshatha prabhu|ಚರ್ಚೆ]]) ೦೯:೩೦, ೨೫ ಜೂನ್ ೨೦೨೨ (UTC)
#--[[ಸದಸ್ಯ:Acharya Manasa|Acharya Manasa]] ([[ಸದಸ್ಯರ ಚರ್ಚೆಪುಟ:Acharya Manasa|ಚರ್ಚೆ]]) ೦೯:೩೨, ೨೫ ಜೂನ್ ೨೦೨೨ (UTC)
#--[[ಸದಸ್ಯ:Shreya. Bhaskar|Shreya. Bhaskar]] ([[ಸದಸ್ಯರ ಚರ್ಚೆಪುಟ:Shreya. Bhaskar|ಚರ್ಚೆ]]) ೦೯:೩೩, ೨೫ ಜೂನ್ ೨೦೨೨ (UTC)
#--[[ಸದಸ್ಯ:Veena Sundar N.|Veena Sundar N.]] ([[ಸದಸ್ಯರ ಚರ್ಚೆಪುಟ:Veena Sundar N.|ಚರ್ಚೆ]]) ೦೯:೩೩, ೨೫ ಜೂನ್ ೨೦೨೨ (UTC)
#--[[ಸದಸ್ಯ:Rakshitha b kulal|Rakshitha b kulal]] ([[ಸದಸ್ಯರ ಚರ್ಚೆಪುಟ:Rakshitha b kulal|ಚರ್ಚೆ]]) ೦೯:೩೪, ೨೫ ಜೂನ್ ೨೦೨೨ (UTC)
#--[[ಸದಸ್ಯ:KR Sanjana Hebbar|KR Sanjana Hebbar]] ([[ಸದಸ್ಯರ ಚರ್ಚೆಪುಟ:KR Sanjana Hebbar|ಚರ್ಚೆ]]) ೦೯:೩೫, ೨೫ ಜೂನ್ ೨೦೨೨ (UTC)
#--[[ಸದಸ್ಯ:Sahana Poojary|Sahana Poojary]] ([[ಸದಸ್ಯರ ಚರ್ಚೆಪುಟ:Sahana Poojary|ಚರ್ಚೆ]]) ೦೯:೩೬, ೨೫ ಜೂನ್ ೨೦೨೨ (UTC)
#--[[ಸದಸ್ಯ:Kavya.S.M|Kavya.S.M]] ([[ಸದಸ್ಯರ ಚರ್ಚೆಪುಟ:Kavya.S.M|ಚರ್ಚೆ]]) ೦೯:೩೭, ೨೫ ಜೂನ್ ೨೦೨೨ (UTC)
#--[[ಸದಸ್ಯ:Ananya Rao Katpadi|Ananya Rao Katpadi]] ([[ಸದಸ್ಯರ ಚರ್ಚೆಪುಟ:Ananya Rao Katpadi|ಚರ್ಚೆ]]) ೦೯:೩೮, ೨೫ ಜೂನ್ ೨೦೨೨ (UTC)
#--[[ಸದಸ್ಯ:Kavyashree shankar|Kavyashree shankar]] ([[ಸದಸ್ಯರ ಚರ್ಚೆಪುಟ:Kavyashree shankar|ಚರ್ಚೆ]]) ೦೯:೩೮, ೨೫ ಜೂನ್ ೨೦೨೨ (UTC)
#--[[ಸದಸ್ಯ:Prathimashetty|Prathimashetty]] ([[ಸದಸ್ಯರ ಚರ್ಚೆಪುಟ:Prathimashetty|ಚರ್ಚೆ]]) ೦೯:೩೯, ೨೫ ಜೂನ್ ೨೦೨೨ (UTC)
#--[[ಸದಸ್ಯ:Prakrathi shettigar|Prakrathi shettigar]] ([[ಸದಸ್ಯರ ಚರ್ಚೆಪುಟ:Prakrathi shettigar|ಚರ್ಚೆ]]) ೦೯:೪೦, ೨೫ ಜೂನ್ ೨೦೨೨ (UTC)
#--[[ಸದಸ್ಯ:Kavyashri hebbar|Kavyashri hebbar]] ([[ಸದಸ್ಯರ ಚರ್ಚೆಪುಟ:Kavyashri hebbar|ಚರ್ಚೆ]]) ೦೯:೪೨, ೨೫ ಜೂನ್ ೨೦೨೨ (UTC)
#--[[ಸದಸ್ಯ:Chaitra. B. H.|Chaitra. B. H.]] ([[ಸದಸ್ಯರ ಚರ್ಚೆಪುಟ:Chaitra. B. H.|ಚರ್ಚೆ]]) ೦೯:೪೩, ೨೫ ಜೂನ್ ೨೦೨೨ (UTC)
#--[[ಸದಸ್ಯ:Pallaviv123|Pallaviv123]] ([[ಸದಸ್ಯರ ಚರ್ಚೆಪುಟ:Pallaviv123|ಚರ್ಚೆ]]) ೦೯:೪೪, ೨೫ ಜೂನ್ ೨೦೨೨ (UTC)
#--[[ಸದಸ್ಯ:Prajna gopal|Prajna gopal]] ([[ಸದಸ್ಯರ ಚರ್ಚೆಪುಟ:Prajna gopal|ಚರ್ಚೆ]]) ೦೯:೪೪, ೨೫ ಜೂನ್ ೨೦೨೨ (UTC)
#--[[ಸದಸ್ಯ:Prajna poojari|Prajna poojari]] ([[ಸದಸ್ಯರ ಚರ್ಚೆಪುಟ:Prajna poojari|ಚರ್ಚೆ]]) ೦೯:೪೫, ೨೫ ಜೂನ್ ೨೦೨೨ (UTC)
==ಭಾಗವಹಿಸಿದವರು ಮತ್ತು ಲೇಖನಗಳು==
# [[User:Akshatha prabhu|Akshatha prabhu]]: [[ಮ್ಯಾಟ್ ಕ್ವೆಸಿಕ್]],[[ಬ್ಯೂಟಿ ಅಂಡ್ ದಿ ಬೀಸ್ಟ್]], [[ಅಂತರಾಷ್ಟ್ರೀಯ ಮಾವು ಉತ್ಸವ]], [[ ಏರೋಫ್ಲಾಟ್ ಫ್ಲೈಟ್ ೫೯೩]], [[ಭಾರತೀಯ ಅಡುಗೆ ಪುಸ್ತಕಗಳು]], [[ರೋಮನ್ ಆಂಫಿಥಿಯೇಟರ್]]
# [[User:Akshitha achar|Akshitha achar]]:[[ಗೋಲ್ಡನ್ ಬ್ರಿಡ್ಜ್]], [[ಸಿಹಿ ನೀರು]], [[ಸಿಲ್ವರ್ ಅರೋವಾನಾ]], [[ನದಿ ದ್ವೀಪ]], [[ಅಮೆಜಾನ್ನ ಪಕ್ಷಿಗಳು]], [[ಹೂವಿನ ಮೆರವಣಿಗೆ]], [[ಸಮುದ್ರ ಬಸವನ]], [[ವಿಷಕಾರಿ ಪಕ್ಷಿ]],[[ಈಸ್ಟರ್ನ್ ವಿಕ್ಟರಿ]]
# [[User:Ananya Rao Katpadi|Ananya Rao Katpadi]]: [[ತೊಂಬಟ್ಟು]], [[ಗವಾಲಿ, ಕರ್ನಾಟಕ]], [[ಜಿ.ಕೆ. ಅನಂತಸುರೇಶ್]], [[ಪೇಜಾವರ ಮಠ]], [[ಪರ್ಯಾಯ]], [[ಸುಝೇನ್ ಮೇರಿ ಇಂಬರ್]], [[ಮಂದಾರ್ತಿ]], [[ಆರತಿ ಅಗರವಾಲ್]], [[ಶಂಕರ ಮಹಾಲೆ]], [[ಗುರು ನರಸಿಂಹ ದೇವಸ್ಥಾನ, ಸಾಲಿಗ್ರಾಮ]]
# [[User:Apoorva poojay|Apoorva poojay]]:[[ಕದ್ರಿ ಮಂಜುನಾಥ ದೇವಸ್ಥಾನ]], [[ಒಪ್ಪೋ ಫೈಂಡ್ ಎಕ್ಸ್ ೫]], [[ತ್ರಿಕೋನ (ಸಂಗೀತ ಉಪಕರಣ)]], [[ನೀರು ಹಕ್ಕಿ]], [[ತರಕಾರಿ ರಸ]], [[ಜೇಮ್ಸ್ ಕಾಕರ್ ಅಂಡ್ ಸನ್ಸ್]], [[ಹಲಸೂರು ಸರೋವರ]], [[ನಂಜುಂಡೇಶ್ವರ ದೇವಸ್ಥಾನ, ನಂಜನಗೂಡು]], [[ನಕ್ಷತ್ರ ಹಣ್ಣು]], [[ಭದ್ರಕಾಳಿ (ದೇವಿ)]]
# [[User:Ashwini Devadigha|Ashwini Devadigha]]: [[ಥ್ರೂ ಆರ್ಚ್ ಬ್ರಿಡ್ಜ್]], [[ಹಿಮ ನರಿ]], [[ರಾತ್ರಿ ರಾಣಿ]], [[ಅಭಿಕ್ ಘೋಷ್]], [[ದತ್ತಾಂಶ ವಿಜ್ಞಾನ]], [[ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್೨೨]], [[ಪೇಯ್ಟೊ ಸರೋವರ]], [[ಇಂಟ್ರಾಮೆಡುಲ್ಲರಿ ರಾಡ್]]
# [[User:Chaithali C Nayak|Chaithali C Nayak]]: [[ಮೀನುಗಾರಿಕೆ]], [[ಪರಿಸರ ಕಾನೂನು]], [[ಭಾರತದ ಪವಿತ್ರ ತೋಪುಗಳು]], [[ಜಲಾನಯನ ನಿರ್ವಹಣೆ]],[[ಅಭಯ್ ಭೂಷಣ್ ಪಾಂಡೆ]],[[ವಾಸುಕಿ ರೈಲು]],[[ಅಭಿರಾ ಬುಡಕಟ್ಟು]],[[ರಾಮಪ್ರಸಾದ್ ಚಂದಾ]],[[ನೀಲಿ ಗುಲಾಬಿ]],[[ಗೂಡು ಪೆಟ್ಟಿಗೆ]],[[ಭಾರತೀಯ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರು]],[[ ಅಭಿರಾ ರಾಜವಂಶ ]],[[ಕಲ್ಪನಾ ದತ್ತ]],[[ಟಿ. ವಿ. ಥಾಮಸ್]],[[ಭಾರತದ ಸ್ವಾತಂತ್ರ್ಯದಲ್ಲಿ ಮಂಗಳೂರಿನ ಕ್ಯಾಥೋಲಿಕರ ಭಾಗವಹಿಸುವಿಕೆ]]
# [[User:Chaithra C Nayak|Chaithra C Nayak]]: [[ಸುಭದ್ರಾ ಕುಮಾರಿ ಚೌಹಾಣ್]], [[ಕಬಿನಿ ಅಣೆಕಟ್ಟು]], [[ಚಂದ್ರಗಿರಿ]], [[ಚಂದ್ರಗಿರಿ ಕೋಟೆ]], [[ವೃಷಭಾವತಿ ನದಿ]], [[ಶ್ರೀ ವಿನಾಯಕ ದೇವಸ್ಥಾನ, ಗುಡ್ಡೆಟ್ಟು]], [[ಬ್ರಾಹ್ಮಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ]], [[ಪೃಥ್ವಿರಾಜ್ ಚೌಹಾಣ್]], [[ಶಿರೂರು ಮಠ]], [[ರಾಷ್ಟ್ರೀಯ ಉದ್ಯಾನವನಗಳು]], [[ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಂದಾರ್ತಿ]], [[ಚಂಬಲ್ ನದಿ]], [[ಸಂಕಷ್ಟ ಚತುರ್ಥಿ]], [[ಗೋವರ್ಧನ ಪೂಜೆ]], [[ಲಕ್ಷ್ಮೀ ಪೂಜೆ]], [[ಸಾಂಬ (ಕೃಷ್ಣನ ಮಗ)]], [[ರಾಧಾ ದಾಮೋದರ ದೇವಸ್ಥಾನ, ಜುನಾಗಢ]], [[ಯಶೋಧಾ]], [[ಪೂತನಿ]],[[ತಕ್ಷಕ]], [[ಚಂದ್ರಹಾಸ(ರಾಜ)]]
# [[User:Chaitra. B. H.|Chaitra. B. H.]]: [[ವೈ. ಎಸ್. ರಾವ್]], [[ಕರ್ನಾಟಕ ಐತಿಹಾಸಿಕ ಸ್ಥಳಗಳು]], [[ಡಿ - ಮಾರ್ಟ್]], [[ಮಂದಾರ್ ಅಗಾಶೆ]], [[ಮೋಹನ ಭೋಗರಾಜು]], [[ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ]],[[ಝೊಮ್ಯಾಟೊ]],[[ರಾಧಿಕಾ ಗುಪ್ತಾ]],[[ವಿಠಲ್ ವಿ. ಕಾಮತ್]]
# [[User:Kavya.S.M|Kavya.S.M]]: [[ಕೆ. ಎಸ್. ಚಂದ್ರಶೇಖರನ್]], [[ಗ್ಯಾಲಕ್ಸ್]],[[ಮಹಾನಂದ ನದಿ]],[[ಪಿಕ್ಸ್ ಆರ್ಟ್]],[[ಕ್ಯಾರಿಯೋಪ್ಸಿಸ್]],[[ಅಂಬೊರೆಲ್ಲಾ]],[[ಲಕ್ಷ್ಮೀ ನರಸಿಂಹ ದೇವಸ್ಥಾನ, ಭದ್ರಾವತಿ]],[[ಬಾಣಾಸುರ ಸಾಗರ ಅಣೆಕಟ್ಟು]],[[ಅನುರಾಧಾ ಭಟ್ಟಾಚಾರ್ಯ]]
# [[User:Kavyashree shankar|Kavyashree shankar]]: [[ಮನ್ ಮೊಹನ್ ಶರ್ಮ]]
# [[User:Kavyashri hebbar|Kavyashri hebbar]]: [[ಕಾಪು ಕಡಲತೀರ]], [[ಗೋಪಿನಾಥ್ ಕರ್ತಾ]], [[ಹೊರಾಂಗಣ ಆಟಗಳು]], [[ಕೊಡವೂರು]], [[ರಾಜೇಶ್ ಗೋಪಕುಮಾರ್]], [[ಸುಭದ್ರಾ ಜೋಶಿ]], [[ಅದೃತಿ ಲಕ್ಷ್ಮೀಬಾಯಿ]], [[ಗೌರಿ ಲಕ್ಷ್ಮಿ]], [[ಸರಸ್ವತಿ ರಾಜಮಣಿ]], [[ಕಿಂಗ್ ಪೆಂಗ್ವಿನ್]], [[ಒಡಿಶಾದ ಹಬ್ಬಗಳು]], [[ಹಿಂದೂ ಧರ್ಮದ ನದಿಗಳು]]
# [[User:KR Sanjana Hebbar|KR Sanjana Hebbar]]: [[ಬೆಣ್ಣೆ ದೋಸೆ]], [[ಉತ್ತರ ಕರ್ನಾಟಕದ ದೇವಾಲಯಗಳು]], [[ಮಟ್ಟು,ಕರ್ನಾಟಕ]], [[ಹೂಲಿ]], [[ತೆಕ್ಕಲಕೋಟೆ]], [[ಪ್ರೇಮ್ ಕುಮಾರ್ ಅಲೆ]], [[ಮಾಧ್ವ ಬ್ರಾಹ್ಮಣರು]], [[ಕ್ರಿಕೆಟ್ ಮೈದಾನ]], [[ಆರ್ ಎಸ್ ಸುಬ್ಬಲಕ್ಷ್ಮಿ]], [[ಭದ್ರಾ ಕೋಟೆ]], [[ಕಪ್ಪು ಹಂಸ]]
# [[User:Acharya Manasa|Acharya Manasa]]: [[ಹೆಂಕೆಲ್ ಹೆ ೭೪]], [[ನಸ್ಸಾರಿಯಸ್ ಆರ್ಕ್ಯುಲೇರಿಯಾ]], [[ಸ್ಯಾಟಿನ್ ಹೊಲಿಗೆ]], [[ಗಾಳಿಪಟ ೨]], [[ಭಾರತೀಯ ಫ್ಲಾಪ್ಶೆಲ್ ಆಮೆ]], [[ಮೆಟಾಲಂಪ್ರಾ ಇಟಾಲಿಕಾ]], [[ಸುಬ್ರಮಣ್ಯ,ಕರ್ನಾಟಕ]]
# [[User:Pallaviv123|Pallaviv123]]: [[ಭುಜಂಗ ಪಾರ್ಕ್]], [[ಪಿ.ಕೆ.ಅಯ್ಯಂಗಾರ್]], [[ಸ್ಪಾಥೋಡಿಯ]], [[ಡೇವಿಡ್ ಮಗರ್ಮನ್]], [[ವಿಲಿಯಂ ಹಗ್ ರಾಬಿನ್ಸನ್]], [[ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ]], [[ಶಾಲಿನಿ ಕಪೂರ್]], [[ಸಾಫ್ಟ್ವೇರ್ ವಿಭಾಗಗಳು]], [[ಹರಿ ಕಿಶನ್ ತಲ್ವಾರ್]], [[ನಿರ್ಮಲ್ ಮುಂಡಾ]], [[ಶಂಕರ್ ಕುಮಾರ್ ಪಾಲ್]], [[ಮಹೀಂದ್ರಾ & ಮಹೀಂದ್ರಾ]], [[ಸ್ವೀಟೆನಿಯಾ ಮಹಾಗೋನಿ]], [[ಮ್ಯಾಪಲ್]], [[ಸಪ್ತಶೃಂಗಿ]], [[ಹಿಂದೂ ಧರ್ಮದಲ್ಲಿ ತುಳಸಿ]], [[ಲಿರಿಯೊಡೆಂಡ್ರಾನ್]], [[ಕಲ್ಯಾಣಿ ಗ್ರೂಪ್]], [[ಎಚ್ ಎಮ್ ಟಿ (ಕಂಪನಿ)]], [[ಟಾಟಾ ಪವರ್]]
# [[User:Praajna G|Praajna G]]: [[ಡೆಹ್ರಾಡೂನ್ ಸಾಹಿತ್ಯ ಉತ್ಸವ]], [[ಆರ್. ಜಿ. ಭಂಡಾರ್ಕರ್]], [[ಭದ್ರ]], [[ವೀರ್ ಕುನಾಲ್]]
# [[User:Prajna gopal|Prajna gopal]]: [[ಬೆನ್ ಸಿಲ್ಬರ್ಮನ್]], [[ಕೆವಿನ್ ಸಿಸ್ಟ್ರೋಮ್]], [[ಪೌಟೇರಿಯಾ ಕ್ಯಾಂಪೆಚಿಯಾನಾ]], [[ಪಿಂಟರೆಸ್ಟ್]], [[ಇನ್ಸ್ಟಾಗ್ರಾಮ್]], [[ಊರ್ವಶಿ ರೌಟೇಲಾ]], [[ಭಾನುಮತಿ (ಮಹಾಭಾರತ)]], [[ಪ್ರತಿಲಿಪಿ]], [[ಎಚ್. ಎಚ್. ಹೋಮ್ಸ್]], [[ಪುರೂರವಸ್]], [[ಆರನೇ ಜಾರ್ಜ್]]
# [[User:Prajna poojari|Prajna poojari]]:[[ಇನ್ಫಿನಿಕ್ಸ್ ಮೊಬೈಲ್]], [[ಟಾರ್ಡಿಗ್ರೇಡ್]], [[ಆದಿ ಬದರಿ, ಹರಿಯಾಣ]], [[ಪರಿಯಾತ್ರ ಪರ್ವತಗಳು]],
# [[User:Prakrathi shettigar|Prakrathi shettigar]]: [[ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್]], [[ದುರ್ಗಾದೇವಿ ದೇವಸ್ಥಾನ ಕುಂಜಾರುಗಿರಿ]], [[ಅಂಬಲಪಾಡಿ ಮಹಾಕಾಳಿ ಲಕ್ಷ್ಮೀಜನಾರ್ಧನ ದೇವಾಲಯ]], [[ಒಳಾಂಗಣ ಆಟಗಳು ಮತ್ತು ಕ್ರೀಡೆಗಳು]], [[ಗೋಶಾಲೆ]], [[ಜಾನ್ ಎ. ಬ್ರಿಡ್ಗ್ಲ್ಯಾಂಡ್]], [[ಎ. ವೈದ್ಯನಾಥ ಐಯರ್]], [[ಸಿ. ಕೆ. ನಾಯುಡು]], [[ಜೋಹಾನ್ ಕಿರ್ನ್ಬರ್ಗರ್]], [[ಸುನಿತಾ ಶರ್ಮಾ]], [[ರವಿ ಕಲ್ಪನಾ]], [[ಶಿಲ್ಪಾ ಗುಪ್ತಾ]], [[ಸ್ನೇಹ ರಾಣಾ]], [[ಚಂಡಿ ದೇವಿ ದೇವಸ್ಥಾನ, ಹರಿದ್ವಾರ]], [[ಲಕ್ಷ್ಮಿ ನರಸಿಂಹ ದೇವಾಸ್ಥಾನ, ನುಗ್ಗೇಹಳ್ಳಿ]], [[ಶ್ರೀ ಕಾಳಿಕಾ ದೇವಿ ದೇವಾಲಯ]], [[ಶೃಂಗೇರಿ ಶಾರದಾಂಬ ದೇವಾಲಯ]], [[ಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿ]], [[ಕೇದಾರೇಶ್ವರ ದೇವಸ್ಥಾನ, ಬಲ್ಲಿಗಾವಿ ]], [[ಕರಗ (ಹಬ್ಬ) ]]
# [[User:Prathimashetty|Prathimashetty]]
# [[User:Rakshitha b kulal|Rakshitha b kulal]]: [[ಸಸಿಹಿತ್ಲು ಕಡಲತೀರ]], [[ಚಂಡೆ]], [[ಪೆರ್ಡೂರು]], [[ರಾಮನಗರ ಕೋಟೆ]], [[ಪೂರ್ಣಿಮಾ ಸಿನ್ಹಾ]], [[ಮಹೀಧರ ನಳಿನಿಮೋಹನ್]], [[ನೀನಾ ನಾಯಕ್]], [[ಸುಶ್ರೀ ದಿವ್ಯದರ್ಶಿನಿ]], [[ವಿಂಧ್ಯ ಪ್ರದೇಶ]], [[ಸರಳಾ ದೇವಿ]], [[ನಂದಿವಾಡ ರತ್ನಶ್ರೀ]]
# [[User:Sahana Poojary|Sahana Poojary]]: [[ಅಕೋಲಾ ಕೋಟೆ]], [[ಮಾಧವ ವರ್ಮ ೨]], [[ವಿಜಯಮಿತ್ರ]], [[ಇಬ್ರಾಹಿಂ ಇಬ್ನ್ ಅದಮ್]], [[ಪನ್ಹಾಲಾ ಕೋಟೆ]], [[ಮುಂದ್ರಾ ಬಂದರು]]
# [[User:Shreya. Bhaskar|Shreya. Bhaskar]]: [[ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ]], [[ಎಳ್ಳು ಅಮಾವಾಸ್ಯೆ]], [[ಮಂಗ್ಲಾ ರಾಯ್]], [[ಕರ್ನಾಟಕದ ಜಾನಪದ ಕಲೆಗಳು]], [[ಭೀಮಗಡ ವನ್ಯಜೀವಿ ಅಭಯಾರಣ್ಯ]], [[ಜಲದುರ್ಗ ಕೋಟೆ]], [[ವಿಷಕಾರಿ ಪಕ್ಷಿಗಳು]], [[ಐಹೊಳೆ ಶಾಸನ]], [[ಡೊಲೊಮಿಯಾ ಕಾಸ್ಟಸ್]], [[ಹೌಸ್ ಫಿಂಚ್]], [[ಗಣೇಶನ ಪತ್ನಿಯರು]]
# [[User:Supritha Barkur|Supritha Barkur]]: [[ಹನಿ ನೀರಾವರಿ]], [[ಅರುಣ್ ಕೆ. ಪತಿ]], [[ಭಾರತದ ಪಂಚಾಯತ್ ರಾಜ್ ವ್ಯವಸ್ಥೆ]]
# [[User:Sushmitha.S Poojari|Sushmitha.S Poojari]]: [[ರಾಧಾ ಕೃಷ್ಣ ದೇವಾಲಯ]],[[ಕಲಕೋಟೆ]],[[ಗೆರಿಕ್]]
# [[User:Veena Sundar N.|Veena Sundar N.]]: [[ಘಟ್ಟಿವಾಳಯ್ಯ]], [[ಜಂಕ್ ಫುಡ್]], [[ಪಾಪ ತೆರಿಗೆ]], [[ಕೌಶಲ್ಯ ಅಣೆಕಟ್ಟು]], [[ಬ್ರಾಕೆನ್ ಹೌಸ್, ಲಂಡನ್]], [[ದೈತ್ಯ ಪೆಟ್ರೆಲ್]], [[ತಬಾಸ್ಕೊ ಕರಿಮೆಣಸು]], [[ದೈತ್ಯ ಮೀಟರ್ವೇವ್ ರೇಡಿಯೋ ದೂರದರ್ಶಕ]]
# [[User:Vinaya M A|Vinaya M A]]: [[ರಿಯಲ್ಮಿ ಸಿ೩]], [[ಕಂಪ್ಯೂಟರ್ಗಳ ಪೀಳಿಗೆಯ ವರ್ಗೀಕರಣ]], [[ಸಿ. ಎಸ್. ಶೇಷಾದ್ರಿ]], [[ಜಿಲ್ಲಾ ಪರಿಷತ್ತು( ಭಾರತ) ]], [[ಭೂತನಾಥ ದೇವಾಲಯಗಳ ಗುಂಪು, ಬಾದಾಮಿ]], [[ತ್ರಿವೇಣಿ ಸಿಂಗ್]], [[ಭಾರತದಲ್ಲಿ ಅಪೌಷ್ಟಿಕತೆ]]
# [[User:Vismaya U|Vismaya U]]: [[ನ್ಯೂಟೋನಿಯನ್ ದೂರದರ್ಶಕ]], [[ದೌಲತ್ ಸಿಂಗ್ ಕೊಠಾರಿ]],[[ಬಿರ್ಲಾ ವಿಜ್ಞಾನ ವಸ್ತುಸಂಗ್ರಹಾಲಯ]],[[ಮನಿಕಾ ಬಾತ್ರಾ]],[[ಪೂರ್ಣಿಮಾ ಮಹತೋ]],[[ಭವಾನಿ ನದಿ]],[[ಜಲಪುತ್ ಅಣೆಕಟ್ಟು]],[[ಮೆಸೊ ಚಂಡಮಾರುತ]],[[ರಾಧಾರಾಣಿ ದೇವಸ್ಥಾನ]]
[[ವರ್ಗ:ಯೋಜನೆ]]
edji2xm9om0suy6i596ficebhepxtg6
ಮೆಸೊ ಚಂಡಮಾರುತ
0
144573
1117857
1117275
2022-08-28T16:00:12Z
Vismaya U
75921
Vismaya U [[ಸದಸ್ಯ:Vismaya U/ಮೆಸೊ ಚಂಡಮಾರುತ]] ಪುಟವನ್ನು [[ಮೆಸೊ ಚಂಡಮಾರುತ]] ಕ್ಕೆ ಸರಿಸಿದ್ದಾರೆ: ಲೇಖನ ತಾಯಾರಾಗಿದೆ
wikitext
text/x-wiki
{{ಹವಾಮಾನ}}
'''ಮೆಸೊಚಂಡಮಾರುತ''' ಎನ್ನುವುದು ಮೆಸೊ-ಗಾಮಾ ಮೆಸೊಸ್ಕೇಲ್ (ಅಥವಾ ಚಂಡಮಾರುತದ ಪ್ರಮಾಣ) ತಿರುಗುವಿಕೆಯ ಪ್ರದೇಶವಾಗಿದೆ ( ಸುಳಿಯ ), ಸಾಮಾನ್ಯವಾಗಿ ಸುಮಾರು {{Convert|2 to 6|mi|km|abbr=on}} ವ್ಯಾಸದಲ್ಲಿ, ಗುಡುಗು ಸಹಿತ ರಾಡಾರ್ನಲ್ಲಿ ಹೆಚ್ಚಾಗಿ ಗಮನಿಸಬಹುದು. [[ಉತ್ತರ ಗೋಲಾರ್ಧ|ಉತ್ತರ ಗೋಳಾರ್ಧದಲ್ಲಿ]] ಇದು ಸಾಮಾನ್ಯವಾಗಿ ಸೂಪರ್ಸೆಲ್ನ ಬಲ ಹಿಂಭಾಗದ ಪಾರ್ಶ್ವದಲ್ಲಿ (ಚಲನೆಯ ದಿಕ್ಕಿಗೆ ಸಂಬಂಧಿಸಿದಂತೆ ಹಿಂಭಾಗದ ಅಂಚಿನಲ್ಲಿ) ಅಥವಾ ಹೆಚ್ಚಿನ ಮಳೆಯ ವಿವಿಧ ಸೂಪರ್ಸೆಲ್ನ ಪೂರ್ವ ಅಥವಾ ಪ್ರಮುಖ ಪಾರ್ಶ್ವದಲ್ಲಿದೆ. ಮೆಸೊ ಚಂಡಮಾರುತದ ಪರಿಚಲನೆಯಿಂದ ಆವರಿಸಿರುವ ಪ್ರದೇಶವು ಹಲವಾರು ಮೈಲಿಗಳು (kn) ಅಗಲವಾಗಿರಬಹುದು, ಆದರೆ ಅದರೊಳಗೆ ಬೆಳೆಯಬಹುದಾದ ಯಾವುದೇ [[ಟಾರ್ನೆಡೋಗಳು|ಸುಂಟರಗಾಳಿಗಿಂತ]] ಗಣನೀಯವಾಗಿ ದೊಡ್ಡದಾಗಿದೆ ಮತ್ತು ಇದು ತೀವ್ರವಾದ ಸುಂಟರಗಾಳಿಗಳು ರೂಪುಗೊಳ್ಳುವ ಮೆಸೊಸೈಕ್ಲೋನ್ಗಳೊಳಗೆ ಇರುತ್ತದೆ.<ref>https://w1.weather.gov/glossary/index.php?word=mesocyclone</ref> [[ಚಿತ್ರ:Supercell_side_view.jpg|link=//upload.wikimedia.org/wikipedia/commons/thumb/9/93/Supercell_side_view.jpg/220px-Supercell_side_view.jpg|thumb| ಕೆಂಪು ಬಣ್ಣದಲ್ಲಿ ಮೆಸೊಸೈಕ್ಲೋನ್ ತಿರುಗುವಿಕೆಯೊಂದಿಗೆ ಸೂಪರ್ಸೆಲ್ ರೇಖಾಚಿತ್ರ.]]
== ವಿವರಣೆ ==
ಮೆಸೊಚಂಡಮಾರುತಗಳು ಏರುತ್ತಿರುವ ಮತ್ತು ಒಮ್ಮುಖವಾಗುವ ಗಾಳಿಯ ಮಧ್ಯಮ-ಪ್ರಮಾಣದ ಸುಳಿಗಳಾಗಿವೆ, ಅದು ಲಂಬವಾದ ಅಕ್ಷದ ಸುತ್ತಲೂ ಪರಿಚಲನೆಗೊಳ್ಳುತ್ತದೆ. ಅವು ಹೆಚ್ಚಾಗಿ [[ವಾಯುಭಾರ ಕುಸಿತ|ಕಡಿಮೆ ಒತ್ತಡದ ಸ್ಥಳೀಯ ಪ್ರದೇಶದೊಂದಿಗೆ]] ಸಂಬಂಧ ಹೊಂದಿವೆ. ಅವುಗಳ ತಿರುಗುವಿಕೆಯು (ಸಾಮಾನ್ಯವಾಗಿ) ನಿರ್ದಿಷ್ಟ ಗೋಳಾರ್ಧದಲ್ಲಿ ಕಡಿಮೆ ಒತ್ತಡದ ವ್ಯವಸ್ಥೆಗಳ ರೀತಿಯಲ್ಲಿಯೇ ಇರುತ್ತದೆ: ಉತ್ತರದಲ್ಲಿ ಅಪ್ರದಕ್ಷಿಣಾಕಾರವಾಗಿ ಮತ್ತು ದಕ್ಷಿಣ ಗೋಳಾರ್ಧದಲ್ಲಿ ಪ್ರದಕ್ಷಿಣಾಕಾರವಾಗಿ, ಕೇವಲ ಸಾಂದರ್ಭಿಕ ವಿನಾಯಿತಿಗಳು ಚಿಕ್ಕ ಪ್ರಮಾಣದ ಮೆಸೊಚಂಡಮಾರುತಗಳಾಗಿವೆ. ವಿರುದ್ಧ [[ದಿಕ್ಕು|ದಿಕ್ಕಿನಲ್ಲಿ]] ತಿರುಗುವ ಮೆಸೊ ವಿರೋಧಿ [[ಚಂಡಮಾರುತ|ಚಂಡಮಾರುತಗಳು]] ಸೂಪರ್ಸೆಲ್ನೊಳಗೆ ಮೆಸೊ ಚಂಡಮಾರುತಗಳ ಜೊತೆಗೂಡಿರಬಹುದು ಆದರೆ ಇವು ಮೆಸೊಚಂಡಮಾರುತಗಳಿಗಿಂತ ದುರ್ಬಲವಾಗಿರುತ್ತವೆ ಮತ್ತು ಸಾಮಾನ್ಯವಾಗಿ ಹೆಚ್ಚು ಅಸ್ಥಿರವಾಗಿರುತ್ತವೆ, ಇದು ಹತ್ತಾರು [[ನಿಮಿಷ|ನಿಮಿಷಗಳು]] ಅಥವಾ [[ಗಂಟೆ (ಕಾಲದ ಏಕಮಾನ)|ಗಂಟೆಗಳ]] ಕಾಲ ಉಳಿಯುತ್ತದೆ ಮತ್ತು ಸೂಪರ್ಸೆಲ್ನಲ್ಲಿ ಅನುಕ್ರಮವಾಗಿ ಆವರ್ತಕವಾಗಿ ರೂಪುಗೊಳ್ಳುತ್ತದೆ.
ಮೆಸೊಚಂಡಮಾರುತ ಸಾಮಾನ್ಯವಾಗಿ ಒಂದು ವಿದ್ಯಮಾನವಾಗಿದ್ದು ಅದನ್ನು ನೇರವಾಗಿ ವೀಕ್ಷಿಸಲು ಕಷ್ಟವಾಗುತ್ತದೆ. ತಿರುಗುವಿಕೆಯ ದೃಶ್ಯ ಪುರಾವೆಗಳು - ಬಾಗಿದ ಒಳಹರಿವಿನ ಬ್ಯಾಂಡ್ಗಳಂತಹವು - ಮೆಸೊಚಂಡಮಾರುತ ಇರುವಿಕೆಯನ್ನು ಸೂಚಿಸಬಹುದು, ಆದರೆ ಸುತ್ತುವ [[ಗಾಳಿ/ವಾಯು|ಗಾಳಿಯ]] ಸಿಲಿಂಡರ್ ಅನ್ನು ನೆಲದಿಂದ ನೋಡಿದಾಗ ಗುರುತಿಸಲಾಗದಷ್ಟು ದೊಡ್ಡದಾಗಿದೆ ಅಥವಾ ಸುತ್ತಮುತ್ತಲಿನ ಶಾಂತ [[ಗಾಳಿ/ವಾಯು|ಗಾಳಿಯಿಂದ]] ಸಾಕಷ್ಟು ವಿಭಿನ್ನವಾದ ಮೋಡಗಳನ್ನು ಸಾಗಿಸದಿರಬಹುದು. ಪರಿಚಲನೆಯ [[ಗಾಳಿ/ವಾಯು|ಗಾಳಿಯ]] ಹರಿವನ್ನು ಸ್ಪಷ್ಟವಾಗಿ ಮಾಡಲು. ಮೆಸೊಚಂಡಮಾರುತಗಳನ್ನು ಡಾಪ್ಲರ್ [[ಹವಾಮಾನ]] ರಾಡಾರ್ನಲ್ಲಿ ಸರದಿ ಸಹಿಯಾಗಿ ಉತ್ತಮವಾಗಿ ಪತ್ತೆ ಮಾಡಲಾಗುತ್ತದೆ, ಇದು ಪ್ರಮಾಣ, ಲಂಬ ಆಳ ಮತ್ತು ಅವಧಿಗೆ ನಿರ್ದಿಷ್ಟ ಮಾನದಂಡಗಳನ್ನು ಪೂರೈಸುತ್ತದೆ. ಯು.ಎಸ್. ನೆಕ್ಸ್ ರಾಡ್(ಏನ್ಇಎಕ್ಸ್ ಆರ್ಎಡಿ) ರಾಡಾರ್ ಡಿಸ್ಪ್ಲೇಗಳಲ್ಲಿ, [[ಡಾಪ್ಲರ್ ಪರಿಣಾಮ|ಡಾಪ್ಲರ್]] ವೇಗದ ಪ್ರದರ್ಶನದಲ್ಲಿ ಹಳದಿ ಘನ ವೃತ್ತದಿಂದ ವಿಶಿಷ್ಟವಾಗಿ ಹೈಲೈಟ್ ಮಾಡಲಾಗುತ್ತದೆ; ಇತರ [[ಹವಾಮಾನ]] ಸೇವೆಗಳು ಇತರ ಸಂಪ್ರದಾಯಗಳನ್ನು ಹೊಂದಿರಬಹುದು.
== ಗುಡುಗು ಸಹಿತ ==
ತೀವ್ರವಾದ ಗುಡುಗು ಸಹಿತ ಇರುವಾಗ ಅವುಗಳು ಹೆಚ್ಚಿನ ಕಾಳಜಿಯನ್ನು ಹೊಂದಿರುತ್ತವೆ, ಏಕೆಂದರೆ ಮೆಸೊಸೈಕ್ಲೋನ್ಗಳು ಸೂಪರ್ಸೆಲ್ಗಳಲ್ಲಿ ಅಪ್ಡ್ರಾಫ್ಟ್ಗಳೊಂದಿಗೆ ಸಾಮಾನ್ಯವಾಗಿ ಸಂಭವಿಸುತ್ತವೆ, ಅದರೊಳಗೆ ಸುಂಟರಗಾಳಿಗಳು ಡೌನ್ಡ್ರಾಫ್ಟ್ನೊಂದಿಗೆ ಇಂಟರ್ಚೇಂಜ್ನ ಬಳಿ ರೂಪುಗೊಳ್ಳಬಹುದು.
ಮೆಸೊಚಂಡಮಾರುತಗಳನ್ನು ಸ್ಥಳೀಕರಿಸಲಾಗಿದೆ, ಸರಿಸುಮಾರು {{Convert|2|km|mi|abbr=on}} {{Convert|10|km|mi|abbr=on}} ಬಲವಾದ ಗುಡುಗು ಸಹಿತ ವ್ಯಾಸದಲ್ಲಿ.<ref>http://amsglossary.allenpress.com/glossary/search?id=mesocyclone1</ref> ನಿರಂತರ ಮೆಸೊಚಂಡಮಾರುತಗಳನ್ನು ಹೊಂದಿರುವ ''ಗುಡುಗುಗಳು ಸೂಪರ್ಸೆಲ್ ಗುಡುಗು'' ಸಹಿತ (ಆದರೂ ಕೆಲವು ಸೂಪರ್ಸೆಲ್ಗಳು ಮತ್ತು ಸುಂಟರಗಾಳಿಗಳು ಮಿಂಚು ಅಥವಾ ಗುಡುಗುಗಳನ್ನು ಉತ್ಪಾದಿಸುವುದಿಲ್ಲ ಮತ್ತು ಆದ್ದರಿಂದ ತಾಂತ್ರಿಕವಾಗಿ ಗುಡುಗು ಸಹಿತ ಅಲ್ಲ). ಮೆಸೊಚಂಡಮಾರುತಗಳನ್ನು ಗುರುತಿಸಲು ಡಾಪ್ಲರ್ ಹವಾಮಾನ ರಾಡಾರ್ ಅನ್ನು ಬಳಸಲಾಗುತ್ತದೆ. ಒಂದು ಮೆಸೊವರ್ಟೆಕ್ಸ್ ಸ್ಕ್ವಾಲ್ ಲೈನ್ಗಳಿಗೆ ಸಂಬಂಧಿಸಿದ ಒಂದೇ ರೀತಿಯ ಆದರೆ ವಿಶಿಷ್ಟವಾಗಿ ಚಿಕ್ಕದಾದ ಮತ್ತು ದುರ್ಬಲವಾದ ತಿರುಗುವಿಕೆಯ ಲಕ್ಷಣವಾಗಿದೆ.
== ರಚನೆ ==
ಗಾಳಿಯ ವೇಗ ಮತ್ತು/ಅಥವಾ ಎತ್ತರದೊಂದಿಗೆ ದಿಕ್ಕಿನ ಬಲವಾದ ಬದಲಾವಣೆಗಳು (" ಗಾಳಿ ಕತ್ತರಿ ") ವಾತಾವರಣದ ಕೆಳಗಿನ ಭಾಗದ ಭಾಗಗಳನ್ನು ಅದೃಶ್ಯ ಟ್ಯೂಬ್-ರೀತಿಯ ರೋಲ್ಗಳಲ್ಲಿ ತಿರುಗಿಸಿದಾಗ ಮೆಸೊಸೈಕ್ಲೋನ್ಗಳು ರೂಪುಗೊಳ್ಳುತ್ತವೆ. ಚಂಡಮಾರುತದ ಕನ್ವೆಕ್ಟಿವ್ ಅಪ್ಡ್ರಾಫ್ಟ್ ನಂತರ ಈ ತಿರುಗುವ ಗಾಳಿಯನ್ನು ಸೆಳೆಯುತ್ತದೆ, ರೋಲ್ಗಳ ದೃಷ್ಟಿಕೋನವನ್ನು ಮೇಲಕ್ಕೆ ಓರೆಯಾಗುತ್ತದೆ (ನೆಲಕ್ಕೆ ಸಮಾನಾಂತರದಿಂದ ಲಂಬವಾಗಿ) ಮತ್ತು ಸಂಪೂರ್ಣ ಅಪ್ಡ್ರಾಫ್ಟ್ ಅನ್ನು ಲಂಬ ಕಾಲಮ್ನಂತೆ ತಿರುಗಿಸಲು ಕಾರಣವಾಗುತ್ತದೆ.<ref>http://ww2010.atmos.uiuc.edu/%28Gh%29/guides/mtr/svr/comp/wind/home.rxml</ref>
ಅಪ್ಡ್ರಾಫ್ಟ್ ಸುತ್ತುತ್ತಿರುವಾಗ ಮತ್ತು ಫಾರ್ವರ್ಡ್ ಫ್ಲಾಂಕ್ ಡೌನ್ಡ್ರಾಫ್ಟ್ (ಎಫ್ಎಫ್ಡಿ) ಯಿಂದ ತಂಪಾದ ತೇವದ ಗಾಳಿಯನ್ನು ಸೇವಿಸುವುದರಿಂದ, ಅದು ಗೋಡೆಯ ಮೋಡವನ್ನು ರೂಪಿಸಬಹುದು, ಮಧ್ಯ-ಮಟ್ಟದ ಮೆಸೊಚಂಡಮಾರುತ ಅಡಿಯಲ್ಲಿ ಸುತ್ತುವರಿದ ಚಂಡಮಾರುತದ ಮೋಡದ ತಳದಿಂದ ಕೆಳಕ್ಕೆ ತಿರುಗುವ ಮೋಡಗಳ ಪದರ. ಗೋಡೆಯ ಮೋಡವು ಮೆಸೊಸೈಕ್ಲೋನ್ನ ಮಧ್ಯಭಾಗಕ್ಕೆ ಹತ್ತಿರವಾಗಿ ರೂಪುಗೊಳ್ಳುತ್ತದೆ. ಅದು ಕೆಳಗಿಳಿಯುತ್ತಿದ್ದಂತೆ, ಅದರ ಮಧ್ಯದ ಬಳಿ ಒಂದು ಕೊಳವೆಯ ಮೋಡವು ರೂಪುಗೊಳ್ಳಬಹುದು. ಇದು ಸಾಮಾನ್ಯವಾಗಿ ಸುಂಟರಗಾಳಿಯ ಬೆಳವಣಿಗೆಯ ಮೊದಲ ಗೋಚರ ಹಂತವಾಗಿದೆ.
ಕೆಳಗಿನ ಗ್ಯಾಲರಿಯು ೩ ಅನ್ನು ತೋರಿಸುತ್ತದೆ ಮೆಸೊಸೈಕ್ಲೋನ್ನ ಬೆಳವಣಿಗೆಯ ಹಂತಗಳು ಮತ್ತು ೪ ರಂದು ಕಾನ್ಸಾಸ್ನ ಗ್ರೀನ್ಸ್ಬರ್ಗ್ ಮೇಲೆ ಮೆಸೊಚಂಡಮಾರುತ ಉತ್ಪಾದಿಸುವ ಸುಂಟರಗಾಳಿಯ ರಾಡಾರ್ನಲ್ಲಿ ಚಂಡಮಾರುತದ ಸಂಬಂಧಿತ ಚಲನೆಯ ನೋಟ ಮೇ ೨೦೦೭. ಚಿತ್ರದ ಸಮಯದಲ್ಲಿ ಚಂಡಮಾರುತವು ಇಎಫ಼್೫ ಸುಂಟರಗಾಳಿಯನ್ನು ಉತ್ಪಾದಿಸುವ ಪ್ರಕ್ರಿಯೆಯಲ್ಲಿತ್ತು.<gallery mode="packed">
ಚಿತ್ರ:Meso-1.svg|ವಿಂಡ್ ಕತ್ತರಿ (ಕೆಂಪು) ಗಾಳಿಯನ್ನು ತಿರುಗಿಸುತ್ತದೆ (ಹಸಿರು).
ಚಿತ್ರ:Meso-2.svg|ಅಪ್ಡ್ರಾಫ್ಟ್ (ನೀಲಿ) ನೇರವಾಗಿ ತಿರುಗುವ ಗಾಳಿಯನ್ನು 'ತುದಿ' ಮಾಡುತ್ತದೆ.
ಚಿತ್ರ:Meso-3.svg|ನಂತರ ಅಪ್ಡ್ರಾಫ್ಟ್ ತಿರುಗಲು ಪ್ರಾರಂಭಿಸುತ್ತದೆ.
ಚಿತ್ರ:Greensburg3 small.gif|ಮೆಸೊಸೈಕ್ಲೋನ್ನ ರಾಡಾರ್ ನೋಟ. ಈ ಚಿತ್ರದ ಸಮಯದಲ್ಲಿ, [[Greensburg Tornado|EF5 ಸುಂಟರಗಾಳಿಯು]] ಪ್ರಸ್ತುತ ನೆಲದ ಮೇಲೆ ಇತ್ತು ಎಂಬುದನ್ನು ಗಮನಿಸಿ.
</gallery>
== ಗುರುತಿಸುವಿಕೆ ==
ಮೆಸೊಚಂಡಮಾರುತ ಅನ್ನು ಪತ್ತೆಹಚ್ಚಲು ಅತ್ಯಂತ ವಿಶ್ವಾಸಾರ್ಹ ಮಾರ್ಗವೆಂದರೆ ಡಾಪ್ಲರ್ [[ಹವಾಮಾನ]] ರಾಡಾರ್. ವೇಗದ ಡೇಟಾದೊಳಗೆ ವಿರುದ್ಧ ಚಿಹ್ನೆಯ ಸಮೀಪವಿರುವ ಹೆಚ್ಚಿನ ಮೌಲ್ಯಗಳನ್ನು ಹೇಗೆ ಕಂಡುಹಿಡಿಯಲಾಗುತ್ತದೆ.<ref>http://amsglossary.allenpress.com/glossary/search?id=mesocyclone-signature1</ref> ಮೆಸೊಚಂಡಮಾರುತಗಳು ಹೆಚ್ಚಾಗಿ ಸೂಪರ್ಸೆಲ್ [[ಗುಡುಗು|ಗುಡುಗುಗಳ]] ಬಲ-ಹಿಂಭಾಗದ ಪಾರ್ಶ್ವದಲ್ಲಿ ನೆಲೆಗೊಂಡಿವೆ ಮತ್ತು ಸ್ಕ್ವಾಲ್ ರೇಖೆಗಳೊಳಗೆ ಹುದುಗಿದಾಗ (ಆದರೆ ಮೆಸೊವರ್ಟಿಸ್ಗಳು ಹೆಚ್ಚಾಗಿ ಸ್ಕ್ವಾಲ್ ಲೈನ್ಗಳ ಮುಂಭಾಗದ ಪಾರ್ಶ್ವದಲ್ಲಿ ರೂಪುಗೊಳ್ಳುತ್ತವೆ), ಮತ್ತು ಹವಾಮಾನ ರೇಡಾರ್ ನಕ್ಷೆಯಲ್ಲಿ ಕೊಕ್ಕೆ ಪ್ರತಿಧ್ವನಿ ತಿರುಗುವಿಕೆಯ ಸಹಿಯಿಂದ ಪ್ರತ್ಯೇಕಿಸಬಹುದು. . ತಿರುಗುವ ಗೋಡೆಯ ಮೋಡ ಅಥವಾ [[ಸುಂಟರಗಾಳಿ|ಸುಂಟರಗಾಳಿಯಂತಹ]] ದೃಶ್ಯ ಸೂಚನೆಗಳು ಮೆಸೊಚಂಡಮಾರುತ ಇರುವಿಕೆಯ ಬಗ್ಗೆ ಸುಳಿವು ನೀಡಬಹುದು. ಅದಕ್ಕಾಗಿಯೇ ತೀವ್ರ ಚಂಡಮಾರುತಗಳಲ್ಲಿ ತಿರುಗುವ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ ಈ ಪದವು ವ್ಯಾಪಕ ಬಳಕೆಗೆ ಪ್ರವೇಶಿಸಿದೆ.<gallery mode="packed" heights="250px">
ಚಿತ್ರ:Wall cloud with lightning - NOAA.jpg|ಮೆಸೊಸೈಕ್ಲೋನ್ಗಳನ್ನು ಕೆಲವೊಮ್ಮೆ ಟೆಕ್ಸಾಸ್ನ ಮೇಲಿನ ಈ [[ಗುಡುಗು]] ಸಹಿತ ತಿರುಗುವ ಗೋಡೆಯ ಮೋಡದಿಂದ ದೃಷ್ಟಿಗೋಚರವಾಗಿ ಗುರುತಿಸಬಹುದಾಗಿದೆ.
ಚಿತ್ರ:Radar-algorithme eng.gif|ಜುಲೈ 3, 1999 ರಂದು ಉತ್ತರ ಮಿಚಿಗನ್ನಲ್ಲಿ ಸುಂಟರಗಾಳಿಯ ಕೋಶಗಳ ಮೇಲೆ ಮೆಸೊಸೈಕ್ಲೋನ್ ಪತ್ತೆ ಅಲ್ಗಾರಿದಮ್ ಔಟ್ಪುಟ್.
</gallery>
== ಸುಂಟರಗಾಳಿ ರಚನೆ ==
[[ಚಿತ್ರ:Funnels_Over_Falcon.jpg|link=//upload.wikimedia.org/wikipedia/commons/thumb/a/a1/Funnels_Over_Falcon.jpg/220px-Funnels_Over_Falcon.jpg|thumb| ಕೊಲೊರಾಡೋದ ಫಾಲ್ಕನ್ ಬಳಿ ಮೆಸೊಸೈಕ್ಲೋನ್ನಲ್ಲಿ ಗೋಡೆಯ ಮೋಡದ ಅಡಿಯಲ್ಲಿ ಸುಂಟರಗಾಳಿ ಬೆಳೆಯುತ್ತಿದೆ]]
[[ಸುಂಟರಗಾಳಿ]] ರಚನೆಯು ಸಂಪೂರ್ಣವಾಗಿ ಅರ್ಥವಾಗುವುದಿಲ್ಲ, ಆದರೆ ಸಾಮಾನ್ಯವಾಗಿ ಎರಡು ವಿಧಾನಗಳಲ್ಲಿ ಒಂದರಲ್ಲಿ ಸಂಭವಿಸುತ್ತದೆ.<ref>https://www.nssl.noaa.gov/education/svrwx101/tornadoes/</ref>
ಮೊದಲ ವಿಧಾನದಲ್ಲಿ, ಎರಡು ಷರತ್ತುಗಳನ್ನು ಪೂರೈಸಬೇಕು:
ಮೊದಲನೆಯದಾಗಿ, [[ಭೂಮಿ|ಭೂಮಿಯ]] ಮೇಲ್ಮೈಯಲ್ಲಿ ಸಮತಲ ನೂಲುವ ಪರಿಣಾಮವು ರೂಪುಗೊಳ್ಳಬೇಕು. ಇದು ಸಾಮಾನ್ಯವಾಗಿ [[ಗಾಳಿ/ವಾಯು|ಗಾಳಿಯ]] [[ದಿಕ್ಕು]] ಅಥವಾ ವೇಗದಲ್ಲಿನ ಹಠಾತ್ ಬದಲಾವಣೆಗಳಿಂದ ಹುಟ್ಟಿಕೊಳ್ಳುತ್ತದೆ, ಇದನ್ನು [[ಗಾಳಿ/ವಾಯು|ಗಾಳಿ]] ಕತ್ತರಿ ಎಂದು ಕರೆಯಲಾಗುತ್ತದೆ.
ಎರಡನೆಯದಾಗಿ, [[ಗುಡುಗು]], ಅಥವಾ ಸಾಂದರ್ಭಿಕವಾಗಿ ಕ್ಯುಮುಲಸ್ [[ಮೋಡ|ಮೋಡವು]] ಇರಬೇಕು.
[[ಚಂಡಮಾರುತ|ಚಂಡಮಾರುತದ]] ಸಮಯದಲ್ಲಿ, ಅಪ್ಡ್ರಾಫ್ಟ್ಗಳು ಸಾಂದರ್ಭಿಕವಾಗಿ ಗಾಳಿಯ ಸಮತಲ ನೂಲುವ ಸಾಲನ್ನು ಮೇಲಕ್ಕೆ ಎತ್ತುವಷ್ಟು ಶಕ್ತಿಯುತವಾಗಿರುತ್ತವೆ ಮತ್ತು ಅದನ್ನು ಲಂಬವಾದ [[ಗಾಳಿ/ವಾಯು|ಗಾಳಿಯ]] ಕಾಲಮ್ ಆಗಿ ಪರಿವರ್ತಿಸುತ್ತವೆ. ಈ ಲಂಬವಾದ [[ಗಾಳಿ/ವಾಯು|ಗಾಳಿಯ]] ಕಾಲಮ್ ನಂತರ ಸುಂಟರಗಾಳಿಯ ಮೂಲ ರಚನೆಯಾಗುತ್ತದೆ. ಈ ರೀತಿಯಲ್ಲಿ ರೂಪುಗೊಳ್ಳುವ ಸುಂಟರಗಾಳಿಗಳು ಸಾಮಾನ್ಯವಾಗಿ ದುರ್ಬಲವಾಗಿರುತ್ತವೆ ಮತ್ತು ಸಾಮಾನ್ಯವಾಗಿ ೧೦ ಕ್ಕಿಂತ ಕಡಿಮೆ ಇರುತ್ತದೆ ನಿಮಿಷಗಳು.
ಎರಡನೇ ವಿಧಾನವು ಸೂಪರ್ಸೆಲ್ [[ಗುಡುಗು]] ಸಹಿತ ಚಂಡಮಾರುತದ ಒಳಗಿರುವ ಅಪ್ಡ್ರಾಫ್ಟ್ಗಳಲ್ಲಿ ಸಂಭವಿಸುತ್ತದೆ. ಗಾಳಿಯು ತೀವ್ರಗೊಂಡಾಗ, ಬಿಡುಗಡೆಯಾದ ಬಲವು ಅಪ್ಡ್ರಾಫ್ಟ್ಗಳನ್ನು ತಿರುಗಿಸಲು ಕಾರಣವಾಗಬಹುದು. ಈ ತಿರುಗುವ ಅಪ್ಡ್ರಾಫ್ಟ್ ಅನ್ನು ಮೆಸೊಸೈಕ್ಲೋನ್ ಎಂದು ಕರೆಯಲಾಗುತ್ತದೆ.
[[ಸುಂಟರಗಾಳಿ|ಸುಂಟರಗಾಳಿಯು]] ಈ ರೀತಿಯಲ್ಲಿ ರೂಪುಗೊಳ್ಳಲು, ಹಿಂಬದಿಯ ಪಾರ್ಶ್ವದ ಡೌನ್ಡ್ರಾಫ್ಟ್ ಹಿಂಭಾಗದಿಂದ ಮೆಸೊಚಂಡಮಾರುತದ ಮಧ್ಯಭಾಗವನ್ನು ಪ್ರವೇಶಿಸುತ್ತದೆ. ತಂಪಾದ [[ಗಾಳಿ/ವಾಯು|ಗಾಳಿಯು]], ಬೆಚ್ಚಗಿನ ಗಾಳಿಗಿಂತ ದಟ್ಟವಾಗಿರುತ್ತದೆ, ಮೇಲಕ್ಕೆ ಭೇದಿಸಲು ಸಾಧ್ಯವಾಗುತ್ತದೆ. ಅಪ್ಡ್ರಾಫ್ಟ್ ಮತ್ತು ಡೌನ್ಡ್ರಾಫ್ಟ್ನ ಸಂಯೋಜನೆಯು [[ಸುಂಟರಗಾಳಿ|ಸುಂಟರಗಾಳಿಯ]] ಬೆಳವಣಿಗೆಯನ್ನು ಪೂರ್ಣಗೊಳಿಸುತ್ತದೆ. ಈ ವಿಧಾನದಲ್ಲಿ ರೂಪುಗೊಳ್ಳುವ ಸುಂಟರಗಾಳಿಗಳು ಸಾಮಾನ್ಯವಾಗಿ ಹಿಂಸಾತ್ಮಕವಾಗಿರುತ್ತವೆ ಮತ್ತು ಒಂದು ಗಂಟೆಗೂ ಹೆಚ್ಚು ಕಾಲ ಇರುತ್ತವೆ.
== ಮೆಸೊಸ್ಕೇಲ್ ಕನ್ವೆಕ್ಟಿವ್ ಸುಳಿಗಾಳಿ ==
ಮೆಸೊಸ್ಕೇಲ್ ಕನ್ವೆಕ್ಟಿವ್ ವೋರ್ಟೆಕ್ಸ್ (ಎಂಸಿವಿ), ಮೆಸೊಸ್ಕೇಲ್ ವೋರ್ಟಿಸಿಟಿ ಸೆಂಟರ್ ಅಥವಾ ನೆಡ್ಡಿ ಎಡ್ಡಿ ಎಂದೂ ಸಹ ಕರೆಯಲ್ಪಡುತ್ತದೆ, ಇದು ಮೆಸೊಸ್ಕೇಲ್ ಕನ್ವೆಕ್ಟಿವ್ ಸಿಸ್ಟಮ್ (ಎಂಸಿಎಸ್) ನೊಳಗಿನ ಒಂದು ಮೆಸೊ ಚಂಡಮಾರುತ ಆಗಿದ್ದು ಅದು ಗಾಳಿಯನ್ನು ಸುತ್ತುವ ಮಾದರಿಯಲ್ಲಿ ಅಥವಾ ಸುಳಿಯೊಳಗೆ ಎಳೆಯುತ್ತದೆ.<ref>https://www.nssl.noaa.gov/education/svrwx101/tornadoes/</ref> ಟ್ರೋಪೋಸ್ಫಿಯರ್ ಮತ್ತು ಸಾಮಾನ್ಯವಾಗಿ ಆಂಟಿಸೈಕ್ಲೋನಿಕ್ ಹೊರಹರಿವಿನೊಂದಿಗೆ ಸಂಬಂಧಿಸಿದೆ, ಮೇಲಿನ ಮತ್ತು ಕೆಳಗಿನ ಗಾಳಿಯ ನಡುವೆ ವೈಮಾನಿಕವಾಗಿ ತೊಂದರೆದಾಯಕವಾದ ಗಾಳಿಯ ಕತ್ತರಿ ಪ್ರದೇಶದೊಂದಿಗೆ. ಒಂದು ಕೋರ್ನೊಂದಿಗೆ ಕೇವಲ {{Convert|30 to 60|mi}} ಅಗಲ ಮತ್ತು {{Convert|1 to 3|mi}} ಆಳವಾದ, ಪ್ರಮಾಣಿತ ಹವಾಮಾನ ನಕ್ಷೆಗಳಲ್ಲಿ ಎಂಸಿವಿ ಅನ್ನು ಸಾಮಾನ್ಯವಾಗಿ ಕಡೆಗಣಿಸಲಾಗುತ್ತದೆ. ಅದರ ಮೂಲ ಮೆಸೊಸ್ಕೇಲ್ ಕನ್ವೆಕ್ಟಿವ್ ಸಿಸ್ಟಮ್ ವಿಸರ್ಜನೆಯಾದ ನಂತರ ಎಂಸಿವಿ ಗಳು ಎರಡು ದಿನಗಳವರೆಗೆ ಇರುತ್ತವೆ.
ಅನಾಥ ಎಂಸಿವಿ ಮುಂದಿನ ಚಂಡಮಾರುತದ ಏಕಾಏಕಿ ಬೀಜವಾಗಬಹುದು. ಗಲ್ಫ್ ಆಫ್ ಮೆಕ್ಸಿಕೋದಂತಹ ಉಷ್ಣವಲಯದ ನೀರಿನಲ್ಲಿ ಚಲಿಸುವ ಎಂಸಿವಿ [[ಚಂಡಮಾರುತ|ಉಷ್ಣವಲಯದ ಚಂಡಮಾರುತಕ್ಕೆ]] ನ್ಯೂಕ್ಲಿಯಸ್ ಆಗಿ ಕಾರ್ಯನಿರ್ವಹಿಸುತ್ತದೆ. ಎಂಸಿವಿಗಳು ಅತಿ ದೊಡ್ಡ [[ಗಾಳಿ/ವಾಯು|ಗಾಳಿ]] ಬಿರುಗಾಳಿಗಳನ್ನು ಉಂಟುಮಾಡಬಹುದು; ಕೆಲವೊಮ್ಮೆ ಗಾಳಿಯು {{Convert|100|mph}} ಮೇ ೨೦೦೯ ರ ದಕ್ಷಿಣ ಮಧ್ಯಪಶ್ಚಿಮ ಡೆರೆಕೊವು ತೀವ್ರ ಪ್ರಗತಿಶೀಲ ಡೆರೆಕೊ ಮತ್ತು ಮೆಸೊಸ್ಕೇಲ್ ಕನ್ವೆಕ್ಟಿವ್ ಸುಳಿಯ ಘಟನೆಯಾಗಿದ್ದು, ಇದು ೮ ರಂದು ಆಗ್ನೇಯ ಕಾನ್ಸಾಸ್, ದಕ್ಷಿಣ ಮಿಸೌರಿ ಮತ್ತು ನೈಋತ್ಯ ಇಲಿನಾಯ್ಸ್ಗೆ ಅಪ್ಪಳಿಸಿತು. ಮೇ 2009.
== ಉಲ್ಲೇಖಗಳು ==
<references group="" responsive="0">
</references>
== ಬಾಹ್ಯ ಕೊಂಡಿಗಳು ==
* {{Cite web|url=https://w1.weather.gov/glossary/index.php?word=mesocyclone|title=Definition of 'mesocyclone'|series=glossary|publisher=U.S. National Weather Service}}
22sy8mrf8vgfktrj3ir0tm7q0syobv3
ಸ್ವರಾಜ್ (ಟಿವಿ ಧಾರಾವಾಹಿ)
0
144878
1117869
1117112
2022-08-29T07:36:42Z
Ishqyk
76644
wikitext
text/x-wiki
{{Infobox television
| italic_title = ಸ್ವರಾಜ್
| name = ಸ್ವರಾಜ್
| image = [[ಚಿತ್ರ: ಸ್ವರಾಜ್ ಧಾರಾವಾಹಿ.png]]
| caption = ಸ್ವರಾಜ್: ಭಾರತ ಸ್ವಾತಂತ್ರ್ಯ ಹೋರಾಟದ ಸಮಗ್ರ ಕಥೆ
| alt_name = Swaraj: Bharat ke Swatantrata Sangram Ki Samagra Gatha
| genre = ಭಾರತೀಯ ಕ್ರಾಂತಿಕಾರಿಗಳು
| creator = ಅಭಿಮನ್ಯು ಸಿಂಗ್
| based_on = ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಕಥೆಗಳು
| developer = ಅಭಿಮನ್ಯು ಸಿಂಗ್
| screenplay =
| story =
| director =
| creative_director =
| starring = ಜೇಸನ್ ಶಾ<br>ಮನೋಜ್ ಜೋಶಿ<br>ಅಮೀರ್ ರಫೀಕ್<br>ಸಂಜಯ್ ಸ್ವರಾಜ್<br>ಹೃಷಿತಾ ಭಟ್
| theme_music_composer =
| open_theme =
| end_theme =
| composer =
| country = ಭಾರತ
| language = ಹಿಂದಿ
| num_seasons = 1
| num_episodes = 75
| list_episodes =
| executive_producer =
| producer = ಅಭಿಮನ್ಯು ಸಿಂಗ್
| location =
| cinematography =
| editor =
| camera = ಮಲ್ಟಿ-ಕ್ಯಾಮೆರಾ
| runtime = 45 ನಿಮಿಷಗಳು
| company = ಕಾಂಟಿಲೋ ಎಂಟರ್ಟೈನ್ಮೆಂಟ್
| distributor =
| network = [[ದೂರದರ್ಶನ ೧]](ಮೂಲ)<br/>[[ಡಿಡಿ ಚಂದನ]](ಕನ್ನಡ)
| first_aired = {{Start date|2022|08|14|df=y}}
}}
'''ಸ್ವರಾಜ್''' <ref>{{Cite web|url=https://www.firstpost.com/entertainment/doordarshans-new-series-swaraj-to-narrate-indias-untold-stories-and-historical-journey-from-1498-to-1947-10770591.html|title=Doordarshan's new series Swaraj to narrate India’s untold stories and historical journey from 1498 to 1947-Entertainment News, Firstpost|date=2022-06-08|website=Firstpost|language=en|access-date=2022-07-30}}</ref><ref>{{Cite web|url=https://theprint.in/india/anurag-thakur-launches-promo-of-upcoming-doordarshan-series-swaraj/1041225/|title=Anurag Thakur launches promo of upcoming Doordarshan series 'Swaraj'|last=ANI|date=2022-07-16|website=ThePrint|language=en-US|access-date=2022-07-30}}</ref><ref>{{Cite web|url=https://www.oneindia.com/india/new-dd-for-a-new-india-swaraj-a-75-episode-series-on-indian-history-to-air-soon-promo-launched-today-3434308.html|title=New DD for a new India: Swaraj, a 75-episode series on Indian history to air soon, promo launched today|last=Cariappa|first=Anuj|date=2022-07-15|website=www.oneindia.com|language=en|access-date=2022-07-30}}</ref> ಭಾರತೀಯ [[ಐತಿಹಾಸಿಕ ನಾಟಕ|ಐತಿಹಾಸಿಕ]] ಟಿವಿ ಧಾರಾವಾಹಿಯಾಗಿದ್ದು, ಇದು 14 ಆಗಸ್ಟ್ 2022 ರಿಂದ ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ [[ದೂರದರ್ಶನ ೧|ಡಿಡಿ ನ್ಯಾಷನಲ್ನಲ್ಲಿ]] ಪ್ರಸಾರವಾಗುತ್ತದೆ. ಡಿಡಿ ನ್ಯಾಷನಲ್ನಲ್ಲಿ ಪ್ರಸಾರವಾದ ನಂತರ ಮುಂದಿನವಾರ ಶನಿವಾರ ಇದರ ಅನುವಾದಿತ ಪ್ರಸಂಗವು ರಾತ್ರಿ 8 ಗಂಟೆಗೆ [[ಚಂದನ (ಕಿರುತೆರೆ ವಾಹಿನಿ)|ಡಿಡಿ ಚಂದನ]]ದಲ್ಲಿ ಕನ್ನಡದಲ್ಲಿ ಪ್ರಸಾರವಾಗುತ್ತದೆ. ಈ ಧಾರಾವಾಹಿಯ ಮೂಲಕ ದೂರದರ್ಶನ ಮತ್ತೊಮ್ಮೆ 550 ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರ ಸಾಹಸಗಾಥೆಗಳನ್ನು ಜೀವಂತಗೊಳಿಸುವ ಪ್ರಯತ್ನ ಮಾಡಿದೆ. ಇದು [[ಭಾರತ ಸರ್ಕಾರ|ಭಾರತ ಸರ್ಕಾರದ]] ಯೋಜನೆಯಾಗಿದೆ ಮತ್ತು ಕಾಂಟಿಲೋ ಪಿಕ್ಚರ್ಸ್ ನಿರ್ಮಿಸಿದೆ.
== ಕಲಾವಿದರು ==
=== ಮುಖ್ಯ ===
* ಜೇಸನ್ ಷಾ - ವಾಸ್ಕೋ ಡಾ ಗಾಮಾ <ref>{{Cite web|url=https://www.tellychakkar.com/tv/tv-news/harshita-ruhela-join-the-cast-of-contiloe-s-next-titled-swaraj-210331|title=Harshita Ruhela to join the cast of Contiloe’s next titled Swaraj|website=Tellychakkar.com|language=en|access-date=2022-08-21}}</ref>
* ಅಮೀರ್ ರಫೀಕ್ - ಲುಮ್ಸ್ಡೆನ್ <ref>{{Cite web|url=https://timesofindia.indiatimes.com/tv/news/hindi/actor-aamir-rafiq-talks-about-his-character-in-the-upcoming-show-swaraj/articleshow/91853810.cms|title=Actor Aamir Rafiq talks about his character in the upcoming show Swaraj - Times of India|website=The Times of India|language=en|access-date=2022-08-21}}</ref>
* ಮನೋಜ್ ಜೋಶಿ (ನಟ) ಕಥೆ ನಿರೂಪಕ
* ರಾಣಿ ಲಕ್ಷ್ಮಿ ಬಾಯಿ - ಹೃಷಿತಾ ಭಟ್
* ಸಂಜಯ್ ಸ್ವರಾಜ್
*ಬರಖಾ ಬಿಷ್ಟ್ - [[ರಾಣಿ ಅಬ್ಬಕ್ಕ]]
=== ಉಳಿದವರು ===
* ಆಲಿಯ ರಾಮರಾಯನಾಗಿ ವಿನೋದ್ ಕಪೂರ್
* ದಯಾರಾಮ್ ಸಿಂಗ್ ಪಾತ್ರದಲ್ಲಿ ಜಮಿನ್ ಲಾಲ್ವಾನಿ
* ನಾನಾ ಸಾಹೇಬ್ ಪೇಶ್ವೆಯಾಗಿ ಇಶಾನ್ ಸಿಂಗ್ ಮನ್ಹಾಸ್
* ಅಂಕುರ್ ನಯ್ಯರ್ ಪಝಸ್ಸಿ ರಾಜನಾಗಿ
* ವಜೀರ್ ಆಗಿ ಜಾವೇದ್ ಪಠಾಣ್
* ತಾತ್ಯಾ ಟೋಪೆಯಾಗಿ ನವಿ ಭಂಗು
* ಮತ್ತದಿನ್ ಪಾತ್ರದಲ್ಲಿ ರೋಹಿತ್ ಭಾರದ್ವಾಜ್
* ದೇಬಿ ಚೌದ್ರಾಣಿಯಾಗಿ ಮೇಘಾ ಚಕ್ರವರ್ತಿ
* ಗಜೇಂದ್ರ ಚೌಹಾಣ್ ಸಮುತಿರಿಪಾದ್ (ಮಾನವಿಕ್ರಮ್)
* ಕನ್ಹೋಜಿಯಾಗಿ ಚೈತನ್ಯ ಚೌಧರಿ
* ವೆಲ್ಲು ನಾಚಿಯಾರ್ ಪಾತ್ರದಲ್ಲಿ ಸುಹಾಸಿ ಗೊರಾಡಿಯಾ ಧಾಮಿ
* ಶಿವಾಜಿ ಮಹಾರಾಜನಾಗಿ ಸೌರಭ್ ಗೋಖಲೆ
* ಯು ಟಿರೋಟ್ ಆಗಿ ವಿನೀತ್ ಕಕ್ಕರ್
== ಉಲ್ಲೇಖಗಳು ==
{{Reflist}}
== ಬಾಹ್ಯ ಕೊಂಡಿಗಳು ==
* [[ಅಂತರಜಾಲ ಸಿನೆಮಾ ದತ್ತಸಂಚಯ|IMDb]] ನಲ್ಲಿ [https://m.imdb.com/title/tt21803130/ ಸ್ವರಾಜ್]
m43xx77w6oaz6cim0smya7g7p36wl5h
ಸದಸ್ಯ:Chaitra. B. H./ಮಂಜರಿ (ಭಾರತೀಯ ಗಾಯಕಿ)
2
144975
1117816
2022-08-28T12:14:40Z
Chaitra. B. H.
75935
"[[:en:Special:Redirect/revision/1105879273|Manjari (Indian singer)]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
wikitext
text/x-wiki
[[Category:Articles with hCards]]
'''ಮಂಜರಿ''' (ಜನನ ೧೭ ಏಪ್ರಿಲ್ ೧೯೮೬) <ref>{{Cite web|url=http://popcorn.oneindia.in/artist/4211/7/manjari-babu.html|title=Manjari – Filmography, Movies, Photos, biography, Wallpapers, Videos, Fan Club|publisher=Popcorn.oneindia.in|archive-url=https://web.archive.org/web/20120322195921/http://popcorn.oneindia.in/artist/4211/7/manjari-babu.html|archive-date=22 March 2012|access-date=15 January 2012}}</ref> ಒಬ್ಬ ಭಾರತೀಯ ಹಿನ್ನೆಲೆ ಗಾಯಕಿ ಮತ್ತು ಹಿಂದೂಸ್ತಾನಿ ಗಾಯಕಿ. <ref>{{Cite web|url=http://www.freepressjournal.in/entertainment/bollywood-can-help-promote-ghazals-manjari/807720|title=Bollywood can help promote ghazals: Manjari – Free Press Journal {{!}} Latest India News, Live Updates, Breaking news from Mumbai|website=www.freepressjournal.in|language=en-US|access-date=2018-10-26}}</ref> <ref>{{Cite news|url=https://timesofindia.indiatimes.com/tv/news/malayalam/Singer-Manjari-on-Onnum-Onnum-Moonnu/articleshow/49165620.cms|title=Singer Manjari on 'Onnum Onnum Moonnu' - Times of India|work=The Times of India|access-date=2018-10-26}}</ref> <ref>{{Cite news|url=https://timesofindia.indiatimes.com/tv/news/malayalam/vijay-babu-and-manjari-to-visit-the-happiness-project/articleshow/65968009.cms|title=Vijay Babu and Manjari to visit The Happiness Project|work=The Times of India|access-date=2018-10-26}}</ref> ಅವಳು ಎಂಟನೇ ತರಗತಿಯಲ್ಲಿದ್ದಾಗ ಕೋಲ್ಕತ್ತಾ ಮೂಲದ ರಾಕ್ ಬ್ಯಾಂಡ್ ''ಶಿವನೊಂದಿಗೆ'' ಆಕೆಯ ಮೊದಲ ವೇದಿಕೆಯ ಪ್ರದರ್ಶನವಾಗಿತ್ತು. <ref name="wedded">{{Cite web|url=http://www.hindu.com/mp/2009/01/24/stories/2009012452870800.htm|title=Wedded to music|last=Pradeep|first=K.|date=24 January 2009|website=[[The Hindu]]|archive-url=https://web.archive.org/web/20121103235154/http://www.hindu.com/mp/2009/01/24/stories/2009012452870800.htm|archive-date=3 November 2012|access-date=5 March 2009}}</ref> ಮಂಜರಿ ಅವರು ತಿರುವನಂತಪುರದಲ್ಲಿ ೨೪ ಜೂನ್ ೨೦೨೨ ರಂದು ಜೆರಿನ್ ಅವರನ್ನು ವಿವಾಹವಾದರು. ಜೆರಿನ್ ೧ ನೇ ತರಗತಿಯಿಂದ ಅವಳ ಬಾಲ್ಯದ ಸ್ನೇಹಿತ. ಜೆರಿನ್ ಮೂಲತಃ ಕೇರಳದ ಪತ್ತನಂತಿಟ್ಟ ಜಿಲ್ಲೆಯವರು.
== ವೃತ್ತಿ ==
[[ಚಿತ್ರ:Manjari_Babu_2009.jpg|link=//upload.wikimedia.org/wikipedia/commons/thumb/4/44/Manjari_Babu_2009.jpg/220px-Manjari_Babu_2009.jpg|left|thumb| ೨೦೦೯ರಲ್ಲಿ ಮಂಜರಿ]]
ಮಂಜರಿಯನ್ನು ಇಳಯರಾಜ ಅವರು ಸತ್ಯನ್ ಅಂತಿಕಾಡ್ ಚಿತ್ರ ‘ಅಚ್ಚುವಿಂತೆ ಅಮ್ಮ’ ಮೂಲಕ ಸಿನಿಮಾ ಸಂಗೀತ ಲೋಕಕ್ಕೆ ಪರಿಚಯಿಸಿದರು. ಅವರು ಚಿತ್ರದಲ್ಲಿ ಎರಡು ಹಾಡುಗಳನ್ನು ಹಾಡಿದರು. ಡಾ. ಕೆ.ಜೆ. ಆಕೆಯ ಚೊಚ್ಚಲ ಪ್ರವೇಶದಿಂದ ಅವರು ರಮೇಶ್ ನಾರಾಯಣ್, ಇಳಯರಾಜ, ಎಂಜಿ ರಾಧಾಕೃಷ್ಣನ್, [[ಇಳಯರಾಜಾ|ಕೈತಪ್ರಮ್]] ವಿಶ್ವನಾಥನ್, ವಿದ್ಯಾಸಾಗರ್, ಎಂ. ಜಯಚಂದ್ರನ್, ಔಸೆಪ್ಪಚ್ಚನ್, ಮೋಹನ್ ಸಿತಾರ, ದಿವಂಗತ ರವೀಂದ್ರನ್ ಮಾಸ್ಟರ್ ಮತ್ತು ಜಾನ್ಸನ್ ಮಾಸ್ಟರ್ ಅವರಂತಹವರ ಜೊತೆ ಕೆಲಸ ಮಾಡಿದ್ದಾರೆ. ಅವರು ಬಾಲಭಾಸ್ಕರ್ ಅವರ ''ಮಜಾಯಿಲ್ ಆರೋ ಓರಲ್'' ನಂತಹ ಆಲ್ಬಂಗಳಿಗಾಗಿ ಹಾಡಿದ್ದಾರೆ. ೫೦೦ ಕ್ಕೂ ಹೆಚ್ಚು ಮಲಯಾಳಂ, ತಮಿಳು ಮತ್ತು ತೆಲುಗು ಚಲನಚಿತ್ರಗಳು ಮತ್ತು ಹಲವಾರು ಆಲ್ಬಮ್ಗಳನ್ನು ಹೊಂದಿದ್ದಾರೆ. ೨೦೦೪ ರಿಂದ ಮಂಜರಿ "ಸೂರ್ಯ" ಬ್ಯಾನರ್ ಅಡಿಯಲ್ಲಿ ಭಾರತ ಮತ್ತು ಪ್ರಪಂಚದಾದ್ಯಂತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ಪ್ರದರ್ಶಿಸಿದ್ದಾರೆ. ಮಂಜರಿ ಗಜಲ್ ಗಾಯಕಿಯಾಗಿಯೂ ಜನಪ್ರಿಯತೆ ಗಳಿಸಿದರು ಮತ್ತು ಮೀಡಿಯಾ ಒನ್ ಟಿವಿಯಲ್ಲಿ 'ಖಯಾಲ್' ಶೀರ್ಷಿಕೆಯ ವಿಶೇಷ ಗಜಲ್ ಕಾರ್ಯಕ್ರಮವನ್ನು ಪ್ರದರ್ಶಿಸಿದರು. <ref name="manjari.co">{{Cite web|url=http://www.manjari.co/profile.aspx|title=Profile - Manjari Playback Singer|date=1986-04-17|publisher=Manjari.co|access-date=2020-01-17}}</ref>
ಮಂಜರಿ ಅವರಿಗೆ ಎರಡು ಬಾರಿ ಅತ್ಯುತ್ತಮ ಮಹಿಳಾ ಗಾಯಕಿಯಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು, ಮೊದಲನೆಯದಾಗಿ ೨೦೦೪ ರಲ್ಲಿ ''ಮಕಲ್ಕು'' ಚಿತ್ರದಲ್ಲಿನ ''ಮುಕಿಲಿನ್'' ಮಕಲೆ ಹಾಡಿಗೆ ಮತ್ತು ಎರಡನೇಯದಾಗಿ ೨೦೦೮ ರಲ್ಲಿ ''ವಿಲಪಂಗಲ್ಕಪ್ಪುರಂನಲ್ಲಿ'' ''ಮುಳ್ಳುಲ್ಲಾ ಮುರಿಕ್ಕಿನ್ಮೇಲ್'' ಹಾಡಿಗೆ. <ref>{{Cite web|url=http://www.prd.kerala.gov.in/stateawares4.htm|title=Kerala State Film Awards|publisher=The Information & Public Relations Department of Kerala|archive-url=https://web.archive.org/web/20160305021732/http://www.prd.kerala.gov.in/stateawards4.htm|archive-date=5 March 2016|access-date=18 October 2009}}</ref> ಮಂಜರಿ ಹಿನ್ನಲೆ ಗಾಯಕಿ ಮತ್ತು ಲೈವ್ ಪ್ರದರ್ಶಕಿ. ಅವರು ಗಜಲ್ ಸಂಗೀತ ಕಚೇರಿಗಳಿಗಾಗಿ ತಮ್ಮದೇ ಆದ ಬ್ಯಾಂಡ್ ಅನ್ನು ಸ್ಥಾಪಿಸಿದ್ದಾರೆ ಮತ್ತು ಭಾರತ ಮತ್ತು ವಿದೇಶಗಳಲ್ಲಿ ವಿವಿಧ ಸ್ಥಳಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಮಂಜರಿ ಕಿರಾಣಾ ಘರಾನಾದ ಪಂಡಿತ್ ರಮೇಶ್ ಜೂಲೆ ಅವರ ಮಾರ್ಗದರ್ಶನದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತನ್ನ ಅಧ್ಯಯನವನ್ನು ಮುಂದುವರಿಸುತ್ತಾಳೆ. <ref name="manjari.co">{{Cite web|url=http://www.manjari.co/profile.aspx|title=Profile - Manjari Playback Singer|date=1986-04-17|publisher=Manjari.co|access-date=2020-01-17}}</ref>
೨೦೧೬ ರಲ್ಲಿ ಅವರು ಉರ್ದು ಮತ್ತು ಗಜಲ್ಗಳ ಪ್ರಕಾರಕ್ಕೆ ನೀಡಿದ ಕೊಡುಗೆಗಾಗಿ ಸಾಹಿರ್ ಮತ್ತು ಅದೀಬ್ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು. ನಾಲ್ವರು ಪುರಸ್ಕೃತರ ಪೈಕಿ, ೨೦೧೬ ರಲ್ಲಿ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಹಿಂದೆ ಅದೀಬ್ ಇಂಟರ್ನ್ಯಾಶನಲ್ ಸುಮಾರು ೬೦ ಗಣ್ಯ ವ್ಯಕ್ತಿಗಳು ಮತ್ತು ದಂತಕಥೆಗಳಾದ ಗುಲ್ಜಾರ್, ಜಾವೇದ್ ಅಖ್ತರ್, ಕೈಫಿ ಅಜ್ಮಿ, ಬಿಆರ್ ಚೋಪ್ರಾ, ಶಬಾನಾ ಅಜ್ಮಿ, ಶರ್ಮಿಳಾ ಟ್ಯಾಗೋರ್, ಬೇಗಂ ಬುಶ್ರಾ ರೆಹಮಾನ್ ಮುಂತಾದವರಿಗೆ ಸಾಹಿರ್ ಮತ್ತು ಅದೀಬ್ ಪ್ರಶಸ್ತಿಗಳನ್ನು ನೀಡಿದೆ. <ref name="mumbaimessenger.com">{{Cite web|url=http://mumbaimessenger.com/noted-hindustani-vocalist-manjari-the-only-indian-to-bag-the-coveted-sahir-and-adeeb-award-2016/|title=Noted Hindustani vocalist Manjari, the only Indian to bag the coveted Sahir and Adeeb Award 2016 - Mumbai Messenger - the Local Weekly Newspaper, Mumbai Local Newspaper, Local Newspaper of Mumbai|archive-url=https://web.archive.org/web/20160406063034/http://mumbaimessenger.com/noted-hindustani-vocalist-manjari-the-only-indian-to-bag-the-coveted-sahir-and-adeeb-award-2016/|archive-date=6 April 2016|access-date=22 March 2016}}</ref>
== ವೈಯಕ್ತಿಕ ಜೀವನ ==
ಮಂಜರಿ ಬಾಬು ರಾಜೇಂದ್ರನ್ ಮತ್ತು ಡಾ. ಲತಾ ದಂಪತಿಗಳಿಗೆ ಜನಿಸಿದರು. ಆಕೆಗೆ ಮಾಧುರಿ ಎಂಬ ತಂಗಿಯೂ ಇದ್ದಾಳೆ. ಅವರು ಓಮನ್ ಸುಲ್ತಾನೇಟ್ನಲ್ಲಿರುವ ಅಲ್ ವಾಡಿ ಅಲ್ ಕಬೀರ್ನ ಇಂಡಿಯನ್ ಸ್ಕೂಲ್ನ ಹಳೆಯ ವಿದ್ಯಾರ್ಥಿನಿ.
ಮಂಜರಿ ತನ್ನ ಬಾಲ್ಯದ ಗೆಳತಿ ಜೆರಿನ್ನನ್ನು ಮದುವೆಯಾಗಿದ್ದಾಳೆ.
== ಧ್ವನಿಮುದ್ರಿಕೆ ==
{| class="wikitable plainrowheaders" width="100%"
| scope="col" width="21%" |ವರ್ಷ
|ಚಲನಚಿತ್ರ
|ನಂ
| scope="col" width="23%" |ಹಾಡು
| scope="col" width="20%" |ಸಂಯೋಜಕ(ರು)
| scope="col" width="17%" |ಗೀತರಚನೆಕಾರ(ರು)
| scope="col" width="18%" |ಸಹ ಕಲಾವಿದ(ರು)
|-
| rowspan="2" |೨೦೦೪
! scope="row" |''ವಾಮನಪುರಂ ಬಸ್ ರೂಟ್''
|೧
|"ಥಾಣೆ ತಂಬೂರು"
|ಸೋನು ಶಿಶುಪಾಲ್
|ಗಿರೀಶ್ ಪುತ್ತಂಚೇರಿ
|
|-
! scope="row" |ಶಂಬು (ಚಲನಚಿತ್ರ)
|೨
|ಪಲ್ಲಕ್"
|ಜಾಸ್ಸಿ ಗಿಫ್ಟ್
| rowspan="2" |ಕೈತಪ್ರಮ್ ದಾಮೋದರನ್ ನಂಬೂತಿರಿ
|ಕಾರ್ತಿಕ್
|-
| rowspan="16" |2005
! scope="row" |ಮಕಲ್ಕ್ಕು
|೩
|"ಮುಕಿಲಿನ್ ಮಕಲೆ"
|ರಮೇಶ್ ನಾರಾಯಣ್
|
|-
! rowspan="2" scope="row" |ಅಚ್ಚುವಿಂತೆ ಅಮ್ಮ
|೪
|"ತಾಮರಕುರುವಿಕ್"
| rowspan="5" |ಇಳಯರಾಜ
| rowspan="7" |ಗಿರೀಶ್ ಪುತ್ತಂಚೇರಿ
|ಕೋರಸ್
|-
|೫
|"ಸ್ವಸತಿನ್ ತಾಲಂ"
|ಕೆ ಜೆ ಯೇಸುದಾಸ್
|-
! rowspan="3" scope="row" |''ಪೊನ್ಮುಡಿಪುಳಯೋರತ್ತು''
|೬
|"ಒರು ಚಿರಿ ಕಂಡಲ್"
|ವಿಜಯ್ ಯೇಸುದಾಸ್
|-
|೭
|"ವಾಝಿಮಾರೂ ವಝಿಮಾರೂ"
|ವಿಧು ಪ್ರತಾಪ್, ವಿಜಯ್ ಯೇಸುದಾಸ್, ಆಶಾ ಮೆನೋನ್
|-
|೮
|"ಮಾಂಕುಟ್ಟಿ ಮೈನಕುಟ್ಟಿ"
|ವಿಧು ಪ್ರತಾಪ್, ಇಳಯರಾಜ, ಆಶಾ ಮೆನೋನ್
|-
! scope="row" |ಕೊಚ್ಚಿರಾಜವು
|೯
|"ಕಿಯಾನ್ವಿನ್ ಕಿಲಿಕಲೆ"
|ವಿದ್ಯಾಸಾಗರ್
|ಕಾರ್ತಿಕ್
|-
! scope="row" |ಅನಂತಭದ್ರಂ
|೧೦
|"ಪಿನಕ್ಕಮನೋ ಎನ್ನೋಡಿನಕ್ಕಮನೋ"
|ಎಂ ಜಿ ರಾಧಾಕೃಷ್ಣನ್
|ಎಂ.ಜಿ.ಶ್ರೀಕುಮಾರ್
|-
! scope="row" |ದೈವನಾಮತಿಲ್
|೧೧
|"ಈಜಂ ಬಹರಿಂತೆ"
|ಕೈತಪ್ರಮ್ ವಿಶ್ವಂತನ್
| rowspan="2" |ಕೈತಪ್ರಮ್ ದಾಮೋದರನ್ ನಂಬೂತಿರಿ
|
|-
! scope="row" |ತೊಮ್ಮನುಂ ಮಕ್ಕಳುಂ
|೧೨
|"ನೆರಝಕ್ (ಡ್ಯುಯೆಟ್ ಆವೃತ್ತಿ)"
|ಅಲೆಕ್ಸ್ ಪಾಲ್
|ಬಿಜು ನಾರಾಯಣನ್
|-
! scope="row" |ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ (ಚಲನಚಿತ್ರ)
|೧೩
|"ಚಿಲಂಕ ಚಿಲಂಕ"
|ಇಳಯರಾಜ
|ಬಿ.ಆರ್.ಪ್ರಸಾದ್
|ಅಫ್ಸಲ್, ವಿಜಯ್ ಯೇಸುದಾಸ್, ಆಶಾ ಮೆನೋನ್
|-
! scope="row" |ವ್ಯಕೆಶನ್
|೧೪
|"ವಿರಹತಂಬೂರು"
|ಡಾ ಜಿ ರೆಂಜಿತ್
|ಸೋಹನ್ ರಾಯ್
|
|-
! scope="row" |ಶೀಲಾಬತಿ
|೧೫
|"ನಿರಯೌವನತಿಂತೆ"
|ರಮೇಶ್ ನಾರಾಯಣ್
|ಪ್ರಭಾ ವರ್ಮ
|ಮಧು ಬಾಲಕೃಷ್ಣನ್
|-
! scope="row" |ಇಜ್ರಾ
|೧೬
|"ವೆಲ್ಲಿತಿಂಕಲ್ (ಸ್ತ್ರೀ ಆವೃತ್ತಿ)"
|ಸನ್ನಿ ವಿಶ್ವನಾಥ್
| rowspan="2" |ಕೈತಪ್ರಮ್ ದಾಮೋದರನ್ ನಂಬೂತಿರಿ
|ಡೆಲ್ಸಿ ನೈನಾನ್
|-
! scope="row" |ಮೋಕ್ಷಮ್
|೧೭
|"ಮಯ್ಯಣಿಕಣ್ಣುರಂಗ"
|ಬಾಲಭಾಸ್ಕರ್
|
|-
! scope="row" |ಛತ್ರಪತಿ (ಡಬ್ಡ್ ಮಲಯಾಳಂ ಆವೃತ್ತಿ)
|೧೮
|"ಎ ಪ್ಲಸೋ"
|ಎಂ.ಎಂ.ಕೀರವಾಣಿ
|ಕಾವಲಂ ನಾರಾಯಣ ಪಣಿಕ್ಕರ್
|ಅನ್ವರ್ ಸಾದತ್
|-
| rowspan="33" |2006
! rowspan="2" scope="row" |''ರಸತಂತ್ರಂ''
|೧೯
|"ಪೊನ್ನವಾಣಿ ಪದನೀಳೆ"
| rowspan="2" |ಇಳಯರಾಜ
| rowspan="5" |ಗಿರೀಶ್ ಪುತ್ತಂಚೇರಿ
|ಮಧು ಬಾಲಕೃಷ್ಣನ್
|-
|೨೦
|"ಆಟ್ಟಿಂಕಾರಯೋರತ್ತು"
|
|-
! scope="row" |''ವಡಕ್ಕುಮ್ನಾಥನ್''
|೨೧
|"ಪಾಹಿಪರಂ ಪೊರುಲೆ"
|ರವೀಂದ್ರನ್
|ರವೀಂದ್ರನ್, ಸಿಂಧು ಪ್ರೇಮಕುಮಾರ್
|-
! rowspan="2" scope="row" |''ವೃಂದಾವನಂ (೨೦೦೬ ಚಲನಚಿತ್ರ)''
|೨೨
|"ರಂಜಾನ್ ನೀಲವಿಂತೆ (ಡ್ಯುಯೆಟ್ ಆವೃತ್ತಿ)"
| rowspan="2" |ಸಿ.ವಿ.ರೆಂಜಿತ್
|ಮಧು ಬಾಲಕೃಷ್ಣನ್
|-
|೨೩
|"ರಂಜಾನ್ ನಿಲವಿಂತೆ" (ಸ್ತ್ರೀ ಆವೃತ್ತಿ)
|
|-
! scope="row" |ಔಟ್ ಆಫ಼್ ಸೆಲೆಬಸ್
|೨೪
|"ಪೊಯ್ವರುವಾನ್" (ಸ್ತ್ರೀ ಆವೃತ್ತಿ)
|ಬೆನೆಟ್ ವೀಟ್ರಾಗ್
|ರಫೀಕ್ ಅಹಮ್ಮದ್
|
|-
! scope="row" |ತಂತ್ರ
|೨೫
|"ಗೂಡ ಮಂತ್ರ" (ಯುಗಳ ಆವೃತ್ತಿ)
|ಅಲೆಕ್ಸ್ ಪಾಲ್
|ಸುಭಾಷ್ ಚೇರ್ತಾಲ
|ಮಧು ಬಾಲಕೃಷ್ಣನ್
|-
! rowspan="3" scope="row" |ನಿಲವುಪೋಳೆ
|೨೬
|"ಮಾಘಮಾಸ ವೇಲ"
| rowspan="3" |ರಾಜ್–ಕೋಟಿ
| rowspan="3" |ರಾಜೀವ್ ಅಲುಂಗಲ್
|ಮಧು ಬಾಲಕೃಷ್ಣನ್
|-
|೨೭
|"ಓ ಪ್ರೇಮಂ ಪಕರನ್"
|ವಿಧು ಪ್ರತಾಪ್
|-
|೨೮
|"ಈ ಕ್ಷಣಂ"
|
|-
! scope="row" |ಕ್ಲಾಸ್ಮೆಂಟ್ಸ್
|೨೯
|"ಚಿಲ್ಲುಜಲಕ ವಾತಿಲ್"
|ಅಲೆಕ್ಸ್ ಪಾಲ್
|ವಯಲಾರ್ ಶರತ್ಚಂದ್ರ ವರ್ಮ
|
|-
! scope="row" |ಶ್ಯಾಮಮ್
|೩೦
|"ಪಿಂಚುಕಿದಾಂಗಲೆ"
|ಶರತ್
|ಸುಭದ್ರಾ
|
|-
! rowspan="2" scope="row" |''ಫೋಟೋಗ್ರಾಫ಼ರ್ (ಚಲನಚಿತ್ರ)''
|೩೧
|"ಎಂತೆ ಕಣ್ಣಾನು"
| rowspan="2" |ಜಾನ್ಸನ್
| rowspan="2" |ಕೈತಪ್ರಮ್ ದಾಮೋದರನ್ ನಂಬೂತಿರಿ
|ಕೆ ಜೆ ಯೇಸುದಾಸ್
|-
|೩೨
|"ಎಂತೆ ಕಣ್ಣನು" (ಸ್ತ್ರೀ ಆವೃತ್ತಿ)
|
|-
! scope="row" |ಕರುತ ಪಕ್ಷಿಕಲ್
|೩೩
|"ಮಜಾಯಿಲ್ ರಾತ್ರಿಮಝೈಲ್"
|ಮೋಹನ ಸಿತಾರ
| rowspan="2" |ವಯಲಾರ್ ಶರತ್ಚಂದ್ರ ವರ್ಮ
|
|-
! scope="row" |ಒರುವನ್ (೨೦೦೬ ಚಲನಚಿತ್ರ)
|೩೪
|"ಕಣ್ಣಿಪ್ಪನ್ನೆ"
| rowspan="3" |ಔಸೆಪ್ಪಚನ್
|ಔಸೆಪ್ಪಚನ್
|-
! rowspan="2" scope="row" |ಮೂನ್ನಮಾತೋರಲ್
|೩೫
|"ನಿಲಾವಿಂತೆ"(ಯುಗಳ ಆವೃತ್ತಿ)
| rowspan="2" |ಗಿರೀಶ್ ಪುತ್ತಂಚೇರಿ
|ಜಿ.ವೇಣುಗೋಪಾಲ್
|-
|೩೬
|"ನಿಲಾವಿಂತೆ"(ಸ್ತ್ರೀ ಆವೃತ್ತಿ)
|
|-
! scope="row" |ನೋಟ್ಬುಕ್ (೨೦೦೬ ಚಲನಚಿತ್ರ)
|೩೭
|"ಇನಿಯಮ್ ಮೌನಮೋ"
|ಮೆಜೋ ಜೋಸೆಫ್
|ವಯಲಾರ್ ಶರತ್ಚಂದ್ರ ವರ್ಮ
|ಕೆ ಜೆ ಯೇಸುದಾಸ್
|-
! scope="row" |ಪೋತನ್ ವಾವಾ
|೩೮
|"ನೆರನೆ ಎಲ್ಲಂ ನೆರನೆ"
|ಅಲೆಕ್ಸ್ ಪಾಲ್
|ವಯಲಾರ್ ಶರತ್ಚಂದ್ರ ವರ್ಮ
|ಮಧು ಬಾಲಕೃಷ್ಣನ್, ರೇಜು ಜೋಸೆಫ್
|-
! rowspan="2" scope="row" |ಜಯಂ (೨೦೦೬ ಚಲನಚಿತ್ರ)
|೩೯
|"ಕನ್ನೆರಿಲ್" (ಸ್ತ್ರೀ ಆವೃತ್ತಿ)
| rowspan="2" |ಸೋನು ಶಿಶುಪಾಲ್
| rowspan="2" |ಬಿ.ಆರ್.ಪ್ರಸಾದ್
|
|-
|೪೦
|"ತುಳುಂಬಿಡುಂ"
|
|-
! scope="row" |ಬಾಬಾ ಕಲ್ಯಾಣಿ (ಚಲನಚಿತ್ರ)
|೪೧
|"ಕೈನಿರಯೆ ವೆನ್ನತರಂ"
|ಅಲೆಕ್ಸ್ ಪಾಲ್
|ವಯಲಾರ್ ಶರತ್ಚಂದ್ರ ವರ್ಮ
|
|-
! scope="row" |ಬಾಲ್ಯಮ್
|೪೨
|"ಮಜವಿಲಿನ್"
|ಸಂಜೀವ್ ಲಾಲ್
|ಬಿಜು ಭಾಸ್ಕರ್
|
|-
! rowspan="2" scope="row" |ಲಕ್ಷ್ಮಿ (೨೦೦೬ ಚಲನಚಿತ್ರ) [ಡಿ]
|೪೩
|"ತಾರ ತಳುಕುಂ ತಾರಾ"
| rowspan="2" |ರಮಣ ಗೋಗುಲ
| rowspan="2" |ರಾಜೀವ್ ಅಲುಂಗಲ್
|ಬಿಜು ನಾರಾಯಣನ್
|-
|೪೪
|"ತುಳುಂಬಿಡುಂ"
|ಶಂಕರ್ ಮಹದೇವನ್, ಜಸ್ಸಿ ಗಿಫ್ಟ್
|-
! rowspan="2" scope="row" |ಬಾಸ್ ಐ ಲವ್ ಯು [ಡಿ]
|೪೫
|"ಅಲ್ಲಿಮೊಟ್ಟು"
| rowspan="2" |ಕಲ್ಯಾಣಿ ಮಲಿಕ್
| rowspan="2" |ರಾಜೀವ್ ಅಲುಂಗಲ್
|ಅನ್ವರ್ ಸಾದತ್
|-
|೪೬
|"ವಿಡಪರಾಯುಮ್"
|ಸುದೀಪ್ ಕುಮಾರ್
|-
! rowspan="5" scope="row" |ದೇವದಾಸ್ [ಡಿ]
|೪೭
|"ಪರಾಯಮ್ ಓರು"
| rowspan="5" |ಚಕ್ರಿ
| rowspan="5" |ಗಿರೀಶ್ ಪುತ್ತಂಚೇರಿ
|ಜಿ.ವೇಣುಗೋಪಾಲ್
|-
|೪೮
|"ಏನ್ ಪೊನ್ನೆ"
| rowspan="3" |ಅರುಣ್
|-
|೪೯
|"ಮನಸ್ಸೆ ಮನಸ್ಸೆ"(ಆವೃತ್ತಿ 2)
|-
|೫೦
|"ಮನಸ್ಸೆ ಮನಸ್ಸೆ"
|-
|೫೧
|"ಎಂಥೋ ಎಂತೋ"
|ರವಿಶಂಕರ್
|-
| rowspan="29" |2007
! scope="row" |ಪರದೇಸಿ (೨೦೦೭ ಚಲನಚಿತ್ರ)
|೫೨
|"ಆಂಡಕಣ್ಣೀರಿನ"
|ರಮೇಶ್ ನಾರಾಯಣ್
|ರಫೀಕ್ ಅಹಮ್ಮದ್
|ಸುಜಾತಾ ಮೋಹನ್
|-
|-
! rowspan="2" scope="row" |ಮಾಯಾವಿ (೨೦೦೭ ಚಲನಚಿತ್ರ)
|೫೩
|"ಮುತ್ತತೆಮುಳ್ಳೆ ಚೋಲ್ಲು" (ಡ್ಯುಯೆಟ್ ಆವೃತ್ತಿ)
| rowspan="2" |ಅಲೆಕ್ಸ್ ಪಾಲ್
| rowspan="2" |ವಯಲಾರ್ ಶರತ್ಚಂದ್ರ ವರ್ಮ
|ಕೆ ಜೆ ಯೇಸುದಾಸ್
|-
|೫೪
|"ಮುತ್ತತೆಮುಳ್ಳೆ ಚೋಲ್ಲು" (ಸ್ತ್ರೀ ಆವೃತ್ತಿ)
|
|-
! scope="row" |ಚಂಗತಿಪೂಚ
|೫೫
|"ಶರರಾಂತಲ್ ಮಿನ್ನಿನಿಲ್ಕ್ಕುಂ"
| rowspan="2" |ಔಸೆಪ್ಪಚನ್
|ಗಿರೀಶ್ ಪುತ್ತಂಚೇರಿ
|ವಿನೀತ್ ಶ್ರೀನಿವಾಸನ್
|-
! scope="row" |ಅಬ್ರಹಾಂ ಮತ್ತು ಲಿಂಕನ್
|೫೬
|"ಉದುರಾಜಮುಖಿ"
|ಬಾಲಚಂದ್ರನ್ ಚುಳ್ಳಿಕ್ಕಾಡು
|
|-
! scope="row" |ವಿನೋದಯಾತ್ರೆ
|೫೭
|"ಕಯ್ಯೆತಕೊಂಬತೊ"
|ಇಳಯರಾಜ
|ವಯಲಾರ್ ಶರತ್ಚಂದ್ರ ವರ್ಮ
|
|-
! rowspan="2" scope="row" |ಹಲೋ (೨೦೦೭ ಚಲನಚಿತ್ರ)
|೫೮
|"ಮಜವಿಲಿನ್ ನೀಲಿಮಾ"
| rowspan="2" |ಅಲೆಕ್ಸ್ ಪಾಲ್
| rowspan="4" |ವಯಲಾರ್ ಶರತ್ಚಂದ್ರ ವರ್ಮ
|ಅಫ್ಸಲ್, ಸಂಗೀತಾ ಶ್ರೀಕಾಂತ್
|-
|೫೯
|"ಭಜನೆ"
|ಅಖಿಲಾ ಆನಂದ್,
|-
! rowspan="2" scope="row" |ವೀರಲಿಪಟ್ಟು (೨೦೦೭ ಚಲನಚಿತ್ರ)
|೬೦
|"ಆಲಿಲಾಯುಮ್ ಕತ್ತಲಾಯುಮ್" (ಸ್ತ್ರೀ ಆವೃತ್ತಿ)
| rowspan="2" |ವಿಶ್ವಜಿತ್
|
|-
|೬೧
|"ಆಲಿಲೆಯುಂ ಕತ್ತಲಾಯುಮ್"(ಡ್ಯುಯಟ್ ಆವೃತ್ತಿ)
|ವಿನೀತ್ ಶ್ರೀನಿವಾಸನ್
|-
! scope="row" |ನಸ್ರಾಣಿ (ಚಲನಚಿತ್ರ)
|೬೨
|"ಈರಣ್ಮೇಘಮೆ"
|ಬಿಜಿಬಾಲ್
|ಅನಿಲ್ ಪಣಚೂರನ್
|ಕೋರಸ್
|-
! scope="row" |ಅಲಿ ಭಾಯಿ
|೬೩
|"ಪುಣಿರಿಕ್ಕನ"
|ಅಲೆಕ್ಸ್ ಪಾಲ್
|ಗಿರೀಶ್ ಪುತ್ತಂಚೇರಿ
|ಎಂ.ಜಿ.ಶ್ರೀಕುಮಾರ್, ಲಿಜಿ ಫ್ರಾನ್ಸಿಸ್
|-
! rowspan="2" scope="row" |ರೋಮಿಯೂ
|೬೪
|"ಪಾಲ್ಕಡಲಿಲುನರಮ್" (ಡ್ಯುಯೆಟ್ ಆವೃತ್ತಿ)
| rowspan="2" |ಅಲೆಕ್ಸ್ ಪಾಲ್
| rowspan="2" |ವಯಲಾರ್ ಶರತ್ಚಂದ್ರ ವರ್ಮ
|ಶಂಕರನ್ ನಂಬೂತಿರಿ
|-
|೬೫
|"ಪಾಲಕದಲಿಲುನರಂ" (ಸ್ತ್ರೀ ಆವೃತ್ತಿ)
|
|-
! scope="row" |ಸೂರ್ಯನ್ (೨೦೦೭ ಚಲನಚಿತ್ರ)
|೬೬
|"ಪಾಲಕದಲಿಲುನರಂ" (ಸ್ತ್ರೀ ಆವೃತ್ತಿ)
|ಇಳಯರಾಜ
|ಗಿರೀಶ್ ಪುತ್ತಂಚೇರಿ
|ಮಧು ಬಾಲಕೃಷ್ಣನ್
|-
! scope="row" |ಠಕಾರಚೆಂದ
|೬೭
|"ಕುಂಜು ಕುಂಜು ಪಕ್ಷಿ"
|ಸಿಬಿ ಕುರುವಿಲ
|ವಿಜೀಶ್ ಕ್ಯಾಲಿಕಟ್
|
|-
! scope="row" |''ಎ. ಕೆ. ಜಿ. (ಚಲನಚಿತ್ರ)''
|೬೮
|"ವರುಣೆನ್ನೂರಪುಳ್ಳ"
|ಜಾನ್ಸನ್
|ಕುಂಜಪ್ಪ ಪಟ್ಟನೂರು
|
|-
! scope="row" |ಚಾಲೆಂಜ್ [ಡಿ]
|೬೯
|"ಕುನ್ನಂಕುಲಂ"
|ಎಂ.ಎಂ.ಕೀರವಾಣಿ
|ಸಿಜು ತುರವೂರು
|
|-
! scope="row" |ಯೋಗಿ (೨೦೦೭ ಚಲನಚಿತ್ರ) [ಡಿ]
|೭೦
|"ಇಡಾ ಕೋತಿಯಾ"
|ರಮಣ ಗೋಗುಲ
|ಸಿಜು ತುರವೂರು
|ಅಫ್ಸಲ್
|-
! scope="row" |ಬನ್ನಿ [D]
|೭೧
|"ನೀ ಅರಿಜುವೋ"
|ದೇವಿಶ್ರೀ ಪ್ರಸಾದ್
|ಸಿಜು ತುರವೂರು
|ದೇವಾನಂದ್
|-
! scope="row" |ಹೀರೋ [ಡಿ]
|೭೨
|"ಗಿಲ್ಲಿ ಗಿಲ್ಲಿ"
|ಚಕ್ರಿ
|ಸಿಜು ತುರವೂರು
|ಅಫ್ಸಲ್
|-
! scope="row" |ಮಲ್ಲೇಶ್ವರಿ : ರಾಜಕುಮಾರಿ [ಡಿ]
|೭೩
|"ವೆಲ್ಲಿಕೋಲುಸ್ಸನಿಂಜು"
|ರಾಜ್–ಕೋಟಿ
|ರಾಜೀವ್ ಅಲುಂಗಲ್
|ವಿಧು ಪ್ರತಾಪ್
|-
! rowspan="2" scope="row" |ಹ್ಯಾಪಿ ಡೆಸ್ [ಡಿ]
|೭೪
|"ವಿಡಚೋಲ್ಲಂ"
| rowspan="2" |ಮಿಕ್ಕಿ. ಜೆ. ಮೇಯರ್
| rowspan="2" |ರಾಜೀವ್ ಅಲುಂಗಲ್
|ಶಂಕರ್ ಮಹದೇವನ್
|-
|೭೫
|"ಸಯನೋರಾ"
|ರೆಂಜಿತ್ ಗೋವಿಂದ್
|-
! scope="row" |ದೇವಿಯಿನ್ ತಿರುವಿಲೈಯಾಡಲ್ [ಡಿ]
|೭೬
|"ಕಲಂ ಕನಕೆಝುತುಮ್"
|ಎಂ.ಎಸ್.ವಿಶ್ವನಾಥನ್
|ಭರಣಿಕಾವು ಶಿವಕುಮಾರ್
|
|-
! rowspan="2" scope="row" |ನಾಯಕನ್ [ಡಿ]
|೭೭
|"ನಿಸಾನದಿ"
| rowspan="2" |ಇಳಯರಾಜ
| rowspan="2" |ಭರಣಿಕಾವು ಶಿವಕುಮಾರ್
|ಪ್ರದೀಪ್ ಪಲ್ಲುರುತಿ
|-
|೭೮
|"ಅಲ್ಲಿಮಣಿಮೇಘಂ"
|ವಿಧು ಪ್ರತಾಪ್
|-
! rowspan="2" scope="row" |ಸ್ನೇಹಮನಸ್ಸು [ಡಿ]
|೭೯
|"ಚಂದನಮೇಘತಿನ್"
| rowspan="2" |ಎಂ.ಎಂ.ಕೀರವಾಣಿ
| rowspan="2" |ಭರಣಿಕಾವು ಶಿವಕುಮಾರ್
|ರವಿಶಂಕರ್
|-
|೮೦
|"ಕುರುಕಿಕೂ"
|ಕೋರಸ್
|}
=== ಚಲನಚಿತ್ರಗಳು ===
{| class="wikitable sortable"
!ವರ್ಷ
!ಚಲನಚಿತ್ರ
!ಹಾಡುಗಳು
!ಟಿಪ್ಪಣಿಗಳು
|-
|2004
|ವಾಮನಪುರಂ ಬಸ್ ರೂಟ್
|Thane En
|
|-
|2005
|ಪೊನ್ಮುಡಿಪುಳಯೋರತ್ತು
|Oru Chiri Kandal
|
|-
|2005
|ಪೊನ್ಮುಡಿಪುಳಯೋರತ್ತು
|Mankutty
|
|-
|2005
|ಅಚ್ಚುವಿಂತೆ ಅಮ್ಮ
|Thamarakuruvikku
|Asianet Award
|-
|2005
|ಅಚ್ಚುವಿಂತೆ ಅಮ್ಮ
|Swasathin Thalam
|
|-
|2005
|ಮಕಲ್ಕ್ಕು
|Mukilin Makalee
|Kerala State Award<ref name="wedded2">{{cite web|url=http://www.hindu.com/mp/2009/01/24/stories/2009012452870800.htm|title=Wedded to music|last=Pradeep|first=K.|date=24 January 2009|work=[[The Hindu]]|archive-url=https://web.archive.org/web/20121103235154/http://www.hindu.com/mp/2009/01/24/stories/2009012452870800.htm|archive-date=3 November 2012|access-date=5 March 2009|url-status=dead}}</ref>
|-
|2005
|ಕೊಚ್ಚಿ ರಾಜಾವು
|Kinavin Kilikale
|
|-
|2005
|ದೈವನಾಮತಿಲ್
|Ezham Baharinte
|
|-
|2005
|ಆನಂದಭದ್ರಂ
|Pinakkamaano
|
|-
|2006
|[[:en:Out_of_Syllabus|ಔಟ್ ಆಫ್ ಸೆಲೆಬಸ್]]
|Poi varuvaan
|Hamma hamma ho
|-
|2006
|ರಸತಂತ್ರಂ
|Attinkara
|Asianet Award<ref>{{cite web|url=http://www.hindu.com/2007/01/21/stories/2007012103080500.htm|title=Ujala-Asianet awards announced|date=21 January 2007|work=[[The Hindu]]|archive-url=https://web.archive.org/web/20080913200101/http://www.hindu.com/2007/01/21/stories/2007012103080500.htm|archive-date=13 September 2008|access-date=5 March 2009|url-status=dead}}</ref>
|-
|2006
|ರಸತಂತ್ರಂ
|Ponnavani Paadam
|
|-
|2006
|ಮೂನಮಾಥೋರಲ್
|Nilavinte
|
|-
|2006
|ವಡಕ್ಕುಮ್ನಾಥನ್
|Paahi Param Porule
|
|-
|2006
|ಬಾಬಾ ಕಲ್ಯಾಣಿ
|Kai Niraye
|
|-
|2006
|[[:en:Classmates_(2006_film)|ಕ್ಲಾಸ್ಮೆಂಟ್ಸ್]]
|Chillu Jalaka Vathilil
|
|-
|2006
|[[:en:Notebook_(2006_film)|ನೋಟ್ಬುಕ್]]
|Iniyum Mounamo
|
|-
|2006
|[[:en:The_Photographer_(2000_film)|ಪೋಟೊಗ್ರಾಫ್]]
|Enthe Kannanu
|
|-
|2006
|ಕರುತ ಪಕ್ಷಿಕಲ್
|Mazhayil
|
|-
|2006
|ಪೋತನ್ ವಾವಾ
|Nerane
|
|-
|2007
|ವಿನೋದಯಾತ್ರೆ
|Kaiyetha Kombathu
|
|-
|2007
|ಹೆಲೋ
|Mazhavillin Neelima, Bhajan
|
|-
|2007
|ನಸ್ರಾಣಿ
|Eeran Meghame
|
|-
|2007
|ಸೂರ್ಯನ್
|Ishtakaari
|
|-
|2007
|ಪರದೇಸಿ
|Ananda Kannerin
|
|-
|2007
|[[:en:Halloween_(2007_film)|ಹಲೋ]]
|Mazhavillin
|
|-
|2007
|ಮಾಯಾವಿ
|Muttathe Mulle
|
|-
|2007
|[[:en:Ali_Bhai|ಅಲಿ ಭಾಯಿ]]
|Punchiri
|
|-
|2007
|[[:en:Veeralipattu_(2007_film)|ವೀರಾಳಿಪಟ್ಟು]]
|Aalilayum
|
|-
|2008
|[[:en:Positive_(2007_film)|ಪೊಸಿಟಿವ್]]
|Orikkal née paranju
|
|-
|2008
|ವಿಲಪಂಗಲ್ಕಪ್ಪುರಂ
|Mullulla Murikkinmel
|Kerala State Award
|-
|2008
|ಮಿನ್ನಮಿನ್ನಿಕೂಟಂ
|Kadalolam
|
|-
|2008
| rowspan="2" |[[:en:Novel_(film)|ನೋವೆಲ್]]
|Onninumallaathe
|
|-
|2008
|Urangan Nee Enikku
|
|-
|2009
|ಪಝಸ್ಸಿ ರಾಜಾ
|Ambum Kombum
|
|-
|2009
|[[:en:Love_in_Singapore_(2009_film)|ಲವ್ ಇನ್ ಸಿಂಗಾಪುರ್]]
|Magic Magic
|
|-
|2009
|ಭಾರ್ಯಾ ಸ್ವಂತಂ ಸುಹೂರ್ತು
|Mandara Manavatty
|
|-
|2009
|ಚಟ್ಟಂಬಿನಾಡು
|Mukkuti Chand
|
|-
|2009
|ಮೈ ಬಿಗ್ ಫ಼ಾದರ್
|Nirathingale
|
|-
|2009
|ವೆಲ್ಲತೂವಲ್
|Kaatoram
|
|-
|2010
|ಯಕ್ಷಿಯುಂ ನಾನುಂ
|Thenundo Poove
|
|-
|2010
|ಸಂಗೀತ ವೀಡಿಯೊ
|Chandala-bhikshuki (based on Mahakavi Kumaran Asan's poem)
|[[:en:Ajayan_(director)|Ajayan (director)]], Actors: [[:en:Tom_George_Kolath|Tom George Kolath]] as Ananda bhikshu (Buddha's disciple) and [[:en:Jyothirmayi|Jyothirmayi]] as Matangi (Chandala woman)
|-
|2010
|[[:en:Neelambari_(2010_film)|Neelambari]]
|Indraneela Raaviloode
|
|-
|2010
|Plus Two
|Manjadi Choppulla
|
|-
|2010
|Holidays
|Thamara Valaya
|
|-
|2010
|D Nova
|Oru Nertha
|
|-
|2011
|Puthumukhangal
|Manimalar Kaavil
|
|-
|2011
|Sahapathi 1975
|Rakthapushpame
|
|-
|2011
|[[:en:Urumi_(film)|Urumi]]
|Chinni Chinni
|*Various Awards – See Below
|-
|2011
|[[:en:China_Town_(2011_film)|China Town]]
|Innu Penninu
|
|-
|2011
|Aazhakadal
|Ponmeghathin
|
|-
|2011
|[[:en:Uppukandam_Brothers:_Back_in_Action|Uppukandam Brothers 2]]
|Ishtam Nin Ishtam
|
|-
|2011
|[[:en:Raghuvinte_Swantham_Rasiya|Raghuvinte Swantham Rasiya]]
|Kaatte Nee Kando
|
|-
|2011
| rowspan="2" |[[:en:Mohabbath_(2011_film)|Mohabbath]]
|Thennalin Kaikalil
|
|-
|2011
|Atharu Peyyana
|
|-
|2011
|[[:en:Veeraputhran|Veeraputhran]]
|Inni Kadalin
|
|-
|2011
|[[:en:Manushyamrugam|Manushya Mrigam]]
|Aalin Kombil
|
|-
|2011
|[[:en:Sandwich_(2011_film)|Sandwich]]
|Paneneer Chempakangal
|
|-
|2011
|[[:en:Makaramanju|Makaramanju]]
|Mosobathiya
|
|-
|2011
|Paachuvum Kovalanum
|Manasse
|
|-
|2011
|[[:en:Vellaripravinte_Changathi|Vellaripravinte Changathi]]
|Naanam Chaalicha
|
|-
|2012
|Padmasree Saroj Kumar
|Mozhikalum
|
|-
|2012
|Nadabrahmam
|Pramadavaniyil
|
|-
|2012
|[[:en:Navagatharkku_Swagatham|Navagatharkku Swagatham]]
|Pokku Veyil
|
|-
|2012
|[[:en:Arike|Arike]]
|Ee Vazhiyil
|
|-
|2012
|[[:en:Naughty_Professor|Naughty Professor]]
|Thalam Thiru Thalam
|
|-
|2012
|[[:en:Cinema_Company|Cinema Company]]
|Soni Lagdi
|
|-
|2012
|[[:en:Grihanathan|Grihanathan]]
|Ragaveenayil
|
|-
|2012
|Manthrikan
|Mukundante Vesham Kettum
|
|-
|2012
|[[:en:My_Boss|My Boss]]
|Enthinenariyilla
|
|-
|2012
|[[:en:Maad_Dad|Maad Dad]]
|Oru Naalum
|
|-
|2012
|[[:en:Poppins|Poppins]]
|Valam Nadannu
|
|-
|2012
|[[:en:Madirasi|Madirasi]]
|Maari Poonkuyile
|
|-
|2012
|[[:en:Chapters_(film)|Chapters]]
|Sandhya Sundara
|
|-
|2013
|[[:en:Dracula_2012|Dracula]]
|Manju Pole
|
|-
|2013
|Swasam
|Vennilavin
|
|-
|2013
|[[:en:Bangles_(film)|Bangles]]
|Ninakkai Ente Janmam
|
|-
|2013
|Pakaram
|Parayan Ariyatha
|
|-
|2013
|Pakaram
|Dooram Theera
|
|-
|2013
|[[:en:Radio_(2013_film)|Radio]]
|Mukile Anadhiaai
|
|-
|2013
|[[:en:Ladies_and_Gentleman|Ladies and Gentleman]]
|Kandathinappuram
|
|-
|2013
|Thomson Villa
|Poo Thumbi Va
|
|-
|2013
|Thomson Villa
|Mukkuttikal
|
|-
|2014
|[[:en:How_Old_Are_You?_(film)|How Old are You]]
|Va Vayassu Chollidan
|
|-
|2014
|Avarude Veedu
|Melle Manasinte
|
|-
|2015
|[[:en:Anarkali_(2015_film)|Anarkali]]
|Aa Oruthi
|
|-
|2015
|Njan Samvidhanam Cheyyum
|Maranno Swarangal
|
|-
|2015
|Chirakodinja Kinavukal
|Omale Aromale
|
|-
|2016
|[[:en:Puthiya_Niyamam|Puthiya Niyamam]]
|Penninu Chilambunde
|
|-
|2016
|[[:en:King_Liar|King Liar]]
|Perumnuna Puzha
|
|-
|2017
|Cappuccino
|Engane Padendu
|
|-
|2018
|[[:en:My_Story_(film)|My Story]]
|Pathungi
|
|-
|2018
|[[:en:Thattinppurathu_Achuthan|Thattinppurathu Achuthan]]
|Mangalakaraka
|
|-
|2019
|[[:en:Pathinettam_Padi|Pathinettam Padi]]
|Vanchi bhoomi pathe
|
|-
|2019
|[[:en:March_Randam_vazham|March Randam vazham]]
|Tharapadam paadum
|Kerala Film Critics Association Award
|}
=== ಸಿಂಗಲ್ಸ್ ===
೨೦೧೪ ರಲ್ಲಿ ಮಂಜರಿ ಕ್ರೆಸೆಂಡೋ ಮ್ಯೂಸಿಕ್ನೊಂದಿಗೆ 'ಐಯ್ ಐ ಯಾ' <ref>{{Cite web|url=https://www.youtube.com/watch?v=qISWKP1wn5s|title=Aiy Aiy yaa - Manjari II HINDI ROCK II VIDEO|date=2014-11-04|publisher=YouTube|access-date=2020-01-17}}</ref> ಶೀರ್ಷಿಕೆಯ ತನ್ನ ಮೊದಲ ಹಿಂದಿ ಏಕವ್ಯಕ್ತಿ ಗಾಯನ ಅನ್ನು ಬಿಡುಗಡೆ ಮಾಡಿದರು. ಅಲೋಕ್ ಝಾ ಅವರ ಸಾಹಿತ್ಯವನ್ನು ಸಂತೋಷ್ ನಾಯರ್ ಸಂಯೋಜಿಸಿದ್ದಾರೆ ಮತ್ತು ದುಬೈನ ವಿಲಕ್ಷಣ ಸ್ಥಳಗಳಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ.
೨೦೧೫ ರಲ್ಲಿ ಮಂಜರಿ 'ಅನುರಾಗಮ್' ಎಂಬ ಶೀರ್ಷಿಕೆಯ ಮಲಯಾಳಂ ಏಕವ್ಯಕ್ತಿ ಗಾಯನ ಅನ್ನು ಬಿಡುಗಡೆ ಮಾಡಿದರು, ಇದನ್ನು ಕಲಾವಿದರು ಸಂಯೋಜಿಸಿದ್ದಾರೆ ಮತ್ತು ಹಾಡಿದ್ದಾರೆ. ವಿಕೆ ಪ್ರಕಾಶ್ ಅವರ ನಿರ್ದೇಶನದಲ್ಲಿ ಮುನ್ನಾರ್ನಲ್ಲಿ ಚಿತ್ರೀಕರಿಸಿದ ವೀಡಿಯೊದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಅವರು ಸ್ವಾಮಿ ಅಯ್ಯಪನ್, ಎಂಟೆ ಮಾನಸಪುತ್ರಿ, ಕೃಷ್ಣಕೃಪಾಸಾಗರಂ, ಜಲಂ ಮತ್ತು ಶ್ರೀಕೃಷ್ಣಲೀಲಾ ಮುಂತಾದ ಹಲವಾರು ಮಲಯಾಳಂ ದೂರದರ್ಶನ ಸರಣಿಗಳಿಗೆ ಶೀರ್ಷಿಕೆ ಗೀತೆಗಳನ್ನು ಹಾಡಿದ್ದಾರೆ.
ಮಂಜರಿ ೨೨ ಸೆಪ್ಟೆಂಬರ್ ೨೦೨೦ ರಂದು "ಅಬ್ ಎತ್ಬಾರ್ ನಹಿ" ಎಂಬ ಶೀರ್ಷಿಕೆಯ ತನ್ನ ಮೊದಲ ಮೂಲ ಗಜಲ್ ಅನ್ನು ಬಿಡುಗಡೆ ಮಾಡಿದರು. ಮೊಯಿದ್ ರಶೀದಿ ಅವರ ಸ್ವಂತ ಸಂಯೋಜನೆಯ ಈ ಸಂಗೀತವು ಬಿಡುಗಡೆಯಾದ ಮೊದಲ ದಿನದಲ್ಲಿ ಲಕ್ಷಾಂತರ ಹೃದಯಗಳನ್ನು ಗೆದ್ದಿದೆ.
; ದೂರದರ್ಶನ
* ತೀರ್ಪುಗಾರರಾಗಿ ಬುದ್ಧಿವಂತ ಗಾಯಕ
* ಪತ್ತಿನಲಂ ರಾವ್ ನ್ಯಾಯಾಧೀಶರು
* ಖಯಾಲ್ ಹೋಸ್ಟ್
* ತೀರ್ಪುಗಾರರಾಗಿ ಸೂರ್ಯ ಸೂಪರ್ ಸಿಂಗರ್
* ಜಡ್ಜ್ ಆಗಿ ಸ್ಟಾರ್ ಸಿಂಗರ್ ಸೀಸನ್ 8
; ಚಲನಚಿತ್ರಗಳು ಕಾಣಿಸಿಕೊಂಡವು
* ಪೋಸಿಟಿವ್ ೨೦೦೮
* ರಾಕ್ ಸ್ಟಾರ್ ೨೦೧೫
* ವರ್ತಮಾನಂ ೨೦೧೯
; ಟಿವಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು
* ಆ ಅಮ್ಮಾ
== ಪ್ರಶಸ್ತಿಗಳು ==
'''ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು :'''
* ೨೦೦೪ – ಅತ್ಯುತ್ತಮ ಹಿನ್ನೆಲೆ ಗಾಯಕ – ''ಮಕಲ್ಕು'' ('ಮುಕಿಲಿನ್ ಮಕಲೆ')
* ೨೦೦೮ – ಅತ್ಯುತ್ತಮ ಹಿನ್ನೆಲೆ ಗಾಯಕ – ''ವಿಲಪಂಗಲ್ಕಪ್ಪುರಂ'' ('ಮುಲ್ಲುಲ್ಲಾ ಮುರಿಕ್ಕಿನ್ಮೇಲ್')
'''ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು :'''
* ೨೦೦೬ – ಅತ್ಯುತ್ತಮ ಮಹಿಳಾ ಹಿನ್ನೆಲೆ – ''ರಸತಂತ್ರಂ'' ('ಅಟ್ಟಿಂಕಾರ')
'''ಚಲನಚಿತ್ರ ಪ್ರಶಸ್ತಿಗಳು:'''
* ೨೦೦೬ – ಅತ್ಯುತ್ತಮ ಮಹಿಳಾ ಹಿನ್ನೆಲೆ – ''ಕರುತಪಕ್ಷಿಕಲ್'' ('ಮಜಾಯಿಲ್ ರಾತ್ರಿಮಝೈಲ್')
* 2012 – ಮಾತೃಭೂಮಿ ಚಲನಚಿತ್ರ ಪ್ರಶಸ್ತಿಗಳು – ವರ್ಷದ ಜನಪ್ರಿಯ ಗಾಯಕಿ - ''ಉರುಮಿ'' ('ಚಿನ್ನಿ ಚಿನ್ನಿ')
'''ಕೇರಳ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿಗಳು :'''
* ೨೦೧೨– ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ) - ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೯– ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ) - ''ಮಾರ್ಚ್ ರಾಂಡಮ್ ವ್ಯಾಜಮ್'' ('ತಾರಾಪಧಂ ಪಾಡುಮ್')
'''ಚಲನಚಿತ್ರ ಪ್ರಶಸ್ತಿಗಳು:'''
* ೨೦೧೨ – ವನಿತಾ ಚಲನಚಿತ್ರ ಪ್ರಶಸ್ತಿಗಳು – ಅತ್ಯುತ್ತಮ ಮಹಿಳಾ ಹಿನ್ನೆಲೆ - ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೨ – ರಾಮು ಕರಿಯಾಟ್ ಚಲನಚಿತ್ರ ಪ್ರಶಸ್ತಿಗಳು – ಅತ್ಯುತ್ತಮ ಮಹಿಳಾ ಹಿನ್ನೆಲೆ- ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೨ – ಸೂರ್ಯ/ಚಲನಚಿತ್ರ ನಿರ್ಮಾಪಕರ ಪ್ರಶಸ್ತಿಗಳು- ಅತ್ಯುತ್ತಮ ಮಹಿಳಾ ಹಿನ್ನೆಲೆ – ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೨ – ಅಮೃತಾ ಚಲನಚಿತ್ರ ಪ್ರಶಸ್ತಿಗಳು- ಅತ್ಯುತ್ತಮ ಮಹಿಳಾ ಹಿನ್ನೆಲೆ – ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೨ – ಜೈಹಿಂದ್ ಚಲನಚಿತ್ರ ಪ್ರಶಸ್ತಿಗಳು- ಅತ್ಯುತ್ತಮ ಮಹಿಳಾ ಹಿನ್ನೆಲೆ – ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೨ - ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿ- ಅತ್ಯುತ್ತಮ ಮಹಿಳಾ ಹಿನ್ನೆಲೆ
* ನಾಮನಿರ್ದೇಶನಗೊಂಡಿದೆ: ೨೦೦೯ – ಮಿನ್ನಮಿನ್ನಿಕೂಟಂನ " ಕಡಲೋರಂ ವತ್ಸ" ಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ
* ನಾಮನಿರ್ದೇಶನಗೊಂಡಿದೆ: ೨೦೧೧ – ಉರುಮಿಯಿಂದ "ಚಿಮ್ಮಿ ಚಿಮ್ಮಿ" ಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ
'''ಸಾಹಿರ್ ಮತ್ತು ಅದೀಬ್ ಅಂತರಾಷ್ಟ್ರೀಯ ಪ್ರಶಸ್ತಿ:'''
* ೨೦೧೬ - ಉರ್ದು ಭಾಷೆ ಮತ್ತು ಗಜಲ್ಗಳಿಗೆ ನೀಡಿದ ಕೊಡುಗೆಗಾಗಿ ಸಾಹಿರ್ ಮತ್ತು ಅದೀಬ್ ಅಂತರರಾಷ್ಟ್ರೀಯ ಪ್ರಶಸ್ತಿ <ref name="mumbaimessenger.com">{{Cite web|url=http://mumbaimessenger.com/noted-hindustani-vocalist-manjari-the-only-indian-to-bag-the-coveted-sahir-and-adeeb-award-2016/|title=Noted Hindustani vocalist Manjari, the only Indian to bag the coveted Sahir and Adeeb Award 2016 - Mumbai Messenger - the Local Weekly Newspaper, Mumbai Local Newspaper, Local Newspaper of Mumbai|archive-url=https://web.archive.org/web/20160406063034/http://mumbaimessenger.com/noted-hindustani-vocalist-manjari-the-only-indian-to-bag-the-coveted-sahir-and-adeeb-award-2016/|archive-date=6 April 2016|access-date=22 March 2016}}</ref>
== ಉಲ್ಲೇಖಗಳು ==
<references group="" responsive="1"></references>
== ಬಾಹ್ಯ ಕೊಂಡಿಗಳು ==
* {{Imdb name|id=2242404|name=Manjari}}
* [https://web.archive.org/web/20060628022839/http://www.hindu.com/fr/2005/07/29/stories/2005072902210200.htm Interview: Manjari on a winning note]
* [https://web.archive.org/web/20131102090347/http://msidb.org/displayProfile.php?category=singers&artist=Manjari Complete Listing of Manjari's songs for Malayalam Movies]
* [http://www.thehindu.com/features/friday-review/music/songs-from-the-heart/article5660042.ece Interview: Manjari Songs from the Heart]
<nowiki>
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:Articles with hCards]]</nowiki>
njvjya7ssck33bx06pk5txzdot6aq1d
1117817
1117816
2022-08-28T12:20:51Z
Chaitra. B. H.
75935
/* ಉಲ್ಲೇಖಗಳು */
wikitext
text/x-wiki
[[Category:Articles with hCards]]
'''ಮಂಜರಿ''' (ಜನನ ೧೭ ಏಪ್ರಿಲ್ ೧೯೮೬) <ref>{{Cite web|url=http://popcorn.oneindia.in/artist/4211/7/manjari-babu.html|title=Manjari – Filmography, Movies, Photos, biography, Wallpapers, Videos, Fan Club|publisher=Popcorn.oneindia.in|archive-url=https://web.archive.org/web/20120322195921/http://popcorn.oneindia.in/artist/4211/7/manjari-babu.html|archive-date=22 March 2012|access-date=15 January 2012}}</ref> ಒಬ್ಬ ಭಾರತೀಯ ಹಿನ್ನೆಲೆ ಗಾಯಕಿ ಮತ್ತು ಹಿಂದೂಸ್ತಾನಿ ಗಾಯಕಿ. <ref>{{Cite web|url=http://www.freepressjournal.in/entertainment/bollywood-can-help-promote-ghazals-manjari/807720|title=Bollywood can help promote ghazals: Manjari – Free Press Journal {{!}} Latest India News, Live Updates, Breaking news from Mumbai|website=www.freepressjournal.in|language=en-US|access-date=2018-10-26}}</ref> <ref>{{Cite news|url=https://timesofindia.indiatimes.com/tv/news/malayalam/Singer-Manjari-on-Onnum-Onnum-Moonnu/articleshow/49165620.cms|title=Singer Manjari on 'Onnum Onnum Moonnu' - Times of India|work=The Times of India|access-date=2018-10-26}}</ref> <ref>{{Cite news|url=https://timesofindia.indiatimes.com/tv/news/malayalam/vijay-babu-and-manjari-to-visit-the-happiness-project/articleshow/65968009.cms|title=Vijay Babu and Manjari to visit The Happiness Project|work=The Times of India|access-date=2018-10-26}}</ref> ಅವಳು ಎಂಟನೇ ತರಗತಿಯಲ್ಲಿದ್ದಾಗ ಕೋಲ್ಕತ್ತಾ ಮೂಲದ ರಾಕ್ ಬ್ಯಾಂಡ್ ''ಶಿವನೊಂದಿಗೆ'' ಆಕೆಯ ಮೊದಲ ವೇದಿಕೆಯ ಪ್ರದರ್ಶನವಾಗಿತ್ತು. <ref name="wedded">{{Cite web|url=http://www.hindu.com/mp/2009/01/24/stories/2009012452870800.htm|title=Wedded to music|last=Pradeep|first=K.|date=24 January 2009|website=[[The Hindu]]|archive-url=https://web.archive.org/web/20121103235154/http://www.hindu.com/mp/2009/01/24/stories/2009012452870800.htm|archive-date=3 November 2012|access-date=5 March 2009}}</ref> ಮಂಜರಿ ಅವರು ತಿರುವನಂತಪುರದಲ್ಲಿ ೨೪ ಜೂನ್ ೨೦೨೨ ರಂದು ಜೆರಿನ್ ಅವರನ್ನು ವಿವಾಹವಾದರು. ಜೆರಿನ್ ೧ ನೇ ತರಗತಿಯಿಂದ ಅವಳ ಬಾಲ್ಯದ ಸ್ನೇಹಿತ. ಜೆರಿನ್ ಮೂಲತಃ ಕೇರಳದ ಪತ್ತನಂತಿಟ್ಟ ಜಿಲ್ಲೆಯವರು.
== ವೃತ್ತಿ ==
[[ಚಿತ್ರ:Manjari_Babu_2009.jpg|link=//upload.wikimedia.org/wikipedia/commons/thumb/4/44/Manjari_Babu_2009.jpg/220px-Manjari_Babu_2009.jpg|left|thumb| ೨೦೦೯ರಲ್ಲಿ ಮಂಜರಿ]]
ಮಂಜರಿಯನ್ನು ಇಳಯರಾಜ ಅವರು ಸತ್ಯನ್ ಅಂತಿಕಾಡ್ ಚಿತ್ರ ‘ಅಚ್ಚುವಿಂತೆ ಅಮ್ಮ’ ಮೂಲಕ ಸಿನಿಮಾ ಸಂಗೀತ ಲೋಕಕ್ಕೆ ಪರಿಚಯಿಸಿದರು. ಅವರು ಚಿತ್ರದಲ್ಲಿ ಎರಡು ಹಾಡುಗಳನ್ನು ಹಾಡಿದರು. ಡಾ. ಕೆ.ಜೆ. ಆಕೆಯ ಚೊಚ್ಚಲ ಪ್ರವೇಶದಿಂದ ಅವರು ರಮೇಶ್ ನಾರಾಯಣ್, ಇಳಯರಾಜ, ಎಂಜಿ ರಾಧಾಕೃಷ್ಣನ್, [[ಇಳಯರಾಜಾ|ಕೈತಪ್ರಮ್]] ವಿಶ್ವನಾಥನ್, ವಿದ್ಯಾಸಾಗರ್, ಎಂ. ಜಯಚಂದ್ರನ್, ಔಸೆಪ್ಪಚ್ಚನ್, ಮೋಹನ್ ಸಿತಾರ, ದಿವಂಗತ ರವೀಂದ್ರನ್ ಮಾಸ್ಟರ್ ಮತ್ತು ಜಾನ್ಸನ್ ಮಾಸ್ಟರ್ ಅವರಂತಹವರ ಜೊತೆ ಕೆಲಸ ಮಾಡಿದ್ದಾರೆ. ಅವರು ಬಾಲಭಾಸ್ಕರ್ ಅವರ ''ಮಜಾಯಿಲ್ ಆರೋ ಓರಲ್'' ನಂತಹ ಆಲ್ಬಂಗಳಿಗಾಗಿ ಹಾಡಿದ್ದಾರೆ. ೫೦೦ ಕ್ಕೂ ಹೆಚ್ಚು ಮಲಯಾಳಂ, ತಮಿಳು ಮತ್ತು ತೆಲುಗು ಚಲನಚಿತ್ರಗಳು ಮತ್ತು ಹಲವಾರು ಆಲ್ಬಮ್ಗಳನ್ನು ಹೊಂದಿದ್ದಾರೆ. ೨೦೦೪ ರಿಂದ ಮಂಜರಿ "ಸೂರ್ಯ" ಬ್ಯಾನರ್ ಅಡಿಯಲ್ಲಿ ಭಾರತ ಮತ್ತು ಪ್ರಪಂಚದಾದ್ಯಂತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ಪ್ರದರ್ಶಿಸಿದ್ದಾರೆ. ಮಂಜರಿ ಗಜಲ್ ಗಾಯಕಿಯಾಗಿಯೂ ಜನಪ್ರಿಯತೆ ಗಳಿಸಿದರು ಮತ್ತು ಮೀಡಿಯಾ ಒನ್ ಟಿವಿಯಲ್ಲಿ 'ಖಯಾಲ್' ಶೀರ್ಷಿಕೆಯ ವಿಶೇಷ ಗಜಲ್ ಕಾರ್ಯಕ್ರಮವನ್ನು ಪ್ರದರ್ಶಿಸಿದರು. <ref name="manjari.co">{{Cite web|url=http://www.manjari.co/profile.aspx|title=Profile - Manjari Playback Singer|date=1986-04-17|publisher=Manjari.co|access-date=2020-01-17}}</ref>
ಮಂಜರಿ ಅವರಿಗೆ ಎರಡು ಬಾರಿ ಅತ್ಯುತ್ತಮ ಮಹಿಳಾ ಗಾಯಕಿಯಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು, ಮೊದಲನೆಯದಾಗಿ ೨೦೦೪ ರಲ್ಲಿ ''ಮಕಲ್ಕು'' ಚಿತ್ರದಲ್ಲಿನ ''ಮುಕಿಲಿನ್'' ಮಕಲೆ ಹಾಡಿಗೆ ಮತ್ತು ಎರಡನೇಯದಾಗಿ ೨೦೦೮ ರಲ್ಲಿ ''ವಿಲಪಂಗಲ್ಕಪ್ಪುರಂನಲ್ಲಿ'' ''ಮುಳ್ಳುಲ್ಲಾ ಮುರಿಕ್ಕಿನ್ಮೇಲ್'' ಹಾಡಿಗೆ. <ref>{{Cite web|url=http://www.prd.kerala.gov.in/stateawares4.htm|title=Kerala State Film Awards|publisher=The Information & Public Relations Department of Kerala|archive-url=https://web.archive.org/web/20160305021732/http://www.prd.kerala.gov.in/stateawards4.htm|archive-date=5 March 2016|access-date=18 October 2009}}</ref> ಮಂಜರಿ ಹಿನ್ನಲೆ ಗಾಯಕಿ ಮತ್ತು ಲೈವ್ ಪ್ರದರ್ಶಕಿ. ಅವರು ಗಜಲ್ ಸಂಗೀತ ಕಚೇರಿಗಳಿಗಾಗಿ ತಮ್ಮದೇ ಆದ ಬ್ಯಾಂಡ್ ಅನ್ನು ಸ್ಥಾಪಿಸಿದ್ದಾರೆ ಮತ್ತು ಭಾರತ ಮತ್ತು ವಿದೇಶಗಳಲ್ಲಿ ವಿವಿಧ ಸ್ಥಳಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಮಂಜರಿ ಕಿರಾಣಾ ಘರಾನಾದ ಪಂಡಿತ್ ರಮೇಶ್ ಜೂಲೆ ಅವರ ಮಾರ್ಗದರ್ಶನದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತನ್ನ ಅಧ್ಯಯನವನ್ನು ಮುಂದುವರಿಸುತ್ತಾಳೆ. <ref name="manjari.co">{{Cite web|url=http://www.manjari.co/profile.aspx|title=Profile - Manjari Playback Singer|date=1986-04-17|publisher=Manjari.co|access-date=2020-01-17}}</ref>
೨೦೧೬ ರಲ್ಲಿ ಅವರು ಉರ್ದು ಮತ್ತು ಗಜಲ್ಗಳ ಪ್ರಕಾರಕ್ಕೆ ನೀಡಿದ ಕೊಡುಗೆಗಾಗಿ ಸಾಹಿರ್ ಮತ್ತು ಅದೀಬ್ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು. ನಾಲ್ವರು ಪುರಸ್ಕೃತರ ಪೈಕಿ, ೨೦೧೬ ರಲ್ಲಿ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಹಿಂದೆ ಅದೀಬ್ ಇಂಟರ್ನ್ಯಾಶನಲ್ ಸುಮಾರು ೬೦ ಗಣ್ಯ ವ್ಯಕ್ತಿಗಳು ಮತ್ತು ದಂತಕಥೆಗಳಾದ ಗುಲ್ಜಾರ್, ಜಾವೇದ್ ಅಖ್ತರ್, ಕೈಫಿ ಅಜ್ಮಿ, ಬಿಆರ್ ಚೋಪ್ರಾ, ಶಬಾನಾ ಅಜ್ಮಿ, ಶರ್ಮಿಳಾ ಟ್ಯಾಗೋರ್, ಬೇಗಂ ಬುಶ್ರಾ ರೆಹಮಾನ್ ಮುಂತಾದವರಿಗೆ ಸಾಹಿರ್ ಮತ್ತು ಅದೀಬ್ ಪ್ರಶಸ್ತಿಗಳನ್ನು ನೀಡಿದೆ. <ref name="mumbaimessenger.com">{{Cite web|url=http://mumbaimessenger.com/noted-hindustani-vocalist-manjari-the-only-indian-to-bag-the-coveted-sahir-and-adeeb-award-2016/|title=Noted Hindustani vocalist Manjari, the only Indian to bag the coveted Sahir and Adeeb Award 2016 - Mumbai Messenger - the Local Weekly Newspaper, Mumbai Local Newspaper, Local Newspaper of Mumbai|archive-url=https://web.archive.org/web/20160406063034/http://mumbaimessenger.com/noted-hindustani-vocalist-manjari-the-only-indian-to-bag-the-coveted-sahir-and-adeeb-award-2016/|archive-date=6 April 2016|access-date=22 March 2016}}</ref>
== ವೈಯಕ್ತಿಕ ಜೀವನ ==
ಮಂಜರಿ ಬಾಬು ರಾಜೇಂದ್ರನ್ ಮತ್ತು ಡಾ. ಲತಾ ದಂಪತಿಗಳಿಗೆ ಜನಿಸಿದರು. ಆಕೆಗೆ ಮಾಧುರಿ ಎಂಬ ತಂಗಿಯೂ ಇದ್ದಾಳೆ. ಅವರು ಓಮನ್ ಸುಲ್ತಾನೇಟ್ನಲ್ಲಿರುವ ಅಲ್ ವಾಡಿ ಅಲ್ ಕಬೀರ್ನ ಇಂಡಿಯನ್ ಸ್ಕೂಲ್ನ ಹಳೆಯ ವಿದ್ಯಾರ್ಥಿನಿ.
ಮಂಜರಿ ತನ್ನ ಬಾಲ್ಯದ ಗೆಳತಿ ಜೆರಿನ್ನನ್ನು ಮದುವೆಯಾಗಿದ್ದಾಳೆ.
== ಧ್ವನಿಮುದ್ರಿಕೆ ==
{| class="wikitable plainrowheaders" width="100%"
| scope="col" width="21%" |ವರ್ಷ
|ಚಲನಚಿತ್ರ
|ನಂ
| scope="col" width="23%" |ಹಾಡು
| scope="col" width="20%" |ಸಂಯೋಜಕ(ರು)
| scope="col" width="17%" |ಗೀತರಚನೆಕಾರ(ರು)
| scope="col" width="18%" |ಸಹ ಕಲಾವಿದ(ರು)
|-
| rowspan="2" |೨೦೦೪
! scope="row" |''ವಾಮನಪುರಂ ಬಸ್ ರೂಟ್''
|೧
|"ಥಾಣೆ ತಂಬೂರು"
|ಸೋನು ಶಿಶುಪಾಲ್
|ಗಿರೀಶ್ ಪುತ್ತಂಚೇರಿ
|
|-
! scope="row" |ಶಂಬು (ಚಲನಚಿತ್ರ)
|೨
|ಪಲ್ಲಕ್"
|ಜಾಸ್ಸಿ ಗಿಫ್ಟ್
| rowspan="2" |ಕೈತಪ್ರಮ್ ದಾಮೋದರನ್ ನಂಬೂತಿರಿ
|ಕಾರ್ತಿಕ್
|-
| rowspan="16" |2005
! scope="row" |ಮಕಲ್ಕ್ಕು
|೩
|"ಮುಕಿಲಿನ್ ಮಕಲೆ"
|ರಮೇಶ್ ನಾರಾಯಣ್
|
|-
! rowspan="2" scope="row" |ಅಚ್ಚುವಿಂತೆ ಅಮ್ಮ
|೪
|"ತಾಮರಕುರುವಿಕ್"
| rowspan="5" |ಇಳಯರಾಜ
| rowspan="7" |ಗಿರೀಶ್ ಪುತ್ತಂಚೇರಿ
|ಕೋರಸ್
|-
|೫
|"ಸ್ವಸತಿನ್ ತಾಲಂ"
|ಕೆ ಜೆ ಯೇಸುದಾಸ್
|-
! rowspan="3" scope="row" |''ಪೊನ್ಮುಡಿಪುಳಯೋರತ್ತು''
|೬
|"ಒರು ಚಿರಿ ಕಂಡಲ್"
|ವಿಜಯ್ ಯೇಸುದಾಸ್
|-
|೭
|"ವಾಝಿಮಾರೂ ವಝಿಮಾರೂ"
|ವಿಧು ಪ್ರತಾಪ್, ವಿಜಯ್ ಯೇಸುದಾಸ್, ಆಶಾ ಮೆನೋನ್
|-
|೮
|"ಮಾಂಕುಟ್ಟಿ ಮೈನಕುಟ್ಟಿ"
|ವಿಧು ಪ್ರತಾಪ್, ಇಳಯರಾಜ, ಆಶಾ ಮೆನೋನ್
|-
! scope="row" |ಕೊಚ್ಚಿರಾಜವು
|೯
|"ಕಿಯಾನ್ವಿನ್ ಕಿಲಿಕಲೆ"
|ವಿದ್ಯಾಸಾಗರ್
|ಕಾರ್ತಿಕ್
|-
! scope="row" |ಅನಂತಭದ್ರಂ
|೧೦
|"ಪಿನಕ್ಕಮನೋ ಎನ್ನೋಡಿನಕ್ಕಮನೋ"
|ಎಂ ಜಿ ರಾಧಾಕೃಷ್ಣನ್
|ಎಂ.ಜಿ.ಶ್ರೀಕುಮಾರ್
|-
! scope="row" |ದೈವನಾಮತಿಲ್
|೧೧
|"ಈಜಂ ಬಹರಿಂತೆ"
|ಕೈತಪ್ರಮ್ ವಿಶ್ವಂತನ್
| rowspan="2" |ಕೈತಪ್ರಮ್ ದಾಮೋದರನ್ ನಂಬೂತಿರಿ
|
|-
! scope="row" |ತೊಮ್ಮನುಂ ಮಕ್ಕಳುಂ
|೧೨
|"ನೆರಝಕ್ (ಡ್ಯುಯೆಟ್ ಆವೃತ್ತಿ)"
|ಅಲೆಕ್ಸ್ ಪಾಲ್
|ಬಿಜು ನಾರಾಯಣನ್
|-
! scope="row" |ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ (ಚಲನಚಿತ್ರ)
|೧೩
|"ಚಿಲಂಕ ಚಿಲಂಕ"
|ಇಳಯರಾಜ
|ಬಿ.ಆರ್.ಪ್ರಸಾದ್
|ಅಫ್ಸಲ್, ವಿಜಯ್ ಯೇಸುದಾಸ್, ಆಶಾ ಮೆನೋನ್
|-
! scope="row" |ವ್ಯಕೆಶನ್
|೧೪
|"ವಿರಹತಂಬೂರು"
|ಡಾ ಜಿ ರೆಂಜಿತ್
|ಸೋಹನ್ ರಾಯ್
|
|-
! scope="row" |ಶೀಲಾಬತಿ
|೧೫
|"ನಿರಯೌವನತಿಂತೆ"
|ರಮೇಶ್ ನಾರಾಯಣ್
|ಪ್ರಭಾ ವರ್ಮ
|ಮಧು ಬಾಲಕೃಷ್ಣನ್
|-
! scope="row" |ಇಜ್ರಾ
|೧೬
|"ವೆಲ್ಲಿತಿಂಕಲ್ (ಸ್ತ್ರೀ ಆವೃತ್ತಿ)"
|ಸನ್ನಿ ವಿಶ್ವನಾಥ್
| rowspan="2" |ಕೈತಪ್ರಮ್ ದಾಮೋದರನ್ ನಂಬೂತಿರಿ
|ಡೆಲ್ಸಿ ನೈನಾನ್
|-
! scope="row" |ಮೋಕ್ಷಮ್
|೧೭
|"ಮಯ್ಯಣಿಕಣ್ಣುರಂಗ"
|ಬಾಲಭಾಸ್ಕರ್
|
|-
! scope="row" |ಛತ್ರಪತಿ (ಡಬ್ಡ್ ಮಲಯಾಳಂ ಆವೃತ್ತಿ)
|೧೮
|"ಎ ಪ್ಲಸೋ"
|ಎಂ.ಎಂ.ಕೀರವಾಣಿ
|ಕಾವಲಂ ನಾರಾಯಣ ಪಣಿಕ್ಕರ್
|ಅನ್ವರ್ ಸಾದತ್
|-
| rowspan="33" |2006
! rowspan="2" scope="row" |''ರಸತಂತ್ರಂ''
|೧೯
|"ಪೊನ್ನವಾಣಿ ಪದನೀಳೆ"
| rowspan="2" |ಇಳಯರಾಜ
| rowspan="5" |ಗಿರೀಶ್ ಪುತ್ತಂಚೇರಿ
|ಮಧು ಬಾಲಕೃಷ್ಣನ್
|-
|೨೦
|"ಆಟ್ಟಿಂಕಾರಯೋರತ್ತು"
|
|-
! scope="row" |''ವಡಕ್ಕುಮ್ನಾಥನ್''
|೨೧
|"ಪಾಹಿಪರಂ ಪೊರುಲೆ"
|ರವೀಂದ್ರನ್
|ರವೀಂದ್ರನ್, ಸಿಂಧು ಪ್ರೇಮಕುಮಾರ್
|-
! rowspan="2" scope="row" |''ವೃಂದಾವನಂ (೨೦೦೬ ಚಲನಚಿತ್ರ)''
|೨೨
|"ರಂಜಾನ್ ನೀಲವಿಂತೆ (ಡ್ಯುಯೆಟ್ ಆವೃತ್ತಿ)"
| rowspan="2" |ಸಿ.ವಿ.ರೆಂಜಿತ್
|ಮಧು ಬಾಲಕೃಷ್ಣನ್
|-
|೨೩
|"ರಂಜಾನ್ ನಿಲವಿಂತೆ" (ಸ್ತ್ರೀ ಆವೃತ್ತಿ)
|
|-
! scope="row" |ಔಟ್ ಆಫ಼್ ಸೆಲೆಬಸ್
|೨೪
|"ಪೊಯ್ವರುವಾನ್" (ಸ್ತ್ರೀ ಆವೃತ್ತಿ)
|ಬೆನೆಟ್ ವೀಟ್ರಾಗ್
|ರಫೀಕ್ ಅಹಮ್ಮದ್
|
|-
! scope="row" |ತಂತ್ರ
|೨೫
|"ಗೂಡ ಮಂತ್ರ" (ಯುಗಳ ಆವೃತ್ತಿ)
|ಅಲೆಕ್ಸ್ ಪಾಲ್
|ಸುಭಾಷ್ ಚೇರ್ತಾಲ
|ಮಧು ಬಾಲಕೃಷ್ಣನ್
|-
! rowspan="3" scope="row" |ನಿಲವುಪೋಳೆ
|೨೬
|"ಮಾಘಮಾಸ ವೇಲ"
| rowspan="3" |ರಾಜ್–ಕೋಟಿ
| rowspan="3" |ರಾಜೀವ್ ಅಲುಂಗಲ್
|ಮಧು ಬಾಲಕೃಷ್ಣನ್
|-
|೨೭
|"ಓ ಪ್ರೇಮಂ ಪಕರನ್"
|ವಿಧು ಪ್ರತಾಪ್
|-
|೨೮
|"ಈ ಕ್ಷಣಂ"
|
|-
! scope="row" |ಕ್ಲಾಸ್ಮೆಂಟ್ಸ್
|೨೯
|"ಚಿಲ್ಲುಜಲಕ ವಾತಿಲ್"
|ಅಲೆಕ್ಸ್ ಪಾಲ್
|ವಯಲಾರ್ ಶರತ್ಚಂದ್ರ ವರ್ಮ
|
|-
! scope="row" |ಶ್ಯಾಮಮ್
|೩೦
|"ಪಿಂಚುಕಿದಾಂಗಲೆ"
|ಶರತ್
|ಸುಭದ್ರಾ
|
|-
! rowspan="2" scope="row" |''ಫೋಟೋಗ್ರಾಫ಼ರ್ (ಚಲನಚಿತ್ರ)''
|೩೧
|"ಎಂತೆ ಕಣ್ಣಾನು"
| rowspan="2" |ಜಾನ್ಸನ್
| rowspan="2" |ಕೈತಪ್ರಮ್ ದಾಮೋದರನ್ ನಂಬೂತಿರಿ
|ಕೆ ಜೆ ಯೇಸುದಾಸ್
|-
|೩೨
|"ಎಂತೆ ಕಣ್ಣನು" (ಸ್ತ್ರೀ ಆವೃತ್ತಿ)
|
|-
! scope="row" |ಕರುತ ಪಕ್ಷಿಕಲ್
|೩೩
|"ಮಜಾಯಿಲ್ ರಾತ್ರಿಮಝೈಲ್"
|ಮೋಹನ ಸಿತಾರ
| rowspan="2" |ವಯಲಾರ್ ಶರತ್ಚಂದ್ರ ವರ್ಮ
|
|-
! scope="row" |ಒರುವನ್ (೨೦೦೬ ಚಲನಚಿತ್ರ)
|೩೪
|"ಕಣ್ಣಿಪ್ಪನ್ನೆ"
| rowspan="3" |ಔಸೆಪ್ಪಚನ್
|ಔಸೆಪ್ಪಚನ್
|-
! rowspan="2" scope="row" |ಮೂನ್ನಮಾತೋರಲ್
|೩೫
|"ನಿಲಾವಿಂತೆ"(ಯುಗಳ ಆವೃತ್ತಿ)
| rowspan="2" |ಗಿರೀಶ್ ಪುತ್ತಂಚೇರಿ
|ಜಿ.ವೇಣುಗೋಪಾಲ್
|-
|೩೬
|"ನಿಲಾವಿಂತೆ"(ಸ್ತ್ರೀ ಆವೃತ್ತಿ)
|
|-
! scope="row" |ನೋಟ್ಬುಕ್ (೨೦೦೬ ಚಲನಚಿತ್ರ)
|೩೭
|"ಇನಿಯಮ್ ಮೌನಮೋ"
|ಮೆಜೋ ಜೋಸೆಫ್
|ವಯಲಾರ್ ಶರತ್ಚಂದ್ರ ವರ್ಮ
|ಕೆ ಜೆ ಯೇಸುದಾಸ್
|-
! scope="row" |ಪೋತನ್ ವಾವಾ
|೩೮
|"ನೆರನೆ ಎಲ್ಲಂ ನೆರನೆ"
|ಅಲೆಕ್ಸ್ ಪಾಲ್
|ವಯಲಾರ್ ಶರತ್ಚಂದ್ರ ವರ್ಮ
|ಮಧು ಬಾಲಕೃಷ್ಣನ್, ರೇಜು ಜೋಸೆಫ್
|-
! rowspan="2" scope="row" |ಜಯಂ (೨೦೦೬ ಚಲನಚಿತ್ರ)
|೩೯
|"ಕನ್ನೆರಿಲ್" (ಸ್ತ್ರೀ ಆವೃತ್ತಿ)
| rowspan="2" |ಸೋನು ಶಿಶುಪಾಲ್
| rowspan="2" |ಬಿ.ಆರ್.ಪ್ರಸಾದ್
|
|-
|೪೦
|"ತುಳುಂಬಿಡುಂ"
|
|-
! scope="row" |ಬಾಬಾ ಕಲ್ಯಾಣಿ (ಚಲನಚಿತ್ರ)
|೪೧
|"ಕೈನಿರಯೆ ವೆನ್ನತರಂ"
|ಅಲೆಕ್ಸ್ ಪಾಲ್
|ವಯಲಾರ್ ಶರತ್ಚಂದ್ರ ವರ್ಮ
|
|-
! scope="row" |ಬಾಲ್ಯಮ್
|೪೨
|"ಮಜವಿಲಿನ್"
|ಸಂಜೀವ್ ಲಾಲ್
|ಬಿಜು ಭಾಸ್ಕರ್
|
|-
! rowspan="2" scope="row" |ಲಕ್ಷ್ಮಿ (೨೦೦೬ ಚಲನಚಿತ್ರ) [ಡಿ]
|೪೩
|"ತಾರ ತಳುಕುಂ ತಾರಾ"
| rowspan="2" |ರಮಣ ಗೋಗುಲ
| rowspan="2" |ರಾಜೀವ್ ಅಲುಂಗಲ್
|ಬಿಜು ನಾರಾಯಣನ್
|-
|೪೪
|"ತುಳುಂಬಿಡುಂ"
|ಶಂಕರ್ ಮಹದೇವನ್, ಜಸ್ಸಿ ಗಿಫ್ಟ್
|-
! rowspan="2" scope="row" |ಬಾಸ್ ಐ ಲವ್ ಯು [ಡಿ]
|೪೫
|"ಅಲ್ಲಿಮೊಟ್ಟು"
| rowspan="2" |ಕಲ್ಯಾಣಿ ಮಲಿಕ್
| rowspan="2" |ರಾಜೀವ್ ಅಲುಂಗಲ್
|ಅನ್ವರ್ ಸಾದತ್
|-
|೪೬
|"ವಿಡಪರಾಯುಮ್"
|ಸುದೀಪ್ ಕುಮಾರ್
|-
! rowspan="5" scope="row" |ದೇವದಾಸ್ [ಡಿ]
|೪೭
|"ಪರಾಯಮ್ ಓರು"
| rowspan="5" |ಚಕ್ರಿ
| rowspan="5" |ಗಿರೀಶ್ ಪುತ್ತಂಚೇರಿ
|ಜಿ.ವೇಣುಗೋಪಾಲ್
|-
|೪೮
|"ಏನ್ ಪೊನ್ನೆ"
| rowspan="3" |ಅರುಣ್
|-
|೪೯
|"ಮನಸ್ಸೆ ಮನಸ್ಸೆ"(ಆವೃತ್ತಿ 2)
|-
|೫೦
|"ಮನಸ್ಸೆ ಮನಸ್ಸೆ"
|-
|೫೧
|"ಎಂಥೋ ಎಂತೋ"
|ರವಿಶಂಕರ್
|-
| rowspan="29" |2007
! scope="row" |ಪರದೇಸಿ (೨೦೦೭ ಚಲನಚಿತ್ರ)
|೫೨
|"ಆಂಡಕಣ್ಣೀರಿನ"
|ರಮೇಶ್ ನಾರಾಯಣ್
|ರಫೀಕ್ ಅಹಮ್ಮದ್
|ಸುಜಾತಾ ಮೋಹನ್
|-
|-
! rowspan="2" scope="row" |ಮಾಯಾವಿ (೨೦೦೭ ಚಲನಚಿತ್ರ)
|೫೩
|"ಮುತ್ತತೆಮುಳ್ಳೆ ಚೋಲ್ಲು" (ಡ್ಯುಯೆಟ್ ಆವೃತ್ತಿ)
| rowspan="2" |ಅಲೆಕ್ಸ್ ಪಾಲ್
| rowspan="2" |ವಯಲಾರ್ ಶರತ್ಚಂದ್ರ ವರ್ಮ
|ಕೆ ಜೆ ಯೇಸುದಾಸ್
|-
|೫೪
|"ಮುತ್ತತೆಮುಳ್ಳೆ ಚೋಲ್ಲು" (ಸ್ತ್ರೀ ಆವೃತ್ತಿ)
|
|-
! scope="row" |ಚಂಗತಿಪೂಚ
|೫೫
|"ಶರರಾಂತಲ್ ಮಿನ್ನಿನಿಲ್ಕ್ಕುಂ"
| rowspan="2" |ಔಸೆಪ್ಪಚನ್
|ಗಿರೀಶ್ ಪುತ್ತಂಚೇರಿ
|ವಿನೀತ್ ಶ್ರೀನಿವಾಸನ್
|-
! scope="row" |ಅಬ್ರಹಾಂ ಮತ್ತು ಲಿಂಕನ್
|೫೬
|"ಉದುರಾಜಮುಖಿ"
|ಬಾಲಚಂದ್ರನ್ ಚುಳ್ಳಿಕ್ಕಾಡು
|
|-
! scope="row" |ವಿನೋದಯಾತ್ರೆ
|೫೭
|"ಕಯ್ಯೆತಕೊಂಬತೊ"
|ಇಳಯರಾಜ
|ವಯಲಾರ್ ಶರತ್ಚಂದ್ರ ವರ್ಮ
|
|-
! rowspan="2" scope="row" |ಹಲೋ (೨೦೦೭ ಚಲನಚಿತ್ರ)
|೫೮
|"ಮಜವಿಲಿನ್ ನೀಲಿಮಾ"
| rowspan="2" |ಅಲೆಕ್ಸ್ ಪಾಲ್
| rowspan="4" |ವಯಲಾರ್ ಶರತ್ಚಂದ್ರ ವರ್ಮ
|ಅಫ್ಸಲ್, ಸಂಗೀತಾ ಶ್ರೀಕಾಂತ್
|-
|೫೯
|"ಭಜನೆ"
|ಅಖಿಲಾ ಆನಂದ್,
|-
! rowspan="2" scope="row" |ವೀರಲಿಪಟ್ಟು (೨೦೦೭ ಚಲನಚಿತ್ರ)
|೬೦
|"ಆಲಿಲಾಯುಮ್ ಕತ್ತಲಾಯುಮ್" (ಸ್ತ್ರೀ ಆವೃತ್ತಿ)
| rowspan="2" |ವಿಶ್ವಜಿತ್
|
|-
|೬೧
|"ಆಲಿಲೆಯುಂ ಕತ್ತಲಾಯುಮ್"(ಡ್ಯುಯಟ್ ಆವೃತ್ತಿ)
|ವಿನೀತ್ ಶ್ರೀನಿವಾಸನ್
|-
! scope="row" |ನಸ್ರಾಣಿ (ಚಲನಚಿತ್ರ)
|೬೨
|"ಈರಣ್ಮೇಘಮೆ"
|ಬಿಜಿಬಾಲ್
|ಅನಿಲ್ ಪಣಚೂರನ್
|ಕೋರಸ್
|-
! scope="row" |ಅಲಿ ಭಾಯಿ
|೬೩
|"ಪುಣಿರಿಕ್ಕನ"
|ಅಲೆಕ್ಸ್ ಪಾಲ್
|ಗಿರೀಶ್ ಪುತ್ತಂಚೇರಿ
|ಎಂ.ಜಿ.ಶ್ರೀಕುಮಾರ್, ಲಿಜಿ ಫ್ರಾನ್ಸಿಸ್
|-
! rowspan="2" scope="row" |ರೋಮಿಯೂ
|೬೪
|"ಪಾಲ್ಕಡಲಿಲುನರಮ್" (ಡ್ಯುಯೆಟ್ ಆವೃತ್ತಿ)
| rowspan="2" |ಅಲೆಕ್ಸ್ ಪಾಲ್
| rowspan="2" |ವಯಲಾರ್ ಶರತ್ಚಂದ್ರ ವರ್ಮ
|ಶಂಕರನ್ ನಂಬೂತಿರಿ
|-
|೬೫
|"ಪಾಲಕದಲಿಲುನರಂ" (ಸ್ತ್ರೀ ಆವೃತ್ತಿ)
|
|-
! scope="row" |ಸೂರ್ಯನ್ (೨೦೦೭ ಚಲನಚಿತ್ರ)
|೬೬
|"ಪಾಲಕದಲಿಲುನರಂ" (ಸ್ತ್ರೀ ಆವೃತ್ತಿ)
|ಇಳಯರಾಜ
|ಗಿರೀಶ್ ಪುತ್ತಂಚೇರಿ
|ಮಧು ಬಾಲಕೃಷ್ಣನ್
|-
! scope="row" |ಠಕಾರಚೆಂದ
|೬೭
|"ಕುಂಜು ಕುಂಜು ಪಕ್ಷಿ"
|ಸಿಬಿ ಕುರುವಿಲ
|ವಿಜೀಶ್ ಕ್ಯಾಲಿಕಟ್
|
|-
! scope="row" |''ಎ. ಕೆ. ಜಿ. (ಚಲನಚಿತ್ರ)''
|೬೮
|"ವರುಣೆನ್ನೂರಪುಳ್ಳ"
|ಜಾನ್ಸನ್
|ಕುಂಜಪ್ಪ ಪಟ್ಟನೂರು
|
|-
! scope="row" |ಚಾಲೆಂಜ್ [ಡಿ]
|೬೯
|"ಕುನ್ನಂಕುಲಂ"
|ಎಂ.ಎಂ.ಕೀರವಾಣಿ
|ಸಿಜು ತುರವೂರು
|
|-
! scope="row" |ಯೋಗಿ (೨೦೦೭ ಚಲನಚಿತ್ರ) [ಡಿ]
|೭೦
|"ಇಡಾ ಕೋತಿಯಾ"
|ರಮಣ ಗೋಗುಲ
|ಸಿಜು ತುರವೂರು
|ಅಫ್ಸಲ್
|-
! scope="row" |ಬನ್ನಿ [D]
|೭೧
|"ನೀ ಅರಿಜುವೋ"
|ದೇವಿಶ್ರೀ ಪ್ರಸಾದ್
|ಸಿಜು ತುರವೂರು
|ದೇವಾನಂದ್
|-
! scope="row" |ಹೀರೋ [ಡಿ]
|೭೨
|"ಗಿಲ್ಲಿ ಗಿಲ್ಲಿ"
|ಚಕ್ರಿ
|ಸಿಜು ತುರವೂರು
|ಅಫ್ಸಲ್
|-
! scope="row" |ಮಲ್ಲೇಶ್ವರಿ : ರಾಜಕುಮಾರಿ [ಡಿ]
|೭೩
|"ವೆಲ್ಲಿಕೋಲುಸ್ಸನಿಂಜು"
|ರಾಜ್–ಕೋಟಿ
|ರಾಜೀವ್ ಅಲುಂಗಲ್
|ವಿಧು ಪ್ರತಾಪ್
|-
! rowspan="2" scope="row" |ಹ್ಯಾಪಿ ಡೆಸ್ [ಡಿ]
|೭೪
|"ವಿಡಚೋಲ್ಲಂ"
| rowspan="2" |ಮಿಕ್ಕಿ. ಜೆ. ಮೇಯರ್
| rowspan="2" |ರಾಜೀವ್ ಅಲುಂಗಲ್
|ಶಂಕರ್ ಮಹದೇವನ್
|-
|೭೫
|"ಸಯನೋರಾ"
|ರೆಂಜಿತ್ ಗೋವಿಂದ್
|-
! scope="row" |ದೇವಿಯಿನ್ ತಿರುವಿಲೈಯಾಡಲ್ [ಡಿ]
|೭೬
|"ಕಲಂ ಕನಕೆಝುತುಮ್"
|ಎಂ.ಎಸ್.ವಿಶ್ವನಾಥನ್
|ಭರಣಿಕಾವು ಶಿವಕುಮಾರ್
|
|-
! rowspan="2" scope="row" |ನಾಯಕನ್ [ಡಿ]
|೭೭
|"ನಿಸಾನದಿ"
| rowspan="2" |ಇಳಯರಾಜ
| rowspan="2" |ಭರಣಿಕಾವು ಶಿವಕುಮಾರ್
|ಪ್ರದೀಪ್ ಪಲ್ಲುರುತಿ
|-
|೭೮
|"ಅಲ್ಲಿಮಣಿಮೇಘಂ"
|ವಿಧು ಪ್ರತಾಪ್
|-
! rowspan="2" scope="row" |ಸ್ನೇಹಮನಸ್ಸು [ಡಿ]
|೭೯
|"ಚಂದನಮೇಘತಿನ್"
| rowspan="2" |ಎಂ.ಎಂ.ಕೀರವಾಣಿ
| rowspan="2" |ಭರಣಿಕಾವು ಶಿವಕುಮಾರ್
|ರವಿಶಂಕರ್
|-
|೮೦
|"ಕುರುಕಿಕೂ"
|ಕೋರಸ್
|}
=== ಚಲನಚಿತ್ರಗಳು ===
{| class="wikitable sortable"
!ವರ್ಷ
!ಚಲನಚಿತ್ರ
!ಹಾಡುಗಳು
!ಟಿಪ್ಪಣಿಗಳು
|-
|2004
|ವಾಮನಪುರಂ ಬಸ್ ರೂಟ್
|Thane En
|
|-
|2005
|ಪೊನ್ಮುಡಿಪುಳಯೋರತ್ತು
|Oru Chiri Kandal
|
|-
|2005
|ಪೊನ್ಮುಡಿಪುಳಯೋರತ್ತು
|Mankutty
|
|-
|2005
|ಅಚ್ಚುವಿಂತೆ ಅಮ್ಮ
|Thamarakuruvikku
|Asianet Award
|-
|2005
|ಅಚ್ಚುವಿಂತೆ ಅಮ್ಮ
|Swasathin Thalam
|
|-
|2005
|ಮಕಲ್ಕ್ಕು
|Mukilin Makalee
|Kerala State Award<ref name="wedded2">{{cite web|url=http://www.hindu.com/mp/2009/01/24/stories/2009012452870800.htm|title=Wedded to music|last=Pradeep|first=K.|date=24 January 2009|work=[[The Hindu]]|archive-url=https://web.archive.org/web/20121103235154/http://www.hindu.com/mp/2009/01/24/stories/2009012452870800.htm|archive-date=3 November 2012|access-date=5 March 2009|url-status=dead}}</ref>
|-
|2005
|ಕೊಚ್ಚಿ ರಾಜಾವು
|Kinavin Kilikale
|
|-
|2005
|ದೈವನಾಮತಿಲ್
|Ezham Baharinte
|
|-
|2005
|ಆನಂದಭದ್ರಂ
|Pinakkamaano
|
|-
|2006
|[[:en:Out_of_Syllabus|ಔಟ್ ಆಫ್ ಸೆಲೆಬಸ್]]
|Poi varuvaan
|Hamma hamma ho
|-
|2006
|ರಸತಂತ್ರಂ
|Attinkara
|Asianet Award<ref>{{cite web|url=http://www.hindu.com/2007/01/21/stories/2007012103080500.htm|title=Ujala-Asianet awards announced|date=21 January 2007|work=[[The Hindu]]|archive-url=https://web.archive.org/web/20080913200101/http://www.hindu.com/2007/01/21/stories/2007012103080500.htm|archive-date=13 September 2008|access-date=5 March 2009|url-status=dead}}</ref>
|-
|2006
|ರಸತಂತ್ರಂ
|Ponnavani Paadam
|
|-
|2006
|ಮೂನಮಾಥೋರಲ್
|Nilavinte
|
|-
|2006
|ವಡಕ್ಕುಮ್ನಾಥನ್
|Paahi Param Porule
|
|-
|2006
|ಬಾಬಾ ಕಲ್ಯಾಣಿ
|Kai Niraye
|
|-
|2006
|[[:en:Classmates_(2006_film)|ಕ್ಲಾಸ್ಮೆಂಟ್ಸ್]]
|Chillu Jalaka Vathilil
|
|-
|2006
|[[:en:Notebook_(2006_film)|ನೋಟ್ಬುಕ್]]
|Iniyum Mounamo
|
|-
|2006
|[[:en:The_Photographer_(2000_film)|ಪೋಟೊಗ್ರಾಫ್]]
|Enthe Kannanu
|
|-
|2006
|ಕರುತ ಪಕ್ಷಿಕಲ್
|Mazhayil
|
|-
|2006
|ಪೋತನ್ ವಾವಾ
|Nerane
|
|-
|2007
|ವಿನೋದಯಾತ್ರೆ
|Kaiyetha Kombathu
|
|-
|2007
|ಹೆಲೋ
|Mazhavillin Neelima, Bhajan
|
|-
|2007
|ನಸ್ರಾಣಿ
|Eeran Meghame
|
|-
|2007
|ಸೂರ್ಯನ್
|Ishtakaari
|
|-
|2007
|ಪರದೇಸಿ
|Ananda Kannerin
|
|-
|2007
|[[:en:Halloween_(2007_film)|ಹಲೋ]]
|Mazhavillin
|
|-
|2007
|ಮಾಯಾವಿ
|Muttathe Mulle
|
|-
|2007
|[[:en:Ali_Bhai|ಅಲಿ ಭಾಯಿ]]
|Punchiri
|
|-
|2007
|[[:en:Veeralipattu_(2007_film)|ವೀರಾಳಿಪಟ್ಟು]]
|Aalilayum
|
|-
|2008
|[[:en:Positive_(2007_film)|ಪೊಸಿಟಿವ್]]
|Orikkal née paranju
|
|-
|2008
|ವಿಲಪಂಗಲ್ಕಪ್ಪುರಂ
|Mullulla Murikkinmel
|Kerala State Award
|-
|2008
|ಮಿನ್ನಮಿನ್ನಿಕೂಟಂ
|Kadalolam
|
|-
|2008
| rowspan="2" |[[:en:Novel_(film)|ನೋವೆಲ್]]
|Onninumallaathe
|
|-
|2008
|Urangan Nee Enikku
|
|-
|2009
|ಪಝಸ್ಸಿ ರಾಜಾ
|Ambum Kombum
|
|-
|2009
|[[:en:Love_in_Singapore_(2009_film)|ಲವ್ ಇನ್ ಸಿಂಗಾಪುರ್]]
|Magic Magic
|
|-
|2009
|ಭಾರ್ಯಾ ಸ್ವಂತಂ ಸುಹೂರ್ತು
|Mandara Manavatty
|
|-
|2009
|ಚಟ್ಟಂಬಿನಾಡು
|Mukkuti Chand
|
|-
|2009
|ಮೈ ಬಿಗ್ ಫ಼ಾದರ್
|Nirathingale
|
|-
|2009
|ವೆಲ್ಲತೂವಲ್
|Kaatoram
|
|-
|2010
|ಯಕ್ಷಿಯುಂ ನಾನುಂ
|Thenundo Poove
|
|-
|2010
|ಸಂಗೀತ ವೀಡಿಯೊ
|Chandala-bhikshuki (based on Mahakavi Kumaran Asan's poem)
|[[:en:Ajayan_(director)|Ajayan (director)]], Actors: [[:en:Tom_George_Kolath|Tom George Kolath]] as Ananda bhikshu (Buddha's disciple) and [[:en:Jyothirmayi|Jyothirmayi]] as Matangi (Chandala woman)
|-
|2010
|[[:en:Neelambari_(2010_film)|Neelambari]]
|Indraneela Raaviloode
|
|-
|2010
|Plus Two
|Manjadi Choppulla
|
|-
|2010
|Holidays
|Thamara Valaya
|
|-
|2010
|D Nova
|Oru Nertha
|
|-
|2011
|Puthumukhangal
|Manimalar Kaavil
|
|-
|2011
|Sahapathi 1975
|Rakthapushpame
|
|-
|2011
|[[:en:Urumi_(film)|Urumi]]
|Chinni Chinni
|*Various Awards – See Below
|-
|2011
|[[:en:China_Town_(2011_film)|China Town]]
|Innu Penninu
|
|-
|2011
|Aazhakadal
|Ponmeghathin
|
|-
|2011
|[[:en:Uppukandam_Brothers:_Back_in_Action|Uppukandam Brothers 2]]
|Ishtam Nin Ishtam
|
|-
|2011
|[[:en:Raghuvinte_Swantham_Rasiya|Raghuvinte Swantham Rasiya]]
|Kaatte Nee Kando
|
|-
|2011
| rowspan="2" |[[:en:Mohabbath_(2011_film)|Mohabbath]]
|Thennalin Kaikalil
|
|-
|2011
|Atharu Peyyana
|
|-
|2011
|[[:en:Veeraputhran|Veeraputhran]]
|Inni Kadalin
|
|-
|2011
|[[:en:Manushyamrugam|Manushya Mrigam]]
|Aalin Kombil
|
|-
|2011
|[[:en:Sandwich_(2011_film)|Sandwich]]
|Paneneer Chempakangal
|
|-
|2011
|[[:en:Makaramanju|Makaramanju]]
|Mosobathiya
|
|-
|2011
|Paachuvum Kovalanum
|Manasse
|
|-
|2011
|[[:en:Vellaripravinte_Changathi|Vellaripravinte Changathi]]
|Naanam Chaalicha
|
|-
|2012
|Padmasree Saroj Kumar
|Mozhikalum
|
|-
|2012
|Nadabrahmam
|Pramadavaniyil
|
|-
|2012
|[[:en:Navagatharkku_Swagatham|Navagatharkku Swagatham]]
|Pokku Veyil
|
|-
|2012
|[[:en:Arike|Arike]]
|Ee Vazhiyil
|
|-
|2012
|[[:en:Naughty_Professor|Naughty Professor]]
|Thalam Thiru Thalam
|
|-
|2012
|[[:en:Cinema_Company|Cinema Company]]
|Soni Lagdi
|
|-
|2012
|[[:en:Grihanathan|Grihanathan]]
|Ragaveenayil
|
|-
|2012
|Manthrikan
|Mukundante Vesham Kettum
|
|-
|2012
|[[:en:My_Boss|My Boss]]
|Enthinenariyilla
|
|-
|2012
|[[:en:Maad_Dad|Maad Dad]]
|Oru Naalum
|
|-
|2012
|[[:en:Poppins|Poppins]]
|Valam Nadannu
|
|-
|2012
|[[:en:Madirasi|Madirasi]]
|Maari Poonkuyile
|
|-
|2012
|[[:en:Chapters_(film)|Chapters]]
|Sandhya Sundara
|
|-
|2013
|[[:en:Dracula_2012|Dracula]]
|Manju Pole
|
|-
|2013
|Swasam
|Vennilavin
|
|-
|2013
|[[:en:Bangles_(film)|Bangles]]
|Ninakkai Ente Janmam
|
|-
|2013
|Pakaram
|Parayan Ariyatha
|
|-
|2013
|Pakaram
|Dooram Theera
|
|-
|2013
|[[:en:Radio_(2013_film)|Radio]]
|Mukile Anadhiaai
|
|-
|2013
|[[:en:Ladies_and_Gentleman|Ladies and Gentleman]]
|Kandathinappuram
|
|-
|2013
|Thomson Villa
|Poo Thumbi Va
|
|-
|2013
|Thomson Villa
|Mukkuttikal
|
|-
|2014
|[[:en:How_Old_Are_You?_(film)|How Old are You]]
|Va Vayassu Chollidan
|
|-
|2014
|Avarude Veedu
|Melle Manasinte
|
|-
|2015
|[[:en:Anarkali_(2015_film)|Anarkali]]
|Aa Oruthi
|
|-
|2015
|Njan Samvidhanam Cheyyum
|Maranno Swarangal
|
|-
|2015
|Chirakodinja Kinavukal
|Omale Aromale
|
|-
|2016
|[[:en:Puthiya_Niyamam|Puthiya Niyamam]]
|Penninu Chilambunde
|
|-
|2016
|[[:en:King_Liar|King Liar]]
|Perumnuna Puzha
|
|-
|2017
|Cappuccino
|Engane Padendu
|
|-
|2018
|[[:en:My_Story_(film)|My Story]]
|Pathungi
|
|-
|2018
|[[:en:Thattinppurathu_Achuthan|Thattinppurathu Achuthan]]
|Mangalakaraka
|
|-
|2019
|[[:en:Pathinettam_Padi|Pathinettam Padi]]
|Vanchi bhoomi pathe
|
|-
|2019
|[[:en:March_Randam_vazham|March Randam vazham]]
|Tharapadam paadum
|Kerala Film Critics Association Award
|}
=== ಸಿಂಗಲ್ಸ್ ===
೨೦೧೪ ರಲ್ಲಿ ಮಂಜರಿ ಕ್ರೆಸೆಂಡೋ ಮ್ಯೂಸಿಕ್ನೊಂದಿಗೆ 'ಐಯ್ ಐ ಯಾ' <ref>{{Cite web|url=https://www.youtube.com/watch?v=qISWKP1wn5s|title=Aiy Aiy yaa - Manjari II HINDI ROCK II VIDEO|date=2014-11-04|publisher=YouTube|access-date=2020-01-17}}</ref> ಶೀರ್ಷಿಕೆಯ ತನ್ನ ಮೊದಲ ಹಿಂದಿ ಏಕವ್ಯಕ್ತಿ ಗಾಯನ ಅನ್ನು ಬಿಡುಗಡೆ ಮಾಡಿದರು. ಅಲೋಕ್ ಝಾ ಅವರ ಸಾಹಿತ್ಯವನ್ನು ಸಂತೋಷ್ ನಾಯರ್ ಸಂಯೋಜಿಸಿದ್ದಾರೆ ಮತ್ತು ದುಬೈನ ವಿಲಕ್ಷಣ ಸ್ಥಳಗಳಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ.
೨೦೧೫ ರಲ್ಲಿ ಮಂಜರಿ 'ಅನುರಾಗಮ್' ಎಂಬ ಶೀರ್ಷಿಕೆಯ ಮಲಯಾಳಂ ಏಕವ್ಯಕ್ತಿ ಗಾಯನ ಅನ್ನು ಬಿಡುಗಡೆ ಮಾಡಿದರು, ಇದನ್ನು ಕಲಾವಿದರು ಸಂಯೋಜಿಸಿದ್ದಾರೆ ಮತ್ತು ಹಾಡಿದ್ದಾರೆ. ವಿಕೆ ಪ್ರಕಾಶ್ ಅವರ ನಿರ್ದೇಶನದಲ್ಲಿ ಮುನ್ನಾರ್ನಲ್ಲಿ ಚಿತ್ರೀಕರಿಸಿದ ವೀಡಿಯೊದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಅವರು ಸ್ವಾಮಿ ಅಯ್ಯಪನ್, ಎಂಟೆ ಮಾನಸಪುತ್ರಿ, ಕೃಷ್ಣಕೃಪಾಸಾಗರಂ, ಜಲಂ ಮತ್ತು ಶ್ರೀಕೃಷ್ಣಲೀಲಾ ಮುಂತಾದ ಹಲವಾರು ಮಲಯಾಳಂ ದೂರದರ್ಶನ ಸರಣಿಗಳಿಗೆ ಶೀರ್ಷಿಕೆ ಗೀತೆಗಳನ್ನು ಹಾಡಿದ್ದಾರೆ.
ಮಂಜರಿ ೨೨ ಸೆಪ್ಟೆಂಬರ್ ೨೦೨೦ ರಂದು "ಅಬ್ ಎತ್ಬಾರ್ ನಹಿ" ಎಂಬ ಶೀರ್ಷಿಕೆಯ ತನ್ನ ಮೊದಲ ಮೂಲ ಗಜಲ್ ಅನ್ನು ಬಿಡುಗಡೆ ಮಾಡಿದರು. ಮೊಯಿದ್ ರಶೀದಿ ಅವರ ಸ್ವಂತ ಸಂಯೋಜನೆಯ ಈ ಸಂಗೀತವು ಬಿಡುಗಡೆಯಾದ ಮೊದಲ ದಿನದಲ್ಲಿ ಲಕ್ಷಾಂತರ ಹೃದಯಗಳನ್ನು ಗೆದ್ದಿದೆ.
; ದೂರದರ್ಶನ
* ತೀರ್ಪುಗಾರರಾಗಿ ಬುದ್ಧಿವಂತ ಗಾಯಕ
* ಪತ್ತಿನಲಂ ರಾವ್ ನ್ಯಾಯಾಧೀಶರು
* ಖಯಾಲ್ ಹೋಸ್ಟ್
* ತೀರ್ಪುಗಾರರಾಗಿ ಸೂರ್ಯ ಸೂಪರ್ ಸಿಂಗರ್
* ಜಡ್ಜ್ ಆಗಿ ಸ್ಟಾರ್ ಸಿಂಗರ್ ಸೀಸನ್ 8
; ಚಲನಚಿತ್ರಗಳು ಕಾಣಿಸಿಕೊಂಡವು
* ಪೋಸಿಟಿವ್ ೨೦೦೮
* ರಾಕ್ ಸ್ಟಾರ್ ೨೦೧೫
* ವರ್ತಮಾನಂ ೨೦೧೯
; ಟಿವಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು
* ಆ ಅಮ್ಮಾ
== ಪ್ರಶಸ್ತಿಗಳು ==
'''ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು :'''
* ೨೦೦೪ – ಅತ್ಯುತ್ತಮ ಹಿನ್ನೆಲೆ ಗಾಯಕ – ''ಮಕಲ್ಕು'' ('ಮುಕಿಲಿನ್ ಮಕಲೆ')
* ೨೦೦೮ – ಅತ್ಯುತ್ತಮ ಹಿನ್ನೆಲೆ ಗಾಯಕ – ''ವಿಲಪಂಗಲ್ಕಪ್ಪುರಂ'' ('ಮುಲ್ಲುಲ್ಲಾ ಮುರಿಕ್ಕಿನ್ಮೇಲ್')
'''ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು :'''
* ೨೦೦೬ – ಅತ್ಯುತ್ತಮ ಮಹಿಳಾ ಹಿನ್ನೆಲೆ – ''ರಸತಂತ್ರಂ'' ('ಅಟ್ಟಿಂಕಾರ')
'''ಚಲನಚಿತ್ರ ಪ್ರಶಸ್ತಿಗಳು:'''
* ೨೦೦೬ – ಅತ್ಯುತ್ತಮ ಮಹಿಳಾ ಹಿನ್ನೆಲೆ – ''ಕರುತಪಕ್ಷಿಕಲ್'' ('ಮಜಾಯಿಲ್ ರಾತ್ರಿಮಝೈಲ್')
* 2012 – ಮಾತೃಭೂಮಿ ಚಲನಚಿತ್ರ ಪ್ರಶಸ್ತಿಗಳು – ವರ್ಷದ ಜನಪ್ರಿಯ ಗಾಯಕಿ - ''ಉರುಮಿ'' ('ಚಿನ್ನಿ ಚಿನ್ನಿ')
'''ಕೇರಳ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿಗಳು :'''
* ೨೦೧೨– ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ) - ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೯– ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ) - ''ಮಾರ್ಚ್ ರಾಂಡಮ್ ವ್ಯಾಜಮ್'' ('ತಾರಾಪಧಂ ಪಾಡುಮ್')
'''ಚಲನಚಿತ್ರ ಪ್ರಶಸ್ತಿಗಳು:'''
* ೨೦೧೨ – ವನಿತಾ ಚಲನಚಿತ್ರ ಪ್ರಶಸ್ತಿಗಳು – ಅತ್ಯುತ್ತಮ ಮಹಿಳಾ ಹಿನ್ನೆಲೆ - ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೨ – ರಾಮು ಕರಿಯಾಟ್ ಚಲನಚಿತ್ರ ಪ್ರಶಸ್ತಿಗಳು – ಅತ್ಯುತ್ತಮ ಮಹಿಳಾ ಹಿನ್ನೆಲೆ- ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೨ – ಸೂರ್ಯ/ಚಲನಚಿತ್ರ ನಿರ್ಮಾಪಕರ ಪ್ರಶಸ್ತಿಗಳು- ಅತ್ಯುತ್ತಮ ಮಹಿಳಾ ಹಿನ್ನೆಲೆ – ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೨ – ಅಮೃತಾ ಚಲನಚಿತ್ರ ಪ್ರಶಸ್ತಿಗಳು- ಅತ್ಯುತ್ತಮ ಮಹಿಳಾ ಹಿನ್ನೆಲೆ – ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೨ – ಜೈಹಿಂದ್ ಚಲನಚಿತ್ರ ಪ್ರಶಸ್ತಿಗಳು- ಅತ್ಯುತ್ತಮ ಮಹಿಳಾ ಹಿನ್ನೆಲೆ – ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೨ - ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿ- ಅತ್ಯುತ್ತಮ ಮಹಿಳಾ ಹಿನ್ನೆಲೆ
* ನಾಮನಿರ್ದೇಶನಗೊಂಡಿದೆ: ೨೦೦೯ – ಮಿನ್ನಮಿನ್ನಿಕೂಟಂನ " ಕಡಲೋರಂ ವತ್ಸ" ಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ
* ನಾಮನಿರ್ದೇಶನಗೊಂಡಿದೆ: ೨೦೧೧ – ಉರುಮಿಯಿಂದ "ಚಿಮ್ಮಿ ಚಿಮ್ಮಿ" ಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ
'''ಸಾಹಿರ್ ಮತ್ತು ಅದೀಬ್ ಅಂತರಾಷ್ಟ್ರೀಯ ಪ್ರಶಸ್ತಿ:'''
* ೨೦೧೬ - ಉರ್ದು ಭಾಷೆ ಮತ್ತು ಗಜಲ್ಗಳಿಗೆ ನೀಡಿದ ಕೊಡುಗೆಗಾಗಿ ಸಾಹಿರ್ ಮತ್ತು ಅದೀಬ್ ಅಂತರರಾಷ್ಟ್ರೀಯ ಪ್ರಶಸ್ತಿ <ref name="mumbaimessenger.com">{{Cite web|url=http://mumbaimessenger.com/noted-hindustani-vocalist-manjari-the-only-indian-to-bag-the-coveted-sahir-and-adeeb-award-2016/|title=Noted Hindustani vocalist Manjari, the only Indian to bag the coveted Sahir and Adeeb Award 2016 - Mumbai Messenger - the Local Weekly Newspaper, Mumbai Local Newspaper, Local Newspaper of Mumbai|archive-url=https://web.archive.org/web/20160406063034/http://mumbaimessenger.com/noted-hindustani-vocalist-manjari-the-only-indian-to-bag-the-coveted-sahir-and-adeeb-award-2016/|archive-date=6 April 2016|access-date=22 March 2016}}</ref>
== ಬಾಹ್ಯ ಕೊಂಡಿಗಳು ==
* {{Imdb name|id=2242404|name=Manjari}}
* [https://web.archive.org/web/20060628022839/http://www.hindu.com/fr/2005/07/29/stories/2005072902210200.htm Interview: Manjari on a winning note]
* [https://web.archive.org/web/20131102090347/http://msidb.org/displayProfile.php?category=singers&artist=Manjari Complete Listing of Manjari's songs for Malayalam Movies]
* [http://www.thehindu.com/features/friday-review/music/songs-from-the-heart/article5660042.ece Interview: Manjari Songs from the Heart]
<nowiki>
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:Articles with hCards]]</nowiki>
6dzr6mbw9wsnkt2sauyxnnq4f71mx9g
1117818
1117817
2022-08-28T12:23:55Z
Chaitra. B. H.
75935
wikitext
text/x-wiki
[[Category:Articles with hCards]]
'''ಮಂಜರಿ''' (ಜನನ ೧೭ ಏಪ್ರಿಲ್ ೧೯೮೬) <ref>{{Cite web|url=http://popcorn.oneindia.in/artist/4211/7/manjari-babu.html|title=Manjari – Filmography, Movies, Photos, biography, Wallpapers, Videos, Fan Club|publisher=Popcorn.oneindia.in|archive-url=https://web.archive.org/web/20120322195921/http://popcorn.oneindia.in/artist/4211/7/manjari-babu.html|archive-date=22 March 2012|access-date=15 January 2012}}</ref> ಒಬ್ಬ ಭಾರತೀಯ ಹಿನ್ನೆಲೆ ಗಾಯಕಿ ಮತ್ತು ಹಿಂದೂಸ್ತಾನಿ ಗಾಯಕಿ. <ref>{{Cite web|url=http://www.freepressjournal.in/entertainment/bollywood-can-help-promote-ghazals-manjari/807720|title=Bollywood can help promote ghazals: Manjari – Free Press Journal {{!}} Latest India News, Live Updates, Breaking news from Mumbai|website=www.freepressjournal.in|language=en-US|access-date=2018-10-26}}</ref> <ref>{{Cite news|url=https://timesofindia.indiatimes.com/tv/news/malayalam/Singer-Manjari-on-Onnum-Onnum-Moonnu/articleshow/49165620.cms|title=Singer Manjari on 'Onnum Onnum Moonnu' - Times of India|work=The Times of India|access-date=2018-10-26}}</ref> <ref>{{Cite news|url=https://timesofindia.indiatimes.com/tv/news/malayalam/vijay-babu-and-manjari-to-visit-the-happiness-project/articleshow/65968009.cms|title=Vijay Babu and Manjari to visit The Happiness Project|work=The Times of India|access-date=2018-10-26}}</ref> ಅವಳು ಎಂಟನೇ ತರಗತಿಯಲ್ಲಿದ್ದಾಗ ಕೋಲ್ಕತ್ತಾ ಮೂಲದ ರಾಕ್ ಬ್ಯಾಂಡ್ ''ಶಿವನೊಂದಿಗೆ'' ಆಕೆಯ ಮೊದಲ ವೇದಿಕೆಯ ಪ್ರದರ್ಶನವಾಗಿತ್ತು. <ref name="wedded">{{Cite web|url=http://www.hindu.com/mp/2009/01/24/stories/2009012452870800.htm|title=Wedded to music|last=Pradeep|first=K.|date=24 January 2009|website=[[The Hindu]]|archive-url=https://web.archive.org/web/20121103235154/http://www.hindu.com/mp/2009/01/24/stories/2009012452870800.htm|archive-date=3 November 2012|access-date=5 March 2009}}</ref> ಮಂಜರಿ ಅವರು ತಿರುವನಂತಪುರದಲ್ಲಿ ೨೪ ಜೂನ್ ೨೦೨೨ ರಂದು ಜೆರಿನ್ ಅವರನ್ನು ವಿವಾಹವಾದರು. ಜೆರಿನ್ ೧ ನೇ ತರಗತಿಯಿಂದ ಅವಳ ಬಾಲ್ಯದ ಸ್ನೇಹಿತ. ಜೆರಿನ್ ಮೂಲತಃ ಕೇರಳದ ಪತ್ತನಂತಿಟ್ಟ ಜಿಲ್ಲೆಯವರು.
== ವೃತ್ತಿ ==
[[ಚಿತ್ರ:Manjari_Babu_2009.jpg|link=//upload.wikimedia.org/wikipedia/commons/thumb/4/44/Manjari_Babu_2009.jpg/220px-Manjari_Babu_2009.jpg|left|thumb| ೨೦೦೯ರಲ್ಲಿ ಮಂಜರಿ]]
ಮಂಜರಿಯನ್ನು ಇಳಯರಾಜ ಅವರು ಸತ್ಯನ್ ಅಂತಿಕಾಡ್ ಚಿತ್ರ ‘ಅಚ್ಚುವಿಂತೆ ಅಮ್ಮ’ ಮೂಲಕ ಸಿನಿಮಾ ಸಂಗೀತ ಲೋಕಕ್ಕೆ ಪರಿಚಯಿಸಿದರು. ಅವರು ಚಿತ್ರದಲ್ಲಿ ಎರಡು ಹಾಡುಗಳನ್ನು ಹಾಡಿದರು. ಡಾ. ಕೆ.ಜೆ. ಆಕೆಯ ಚೊಚ್ಚಲ ಪ್ರವೇಶದಿಂದ ಅವರು ರಮೇಶ್ ನಾರಾಯಣ್, ಇಳಯರಾಜ, ಎಂಜಿ ರಾಧಾಕೃಷ್ಣನ್, [[ಇಳಯರಾಜಾ|ಕೈತಪ್ರಮ್]] ವಿಶ್ವನಾಥನ್, ವಿದ್ಯಾಸಾಗರ್, ಎಂ. ಜಯಚಂದ್ರನ್, ಔಸೆಪ್ಪಚ್ಚನ್, ಮೋಹನ್ ಸಿತಾರ, ದಿವಂಗತ ರವೀಂದ್ರನ್ ಮಾಸ್ಟರ್ ಮತ್ತು ಜಾನ್ಸನ್ ಮಾಸ್ಟರ್ ಅವರಂತಹವರ ಜೊತೆ ಕೆಲಸ ಮಾಡಿದ್ದಾರೆ. ಅವರು ಬಾಲಭಾಸ್ಕರ್ ಅವರ ''ಮಜಾಯಿಲ್ ಆರೋ ಓರಲ್'' ನಂತಹ ಆಲ್ಬಂಗಳಿಗಾಗಿ ಹಾಡಿದ್ದಾರೆ. ೫೦೦ ಕ್ಕೂ ಹೆಚ್ಚು ಮಲಯಾಳಂ, ತಮಿಳು ಮತ್ತು ತೆಲುಗು ಚಲನಚಿತ್ರಗಳು ಮತ್ತು ಹಲವಾರು ಆಲ್ಬಮ್ಗಳನ್ನು ಹೊಂದಿದ್ದಾರೆ. ೨೦೦೪ ರಿಂದ ಮಂಜರಿ "ಸೂರ್ಯ" ಬ್ಯಾನರ್ ಅಡಿಯಲ್ಲಿ ಭಾರತ ಮತ್ತು ಪ್ರಪಂಚದಾದ್ಯಂತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ಪ್ರದರ್ಶಿಸಿದ್ದಾರೆ. ಮಂಜರಿ ಗಜಲ್ ಗಾಯಕಿಯಾಗಿಯೂ ಜನಪ್ರಿಯತೆ ಗಳಿಸಿದರು ಮತ್ತು ಮೀಡಿಯಾ ಒನ್ ಟಿವಿಯಲ್ಲಿ 'ಖಯಾಲ್' ಶೀರ್ಷಿಕೆಯ ವಿಶೇಷ ಗಜಲ್ ಕಾರ್ಯಕ್ರಮವನ್ನು ಪ್ರದರ್ಶಿಸಿದರು. <ref name="manjari.co">{{Cite web|url=http://www.manjari.co/profile.aspx|title=Profile - Manjari Playback Singer|date=1986-04-17|publisher=Manjari.co|access-date=2020-01-17}}</ref>
ಮಂಜರಿ ಅವರಿಗೆ ಎರಡು ಬಾರಿ ಅತ್ಯುತ್ತಮ ಮಹಿಳಾ ಗಾಯಕಿಯಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು, ಮೊದಲನೆಯದಾಗಿ ೨೦೦೪ ರಲ್ಲಿ ''ಮಕಲ್ಕು'' ಚಿತ್ರದಲ್ಲಿನ ''ಮುಕಿಲಿನ್'' ಮಕಲೆ ಹಾಡಿಗೆ ಮತ್ತು ಎರಡನೇಯದಾಗಿ ೨೦೦೮ ರಲ್ಲಿ ''ವಿಲಪಂಗಲ್ಕಪ್ಪುರಂನಲ್ಲಿ'' ''ಮುಳ್ಳುಲ್ಲಾ ಮುರಿಕ್ಕಿನ್ಮೇಲ್'' ಹಾಡಿಗೆ. <ref>{{Cite web|url=http://www.prd.kerala.gov.in/stateawares4.htm|title=Kerala State Film Awards|publisher=The Information & Public Relations Department of Kerala|archive-url=https://web.archive.org/web/20160305021732/http://www.prd.kerala.gov.in/stateawards4.htm|archive-date=5 March 2016|access-date=18 October 2009}}</ref> ಮಂಜರಿ ಹಿನ್ನಲೆ ಗಾಯಕಿ ಮತ್ತು ಲೈವ್ ಪ್ರದರ್ಶಕಿ. ಅವರು ಗಜಲ್ ಸಂಗೀತ ಕಚೇರಿಗಳಿಗಾಗಿ ತಮ್ಮದೇ ಆದ ಬ್ಯಾಂಡ್ ಅನ್ನು ಸ್ಥಾಪಿಸಿದ್ದಾರೆ ಮತ್ತು ಭಾರತ ಮತ್ತು ವಿದೇಶಗಳಲ್ಲಿ ವಿವಿಧ ಸ್ಥಳಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಮಂಜರಿ ಕಿರಾಣಾ ಘರಾನಾದ ಪಂಡಿತ್ ರಮೇಶ್ ಜೂಲೆ ಅವರ ಮಾರ್ಗದರ್ಶನದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತನ್ನ ಅಧ್ಯಯನವನ್ನು ಮುಂದುವರಿಸುತ್ತಾಳೆ. <ref name="manjari.co">{{Cite web|url=http://www.manjari.co/profile.aspx|title=Profile - Manjari Playback Singer|date=1986-04-17|publisher=Manjari.co|access-date=2020-01-17}}</ref>
೨೦೧೬ ರಲ್ಲಿ ಅವರು ಉರ್ದು ಮತ್ತು ಗಜಲ್ಗಳ ಪ್ರಕಾರಕ್ಕೆ ನೀಡಿದ ಕೊಡುಗೆಗಾಗಿ ಸಾಹಿರ್ ಮತ್ತು ಅದೀಬ್ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು. ನಾಲ್ವರು ಪುರಸ್ಕೃತರ ಪೈಕಿ, ೨೦೧೬ ರಲ್ಲಿ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಹಿಂದೆ ಅದೀಬ್ ಇಂಟರ್ನ್ಯಾಶನಲ್ ಸುಮಾರು ೬೦ ಗಣ್ಯ ವ್ಯಕ್ತಿಗಳು ಮತ್ತು ದಂತಕಥೆಗಳಾದ ಗುಲ್ಜಾರ್, ಜಾವೇದ್ ಅಖ್ತರ್, ಕೈಫಿ ಅಜ್ಮಿ, ಬಿಆರ್ ಚೋಪ್ರಾ, ಶಬಾನಾ ಅಜ್ಮಿ, ಶರ್ಮಿಳಾ ಟ್ಯಾಗೋರ್, ಬೇಗಂ ಬುಶ್ರಾ ರೆಹಮಾನ್ ಮುಂತಾದವರಿಗೆ ಸಾಹಿರ್ ಮತ್ತು ಅದೀಬ್ ಪ್ರಶಸ್ತಿಗಳನ್ನು ನೀಡಿದೆ. <ref name="mumbaimessenger.com">{{Cite web|url=http://mumbaimessenger.com/noted-hindustani-vocalist-manjari-the-only-indian-to-bag-the-coveted-sahir-and-adeeb-award-2016/|title=Noted Hindustani vocalist Manjari, the only Indian to bag the coveted Sahir and Adeeb Award 2016 - Mumbai Messenger - the Local Weekly Newspaper, Mumbai Local Newspaper, Local Newspaper of Mumbai|archive-url=https://web.archive.org/web/20160406063034/http://mumbaimessenger.com/noted-hindustani-vocalist-manjari-the-only-indian-to-bag-the-coveted-sahir-and-adeeb-award-2016/|archive-date=6 April 2016|access-date=22 March 2016}}</ref>
== ವೈಯಕ್ತಿಕ ಜೀವನ ==
ಮಂಜರಿ ಬಾಬು ರಾಜೇಂದ್ರನ್ ಮತ್ತು ಡಾ. ಲತಾ ದಂಪತಿಗಳಿಗೆ ಜನಿಸಿದರು. ಆಕೆಗೆ ಮಾಧುರಿ ಎಂಬ ತಂಗಿಯೂ ಇದ್ದಾಳೆ. ಅವರು ಓಮನ್ ಸುಲ್ತಾನೇಟ್ನಲ್ಲಿರುವ ಅಲ್ ವಾಡಿ ಅಲ್ ಕಬೀರ್ನ ಇಂಡಿಯನ್ ಸ್ಕೂಲ್ನ ಹಳೆಯ ವಿದ್ಯಾರ್ಥಿನಿ.
ಮಂಜರಿ ತನ್ನ ಬಾಲ್ಯದ ಗೆಳತಿ ಜೆರಿನ್ನನ್ನು ಮದುವೆಯಾಗಿದ್ದಾಳೆ.
== ಧ್ವನಿಮುದ್ರಿಕೆ ==
{| class="wikitable plainrowheaders" width="100%"
| scope="col" width="21%" |ವರ್ಷ
|ಚಲನಚಿತ್ರ
|ನಂ
| scope="col" width="23%" |ಹಾಡು
| scope="col" width="20%" |ಸಂಯೋಜಕ(ರು)
| scope="col" width="17%" |ಗೀತರಚನೆಕಾರ(ರು)
| scope="col" width="18%" |ಸಹ ಕಲಾವಿದ(ರು)
|-
| rowspan="2" |೨೦೦೪
! scope="row" |''ವಾಮನಪುರಂ ಬಸ್ ರೂಟ್''
|೧
|"ಥಾಣೆ ತಂಬೂರು"
|ಸೋನು ಶಿಶುಪಾಲ್
|ಗಿರೀಶ್ ಪುತ್ತಂಚೇರಿ
|
|-
! scope="row" |ಶಂಬು (ಚಲನಚಿತ್ರ)
|೨
|ಪಲ್ಲಕ್"
|ಜಾಸ್ಸಿ ಗಿಫ್ಟ್
| rowspan="2" |ಕೈತಪ್ರಮ್ ದಾಮೋದರನ್ ನಂಬೂತಿರಿ
|ಕಾರ್ತಿಕ್
|-
| rowspan="16" |2005
! scope="row" |ಮಕಲ್ಕ್ಕು
|೩
|"ಮುಕಿಲಿನ್ ಮಕಲೆ"
|ರಮೇಶ್ ನಾರಾಯಣ್
|
|-
! rowspan="2" scope="row" |ಅಚ್ಚುವಿಂತೆ ಅಮ್ಮ
|೪
|"ತಾಮರಕುರುವಿಕ್"
| rowspan="5" |ಇಳಯರಾಜ
| rowspan="7" |ಗಿರೀಶ್ ಪುತ್ತಂಚೇರಿ
|ಕೋರಸ್
|-
|೫
|"ಸ್ವಸತಿನ್ ತಾಲಂ"
|ಕೆ ಜೆ ಯೇಸುದಾಸ್
|-
! rowspan="3" scope="row" |''ಪೊನ್ಮುಡಿಪುಳಯೋರತ್ತು''
|೬
|"ಒರು ಚಿರಿ ಕಂಡಲ್"
|ವಿಜಯ್ ಯೇಸುದಾಸ್
|-
|೭
|"ವಾಝಿಮಾರೂ ವಝಿಮಾರೂ"
|ವಿಧು ಪ್ರತಾಪ್, ವಿಜಯ್ ಯೇಸುದಾಸ್, ಆಶಾ ಮೆನೋನ್
|-
|೮
|"ಮಾಂಕುಟ್ಟಿ ಮೈನಕುಟ್ಟಿ"
|ವಿಧು ಪ್ರತಾಪ್, ಇಳಯರಾಜ, ಆಶಾ ಮೆನೋನ್
|-
! scope="row" |ಕೊಚ್ಚಿರಾಜವು
|೯
|"ಕಿಯಾನ್ವಿನ್ ಕಿಲಿಕಲೆ"
|ವಿದ್ಯಾಸಾಗರ್
|ಕಾರ್ತಿಕ್
|-
! scope="row" |ಅನಂತಭದ್ರಂ
|೧೦
|"ಪಿನಕ್ಕಮನೋ ಎನ್ನೋಡಿನಕ್ಕಮನೋ"
|ಎಂ ಜಿ ರಾಧಾಕೃಷ್ಣನ್
|ಎಂ.ಜಿ.ಶ್ರೀಕುಮಾರ್
|-
! scope="row" |ದೈವನಾಮತಿಲ್
|೧೧
|"ಈಜಂ ಬಹರಿಂತೆ"
|ಕೈತಪ್ರಮ್ ವಿಶ್ವಂತನ್
| rowspan="2" |ಕೈತಪ್ರಮ್ ದಾಮೋದರನ್ ನಂಬೂತಿರಿ
|
|-
! scope="row" |ತೊಮ್ಮನುಂ ಮಕ್ಕಳುಂ
|೧೨
|"ನೆರಝಕ್ (ಡ್ಯುಯೆಟ್ ಆವೃತ್ತಿ)"
|ಅಲೆಕ್ಸ್ ಪಾಲ್
|ಬಿಜು ನಾರಾಯಣನ್
|-
! scope="row" |ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ (ಚಲನಚಿತ್ರ)
|೧೩
|"ಚಿಲಂಕ ಚಿಲಂಕ"
|ಇಳಯರಾಜ
|ಬಿ.ಆರ್.ಪ್ರಸಾದ್
|ಅಫ್ಸಲ್, ವಿಜಯ್ ಯೇಸುದಾಸ್, ಆಶಾ ಮೆನೋನ್
|-
! scope="row" |ವ್ಯಕೆಶನ್
|೧೪
|"ವಿರಹತಂಬೂರು"
|ಡಾ ಜಿ ರೆಂಜಿತ್
|ಸೋಹನ್ ರಾಯ್
|
|-
! scope="row" |ಶೀಲಾಬತಿ
|೧೫
|"ನಿರಯೌವನತಿಂತೆ"
|ರಮೇಶ್ ನಾರಾಯಣ್
|ಪ್ರಭಾ ವರ್ಮ
|ಮಧು ಬಾಲಕೃಷ್ಣನ್
|-
! scope="row" |ಇಜ್ರಾ
|೧೬
|"ವೆಲ್ಲಿತಿಂಕಲ್ (ಸ್ತ್ರೀ ಆವೃತ್ತಿ)"
|ಸನ್ನಿ ವಿಶ್ವನಾಥ್
| rowspan="2" |ಕೈತಪ್ರಮ್ ದಾಮೋದರನ್ ನಂಬೂತಿರಿ
|ಡೆಲ್ಸಿ ನೈನಾನ್
|-
! scope="row" |ಮೋಕ್ಷಮ್
|೧೭
|"ಮಯ್ಯಣಿಕಣ್ಣುರಂಗ"
|ಬಾಲಭಾಸ್ಕರ್
|
|-
! scope="row" |ಛತ್ರಪತಿ (ಡಬ್ಡ್ ಮಲಯಾಳಂ ಆವೃತ್ತಿ)
|೧೮
|"ಎ ಪ್ಲಸೋ"
|ಎಂ.ಎಂ.ಕೀರವಾಣಿ
|ಕಾವಲಂ ನಾರಾಯಣ ಪಣಿಕ್ಕರ್
|ಅನ್ವರ್ ಸಾದತ್
|-
| rowspan="33" |2006
! rowspan="2" scope="row" |''ರಸತಂತ್ರಂ''
|೧೯
|"ಪೊನ್ನವಾಣಿ ಪದನೀಳೆ"
| rowspan="2" |ಇಳಯರಾಜ
| rowspan="5" |ಗಿರೀಶ್ ಪುತ್ತಂಚೇರಿ
|ಮಧು ಬಾಲಕೃಷ್ಣನ್
|-
|೨೦
|"ಆಟ್ಟಿಂಕಾರಯೋರತ್ತು"
|
|-
! scope="row" |''ವಡಕ್ಕುಮ್ನಾಥನ್''
|೨೧
|"ಪಾಹಿಪರಂ ಪೊರುಲೆ"
|ರವೀಂದ್ರನ್
|ರವೀಂದ್ರನ್, ಸಿಂಧು ಪ್ರೇಮಕುಮಾರ್
|-
! rowspan="2" scope="row" |''ವೃಂದಾವನಂ (೨೦೦೬ ಚಲನಚಿತ್ರ)''
|೨೨
|"ರಂಜಾನ್ ನೀಲವಿಂತೆ (ಡ್ಯುಯೆಟ್ ಆವೃತ್ತಿ)"
| rowspan="2" |ಸಿ.ವಿ.ರೆಂಜಿತ್
|ಮಧು ಬಾಲಕೃಷ್ಣನ್
|-
|೨೩
|"ರಂಜಾನ್ ನಿಲವಿಂತೆ" (ಸ್ತ್ರೀ ಆವೃತ್ತಿ)
|
|-
! scope="row" |ಔಟ್ ಆಫ಼್ ಸೆಲೆಬಸ್
|೨೪
|"ಪೊಯ್ವರುವಾನ್" (ಸ್ತ್ರೀ ಆವೃತ್ತಿ)
|ಬೆನೆಟ್ ವೀಟ್ರಾಗ್
|ರಫೀಕ್ ಅಹಮ್ಮದ್
|
|-
! scope="row" |ತಂತ್ರ
|೨೫
|"ಗೂಡ ಮಂತ್ರ" (ಯುಗಳ ಆವೃತ್ತಿ)
|ಅಲೆಕ್ಸ್ ಪಾಲ್
|ಸುಭಾಷ್ ಚೇರ್ತಾಲ
|ಮಧು ಬಾಲಕೃಷ್ಣನ್
|-
! rowspan="3" scope="row" |ನಿಲವುಪೋಳೆ
|೨೬
|"ಮಾಘಮಾಸ ವೇಲ"
| rowspan="3" |ರಾಜ್–ಕೋಟಿ
| rowspan="3" |ರಾಜೀವ್ ಅಲುಂಗಲ್
|ಮಧು ಬಾಲಕೃಷ್ಣನ್
|-
|೨೭
|"ಓ ಪ್ರೇಮಂ ಪಕರನ್"
|ವಿಧು ಪ್ರತಾಪ್
|-
|೨೮
|"ಈ ಕ್ಷಣಂ"
|
|-
! scope="row" |ಕ್ಲಾಸ್ಮೆಂಟ್ಸ್
|೨೯
|"ಚಿಲ್ಲುಜಲಕ ವಾತಿಲ್"
|ಅಲೆಕ್ಸ್ ಪಾಲ್
|ವಯಲಾರ್ ಶರತ್ಚಂದ್ರ ವರ್ಮ
|
|-
! scope="row" |ಶ್ಯಾಮಮ್
|೩೦
|"ಪಿಂಚುಕಿದಾಂಗಲೆ"
|ಶರತ್
|ಸುಭದ್ರಾ
|
|-
! rowspan="2" scope="row" |''ಫೋಟೋಗ್ರಾಫ಼ರ್ (ಚಲನಚಿತ್ರ)''
|೩೧
|"ಎಂತೆ ಕಣ್ಣಾನು"
| rowspan="2" |ಜಾನ್ಸನ್
| rowspan="2" |ಕೈತಪ್ರಮ್ ದಾಮೋದರನ್ ನಂಬೂತಿರಿ
|ಕೆ ಜೆ ಯೇಸುದಾಸ್
|-
|೩೨
|"ಎಂತೆ ಕಣ್ಣನು" (ಸ್ತ್ರೀ ಆವೃತ್ತಿ)
|
|-
! scope="row" |ಕರುತ ಪಕ್ಷಿಕಲ್
|೩೩
|"ಮಜಾಯಿಲ್ ರಾತ್ರಿಮಝೈಲ್"
|ಮೋಹನ ಸಿತಾರ
| rowspan="2" |ವಯಲಾರ್ ಶರತ್ಚಂದ್ರ ವರ್ಮ
|
|-
! scope="row" |ಒರುವನ್ (೨೦೦೬ ಚಲನಚಿತ್ರ)
|೩೪
|"ಕಣ್ಣಿಪ್ಪನ್ನೆ"
| rowspan="3" |ಔಸೆಪ್ಪಚನ್
|ಔಸೆಪ್ಪಚನ್
|-
! rowspan="2" scope="row" |ಮೂನ್ನಮಾತೋರಲ್
|೩೫
|"ನಿಲಾವಿಂತೆ"(ಯುಗಳ ಆವೃತ್ತಿ)
| rowspan="2" |ಗಿರೀಶ್ ಪುತ್ತಂಚೇರಿ
|ಜಿ.ವೇಣುಗೋಪಾಲ್
|-
|೩೬
|"ನಿಲಾವಿಂತೆ"(ಸ್ತ್ರೀ ಆವೃತ್ತಿ)
|
|-
! scope="row" |ನೋಟ್ಬುಕ್ (೨೦೦೬ ಚಲನಚಿತ್ರ)
|೩೭
|"ಇನಿಯಮ್ ಮೌನಮೋ"
|ಮೆಜೋ ಜೋಸೆಫ್
|ವಯಲಾರ್ ಶರತ್ಚಂದ್ರ ವರ್ಮ
|ಕೆ ಜೆ ಯೇಸುದಾಸ್
|-
! scope="row" |ಪೋತನ್ ವಾವಾ
|೩೮
|"ನೆರನೆ ಎಲ್ಲಂ ನೆರನೆ"
|ಅಲೆಕ್ಸ್ ಪಾಲ್
|ವಯಲಾರ್ ಶರತ್ಚಂದ್ರ ವರ್ಮ
|ಮಧು ಬಾಲಕೃಷ್ಣನ್, ರೇಜು ಜೋಸೆಫ್
|-
! rowspan="2" scope="row" |ಜಯಂ (೨೦೦೬ ಚಲನಚಿತ್ರ)
|೩೯
|"ಕನ್ನೆರಿಲ್" (ಸ್ತ್ರೀ ಆವೃತ್ತಿ)
| rowspan="2" |ಸೋನು ಶಿಶುಪಾಲ್
| rowspan="2" |ಬಿ.ಆರ್.ಪ್ರಸಾದ್
|
|-
|೪೦
|"ತುಳುಂಬಿಡುಂ"
|
|-
! scope="row" |ಬಾಬಾ ಕಲ್ಯಾಣಿ (ಚಲನಚಿತ್ರ)
|೪೧
|"ಕೈನಿರಯೆ ವೆನ್ನತರಂ"
|ಅಲೆಕ್ಸ್ ಪಾಲ್
|ವಯಲಾರ್ ಶರತ್ಚಂದ್ರ ವರ್ಮ
|
|-
! scope="row" |ಬಾಲ್ಯಮ್
|೪೨
|"ಮಜವಿಲಿನ್"
|ಸಂಜೀವ್ ಲಾಲ್
|ಬಿಜು ಭಾಸ್ಕರ್
|
|-
! rowspan="2" scope="row" |ಲಕ್ಷ್ಮಿ (೨೦೦೬ ಚಲನಚಿತ್ರ) [ಡಿ]
|೪೩
|"ತಾರ ತಳುಕುಂ ತಾರಾ"
| rowspan="2" |ರಮಣ ಗೋಗುಲ
| rowspan="2" |ರಾಜೀವ್ ಅಲುಂಗಲ್
|ಬಿಜು ನಾರಾಯಣನ್
|-
|೪೪
|"ತುಳುಂಬಿಡುಂ"
|ಶಂಕರ್ ಮಹದೇವನ್, ಜಸ್ಸಿ ಗಿಫ್ಟ್
|-
! rowspan="2" scope="row" |ಬಾಸ್ ಐ ಲವ್ ಯು [ಡಿ]
|೪೫
|"ಅಲ್ಲಿಮೊಟ್ಟು"
| rowspan="2" |ಕಲ್ಯಾಣಿ ಮಲಿಕ್
| rowspan="2" |ರಾಜೀವ್ ಅಲುಂಗಲ್
|ಅನ್ವರ್ ಸಾದತ್
|-
|೪೬
|"ವಿಡಪರಾಯುಮ್"
|ಸುದೀಪ್ ಕುಮಾರ್
|-
! rowspan="5" scope="row" |ದೇವದಾಸ್ [ಡಿ]
|೪೭
|"ಪರಾಯಮ್ ಓರು"
| rowspan="5" |ಚಕ್ರಿ
| rowspan="5" |ಗಿರೀಶ್ ಪುತ್ತಂಚೇರಿ
|ಜಿ.ವೇಣುಗೋಪಾಲ್
|-
|೪೮
|"ಏನ್ ಪೊನ್ನೆ"
| rowspan="3" |ಅರುಣ್
|-
|೪೯
|"ಮನಸ್ಸೆ ಮನಸ್ಸೆ"(ಆವೃತ್ತಿ 2)
|-
|೫೦
|"ಮನಸ್ಸೆ ಮನಸ್ಸೆ"
|-
|೫೧
|"ಎಂಥೋ ಎಂತೋ"
|ರವಿಶಂಕರ್
|-
| rowspan="29" |2007
! scope="row" |ಪರದೇಸಿ (೨೦೦೭ ಚಲನಚಿತ್ರ)
|೫೨
|"ಆಂಡಕಣ್ಣೀರಿನ"
|ರಮೇಶ್ ನಾರಾಯಣ್
|ರಫೀಕ್ ಅಹಮ್ಮದ್
|ಸುಜಾತಾ ಮೋಹನ್
|-
|-
! rowspan="2" scope="row" |ಮಾಯಾವಿ (೨೦೦೭ ಚಲನಚಿತ್ರ)
|೫೩
|"ಮುತ್ತತೆಮುಳ್ಳೆ ಚೋಲ್ಲು" (ಡ್ಯುಯೆಟ್ ಆವೃತ್ತಿ)
| rowspan="2" |ಅಲೆಕ್ಸ್ ಪಾಲ್
| rowspan="2" |ವಯಲಾರ್ ಶರತ್ಚಂದ್ರ ವರ್ಮ
|ಕೆ ಜೆ ಯೇಸುದಾಸ್
|-
|೫೪
|"ಮುತ್ತತೆಮುಳ್ಳೆ ಚೋಲ್ಲು" (ಸ್ತ್ರೀ ಆವೃತ್ತಿ)
|
|-
! scope="row" |ಚಂಗತಿಪೂಚ
|೫೫
|"ಶರರಾಂತಲ್ ಮಿನ್ನಿನಿಲ್ಕ್ಕುಂ"
| rowspan="2" |ಔಸೆಪ್ಪಚನ್
|ಗಿರೀಶ್ ಪುತ್ತಂಚೇರಿ
|ವಿನೀತ್ ಶ್ರೀನಿವಾಸನ್
|-
! scope="row" |ಅಬ್ರಹಾಂ ಮತ್ತು ಲಿಂಕನ್
|೫೬
|"ಉದುರಾಜಮುಖಿ"
|ಬಾಲಚಂದ್ರನ್ ಚುಳ್ಳಿಕ್ಕಾಡು
|
|-
! scope="row" |ವಿನೋದಯಾತ್ರೆ
|೫೭
|"ಕಯ್ಯೆತಕೊಂಬತೊ"
|ಇಳಯರಾಜ
|ವಯಲಾರ್ ಶರತ್ಚಂದ್ರ ವರ್ಮ
|
|-
! rowspan="2" scope="row" |ಹಲೋ (೨೦೦೭ ಚಲನಚಿತ್ರ)
|೫೮
|"ಮಜವಿಲಿನ್ ನೀಲಿಮಾ"
| rowspan="2" |ಅಲೆಕ್ಸ್ ಪಾಲ್
| rowspan="4" |ವಯಲಾರ್ ಶರತ್ಚಂದ್ರ ವರ್ಮ
|ಅಫ್ಸಲ್, ಸಂಗೀತಾ ಶ್ರೀಕಾಂತ್
|-
|೫೯
|"ಭಜನೆ"
|ಅಖಿಲಾ ಆನಂದ್,
|-
! rowspan="2" scope="row" |ವೀರಲಿಪಟ್ಟು (೨೦೦೭ ಚಲನಚಿತ್ರ)
|೬೦
|"ಆಲಿಲಾಯುಮ್ ಕತ್ತಲಾಯುಮ್" (ಸ್ತ್ರೀ ಆವೃತ್ತಿ)
| rowspan="2" |ವಿಶ್ವಜಿತ್
|
|-
|೬೧
|"ಆಲಿಲೆಯುಂ ಕತ್ತಲಾಯುಮ್"(ಡ್ಯುಯಟ್ ಆವೃತ್ತಿ)
|ವಿನೀತ್ ಶ್ರೀನಿವಾಸನ್
|-
! scope="row" |ನಸ್ರಾಣಿ (ಚಲನಚಿತ್ರ)
|೬೨
|"ಈರಣ್ಮೇಘಮೆ"
|ಬಿಜಿಬಾಲ್
|ಅನಿಲ್ ಪಣಚೂರನ್
|ಕೋರಸ್
|-
! scope="row" |ಅಲಿ ಭಾಯಿ
|೬೩
|"ಪುಣಿರಿಕ್ಕನ"
|ಅಲೆಕ್ಸ್ ಪಾಲ್
|ಗಿರೀಶ್ ಪುತ್ತಂಚೇರಿ
|ಎಂ.ಜಿ.ಶ್ರೀಕುಮಾರ್, ಲಿಜಿ ಫ್ರಾನ್ಸಿಸ್
|-
! rowspan="2" scope="row" |ರೋಮಿಯೂ
|೬೪
|"ಪಾಲ್ಕಡಲಿಲುನರಮ್" (ಡ್ಯುಯೆಟ್ ಆವೃತ್ತಿ)
| rowspan="2" |ಅಲೆಕ್ಸ್ ಪಾಲ್
| rowspan="2" |ವಯಲಾರ್ ಶರತ್ಚಂದ್ರ ವರ್ಮ
|ಶಂಕರನ್ ನಂಬೂತಿರಿ
|-
|೬೫
|"ಪಾಲಕದಲಿಲುನರಂ" (ಸ್ತ್ರೀ ಆವೃತ್ತಿ)
|
|-
! scope="row" |ಸೂರ್ಯನ್ (೨೦೦೭ ಚಲನಚಿತ್ರ)
|೬೬
|"ಪಾಲಕದಲಿಲುನರಂ" (ಸ್ತ್ರೀ ಆವೃತ್ತಿ)
|ಇಳಯರಾಜ
|ಗಿರೀಶ್ ಪುತ್ತಂಚೇರಿ
|ಮಧು ಬಾಲಕೃಷ್ಣನ್
|-
! scope="row" |ಠಕಾರಚೆಂದ
|೬೭
|"ಕುಂಜು ಕುಂಜು ಪಕ್ಷಿ"
|ಸಿಬಿ ಕುರುವಿಲ
|ವಿಜೀಶ್ ಕ್ಯಾಲಿಕಟ್
|
|-
! scope="row" |''ಎ. ಕೆ. ಜಿ. (ಚಲನಚಿತ್ರ)''
|೬೮
|"ವರುಣೆನ್ನೂರಪುಳ್ಳ"
|ಜಾನ್ಸನ್
|ಕುಂಜಪ್ಪ ಪಟ್ಟನೂರು
|
|-
! scope="row" |ಚಾಲೆಂಜ್ [ಡಿ]
|೬೯
|"ಕುನ್ನಂಕುಲಂ"
|ಎಂ.ಎಂ.ಕೀರವಾಣಿ
|ಸಿಜು ತುರವೂರು
|
|-
! scope="row" |ಯೋಗಿ (೨೦೦೭ ಚಲನಚಿತ್ರ) [ಡಿ]
|೭೦
|"ಇಡಾ ಕೋತಿಯಾ"
|ರಮಣ ಗೋಗುಲ
|ಸಿಜು ತುರವೂರು
|ಅಫ್ಸಲ್
|-
! scope="row" |ಬನ್ನಿ [D]
|೭೧
|"ನೀ ಅರಿಜುವೋ"
|ದೇವಿಶ್ರೀ ಪ್ರಸಾದ್
|ಸಿಜು ತುರವೂರು
|ದೇವಾನಂದ್
|-
! scope="row" |ಹೀರೋ [ಡಿ]
|೭೨
|"ಗಿಲ್ಲಿ ಗಿಲ್ಲಿ"
|ಚಕ್ರಿ
|ಸಿಜು ತುರವೂರು
|ಅಫ್ಸಲ್
|-
! scope="row" |ಮಲ್ಲೇಶ್ವರಿ : ರಾಜಕುಮಾರಿ [ಡಿ]
|೭೩
|"ವೆಲ್ಲಿಕೋಲುಸ್ಸನಿಂಜು"
|ರಾಜ್–ಕೋಟಿ
|ರಾಜೀವ್ ಅಲುಂಗಲ್
|ವಿಧು ಪ್ರತಾಪ್
|-
! rowspan="2" scope="row" |ಹ್ಯಾಪಿ ಡೆಸ್ [ಡಿ]
|೭೪
|"ವಿಡಚೋಲ್ಲಂ"
| rowspan="2" |ಮಿಕ್ಕಿ. ಜೆ. ಮೇಯರ್
| rowspan="2" |ರಾಜೀವ್ ಅಲುಂಗಲ್
|ಶಂಕರ್ ಮಹದೇವನ್
|-
|೭೫
|"ಸಯನೋರಾ"
|ರೆಂಜಿತ್ ಗೋವಿಂದ್
|-
! scope="row" |ದೇವಿಯಿನ್ ತಿರುವಿಲೈಯಾಡಲ್ [ಡಿ]
|೭೬
|"ಕಲಂ ಕನಕೆಝುತುಮ್"
|ಎಂ.ಎಸ್.ವಿಶ್ವನಾಥನ್
|ಭರಣಿಕಾವು ಶಿವಕುಮಾರ್
|
|-
! rowspan="2" scope="row" |ನಾಯಕನ್ [ಡಿ]
|೭೭
|"ನಿಸಾನದಿ"
| rowspan="2" |ಇಳಯರಾಜ
| rowspan="2" |ಭರಣಿಕಾವು ಶಿವಕುಮಾರ್
|ಪ್ರದೀಪ್ ಪಲ್ಲುರುತಿ
|-
|೭೮
|"ಅಲ್ಲಿಮಣಿಮೇಘಂ"
|ವಿಧು ಪ್ರತಾಪ್
|-
! rowspan="2" scope="row" |ಸ್ನೇಹಮನಸ್ಸು [ಡಿ]
|೭೯
|"ಚಂದನಮೇಘತಿನ್"
| rowspan="2" |ಎಂ.ಎಂ.ಕೀರವಾಣಿ
| rowspan="2" |ಭರಣಿಕಾವು ಶಿವಕುಮಾರ್
|ರವಿಶಂಕರ್
|-
|೮೦
|"ಕುರುಕಿಕೂ"
|ಕೋರಸ್
|}
=== ಚಲನಚಿತ್ರಗಳು ===
{| class="wikitable sortable"
!ವರ್ಷ
!ಚಲನಚಿತ್ರ
!ಹಾಡುಗಳು
!ಟಿಪ್ಪಣಿಗಳು
|-
|2004
|ವಾಮನಪುರಂ ಬಸ್ ರೂಟ್
|Thane En
|
|-
|2005
|ಪೊನ್ಮುಡಿಪುಳಯೋರತ್ತು
|Oru Chiri Kandal
|
|-
|2005
|ಪೊನ್ಮುಡಿಪುಳಯೋರತ್ತು
|Mankutty
|
|-
|2005
|ಅಚ್ಚುವಿಂತೆ ಅಮ್ಮ
|Thamarakuruvikku
|Asianet Award
|-
|2005
|ಅಚ್ಚುವಿಂತೆ ಅಮ್ಮ
|Swasathin Thalam
|
|-
|2005
|ಮಕಲ್ಕ್ಕು
|Mukilin Makalee
|Kerala State Award<ref name="wedded2">{{cite web|url=http://www.hindu.com/mp/2009/01/24/stories/2009012452870800.htm|title=Wedded to music|last=Pradeep|first=K.|date=24 January 2009|work=[[The Hindu]]|archive-url=https://web.archive.org/web/20121103235154/http://www.hindu.com/mp/2009/01/24/stories/2009012452870800.htm|archive-date=3 November 2012|access-date=5 March 2009|url-status=dead}}</ref>
|-
|2005
|ಕೊಚ್ಚಿ ರಾಜಾವು
|Kinavin Kilikale
|
|-
|2005
|ದೈವನಾಮತಿಲ್
|Ezham Baharinte
|
|-
|2005
|ಆನಂದಭದ್ರಂ
|Pinakkamaano
|
|-
|2006
|[[:en:Out_of_Syllabus|ಔಟ್ ಆಫ್ ಸೆಲೆಬಸ್]]
|Poi varuvaan
|Hamma hamma ho
|-
|2006
|ರಸತಂತ್ರಂ
|Attinkara
|Asianet Award<ref>{{cite web|url=http://www.hindu.com/2007/01/21/stories/2007012103080500.htm|title=Ujala-Asianet awards announced|date=21 January 2007|work=[[The Hindu]]|archive-url=https://web.archive.org/web/20080913200101/http://www.hindu.com/2007/01/21/stories/2007012103080500.htm|archive-date=13 September 2008|access-date=5 March 2009|url-status=dead}}</ref>
|-
|2006
|ರಸತಂತ್ರಂ
|Ponnavani Paadam
|
|-
|2006
|ಮೂನಮಾಥೋರಲ್
|Nilavinte
|
|-
|2006
|ವಡಕ್ಕುಮ್ನಾಥನ್
|Paahi Param Porule
|
|-
|2006
|ಬಾಬಾ ಕಲ್ಯಾಣಿ
|Kai Niraye
|
|-
|2006
|[[:en:Classmates_(2006_film)|ಕ್ಲಾಸ್ಮೆಂಟ್ಸ್]]
|Chillu Jalaka Vathilil
|
|-
|2006
|[[:en:Notebook_(2006_film)|ನೋಟ್ಬುಕ್]]
|Iniyum Mounamo
|
|-
|2006
|[[:en:The_Photographer_(2000_film)|ಪೋಟೊಗ್ರಾಫ್]]
|Enthe Kannanu
|
|-
|2006
|ಕರುತ ಪಕ್ಷಿಕಲ್
|Mazhayil
|
|-
|2006
|ಪೋತನ್ ವಾವಾ
|Nerane
|
|-
|2007
|ವಿನೋದಯಾತ್ರೆ
|Kaiyetha Kombathu
|
|-
|2007
|ಹೆಲೋ
|Mazhavillin Neelima, Bhajan
|
|-
|2007
|ನಸ್ರಾಣಿ
|Eeran Meghame
|
|-
|2007
|ಸೂರ್ಯನ್
|Ishtakaari
|
|-
|2007
|ಪರದೇಸಿ
|Ananda Kannerin
|
|-
|2007
|[[:en:Halloween_(2007_film)|ಹಲೋ]]
|Mazhavillin
|
|-
|2007
|ಮಾಯಾವಿ
|Muttathe Mulle
|
|-
|2007
|[[:en:Ali_Bhai|ಅಲಿ ಭಾಯಿ]]
|Punchiri
|
|-
|2007
|[[:en:Veeralipattu_(2007_film)|ವೀರಾಳಿಪಟ್ಟು]]
|Aalilayum
|
|-
|2008
|[[:en:Positive_(2007_film)|ಪೊಸಿಟಿವ್]]
|Orikkal née paranju
|
|-
|2008
|ವಿಲಪಂಗಲ್ಕಪ್ಪುರಂ
|Mullulla Murikkinmel
|Kerala State Award
|-
|2008
|ಮಿನ್ನಮಿನ್ನಿಕೂಟಂ
|Kadalolam
|
|-
|2008
| rowspan="2" |[[:en:Novel_(film)|ನೋವೆಲ್]]
|Onninumallaathe
|
|-
|2008
|Urangan Nee Enikku
|
|-
|2009
|ಪಝಸ್ಸಿ ರಾಜಾ
|Ambum Kombum
|
|-
|2009
|[[:en:Love_in_Singapore_(2009_film)|ಲವ್ ಇನ್ ಸಿಂಗಾಪುರ್]]
|Magic Magic
|
|-
|2009
|ಭಾರ್ಯಾ ಸ್ವಂತಂ ಸುಹೂರ್ತು
|Mandara Manavatty
|
|-
|2009
|ಚಟ್ಟಂಬಿನಾಡು
|Mukkuti Chand
|
|-
|2009
|ಮೈ ಬಿಗ್ ಫ಼ಾದರ್
|Nirathingale
|
|-
|2009
|ವೆಲ್ಲತೂವಲ್
|Kaatoram
|
|-
|2010
|ಯಕ್ಷಿಯುಂ ನಾನುಂ
|Thenundo Poove
|
|-
|2010
|ಸಂಗೀತ ವೀಡಿಯೊ
|Chandala-bhikshuki (based on Mahakavi Kumaran Asan's poem)
|[[:en:Ajayan_(director)|Ajayan (director)]], Actors: [[:en:Tom_George_Kolath|Tom George Kolath]] as Ananda bhikshu (Buddha's disciple) and [[:en:Jyothirmayi|Jyothirmayi]] as Matangi (Chandala woman)
|-
|2010
|[[:en:Neelambari_(2010_film)|Neelambari]]
|Indraneela Raaviloode
|
|-
|2010
|Plus Two
|Manjadi Choppulla
|
|-
|2010
|Holidays
|Thamara Valaya
|
|-
|2010
|D Nova
|Oru Nertha
|
|-
|2011
|Puthumukhangal
|Manimalar Kaavil
|
|-
|2011
|Sahapathi 1975
|Rakthapushpame
|
|-
|2011
|[[:en:Urumi_(film)|Urumi]]
|Chinni Chinni
|*Various Awards – See Below
|-
|2011
|[[:en:China_Town_(2011_film)|China Town]]
|Innu Penninu
|
|-
|2011
|Aazhakadal
|Ponmeghathin
|
|-
|2011
|[[:en:Uppukandam_Brothers:_Back_in_Action|Uppukandam Brothers 2]]
|Ishtam Nin Ishtam
|
|-
|2011
|[[:en:Raghuvinte_Swantham_Rasiya|Raghuvinte Swantham Rasiya]]
|Kaatte Nee Kando
|
|-
|2011
| rowspan="2" |[[:en:Mohabbath_(2011_film)|Mohabbath]]
|Thennalin Kaikalil
|
|-
|2011
|Atharu Peyyana
|
|-
|2011
|[[:en:Veeraputhran|Veeraputhran]]
|Inni Kadalin
|
|-
|2011
|[[:en:Manushyamrugam|Manushya Mrigam]]
|Aalin Kombil
|
|-
|2011
|[[:en:Sandwich_(2011_film)|Sandwich]]
|Paneneer Chempakangal
|
|-
|2011
|[[:en:Makaramanju|Makaramanju]]
|Mosobathiya
|
|-
|2011
|Paachuvum Kovalanum
|Manasse
|
|-
|2011
|[[:en:Vellaripravinte_Changathi|Vellaripravinte Changathi]]
|Naanam Chaalicha
|
|-
|2012
|Padmasree Saroj Kumar
|Mozhikalum
|
|-
|2012
|Nadabrahmam
|Pramadavaniyil
|
|-
|2012
|[[:en:Navagatharkku_Swagatham|Navagatharkku Swagatham]]
|Pokku Veyil
|
|-
|2012
|[[:en:Arike|Arike]]
|Ee Vazhiyil
|
|-
|2012
|[[:en:Naughty_Professor|Naughty Professor]]
|Thalam Thiru Thalam
|
|-
|2012
|[[:en:Cinema_Company|Cinema Company]]
|Soni Lagdi
|
|-
|2012
|[[:en:Grihanathan|Grihanathan]]
|Ragaveenayil
|
|-
|2012
|Manthrikan
|Mukundante Vesham Kettum
|
|-
|2012
|[[:en:My_Boss|My Boss]]
|Enthinenariyilla
|
|-
|2012
|[[:en:Maad_Dad|Maad Dad]]
|Oru Naalum
|
|-
|2012
|[[:en:Poppins|Poppins]]
|Valam Nadannu
|
|-
|2012
|[[:en:Madirasi|Madirasi]]
|Maari Poonkuyile
|
|-
|2012
|[[:en:Chapters_(film)|Chapters]]
|Sandhya Sundara
|
|-
|2013
|[[:en:Dracula_2012|Dracula]]
|Manju Pole
|
|-
|2013
|Swasam
|Vennilavin
|
|-
|2013
|[[:en:Bangles_(film)|Bangles]]
|Ninakkai Ente Janmam
|
|-
|2013
|Pakaram
|Parayan Ariyatha
|
|-
|2013
|Pakaram
|Dooram Theera
|
|-
|2013
|[[:en:Radio_(2013_film)|Radio]]
|Mukile Anadhiaai
|
|-
|2013
|[[:en:Ladies_and_Gentleman|Ladies and Gentleman]]
|Kandathinappuram
|
|-
|2013
|Thomson Villa
|Poo Thumbi Va
|
|-
|2013
|Thomson Villa
|Mukkuttikal
|
|-
|2014
|[[:en:How_Old_Are_You?_(film)|How Old are You]]
|Va Vayassu Chollidan
|
|-
|2014
|Avarude Veedu
|Melle Manasinte
|
|-
|2015
|[[:en:Anarkali_(2015_film)|Anarkali]]
|Aa Oruthi
|
|-
|2015
|Njan Samvidhanam Cheyyum
|Maranno Swarangal
|
|-
|2015
|Chirakodinja Kinavukal
|Omale Aromale
|
|-
|2016
|[[:en:Puthiya_Niyamam|Puthiya Niyamam]]
|Penninu Chilambunde
|
|-
|2016
|[[:en:King_Liar|King Liar]]
|Perumnuna Puzha
|
|-
|2017
|Cappuccino
|Engane Padendu
|
|-
|2018
|[[:en:My_Story_(film)|My Story]]
|Pathungi
|
|-
|2018
|[[:en:Thattinppurathu_Achuthan|Thattinppurathu Achuthan]]
|Mangalakaraka
|
|-
|2019
|[[:en:Pathinettam_Padi|Pathinettam Padi]]
|Vanchi bhoomi pathe
|
|-
|2019
|[[:en:March_Randam_vazham|March Randam vazham]]
|Tharapadam paadum
|Kerala Film Critics Association Award
|}
=== ಸಿಂಗಲ್ಸ್ ===
೨೦೧೪ ರಲ್ಲಿ ಮಂಜರಿ ಕ್ರೆಸೆಂಡೋ ಮ್ಯೂಸಿಕ್ನೊಂದಿಗೆ 'ಐಯ್ ಐ ಯಾ' <ref>{{Cite web|url=https://www.youtube.com/watch?v=qISWKP1wn5s|title=Aiy Aiy yaa - Manjari II HINDI ROCK II VIDEO|date=2014-11-04|publisher=YouTube|access-date=2020-01-17}}</ref> ಶೀರ್ಷಿಕೆಯ ತನ್ನ ಮೊದಲ ಹಿಂದಿ ಏಕವ್ಯಕ್ತಿ ಗಾಯನ ಅನ್ನು ಬಿಡುಗಡೆ ಮಾಡಿದರು. ಅಲೋಕ್ ಝಾ ಅವರ ಸಾಹಿತ್ಯವನ್ನು ಸಂತೋಷ್ ನಾಯರ್ ಸಂಯೋಜಿಸಿದ್ದಾರೆ ಮತ್ತು ದುಬೈನ ವಿಲಕ್ಷಣ ಸ್ಥಳಗಳಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ.
೨೦೧೫ ರಲ್ಲಿ ಮಂಜರಿ 'ಅನುರಾಗಮ್' ಎಂಬ ಶೀರ್ಷಿಕೆಯ ಮಲಯಾಳಂ ಏಕವ್ಯಕ್ತಿ ಗಾಯನ ಅನ್ನು ಬಿಡುಗಡೆ ಮಾಡಿದರು, ಇದನ್ನು ಕಲಾವಿದರು ಸಂಯೋಜಿಸಿದ್ದಾರೆ ಮತ್ತು ಹಾಡಿದ್ದಾರೆ. ವಿಕೆ ಪ್ರಕಾಶ್ ಅವರ ನಿರ್ದೇಶನದಲ್ಲಿ ಮುನ್ನಾರ್ನಲ್ಲಿ ಚಿತ್ರೀಕರಿಸಿದ ವೀಡಿಯೊದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಅವರು ಸ್ವಾಮಿ ಅಯ್ಯಪನ್, ಎಂಟೆ ಮಾನಸಪುತ್ರಿ, ಕೃಷ್ಣಕೃಪಾಸಾಗರಂ, ಜಲಂ ಮತ್ತು ಶ್ರೀಕೃಷ್ಣಲೀಲಾ ಮುಂತಾದ ಹಲವಾರು ಮಲಯಾಳಂ ದೂರದರ್ಶನ ಸರಣಿಗಳಿಗೆ ಶೀರ್ಷಿಕೆ ಗೀತೆಗಳನ್ನು ಹಾಡಿದ್ದಾರೆ.
ಮಂಜರಿ ೨೨ ಸೆಪ್ಟೆಂಬರ್ ೨೦೨೦ ರಂದು "ಅಬ್ ಎತ್ಬಾರ್ ನಹಿ" ಎಂಬ ಶೀರ್ಷಿಕೆಯ ತನ್ನ ಮೊದಲ ಮೂಲ ಗಜಲ್ ಅನ್ನು ಬಿಡುಗಡೆ ಮಾಡಿದರು. ಮೊಯಿದ್ ರಶೀದಿ ಅವರ ಸ್ವಂತ ಸಂಯೋಜನೆಯ ಈ ಸಂಗೀತವು ಬಿಡುಗಡೆಯಾದ ಮೊದಲ ದಿನದಲ್ಲಿ ಲಕ್ಷಾಂತರ ಹೃದಯಗಳನ್ನು ಗೆದ್ದಿದೆ.
; ದೂರದರ್ಶನ
* ತೀರ್ಪುಗಾರರಾಗಿ ಬುದ್ಧಿವಂತ ಗಾಯಕ
* ಪತ್ತಿನಲಂ ರಾವ್ ನ್ಯಾಯಾಧೀಶರು
* ಖಯಾಲ್ ಹೋಸ್ಟ್
* ತೀರ್ಪುಗಾರರಾಗಿ ಸೂರ್ಯ ಸೂಪರ್ ಸಿಂಗರ್
* ಜಡ್ಜ್ ಆಗಿ ಸ್ಟಾರ್ ಸಿಂಗರ್ ಸೀಸನ್ 8
; ಚಲನಚಿತ್ರಗಳು ಕಾಣಿಸಿಕೊಂಡವು
* ಪೋಸಿಟಿವ್ ೨೦೦೮
* ರಾಕ್ ಸ್ಟಾರ್ ೨೦೧೫
* ವರ್ತಮಾನಂ ೨೦೧೯
; ಟಿವಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು
* ಆ ಅಮ್ಮಾ
== ಪ್ರಶಸ್ತಿಗಳು ==
'''ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು :'''
* ೨೦೦೪ – ಅತ್ಯುತ್ತಮ ಹಿನ್ನೆಲೆ ಗಾಯಕ – ''ಮಕಲ್ಕು'' ('ಮುಕಿಲಿನ್ ಮಕಲೆ')
* ೨೦೦೮ – ಅತ್ಯುತ್ತಮ ಹಿನ್ನೆಲೆ ಗಾಯಕ – ''ವಿಲಪಂಗಲ್ಕಪ್ಪುರಂ'' ('ಮುಲ್ಲುಲ್ಲಾ ಮುರಿಕ್ಕಿನ್ಮೇಲ್')
'''ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು :'''
* ೨೦೦೬ – ಅತ್ಯುತ್ತಮ ಮಹಿಳಾ ಹಿನ್ನೆಲೆ – ''ರಸತಂತ್ರಂ'' ('ಅಟ್ಟಿಂಕಾರ')
'''ಚಲನಚಿತ್ರ ಪ್ರಶಸ್ತಿಗಳು:'''
* ೨೦೦೬ – ಅತ್ಯುತ್ತಮ ಮಹಿಳಾ ಹಿನ್ನೆಲೆ – ''ಕರುತಪಕ್ಷಿಕಲ್'' ('ಮಜಾಯಿಲ್ ರಾತ್ರಿಮಝೈಲ್')
* 2012 – ಮಾತೃಭೂಮಿ ಚಲನಚಿತ್ರ ಪ್ರಶಸ್ತಿಗಳು – ವರ್ಷದ ಜನಪ್ರಿಯ ಗಾಯಕಿ - ''ಉರುಮಿ'' ('ಚಿನ್ನಿ ಚಿನ್ನಿ')
'''ಕೇರಳ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿಗಳು :'''
* ೨೦೧೨– ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ) - ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೯– ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ) - ''ಮಾರ್ಚ್ ರಾಂಡಮ್ ವ್ಯಾಜಮ್'' ('ತಾರಾಪಧಂ ಪಾಡುಮ್')
'''ಚಲನಚಿತ್ರ ಪ್ರಶಸ್ತಿಗಳು:'''
* ೨೦೧೨ – ವನಿತಾ ಚಲನಚಿತ್ರ ಪ್ರಶಸ್ತಿಗಳು – ಅತ್ಯುತ್ತಮ ಮಹಿಳಾ ಹಿನ್ನೆಲೆ - ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೨ – ರಾಮು ಕರಿಯಾಟ್ ಚಲನಚಿತ್ರ ಪ್ರಶಸ್ತಿಗಳು – ಅತ್ಯುತ್ತಮ ಮಹಿಳಾ ಹಿನ್ನೆಲೆ- ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೨ – ಸೂರ್ಯ/ಚಲನಚಿತ್ರ ನಿರ್ಮಾಪಕರ ಪ್ರಶಸ್ತಿಗಳು- ಅತ್ಯುತ್ತಮ ಮಹಿಳಾ ಹಿನ್ನೆಲೆ – ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೨ – ಅಮೃತಾ ಚಲನಚಿತ್ರ ಪ್ರಶಸ್ತಿಗಳು- ಅತ್ಯುತ್ತಮ ಮಹಿಳಾ ಹಿನ್ನೆಲೆ – ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೨ – ಜೈಹಿಂದ್ ಚಲನಚಿತ್ರ ಪ್ರಶಸ್ತಿಗಳು- ಅತ್ಯುತ್ತಮ ಮಹಿಳಾ ಹಿನ್ನೆಲೆ – ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೨ - ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿ- ಅತ್ಯುತ್ತಮ ಮಹಿಳಾ ಹಿನ್ನೆಲೆ
* ನಾಮನಿರ್ದೇಶನಗೊಂಡಿದೆ: ೨೦೦೯ – ಮಿನ್ನಮಿನ್ನಿಕೂಟಂನ " ಕಡಲೋರಂ ವತ್ಸ" ಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ
* ನಾಮನಿರ್ದೇಶನಗೊಂಡಿದೆ: ೨೦೧೧ – ಉರುಮಿಯಿಂದ "ಚಿಮ್ಮಿ ಚಿಮ್ಮಿ" ಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ
'''ಸಾಹಿರ್ ಮತ್ತು ಅದೀಬ್ ಅಂತರಾಷ್ಟ್ರೀಯ ಪ್ರಶಸ್ತಿ:'''
* ೨೦೧೬ - ಉರ್ದು ಭಾಷೆ ಮತ್ತು ಗಜಲ್ಗಳಿಗೆ ನೀಡಿದ ಕೊಡುಗೆಗಾಗಿ ಸಾಹಿರ್ ಮತ್ತು ಅದೀಬ್ ಅಂತರರಾಷ್ಟ್ರೀಯ ಪ್ರಶಸ್ತಿ <ref name="mumbaimessenger.com">{{Cite web|url=http://mumbaimessenger.com/noted-hindustani-vocalist-manjari-the-only-indian-to-bag-the-coveted-sahir-and-adeeb-award-2016/|title=Noted Hindustani vocalist Manjari, the only Indian to bag the coveted Sahir and Adeeb Award 2016 - Mumbai Messenger - the Local Weekly Newspaper, Mumbai Local Newspaper, Local Newspaper of Mumbai|archive-url=https://web.archive.org/web/20160406063034/http://mumbaimessenger.com/noted-hindustani-vocalist-manjari-the-only-indian-to-bag-the-coveted-sahir-and-adeeb-award-2016/|archive-date=6 April 2016|access-date=22 March 2016}}</ref>
== ಬಾಹ್ಯ ಕೊಂಡಿಗಳು ==
* {{Imdb name|id=2242404|name=Manjari}}
==ಉಲ್ಲೇಖಗಳು==
[https://web.archive.org/web/20060628022839/http://www.hindu.com/fr/2005/07/29/stories/2005072902210200.htm Interview: Manjari on a winning note]
* [https://web.archive.org/web/20131102090347/http://msidb.org/displayProfile.php?category=singers&artist=Manjari Complete Listing of Manjari's songs for Malayalam Movies]
* [http://www.thehindu.com/features/friday-review/music/songs-from-the-heart/article5660042.ece Interview: Manjari Songs from the Heart]
<nowiki>
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:Articles with hCards]]</nowiki>
57y4o8aw1iazxcozgzlvfrj43hzs43i
1117819
1117818
2022-08-28T12:25:09Z
Chaitra. B. H.
75935
wikitext
text/x-wiki
[[Category:Articles with hCards]]
'''ಮಂಜರಿ''' (ಜನನ ೧೭ ಏಪ್ರಿಲ್ ೧೯೮೬) <ref>{{Cite web|url=http://popcorn.oneindia.in/artist/4211/7/manjari-babu.html|title=Manjari – Filmography, Movies, Photos, biography, Wallpapers, Videos, Fan Club|publisher=Popcorn.oneindia.in|archive-url=https://web.archive.org/web/20120322195921/http://popcorn.oneindia.in/artist/4211/7/manjari-babu.html|archive-date=22 March 2012|access-date=15 January 2012}}</ref> ಒಬ್ಬ ಭಾರತೀಯ ಹಿನ್ನೆಲೆ ಗಾಯಕಿ ಮತ್ತು ಹಿಂದೂಸ್ತಾನಿ ಗಾಯಕಿ. <ref>{{Cite web|url=http://www.freepressjournal.in/entertainment/bollywood-can-help-promote-ghazals-manjari/807720|title=Bollywood can help promote ghazals: Manjari – Free Press Journal {{!}} Latest India News, Live Updates, Breaking news from Mumbai|website=www.freepressjournal.in|language=en-US|access-date=2018-10-26}}</ref> <ref>{{Cite news|url=https://timesofindia.indiatimes.com/tv/news/malayalam/Singer-Manjari-on-Onnum-Onnum-Moonnu/articleshow/49165620.cms|title=Singer Manjari on 'Onnum Onnum Moonnu' - Times of India|work=The Times of India|access-date=2018-10-26}}</ref> <ref>{{Cite news|url=https://timesofindia.indiatimes.com/tv/news/malayalam/vijay-babu-and-manjari-to-visit-the-happiness-project/articleshow/65968009.cms|title=Vijay Babu and Manjari to visit The Happiness Project|work=The Times of India|access-date=2018-10-26}}</ref> ಅವಳು ಎಂಟನೇ ತರಗತಿಯಲ್ಲಿದ್ದಾಗ ಕೋಲ್ಕತ್ತಾ ಮೂಲದ ರಾಕ್ ಬ್ಯಾಂಡ್ ''ಶಿವನೊಂದಿಗೆ'' ಆಕೆಯ ಮೊದಲ ವೇದಿಕೆಯ ಪ್ರದರ್ಶನವಾಗಿತ್ತು. <ref name="wedded">{{Cite web|url=http://www.hindu.com/mp/2009/01/24/stories/2009012452870800.htm|title=Wedded to music|last=Pradeep|first=K.|date=24 January 2009|website=[[The Hindu]]|archive-url=https://web.archive.org/web/20121103235154/http://www.hindu.com/mp/2009/01/24/stories/2009012452870800.htm|archive-date=3 November 2012|access-date=5 March 2009}}</ref> ಮಂಜರಿ ಅವರು ತಿರುವನಂತಪುರದಲ್ಲಿ ೨೪ ಜೂನ್ ೨೦೨೨ ರಂದು ಜೆರಿನ್ ಅವರನ್ನು ವಿವಾಹವಾದರು. ಜೆರಿನ್ ೧ ನೇ ತರಗತಿಯಿಂದ ಅವಳ ಬಾಲ್ಯದ ಸ್ನೇಹಿತ. ಜೆರಿನ್ ಮೂಲತಃ ಕೇರಳದ ಪತ್ತನಂತಿಟ್ಟ ಜಿಲ್ಲೆಯವರು.
== ವೃತ್ತಿ ==
[[ಚಿತ್ರ:Manjari_Babu_2009.jpg|link=//upload.wikimedia.org/wikipedia/commons/thumb/4/44/Manjari_Babu_2009.jpg/220px-Manjari_Babu_2009.jpg|left|thumb| ೨೦೦೯ರಲ್ಲಿ ಮಂಜರಿ]]
ಮಂಜರಿಯನ್ನು ಇಳಯರಾಜ ಅವರು ಸತ್ಯನ್ ಅಂತಿಕಾಡ್ ಚಿತ್ರ ‘ಅಚ್ಚುವಿಂತೆ ಅಮ್ಮ’ ಮೂಲಕ ಸಿನಿಮಾ ಸಂಗೀತ ಲೋಕಕ್ಕೆ ಪರಿಚಯಿಸಿದರು. ಅವರು ಚಿತ್ರದಲ್ಲಿ ಎರಡು ಹಾಡುಗಳನ್ನು ಹಾಡಿದರು. ಡಾ. ಕೆ.ಜೆ. ಆಕೆಯ ಚೊಚ್ಚಲ ಪ್ರವೇಶದಿಂದ ಅವರು ರಮೇಶ್ ನಾರಾಯಣ್, ಇಳಯರಾಜ, ಎಂಜಿ ರಾಧಾಕೃಷ್ಣನ್, [[ಇಳಯರಾಜಾ|ಕೈತಪ್ರಮ್]] ವಿಶ್ವನಾಥನ್, ವಿದ್ಯಾಸಾಗರ್, ಎಂ. ಜಯಚಂದ್ರನ್, ಔಸೆಪ್ಪಚ್ಚನ್, ಮೋಹನ್ ಸಿತಾರ, ದಿವಂಗತ ರವೀಂದ್ರನ್ ಮಾಸ್ಟರ್ ಮತ್ತು ಜಾನ್ಸನ್ ಮಾಸ್ಟರ್ ಅವರಂತಹವರ ಜೊತೆ ಕೆಲಸ ಮಾಡಿದ್ದಾರೆ. ಅವರು ಬಾಲಭಾಸ್ಕರ್ ಅವರ ''ಮಜಾಯಿಲ್ ಆರೋ ಓರಲ್'' ನಂತಹ ಆಲ್ಬಂಗಳಿಗಾಗಿ ಹಾಡಿದ್ದಾರೆ. ೫೦೦ ಕ್ಕೂ ಹೆಚ್ಚು ಮಲಯಾಳಂ, ತಮಿಳು ಮತ್ತು ತೆಲುಗು ಚಲನಚಿತ್ರಗಳು ಮತ್ತು ಹಲವಾರು ಆಲ್ಬಮ್ಗಳನ್ನು ಹೊಂದಿದ್ದಾರೆ. ೨೦೦೪ ರಿಂದ ಮಂಜರಿ "ಸೂರ್ಯ" ಬ್ಯಾನರ್ ಅಡಿಯಲ್ಲಿ ಭಾರತ ಮತ್ತು ಪ್ರಪಂಚದಾದ್ಯಂತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ಪ್ರದರ್ಶಿಸಿದ್ದಾರೆ. ಮಂಜರಿ ಗಜಲ್ ಗಾಯಕಿಯಾಗಿಯೂ ಜನಪ್ರಿಯತೆ ಗಳಿಸಿದರು ಮತ್ತು ಮೀಡಿಯಾ ಒನ್ ಟಿವಿಯಲ್ಲಿ 'ಖಯಾಲ್' ಶೀರ್ಷಿಕೆಯ ವಿಶೇಷ ಗಜಲ್ ಕಾರ್ಯಕ್ರಮವನ್ನು ಪ್ರದರ್ಶಿಸಿದರು. <ref name="manjari.co">{{Cite web|url=http://www.manjari.co/profile.aspx|title=Profile - Manjari Playback Singer|date=1986-04-17|publisher=Manjari.co|access-date=2020-01-17}}</ref>
ಮಂಜರಿ ಅವರಿಗೆ ಎರಡು ಬಾರಿ ಅತ್ಯುತ್ತಮ ಮಹಿಳಾ ಗಾಯಕಿಯಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು, ಮೊದಲನೆಯದಾಗಿ ೨೦೦೪ ರಲ್ಲಿ ''ಮಕಲ್ಕು'' ಚಿತ್ರದಲ್ಲಿನ ''ಮುಕಿಲಿನ್'' ಮಕಲೆ ಹಾಡಿಗೆ ಮತ್ತು ಎರಡನೇಯದಾಗಿ ೨೦೦೮ ರಲ್ಲಿ ''ವಿಲಪಂಗಲ್ಕಪ್ಪುರಂನಲ್ಲಿ'' ''ಮುಳ್ಳುಲ್ಲಾ ಮುರಿಕ್ಕಿನ್ಮೇಲ್'' ಹಾಡಿಗೆ. <ref>{{Cite web|url=http://www.prd.kerala.gov.in/stateawares4.htm|title=Kerala State Film Awards|publisher=The Information & Public Relations Department of Kerala|archive-url=https://web.archive.org/web/20160305021732/http://www.prd.kerala.gov.in/stateawards4.htm|archive-date=5 March 2016|access-date=18 October 2009}}</ref> ಮಂಜರಿ ಹಿನ್ನಲೆ ಗಾಯಕಿ ಮತ್ತು ಲೈವ್ ಪ್ರದರ್ಶಕಿ. ಅವರು ಗಜಲ್ ಸಂಗೀತ ಕಚೇರಿಗಳಿಗಾಗಿ ತಮ್ಮದೇ ಆದ ಬ್ಯಾಂಡ್ ಅನ್ನು ಸ್ಥಾಪಿಸಿದ್ದಾರೆ ಮತ್ತು ಭಾರತ ಮತ್ತು ವಿದೇಶಗಳಲ್ಲಿ ವಿವಿಧ ಸ್ಥಳಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಮಂಜರಿ ಕಿರಾಣಾ ಘರಾನಾದ ಪಂಡಿತ್ ರಮೇಶ್ ಜೂಲೆ ಅವರ ಮಾರ್ಗದರ್ಶನದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತನ್ನ ಅಧ್ಯಯನವನ್ನು ಮುಂದುವರಿಸುತ್ತಾಳೆ. <ref name="manjari.co">{{Cite web|url=http://www.manjari.co/profile.aspx|title=Profile - Manjari Playback Singer|date=1986-04-17|publisher=Manjari.co|access-date=2020-01-17}}</ref>
೨೦೧೬ ರಲ್ಲಿ ಅವರು ಉರ್ದು ಮತ್ತು ಗಜಲ್ಗಳ ಪ್ರಕಾರಕ್ಕೆ ನೀಡಿದ ಕೊಡುಗೆಗಾಗಿ ಸಾಹಿರ್ ಮತ್ತು ಅದೀಬ್ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು. ನಾಲ್ವರು ಪುರಸ್ಕೃತರ ಪೈಕಿ, ೨೦೧೬ ರಲ್ಲಿ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಹಿಂದೆ ಅದೀಬ್ ಇಂಟರ್ನ್ಯಾಶನಲ್ ಸುಮಾರು ೬೦ ಗಣ್ಯ ವ್ಯಕ್ತಿಗಳು ಮತ್ತು ದಂತಕಥೆಗಳಾದ ಗುಲ್ಜಾರ್, ಜಾವೇದ್ ಅಖ್ತರ್, ಕೈಫಿ ಅಜ್ಮಿ, ಬಿಆರ್ ಚೋಪ್ರಾ, ಶಬಾನಾ ಅಜ್ಮಿ, ಶರ್ಮಿಳಾ ಟ್ಯಾಗೋರ್, ಬೇಗಂ ಬುಶ್ರಾ ರೆಹಮಾನ್ ಮುಂತಾದವರಿಗೆ ಸಾಹಿರ್ ಮತ್ತು ಅದೀಬ್ ಪ್ರಶಸ್ತಿಗಳನ್ನು ನೀಡಿದೆ. <ref name="mumbaimessenger.com">{{Cite web|url=http://mumbaimessenger.com/noted-hindustani-vocalist-manjari-the-only-indian-to-bag-the-coveted-sahir-and-adeeb-award-2016/|title=Noted Hindustani vocalist Manjari, the only Indian to bag the coveted Sahir and Adeeb Award 2016 - Mumbai Messenger - the Local Weekly Newspaper, Mumbai Local Newspaper, Local Newspaper of Mumbai|archive-url=https://web.archive.org/web/20160406063034/http://mumbaimessenger.com/noted-hindustani-vocalist-manjari-the-only-indian-to-bag-the-coveted-sahir-and-adeeb-award-2016/|archive-date=6 April 2016|access-date=22 March 2016}}</ref>
== ವೈಯಕ್ತಿಕ ಜೀವನ ==
ಮಂಜರಿ ಬಾಬು ರಾಜೇಂದ್ರನ್ ಮತ್ತು ಡಾ. ಲತಾ ದಂಪತಿಗಳಿಗೆ ಜನಿಸಿದರು. ಆಕೆಗೆ ಮಾಧುರಿ ಎಂಬ ತಂಗಿಯೂ ಇದ್ದಾಳೆ. ಅವರು ಓಮನ್ ಸುಲ್ತಾನೇಟ್ನಲ್ಲಿರುವ ಅಲ್ ವಾಡಿ ಅಲ್ ಕಬೀರ್ನ ಇಂಡಿಯನ್ ಸ್ಕೂಲ್ನ ಹಳೆಯ ವಿದ್ಯಾರ್ಥಿನಿ.
ಮಂಜರಿ ತನ್ನ ಬಾಲ್ಯದ ಗೆಳತಿ ಜೆರಿನ್ನನ್ನು ಮದುವೆಯಾಗಿದ್ದಾಳೆ.
== ಧ್ವನಿಮುದ್ರಿಕೆ ==
{| class="wikitable plainrowheaders" width="100%"
| scope="col" width="21%" |ವರ್ಷ
|ಚಲನಚಿತ್ರ
|ನಂ
| scope="col" width="23%" |ಹಾಡು
| scope="col" width="20%" |ಸಂಯೋಜಕ(ರು)
| scope="col" width="17%" |ಗೀತರಚನೆಕಾರ(ರು)
| scope="col" width="18%" |ಸಹ ಕಲಾವಿದ(ರು)
|-
| rowspan="2" |೨೦೦೪
! scope="row" |''ವಾಮನಪುರಂ ಬಸ್ ರೂಟ್''
|೧
|"ಥಾಣೆ ತಂಬೂರು"
|ಸೋನು ಶಿಶುಪಾಲ್
|ಗಿರೀಶ್ ಪುತ್ತಂಚೇರಿ
|
|-
! scope="row" |ಶಂಬು (ಚಲನಚಿತ್ರ)
|೨
|ಪಲ್ಲಕ್"
|ಜಾಸ್ಸಿ ಗಿಫ್ಟ್
| rowspan="2" |ಕೈತಪ್ರಮ್ ದಾಮೋದರನ್ ನಂಬೂತಿರಿ
|ಕಾರ್ತಿಕ್
|-
| rowspan="16" |2005
! scope="row" |ಮಕಲ್ಕ್ಕು
|೩
|"ಮುಕಿಲಿನ್ ಮಕಲೆ"
|ರಮೇಶ್ ನಾರಾಯಣ್
|
|-
! rowspan="2" scope="row" |ಅಚ್ಚುವಿಂತೆ ಅಮ್ಮ
|೪
|"ತಾಮರಕುರುವಿಕ್"
| rowspan="5" |ಇಳಯರಾಜ
| rowspan="7" |ಗಿರೀಶ್ ಪುತ್ತಂಚೇರಿ
|ಕೋರಸ್
|-
|೫
|"ಸ್ವಸತಿನ್ ತಾಲಂ"
|ಕೆ ಜೆ ಯೇಸುದಾಸ್
|-
! rowspan="3" scope="row" |''ಪೊನ್ಮುಡಿಪುಳಯೋರತ್ತು''
|೬
|"ಒರು ಚಿರಿ ಕಂಡಲ್"
|ವಿಜಯ್ ಯೇಸುದಾಸ್
|-
|೭
|"ವಾಝಿಮಾರೂ ವಝಿಮಾರೂ"
|ವಿಧು ಪ್ರತಾಪ್, ವಿಜಯ್ ಯೇಸುದಾಸ್, ಆಶಾ ಮೆನೋನ್
|-
|೮
|"ಮಾಂಕುಟ್ಟಿ ಮೈನಕುಟ್ಟಿ"
|ವಿಧು ಪ್ರತಾಪ್, ಇಳಯರಾಜ, ಆಶಾ ಮೆನೋನ್
|-
! scope="row" |ಕೊಚ್ಚಿರಾಜವು
|೯
|"ಕಿಯಾನ್ವಿನ್ ಕಿಲಿಕಲೆ"
|ವಿದ್ಯಾಸಾಗರ್
|ಕಾರ್ತಿಕ್
|-
! scope="row" |ಅನಂತಭದ್ರಂ
|೧೦
|"ಪಿನಕ್ಕಮನೋ ಎನ್ನೋಡಿನಕ್ಕಮನೋ"
|ಎಂ ಜಿ ರಾಧಾಕೃಷ್ಣನ್
|ಎಂ.ಜಿ.ಶ್ರೀಕುಮಾರ್
|-
! scope="row" |ದೈವನಾಮತಿಲ್
|೧೧
|"ಈಜಂ ಬಹರಿಂತೆ"
|ಕೈತಪ್ರಮ್ ವಿಶ್ವಂತನ್
| rowspan="2" |ಕೈತಪ್ರಮ್ ದಾಮೋದರನ್ ನಂಬೂತಿರಿ
|
|-
! scope="row" |ತೊಮ್ಮನುಂ ಮಕ್ಕಳುಂ
|೧೨
|"ನೆರಝಕ್ (ಡ್ಯುಯೆಟ್ ಆವೃತ್ತಿ)"
|ಅಲೆಕ್ಸ್ ಪಾಲ್
|ಬಿಜು ನಾರಾಯಣನ್
|-
! scope="row" |ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ (ಚಲನಚಿತ್ರ)
|೧೩
|"ಚಿಲಂಕ ಚಿಲಂಕ"
|ಇಳಯರಾಜ
|ಬಿ.ಆರ್.ಪ್ರಸಾದ್
|ಅಫ್ಸಲ್, ವಿಜಯ್ ಯೇಸುದಾಸ್, ಆಶಾ ಮೆನೋನ್
|-
! scope="row" |ವ್ಯಕೆಶನ್
|೧೪
|"ವಿರಹತಂಬೂರು"
|ಡಾ ಜಿ ರೆಂಜಿತ್
|ಸೋಹನ್ ರಾಯ್
|
|-
! scope="row" |ಶೀಲಾಬತಿ
|೧೫
|"ನಿರಯೌವನತಿಂತೆ"
|ರಮೇಶ್ ನಾರಾಯಣ್
|ಪ್ರಭಾ ವರ್ಮ
|ಮಧು ಬಾಲಕೃಷ್ಣನ್
|-
! scope="row" |ಇಜ್ರಾ
|೧೬
|"ವೆಲ್ಲಿತಿಂಕಲ್ (ಸ್ತ್ರೀ ಆವೃತ್ತಿ)"
|ಸನ್ನಿ ವಿಶ್ವನಾಥ್
| rowspan="2" |ಕೈತಪ್ರಮ್ ದಾಮೋದರನ್ ನಂಬೂತಿರಿ
|ಡೆಲ್ಸಿ ನೈನಾನ್
|-
! scope="row" |ಮೋಕ್ಷಮ್
|೧೭
|"ಮಯ್ಯಣಿಕಣ್ಣುರಂಗ"
|ಬಾಲಭಾಸ್ಕರ್
|
|-
! scope="row" |ಛತ್ರಪತಿ (ಡಬ್ಡ್ ಮಲಯಾಳಂ ಆವೃತ್ತಿ)
|೧೮
|"ಎ ಪ್ಲಸೋ"
|ಎಂ.ಎಂ.ಕೀರವಾಣಿ
|ಕಾವಲಂ ನಾರಾಯಣ ಪಣಿಕ್ಕರ್
|ಅನ್ವರ್ ಸಾದತ್
|-
| rowspan="33" |2006
! rowspan="2" scope="row" |''ರಸತಂತ್ರಂ''
|೧೯
|"ಪೊನ್ನವಾಣಿ ಪದನೀಳೆ"
| rowspan="2" |ಇಳಯರಾಜ
| rowspan="5" |ಗಿರೀಶ್ ಪುತ್ತಂಚೇರಿ
|ಮಧು ಬಾಲಕೃಷ್ಣನ್
|-
|೨೦
|"ಆಟ್ಟಿಂಕಾರಯೋರತ್ತು"
|
|-
! scope="row" |''ವಡಕ್ಕುಮ್ನಾಥನ್''
|೨೧
|"ಪಾಹಿಪರಂ ಪೊರುಲೆ"
|ರವೀಂದ್ರನ್
|ರವೀಂದ್ರನ್, ಸಿಂಧು ಪ್ರೇಮಕುಮಾರ್
|-
! rowspan="2" scope="row" |''ವೃಂದಾವನಂ (೨೦೦೬ ಚಲನಚಿತ್ರ)''
|೨೨
|"ರಂಜಾನ್ ನೀಲವಿಂತೆ (ಡ್ಯುಯೆಟ್ ಆವೃತ್ತಿ)"
| rowspan="2" |ಸಿ.ವಿ.ರೆಂಜಿತ್
|ಮಧು ಬಾಲಕೃಷ್ಣನ್
|-
|೨೩
|"ರಂಜಾನ್ ನಿಲವಿಂತೆ" (ಸ್ತ್ರೀ ಆವೃತ್ತಿ)
|
|-
! scope="row" |ಔಟ್ ಆಫ಼್ ಸೆಲೆಬಸ್
|೨೪
|"ಪೊಯ್ವರುವಾನ್" (ಸ್ತ್ರೀ ಆವೃತ್ತಿ)
|ಬೆನೆಟ್ ವೀಟ್ರಾಗ್
|ರಫೀಕ್ ಅಹಮ್ಮದ್
|
|-
! scope="row" |ತಂತ್ರ
|೨೫
|"ಗೂಡ ಮಂತ್ರ" (ಯುಗಳ ಆವೃತ್ತಿ)
|ಅಲೆಕ್ಸ್ ಪಾಲ್
|ಸುಭಾಷ್ ಚೇರ್ತಾಲ
|ಮಧು ಬಾಲಕೃಷ್ಣನ್
|-
! rowspan="3" scope="row" |ನಿಲವುಪೋಳೆ
|೨೬
|"ಮಾಘಮಾಸ ವೇಲ"
| rowspan="3" |ರಾಜ್–ಕೋಟಿ
| rowspan="3" |ರಾಜೀವ್ ಅಲುಂಗಲ್
|ಮಧು ಬಾಲಕೃಷ್ಣನ್
|-
|೨೭
|"ಓ ಪ್ರೇಮಂ ಪಕರನ್"
|ವಿಧು ಪ್ರತಾಪ್
|-
|೨೮
|"ಈ ಕ್ಷಣಂ"
|
|-
! scope="row" |ಕ್ಲಾಸ್ಮೆಂಟ್ಸ್
|೨೯
|"ಚಿಲ್ಲುಜಲಕ ವಾತಿಲ್"
|ಅಲೆಕ್ಸ್ ಪಾಲ್
|ವಯಲಾರ್ ಶರತ್ಚಂದ್ರ ವರ್ಮ
|
|-
! scope="row" |ಶ್ಯಾಮಮ್
|೩೦
|"ಪಿಂಚುಕಿದಾಂಗಲೆ"
|ಶರತ್
|ಸುಭದ್ರಾ
|
|-
! rowspan="2" scope="row" |''ಫೋಟೋಗ್ರಾಫ಼ರ್ (ಚಲನಚಿತ್ರ)''
|೩೧
|"ಎಂತೆ ಕಣ್ಣಾನು"
| rowspan="2" |ಜಾನ್ಸನ್
| rowspan="2" |ಕೈತಪ್ರಮ್ ದಾಮೋದರನ್ ನಂಬೂತಿರಿ
|ಕೆ ಜೆ ಯೇಸುದಾಸ್
|-
|೩೨
|"ಎಂತೆ ಕಣ್ಣನು" (ಸ್ತ್ರೀ ಆವೃತ್ತಿ)
|
|-
! scope="row" |ಕರುತ ಪಕ್ಷಿಕಲ್
|೩೩
|"ಮಜಾಯಿಲ್ ರಾತ್ರಿಮಝೈಲ್"
|ಮೋಹನ ಸಿತಾರ
| rowspan="2" |ವಯಲಾರ್ ಶರತ್ಚಂದ್ರ ವರ್ಮ
|
|-
! scope="row" |ಒರುವನ್ (೨೦೦೬ ಚಲನಚಿತ್ರ)
|೩೪
|"ಕಣ್ಣಿಪ್ಪನ್ನೆ"
| rowspan="3" |ಔಸೆಪ್ಪಚನ್
|ಔಸೆಪ್ಪಚನ್
|-
! rowspan="2" scope="row" |ಮೂನ್ನಮಾತೋರಲ್
|೩೫
|"ನಿಲಾವಿಂತೆ"(ಯುಗಳ ಆವೃತ್ತಿ)
| rowspan="2" |ಗಿರೀಶ್ ಪುತ್ತಂಚೇರಿ
|ಜಿ.ವೇಣುಗೋಪಾಲ್
|-
|೩೬
|"ನಿಲಾವಿಂತೆ"(ಸ್ತ್ರೀ ಆವೃತ್ತಿ)
|
|-
! scope="row" |ನೋಟ್ಬುಕ್ (೨೦೦೬ ಚಲನಚಿತ್ರ)
|೩೭
|"ಇನಿಯಮ್ ಮೌನಮೋ"
|ಮೆಜೋ ಜೋಸೆಫ್
|ವಯಲಾರ್ ಶರತ್ಚಂದ್ರ ವರ್ಮ
|ಕೆ ಜೆ ಯೇಸುದಾಸ್
|-
! scope="row" |ಪೋತನ್ ವಾವಾ
|೩೮
|"ನೆರನೆ ಎಲ್ಲಂ ನೆರನೆ"
|ಅಲೆಕ್ಸ್ ಪಾಲ್
|ವಯಲಾರ್ ಶರತ್ಚಂದ್ರ ವರ್ಮ
|ಮಧು ಬಾಲಕೃಷ್ಣನ್, ರೇಜು ಜೋಸೆಫ್
|-
! rowspan="2" scope="row" |ಜಯಂ (೨೦೦೬ ಚಲನಚಿತ್ರ)
|೩೯
|"ಕನ್ನೆರಿಲ್" (ಸ್ತ್ರೀ ಆವೃತ್ತಿ)
| rowspan="2" |ಸೋನು ಶಿಶುಪಾಲ್
| rowspan="2" |ಬಿ.ಆರ್.ಪ್ರಸಾದ್
|
|-
|೪೦
|"ತುಳುಂಬಿಡುಂ"
|
|-
! scope="row" |ಬಾಬಾ ಕಲ್ಯಾಣಿ (ಚಲನಚಿತ್ರ)
|೪೧
|"ಕೈನಿರಯೆ ವೆನ್ನತರಂ"
|ಅಲೆಕ್ಸ್ ಪಾಲ್
|ವಯಲಾರ್ ಶರತ್ಚಂದ್ರ ವರ್ಮ
|
|-
! scope="row" |ಬಾಲ್ಯಮ್
|೪೨
|"ಮಜವಿಲಿನ್"
|ಸಂಜೀವ್ ಲಾಲ್
|ಬಿಜು ಭಾಸ್ಕರ್
|
|-
! rowspan="2" scope="row" |ಲಕ್ಷ್ಮಿ (೨೦೦೬ ಚಲನಚಿತ್ರ) [ಡಿ]
|೪೩
|"ತಾರ ತಳುಕುಂ ತಾರಾ"
| rowspan="2" |ರಮಣ ಗೋಗುಲ
| rowspan="2" |ರಾಜೀವ್ ಅಲುಂಗಲ್
|ಬಿಜು ನಾರಾಯಣನ್
|-
|೪೪
|"ತುಳುಂಬಿಡುಂ"
|ಶಂಕರ್ ಮಹದೇವನ್, ಜಸ್ಸಿ ಗಿಫ್ಟ್
|-
! rowspan="2" scope="row" |ಬಾಸ್ ಐ ಲವ್ ಯು [ಡಿ]
|೪೫
|"ಅಲ್ಲಿಮೊಟ್ಟು"
| rowspan="2" |ಕಲ್ಯಾಣಿ ಮಲಿಕ್
| rowspan="2" |ರಾಜೀವ್ ಅಲುಂಗಲ್
|ಅನ್ವರ್ ಸಾದತ್
|-
|೪೬
|"ವಿಡಪರಾಯುಮ್"
|ಸುದೀಪ್ ಕುಮಾರ್
|-
! rowspan="5" scope="row" |ದೇವದಾಸ್ [ಡಿ]
|೪೭
|"ಪರಾಯಮ್ ಓರು"
| rowspan="5" |ಚಕ್ರಿ
| rowspan="5" |ಗಿರೀಶ್ ಪುತ್ತಂಚೇರಿ
|ಜಿ.ವೇಣುಗೋಪಾಲ್
|-
|೪೮
|"ಏನ್ ಪೊನ್ನೆ"
| rowspan="3" |ಅರುಣ್
|-
|೪೯
|"ಮನಸ್ಸೆ ಮನಸ್ಸೆ"(ಆವೃತ್ತಿ 2)
|-
|೫೦
|"ಮನಸ್ಸೆ ಮನಸ್ಸೆ"
|-
|೫೧
|"ಎಂಥೋ ಎಂತೋ"
|ರವಿಶಂಕರ್
|-
| rowspan="29" |2007
! scope="row" |ಪರದೇಸಿ (೨೦೦೭ ಚಲನಚಿತ್ರ)
|೫೨
|"ಆಂಡಕಣ್ಣೀರಿನ"
|ರಮೇಶ್ ನಾರಾಯಣ್
|ರಫೀಕ್ ಅಹಮ್ಮದ್
|ಸುಜಾತಾ ಮೋಹನ್
|-
|-
! rowspan="2" scope="row" |ಮಾಯಾವಿ (೨೦೦೭ ಚಲನಚಿತ್ರ)
|೫೩
|"ಮುತ್ತತೆಮುಳ್ಳೆ ಚೋಲ್ಲು" (ಡ್ಯುಯೆಟ್ ಆವೃತ್ತಿ)
| rowspan="2" |ಅಲೆಕ್ಸ್ ಪಾಲ್
| rowspan="2" |ವಯಲಾರ್ ಶರತ್ಚಂದ್ರ ವರ್ಮ
|ಕೆ ಜೆ ಯೇಸುದಾಸ್
|-
|೫೪
|"ಮುತ್ತತೆಮುಳ್ಳೆ ಚೋಲ್ಲು" (ಸ್ತ್ರೀ ಆವೃತ್ತಿ)
|
|-
! scope="row" |ಚಂಗತಿಪೂಚ
|೫೫
|"ಶರರಾಂತಲ್ ಮಿನ್ನಿನಿಲ್ಕ್ಕುಂ"
| rowspan="2" |ಔಸೆಪ್ಪಚನ್
|ಗಿರೀಶ್ ಪುತ್ತಂಚೇರಿ
|ವಿನೀತ್ ಶ್ರೀನಿವಾಸನ್
|-
! scope="row" |ಅಬ್ರಹಾಂ ಮತ್ತು ಲಿಂಕನ್
|೫೬
|"ಉದುರಾಜಮುಖಿ"
|ಬಾಲಚಂದ್ರನ್ ಚುಳ್ಳಿಕ್ಕಾಡು
|
|-
! scope="row" |ವಿನೋದಯಾತ್ರೆ
|೫೭
|"ಕಯ್ಯೆತಕೊಂಬತೊ"
|ಇಳಯರಾಜ
|ವಯಲಾರ್ ಶರತ್ಚಂದ್ರ ವರ್ಮ
|
|-
! rowspan="2" scope="row" |ಹಲೋ (೨೦೦೭ ಚಲನಚಿತ್ರ)
|೫೮
|"ಮಜವಿಲಿನ್ ನೀಲಿಮಾ"
| rowspan="2" |ಅಲೆಕ್ಸ್ ಪಾಲ್
| rowspan="4" |ವಯಲಾರ್ ಶರತ್ಚಂದ್ರ ವರ್ಮ
|ಅಫ್ಸಲ್, ಸಂಗೀತಾ ಶ್ರೀಕಾಂತ್
|-
|೫೯
|"ಭಜನೆ"
|ಅಖಿಲಾ ಆನಂದ್,
|-
! rowspan="2" scope="row" |ವೀರಲಿಪಟ್ಟು (೨೦೦೭ ಚಲನಚಿತ್ರ)
|೬೦
|"ಆಲಿಲಾಯುಮ್ ಕತ್ತಲಾಯುಮ್" (ಸ್ತ್ರೀ ಆವೃತ್ತಿ)
| rowspan="2" |ವಿಶ್ವಜಿತ್
|
|-
|೬೧
|"ಆಲಿಲೆಯುಂ ಕತ್ತಲಾಯುಮ್"(ಡ್ಯುಯಟ್ ಆವೃತ್ತಿ)
|ವಿನೀತ್ ಶ್ರೀನಿವಾಸನ್
|-
! scope="row" |ನಸ್ರಾಣಿ (ಚಲನಚಿತ್ರ)
|೬೨
|"ಈರಣ್ಮೇಘಮೆ"
|ಬಿಜಿಬಾಲ್
|ಅನಿಲ್ ಪಣಚೂರನ್
|ಕೋರಸ್
|-
! scope="row" |ಅಲಿ ಭಾಯಿ
|೬೩
|"ಪುಣಿರಿಕ್ಕನ"
|ಅಲೆಕ್ಸ್ ಪಾಲ್
|ಗಿರೀಶ್ ಪುತ್ತಂಚೇರಿ
|ಎಂ.ಜಿ.ಶ್ರೀಕುಮಾರ್, ಲಿಜಿ ಫ್ರಾನ್ಸಿಸ್
|-
! rowspan="2" scope="row" |ರೋಮಿಯೂ
|೬೪
|"ಪಾಲ್ಕಡಲಿಲುನರಮ್" (ಡ್ಯುಯೆಟ್ ಆವೃತ್ತಿ)
| rowspan="2" |ಅಲೆಕ್ಸ್ ಪಾಲ್
| rowspan="2" |ವಯಲಾರ್ ಶರತ್ಚಂದ್ರ ವರ್ಮ
|ಶಂಕರನ್ ನಂಬೂತಿರಿ
|-
|೬೫
|"ಪಾಲಕದಲಿಲುನರಂ" (ಸ್ತ್ರೀ ಆವೃತ್ತಿ)
|
|-
! scope="row" |ಸೂರ್ಯನ್ (೨೦೦೭ ಚಲನಚಿತ್ರ)
|೬೬
|"ಪಾಲಕದಲಿಲುನರಂ" (ಸ್ತ್ರೀ ಆವೃತ್ತಿ)
|ಇಳಯರಾಜ
|ಗಿರೀಶ್ ಪುತ್ತಂಚೇರಿ
|ಮಧು ಬಾಲಕೃಷ್ಣನ್
|-
! scope="row" |ಠಕಾರಚೆಂದ
|೬೭
|"ಕುಂಜು ಕುಂಜು ಪಕ್ಷಿ"
|ಸಿಬಿ ಕುರುವಿಲ
|ವಿಜೀಶ್ ಕ್ಯಾಲಿಕಟ್
|
|-
! scope="row" |''ಎ. ಕೆ. ಜಿ. (ಚಲನಚಿತ್ರ)''
|೬೮
|"ವರುಣೆನ್ನೂರಪುಳ್ಳ"
|ಜಾನ್ಸನ್
|ಕುಂಜಪ್ಪ ಪಟ್ಟನೂರು
|
|-
! scope="row" |ಚಾಲೆಂಜ್ [ಡಿ]
|೬೯
|"ಕುನ್ನಂಕುಲಂ"
|ಎಂ.ಎಂ.ಕೀರವಾಣಿ
|ಸಿಜು ತುರವೂರು
|
|-
! scope="row" |ಯೋಗಿ (೨೦೦೭ ಚಲನಚಿತ್ರ) [ಡಿ]
|೭೦
|"ಇಡಾ ಕೋತಿಯಾ"
|ರಮಣ ಗೋಗುಲ
|ಸಿಜು ತುರವೂರು
|ಅಫ್ಸಲ್
|-
! scope="row" |ಬನ್ನಿ [D]
|೭೧
|"ನೀ ಅರಿಜುವೋ"
|ದೇವಿಶ್ರೀ ಪ್ರಸಾದ್
|ಸಿಜು ತುರವೂರು
|ದೇವಾನಂದ್
|-
! scope="row" |ಹೀರೋ [ಡಿ]
|೭೨
|"ಗಿಲ್ಲಿ ಗಿಲ್ಲಿ"
|ಚಕ್ರಿ
|ಸಿಜು ತುರವೂರು
|ಅಫ್ಸಲ್
|-
! scope="row" |ಮಲ್ಲೇಶ್ವರಿ : ರಾಜಕುಮಾರಿ [ಡಿ]
|೭೩
|"ವೆಲ್ಲಿಕೋಲುಸ್ಸನಿಂಜು"
|ರಾಜ್–ಕೋಟಿ
|ರಾಜೀವ್ ಅಲುಂಗಲ್
|ವಿಧು ಪ್ರತಾಪ್
|-
! rowspan="2" scope="row" |ಹ್ಯಾಪಿ ಡೆಸ್ [ಡಿ]
|೭೪
|"ವಿಡಚೋಲ್ಲಂ"
| rowspan="2" |ಮಿಕ್ಕಿ. ಜೆ. ಮೇಯರ್
| rowspan="2" |ರಾಜೀವ್ ಅಲುಂಗಲ್
|ಶಂಕರ್ ಮಹದೇವನ್
|-
|೭೫
|"ಸಯನೋರಾ"
|ರೆಂಜಿತ್ ಗೋವಿಂದ್
|-
! scope="row" |ದೇವಿಯಿನ್ ತಿರುವಿಲೈಯಾಡಲ್ [ಡಿ]
|೭೬
|"ಕಲಂ ಕನಕೆಝುತುಮ್"
|ಎಂ.ಎಸ್.ವಿಶ್ವನಾಥನ್
|ಭರಣಿಕಾವು ಶಿವಕುಮಾರ್
|
|-
! rowspan="2" scope="row" |ನಾಯಕನ್ [ಡಿ]
|೭೭
|"ನಿಸಾನದಿ"
| rowspan="2" |ಇಳಯರಾಜ
| rowspan="2" |ಭರಣಿಕಾವು ಶಿವಕುಮಾರ್
|ಪ್ರದೀಪ್ ಪಲ್ಲುರುತಿ
|-
|೭೮
|"ಅಲ್ಲಿಮಣಿಮೇಘಂ"
|ವಿಧು ಪ್ರತಾಪ್
|-
! rowspan="2" scope="row" |ಸ್ನೇಹಮನಸ್ಸು [ಡಿ]
|೭೯
|"ಚಂದನಮೇಘತಿನ್"
| rowspan="2" |ಎಂ.ಎಂ.ಕೀರವಾಣಿ
| rowspan="2" |ಭರಣಿಕಾವು ಶಿವಕುಮಾರ್
|ರವಿಶಂಕರ್
|-
|೮೦
|"ಕುರುಕಿಕೂ"
|ಕೋರಸ್
|}
=== ಚಲನಚಿತ್ರಗಳು ===
{| class="wikitable sortable"
!ವರ್ಷ
!ಚಲನಚಿತ್ರ
!ಹಾಡುಗಳು
!ಟಿಪ್ಪಣಿಗಳು
|-
|2004
|ವಾಮನಪುರಂ ಬಸ್ ರೂಟ್
|Thane En
|
|-
|2005
|ಪೊನ್ಮುಡಿಪುಳಯೋರತ್ತು
|Oru Chiri Kandal
|
|-
|2005
|ಪೊನ್ಮುಡಿಪುಳಯೋರತ್ತು
|Mankutty
|
|-
|2005
|ಅಚ್ಚುವಿಂತೆ ಅಮ್ಮ
|Thamarakuruvikku
|Asianet Award
|-
|2005
|ಅಚ್ಚುವಿಂತೆ ಅಮ್ಮ
|Swasathin Thalam
|
|-
|2005
|ಮಕಲ್ಕ್ಕು
|Mukilin Makalee
|Kerala State Award<ref name="wedded2">{{cite web|url=http://www.hindu.com/mp/2009/01/24/stories/2009012452870800.htm|title=Wedded to music|last=Pradeep|first=K.|date=24 January 2009|work=[[The Hindu]]|archive-url=https://web.archive.org/web/20121103235154/http://www.hindu.com/mp/2009/01/24/stories/2009012452870800.htm|archive-date=3 November 2012|access-date=5 March 2009|url-status=dead}}</ref>
|-
|2005
|ಕೊಚ್ಚಿ ರಾಜಾವು
|Kinavin Kilikale
|
|-
|2005
|ದೈವನಾಮತಿಲ್
|Ezham Baharinte
|
|-
|2005
|ಆನಂದಭದ್ರಂ
|Pinakkamaano
|
|-
|2006
|[[:en:Out_of_Syllabus|ಔಟ್ ಆಫ್ ಸೆಲೆಬಸ್]]
|Poi varuvaan
|Hamma hamma ho
|-
|2006
|ರಸತಂತ್ರಂ
|Attinkara
|Asianet Award<ref>{{cite web|url=http://www.hindu.com/2007/01/21/stories/2007012103080500.htm|title=Ujala-Asianet awards announced|date=21 January 2007|work=[[The Hindu]]|archive-url=https://web.archive.org/web/20080913200101/http://www.hindu.com/2007/01/21/stories/2007012103080500.htm|archive-date=13 September 2008|access-date=5 March 2009|url-status=dead}}</ref>
|-
|2006
|ರಸತಂತ್ರಂ
|Ponnavani Paadam
|
|-
|2006
|ಮೂನಮಾಥೋರಲ್
|Nilavinte
|
|-
|2006
|ವಡಕ್ಕುಮ್ನಾಥನ್
|Paahi Param Porule
|
|-
|2006
|ಬಾಬಾ ಕಲ್ಯಾಣಿ
|Kai Niraye
|
|-
|2006
|[[:en:Classmates_(2006_film)|ಕ್ಲಾಸ್ಮೆಂಟ್ಸ್]]
|Chillu Jalaka Vathilil
|
|-
|2006
|[[:en:Notebook_(2006_film)|ನೋಟ್ಬುಕ್]]
|Iniyum Mounamo
|
|-
|2006
|[[:en:The_Photographer_(2000_film)|ಪೋಟೊಗ್ರಾಫ್]]
|Enthe Kannanu
|
|-
|2006
|ಕರುತ ಪಕ್ಷಿಕಲ್
|Mazhayil
|
|-
|2006
|ಪೋತನ್ ವಾವಾ
|Nerane
|
|-
|2007
|ವಿನೋದಯಾತ್ರೆ
|Kaiyetha Kombathu
|
|-
|2007
|ಹೆಲೋ
|Mazhavillin Neelima, Bhajan
|
|-
|2007
|ನಸ್ರಾಣಿ
|Eeran Meghame
|
|-
|2007
|ಸೂರ್ಯನ್
|Ishtakaari
|
|-
|2007
|ಪರದೇಸಿ
|Ananda Kannerin
|
|-
|2007
|[[:en:Halloween_(2007_film)|ಹಲೋ]]
|Mazhavillin
|
|-
|2007
|ಮಾಯಾವಿ
|Muttathe Mulle
|
|-
|2007
|[[:en:Ali_Bhai|ಅಲಿ ಭಾಯಿ]]
|Punchiri
|
|-
|2007
|[[:en:Veeralipattu_(2007_film)|ವೀರಾಳಿಪಟ್ಟು]]
|Aalilayum
|
|-
|2008
|[[:en:Positive_(2007_film)|ಪೊಸಿಟಿವ್]]
|Orikkal née paranju
|
|-
|2008
|ವಿಲಪಂಗಲ್ಕಪ್ಪುರಂ
|Mullulla Murikkinmel
|Kerala State Award
|-
|2008
|ಮಿನ್ನಮಿನ್ನಿಕೂಟಂ
|Kadalolam
|
|-
|2008
| rowspan="2" |[[:en:Novel_(film)|ನೋವೆಲ್]]
|Onninumallaathe
|
|-
|2008
|Urangan Nee Enikku
|
|-
|2009
|ಪಝಸ್ಸಿ ರಾಜಾ
|Ambum Kombum
|
|-
|2009
|[[:en:Love_in_Singapore_(2009_film)|ಲವ್ ಇನ್ ಸಿಂಗಾಪುರ್]]
|Magic Magic
|
|-
|2009
|ಭಾರ್ಯಾ ಸ್ವಂತಂ ಸುಹೂರ್ತು
|Mandara Manavatty
|
|-
|2009
|ಚಟ್ಟಂಬಿನಾಡು
|Mukkuti Chand
|
|-
|2009
|ಮೈ ಬಿಗ್ ಫ಼ಾದರ್
|Nirathingale
|
|-
|2009
|ವೆಲ್ಲತೂವಲ್
|Kaatoram
|
|-
|2010
|ಯಕ್ಷಿಯುಂ ನಾನುಂ
|Thenundo Poove
|
|-
|2010
|ಸಂಗೀತ ವೀಡಿಯೊ
|Chandala-bhikshuki (based on Mahakavi Kumaran Asan's poem)
|[[:en:Ajayan_(director)|Ajayan (director)]], Actors: [[:en:Tom_George_Kolath|Tom George Kolath]] as Ananda bhikshu (Buddha's disciple) and [[:en:Jyothirmayi|Jyothirmayi]] as Matangi (Chandala woman)
|-
|2010
|[[:en:Neelambari_(2010_film)|Neelambari]]
|Indraneela Raaviloode
|
|-
|2010
|Plus Two
|Manjadi Choppulla
|
|-
|2010
|Holidays
|Thamara Valaya
|
|-
|2010
|D Nova
|Oru Nertha
|
|-
|2011
|Puthumukhangal
|Manimalar Kaavil
|
|-
|2011
|Sahapathi 1975
|Rakthapushpame
|
|-
|2011
|[[:en:Urumi_(film)|Urumi]]
|Chinni Chinni
|*Various Awards – See Below
|-
|2011
|[[:en:China_Town_(2011_film)|China Town]]
|Innu Penninu
|
|-
|2011
|Aazhakadal
|Ponmeghathin
|
|-
|2011
|[[:en:Uppukandam_Brothers:_Back_in_Action|Uppukandam Brothers 2]]
|Ishtam Nin Ishtam
|
|-
|2011
|[[:en:Raghuvinte_Swantham_Rasiya|Raghuvinte Swantham Rasiya]]
|Kaatte Nee Kando
|
|-
|2011
| rowspan="2" |[[:en:Mohabbath_(2011_film)|Mohabbath]]
|Thennalin Kaikalil
|
|-
|2011
|Atharu Peyyana
|
|-
|2011
|[[:en:Veeraputhran|Veeraputhran]]
|Inni Kadalin
|
|-
|2011
|[[:en:Manushyamrugam|Manushya Mrigam]]
|Aalin Kombil
|
|-
|2011
|[[:en:Sandwich_(2011_film)|Sandwich]]
|Paneneer Chempakangal
|
|-
|2011
|[[:en:Makaramanju|Makaramanju]]
|Mosobathiya
|
|-
|2011
|Paachuvum Kovalanum
|Manasse
|
|-
|2011
|[[:en:Vellaripravinte_Changathi|Vellaripravinte Changathi]]
|Naanam Chaalicha
|
|-
|2012
|Padmasree Saroj Kumar
|Mozhikalum
|
|-
|2012
|Nadabrahmam
|Pramadavaniyil
|
|-
|2012
|[[:en:Navagatharkku_Swagatham|Navagatharkku Swagatham]]
|Pokku Veyil
|
|-
|2012
|[[:en:Arike|Arike]]
|Ee Vazhiyil
|
|-
|2012
|[[:en:Naughty_Professor|Naughty Professor]]
|Thalam Thiru Thalam
|
|-
|2012
|[[:en:Cinema_Company|Cinema Company]]
|Soni Lagdi
|
|-
|2012
|[[:en:Grihanathan|Grihanathan]]
|Ragaveenayil
|
|-
|2012
|Manthrikan
|Mukundante Vesham Kettum
|
|-
|2012
|[[:en:My_Boss|My Boss]]
|Enthinenariyilla
|
|-
|2012
|[[:en:Maad_Dad|Maad Dad]]
|Oru Naalum
|
|-
|2012
|[[:en:Poppins|Poppins]]
|Valam Nadannu
|
|-
|2012
|[[:en:Madirasi|Madirasi]]
|Maari Poonkuyile
|
|-
|2012
|[[:en:Chapters_(film)|Chapters]]
|Sandhya Sundara
|
|-
|2013
|[[:en:Dracula_2012|Dracula]]
|Manju Pole
|
|-
|2013
|Swasam
|Vennilavin
|
|-
|2013
|[[:en:Bangles_(film)|Bangles]]
|Ninakkai Ente Janmam
|
|-
|2013
|Pakaram
|Parayan Ariyatha
|
|-
|2013
|Pakaram
|Dooram Theera
|
|-
|2013
|[[:en:Radio_(2013_film)|Radio]]
|Mukile Anadhiaai
|
|-
|2013
|[[:en:Ladies_and_Gentleman|Ladies and Gentleman]]
|Kandathinappuram
|
|-
|2013
|Thomson Villa
|Poo Thumbi Va
|
|-
|2013
|Thomson Villa
|Mukkuttikal
|
|-
|2014
|[[:en:How_Old_Are_You?_(film)|How Old are You]]
|Va Vayassu Chollidan
|
|-
|2014
|Avarude Veedu
|Melle Manasinte
|
|-
|2015
|[[:en:Anarkali_(2015_film)|Anarkali]]
|Aa Oruthi
|
|-
|2015
|Njan Samvidhanam Cheyyum
|Maranno Swarangal
|
|-
|2015
|Chirakodinja Kinavukal
|Omale Aromale
|
|-
|2016
|[[:en:Puthiya_Niyamam|Puthiya Niyamam]]
|Penninu Chilambunde
|
|-
|2016
|[[:en:King_Liar|King Liar]]
|Perumnuna Puzha
|
|-
|2017
|Cappuccino
|Engane Padendu
|
|-
|2018
|[[:en:My_Story_(film)|My Story]]
|Pathungi
|
|-
|2018
|[[:en:Thattinppurathu_Achuthan|Thattinppurathu Achuthan]]
|Mangalakaraka
|
|-
|2019
|[[:en:Pathinettam_Padi|Pathinettam Padi]]
|Vanchi bhoomi pathe
|
|-
|2019
|[[:en:March_Randam_vazham|March Randam vazham]]
|Tharapadam paadum
|Kerala Film Critics Association Award
|}
=== ಸಿಂಗಲ್ಸ್ ===
೨೦೧೪ ರಲ್ಲಿ ಮಂಜರಿ ಕ್ರೆಸೆಂಡೋ ಮ್ಯೂಸಿಕ್ನೊಂದಿಗೆ 'ಐಯ್ ಐ ಯಾ' <ref>{{Cite web|url=https://www.youtube.com/watch?v=qISWKP1wn5s|title=Aiy Aiy yaa - Manjari II HINDI ROCK II VIDEO|date=2014-11-04|publisher=YouTube|access-date=2020-01-17}}</ref> ಶೀರ್ಷಿಕೆಯ ತನ್ನ ಮೊದಲ ಹಿಂದಿ ಏಕವ್ಯಕ್ತಿ ಗಾಯನ ಅನ್ನು ಬಿಡುಗಡೆ ಮಾಡಿದರು. ಅಲೋಕ್ ಝಾ ಅವರ ಸಾಹಿತ್ಯವನ್ನು ಸಂತೋಷ್ ನಾಯರ್ ಸಂಯೋಜಿಸಿದ್ದಾರೆ ಮತ್ತು ದುಬೈನ ವಿಲಕ್ಷಣ ಸ್ಥಳಗಳಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ.
೨೦೧೫ ರಲ್ಲಿ ಮಂಜರಿ 'ಅನುರಾಗಮ್' ಎಂಬ ಶೀರ್ಷಿಕೆಯ ಮಲಯಾಳಂ ಏಕವ್ಯಕ್ತಿ ಗಾಯನ ಅನ್ನು ಬಿಡುಗಡೆ ಮಾಡಿದರು, ಇದನ್ನು ಕಲಾವಿದರು ಸಂಯೋಜಿಸಿದ್ದಾರೆ ಮತ್ತು ಹಾಡಿದ್ದಾರೆ. ವಿಕೆ ಪ್ರಕಾಶ್ ಅವರ ನಿರ್ದೇಶನದಲ್ಲಿ ಮುನ್ನಾರ್ನಲ್ಲಿ ಚಿತ್ರೀಕರಿಸಿದ ವೀಡಿಯೊದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಅವರು ಸ್ವಾಮಿ ಅಯ್ಯಪನ್, ಎಂಟೆ ಮಾನಸಪುತ್ರಿ, ಕೃಷ್ಣಕೃಪಾಸಾಗರಂ, ಜಲಂ ಮತ್ತು ಶ್ರೀಕೃಷ್ಣಲೀಲಾ ಮುಂತಾದ ಹಲವಾರು ಮಲಯಾಳಂ ದೂರದರ್ಶನ ಸರಣಿಗಳಿಗೆ ಶೀರ್ಷಿಕೆ ಗೀತೆಗಳನ್ನು ಹಾಡಿದ್ದಾರೆ.
ಮಂಜರಿ ೨೨ ಸೆಪ್ಟೆಂಬರ್ ೨೦೨೦ ರಂದು "ಅಬ್ ಎತ್ಬಾರ್ ನಹಿ" ಎಂಬ ಶೀರ್ಷಿಕೆಯ ತನ್ನ ಮೊದಲ ಮೂಲ ಗಜಲ್ ಅನ್ನು ಬಿಡುಗಡೆ ಮಾಡಿದರು. ಮೊಯಿದ್ ರಶೀದಿ ಅವರ ಸ್ವಂತ ಸಂಯೋಜನೆಯ ಈ ಸಂಗೀತವು ಬಿಡುಗಡೆಯಾದ ಮೊದಲ ದಿನದಲ್ಲಿ ಲಕ್ಷಾಂತರ ಹೃದಯಗಳನ್ನು ಗೆದ್ದಿದೆ.
; ದೂರದರ್ಶನ
* ತೀರ್ಪುಗಾರರಾಗಿ ಬುದ್ಧಿವಂತ ಗಾಯಕ
* ಪತ್ತಿನಲಂ ರಾವ್ ನ್ಯಾಯಾಧೀಶರು
* ಖಯಾಲ್ ಹೋಸ್ಟ್
* ತೀರ್ಪುಗಾರರಾಗಿ ಸೂರ್ಯ ಸೂಪರ್ ಸಿಂಗರ್
* ಜಡ್ಜ್ ಆಗಿ ಸ್ಟಾರ್ ಸಿಂಗರ್ ಸೀಸನ್ 8
; ಚಲನಚಿತ್ರಗಳು ಕಾಣಿಸಿಕೊಂಡವು
* ಪೋಸಿಟಿವ್ ೨೦೦೮
* ರಾಕ್ ಸ್ಟಾರ್ ೨೦೧೫
* ವರ್ತಮಾನಂ ೨೦೧೯
; ಟಿವಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು
* ಆ ಅಮ್ಮಾ
== ಪ್ರಶಸ್ತಿಗಳು ==
'''ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು :'''
* ೨೦೦೪ – ಅತ್ಯುತ್ತಮ ಹಿನ್ನೆಲೆ ಗಾಯಕ – ''ಮಕಲ್ಕು'' ('ಮುಕಿಲಿನ್ ಮಕಲೆ')
* ೨೦೦೮ – ಅತ್ಯುತ್ತಮ ಹಿನ್ನೆಲೆ ಗಾಯಕ – ''ವಿಲಪಂಗಲ್ಕಪ್ಪುರಂ'' ('ಮುಲ್ಲುಲ್ಲಾ ಮುರಿಕ್ಕಿನ್ಮೇಲ್')
'''ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು :'''
* ೨೦೦೬ – ಅತ್ಯುತ್ತಮ ಮಹಿಳಾ ಹಿನ್ನೆಲೆ – ''ರಸತಂತ್ರಂ'' ('ಅಟ್ಟಿಂಕಾರ')
'''ಚಲನಚಿತ್ರ ಪ್ರಶಸ್ತಿಗಳು:'''
* ೨೦೦೬ – ಅತ್ಯುತ್ತಮ ಮಹಿಳಾ ಹಿನ್ನೆಲೆ – ''ಕರುತಪಕ್ಷಿಕಲ್'' ('ಮಜಾಯಿಲ್ ರಾತ್ರಿಮಝೈಲ್')
* 2012 – ಮಾತೃಭೂಮಿ ಚಲನಚಿತ್ರ ಪ್ರಶಸ್ತಿಗಳು – ವರ್ಷದ ಜನಪ್ರಿಯ ಗಾಯಕಿ - ''ಉರುಮಿ'' ('ಚಿನ್ನಿ ಚಿನ್ನಿ')
'''ಕೇರಳ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿಗಳು :'''
* ೨೦೧೨– ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ) - ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೯– ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ) - ''ಮಾರ್ಚ್ ರಾಂಡಮ್ ವ್ಯಾಜಮ್'' ('ತಾರಾಪಧಂ ಪಾಡುಮ್')
'''ಚಲನಚಿತ್ರ ಪ್ರಶಸ್ತಿಗಳು:'''
* ೨೦೧೨ – ವನಿತಾ ಚಲನಚಿತ್ರ ಪ್ರಶಸ್ತಿಗಳು – ಅತ್ಯುತ್ತಮ ಮಹಿಳಾ ಹಿನ್ನೆಲೆ - ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೨ – ರಾಮು ಕರಿಯಾಟ್ ಚಲನಚಿತ್ರ ಪ್ರಶಸ್ತಿಗಳು – ಅತ್ಯುತ್ತಮ ಮಹಿಳಾ ಹಿನ್ನೆಲೆ- ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೨ – ಸೂರ್ಯ/ಚಲನಚಿತ್ರ ನಿರ್ಮಾಪಕರ ಪ್ರಶಸ್ತಿಗಳು- ಅತ್ಯುತ್ತಮ ಮಹಿಳಾ ಹಿನ್ನೆಲೆ – ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೨ – ಅಮೃತಾ ಚಲನಚಿತ್ರ ಪ್ರಶಸ್ತಿಗಳು- ಅತ್ಯುತ್ತಮ ಮಹಿಳಾ ಹಿನ್ನೆಲೆ – ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೨ – ಜೈಹಿಂದ್ ಚಲನಚಿತ್ರ ಪ್ರಶಸ್ತಿಗಳು- ಅತ್ಯುತ್ತಮ ಮಹಿಳಾ ಹಿನ್ನೆಲೆ – ''ಉರುಮಿ'' ('ಚಿನ್ನಿ ಚಿನ್ನಿ')
* ೨೦೧೨ - ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿ- ಅತ್ಯುತ್ತಮ ಮಹಿಳಾ ಹಿನ್ನೆಲೆ
* ನಾಮನಿರ್ದೇಶನಗೊಂಡಿದೆ: ೨೦೦೯ – ಮಿನ್ನಮಿನ್ನಿಕೂಟಂನ " ಕಡಲೋರಂ ವತ್ಸ" ಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ
* ನಾಮನಿರ್ದೇಶನಗೊಂಡಿದೆ: ೨೦೧೧ – ಉರುಮಿಯಿಂದ "ಚಿಮ್ಮಿ ಚಿಮ್ಮಿ" ಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ
'''ಸಾಹಿರ್ ಮತ್ತು ಅದೀಬ್ ಅಂತರಾಷ್ಟ್ರೀಯ ಪ್ರಶಸ್ತಿ:'''
* ೨೦೧೬ - ಉರ್ದು ಭಾಷೆ ಮತ್ತು ಗಜಲ್ಗಳಿಗೆ ನೀಡಿದ ಕೊಡುಗೆಗಾಗಿ ಸಾಹಿರ್ ಮತ್ತು ಅದೀಬ್ ಅಂತರರಾಷ್ಟ್ರೀಯ ಪ್ರಶಸ್ತಿ <ref name="mumbaimessenger.com">{{Cite web|url=http://mumbaimessenger.com/noted-hindustani-vocalist-manjari-the-only-indian-to-bag-the-coveted-sahir-and-adeeb-award-2016/|title=Noted Hindustani vocalist Manjari, the only Indian to bag the coveted Sahir and Adeeb Award 2016 - Mumbai Messenger - the Local Weekly Newspaper, Mumbai Local Newspaper, Local Newspaper of Mumbai|archive-url=https://web.archive.org/web/20160406063034/http://mumbaimessenger.com/noted-hindustani-vocalist-manjari-the-only-indian-to-bag-the-coveted-sahir-and-adeeb-award-2016/|archive-date=6 April 2016|access-date=22 March 2016}}</ref>
== ಬಾಹ್ಯ ಕೊಂಡಿಗಳು ==
* {{Imdb name|id=2242404|name=Manjari}}
[https://web.archive.org/web/20060628022839/http://www.hindu.com/fr/2005/07/29/stories/2005072902210200.htm Interview: Manjari on a winning note]
* [https://web.archive.org/web/20131102090347/http://msidb.org/displayProfile.php?category=singers&artist=Manjari Complete Listing of Manjari's songs for Malayalam Movies]
* [http://www.thehindu.com/features/friday-review/music/songs-from-the-heart/article5660042.ece Interview: Manjari Songs from the Heart]
<nowiki>
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:Articles with hCards]]</nowiki>
==ಉಲ್ಲೇಖಗಳು==
b219voxlo3dm4w9t8kp9yopb6ytw254
ಡಿಡಿ ಫ್ರೀ ಡಿಶ್
0
144976
1117820
2022-08-28T12:50:14Z
Ishqyk
76644
"[[:en:Special:Redirect/revision/1105217573|DD Free Dish]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
wikitext
text/x-wiki
'''ಡಿಡಿ ಫ್ರೀ ಡಿಶ್''' (ಹಿಂದೆ '''ಡಿಡಿ ಡೈರೆಕ್ಟ್ ಪ್ಲಸ್''' ಎಂದು ಕರೆಯಲಾಗುತ್ತಿತ್ತು) ಭಾರತೀಯ ಉಚಿತ-ಗಾಳಿಯ ಉಪಗ್ರಹ ದೂರದರ್ಶನ ಪೂರೈಕೆದಾರ. ಇದು ರಾಜ್ಯ ಪ್ರಸಾರಕ ದೂರದರ್ಶನ ಒಡೆತನದಲ್ಲಿದೆ. ಇದು 40 ಮಿಲಿಯನ್ಗಿಂತಲೂ ಹೆಚ್ಚು ಕುಟುಂಬಗಳನ್ನು ಹೊಂದಿದೆ, ಇದು ದೇಶದ ಒಟ್ಟು ಟಿವಿ ಕುಟುಂಬಗಳ 25% ಕ್ಕಿಂತ ಹೆಚ್ಚು. ಇ-ಹರಾಜಿನ ಮೂಲಕ ಖಾಸಗಿ ಪ್ರಸಾರಕರಿಗೆ ಸ್ಲಾಟ್ಗಳನ್ನು ಮಾರಾಟ ಮಾಡುವ ಮೂಲಕ ಡಿಡಿ ಫ್ರೀ ಡಿಶ್ ಗಳಿಸುತ್ತದೆ. <ref>{{Cite news|url=https://economictimes.indiatimes.com/pmi-2017/media/slots-on-dd-free-dish-to-be-e-auctioned-to-private-channels/articleshow/67557721.cms|title=Slots on Doordarshan Free Dish to be e-auctioned to private channels|date=2019-01-16|work=The Economic Times|access-date=2022-01-07}}</ref> s. sssbsbbsbssb d d ddbdbd sbs s baba s sbbwbd ddbbd d d xx d
ಪ್ರಸ್ತುತ, DD ಫ್ರೀ ಡಿಶ್ 116 ಟೆಲಿವಿಷನ್ ಚಾನೆಲ್ಗಳನ್ನು ಹೊಂದಿದೆ, ಅವುಗಳಲ್ಲಿ 94 ಚಾನಲ್ಗಳು MPEG-2 ಸ್ವರೂಪದಲ್ಲಿ ಮತ್ತು 22 ಚಾನಲ್ಗಳು MPEG-4 ಸ್ವರೂಪದಲ್ಲಿವೆ. 1 ರಿಂದ 12 ನೇ ತರಗತಿಗಳಿಗೆ, ಶೈಕ್ಷಣಿಕ ಟಿವಿ ಚಾನೆಲ್ಗಳನ್ನು PM ಇ-ವಿದ್ಯಾ ಕಾರ್ಯಕ್ರಮದ ಅಡಿಯಲ್ಲಿ ನಡೆಸಲಾಗುತ್ತದೆ. <ref>{{Cite news|url=https://www.freedish.in/2020/09/pm-evidya-for-class-1-to-12th-12.html|title=One class, One channel started on DD Free dish under PM e-Vidhya Program|date=2020-09-02|work=Blog on DD Free dish|access-date=2020-09-02}}</ref>
== ಉಲ್ಲೇಖಗಳು ==
{{Reflist}}
== ಬಾಹ್ಯ ಕೊಂಡಿಗಳು ==
* [https://prasarbharati.gov.in/free-dish/ ಅಧಿಕೃತ ಜಾಲತಾಣ]
* ಲಿಂಗ್ಸ್ಯಾಟ್ನಲ್ಲಿ [https://www.lyngsat.com/G-Sat-15.html GSAT 15]
[[ವರ್ಗ:Pages with unreviewed translations]]
tlse24slirktsymkexk3ex59rshdaw0
1117821
1117820
2022-08-28T12:51:59Z
Ishqyk
76644
wikitext
text/x-wiki
'''ಡಿಡಿ ಫ್ರೀ ಡಿಶ್''' (ಹಿಂದೆ '''ಡಿಡಿ ಡೈರೆಕ್ಟ್ ಪ್ಲಸ್''' ಎಂದು ಕರೆಯಲಾಗುತ್ತಿತ್ತು) ಭಾರತೀಯ ಫ್ರೀ ಟು ಏರ್ ಉಪಗ್ರಹ ದೂರದರ್ಶನ ಪೂರೈಕೆದಾರ. ಇದು ರಾಜ್ಯ ಪ್ರಸಾರಕ ದೂರದರ್ಶನ ಒಡೆತನದಲ್ಲಿದೆ. ಇದು 40 ಮಿಲಿಯನ್ಗಿಂತಲೂ ಹೆಚ್ಚು ಕುಟುಂಬಗಳನ್ನು ಹೊಂದಿದೆ, ಇದು ದೇಶದ ಒಟ್ಟು ಟಿವಿ ಕುಟುಂಬಗಳ 25% ಕ್ಕಿಂತ ಹೆಚ್ಚು. ಇ-ಹರಾಜಿನ ಮೂಲಕ ಖಾಸಗಿ ಪ್ರಸಾರಕರಿಗೆ ಸ್ಲಾಟ್ಗಳನ್ನು ಮಾರಾಟ ಮಾಡುವ ಮೂಲಕ ಡಿಡಿ ಫ್ರೀ ಡಿಶ್ ಗಳಿಸುತ್ತದೆ. <ref>{{Cite news|url=https://economictimes.indiatimes.com/pmi-2017/media/slots-on-dd-free-dish-to-be-e-auctioned-to-private-channels/articleshow/67557721.cms|title=Slots on Doordarshan Free Dish to be e-auctioned to private channels|date=2019-01-16|work=The Economic Times|access-date=2022-01-07}}</ref>
ಪ್ರಸ್ತುತ, DD ಫ್ರೀ ಡಿಶ್ 116 ಟೆಲಿವಿಷನ್ ಚಾನೆಲ್ಗಳನ್ನು ಹೊಂದಿದೆ, ಅವುಗಳಲ್ಲಿ 94 ಚಾನಲ್ಗಳು MPEG-2 ಸ್ವರೂಪದಲ್ಲಿ ಮತ್ತು 22 ಚಾನಲ್ಗಳು MPEG-4 ಸ್ವರೂಪದಲ್ಲಿವೆ. 1 ರಿಂದ 12 ನೇ ತರಗತಿಗಳಿಗೆ, ಶೈಕ್ಷಣಿಕ ಟಿವಿ ಚಾನೆಲ್ಗಳನ್ನು PM ಇ-ವಿದ್ಯಾ ಕಾರ್ಯಕ್ರಮದ ಅಡಿಯಲ್ಲಿ ನಡೆಸಲಾಗುತ್ತದೆ. <ref>{{Cite news|url=https://www.freedish.in/2020/09/pm-evidya-for-class-1-to-12th-12.html|title=One class, One channel started on DD Free dish under PM e-Vidhya Program|date=2020-09-02|work=Blog on DD Free dish|access-date=2020-09-02}}</ref>
== ಉಲ್ಲೇಖಗಳು ==
{{Reflist}}
== ಬಾಹ್ಯ ಕೊಂಡಿಗಳು ==
* [https://prasarbharati.gov.in/free-dish/ ಅಧಿಕೃತ ಜಾಲತಾಣ]
* ಲಿಂಗ್ಸ್ಯಾಟ್ನಲ್ಲಿ [https://www.lyngsat.com/G-Sat-15.html GSAT 15]
[[ವರ್ಗ:Pages with unreviewed translations]]
eyo15c58r7h24et7056qcmc3qlj63dx
1117822
1117821
2022-08-28T12:52:15Z
Ishqyk
76644
wikitext
text/x-wiki
'''ಡಿಡಿ ಫ್ರೀ ಡಿಶ್''' (ಹಿಂದೆ '''ಡಿಡಿ ಡೈರೆಕ್ಟ್ ಪ್ಲಸ್''' ಎಂದು ಕರೆಯಲಾಗುತ್ತಿತ್ತು) ಭಾರತೀಯ ಫ್ರೀ ಟು ಏರ್ ಉಪಗ್ರಹ ದೂರದರ್ಶನ ಪೂರೈಕೆದಾರ. ಇದು ರಾಜ್ಯ ಪ್ರಸಾರಕ ದೂರದರ್ಶನ ಒಡೆತನದಲ್ಲಿದೆ. ಇದು 40 ಮಿಲಿಯನ್ಗಿಂತಲೂ ಹೆಚ್ಚು ಕುಟುಂಬಗಳನ್ನು ಹೊಂದಿದೆ, ಇದು ದೇಶದ ಒಟ್ಟು ಟಿವಿ ಕುಟುಂಬಗಳ 25% ಕ್ಕಿಂತ ಹೆಚ್ಚು. ಇ-ಹರಾಜಿನ ಮೂಲಕ ಖಾಸಗಿ ಪ್ರಸಾರಕರಿಗೆ ಸ್ಲಾಟ್ಗಳನ್ನು ಮಾರಾಟ ಮಾಡುವ ಮೂಲಕ ಡಿಡಿ ಫ್ರೀ ಡಿಶ್ ಗಳಿಸುತ್ತದೆ. <ref>{{Cite news|url=https://economictimes.indiatimes.com/pmi-2017/media/slots-on-dd-free-dish-to-be-e-auctioned-to-private-channels/articleshow/67557721.cms|title=Slots on Doordarshan Free Dish to be e-auctioned to private channels|date=2019-01-16|work=The Economic Times|access-date=2022-01-07}}</ref>
ಪ್ರಸ್ತುತ, DD ಫ್ರೀ ಡಿಶ್ 116 ಟೆಲಿವಿಷನ್ ಚಾನೆಲ್ಗಳನ್ನು ಹೊಂದಿದೆ, ಅವುಗಳಲ್ಲಿ 94 ಚಾನಲ್ಗಳು MPEG-2 ಸ್ವರೂಪದಲ್ಲಿ ಮತ್ತು 22 ಚಾನಲ್ಗಳು MPEG-4 ಸ್ವರೂಪದಲ್ಲಿವೆ. 1 ರಿಂದ 12 ನೇ ತರಗತಿಗಳಿಗೆ, ಶೈಕ್ಷಣಿಕ ಟಿವಿ ಚಾನೆಲ್ಗಳನ್ನು PM ಇ-ವಿದ್ಯಾ ಕಾರ್ಯಕ್ರಮದ ಅಡಿಯಲ್ಲಿ ನಡೆಸಲಾಗುತ್ತದೆ. <ref>{{Cite news|url=https://www.freedish.in/2020/09/pm-evidya-for-class-1-to-12th-12.html|title=One class, One channel started on DD Free dish under PM e-Vidhya Program|date=2020-09-02|work=Blog on DD Free dish|access-date=2020-09-02}}</ref>
== ಉಲ್ಲೇಖಗಳು ==
{{Reflist}}
== ಬಾಹ್ಯ ಕೊಂಡಿಗಳು ==
* [https://prasarbharati.gov.in/free-dish/ ಅಧಿಕೃತ ಜಾಲತಾಣ]
* ಲಿಂಗ್ಸ್ಯಾಟ್ನಲ್ಲಿ [https://www.lyngsat.com/G-Sat-15.html GSAT 15]
7cvbran4v0xrl10eu08q4opvvq1awo4
ಡಿಸ್ನಿ+ ಹಾಟ್ಸ್ಟಾರ್
0
144977
1117823
2022-08-28T12:55:32Z
Ishqyk
76644
"[[:en:Special:Redirect/revision/1106420406|Disney+ Hotstar]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
wikitext
text/x-wiki
'''[[ಡಿಸ್ನಿ +|ಡಿಸ್ನಿ+]] ಹಾಟ್ಸ್ಟಾರ್''' ( '''ಹಾಟ್ಸ್ಟಾರ್''' {{Efn|in Singapore, Canada, and the United Kingdom}} ಎಂದೂ ಸಹ ಕರೆಯಲ್ಪಡುತ್ತದೆ) ಇದು ಡಿಸ್ನಿ ಸ್ಟಾರ್ನ ನೋವಿ ಡಿಜಿಟಲ್ ಎಂಟರ್ಟೈನ್ಮೆಂಟ್ ಮಾಲೀಕತ್ವದ ಮತ್ತು ಡಿಸ್ನಿ ಮೀಡಿಯಾ ಮತ್ತು ಎಂಟರ್ಟೈನ್ಮೆಂಟ್ ಡಿಸ್ಟ್ರಿಬ್ಯೂಷನ್, ಎರಡೂ ವಿಭಾಗಗಳಿಂದ ನಿರ್ವಹಿಸಲ್ಪಡುವ ಭಾರತೀಯ ಬ್ರಾಂಡ್ ಚಂದಾದಾರಿಕೆಯ ವೀಡಿಯೊ ಆನ್-ಡಿಮಾಂಡ್ ಓವರ್-ದಿ-ಟಾಪ್ ಸ್ಟ್ರೀಮಿಂಗ್ ಸೇವೆಯಾಗಿದೆ. ವಾಲ್ಟ್ ಡಿಸ್ನಿ ಕಂಪನಿಯ nrndnensnsbsbsbd e e wbwbebswbqbs w q babe w wbs wbwbs wbs d wna sbwd wbwbs sbnbenn.
ಚಲನಚಿತ್ರಗಳು, ದೂರದರ್ಶನ ಸರಣಿಗಳು, ಲೈವ್ [[ಸ್ಟಾರ್ ಸ್ಪೋರ್ಟ್ಸ್|ಕ್ರೀಡೆಗಳು]] ಮತ್ತು ಮೂಲ ಪ್ರೋಗ್ರಾಮಿಂಗ್ ಸೇರಿದಂತೆ ಡಿಸ್ನಿ ಸ್ಟಾರ್ನ ಸ್ಥಳೀಯ ನೆಟ್ವರ್ಕ್ಗಳಿಂದ ವಿಷಯವನ್ನು ಸಾಗಿಸುವ ಸ್ಟ್ರೀಮಿಂಗ್ ಸೇವೆಗಾಗಿ ಬ್ರಾಂಡ್ ಅನ್ನು ಮೊದಲು ಹಾಟ್ಸ್ಟಾರ್ ಎಂದು ಪರಿಚಯಿಸಲಾಯಿತು, ಜೊತೆಗೆ ಮೂರನೇ-ಪಕ್ಷಗಳಾದ HBO ಮತ್ತು ಶೋಟೈಮ್ನಿಂದ ಪರವಾನಗಿ ಪಡೆದ ವಿಷಯವನ್ನು ಒಳಗೊಂಡಿತ್ತು. ಭಾರತದಲ್ಲಿ ಮೊಬೈಲ್ ಬ್ರಾಡ್ಬ್ಯಾಂಡ್ನ ಗಮನಾರ್ಹ ಬೆಳವಣಿಗೆಯ ಮಧ್ಯೆ, ಹಾಟ್ಸ್ಟಾರ್ ತ್ವರಿತವಾಗಿ ದೇಶದಲ್ಲಿ ಪ್ರಬಲ ಸ್ಟ್ರೀಮಿಂಗ್ ಸೇವೆಯಾಯಿತು.
2019 ರಲ್ಲಿ ಸ್ಟಾರ್ ಇಂಡಿಯಾದ ಮಾತೃ ಸಂಸ್ಥೆ 21 ನೇ ಸೆಂಚುರಿ ಫಾಕ್ಸ್ ಅನ್ನು ಡಿಸ್ನಿ ಸ್ವಾಧೀನಪಡಿಸಿಕೊಂಡ ನಂತರ, ಹಾಟ್ಸ್ಟಾರ್ ಅನ್ನು ಕಂಪನಿಯ ಹೊಸ ಜಾಗತಿಕ ಸ್ಟ್ರೀಮಿಂಗ್ ಬ್ರಾಂಡ್ [[ಡಿಸ್ನಿ +]] ನೊಂದಿಗೆ ಏಪ್ರಿಲ್ 2020 ರಲ್ಲಿ 'ಡಿಸ್ನಿ + ಹಾಟ್ಸ್ಟಾರ್' ಎಂದು ಸಂಯೋಜಿಸಲಾಯಿತು. ಸಹ-ಬ್ರಾಂಡೆಡ್ ಸೇವೆಯು ಡಿಸ್ನಿ + ಮೂಲ ಪ್ರೋಗ್ರಾಮಿಂಗ್ ಮತ್ತು ವಾಲ್ಟ್ ಡಿಸ್ನಿ ಸ್ಟುಡಿಯೋಸ್, [[ಪಿಕ್ಸರ್|ಪಿಕ್ಸರ್]], ಮಾರ್ವೆಲ್ ಸ್ಟುಡಿಯೋಸ್, ಲ್ಯೂಕಾಸ್ಫಿಲ್ಮ್ ಮತ್ತು ನ್ಯಾಷನಲ್ ಜಿಯೋಗ್ರಾಫಿಕ್ನ ಅದರ ಮುಖ್ಯ ವಿಷಯ ಬ್ರಾಂಡ್ಗಳಿಂದ ಚಲನಚಿತ್ರಗಳು ಮತ್ತು ದೂರದರ್ಶನ ಸರಣಿಗಳನ್ನು ಈಗಾಗಲೇ ವೇದಿಕೆಯಲ್ಲಿ ಸಾಗಿಸಲಾದ ದೇಶೀಯ ಮತ್ತು ಮೂರನೇ ವ್ಯಕ್ತಿಯ ವಿಷಯದೊಂದಿಗೆ ಸೇರಿಸಿದೆ.
ಭಾರತದ ಹೊರಗೆ, ಡಿಸ್ನಿ+ ಹಾಟ್ಸ್ಟಾರ್ ಸೇವೆಯು ಇಂಡೋನೇಷ್ಯಾ, ಮಲೇಷಿಯಾ ಮತ್ತು ಥೈಲ್ಯಾಂಡ್ನಲ್ಲಿಯೂ ಕಾರ್ಯನಿರ್ವಹಿಸುತ್ತದೆ, ಇದು ದೊಡ್ಡ ಡಿಸ್ನಿ+ ಲೈಬ್ರರಿಯೊಂದಿಗೆ ಸ್ಥಳೀಯ, ಮೂರನೇ-ಪಕ್ಷದ ಸ್ಟುಡಿಯೋಗಳಿಂದ ಪರವಾನಗಿ ಪಡೆದ ಮನರಂಜನಾ ವಿಷಯವನ್ನು ಸಂಯೋಜಿಸುತ್ತದೆ. ಡಿಸ್ನಿ + ಹಾಟ್ಸ್ಟಾರ್ 2023 ರ ಆರಂಭದಲ್ಲಿ ವಿಯೆಟ್ನಾಂನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಸಿಂಗಾಪುರ, ಕೆನಡಾ ಮತ್ತು ಯುನೈಟೆಡ್ ಕಿಂಗ್ಡಮ್ನಲ್ಲಿ, ಹಾಟ್ಸ್ಟಾರ್ [[ಅನಿವಾಸಿ ಭಾರತೀಯ ಮತ್ತು ಭಾರತೀಯ ಮೂಲದ ವ್ಯಕ್ತಿ|ಸಾಗರೋತ್ತರ ಭಾರತೀಯರನ್ನು]] ಗುರಿಯಾಗಿಸಿಕೊಂಡು ಸ್ಟ್ರೀಮಿಂಗ್ ಸೇವೆಯಾಗಿ ಕಾರ್ಯನಿರ್ವಹಿಸುತ್ತದೆ, ಡಿಸ್ನಿ ಸ್ಟಾರ್ನ ದೇಶೀಯ ಮನರಂಜನೆ ಮತ್ತು ಕ್ರೀಡಾ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ; ಡಿಸ್ನಿ+ ಈ ಮಾರುಕಟ್ಟೆಗಳಲ್ಲಿ ಸ್ವತಂತ್ರ ಸೇವೆಯಾಗಿ ಕಾರ್ಯನಿರ್ವಹಿಸುತ್ತದೆ. 2021 ರಲ್ಲಿ, ಡಿಸ್ನಿ ನವೆಂಬರ್ 2021 ರಲ್ಲಿ ಹಾಟ್ಸ್ಟಾರ್ನ US ಆವೃತ್ತಿಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತು, ಬದಲಿಗೆ ಅದರ ವಿಷಯವನ್ನು ದೇಶೀಯ ಹುಲು ಮತ್ತು ESPN+ ಸೇವೆಗಳಿಗೆ ಸೇರಿಸುವ ಪರವಾಗಿ.
== ಇತಿಹಾಸ ==
ಮೇ 2018 ರಲ್ಲಿ, ಸೇವೆಯು ತಿಂಗಳಿಗೆ 75 {{En dash}} 100 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ ಎಂದು ವರದಿಯಾಗಿದೆ. <ref>{{Cite web|url=https://variety.com/2018/biz/global/fox-hotstar-india-1202795869/|title=Fox Streaming Service Hotstar Breaks Out in Burgeoning India Market|last=Ramachandran|first=Naman|authorlink=Naman Ramachandran|date=4 May 2018|website=Variety|archive-url=https://web.archive.org/web/20190608221845/https://variety.com/2018/biz/global/fox-hotstar-india-1202795869/|archive-date=8 June 2019|access-date=29 May 2019}}</ref> ಸೆಪ್ಟೆಂಬರ್ 2018 ರಲ್ಲಿ, ಹಾಟ್ಸ್ಟಾರ್ ಸಿಇಒ ಅಜಿತ್ ಮೋಹನ್ ಅವರು ಫೇಸ್ಬುಕ್ ಇಂಡಿಯಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಲು ತೊರೆದರು. <ref>{{Cite web|url=https://www.businesstoday.in/current/corporate/who-is-ajit-mohan-the-new-vp-and-md-of-facebook-india/story/282812.html|title=Who is Ajit Mohan, the new Facebook India head- Business News|archive-url=https://web.archive.org/web/20190411111710/https://www.businesstoday.in/current/corporate/who-is-ajit-mohan-the-new-vp-and-md-of-facebook-india/story/282812.html|archive-date=11 April 2019|access-date=11 April 2019}}</ref> ಆ ತಿಂಗಳು, ಸೇವೆಯು ತನ್ನ ಜಾಹೀರಾತು-ಬೆಂಬಲಿತ ಮತ್ತು ಪ್ರೀಮಿಯಂ ಸೇವೆಗಳಿಗೆ ಪ್ರತ್ಯೇಕ ಕಾರ್ಯನಿರ್ವಾಹಕರನ್ನು ಹೊಂದಲು ತನ್ನ ನಾಯಕತ್ವವನ್ನು ಪುನರ್ರಚಿಸಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ ಮತ್ತು ಸ್ಟಾರ್ US ಹೋಲ್ಡಿಂಗ್ಸ್ನಿಂದ ಹೊಸ ನಿಧಿಯ ಸಹಾಯದಿಂದ ಅದರ ಪ್ರೀಮಿಯಂ ಮೂಲ ವಿಷಯದ ಉತ್ಪಾದನೆಯನ್ನು ಉತ್ತಮಗೊಳಿಸಲು ಯೋಜಿಸಲಾಗಿದೆ. -ಅಮೆಜಾನ್ ಮತ್ತು ನೆಟ್ಫ್ಲಿಕ್ಸ್ನೊಂದಿಗೆ ಸ್ಪರ್ಧಿಸಿ, ಸೇವೆಯು ನಗದು ರಕ್ತಸ್ರಾವವನ್ನು ಪ್ರಾರಂಭಿಸುತ್ತಿದೆ ಎಂಬ ಕಳವಳಗಳ ನಡುವೆ. <ref>{{Cite news|url=https://tech.economictimes.indiatimes.com/news/internet/star-india-rejigs-hotstar-service-to-drive-growth/65686673|title=Star India rejigs Hotstar service to drive growth|last=Laghate|first=Gaurav|work=The Economic Times|access-date=13 May 2019|archive-url=https://web.archive.org/web/20190513172641/https://tech.economictimes.indiatimes.com/news/internet/star-india-rejigs-hotstar-service-to-drive-growth/65686673|archive-date=13 May 2019}}</ref>
[[ವರ್ಗ:Pages with unreviewed translations]]
anc4k98bywgcinbg63lmbtk0acuul8w
1117824
1117823
2022-08-28T12:56:22Z
Ishqyk
76644
wikitext
text/x-wiki
'''[[ಡಿಸ್ನಿ +|ಡಿಸ್ನಿ+]] ಹಾಟ್ಸ್ಟಾರ್''' ( '''ಹಾಟ್ಸ್ಟಾರ್''' {{Efn|in Singapore, Canada, and the United Kingdom}} ಎಂದೂ ಸಹ ಕರೆಯಲ್ಪಡುತ್ತದೆ) ಇದು ಡಿಸ್ನಿ ಸ್ಟಾರ್ನ ನೋವಿ ಡಿಜಿಟಲ್ ಎಂಟರ್ಟೈನ್ಮೆಂಟ್ ಮಾಲೀಕತ್ವದ ಮತ್ತು ಡಿಸ್ನಿ ಮೀಡಿಯಾ ಮತ್ತು ಎಂಟರ್ಟೈನ್ಮೆಂಟ್ ಡಿಸ್ಟ್ರಿಬ್ಯೂಷನ್, ಎರಡೂ ವಿಭಾಗಗಳಿಂದ ನಿರ್ವಹಿಸಲ್ಪಡುವ ಭಾರತೀಯ ಬ್ರಾಂಡ್ ಚಂದಾದಾರಿಕೆಯ ವೀಡಿಯೊ ಆನ್-ಡಿಮಾಂಡ್ ಓವರ್-ದಿ-ಟಾಪ್ ಸ್ಟ್ರೀಮಿಂಗ್ ಸೇವೆಯಾಗಿದೆ.
ಚಲನಚಿತ್ರಗಳು, ದೂರದರ್ಶನ ಸರಣಿಗಳು, ಲೈವ್ [[ಸ್ಟಾರ್ ಸ್ಪೋರ್ಟ್ಸ್|ಕ್ರೀಡೆಗಳು]] ಮತ್ತು ಮೂಲ ಪ್ರೋಗ್ರಾಮಿಂಗ್ ಸೇರಿದಂತೆ ಡಿಸ್ನಿ ಸ್ಟಾರ್ನ ಸ್ಥಳೀಯ ನೆಟ್ವರ್ಕ್ಗಳಿಂದ ವಿಷಯವನ್ನು ಸಾಗಿಸುವ ಸ್ಟ್ರೀಮಿಂಗ್ ಸೇವೆಗಾಗಿ ಬ್ರಾಂಡ್ ಅನ್ನು ಮೊದಲು ಹಾಟ್ಸ್ಟಾರ್ ಎಂದು ಪರಿಚಯಿಸಲಾಯಿತು, ಜೊತೆಗೆ ಮೂರನೇ-ಪಕ್ಷಗಳಾದ HBO ಮತ್ತು ಶೋಟೈಮ್ನಿಂದ ಪರವಾನಗಿ ಪಡೆದ ವಿಷಯವನ್ನು ಒಳಗೊಂಡಿತ್ತು. ಭಾರತದಲ್ಲಿ ಮೊಬೈಲ್ ಬ್ರಾಡ್ಬ್ಯಾಂಡ್ನ ಗಮನಾರ್ಹ ಬೆಳವಣಿಗೆಯ ಮಧ್ಯೆ, ಹಾಟ್ಸ್ಟಾರ್ ತ್ವರಿತವಾಗಿ ದೇಶದಲ್ಲಿ ಪ್ರಬಲ ಸ್ಟ್ರೀಮಿಂಗ್ ಸೇವೆಯಾಯಿತು.
2019 ರಲ್ಲಿ ಸ್ಟಾರ್ ಇಂಡಿಯಾದ ಮಾತೃ ಸಂಸ್ಥೆ 21 ನೇ ಸೆಂಚುರಿ ಫಾಕ್ಸ್ ಅನ್ನು ಡಿಸ್ನಿ ಸ್ವಾಧೀನಪಡಿಸಿಕೊಂಡ ನಂತರ, ಹಾಟ್ಸ್ಟಾರ್ ಅನ್ನು ಕಂಪನಿಯ ಹೊಸ ಜಾಗತಿಕ ಸ್ಟ್ರೀಮಿಂಗ್ ಬ್ರಾಂಡ್ [[ಡಿಸ್ನಿ +]] ನೊಂದಿಗೆ ಏಪ್ರಿಲ್ 2020 ರಲ್ಲಿ 'ಡಿಸ್ನಿ + ಹಾಟ್ಸ್ಟಾರ್' ಎಂದು ಸಂಯೋಜಿಸಲಾಯಿತು. ಸಹ-ಬ್ರಾಂಡೆಡ್ ಸೇವೆಯು ಡಿಸ್ನಿ + ಮೂಲ ಪ್ರೋಗ್ರಾಮಿಂಗ್ ಮತ್ತು ವಾಲ್ಟ್ ಡಿಸ್ನಿ ಸ್ಟುಡಿಯೋಸ್, [[ಪಿಕ್ಸರ್|ಪಿಕ್ಸರ್]], ಮಾರ್ವೆಲ್ ಸ್ಟುಡಿಯೋಸ್, ಲ್ಯೂಕಾಸ್ಫಿಲ್ಮ್ ಮತ್ತು ನ್ಯಾಷನಲ್ ಜಿಯೋಗ್ರಾಫಿಕ್ನ ಅದರ ಮುಖ್ಯ ವಿಷಯ ಬ್ರಾಂಡ್ಗಳಿಂದ ಚಲನಚಿತ್ರಗಳು ಮತ್ತು ದೂರದರ್ಶನ ಸರಣಿಗಳನ್ನು ಈಗಾಗಲೇ ವೇದಿಕೆಯಲ್ಲಿ ಸಾಗಿಸಲಾದ ದೇಶೀಯ ಮತ್ತು ಮೂರನೇ ವ್ಯಕ್ತಿಯ ವಿಷಯದೊಂದಿಗೆ ಸೇರಿಸಿದೆ.
ಭಾರತದ ಹೊರಗೆ, ಡಿಸ್ನಿ+ ಹಾಟ್ಸ್ಟಾರ್ ಸೇವೆಯು ಇಂಡೋನೇಷ್ಯಾ, ಮಲೇಷಿಯಾ ಮತ್ತು ಥೈಲ್ಯಾಂಡ್ನಲ್ಲಿಯೂ ಕಾರ್ಯನಿರ್ವಹಿಸುತ್ತದೆ, ಇದು ದೊಡ್ಡ ಡಿಸ್ನಿ+ ಲೈಬ್ರರಿಯೊಂದಿಗೆ ಸ್ಥಳೀಯ, ಮೂರನೇ-ಪಕ್ಷದ ಸ್ಟುಡಿಯೋಗಳಿಂದ ಪರವಾನಗಿ ಪಡೆದ ಮನರಂಜನಾ ವಿಷಯವನ್ನು ಸಂಯೋಜಿಸುತ್ತದೆ. ಡಿಸ್ನಿ + ಹಾಟ್ಸ್ಟಾರ್ 2023 ರ ಆರಂಭದಲ್ಲಿ ವಿಯೆಟ್ನಾಂನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಸಿಂಗಾಪುರ, ಕೆನಡಾ ಮತ್ತು ಯುನೈಟೆಡ್ ಕಿಂಗ್ಡಮ್ನಲ್ಲಿ, ಹಾಟ್ಸ್ಟಾರ್ [[ಅನಿವಾಸಿ ಭಾರತೀಯ ಮತ್ತು ಭಾರತೀಯ ಮೂಲದ ವ್ಯಕ್ತಿ|ಸಾಗರೋತ್ತರ ಭಾರತೀಯರನ್ನು]] ಗುರಿಯಾಗಿಸಿಕೊಂಡು ಸ್ಟ್ರೀಮಿಂಗ್ ಸೇವೆಯಾಗಿ ಕಾರ್ಯನಿರ್ವಹಿಸುತ್ತದೆ, ಡಿಸ್ನಿ ಸ್ಟಾರ್ನ ದೇಶೀಯ ಮನರಂಜನೆ ಮತ್ತು ಕ್ರೀಡಾ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ; ಡಿಸ್ನಿ+ ಈ ಮಾರುಕಟ್ಟೆಗಳಲ್ಲಿ ಸ್ವತಂತ್ರ ಸೇವೆಯಾಗಿ ಕಾರ್ಯನಿರ್ವಹಿಸುತ್ತದೆ. 2021 ರಲ್ಲಿ, ಡಿಸ್ನಿ ನವೆಂಬರ್ 2021 ರಲ್ಲಿ ಹಾಟ್ಸ್ಟಾರ್ನ US ಆವೃತ್ತಿಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತು, ಬದಲಿಗೆ ಅದರ ವಿಷಯವನ್ನು ದೇಶೀಯ ಹುಲು ಮತ್ತು ESPN+ ಸೇವೆಗಳಿಗೆ ಸೇರಿಸುವ ಪರವಾಗಿ.
== ಇತಿಹಾಸ ==
ಮೇ 2018 ರಲ್ಲಿ, ಸೇವೆಯು ತಿಂಗಳಿಗೆ 75 {{En dash}} 100 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ ಎಂದು ವರದಿಯಾಗಿದೆ. <ref>{{Cite web|url=https://variety.com/2018/biz/global/fox-hotstar-india-1202795869/|title=Fox Streaming Service Hotstar Breaks Out in Burgeoning India Market|last=Ramachandran|first=Naman|authorlink=Naman Ramachandran|date=4 May 2018|website=Variety|archive-url=https://web.archive.org/web/20190608221845/https://variety.com/2018/biz/global/fox-hotstar-india-1202795869/|archive-date=8 June 2019|access-date=29 May 2019}}</ref> ಸೆಪ್ಟೆಂಬರ್ 2018 ರಲ್ಲಿ, ಹಾಟ್ಸ್ಟಾರ್ ಸಿಇಒ ಅಜಿತ್ ಮೋಹನ್ ಅವರು ಫೇಸ್ಬುಕ್ ಇಂಡಿಯಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಲು ತೊರೆದರು. <ref>{{Cite web|url=https://www.businesstoday.in/current/corporate/who-is-ajit-mohan-the-new-vp-and-md-of-facebook-india/story/282812.html|title=Who is Ajit Mohan, the new Facebook India head- Business News|archive-url=https://web.archive.org/web/20190411111710/https://www.businesstoday.in/current/corporate/who-is-ajit-mohan-the-new-vp-and-md-of-facebook-india/story/282812.html|archive-date=11 April 2019|access-date=11 April 2019}}</ref> ಆ ತಿಂಗಳು, ಸೇವೆಯು ತನ್ನ ಜಾಹೀರಾತು-ಬೆಂಬಲಿತ ಮತ್ತು ಪ್ರೀಮಿಯಂ ಸೇವೆಗಳಿಗೆ ಪ್ರತ್ಯೇಕ ಕಾರ್ಯನಿರ್ವಾಹಕರನ್ನು ಹೊಂದಲು ತನ್ನ ನಾಯಕತ್ವವನ್ನು ಪುನರ್ರಚಿಸಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ ಮತ್ತು ಸ್ಟಾರ್ US ಹೋಲ್ಡಿಂಗ್ಸ್ನಿಂದ ಹೊಸ ನಿಧಿಯ ಸಹಾಯದಿಂದ ಅದರ ಪ್ರೀಮಿಯಂ ಮೂಲ ವಿಷಯದ ಉತ್ಪಾದನೆಯನ್ನು ಉತ್ತಮಗೊಳಿಸಲು ಯೋಜಿಸಲಾಗಿದೆ. -ಅಮೆಜಾನ್ ಮತ್ತು ನೆಟ್ಫ್ಲಿಕ್ಸ್ನೊಂದಿಗೆ ಸ್ಪರ್ಧಿಸಿ, ಸೇವೆಯು ನಗದು ರಕ್ತಸ್ರಾವವನ್ನು ಪ್ರಾರಂಭಿಸುತ್ತಿದೆ ಎಂಬ ಕಳವಳಗಳ ನಡುವೆ. <ref>{{Cite news|url=https://tech.economictimes.indiatimes.com/news/internet/star-india-rejigs-hotstar-service-to-drive-growth/65686673|title=Star India rejigs Hotstar service to drive growth|last=Laghate|first=Gaurav|work=The Economic Times|access-date=13 May 2019|archive-url=https://web.archive.org/web/20190513172641/https://tech.economictimes.indiatimes.com/news/internet/star-india-rejigs-hotstar-service-to-drive-growth/65686673|archive-date=13 May 2019}}</ref>
[[ವರ್ಗ:Pages with unreviewed translations]]
5ivxn0wvoxwp523uhe4b2b7j1twi8jf
1117825
1117824
2022-08-28T12:57:25Z
Ishqyk
76644
wikitext
text/x-wiki
'''[[ಡಿಸ್ನಿ +|ಡಿಸ್ನಿ+]] ಹಾಟ್ಸ್ಟಾರ್''' ( '''ಹಾಟ್ಸ್ಟಾರ್''' {{Efn|in Singapore, Canada, and the United Kingdom}} ಎಂದೂ ಸಹ ಕರೆಯಲ್ಪಡುತ್ತದೆ) ಇದು ಡಿಸ್ನಿ ಸ್ಟಾರ್ನ ನೋವಿ ಡಿಜಿಟಲ್ ಎಂಟರ್ಟೈನ್ಮೆಂಟ್ ಮಾಲೀಕತ್ವದ ಮತ್ತು ಡಿಸ್ನಿ ಮೀಡಿಯಾ ಮತ್ತು ಎಂಟರ್ಟೈನ್ಮೆಂಟ್ ಡಿಸ್ಟ್ರಿಬ್ಯೂಷನ್, ಎರಡೂ ವಿಭಾಗಗಳಿಂದ ನಿರ್ವಹಿಸಲ್ಪಡುವ ಭಾರತೀಯ ಬ್ರಾಂಡ್ ಚಂದಾದಾರಿಕೆಯ ವೀಡಿಯೊ ಆನ್-ಡಿಮಾಂಡ್ ಓವರ್-ದಿ-ಟಾಪ್ ಸ್ಟ್ರೀಮಿಂಗ್ ಸೇವೆಯಾಗಿದೆ.
ಚಲನಚಿತ್ರಗಳು, ದೂರದರ್ಶನ ಸರಣಿಗಳು, ಲೈವ್ [[ಸ್ಟಾರ್ ಸ್ಪೋರ್ಟ್ಸ್|ಕ್ರೀಡೆಗಳು]] ಮತ್ತು ಮೂಲ ಪ್ರೋಗ್ರಾಮಿಂಗ್ ಸೇರಿದಂತೆ ಡಿಸ್ನಿ ಸ್ಟಾರ್ನ ಸ್ಥಳೀಯ ನೆಟ್ವರ್ಕ್ಗಳಿಂದ ವಿಷಯವನ್ನು ಸಾಗಿಸುವ ಸ್ಟ್ರೀಮಿಂಗ್ ಸೇವೆಗಾಗಿ ಬ್ರಾಂಡ್ ಅನ್ನು ಮೊದಲು ಹಾಟ್ಸ್ಟಾರ್ ಎಂದು ಪರಿಚಯಿಸಲಾಯಿತು, ಜೊತೆಗೆ ಮೂರನೇ-ಪಕ್ಷಗಳಾದ HBO ಮತ್ತು ಶೋಟೈಮ್ನಿಂದ ಪರವಾನಗಿ ಪಡೆದ ವಿಷಯವನ್ನು ಒಳಗೊಂಡಿತ್ತು. ಭಾರತದಲ್ಲಿ ಮೊಬೈಲ್ ಬ್ರಾಡ್ಬ್ಯಾಂಡ್ನ ಗಮನಾರ್ಹ ಬೆಳವಣಿಗೆಯ ಮಧ್ಯೆ, ಹಾಟ್ಸ್ಟಾರ್ ತ್ವರಿತವಾಗಿ ದೇಶದಲ್ಲಿ ಪ್ರಬಲ ಸ್ಟ್ರೀಮಿಂಗ್ ಸೇವೆಯಾಯಿತು.
2019 ರಲ್ಲಿ ಸ್ಟಾರ್ ಇಂಡಿಯಾದ ಮಾತೃ ಸಂಸ್ಥೆ 21 ನೇ ಸೆಂಚುರಿ ಫಾಕ್ಸ್ ಅನ್ನು ಡಿಸ್ನಿ ಸ್ವಾಧೀನಪಡಿಸಿಕೊಂಡ ನಂತರ, ಹಾಟ್ಸ್ಟಾರ್ ಅನ್ನು ಕಂಪನಿಯ ಹೊಸ ಜಾಗತಿಕ ಸ್ಟ್ರೀಮಿಂಗ್ ಬ್ರಾಂಡ್ [[ಡಿಸ್ನಿ +]] ನೊಂದಿಗೆ ಏಪ್ರಿಲ್ 2020 ರಲ್ಲಿ 'ಡಿಸ್ನಿ + ಹಾಟ್ಸ್ಟಾರ್' ಎಂದು ಸಂಯೋಜಿಸಲಾಯಿತು. ಸಹ-ಬ್ರಾಂಡೆಡ್ ಸೇವೆಯು ಡಿಸ್ನಿ + ಮೂಲ ಪ್ರೋಗ್ರಾಮಿಂಗ್ ಮತ್ತು ವಾಲ್ಟ್ ಡಿಸ್ನಿ ಸ್ಟುಡಿಯೋಸ್, [[ಪಿಕ್ಸರ್|ಪಿಕ್ಸರ್]], ಮಾರ್ವೆಲ್ ಸ್ಟುಡಿಯೋಸ್, ಲ್ಯೂಕಾಸ್ಫಿಲ್ಮ್ ಮತ್ತು ನ್ಯಾಷನಲ್ ಜಿಯೋಗ್ರಾಫಿಕ್ನ ಅದರ ಮುಖ್ಯ ವಿಷಯ ಬ್ರಾಂಡ್ಗಳಿಂದ ಚಲನಚಿತ್ರಗಳು ಮತ್ತು ದೂರದರ್ಶನ ಸರಣಿಗಳನ್ನು ಈಗಾಗಲೇ ವೇದಿಕೆಯಲ್ಲಿ ಸಾಗಿಸಲಾದ ದೇಶೀಯ ಮತ್ತು ಮೂರನೇ ವ್ಯಕ್ತಿಯ ವಿಷಯದೊಂದಿಗೆ ಸೇರಿಸಿದೆ.
ಭಾರತದ ಹೊರಗೆ, ಡಿಸ್ನಿ+ ಹಾಟ್ಸ್ಟಾರ್ ಸೇವೆಯು ಇಂಡೋನೇಷ್ಯಾ, ಮಲೇಷಿಯಾ ಮತ್ತು ಥೈಲ್ಯಾಂಡ್ನಲ್ಲಿಯೂ ಕಾರ್ಯನಿರ್ವಹಿಸುತ್ತದೆ, ಇದು ದೊಡ್ಡ ಡಿಸ್ನಿ+ ಲೈಬ್ರರಿಯೊಂದಿಗೆ ಸ್ಥಳೀಯ, ಮೂರನೇ-ಪಕ್ಷದ ಸ್ಟುಡಿಯೋಗಳಿಂದ ಪರವಾನಗಿ ಪಡೆದ ಮನರಂಜನಾ ವಿಷಯವನ್ನು ಸಂಯೋಜಿಸುತ್ತದೆ. ಡಿಸ್ನಿ + ಹಾಟ್ಸ್ಟಾರ್ 2023 ರ ಆರಂಭದಲ್ಲಿ ವಿಯೆಟ್ನಾಂನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಸಿಂಗಾಪುರ, ಕೆನಡಾ ಮತ್ತು ಯುನೈಟೆಡ್ ಕಿಂಗ್ಡಮ್ನಲ್ಲಿ, ಹಾಟ್ಸ್ಟಾರ್ [[ಅನಿವಾಸಿ ಭಾರತೀಯ ಮತ್ತು ಭಾರತೀಯ ಮೂಲದ ವ್ಯಕ್ತಿ|ಸಾಗರೋತ್ತರ ಭಾರತೀಯರನ್ನು]] ಗುರಿಯಾಗಿಸಿಕೊಂಡು ಸ್ಟ್ರೀಮಿಂಗ್ ಸೇವೆಯಾಗಿ ಕಾರ್ಯನಿರ್ವಹಿಸುತ್ತದೆ, ಡಿಸ್ನಿ ಸ್ಟಾರ್ನ ದೇಶೀಯ ಮನರಂಜನೆ ಮತ್ತು ಕ್ರೀಡಾ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ; ಡಿಸ್ನಿ+ ಈ ಮಾರುಕಟ್ಟೆಗಳಲ್ಲಿ ಸ್ವತಂತ್ರ ಸೇವೆಯಾಗಿ ಕಾರ್ಯನಿರ್ವಹಿಸುತ್ತದೆ. 2021 ರಲ್ಲಿ, ಡಿಸ್ನಿ ನವೆಂಬರ್ 2021 ರಲ್ಲಿ ಹಾಟ್ಸ್ಟಾರ್ನ US ಆವೃತ್ತಿಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತು, ಬದಲಿಗೆ ಅದರ ವಿಷಯವನ್ನು ದೇಶೀಯ ಹುಲು ಮತ್ತು ESPN+ ಸೇವೆಗಳಿಗೆ ಸೇರಿಸುವ ಪರವಾಗಿ.
== ಇತಿಹಾಸ ==
ಮೇ 2018 ರಲ್ಲಿ, ಸೇವೆಯು ತಿಂಗಳಿಗೆ 75 {{En dash}} 100 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ ಎಂದು ವರದಿಯಾಗಿದೆ. <ref>{{Cite web|url=https://variety.com/2018/biz/global/fox-hotstar-india-1202795869/|title=Fox Streaming Service Hotstar Breaks Out in Burgeoning India Market|last=Ramachandran|first=Naman|authorlink=Naman Ramachandran|date=4 May 2018|website=Variety|archive-url=https://web.archive.org/web/20190608221845/https://variety.com/2018/biz/global/fox-hotstar-india-1202795869/|archive-date=8 June 2019|access-date=29 May 2019}}</ref> ಸೆಪ್ಟೆಂಬರ್ 2018 ರಲ್ಲಿ, ಹಾಟ್ಸ್ಟಾರ್ ಸಿಇಒ ಅಜಿತ್ ಮೋಹನ್ ಅವರು ಫೇಸ್ಬುಕ್ ಇಂಡಿಯಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಲು ತೊರೆದರು. <ref>{{Cite web|url=https://www.businesstoday.in/current/corporate/who-is-ajit-mohan-the-new-vp-and-md-of-facebook-india/story/282812.html|title=Who is Ajit Mohan, the new Facebook India head- Business News|archive-url=https://web.archive.org/web/20190411111710/https://www.businesstoday.in/current/corporate/who-is-ajit-mohan-the-new-vp-and-md-of-facebook-india/story/282812.html|archive-date=11 April 2019|access-date=11 April 2019}}</ref> ಆ ತಿಂಗಳು, ಸೇವೆಯು ತನ್ನ ಜಾಹೀರಾತು-ಬೆಂಬಲಿತ ಮತ್ತು ಪ್ರೀಮಿಯಂ ಸೇವೆಗಳಿಗೆ ಪ್ರತ್ಯೇಕ ಕಾರ್ಯನಿರ್ವಾಹಕರನ್ನು ಹೊಂದಲು ತನ್ನ ನಾಯಕತ್ವವನ್ನು ಪುನರ್ರಚಿಸಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ ಮತ್ತು ಸ್ಟಾರ್ US ಹೋಲ್ಡಿಂಗ್ಸ್ನಿಂದ ಹೊಸ ನಿಧಿಯ ಸಹಾಯದಿಂದ ಅದರ ಪ್ರೀಮಿಯಂ ಮೂಲ ವಿಷಯದ ಉತ್ಪಾದನೆಯನ್ನು ಉತ್ತಮಗೊಳಿಸಲು ಯೋಜಿಸಲಾಗಿದೆ. -ಅಮೆಜಾನ್ ಮತ್ತು ನೆಟ್ಫ್ಲಿಕ್ಸ್ನೊಂದಿಗೆ ಸ್ಪರ್ಧಿಸಿ, ಸೇವೆಯು ನಗದು ರಕ್ತಸ್ರಾವವನ್ನು ಪ್ರಾರಂಭಿಸುತ್ತಿದೆ ಎಂಬ ಕಳವಳಗಳ ನಡುವೆ.<ref>{{Cite news|url=https://tech.economictimes.indiatimes.com/news/internet/star-india-rejigs-hotstar-service-to-drive-growth/65686673|title=Star India rejigs Hotstar service to drive growth|last=Laghate|first=Gaurav|work=The Economic Times|access-date=13 May 2019|archive-url=https://web.archive.org/web/20190513172641/https://tech.economictimes.indiatimes.com/news/internet/star-india-rejigs-hotstar-service-to-drive-growth/65686673|archive-date=13 May 2019}}</ref>
==ಉಲ್ಲೇಖಗಳು==
{{Reflist}}
69fc9g0kaumj4ei3jge9qe6xaep1ozk
1117827
1117825
2022-08-28T13:02:03Z
Ishqyk
76644
wikitext
text/x-wiki
'''[[ಡಿಸ್ನಿ +|ಡಿಸ್ನಿ+]] ಹಾಟ್ಸ್ಟಾರ್''' ( '''ಹಾಟ್ಸ್ಟಾರ್''' {{Efn|in Singapore, Canada, and the United Kingdom}} ಎಂದೂ ಸಹ ಕರೆಯಲ್ಪಡುತ್ತದೆ) ಇದು ಡಿಸ್ನಿ ಸ್ಟಾರ್ನ ನೋವಿ ಡಿಜಿಟಲ್ ಎಂಟರ್ಟೈನ್ಮೆಂಟ್ ಮಾಲೀಕತ್ವದ ಮತ್ತು ಡಿಸ್ನಿ ಮೀಡಿಯಾ ಮತ್ತು ಎಂಟರ್ಟೈನ್ಮೆಂಟ್ ಡಿಸ್ಟ್ರಿಬ್ಯೂಷನ್, ಎರಡೂ ವಿಭಾಗಗಳಿಂದ ನಿರ್ವಹಿಸಲ್ಪಡುವ ಭಾರತೀಯ ಬ್ರಾಂಡ್ ಚಂದಾದಾರಿಕೆಯ ವೀಡಿಯೊ ಆನ್-ಡಿಮಾಂಡ್ ಓವರ್-ದಿ-ಟಾಪ್ ಸ್ಟ್ರೀಮಿಂಗ್ ಸೇವೆಯಾಗಿದೆ.
ಚಲನಚಿತ್ರಗಳು, ದೂರದರ್ಶನ ಸರಣಿಗಳು, ಲೈವ್ [[ಸ್ಟಾರ್ ಸ್ಪೋರ್ಟ್ಸ್|ಕ್ರೀಡೆಗಳು]] ಮತ್ತು ಮೂಲ ಪ್ರೋಗ್ರಾಮಿಂಗ್ ಸೇರಿದಂತೆ ಡಿಸ್ನಿ ಸ್ಟಾರ್ನ ಸ್ಥಳೀಯ ನೆಟ್ವರ್ಕ್ಗಳಿಂದ ವಿಷಯವನ್ನು ಸಾಗಿಸುವ ಸ್ಟ್ರೀಮಿಂಗ್ ಸೇವೆಗಾಗಿ ಬ್ರಾಂಡ್ ಅನ್ನು ಮೊದಲು ಹಾಟ್ಸ್ಟಾರ್ ಎಂದು ಪರಿಚಯಿಸಲಾಯಿತು, ಜೊತೆಗೆ ಮೂರನೇ-ಪಕ್ಷಗಳಾದ HBO ಮತ್ತು ಶೋಟೈಮ್ನಿಂದ ಪರವಾನಗಿ ಪಡೆದ ವಿಷಯವನ್ನು ಒಳಗೊಂಡಿತ್ತು. ಭಾರತದಲ್ಲಿ ಮೊಬೈಲ್ ಬ್ರಾಡ್ಬ್ಯಾಂಡ್ನ ಗಮನಾರ್ಹ ಬೆಳವಣಿಗೆಯ ಮಧ್ಯೆ, ಹಾಟ್ಸ್ಟಾರ್ ತ್ವರಿತವಾಗಿ ದೇಶದಲ್ಲಿ ಪ್ರಬಲ ಸ್ಟ್ರೀಮಿಂಗ್ ಸೇವೆಯಾಯಿತು.
2019 ರಲ್ಲಿ ಸ್ಟಾರ್ ಇಂಡಿಯಾದ ಮಾತೃ ಸಂಸ್ಥೆ 21 ನೇ ಸೆಂಚುರಿ ಫಾಕ್ಸ್ ಅನ್ನು ಡಿಸ್ನಿ ಸ್ವಾಧೀನಪಡಿಸಿಕೊಂಡ ನಂತರ, ಹಾಟ್ಸ್ಟಾರ್ ಅನ್ನು ಕಂಪನಿಯ ಹೊಸ ಜಾಗತಿಕ ಸ್ಟ್ರೀಮಿಂಗ್ ಬ್ರಾಂಡ್ [[ಡಿಸ್ನಿ +]] ನೊಂದಿಗೆ ಏಪ್ರಿಲ್ 2020 ರಲ್ಲಿ 'ಡಿಸ್ನಿ + ಹಾಟ್ಸ್ಟಾರ್' ಎಂದು ಸಂಯೋಜಿಸಲಾಯಿತು. ಸಹ-ಬ್ರಾಂಡೆಡ್ ಸೇವೆಯು ಡಿಸ್ನಿ + ಮೂಲ ಪ್ರೋಗ್ರಾಮಿಂಗ್ ಮತ್ತು ವಾಲ್ಟ್ ಡಿಸ್ನಿ ಸ್ಟುಡಿಯೋಸ್, [[ಪಿಕ್ಸರ್|ಪಿಕ್ಸರ್]], ಮಾರ್ವೆಲ್ ಸ್ಟುಡಿಯೋಸ್, ಲ್ಯೂಕಾಸ್ಫಿಲ್ಮ್ ಮತ್ತು ನ್ಯಾಷನಲ್ ಜಿಯೋಗ್ರಾಫಿಕ್ನ ಅದರ ಮುಖ್ಯ ವಿಷಯ ಬ್ರಾಂಡ್ಗಳಿಂದ ಚಲನಚಿತ್ರಗಳು ಮತ್ತು ದೂರದರ್ಶನ ಸರಣಿಗಳನ್ನು ಈಗಾಗಲೇ ವೇದಿಕೆಯಲ್ಲಿ ಸಾಗಿಸಲಾದ ದೇಶೀಯ ಮತ್ತು ಮೂರನೇ ವ್ಯಕ್ತಿಯ ವಿಷಯದೊಂದಿಗೆ ಸೇರಿಸಿದೆ.
ಭಾರತದ ಹೊರಗೆ, ಡಿಸ್ನಿ+ ಹಾಟ್ಸ್ಟಾರ್ ಸೇವೆಯು ಇಂಡೋನೇಷ್ಯಾ, ಮಲೇಷಿಯಾ ಮತ್ತು ಥೈಲ್ಯಾಂಡ್ನಲ್ಲಿಯೂ ಕಾರ್ಯನಿರ್ವಹಿಸುತ್ತದೆ, ಇದು ದೊಡ್ಡ ಡಿಸ್ನಿ+ ಲೈಬ್ರರಿಯೊಂದಿಗೆ ಸ್ಥಳೀಯ, ಮೂರನೇ-ಪಕ್ಷದ ಸ್ಟುಡಿಯೋಗಳಿಂದ ಪರವಾನಗಿ ಪಡೆದ ಮನರಂಜನಾ ವಿಷಯವನ್ನು ಸಂಯೋಜಿಸುತ್ತದೆ. ಡಿಸ್ನಿ + ಹಾಟ್ಸ್ಟಾರ್ 2023 ರ ಆರಂಭದಲ್ಲಿ ವಿಯೆಟ್ನಾಂನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಸಿಂಗಾಪುರ, ಕೆನಡಾ ಮತ್ತು ಯುನೈಟೆಡ್ ಕಿಂಗ್ಡಮ್ನಲ್ಲಿ, ಹಾಟ್ಸ್ಟಾರ್ [[ಅನಿವಾಸಿ ಭಾರತೀಯ ಮತ್ತು ಭಾರತೀಯ ಮೂಲದ ವ್ಯಕ್ತಿ|ಸಾಗರೋತ್ತರ ಭಾರತೀಯರನ್ನು]] ಗುರಿಯಾಗಿಸಿಕೊಂಡು ಸ್ಟ್ರೀಮಿಂಗ್ ಸೇವೆಯಾಗಿ ಕಾರ್ಯನಿರ್ವಹಿಸುತ್ತದೆ, ಡಿಸ್ನಿ ಸ್ಟಾರ್ನ ದೇಶೀಯ ಮನರಂಜನೆ ಮತ್ತು ಕ್ರೀಡಾ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ; ಡಿಸ್ನಿ+ ಈ ಮಾರುಕಟ್ಟೆಗಳಲ್ಲಿ ಸ್ವತಂತ್ರ ಸೇವೆಯಾಗಿ ಕಾರ್ಯನಿರ್ವಹಿಸುತ್ತದೆ. 2021 ರಲ್ಲಿ, ಡಿಸ್ನಿ ನವೆಂಬರ್ 2021 ರಲ್ಲಿ ಹಾಟ್ಸ್ಟಾರ್ನ US ಆವೃತ್ತಿಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತು, ಬದಲಿಗೆ ಅದರ ವಿಷಯವನ್ನು ದೇಶೀಯ ಹುಲು ಮತ್ತು ESPN+ ಸೇವೆಗಳಿಗೆ ಸೇರಿಸುವ ಪರವಾಗಿ.
== ಇತಿಹಾಸ ==
ಮೇ 2018 ರಲ್ಲಿ, ಸೇವೆಯು ತಿಂಗಳಿಗೆ 75 {{En dash}} 100 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ ಎಂದು ವರದಿಯಾಗಿದೆ. <ref>{{Cite web|url=https://variety.com/2018/biz/global/fox-hotstar-india-1202795869/|title=Fox Streaming Service Hotstar Breaks Out in Burgeoning India Market|last=Ramachandran|first=Naman|authorlink=Naman Ramachandran|date=4 May 2018|website=Variety|archive-url=https://web.archive.org/web/20190608221845/https://variety.com/2018/biz/global/fox-hotstar-india-1202795869/|archive-date=8 June 2019|access-date=29 May 2019}}</ref> ಸೆಪ್ಟೆಂಬರ್ 2018 ರಲ್ಲಿ, ಹಾಟ್ಸ್ಟಾರ್ ಸಿಇಒ ಅಜಿತ್ ಮೋಹನ್ ಅವರು ಫೇಸ್ಬುಕ್ ಇಂಡಿಯಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಲು ತೊರೆದರು. <ref>{{Cite web|url=https://www.businesstoday.in/current/corporate/who-is-ajit-mohan-the-new-vp-and-md-of-facebook-india/story/282812.html|title=Who is Ajit Mohan, the new Facebook India head- Business News|archive-url=https://web.archive.org/web/20190411111710/https://www.businesstoday.in/current/corporate/who-is-ajit-mohan-the-new-vp-and-md-of-facebook-india/story/282812.html|archive-date=11 April 2019|access-date=11 April 2019}}</ref> ಆ ತಿಂಗಳು, ಸೇವೆಯು ತನ್ನ ಜಾಹೀರಾತು-ಬೆಂಬಲಿತ ಮತ್ತು ಪ್ರೀಮಿಯಂ ಸೇವೆಗಳಿಗೆ ಪ್ರತ್ಯೇಕ ಕಾರ್ಯನಿರ್ವಾಹಕರನ್ನು ಹೊಂದಲು ತನ್ನ ನಾಯಕತ್ವವನ್ನು ಪುನರ್ರಚಿಸಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ ಮತ್ತು ಸ್ಟಾರ್ US ಹೋಲ್ಡಿಂಗ್ಸ್ನಿಂದ ಹೊಸ ನಿಧಿಯ ಸಹಾಯದಿಂದ ಅದರ ಪ್ರೀಮಿಯಂ ಮೂಲ ವಿಷಯದ ಉತ್ಪಾದನೆಯನ್ನು ಉತ್ತಮಗೊಳಿಸಲು ಯೋಜಿಸಲಾಗಿದೆ. -ಅಮೆಜಾನ್ ಮತ್ತು ನೆಟ್ಫ್ಲಿಕ್ಸ್ನೊಂದಿಗೆ ಸ್ಪರ್ಧಿಸಿ, ಸೇವೆಯು ನಗದು ರಕ್ತಸ್ರಾವವನ್ನು ಪ್ರಾರಂಭಿಸುತ್ತಿದೆ ಎಂಬ ಕಳವಳಗಳ ನಡುವೆ.<ref>{{Cite news|url=https://tech.economictimes.indiatimes.com/news/internet/star-india-rejigs-hotstar-service-to-drive-growth/65686673|title=Star India rejigs Hotstar service to drive growth|last=Laghate|first=Gaurav|work=The Economic Times|access-date=13 May 2019|archive-url=https://web.archive.org/web/20190513172641/https://tech.economictimes.indiatimes.com/news/internet/star-india-rejigs-hotstar-service-to-drive-growth/65686673|archive-date=13 May 2019}}</ref>
==ಸಾಧನ ಬೆಂಬಲ ಮತ್ತು ಸೇವಾ ವೈಶಿಷ್ಟ್ಯಗಳು==
ಬೆಂಬಲಿತ ವೆಬ್ ಬ್ರೌಸರ್ಗಳು, ಸ್ಮಾರ್ಟ್ಫೋನ್ಗಳು ಮತ್ತು ಟ್ಯಾಬ್ಲೆಟ್ ಕಂಪ್ಯೂಟರ್ಗಳು, ಹಾಗೆಯೇ ಡಿಜಿಟಲ್ ಮೀಡಿಯಾ ಪ್ಲೇಯರ್ಗಳು ಮತ್ತು ಸ್ಮಾರ್ಟ್ ಟಿವಿಗಳಲ್ಲಿನ ಅಪ್ಲಿಕೇಶನ್ಗಳ ಮೂಲಕ ಸ್ಟ್ರೀಮಿಂಗ್ ಮಾಡಲು ಡಿಸ್ನಿ+ ಹಾಟ್ಸ್ಟಾರ್ ಲಭ್ಯವಿದೆ .
==ಉಲ್ಲೇಖಗಳು==
{{Reflist}}
r4bpe7a0jq0mo21awye729g4salod54
ಗುಡ್ಡದ ಭೂತ
0
144978
1117830
2022-08-28T13:08:36Z
Ishqyk
76644
"[[:en:Special:Redirect/revision/1093304325|Guddada Bhootha]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
wikitext
text/x-wiki
{{Infobox television
| director = ಸದಾನಂದ ಸುವರ್ಣ
| starring = [[ಪ್ರಕಾಶ್ ರಾಜ್]]
| country = ಭಾರತ
| language = ಕನ್ನಡ<br/>[[ತುಳು]]
| num_seasons = 1
| num_episodes =
| producer = [[ಗಿರೀಶ್ ಕಾಸರವಳ್ಳಿ]]
| cinematography =
| network = [[ಡಿಡಿ ನ್ಯಾಷನಲ್]](ಕರ್ನಾಟಕ ಪ್ರಾದೇಶಿಕ ಸೇವೆ) ಅಥವಾ DD1 ಮತ್ತು [[ಝೀ ಕನ್ನಡ]]
}}
[[Category:Pages using infobox television with incorrectly formatted values|language]]
'''ಗುಡ್ಡದ ಭೂತ''' (1990) ಒಂದು ಥ್ರಿಲ್ಲರ್, nenenssbdbsnsbdnd e e ebebwbe e ebenw e eebbed sb ಭಾರತೀಯ ದೂರದರ್ಶನ ಕಿರು-ಸರಣಿ, ಇದು [[ತುಳು]] ನಾಟಕವನ್ನು ಆಧರಿಸಿದ ಸಸ್ಪೆನ್ಸ್ ಕಥಾಹಂದರವನ್ನು ಹೊಂದಿದೆ, ಇದು ಭಾರತದ [[ತುಳು ನಾಡು|ತುಳುನಾಡು]] ಪ್ರದೇಶದ ಹಳ್ಳಿಗಾಡಿನ ಜೀವನವನ್ನು ತೋರಿಸುತ್ತದೆ. <ref>{{Cite web|url=http://dla.library.upenn.edu/dla/vcat/record.html?id=VCAT_5820186|title=Guddada Bootha (1990)|website=dla.library.upenn.edu}}</ref> ಈ ಸರಣಿಯನ್ನು ಜನಪ್ರಿಯ ನಿರ್ದೇಶಕ [[ಗಿರೀಶ್ ಕಾಸರವಳ್ಳಿ]] ನಿರ್ಮಿಸಿದ್ದಾರೆ. <ref>{{Cite news|url=http://www.thehindu.com/todays-paper/tp-national/tp-karnataka/our-annual-theatre-fair-used-to-run-full-house/article6766438.ece|title='Our annual theatre fair used to run full house'|last=Belgaumkar|first=Govind D.|date=8 January 2015|work=The Hindu}}</ref> ಅದರಲ್ಲಿ [[ಪ್ರಕಾಶ್ ರೈ|ಪ್ರಕಾಶ್ ರಾಜ್]] ನಾಯಕ ನಟರಾಗಿದ್ದರು. ಈ ಧಾರಾವಾಹಿಯು ಬಿಆರ್ ಛಾಯಾ ಅವರು ಹಾಡಿರುವ ಡೆನ್ನಾನ ಡೆನ್ನಾನಾ <ref>{{Cite web|url=http://www.filmibeat.com/kannada/news/2012/guddada-bootha-returns-240212.html|title=Guddada Bootha returns|date=24 February 2012|website=Filmibeat}}</ref> ಎಂಬ ಅತ್ಯಂತ ಪ್ರಸಿದ್ಧ ಶೀರ್ಷಿಕೆ ಗೀತೆಯನ್ನು ಹೊಂದಿದೆ. ಸಂಗೀತದ ಜೊತೆಗೆ ಈ ಹಾಡನ್ನು [[ರಂಗಿತರಂಗ (ಸಿನೆಮಾ)|ರಂಗಿತರಂಗ]] ಚಲನಚಿತ್ರದಲ್ಲಿ ಬಳಸಲಾಗಿದೆ <ref>{{Cite web|url=http://timesofindia.indiatimes.com/entertainment/kannada/music/Guddada-Bhoota-song-returns-through-RangiTaranga/articleshow/47662442.cms?|title=Listen to Guddada Bhoota's Dennana Dennana|website=[[The Times of India]]}}</ref> ಧಾರಾವಾಹಿಯು 13 ಕಂತುಗಳನ್ನು ಒಳಗೊಂಡಿದೆ ಮತ್ತು ಇದನ್ನು 2014 ರಲ್ಲಿ ಜೀ ಕನ್ನಡದಲ್ಲಿ ಮರು-ಪ್ರಸಾರ ಮಾಡಲಾಯಿತು. <ref>{{Cite web|url=http://www.kemmannu.com/index.php?action=topstory&type=5349|title=Guddada Bhootha on Zee Kannada|website=Kemmannu}}</ref> <ref>{{Cite web|url=http://www.indiancinemagallery.com/kannada/news/prakash-rajs-guddada-bootha-tv-serial-once-again.html|title=Prakash Raj's 'Guddada Bootha' TV Serial Once Again|website=indiancinemagallery.com}}</ref>
== ಉತ್ಪಾದನೆ ==
ಸುವರ್ಣ ಆರಂಭದಲ್ಲಿ ಕಥೆಯ ಮೇಲೆ ಪೂರ್ಣ-ಉದ್ದದ ಚಲನಚಿತ್ರವನ್ನು ಮಾಡಲು ಬಯಸಿದ್ದರು ಆದರೆ ಕಲ್ಪನೆಯನ್ನು ಕೈಬಿಡಲಾಯಿತು ಮತ್ತು ಸರಣಿಯಾಗಿ ಮಾಡಲಾಯಿತು. <ref>{{Cite news|url=http://www.thehindu.com/todays-paper/tp-national/tp-karnataka/ananthamurthy-had-great-regard-for-tulu-and-its-culture/article6344118.ece|title='Ananthamurthy had great regard for Tulu and its culture'|date=23 August 2014|work=The Hindu}}</ref> ಕುಂದಾಪುರದಲ್ಲಿರುವ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಮನೆಯಲ್ಲಿ ಈ ಸರಣಿಯಲ್ಲಿ ಕಾಣಿಸಿಕೊಂಡಿರುವ ದೆವ್ವದ ಮನೆಯನ್ನು ಚಿತ್ರೀಕರಿಸಲಾಗಿದೆ.
== ಧ್ವನಿಮುದ್ರಿಕೆ ==
ಸ್ವತಃ ನಿರ್ದೇಶಕರೇ ಬರೆದ "ದೆನ್ನನ ಡೆನ್ನಾನ" ಹಾಡು ಜನಪ್ರಿಯವಾಯಿತು ಮತ್ತು ಈ ಹಾಡನ್ನು 2015 ರ ''[[ರಂಗಿತರಂಗ (ಸಿನೆಮಾ)|ರಂಗಿತರಂಗ]]'' ಚಿತ್ರದಲ್ಲಿ ಮರುಬಳಕೆ ಮಾಡಲಾಯಿತು, ಅದರ ವಿಷಯವು ಸರಣಿಯಂತೆಯೇ ಇತ್ತು. <ref>{{Cite news|url=http://www.thehindu.com/news/cities/Mangalore/guddada-bhoota-theme-song-inspired-me-anup/article7406181.ece|title=Guddada Bhoota theme song inspired me: Anup|last=M|first=Raghava|date=10 July 2015|work=The Hindu}}</ref>
== ಹೋಮ್ ಮೀಡಿಯಾ ==
ಟೋಟಲ್ ಕನ್ನಡ ಸಂಸ್ಥೆಯು ಸರಣಿಯ ಡಿವಿಡಿಗಳನ್ನು ಬಿಡುಗಡೆ ಮಾಡಿದೆ. <ref>{{Cite news|url=http://www.thehindu.com/todays-paper/tp-national/tp-karnataka/book-dvd-release/article3838082.ece|title=Book, DVD release|date=30 August 2012|work=The Hindu}}</ref>
== ಉಲ್ಲೇಖಗಳು ==
{{Reflist}}
[[ವರ್ಗ:Pages with unreviewed translations]]
ssvwddpb1s6bq1uo11910nkixwu87zu
1117831
1117830
2022-08-28T13:09:17Z
Ishqyk
76644
wikitext
text/x-wiki
{{Infobox television
| director = ಸದಾನಂದ ಸುವರ್ಣ
| starring = [[ಪ್ರಕಾಶ್ ರಾಜ್]]
| country = ಭಾರತ
| language = ಕನ್ನಡ<br/>[[ತುಳು]]
| num_seasons = 1
| num_episodes =
| producer = [[ಗಿರೀಶ್ ಕಾಸರವಳ್ಳಿ]]
| cinematography =
| network = [[ಡಿಡಿ ನ್ಯಾಷನಲ್]](ಕರ್ನಾಟಕ ಪ್ರಾದೇಶಿಕ ಸೇವೆ) ಅಥವಾ DD1 ಮತ್ತು [[ಝೀ ಕನ್ನಡ]]
}}
[[Category:Pages using infobox television with incorrectly formatted values|language]]
'''ಗುಡ್ಡದ ಭೂತ''' (1990) ಒಂದು ಥ್ರಿಲ್ಲರ್, ಭಾರತೀಯ ದೂರದರ್ಶನ ಕಿರು-ಸರಣಿ, ಇದು [[ತುಳು]] ನಾಟಕವನ್ನು ಆಧರಿಸಿದ ಸಸ್ಪೆನ್ಸ್ ಕಥಾಹಂದರವನ್ನು ಹೊಂದಿದೆ, ಇದು ಭಾರತದ [[ತುಳು ನಾಡು|ತುಳುನಾಡು]] ಪ್ರದೇಶದ ಹಳ್ಳಿಗಾಡಿನ ಜೀವನವನ್ನು ತೋರಿಸುತ್ತದೆ. <ref>{{Cite web|url=http://dla.library.upenn.edu/dla/vcat/record.html?id=VCAT_5820186|title=Guddada Bootha (1990)|website=dla.library.upenn.edu}}</ref> ಈ ಸರಣಿಯನ್ನು ಜನಪ್ರಿಯ ನಿರ್ದೇಶಕ [[ಗಿರೀಶ್ ಕಾಸರವಳ್ಳಿ]] ನಿರ್ಮಿಸಿದ್ದಾರೆ. <ref>{{Cite news|url=http://www.thehindu.com/todays-paper/tp-national/tp-karnataka/our-annual-theatre-fair-used-to-run-full-house/article6766438.ece|title='Our annual theatre fair used to run full house'|last=Belgaumkar|first=Govind D.|date=8 January 2015|work=The Hindu}}</ref> ಅದರಲ್ಲಿ [[ಪ್ರಕಾಶ್ ರೈ|ಪ್ರಕಾಶ್ ರಾಜ್]] ನಾಯಕ ನಟರಾಗಿದ್ದರು. ಈ ಧಾರಾವಾಹಿಯು ಬಿಆರ್ ಛಾಯಾ ಅವರು ಹಾಡಿರುವ ಡೆನ್ನಾನ ಡೆನ್ನಾನಾ <ref>{{Cite web|url=http://www.filmibeat.com/kannada/news/2012/guddada-bootha-returns-240212.html|title=Guddada Bootha returns|date=24 February 2012|website=Filmibeat}}</ref> ಎಂಬ ಅತ್ಯಂತ ಪ್ರಸಿದ್ಧ ಶೀರ್ಷಿಕೆ ಗೀತೆಯನ್ನು ಹೊಂದಿದೆ. ಸಂಗೀತದ ಜೊತೆಗೆ ಈ ಹಾಡನ್ನು [[ರಂಗಿತರಂಗ (ಸಿನೆಮಾ)|ರಂಗಿತರಂಗ]] ಚಲನಚಿತ್ರದಲ್ಲಿ ಬಳಸಲಾಗಿದೆ <ref>{{Cite web|url=http://timesofindia.indiatimes.com/entertainment/kannada/music/Guddada-Bhoota-song-returns-through-RangiTaranga/articleshow/47662442.cms?|title=Listen to Guddada Bhoota's Dennana Dennana|website=[[The Times of India]]}}</ref> ಧಾರಾವಾಹಿಯು 13 ಕಂತುಗಳನ್ನು ಒಳಗೊಂಡಿದೆ ಮತ್ತು ಇದನ್ನು 2014 ರಲ್ಲಿ ಜೀ ಕನ್ನಡದಲ್ಲಿ ಮರು-ಪ್ರಸಾರ ಮಾಡಲಾಯಿತು. <ref>{{Cite web|url=http://www.kemmannu.com/index.php?action=topstory&type=5349|title=Guddada Bhootha on Zee Kannada|website=Kemmannu}}</ref> <ref>{{Cite web|url=http://www.indiancinemagallery.com/kannada/news/prakash-rajs-guddada-bootha-tv-serial-once-again.html|title=Prakash Raj's 'Guddada Bootha' TV Serial Once Again|website=indiancinemagallery.com}}</ref>
== ಉತ್ಪಾದನೆ ==
ಸುವರ್ಣ ಆರಂಭದಲ್ಲಿ ಕಥೆಯ ಮೇಲೆ ಪೂರ್ಣ-ಉದ್ದದ ಚಲನಚಿತ್ರವನ್ನು ಮಾಡಲು ಬಯಸಿದ್ದರು ಆದರೆ ಕಲ್ಪನೆಯನ್ನು ಕೈಬಿಡಲಾಯಿತು ಮತ್ತು ಸರಣಿಯಾಗಿ ಮಾಡಲಾಯಿತು. <ref>{{Cite news|url=http://www.thehindu.com/todays-paper/tp-national/tp-karnataka/ananthamurthy-had-great-regard-for-tulu-and-its-culture/article6344118.ece|title='Ananthamurthy had great regard for Tulu and its culture'|date=23 August 2014|work=The Hindu}}</ref> ಕುಂದಾಪುರದಲ್ಲಿರುವ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಮನೆಯಲ್ಲಿ ಈ ಸರಣಿಯಲ್ಲಿ ಕಾಣಿಸಿಕೊಂಡಿರುವ ದೆವ್ವದ ಮನೆಯನ್ನು ಚಿತ್ರೀಕರಿಸಲಾಗಿದೆ.
== ಧ್ವನಿಮುದ್ರಿಕೆ ==
ಸ್ವತಃ ನಿರ್ದೇಶಕರೇ ಬರೆದ "ದೆನ್ನನ ಡೆನ್ನಾನ" ಹಾಡು ಜನಪ್ರಿಯವಾಯಿತು ಮತ್ತು ಈ ಹಾಡನ್ನು 2015 ರ ''[[ರಂಗಿತರಂಗ (ಸಿನೆಮಾ)|ರಂಗಿತರಂಗ]]'' ಚಿತ್ರದಲ್ಲಿ ಮರುಬಳಕೆ ಮಾಡಲಾಯಿತು, ಅದರ ವಿಷಯವು ಸರಣಿಯಂತೆಯೇ ಇತ್ತು. <ref>{{Cite news|url=http://www.thehindu.com/news/cities/Mangalore/guddada-bhoota-theme-song-inspired-me-anup/article7406181.ece|title=Guddada Bhoota theme song inspired me: Anup|last=M|first=Raghava|date=10 July 2015|work=The Hindu}}</ref>
== ಹೋಮ್ ಮೀಡಿಯಾ ==
ಟೋಟಲ್ ಕನ್ನಡ ಸಂಸ್ಥೆಯು ಸರಣಿಯ ಡಿವಿಡಿಗಳನ್ನು ಬಿಡುಗಡೆ ಮಾಡಿದೆ. <ref>{{Cite news|url=http://www.thehindu.com/todays-paper/tp-national/tp-karnataka/book-dvd-release/article3838082.ece|title=Book, DVD release|date=30 August 2012|work=The Hindu}}</ref>
== ಉಲ್ಲೇಖಗಳು ==
{{Reflist}}
[[ವರ್ಗ:Pages with unreviewed translations]]
m5cxwaup9yd1cy3cyn25nyg0pccunka
1117832
1117831
2022-08-28T13:09:44Z
Ishqyk
76644
wikitext
text/x-wiki
{{Infobox television
| director = ಸದಾನಂದ ಸುವರ್ಣ
| starring = [[ಪ್ರಕಾಶ್ ರಾಜ್]]
| country = ಭಾರತ
| language = ಕನ್ನಡ<br/>[[ತುಳು]]
| num_seasons = 1
| num_episodes =
| producer = [[ಗಿರೀಶ್ ಕಾಸರವಳ್ಳಿ]]
| cinematography =
| network = [[ಡಿಡಿ ನ್ಯಾಷನಲ್]](ಕರ್ನಾಟಕ ಪ್ರಾದೇಶಿಕ ಸೇವೆ) ಅಥವಾ DD1 ಮತ್ತು [[ಝೀ ಕನ್ನಡ]]
}}
[[Category:Pages using infobox television with incorrectly formatted values|language]]
'''ಗುಡ್ಡದ ಭೂತ''' (1990) ಒಂದು ಥ್ರಿಲ್ಲರ್, ಭಾರತೀಯ ದೂರದರ್ಶನ ಕಿರು-ಸರಣಿ, ಇದು [[ತುಳು]] ನಾಟಕವನ್ನು ಆಧರಿಸಿದ ಸಸ್ಪೆನ್ಸ್ ಕಥಾಹಂದರವನ್ನು ಹೊಂದಿದೆ, ಇದು ಭಾರತದ [[ತುಳು ನಾಡು|ತುಳುನಾಡು]] ಪ್ರದೇಶದ ಹಳ್ಳಿಗಾಡಿನ ಜೀವನವನ್ನು ತೋರಿಸುತ್ತದೆ. <ref>{{Cite web|url=http://dla.library.upenn.edu/dla/vcat/record.html?id=VCAT_5820186|title=Guddada Bootha (1990)|website=dla.library.upenn.edu}}</ref> ಈ ಸರಣಿಯನ್ನು ಜನಪ್ರಿಯ ನಿರ್ದೇಶಕ [[ಗಿರೀಶ್ ಕಾಸರವಳ್ಳಿ]] ನಿರ್ಮಿಸಿದ್ದಾರೆ. <ref>{{Cite news|url=http://www.thehindu.com/todays-paper/tp-national/tp-karnataka/our-annual-theatre-fair-used-to-run-full-house/article6766438.ece|title='Our annual theatre fair used to run full house'|last=Belgaumkar|first=Govind D.|date=8 January 2015|work=The Hindu}}</ref> ಅದರಲ್ಲಿ [[ಪ್ರಕಾಶ್ ರೈ|ಪ್ರಕಾಶ್ ರಾಜ್]] ನಾಯಕ ನಟರಾಗಿದ್ದರು. ಈ ಧಾರಾವಾಹಿಯು ಬಿಆರ್ ಛಾಯಾ ಅವರು ಹಾಡಿರುವ ಡೆನ್ನಾನ ಡೆನ್ನಾನಾ <ref>{{Cite web|url=http://www.filmibeat.com/kannada/news/2012/guddada-bootha-returns-240212.html|title=Guddada Bootha returns|date=24 February 2012|website=Filmibeat}}</ref> ಎಂಬ ಅತ್ಯಂತ ಪ್ರಸಿದ್ಧ ಶೀರ್ಷಿಕೆ ಗೀತೆಯನ್ನು ಹೊಂದಿದೆ. ಸಂಗೀತದ ಜೊತೆಗೆ ಈ ಹಾಡನ್ನು [[ರಂಗಿತರಂಗ (ಸಿನೆಮಾ)|ರಂಗಿತರಂಗ]] ಚಲನಚಿತ್ರದಲ್ಲಿ ಬಳಸಲಾಗಿದೆ <ref>{{Cite web|url=http://timesofindia.indiatimes.com/entertainment/kannada/music/Guddada-Bhoota-song-returns-through-RangiTaranga/articleshow/47662442.cms?|title=Listen to Guddada Bhoota's Dennana Dennana|website=[[The Times of India]]}}</ref> ಧಾರಾವಾಹಿಯು 13 ಕಂತುಗಳನ್ನು ಒಳಗೊಂಡಿದೆ ಮತ್ತು ಇದನ್ನು 2014 ರಲ್ಲಿ ಜೀ ಕನ್ನಡದಲ್ಲಿ ಮರು-ಪ್ರಸಾರ ಮಾಡಲಾಯಿತು. <ref>{{Cite web|url=http://www.kemmannu.com/index.php?action=topstory&type=5349|title=Guddada Bhootha on Zee Kannada|website=Kemmannu}}</ref> <ref>{{Cite web|url=http://www.indiancinemagallery.com/kannada/news/prakash-rajs-guddada-bootha-tv-serial-once-again.html|title=Prakash Raj's 'Guddada Bootha' TV Serial Once Again|website=indiancinemagallery.com}}</ref>
== ಉತ್ಪಾದನೆ ==
ಸುವರ್ಣ ಆರಂಭದಲ್ಲಿ ಕಥೆಯ ಮೇಲೆ ಪೂರ್ಣ-ಉದ್ದದ ಚಲನಚಿತ್ರವನ್ನು ಮಾಡಲು ಬಯಸಿದ್ದರು ಆದರೆ ಕಲ್ಪನೆಯನ್ನು ಕೈಬಿಡಲಾಯಿತು ಮತ್ತು ಸರಣಿಯಾಗಿ ಮಾಡಲಾಯಿತು. <ref>{{Cite news|url=http://www.thehindu.com/todays-paper/tp-national/tp-karnataka/ananthamurthy-had-great-regard-for-tulu-and-its-culture/article6344118.ece|title='Ananthamurthy had great regard for Tulu and its culture'|date=23 August 2014|work=The Hindu}}</ref> ಕುಂದಾಪುರದಲ್ಲಿರುವ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಮನೆಯಲ್ಲಿ ಈ ಸರಣಿಯಲ್ಲಿ ಕಾಣಿಸಿಕೊಂಡಿರುವ ದೆವ್ವದ ಮನೆಯನ್ನು ಚಿತ್ರೀಕರಿಸಲಾಗಿದೆ.
== ಧ್ವನಿಮುದ್ರಿಕೆ ==
ಸ್ವತಃ ನಿರ್ದೇಶಕರೇ ಬರೆದ "ದೆನ್ನನ ಡೆನ್ನಾನ" ಹಾಡು ಜನಪ್ರಿಯವಾಯಿತು ಮತ್ತು ಈ ಹಾಡನ್ನು 2015 ರ ''[[ರಂಗಿತರಂಗ (ಸಿನೆಮಾ)|ರಂಗಿತರಂಗ]]'' ಚಿತ್ರದಲ್ಲಿ ಮರುಬಳಕೆ ಮಾಡಲಾಯಿತು, ಅದರ ವಿಷಯವು ಸರಣಿಯಂತೆಯೇ ಇತ್ತು. <ref>{{Cite news|url=http://www.thehindu.com/news/cities/Mangalore/guddada-bhoota-theme-song-inspired-me-anup/article7406181.ece|title=Guddada Bhoota theme song inspired me: Anup|last=M|first=Raghava|date=10 July 2015|work=The Hindu}}</ref>
== ಹೋಮ್ ಮೀಡಿಯಾ ==
ಟೋಟಲ್ ಕನ್ನಡ ಸಂಸ್ಥೆಯು ಸರಣಿಯ ಡಿವಿಡಿಗಳನ್ನು ಬಿಡುಗಡೆ ಮಾಡಿದೆ. <ref>{{Cite news|url=http://www.thehindu.com/todays-paper/tp-national/tp-karnataka/book-dvd-release/article3838082.ece|title=Book, DVD release|date=30 August 2012|work=The Hindu}}</ref>
== ಉಲ್ಲೇಖಗಳು ==
{{Reflist}}
nfvqfi1801d5z5m9bmjv17d49omz9zr
ಜಾವೇದ್ ಅಲಿ
0
144979
1117833
2022-08-28T13:16:46Z
Ishqyk
76644
"[[:en:Special:Redirect/revision/1104031381|Javed Ali]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
wikitext
text/x-wiki
[[Category:Articles with short description]]
[[Category:Short description is different from Wikidata]]
[[Category:Articles with hCards]]
'''ಜಾವೇದ್ ಅಲಿ''' ಒಬ್ಬ ಭಾರತೀಯ ಹಿನ್ನೆಲೆ ಗಾಯಕ, ಇವರು ಪ್ರಧಾನವಾಗಿ [[ಹಿಂದಿ|ಹಿಂದಿಯಲ್ಲಿ]] ಹಾಡುತ್ತಾರೆ. ಅವರು [[ಬಂಗಾಳಿ ಭಾಷೆ|ಬಂಗಾಳಿ]], [[ಕನ್ನಡ]], [[ಮಲಯಾಳಂ]], [[ಗುಜರಾತಿ ಭಾಷೆ|ಗುಜರಾತಿ]], [[ಮರಾಠಿ]], [[ಒರಿಯಾ|ಒಡಿಯಾ]], [[ತಮಿಳು]], [[ತೆಲುಗು]] ಮತ್ತು [[ಉರ್ದೂ|ಉರ್ದು]] ಮುಂತಾದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಹಾಡಿದ್ದಾರೆ nnnnnneneebbss s s s s s wbwabwbwbwbqbwnwnwbwqnwbqnnqnawnwnwnwnwnwn.
ಜಾವೇದ್ ಅಲಿ ಅವರು ದೆಹಲಿಯ ಪಂಚಕುಯಾನ್ ರಸ್ತೆಯಲ್ಲಿ ಜಾವೇದ್ ಹುಸೇನ್ ಜನಿಸಿದರು. <ref>{{Cite news|url=http://timesofindia.indiatimes.com/city/kolkata/javed-ali-inetrview/articleshow/53907653.cms|title=I can never hurt anyone: Javed Ali|date=19 August 2016|work=The Times of India}}</ref> <ref name="rediff" /> ಅವರು ಪಹರ್ಗಂಜ್ನ ರಾಮ್ಜಾಸ್ ಸ್ಕೂಲ್ 4 ರಲ್ಲಿ ಓದಿದರು. <ref name="pioneer">{{Cite news|url=http://www.dailypioneer.com/sunday-edition/agenda/cover-story/javed-ali-unplugged.html|title=JAVED ALI UNPLUGGED|date=9 November 2014|work=The Pioneer}}</ref> ಜಾವೇದ್ ಅಲಿ ಅವರು ತಮ್ಮ ತಂದೆ ಉಸ್ತಾದ್ ಹಮೀದ್ ಹುಸೇನ್, ಜನಪ್ರಿಯ ಕವ್ವಾಲಿ ಗಾಯಕರೊಂದಿಗೆ ಚಿಕ್ಕ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದರು. ಸಂದರ್ಶನವೊಂದರಲ್ಲಿ, ಅವರು ತಮ್ಮ ತಂದೆ [[ಕೀರ್ತನೆ|ಕೀರ್ತನೆಗಳನ್ನು]] ಹಾಡುತ್ತಿದ್ದರು ಎಂದು ಹೇಳಿದರು. ಗಜಲ್ ಗಾಯಕ ಗುಲಾಂ ಅಲಿ ಅವರು ಅಲಿ ಅವರ ಧ್ವನಿಯನ್ನು ಕೇಳಿದರು ಮತ್ತು ಅವರು ಭವಿಷ್ಯದಲ್ಲಿ ಉತ್ತಮ ಗಾಯಕರಾಗಬಹುದು ಎಂದು ಭಾವಿಸಿದರು. ಗುಲಾಂ ಅಲಿ ಅವರು ಜಾವೇದ್ಗೆ ಮಾರ್ಗದರ್ಶನ ನೀಡಿದ್ದಲ್ಲದೆ, ಅವರ ಲೈವ್ ಕನ್ಸರ್ಟ್ಗಳಲ್ಲಿ ಹಾಡುವ ಅವಕಾಶವನ್ನೂ ನೀಡಿದರು. ತನ್ನ [[ಗುರು]] ಗುಲಾಂ ಅಲಿಗೆ ಗೌರವ ಮತ್ತು ಗೌರವಾರ್ಥವಾಗಿ, ಜಾವೇದ್ ತನ್ನ ಹೆಸರನ್ನು ಜಾವೇದ್ ಹುಸೇನ್ನಿಂದ ಜಾವೇದ್ ಅಲಿ ಎಂದು ಬದಲಾಯಿಸಿಕೊಂಡರು. <ref name="rediff">{{Cite web|url=http://specials.rediff.com/movies/2008/feb/05sld1.htm|title=Javed Ali: The voice of Amitabh, Hrithik|website=Rediff.com}}</ref>
== ವೃತ್ತಿ ==
2007 ರಲ್ಲಿ, ಜಾವೇದ್ ಅಲಿ ಅವರು ನಖಾಬ್ ಚಿತ್ರದ "ಏಕ್ ದಿನ್ ತೇರಿ ರಾಹೋನ್ ಮೇ" ಹಾಡಿಗೆ ಗಮನ ಸೆಳೆದರು ಮತ್ತು ನಂತರ ಅವರು ''[[ಜೋಧಾ ಅಕ್ಬರ್|ಜೋಧಾ ಅಕ್ಬರ್ನಿಂದ]]'' "ಜಶ್ನ್-ಎ-ಬಹಾರಾನ್", ''ದೆಹಲಿ -6'' ನಿಂದ "ಅರ್ಜಿಯಾನ್", "ಕುನ್ ಫಯಾ ಕುನ್" ಹಾಡಿದರು. ''ರಾಕ್ಸ್ಟಾರ್ನಿಂದ'', ಘಜಿನಿಯಿಂದ " ''ಗುಜಾರೀಶ್'' ", ''ಅಜಬ್ ಪ್ರೇಮ್ ಕಿ ಗಜಬ್'' ಕಹಾನಿಯಿಂದ "ಆ ಜಾವೋ ಮೇರಿ ತಮನ್ನಾ", ''ದೇ ದಾನ'' ದಾನ್ನಿಂದ "ಗಲೇ ಲಗ್ ಜಾ", ''ತುಮ್ ಮೈಲ್ನಿಂದ'' "ತು ಹಿ ಹಕೀಕತ್", ''[[ರಾಂಝಣಾ|ರಾಂಝಾನಾದಿಂದ]]'' "ತುಮ್ ತಕ್", ಜಬ್ ತಕ್ ''[[ಜಬ್ ತಕ್ ಹೆ ಜಾನ್|ಜಬ್ ತಕ್ ಹೈ ಜಾನ್]]'' ಚಿತ್ರದ ಹೈ ಜಾನ್ ಶೀರ್ಷಿಕೆ ಗೀತೆ, ''ರಾಝ್ 3'' ರಿಂದ "ದೀವಾನಾ ಕರ್ ರಹಾ ಹೈ", ಇಶಾಕ್ಜಾದೆ ಚಿತ್ರದ " ''ಇಶಾಕ್ಜಾದೆ'' " ಶೀರ್ಷಿಕೆ ಗೀತೆ, ''ಮೇನ್ ತೇರಾ ಹೀರೋನಿಂದ'' "ಗಲಾತ್ ಬಾತ್ ಹೈ", ದಾವತ್-ಎ-ಇಷ್ಕ್ ಚಿತ್ರದ ಶೀರ್ಷಿಕೆ ಗೀತೆ, ''ವಜೀರ್ನಿಂದ'' "ಮೌಲಾ", ''ಜಬ್ ವಿ ಮೆಟ್ನಿಂದ'' "ನಾಗದಾ ನಗಾಡಾ", ''[[ಬಜರಂಗಿ ಭಾಯಿಜಾನ್ (ಚಲನಚಿತ್ರ)|ಬಜರಂಗಿ]]'' ಭಾಯಿಜಾನ್ನಿಂದ "ತು ಜೋ ಮಿಲಾ", ''ರಯೀಸ್ನಿಂದ'' "ಸಾನ್ಸನ್ ಕೆ", ಟ್ಯೂಬ್ಲೈಟ್ನಿಂದ "ಕುಚ್ ನಹಿ" ಮತ್ತು ''[[ದಬಂಗ್ 3 (ಚಲನಚಿತ್ರ)|ದಬಾಂಗ್ 3]]'' ನಿಂದ "ನೈನಾ ''ಲಾಡೆ'' ". ಅವರು ಬಂಗಾಳಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ತಮಿಳು, ತೆಲುಗು ಮತ್ತು ಉರ್ದು ಮುಂತಾದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಹಿನ್ನೆಲೆ ಗಾಯನ ಮಾಡುತ್ತಿದ್ದಾರೆ. ಅವರು ರಿಯಾಲಿಟಿ ಶೋಗಳಾದ ಜೀ ಟಿವಿ ಗ್ರೇಟ್ ಮ್ಯೂಸಿಕ್ ಗುರುಕುಲ 2015 ರಲ್ಲಿ ಕಲರ್ಸ್ ಬಾಂಗ್ಲಾದಲ್ಲಿ ಸಾ ರೆ ''ಗಮಾ ಪ ಲೀಲ್ ಚಾಂಪ್ಸ್ 2011'', ಜೀ ಟಿವಿಯಲ್ಲಿ ಸಾ ರೆ ಗಮಾ ಪ ಎಲ್ ಚಾಂಪ್ಸ್ 2017 ಮತ್ತು ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ನಲ್ಲಿ 2018 ರಲ್ಲಿ ಇಂಡಿಯನ್ ಐಡಲ್ ಸೀಸನ್ 10 ನಂತಹ ರಿಯಾಲಿಟಿ ಶೋಗಳನ್ನು ನಿರ್ಣಯಿಸಿದರು. . ಜಾವೇದ್ ಅಲಿ ಅವರು ಜೀ ಟಿವಿಯ ಗಾಯನ ರಿಯಾಲಿಟಿ ಶೋ ''ಸಾ ರೆ ಗ ಮ ಪ 2012'' ಅನ್ನು ಸಹ ಆಯೋಜಿಸಿದ್ದಾರೆ. ಅವರು ಪ್ರಸ್ತುತ ಸೂಪರ್ ಸ್ಟಾರ್ ಸಿಂಗರ್ 2022 ಅನ್ನು ಆಯೋಜಿಸುತ್ತಿದ್ದಾರೆ. <ref>{{Cite news|url=http://timesofindia.indiatimes.com/entertainment/hindi/music/news/Javed-Ali-Sufi-music-has-the-power-to-overcome-social-tensions/articleshow/52549770.cms|title=Javed Ali: Sufi music has the power to overcome social tensions|date=2 June 2016|work=The Times of India}}</ref> <ref>{{Cite news|url=http://www.hindustantimes.com/music/a-film-is-made-for-actors-not-for-singers-javed-ali/story-0rqJW1wrV1gOGajpaeFU1N.html|title=A film is made for actors, not for singers: Javed Ali|date=13 August 2013|work=Hindustan Times}}</ref> <ref>{{Cite news|url=http://timesofindia.indiatimes.com/entertainment/hindi/music/news/Javed-Ali-I-have-never-faced-any-discrimination/articleshow/50043666.cms|title=Javed Ali: I have never faced any discrimination|date=5 December 2015|work=The Times of India}}</ref> <ref>{{Cite news|url=http://timesofindia.indiatimes.com/entertainment/hindi/music/news/All-my-hits-were-offered-to-me-when-I-was-on-leave-Javed-Ali/articleshow/21142499.cms|title=All my hits were offered to me when I was 'on leave': Javed Ali|date=19 July 2013|work=The Times of India}}</ref> <ref>{{Cite news|url=http://www.thehindu.com/features/metroplus/notes-from-his-heart-javed-ali-on-his-musical-journey/article8014050.ece|title=Notes From His Heart: Javed Ali on his Musical Journey|date=21 December 2015|work=The Hindu}}</ref> <ref name="pioneer">{{Cite news|url=http://www.dailypioneer.com/sunday-edition/agenda/cover-story/javed-ali-unplugged.html|title=JAVED ALI UNPLUGGED|date=9 November 2014|work=The Pioneer}}<cite class="citation news cs1" data-ve-ignore="true">[http://www.dailypioneer.com/sunday-edition/agenda/cover-story/javed-ali-unplugged.html "JAVED ALI UNPLUGGED"]. ''The Pioneer''. 9 November 2014.</cite></ref> <ref>{{Cite news|url=http://bollyspice.com/singer-javed-ali-talks-ar-rahman-and-all-things-gaana-in-this-exclusive-interview/|title=Singer Javed Ali talks AR Rahman and all things gaana in this exclusive interview!|date=9 August 2015|work=bollyspice.com}}</ref> <ref>{{Cite news|url=http://www.radioandmusic.com/content/editorial/just-talk/javed-ali-new-breed-singers-want-instant-fame|title=Javed Ali: "New breed of singers want instant fame"|date=27 June 2012|work=radioandmusic.com}}</ref> <ref>{{Cite news|url=http://www.sify.com/movies/i-want-to-sing-for-srk-javed-ali-news-bollywood-mhcqknhgchdsi.html|title=I want to sing for SRK: Javed Ali|date=2 July 2012|work=sify.com|archive-url=https://web.archive.org/web/20161019084603/http://www.sify.com/movies/i-want-to-sing-for-srk-javed-ali-news-bollywood-mhcqknhgchdsi.html|archive-date=19 October 2016}}</ref> <ref>{{Cite news|url=http://www.hindustantimes.com/music/i-am-very-fond-of-edm-javed-ali/stor-kwamqpkUSzb7aunhki8TnI.html|title=Did you know that Javed Ali is 'very fond of EDM?'|date=9 October 2015|work=Hindustan Times|archive-url=https://web.archive.org/web/20181229031643/https://www.hindustantimes.com/music/i-am-very-fond-of-edm-javed-ali/stor-kwamqpkUSzb7aunhki8TnI.html|archive-date=29 December 2018}}</ref> <ref>{{Cite news|url=http://timesofindia.indiatimes.com/tv/news/hindi/Javed-Ali-sings-for-a-TV-show/articleshow/49846218.cms|title=Javed Ali sings for a TV show|date=19 November 2015|work=The Times of India}}</ref> <ref>{{Cite news|url=http://timesofindia.indiatimes.com/entertainment/hindi/music/news/Bollywood-singers-cant-be-complacent-Javed-Ali/articleshow/21484587.cms|title=Bollywood singers can't be complacent: Javed Ali|date=31 July 2013|work=The Times of India}}</ref> <ref name="TheHindu">{{Cite news|url=https://www.thehindu.com/features/metroplus/Music-for-peace/article14378355.ece|title=Music for peace: Javed Ali reflects on his favourite numbers and the value of Sufi music|date=1 June 2016|work=The Hindu}}</ref> <ref>{{Cite news|url=http://mediainfoline.com/music/javed-ali-at-the-5th-veda-session-at-whistling-woods-international/|title=Javed Ali at the 5th Veda Session at Whistling Woods International|date=21 October 2016|work=mediainfoline.com}}</ref> <ref>{{Cite web|url=http://www.bollywood.com/musically-yours-javed-ali|title=Musically Yours: Javed Ali|website=bollywood.com|archive-url=https://web.archive.org/web/20161022025216/http://www.bollywood.com/musically-yours-javed-ali|archive-date=22 October 2016|access-date=21 October 2016}}</ref>
=== ಬಂಗಾಳಿ ಚಲನಚಿತ್ರ ಹಾಡುಗಳು ===
=== ಕನ್ನಡ ಚಲನಚಿತ್ರ ಹಾಡುಗಳು ===
{| class="wikitable"
| style="background:#ffc;" |
| ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
|}
{| class="wikitable sortable"
! style="background:#cfc; text-align:center;" |'''ವರ್ಷ'''
! style="background:#cfc; text-align:center;" | '''ಚಲನಚಿತ್ರ'''
! style="background:#cfc; text-align:center;" | '''ಹಾಡು'''
! style="background:#cfc; text-align:center;" | '''ಸಂಗೀತ ನಿರ್ದೇಶಕ'''
! style="background:#cfc; text-align:center;" | '''ಸಹ-ಗಾಯಕ(ರು)'''
|-
| rowspan="2" | 2012
! ''ಚಿಂಗಾರಿ''
| "ಗಮನವ"
| [[ವಿ.ಹರಿಕೃಷ್ಣ]]
|
|-
! ''ಅಲೆಮಾರಿ''
| ನೀಲಿ ನೀಲಿ"
| [[ಅರ್ಜುನ್ ಜನ್ಯ]]
|
|-
| 2014
! ''[[ಲಿಂಗ (ಹಿಂದೂ ಧರ್ಮ)|ಶಿವಲಿಂಗ]]''
| "ಉಪಕಾರ"
| ವಿ.ಹರಿಕೃಷ್ಣ
|
|-
| rowspan="2" | 2016
! ''ಆಂಟನಿ ರನ್ ಮಾಡಿ''
| "ಸುಮ್ಮನೆ"
| [[ಮಣಿಕಾಂತ್ ಕದ್ರಿ]]
| ಏಕವ್ಯಕ್ತಿ
|-
! ''[[ಲವ್ ಯು ಆಲಿಯ (ಚಲನಚಿತ್ರ)|ಲವ್ ಯು ಆಲಿಯಾ]]''
| "ಸಂಜೆವೇಲಿ"
| ಜಾಸ್ಸಿ ಗಿಫ್ಟ್
|
|-
|}
<ref>{{Cite web|url=https://music.apple.com/in/artist/javed-ali/129421114|title=Javed Ali on Apple Music|website=Apple Music|access-date=20 December 2019}}</ref> ಅವರು ದೇಬಾಶಿಶ್, ಪ್ರೀತಿ, ಪಿಂಕಿ, ಚರಂಜಿತ್ ಸಿಂಗ್ ಸೋಂಧಿ, ಸೋಹಂ ಚಕ್ರವರ್ತಿ, ಕಲ್ಪನಾ, ಪ್ರಿಯಾ ಭಟ್ಟಾಚಾರ್ಯ ಮುಂತಾದ ಜನಪ್ರಿಯ ಗಾಯಕರೊಂದಿಗೆ ಅನೇಕ ಭಕ್ತಿಗೀತೆಗಳನ್ನು <ref>{{Cite web|url=http://bubblepot.co/maa-ke-darbaar-hai-jaana-s239639571|title=Maa Ke Darbaar Hai Jaana MP3 Song Download from Maa Ke Darbaar Hai Jaana for Free|website=bubblepot.co|access-date=19 April 2017}}</ref> ಹಾಡಿದ್ದಾರೆ. 2018 ರಲ್ಲಿ ಅವರು ಮಂಜು ವಾರಿಯರ್ ಅಭಿನಯದ [[ಮಲಯಾಳಂ]] ಚಿತ್ರ ಆಮಿಗಾಗಿ ಹಾಡಿದರು. 'ಚಾಂದ್ ಹೋಗಾ' ಹಾಡನ್ನು [[ಗುಲ್ಜಾರ್]] ಬರೆದಿದ್ದಾರೆ ಮತ್ತು [[ತೌಫಿಕ್ ಖುರೇಶಿ|ತೌಫಿಕ್ ಖುರೇಷಿ]] ಸಂಗೀತ ನೀಡಿದ್ದಾರೆ. ಈ ಚಿತ್ರವು ಭಾರತೀಯ ಇಂಗ್ಲಿಷ್ ಲೇಖಕಿ [[ಕಮಲಾದಾಸ್|ಕಮಲಾ ದಾಸ್]] ಅವರ ಜೀವನಚರಿತ್ರೆಯಾಗಿದೆ.
ಇತ್ತೀಚೆಗೆ ಜಾವೇದ್ ಅಲಿ ಅವರು ತಮ್ಮ ಮ್ಯೂಸಿಕ್ ವಿಡಿಯೋ ಸಿಂಗಲ್ 'ರಂಗ್ರೇಜಿಯಾ'ದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಹಾಡಿದರು ಮತ್ತು ಅವರ ವೀಡಿಯೊ ಸಿಂಗಲ್ಗಾಗಿ ಹಾಡನ್ನು ಸಂಯೋಜಿಸಿದರು. <ref>{{Cite news|url=http://www.radioandmusic.com/entertainment/editorial/news/161024-singer-javed-ali-turns-composer-upcoming|title=Singer Javed Ali turns composer for upcoming single|date=24 October 2016|work=radioandmusic.com}}</ref>
== ದೂರದರ್ಶನ ವೃತ್ತಿ ==
* Zee TV ಯಲ್ಲಿ ಹಾಡುವ ರಿಯಾಲಿಟಿ ಶೋ Sa Re Ga Ma Pa L'il Champs 2011 ಗೆ ಮಾರ್ಗದರ್ಶನ ನೀಡಿದರು. <ref>{{Cite news|url=http://timesofindia.indiatimes.com/tv/news/hindi/Sa-Re-Ga-Ma-Pa-2012-announces-its-anchor-Javed-Ali/articleshow/16849196.cms|title=Sa Re Ga Ma Pa 2012' announces its anchor Javed Ali|date=17 October 2012|work=The Times of India}}</ref> <ref>{{Cite news|url=http://timesofindia.indiatimes.com/entertainment/hindi/music/news/Kids-today-are-very-talented-Javed-Ali/articleshow/9077219.cms|title=Kids today are very talented: Javed Ali|date=3 July 2011|work=The Times of India}}</ref>
* ಜೀ ಟಿವಿಯ ಸಿಂಗಿಂಗ್ ರಿಯಾಲಿಟಿ ಶೋ ಸಾ ರೆ ಗಮಾ ಪ 2012 ಅನ್ನು ಹೋಸ್ಟ್ ಮಾಡಿದೆ. <ref>{{Cite news|url=http://www.radioandmusic.com/content/editorial/news/javed-ali-host-saregamapa-2012|title=Javed Ali to host SaReGaMaPa 2012|date=15 October 2012|work=radioandmusic.com}}</ref> <ref>{{Cite news|url=http://www.thehindu.com/todays-paper/tp-features/tp-cinemaplus/toast-to-the-host/article4039293.ece|title=Toast to the host|date=28 October 2012|work=The Hindu}}</ref>
* 2015 <ref>{{Cite web|url=http://www.colorsbangla.com/GreatMusicGurukul/mentors.php|title=Great Music Gurukul Mentors|website=colorsbangla.com}}</ref> ''ಗ್ರೇಟ್ ಮ್ಯೂಸಿಕ್ ಗುರುಕುಲ'' ಎಂದು ಹೆಸರಿಸಲಾದ ಕಲರ್ಸ್ ಬಾಂಗ್ಲಾದಲ್ಲಿ ಬೆಂಗಾಲಿ ಸಿಂಗಿಂಗ್ ರಿಯಾಲಿಟಿ ಶೋಗೆ ಮಾರ್ಗದರ್ಶನ ನೀಡಿದರು.
* ಝೀ ಟಿವಿಯ ಸಿಂಗಿಂಗ್ ರಿಯಾಲಿಟಿ ಶೋ ಸಾ ರೆ ಗಮಾ ಪ ಲೀಲ್ ಚಾಂಪ್ಸ್ 2017 <ref>{{Cite web|url=http://lilchamps.ozee.com/judges/javed-ali.html|title=Contest – SA RE GA MA PA Lil Champs|website=Zee TV Sa Re Ga Ma Pa L'il Champs|access-date=1 August 2017}}</ref> ನ ತೀರ್ಪುಗಾರರಲ್ಲಿ ಒಬ್ಬರು
* <nowiki><i id="mwCFE">ಇಂಡಿಯನ್ ಐಡಲ್</i></nowiki> ಸೀಸನ್ 10 ರ ತೀರ್ಪುಗಾರರಲ್ಲಿ ಒಬ್ಬರು ( ಅನು ಮಲಿಕ್ ಬದಲಿಗೆ ) <ref>{{Cite web|url=https://www.thenewsminute.com/article/composer-anu-malik-removed-indian-idol-judge-after-me-too-allegations-90317?amp|title=Composer Anu Malik removed from Indian Idol as judge after 'Me Too' allegations|date=21 October 2018|access-date=26 October 2018}}</ref>
* ಸೂಪರ್ಸ್ಟಾರ್ ಸಿಂಗರ್ನ ತೀರ್ಪುಗಾರರಲ್ಲಿ ಒಬ್ಬರು
* Sa Re Ga Ma Pa L'il Champs 2020 ರ ತೀರ್ಪುಗಾರರಲ್ಲಿ ಒಬ್ಬರು ( [[ಉದಿತ್ ನಾರಾಯಣ್]] ಮತ್ತು ಕುಮಾರ್ ಸಾನು ಬದಲಿಗೆ ಹಿಮೇಶ್ ರೇಶಮಿಯಾ
== ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು ==
=== ಪ್ರಶಸ್ತಿಗಳು ಗೆದ್ದಿವೆ ===
* [[ಜೋಧಾ ಅಕ್ಬರ್|ಜೋಧಾ ಅಕ್ಬರ್]] ಚಿತ್ರದ ''ಜಶ್ನ್-ಎ-ಬಹರಾ'' ಹಾಡಿಗೆ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವಿಭಾಗದಲ್ಲಿ IIFA ಪ್ರಶಸ್ತಿಗಳು 2009. <ref>{{Cite news|url=http://www.radioandmusic.com/entertainment/editorial/news/javed-ali-nooran-sisters-pay-tribute-ar-rahman-iifa-2015-150518|title=Javed Ali, Nooran sisters to pay tribute to AR Rahman at IIFA 2015|date=18 May 2015|work=radioandmusic.com}}</ref>
* ಇಶಾಕ್ಜಾಡೆ ಹೆಸರಿನ ಚಿತ್ರದ ಶೀರ್ಷಿಕೆ ಟ್ರ್ಯಾಕ್ಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿ ವಿಭಾಗದಲ್ಲಿ 2012 (19ನೇ) ಸ್ಕ್ರೀನ್ ಅವಾರ್ಡ್ಸ್ .
* ಕೆಳಗಿನ ವಿಭಾಗಗಳಲ್ಲಿ 2012 ರಲ್ಲಿ ಸ್ವಂತ ರೇಡಿಯೋ ಮಿರ್ಚಿಯ ಮಿರ್ಚಿ ಸಂಗೀತ ಪ್ರಶಸ್ತಿಗಳು (4 ಪ್ರಶಸ್ತಿಗಳು): ಸೂಫಿ ಸಂಪ್ರದಾಯವನ್ನು ಪ್ರತಿನಿಧಿಸುವ ಅತ್ಯುತ್ತಮ ಹಾಡು – ರಾಕ್ಸ್ಟಾರ್ ಚಿತ್ರದ ''ಕುನ್ ಫಯಾ ಕುನ್'', "ದಿಲ್ ಕಿ ಬಾತೇನ್" ನಿಂದ ಅತ್ಯುತ್ತಮ ಇಂಡಿಪಾಪ್ ಹಾಡು "ಮೇರಾ ಕ್ಯಾ ಸಾಹೇಬ್ ಹೈತೇರಾ", ಅತ್ಯುತ್ತಮ ಆಲ್ಬಮ್ ವರ್ಷದ ಮತ್ತು ರಾಕ್ಸ್ಟಾರ್ಗಾಗಿ ಮಿರ್ಚಿ ಕೇಳುಗ ಪ್ರಶಸ್ತಿ.
* ಉತ್ತರ ಪ್ರದೇಶ ಸರ್ಕಾರವು ಜಾವೇದ್ ಅಲಿ ಅವರಿಗೆ ರಾಜ್ಯದ ಅತ್ಯುನ್ನತ ಪ್ರತಿಷ್ಠಿತ ಪ್ರಶಸ್ತಿ - '''ಯಶ್ ಭಾರತಿ ಸಮ್ಮಾನ್ ನೀಡಿ''' ಗೌರವಿಸಿದೆ.
* ಇಂಡಿಯಾ ಟಿವಿ ಜಾವೇದ್ ಅಲಿ ಅವರಿಗೆ ಯುವ ಪ್ರಶಸ್ತಿ 2015 ನೀಡಿ ಗೌರವಿಸಿದೆ.
=== ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದೆ ===
* [[ಫಿಲ್ಮ್ಫೇರ್ ಪ್ರಶಸ್ತಿಗಳು|ಫಿಲ್ಮ್ಫೇರ್ ಪ್ರಶಸ್ತಿಗಳಿಗೆ]] (2010) ದೆಹಲಿ-6 ಚಿತ್ರದ ''ಅರ್ಜಿಯಾನ್'' ಹಾಡಿಗಾಗಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವರ್ಗಕ್ಕೆ ನಾಮನಿರ್ದೇಶನಗೊಂಡಿದೆ.
* [[ಲವ್ ಯು ಆಲಿಯ (ಚಲನಚಿತ್ರ)|ಲುವ್ ಯು ಆಲಿಯಾ]] ಚಿತ್ರದ ''ಸಂಜೆ ವೆಲೆಲಿ'' ಹಾಡಿಗಾಗಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವರ್ಗಕ್ಕಾಗಿ 63 ನೇ ಫಿಲ್ಮ್ಫೇರ್ ಅವಾರ್ಡ್ಸ್ ಸೌತ್ (2016) ಗೆ ನಾಮನಿರ್ದೇಶನಗೊಂಡಿದೆ. <ref>{{Cite news|url=http://timesofindia.indiatimes.com/entertainment/kannada/movies/news/Dhanush-and-Javed-Ali-fight-it-out/articleshow/52776683.cms|title=Dhanush and Javed Ali fight it out|date=16 June 2016|work=The Times of India}}</ref>
* ಇಶಕ್ಜಾದೆ ಚಿತ್ರದ ಇಶಾಕ್ಜಾದೆ ಹಾಡಿಗಾಗಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವರ್ಗಕ್ಕಾಗಿ ಜೀ ಸಿನಿ ಪ್ರಶಸ್ತಿಗಳಿಗೆ (2013) ನಾಮನಿರ್ದೇಶನಗೊಂಡಿದೆ.
== ಉಲ್ಲೇಖಗಳು ==
{{Reflist}}
== ಬಾಹ್ಯ ಕೊಂಡಿಗಳು ==
{{Commons category}}
* [http://www.javedali.in/ ಜಾವೇದ್ ಅಲಿ ಅಧಿಕೃತ ವೆಬ್ಸೈಟ್]
* {{Imdb name|1519805}}
* [https://www.imdb.com/news/ni0991540 ''IMDB ನಲ್ಲಿ "ತುಮ್ ಮೈಲ್" ಸಂಗೀತ ವಿಮರ್ಶೆ'']
* Javed Ali
{{IIFAAwardBestMalePlaybackSinger}}
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:Pages with unreviewed translations]]
0jfjrya28omtxnfk92qvdmjgr720wcj
1117834
1117833
2022-08-28T13:17:37Z
Ishqyk
76644
wikitext
text/x-wiki
'''ಜಾವೇದ್ ಅಲಿ''' ಒಬ್ಬ ಭಾರತೀಯ ಹಿನ್ನೆಲೆ ಗಾಯಕ, ಇವರು ಪ್ರಧಾನವಾಗಿ [[ಹಿಂದಿ|ಹಿಂದಿಯಲ್ಲಿ]] ಹಾಡುತ್ತಾರೆ. ಅವರು [[ಬಂಗಾಳಿ ಭಾಷೆ|ಬಂಗಾಳಿ]], [[ಕನ್ನಡ]], [[ಮಲಯಾಳಂ]], [[ಗುಜರಾತಿ ಭಾಷೆ|ಗುಜರಾತಿ]], [[ಮರಾಠಿ]], [[ಒರಿಯಾ|ಒಡಿಯಾ]], [[ತಮಿಳು]], [[ತೆಲುಗು]] ಮತ್ತು [[ಉರ್ದೂ|ಉರ್ದು]] ಮುಂತಾದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಹಾಡಿದ್ದಾರೆ
ಜಾವೇದ್ ಅಲಿ ಅವರು ದೆಹಲಿಯ ಪಂಚಕುಯಾನ್ ರಸ್ತೆಯಲ್ಲಿ ಜಾವೇದ್ ಹುಸೇನ್ ಜನಿಸಿದರು. <ref>{{Cite news|url=http://timesofindia.indiatimes.com/city/kolkata/javed-ali-inetrview/articleshow/53907653.cms|title=I can never hurt anyone: Javed Ali|date=19 August 2016|work=The Times of India}}</ref> <ref name="rediff" /> ಅವರು ಪಹರ್ಗಂಜ್ನ ರಾಮ್ಜಾಸ್ ಸ್ಕೂಲ್ 4 ರಲ್ಲಿ ಓದಿದರು. <ref name="pioneer">{{Cite news|url=http://www.dailypioneer.com/sunday-edition/agenda/cover-story/javed-ali-unplugged.html|title=JAVED ALI UNPLUGGED|date=9 November 2014|work=The Pioneer}}</ref> ಜಾವೇದ್ ಅಲಿ ಅವರು ತಮ್ಮ ತಂದೆ ಉಸ್ತಾದ್ ಹಮೀದ್ ಹುಸೇನ್, ಜನಪ್ರಿಯ ಕವ್ವಾಲಿ ಗಾಯಕರೊಂದಿಗೆ ಚಿಕ್ಕ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದರು. ಸಂದರ್ಶನವೊಂದರಲ್ಲಿ, ಅವರು ತಮ್ಮ ತಂದೆ [[ಕೀರ್ತನೆ|ಕೀರ್ತನೆಗಳನ್ನು]] ಹಾಡುತ್ತಿದ್ದರು ಎಂದು ಹೇಳಿದರು. ಗಜಲ್ ಗಾಯಕ ಗುಲಾಂ ಅಲಿ ಅವರು ಅಲಿ ಅವರ ಧ್ವನಿಯನ್ನು ಕೇಳಿದರು ಮತ್ತು ಅವರು ಭವಿಷ್ಯದಲ್ಲಿ ಉತ್ತಮ ಗಾಯಕರಾಗಬಹುದು ಎಂದು ಭಾವಿಸಿದರು. ಗುಲಾಂ ಅಲಿ ಅವರು ಜಾವೇದ್ಗೆ ಮಾರ್ಗದರ್ಶನ ನೀಡಿದ್ದಲ್ಲದೆ, ಅವರ ಲೈವ್ ಕನ್ಸರ್ಟ್ಗಳಲ್ಲಿ ಹಾಡುವ ಅವಕಾಶವನ್ನೂ ನೀಡಿದರು. ತನ್ನ [[ಗುರು]] ಗುಲಾಂ ಅಲಿಗೆ ಗೌರವ ಮತ್ತು ಗೌರವಾರ್ಥವಾಗಿ, ಜಾವೇದ್ ತನ್ನ ಹೆಸರನ್ನು ಜಾವೇದ್ ಹುಸೇನ್ನಿಂದ ಜಾವೇದ್ ಅಲಿ ಎಂದು ಬದಲಾಯಿಸಿಕೊಂಡರು. <ref name="rediff">{{Cite web|url=http://specials.rediff.com/movies/2008/feb/05sld1.htm|title=Javed Ali: The voice of Amitabh, Hrithik|website=Rediff.com}}</ref>
== ವೃತ್ತಿ ==
2007 ರಲ್ಲಿ, ಜಾವೇದ್ ಅಲಿ ಅವರು ನಖಾಬ್ ಚಿತ್ರದ "ಏಕ್ ದಿನ್ ತೇರಿ ರಾಹೋನ್ ಮೇ" ಹಾಡಿಗೆ ಗಮನ ಸೆಳೆದರು ಮತ್ತು ನಂತರ ಅವರು ''[[ಜೋಧಾ ಅಕ್ಬರ್|ಜೋಧಾ ಅಕ್ಬರ್ನಿಂದ]]'' "ಜಶ್ನ್-ಎ-ಬಹಾರಾನ್", ''ದೆಹಲಿ -6'' ನಿಂದ "ಅರ್ಜಿಯಾನ್", "ಕುನ್ ಫಯಾ ಕುನ್" ಹಾಡಿದರು. ''ರಾಕ್ಸ್ಟಾರ್ನಿಂದ'', ಘಜಿನಿಯಿಂದ " ''ಗುಜಾರೀಶ್'' ", ''ಅಜಬ್ ಪ್ರೇಮ್ ಕಿ ಗಜಬ್'' ಕಹಾನಿಯಿಂದ "ಆ ಜಾವೋ ಮೇರಿ ತಮನ್ನಾ", ''ದೇ ದಾನ'' ದಾನ್ನಿಂದ "ಗಲೇ ಲಗ್ ಜಾ", ''ತುಮ್ ಮೈಲ್ನಿಂದ'' "ತು ಹಿ ಹಕೀಕತ್", ''[[ರಾಂಝಣಾ|ರಾಂಝಾನಾದಿಂದ]]'' "ತುಮ್ ತಕ್", ಜಬ್ ತಕ್ ''[[ಜಬ್ ತಕ್ ಹೆ ಜಾನ್|ಜಬ್ ತಕ್ ಹೈ ಜಾನ್]]'' ಚಿತ್ರದ ಹೈ ಜಾನ್ ಶೀರ್ಷಿಕೆ ಗೀತೆ, ''ರಾಝ್ 3'' ರಿಂದ "ದೀವಾನಾ ಕರ್ ರಹಾ ಹೈ", ಇಶಾಕ್ಜಾದೆ ಚಿತ್ರದ " ''ಇಶಾಕ್ಜಾದೆ'' " ಶೀರ್ಷಿಕೆ ಗೀತೆ, ''ಮೇನ್ ತೇರಾ ಹೀರೋನಿಂದ'' "ಗಲಾತ್ ಬಾತ್ ಹೈ", ದಾವತ್-ಎ-ಇಷ್ಕ್ ಚಿತ್ರದ ಶೀರ್ಷಿಕೆ ಗೀತೆ, ''ವಜೀರ್ನಿಂದ'' "ಮೌಲಾ", ''ಜಬ್ ವಿ ಮೆಟ್ನಿಂದ'' "ನಾಗದಾ ನಗಾಡಾ", ''[[ಬಜರಂಗಿ ಭಾಯಿಜಾನ್ (ಚಲನಚಿತ್ರ)|ಬಜರಂಗಿ]]'' ಭಾಯಿಜಾನ್ನಿಂದ "ತು ಜೋ ಮಿಲಾ", ''ರಯೀಸ್ನಿಂದ'' "ಸಾನ್ಸನ್ ಕೆ", ಟ್ಯೂಬ್ಲೈಟ್ನಿಂದ "ಕುಚ್ ನಹಿ" ಮತ್ತು ''[[ದಬಂಗ್ 3 (ಚಲನಚಿತ್ರ)|ದಬಾಂಗ್ 3]]'' ನಿಂದ "ನೈನಾ ''ಲಾಡೆ'' ". ಅವರು ಬಂಗಾಳಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ತಮಿಳು, ತೆಲುಗು ಮತ್ತು ಉರ್ದು ಮುಂತಾದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಹಿನ್ನೆಲೆ ಗಾಯನ ಮಾಡುತ್ತಿದ್ದಾರೆ. ಅವರು ರಿಯಾಲಿಟಿ ಶೋಗಳಾದ ಜೀ ಟಿವಿ ಗ್ರೇಟ್ ಮ್ಯೂಸಿಕ್ ಗುರುಕುಲ 2015 ರಲ್ಲಿ ಕಲರ್ಸ್ ಬಾಂಗ್ಲಾದಲ್ಲಿ ಸಾ ರೆ ''ಗಮಾ ಪ ಲೀಲ್ ಚಾಂಪ್ಸ್ 2011'', ಜೀ ಟಿವಿಯಲ್ಲಿ ಸಾ ರೆ ಗಮಾ ಪ ಎಲ್ ಚಾಂಪ್ಸ್ 2017 ಮತ್ತು ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ನಲ್ಲಿ 2018 ರಲ್ಲಿ ಇಂಡಿಯನ್ ಐಡಲ್ ಸೀಸನ್ 10 ನಂತಹ ರಿಯಾಲಿಟಿ ಶೋಗಳನ್ನು ನಿರ್ಣಯಿಸಿದರು. . ಜಾವೇದ್ ಅಲಿ ಅವರು ಜೀ ಟಿವಿಯ ಗಾಯನ ರಿಯಾಲಿಟಿ ಶೋ ''ಸಾ ರೆ ಗ ಮ ಪ 2012'' ಅನ್ನು ಸಹ ಆಯೋಜಿಸಿದ್ದಾರೆ. ಅವರು ಪ್ರಸ್ತುತ ಸೂಪರ್ ಸ್ಟಾರ್ ಸಿಂಗರ್ 2022 ಅನ್ನು ಆಯೋಜಿಸುತ್ತಿದ್ದಾರೆ. <ref>{{Cite news|url=http://timesofindia.indiatimes.com/entertainment/hindi/music/news/Javed-Ali-Sufi-music-has-the-power-to-overcome-social-tensions/articleshow/52549770.cms|title=Javed Ali: Sufi music has the power to overcome social tensions|date=2 June 2016|work=The Times of India}}</ref> <ref>{{Cite news|url=http://www.hindustantimes.com/music/a-film-is-made-for-actors-not-for-singers-javed-ali/story-0rqJW1wrV1gOGajpaeFU1N.html|title=A film is made for actors, not for singers: Javed Ali|date=13 August 2013|work=Hindustan Times}}</ref> <ref>{{Cite news|url=http://timesofindia.indiatimes.com/entertainment/hindi/music/news/Javed-Ali-I-have-never-faced-any-discrimination/articleshow/50043666.cms|title=Javed Ali: I have never faced any discrimination|date=5 December 2015|work=The Times of India}}</ref> <ref>{{Cite news|url=http://timesofindia.indiatimes.com/entertainment/hindi/music/news/All-my-hits-were-offered-to-me-when-I-was-on-leave-Javed-Ali/articleshow/21142499.cms|title=All my hits were offered to me when I was 'on leave': Javed Ali|date=19 July 2013|work=The Times of India}}</ref> <ref>{{Cite news|url=http://www.thehindu.com/features/metroplus/notes-from-his-heart-javed-ali-on-his-musical-journey/article8014050.ece|title=Notes From His Heart: Javed Ali on his Musical Journey|date=21 December 2015|work=The Hindu}}</ref> <ref name="pioneer">{{Cite news|url=http://www.dailypioneer.com/sunday-edition/agenda/cover-story/javed-ali-unplugged.html|title=JAVED ALI UNPLUGGED|date=9 November 2014|work=The Pioneer}}<cite class="citation news cs1" data-ve-ignore="true">[http://www.dailypioneer.com/sunday-edition/agenda/cover-story/javed-ali-unplugged.html "JAVED ALI UNPLUGGED"]. ''The Pioneer''. 9 November 2014.</cite></ref> <ref>{{Cite news|url=http://bollyspice.com/singer-javed-ali-talks-ar-rahman-and-all-things-gaana-in-this-exclusive-interview/|title=Singer Javed Ali talks AR Rahman and all things gaana in this exclusive interview!|date=9 August 2015|work=bollyspice.com}}</ref> <ref>{{Cite news|url=http://www.radioandmusic.com/content/editorial/just-talk/javed-ali-new-breed-singers-want-instant-fame|title=Javed Ali: "New breed of singers want instant fame"|date=27 June 2012|work=radioandmusic.com}}</ref> <ref>{{Cite news|url=http://www.sify.com/movies/i-want-to-sing-for-srk-javed-ali-news-bollywood-mhcqknhgchdsi.html|title=I want to sing for SRK: Javed Ali|date=2 July 2012|work=sify.com|archive-url=https://web.archive.org/web/20161019084603/http://www.sify.com/movies/i-want-to-sing-for-srk-javed-ali-news-bollywood-mhcqknhgchdsi.html|archive-date=19 October 2016}}</ref> <ref>{{Cite news|url=http://www.hindustantimes.com/music/i-am-very-fond-of-edm-javed-ali/stor-kwamqpkUSzb7aunhki8TnI.html|title=Did you know that Javed Ali is 'very fond of EDM?'|date=9 October 2015|work=Hindustan Times|archive-url=https://web.archive.org/web/20181229031643/https://www.hindustantimes.com/music/i-am-very-fond-of-edm-javed-ali/stor-kwamqpkUSzb7aunhki8TnI.html|archive-date=29 December 2018}}</ref> <ref>{{Cite news|url=http://timesofindia.indiatimes.com/tv/news/hindi/Javed-Ali-sings-for-a-TV-show/articleshow/49846218.cms|title=Javed Ali sings for a TV show|date=19 November 2015|work=The Times of India}}</ref> <ref>{{Cite news|url=http://timesofindia.indiatimes.com/entertainment/hindi/music/news/Bollywood-singers-cant-be-complacent-Javed-Ali/articleshow/21484587.cms|title=Bollywood singers can't be complacent: Javed Ali|date=31 July 2013|work=The Times of India}}</ref> <ref name="TheHindu">{{Cite news|url=https://www.thehindu.com/features/metroplus/Music-for-peace/article14378355.ece|title=Music for peace: Javed Ali reflects on his favourite numbers and the value of Sufi music|date=1 June 2016|work=The Hindu}}</ref> <ref>{{Cite news|url=http://mediainfoline.com/music/javed-ali-at-the-5th-veda-session-at-whistling-woods-international/|title=Javed Ali at the 5th Veda Session at Whistling Woods International|date=21 October 2016|work=mediainfoline.com}}</ref> <ref>{{Cite web|url=http://www.bollywood.com/musically-yours-javed-ali|title=Musically Yours: Javed Ali|website=bollywood.com|archive-url=https://web.archive.org/web/20161022025216/http://www.bollywood.com/musically-yours-javed-ali|archive-date=22 October 2016|access-date=21 October 2016}}</ref>
=== ಬಂಗಾಳಿ ಚಲನಚಿತ್ರ ಹಾಡುಗಳು ===
=== ಕನ್ನಡ ಚಲನಚಿತ್ರ ಹಾಡುಗಳು ===
{| class="wikitable"
| style="background:#ffc;" |
| ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
|}
{| class="wikitable sortable"
! style="background:#cfc; text-align:center;" |'''ವರ್ಷ'''
! style="background:#cfc; text-align:center;" | '''ಚಲನಚಿತ್ರ'''
! style="background:#cfc; text-align:center;" | '''ಹಾಡು'''
! style="background:#cfc; text-align:center;" | '''ಸಂಗೀತ ನಿರ್ದೇಶಕ'''
! style="background:#cfc; text-align:center;" | '''ಸಹ-ಗಾಯಕ(ರು)'''
|-
| rowspan="2" | 2012
! ''ಚಿಂಗಾರಿ''
| "ಗಮನವ"
| [[ವಿ.ಹರಿಕೃಷ್ಣ]]
|
|-
! ''ಅಲೆಮಾರಿ''
| ನೀಲಿ ನೀಲಿ"
| [[ಅರ್ಜುನ್ ಜನ್ಯ]]
|
|-
| 2014
! ''[[ಲಿಂಗ (ಹಿಂದೂ ಧರ್ಮ)|ಶಿವಲಿಂಗ]]''
| "ಉಪಕಾರ"
| ವಿ.ಹರಿಕೃಷ್ಣ
|
|-
| rowspan="2" | 2016
! ''ಆಂಟನಿ ರನ್ ಮಾಡಿ''
| "ಸುಮ್ಮನೆ"
| [[ಮಣಿಕಾಂತ್ ಕದ್ರಿ]]
| ಏಕವ್ಯಕ್ತಿ
|-
! ''[[ಲವ್ ಯು ಆಲಿಯ (ಚಲನಚಿತ್ರ)|ಲವ್ ಯು ಆಲಿಯಾ]]''
| "ಸಂಜೆವೇಲಿ"
| ಜಾಸ್ಸಿ ಗಿಫ್ಟ್
|
|-
|}
<ref>{{Cite web|url=https://music.apple.com/in/artist/javed-ali/129421114|title=Javed Ali on Apple Music|website=Apple Music|access-date=20 December 2019}}</ref> ಅವರು ದೇಬಾಶಿಶ್, ಪ್ರೀತಿ, ಪಿಂಕಿ, ಚರಂಜಿತ್ ಸಿಂಗ್ ಸೋಂಧಿ, ಸೋಹಂ ಚಕ್ರವರ್ತಿ, ಕಲ್ಪನಾ, ಪ್ರಿಯಾ ಭಟ್ಟಾಚಾರ್ಯ ಮುಂತಾದ ಜನಪ್ರಿಯ ಗಾಯಕರೊಂದಿಗೆ ಅನೇಕ ಭಕ್ತಿಗೀತೆಗಳನ್ನು <ref>{{Cite web|url=http://bubblepot.co/maa-ke-darbaar-hai-jaana-s239639571|title=Maa Ke Darbaar Hai Jaana MP3 Song Download from Maa Ke Darbaar Hai Jaana for Free|website=bubblepot.co|access-date=19 April 2017}}</ref> ಹಾಡಿದ್ದಾರೆ. 2018 ರಲ್ಲಿ ಅವರು ಮಂಜು ವಾರಿಯರ್ ಅಭಿನಯದ [[ಮಲಯಾಳಂ]] ಚಿತ್ರ ಆಮಿಗಾಗಿ ಹಾಡಿದರು. 'ಚಾಂದ್ ಹೋಗಾ' ಹಾಡನ್ನು [[ಗುಲ್ಜಾರ್]] ಬರೆದಿದ್ದಾರೆ ಮತ್ತು [[ತೌಫಿಕ್ ಖುರೇಶಿ|ತೌಫಿಕ್ ಖುರೇಷಿ]] ಸಂಗೀತ ನೀಡಿದ್ದಾರೆ. ಈ ಚಿತ್ರವು ಭಾರತೀಯ ಇಂಗ್ಲಿಷ್ ಲೇಖಕಿ [[ಕಮಲಾದಾಸ್|ಕಮಲಾ ದಾಸ್]] ಅವರ ಜೀವನಚರಿತ್ರೆಯಾಗಿದೆ.
ಇತ್ತೀಚೆಗೆ ಜಾವೇದ್ ಅಲಿ ಅವರು ತಮ್ಮ ಮ್ಯೂಸಿಕ್ ವಿಡಿಯೋ ಸಿಂಗಲ್ 'ರಂಗ್ರೇಜಿಯಾ'ದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಹಾಡಿದರು ಮತ್ತು ಅವರ ವೀಡಿಯೊ ಸಿಂಗಲ್ಗಾಗಿ ಹಾಡನ್ನು ಸಂಯೋಜಿಸಿದರು. <ref>{{Cite news|url=http://www.radioandmusic.com/entertainment/editorial/news/161024-singer-javed-ali-turns-composer-upcoming|title=Singer Javed Ali turns composer for upcoming single|date=24 October 2016|work=radioandmusic.com}}</ref>
== ದೂರದರ್ಶನ ವೃತ್ತಿ ==
* Zee TV ಯಲ್ಲಿ ಹಾಡುವ ರಿಯಾಲಿಟಿ ಶೋ Sa Re Ga Ma Pa L'il Champs 2011 ಗೆ ಮಾರ್ಗದರ್ಶನ ನೀಡಿದರು. <ref>{{Cite news|url=http://timesofindia.indiatimes.com/tv/news/hindi/Sa-Re-Ga-Ma-Pa-2012-announces-its-anchor-Javed-Ali/articleshow/16849196.cms|title=Sa Re Ga Ma Pa 2012' announces its anchor Javed Ali|date=17 October 2012|work=The Times of India}}</ref> <ref>{{Cite news|url=http://timesofindia.indiatimes.com/entertainment/hindi/music/news/Kids-today-are-very-talented-Javed-Ali/articleshow/9077219.cms|title=Kids today are very talented: Javed Ali|date=3 July 2011|work=The Times of India}}</ref>
* ಜೀ ಟಿವಿಯ ಸಿಂಗಿಂಗ್ ರಿಯಾಲಿಟಿ ಶೋ ಸಾ ರೆ ಗಮಾ ಪ 2012 ಅನ್ನು ಹೋಸ್ಟ್ ಮಾಡಿದೆ. <ref>{{Cite news|url=http://www.radioandmusic.com/content/editorial/news/javed-ali-host-saregamapa-2012|title=Javed Ali to host SaReGaMaPa 2012|date=15 October 2012|work=radioandmusic.com}}</ref> <ref>{{Cite news|url=http://www.thehindu.com/todays-paper/tp-features/tp-cinemaplus/toast-to-the-host/article4039293.ece|title=Toast to the host|date=28 October 2012|work=The Hindu}}</ref>
* 2015 <ref>{{Cite web|url=http://www.colorsbangla.com/GreatMusicGurukul/mentors.php|title=Great Music Gurukul Mentors|website=colorsbangla.com}}</ref> ''ಗ್ರೇಟ್ ಮ್ಯೂಸಿಕ್ ಗುರುಕುಲ'' ಎಂದು ಹೆಸರಿಸಲಾದ ಕಲರ್ಸ್ ಬಾಂಗ್ಲಾದಲ್ಲಿ ಬೆಂಗಾಲಿ ಸಿಂಗಿಂಗ್ ರಿಯಾಲಿಟಿ ಶೋಗೆ ಮಾರ್ಗದರ್ಶನ ನೀಡಿದರು.
* ಝೀ ಟಿವಿಯ ಸಿಂಗಿಂಗ್ ರಿಯಾಲಿಟಿ ಶೋ ಸಾ ರೆ ಗಮಾ ಪ ಲೀಲ್ ಚಾಂಪ್ಸ್ 2017 <ref>{{Cite web|url=http://lilchamps.ozee.com/judges/javed-ali.html|title=Contest – SA RE GA MA PA Lil Champs|website=Zee TV Sa Re Ga Ma Pa L'il Champs|access-date=1 August 2017}}</ref> ನ ತೀರ್ಪುಗಾರರಲ್ಲಿ ಒಬ್ಬರು
* <nowiki><i id="mwCFE">ಇಂಡಿಯನ್ ಐಡಲ್</i></nowiki> ಸೀಸನ್ 10 ರ ತೀರ್ಪುಗಾರರಲ್ಲಿ ಒಬ್ಬರು ( ಅನು ಮಲಿಕ್ ಬದಲಿಗೆ ) <ref>{{Cite web|url=https://www.thenewsminute.com/article/composer-anu-malik-removed-indian-idol-judge-after-me-too-allegations-90317?amp|title=Composer Anu Malik removed from Indian Idol as judge after 'Me Too' allegations|date=21 October 2018|access-date=26 October 2018}}</ref>
* ಸೂಪರ್ಸ್ಟಾರ್ ಸಿಂಗರ್ನ ತೀರ್ಪುಗಾರರಲ್ಲಿ ಒಬ್ಬರು
* Sa Re Ga Ma Pa L'il Champs 2020 ರ ತೀರ್ಪುಗಾರರಲ್ಲಿ ಒಬ್ಬರು ( [[ಉದಿತ್ ನಾರಾಯಣ್]] ಮತ್ತು ಕುಮಾರ್ ಸಾನು ಬದಲಿಗೆ ಹಿಮೇಶ್ ರೇಶಮಿಯಾ
== ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು ==
=== ಪ್ರಶಸ್ತಿಗಳು ಗೆದ್ದಿವೆ ===
* [[ಜೋಧಾ ಅಕ್ಬರ್|ಜೋಧಾ ಅಕ್ಬರ್]] ಚಿತ್ರದ ''ಜಶ್ನ್-ಎ-ಬಹರಾ'' ಹಾಡಿಗೆ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವಿಭಾಗದಲ್ಲಿ IIFA ಪ್ರಶಸ್ತಿಗಳು 2009. <ref>{{Cite news|url=http://www.radioandmusic.com/entertainment/editorial/news/javed-ali-nooran-sisters-pay-tribute-ar-rahman-iifa-2015-150518|title=Javed Ali, Nooran sisters to pay tribute to AR Rahman at IIFA 2015|date=18 May 2015|work=radioandmusic.com}}</ref>
* ಇಶಾಕ್ಜಾಡೆ ಹೆಸರಿನ ಚಿತ್ರದ ಶೀರ್ಷಿಕೆ ಟ್ರ್ಯಾಕ್ಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿ ವಿಭಾಗದಲ್ಲಿ 2012 (19ನೇ) ಸ್ಕ್ರೀನ್ ಅವಾರ್ಡ್ಸ್ .
* ಕೆಳಗಿನ ವಿಭಾಗಗಳಲ್ಲಿ 2012 ರಲ್ಲಿ ಸ್ವಂತ ರೇಡಿಯೋ ಮಿರ್ಚಿಯ ಮಿರ್ಚಿ ಸಂಗೀತ ಪ್ರಶಸ್ತಿಗಳು (4 ಪ್ರಶಸ್ತಿಗಳು): ಸೂಫಿ ಸಂಪ್ರದಾಯವನ್ನು ಪ್ರತಿನಿಧಿಸುವ ಅತ್ಯುತ್ತಮ ಹಾಡು – ರಾಕ್ಸ್ಟಾರ್ ಚಿತ್ರದ ''ಕುನ್ ಫಯಾ ಕುನ್'', "ದಿಲ್ ಕಿ ಬಾತೇನ್" ನಿಂದ ಅತ್ಯುತ್ತಮ ಇಂಡಿಪಾಪ್ ಹಾಡು "ಮೇರಾ ಕ್ಯಾ ಸಾಹೇಬ್ ಹೈತೇರಾ", ಅತ್ಯುತ್ತಮ ಆಲ್ಬಮ್ ವರ್ಷದ ಮತ್ತು ರಾಕ್ಸ್ಟಾರ್ಗಾಗಿ ಮಿರ್ಚಿ ಕೇಳುಗ ಪ್ರಶಸ್ತಿ.
* ಉತ್ತರ ಪ್ರದೇಶ ಸರ್ಕಾರವು ಜಾವೇದ್ ಅಲಿ ಅವರಿಗೆ ರಾಜ್ಯದ ಅತ್ಯುನ್ನತ ಪ್ರತಿಷ್ಠಿತ ಪ್ರಶಸ್ತಿ - '''ಯಶ್ ಭಾರತಿ ಸಮ್ಮಾನ್ ನೀಡಿ''' ಗೌರವಿಸಿದೆ.
* ಇಂಡಿಯಾ ಟಿವಿ ಜಾವೇದ್ ಅಲಿ ಅವರಿಗೆ ಯುವ ಪ್ರಶಸ್ತಿ 2015 ನೀಡಿ ಗೌರವಿಸಿದೆ.
=== ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದೆ ===
* [[ಫಿಲ್ಮ್ಫೇರ್ ಪ್ರಶಸ್ತಿಗಳು|ಫಿಲ್ಮ್ಫೇರ್ ಪ್ರಶಸ್ತಿಗಳಿಗೆ]] (2010) ದೆಹಲಿ-6 ಚಿತ್ರದ ''ಅರ್ಜಿಯಾನ್'' ಹಾಡಿಗಾಗಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವರ್ಗಕ್ಕೆ ನಾಮನಿರ್ದೇಶನಗೊಂಡಿದೆ.
* [[ಲವ್ ಯು ಆಲಿಯ (ಚಲನಚಿತ್ರ)|ಲುವ್ ಯು ಆಲಿಯಾ]] ಚಿತ್ರದ ''ಸಂಜೆ ವೆಲೆಲಿ'' ಹಾಡಿಗಾಗಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವರ್ಗಕ್ಕಾಗಿ 63 ನೇ ಫಿಲ್ಮ್ಫೇರ್ ಅವಾರ್ಡ್ಸ್ ಸೌತ್ (2016) ಗೆ ನಾಮನಿರ್ದೇಶನಗೊಂಡಿದೆ. <ref>{{Cite news|url=http://timesofindia.indiatimes.com/entertainment/kannada/movies/news/Dhanush-and-Javed-Ali-fight-it-out/articleshow/52776683.cms|title=Dhanush and Javed Ali fight it out|date=16 June 2016|work=The Times of India}}</ref>
* ಇಶಕ್ಜಾದೆ ಚಿತ್ರದ ಇಶಾಕ್ಜಾದೆ ಹಾಡಿಗಾಗಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವರ್ಗಕ್ಕಾಗಿ ಜೀ ಸಿನಿ ಪ್ರಶಸ್ತಿಗಳಿಗೆ (2013) ನಾಮನಿರ್ದೇಶನಗೊಂಡಿದೆ.
== ಉಲ್ಲೇಖಗಳು ==
{{Reflist}}
== ಬಾಹ್ಯ ಕೊಂಡಿಗಳು ==
{{Commons category}}
* [http://www.javedali.in/ ಜಾವೇದ್ ಅಲಿ ಅಧಿಕೃತ ವೆಬ್ಸೈಟ್]
* {{Imdb name|1519805}}
* [https://www.imdb.com/news/ni0991540 ''IMDB ನಲ್ಲಿ "ತುಮ್ ಮೈಲ್" ಸಂಗೀತ ವಿಮರ್ಶೆ'']
* Javed Ali
{{IIFAAwardBestMalePlaybackSinger}}
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:Pages with unreviewed translations]]
ob0yg1vjpn5gg86i55g9r2nm2l5cxp5
1117835
1117834
2022-08-28T13:18:46Z
Ishqyk
76644
wikitext
text/x-wiki
'''ಜಾವೇದ್ ಅಲಿ''' ಒಬ್ಬ ಭಾರತೀಯ ಹಿನ್ನೆಲೆ ಗಾಯಕ, ಇವರು ಪ್ರಧಾನವಾಗಿ [[ಹಿಂದಿ|ಹಿಂದಿಯಲ್ಲಿ]] ಹಾಡುತ್ತಾರೆ. ಅವರು [[ಬಂಗಾಳಿ ಭಾಷೆ|ಬಂಗಾಳಿ]], [[ಕನ್ನಡ]], [[ಮಲಯಾಳಂ]], [[ಗುಜರಾತಿ ಭಾಷೆ|ಗುಜರಾತಿ]], [[ಮರಾಠಿ]], [[ಒರಿಯಾ|ಒಡಿಯಾ]], [[ತಮಿಳು]], [[ತೆಲುಗು]] ಮತ್ತು [[ಉರ್ದೂ|ಉರ್ದು]] ಮುಂತಾದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಹಾಡಿದ್ದಾರೆ
ಜಾವೇದ್ ಅಲಿ ಅವರು ದೆಹಲಿಯ ಪಂಚಕುಯಾನ್ ರಸ್ತೆಯಲ್ಲಿ ಜಾವೇದ್ ಹುಸೇನ್ ಜನಿಸಿದರು. <ref>{{Cite news|url=http://timesofindia.indiatimes.com/city/kolkata/javed-ali-inetrview/articleshow/53907653.cms|title=I can never hurt anyone: Javed Ali|date=19 August 2016|work=The Times of India}}</ref> <ref name="rediff" /> ಅವರು ಪಹರ್ಗಂಜ್ನ ರಾಮ್ಜಾಸ್ ಸ್ಕೂಲ್ 4 ರಲ್ಲಿ ಓದಿದರು. <ref name="pioneer">{{Cite news|url=http://www.dailypioneer.com/sunday-edition/agenda/cover-story/javed-ali-unplugged.html|title=JAVED ALI UNPLUGGED|date=9 November 2014|work=The Pioneer}}</ref> ಜಾವೇದ್ ಅಲಿ ಅವರು ತಮ್ಮ ತಂದೆ ಉಸ್ತಾದ್ ಹಮೀದ್ ಹುಸೇನ್, ಜನಪ್ರಿಯ ಕವ್ವಾಲಿ ಗಾಯಕರೊಂದಿಗೆ ಚಿಕ್ಕ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದರು. ಸಂದರ್ಶನವೊಂದರಲ್ಲಿ, ಅವರು ತಮ್ಮ ತಂದೆ [[ಕೀರ್ತನೆ|ಕೀರ್ತನೆಗಳನ್ನು]] ಹಾಡುತ್ತಿದ್ದರು ಎಂದು ಹೇಳಿದರು. ಗಜಲ್ ಗಾಯಕ ಗುಲಾಂ ಅಲಿ ಅವರು ಅಲಿ ಅವರ ಧ್ವನಿಯನ್ನು ಕೇಳಿದರು ಮತ್ತು ಅವರು ಭವಿಷ್ಯದಲ್ಲಿ ಉತ್ತಮ ಗಾಯಕರಾಗಬಹುದು ಎಂದು ಭಾವಿಸಿದರು. ಗುಲಾಂ ಅಲಿ ಅವರು ಜಾವೇದ್ಗೆ ಮಾರ್ಗದರ್ಶನ ನೀಡಿದ್ದಲ್ಲದೆ, ಅವರ ಲೈವ್ ಕನ್ಸರ್ಟ್ಗಳಲ್ಲಿ ಹಾಡುವ ಅವಕಾಶವನ್ನೂ ನೀಡಿದರು. ತನ್ನ [[ಗುರು]] ಗುಲಾಂ ಅಲಿಗೆ ಗೌರವ ಮತ್ತು ಗೌರವಾರ್ಥವಾಗಿ, ಜಾವೇದ್ ತನ್ನ ಹೆಸರನ್ನು ಜಾವೇದ್ ಹುಸೇನ್ನಿಂದ ಜಾವೇದ್ ಅಲಿ ಎಂದು ಬದಲಾಯಿಸಿಕೊಂಡರು. <ref name="rediff">{{Cite web|url=http://specials.rediff.com/movies/2008/feb/05sld1.htm|title=Javed Ali: The voice of Amitabh, Hrithik|website=Rediff.com}}</ref>
== ವೃತ್ತಿ ==
2007 ರಲ್ಲಿ, ಜಾವೇದ್ ಅಲಿ ಅವರು ನಖಾಬ್ ಚಿತ್ರದ "ಏಕ್ ದಿನ್ ತೇರಿ ರಾಹೋನ್ ಮೇ" ಹಾಡಿಗೆ ಗಮನ ಸೆಳೆದರು ಮತ್ತು ನಂತರ ಅವರು ''[[ಜೋಧಾ ಅಕ್ಬರ್|ಜೋಧಾ ಅಕ್ಬರ್ನಿಂದ]]'' "ಜಶ್ನ್-ಎ-ಬಹಾರಾನ್", ''ದೆಹಲಿ -6'' ನಿಂದ "ಅರ್ಜಿಯಾನ್", "ಕುನ್ ಫಯಾ ಕುನ್" ಹಾಡಿದರು. ''ರಾಕ್ಸ್ಟಾರ್ನಿಂದ'', ಘಜಿನಿಯಿಂದ " ''ಗುಜಾರೀಶ್'' ", ''ಅಜಬ್ ಪ್ರೇಮ್ ಕಿ ಗಜಬ್'' ಕಹಾನಿಯಿಂದ "ಆ ಜಾವೋ ಮೇರಿ ತಮನ್ನಾ", ''ದೇ ದಾನ'' ದಾನ್ನಿಂದ "ಗಲೇ ಲಗ್ ಜಾ", ''ತುಮ್ ಮೈಲ್ನಿಂದ'' "ತು ಹಿ ಹಕೀಕತ್", ''[[ರಾಂಝಣಾ|ರಾಂಝಾನಾದಿಂದ]]'' "ತುಮ್ ತಕ್", ಜಬ್ ತಕ್ ''[[ಜಬ್ ತಕ್ ಹೆ ಜಾನ್|ಜಬ್ ತಕ್ ಹೈ ಜಾನ್]]'' ಚಿತ್ರದ ಹೈ ಜಾನ್ ಶೀರ್ಷಿಕೆ ಗೀತೆ, ''ರಾಝ್ 3'' ರಿಂದ "ದೀವಾನಾ ಕರ್ ರಹಾ ಹೈ", ಇಶಾಕ್ಜಾದೆ ಚಿತ್ರದ " ''ಇಶಾಕ್ಜಾದೆ'' " ಶೀರ್ಷಿಕೆ ಗೀತೆ, ''ಮೇನ್ ತೇರಾ ಹೀರೋನಿಂದ'' "ಗಲಾತ್ ಬಾತ್ ಹೈ", ದಾವತ್-ಎ-ಇಷ್ಕ್ ಚಿತ್ರದ ಶೀರ್ಷಿಕೆ ಗೀತೆ, ''ವಜೀರ್ನಿಂದ'' "ಮೌಲಾ", ''ಜಬ್ ವಿ ಮೆಟ್ನಿಂದ'' "ನಾಗದಾ ನಗಾಡಾ", ''[[ಬಜರಂಗಿ ಭಾಯಿಜಾನ್ (ಚಲನಚಿತ್ರ)|ಬಜರಂಗಿ]]'' ಭಾಯಿಜಾನ್ನಿಂದ "ತು ಜೋ ಮಿಲಾ", ''ರಯೀಸ್ನಿಂದ'' "ಸಾನ್ಸನ್ ಕೆ", ಟ್ಯೂಬ್ಲೈಟ್ನಿಂದ "ಕುಚ್ ನಹಿ" ಮತ್ತು ''[[ದಬಂಗ್ 3 (ಚಲನಚಿತ್ರ)|ದಬಾಂಗ್ 3]]'' ನಿಂದ "ನೈನಾ ''ಲಾಡೆ'' ". ಅವರು ಬಂಗಾಳಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ತಮಿಳು, ತೆಲುಗು ಮತ್ತು ಉರ್ದು ಮುಂತಾದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಹಿನ್ನೆಲೆ ಗಾಯನ ಮಾಡುತ್ತಿದ್ದಾರೆ. ಅವರು ರಿಯಾಲಿಟಿ ಶೋಗಳಾದ ಜೀ ಟಿವಿ ಗ್ರೇಟ್ ಮ್ಯೂಸಿಕ್ ಗುರುಕುಲ 2015 ರಲ್ಲಿ ಕಲರ್ಸ್ ಬಾಂಗ್ಲಾದಲ್ಲಿ ಸಾ ರೆ ''ಗಮಾ ಪ ಲೀಲ್ ಚಾಂಪ್ಸ್ 2011'', ಜೀ ಟಿವಿಯಲ್ಲಿ ಸಾ ರೆ ಗಮಾ ಪ ಎಲ್ ಚಾಂಪ್ಸ್ 2017 ಮತ್ತು ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ನಲ್ಲಿ 2018 ರಲ್ಲಿ ಇಂಡಿಯನ್ ಐಡಲ್ ಸೀಸನ್ 10 ನಂತಹ ರಿಯಾಲಿಟಿ ಶೋಗಳನ್ನು ನಿರ್ಣಯಿಸಿದರು. . ಜಾವೇದ್ ಅಲಿ ಅವರು ಜೀ ಟಿವಿಯ ಗಾಯನ ರಿಯಾಲಿಟಿ ಶೋ ''ಸಾ ರೆ ಗ ಮ ಪ 2012'' ಅನ್ನು ಸಹ ಆಯೋಜಿಸಿದ್ದಾರೆ. ಅವರು ಪ್ರಸ್ತುತ ಸೂಪರ್ ಸ್ಟಾರ್ ಸಿಂಗರ್ 2022 ಅನ್ನು ಆಯೋಜಿಸುತ್ತಿದ್ದಾರೆ. <ref>{{Cite news|url=http://timesofindia.indiatimes.com/entertainment/hindi/music/news/Javed-Ali-Sufi-music-has-the-power-to-overcome-social-tensions/articleshow/52549770.cms|title=Javed Ali: Sufi music has the power to overcome social tensions|date=2 June 2016|work=The Times of India}}</ref> <ref>{{Cite news|url=http://www.hindustantimes.com/music/a-film-is-made-for-actors-not-for-singers-javed-ali/story-0rqJW1wrV1gOGajpaeFU1N.html|title=A film is made for actors, not for singers: Javed Ali|date=13 August 2013|work=Hindustan Times}}</ref> <ref>{{Cite news|url=http://timesofindia.indiatimes.com/entertainment/hindi/music/news/Javed-Ali-I-have-never-faced-any-discrimination/articleshow/50043666.cms|title=Javed Ali: I have never faced any discrimination|date=5 December 2015|work=The Times of India}}</ref> <ref>{{Cite news|url=http://timesofindia.indiatimes.com/entertainment/hindi/music/news/All-my-hits-were-offered-to-me-when-I-was-on-leave-Javed-Ali/articleshow/21142499.cms|title=All my hits were offered to me when I was 'on leave': Javed Ali|date=19 July 2013|work=The Times of India}}</ref> <ref>{{Cite news|url=http://www.thehindu.com/features/metroplus/notes-from-his-heart-javed-ali-on-his-musical-journey/article8014050.ece|title=Notes From His Heart: Javed Ali on his Musical Journey|date=21 December 2015|work=The Hindu}}</ref> <ref name="pioneer">{{Cite news|url=http://www.dailypioneer.com/sunday-edition/agenda/cover-story/javed-ali-unplugged.html|title=JAVED ALI UNPLUGGED|date=9 November 2014|work=The Pioneer}}<cite class="citation news cs1" data-ve-ignore="true">[http://www.dailypioneer.com/sunday-edition/agenda/cover-story/javed-ali-unplugged.html "JAVED ALI UNPLUGGED"]. ''The Pioneer''. 9 November 2014.</cite></ref> <ref>{{Cite news|url=http://bollyspice.com/singer-javed-ali-talks-ar-rahman-and-all-things-gaana-in-this-exclusive-interview/|title=Singer Javed Ali talks AR Rahman and all things gaana in this exclusive interview!|date=9 August 2015|work=bollyspice.com}}</ref> <ref>{{Cite news|url=http://www.radioandmusic.com/content/editorial/just-talk/javed-ali-new-breed-singers-want-instant-fame|title=Javed Ali: "New breed of singers want instant fame"|date=27 June 2012|work=radioandmusic.com}}</ref> <ref>{{Cite news|url=http://www.sify.com/movies/i-want-to-sing-for-srk-javed-ali-news-bollywood-mhcqknhgchdsi.html|title=I want to sing for SRK: Javed Ali|date=2 July 2012|work=sify.com|archive-url=https://web.archive.org/web/20161019084603/http://www.sify.com/movies/i-want-to-sing-for-srk-javed-ali-news-bollywood-mhcqknhgchdsi.html|archive-date=19 October 2016}}</ref> <ref>{{Cite news|url=http://www.hindustantimes.com/music/i-am-very-fond-of-edm-javed-ali/stor-kwamqpkUSzb7aunhki8TnI.html|title=Did you know that Javed Ali is 'very fond of EDM?'|date=9 October 2015|work=Hindustan Times|archive-url=https://web.archive.org/web/20181229031643/https://www.hindustantimes.com/music/i-am-very-fond-of-edm-javed-ali/stor-kwamqpkUSzb7aunhki8TnI.html|archive-date=29 December 2018}}</ref> <ref>{{Cite news|url=http://timesofindia.indiatimes.com/tv/news/hindi/Javed-Ali-sings-for-a-TV-show/articleshow/49846218.cms|title=Javed Ali sings for a TV show|date=19 November 2015|work=The Times of India}}</ref> <ref>{{Cite news|url=http://timesofindia.indiatimes.com/entertainment/hindi/music/news/Bollywood-singers-cant-be-complacent-Javed-Ali/articleshow/21484587.cms|title=Bollywood singers can't be complacent: Javed Ali|date=31 July 2013|work=The Times of India}}</ref> <ref name="TheHindu">{{Cite news|url=https://www.thehindu.com/features/metroplus/Music-for-peace/article14378355.ece|title=Music for peace: Javed Ali reflects on his favourite numbers and the value of Sufi music|date=1 June 2016|work=The Hindu}}</ref> <ref>{{Cite news|url=http://mediainfoline.com/music/javed-ali-at-the-5th-veda-session-at-whistling-woods-international/|title=Javed Ali at the 5th Veda Session at Whistling Woods International|date=21 October 2016|work=mediainfoline.com}}</ref> <ref>{{Cite web|url=http://www.bollywood.com/musically-yours-javed-ali|title=Musically Yours: Javed Ali|website=bollywood.com|archive-url=https://web.archive.org/web/20161022025216/http://www.bollywood.com/musically-yours-javed-ali|archive-date=22 October 2016|access-date=21 October 2016}}</ref>
=== ಬಂಗಾಳಿ ಚಲನಚಿತ್ರ ಹಾಡುಗಳು ===
=== ಕನ್ನಡ ಚಲನಚಿತ್ರ ಹಾಡುಗಳು ===
{| class="wikitable"
| style="background:#ffc;" |
| ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
|}
{| class="wikitable sortable"
! style="background:#cfc; text-align:center;" |'''ವರ್ಷ'''
! style="background:#cfc; text-align:center;" | '''ಚಲನಚಿತ್ರ'''
! style="background:#cfc; text-align:center;" | '''ಹಾಡು'''
! style="background:#cfc; text-align:center;" | '''ಸಂಗೀತ ನಿರ್ದೇಶಕ'''
! style="background:#cfc; text-align:center;" | '''ಸಹ-ಗಾಯಕ(ರು)'''
|-
| rowspan="2" | 2012
! ''ಚಿಂಗಾರಿ''
| "ಗಮನವ"
| [[ವಿ.ಹರಿಕೃಷ್ಣ]]
|
|-
! ''ಅಲೆಮಾರಿ''
| ನೀಲಿ ನೀಲಿ"
| [[ಅರ್ಜುನ್ ಜನ್ಯ]]
|
|-
| 2014
! ''[[ಲಿಂಗ (ಹಿಂದೂ ಧರ್ಮ)|ಶಿವಲಿಂಗ]]''
| "ಉಪಕಾರ"
| ವಿ.ಹರಿಕೃಷ್ಣ
|
|-
| rowspan="2" | 2016
! ''ಆಂಟನಿ ರನ್ ಮಾಡಿ''
| "ಸುಮ್ಮನೆ"
| [[ಮಣಿಕಾಂತ್ ಕದ್ರಿ]]
| ಏಕವ್ಯಕ್ತಿ
|-
! ''[[ಲವ್ ಯು ಆಲಿಯ (ಚಲನಚಿತ್ರ)|ಲವ್ ಯು ಆಲಿಯಾ]]''
| "ಸಂಜೆವೇಲಿ"
| ಜಾಸ್ಸಿ ಗಿಫ್ಟ್
|
|-
|}
<ref>{{Cite web|url=https://music.apple.com/in/artist/javed-ali/129421114|title=Javed Ali on Apple Music|website=Apple Music|access-date=20 December 2019}}</ref> ಅವರು ದೇಬಾಶಿಶ್, ಪ್ರೀತಿ, ಪಿಂಕಿ, ಚರಂಜಿತ್ ಸಿಂಗ್ ಸೋಂಧಿ, ಸೋಹಂ ಚಕ್ರವರ್ತಿ, ಕಲ್ಪನಾ, ಪ್ರಿಯಾ ಭಟ್ಟಾಚಾರ್ಯ ಮುಂತಾದ ಜನಪ್ರಿಯ ಗಾಯಕರೊಂದಿಗೆ ಅನೇಕ ಭಕ್ತಿಗೀತೆಗಳನ್ನು <ref>{{Cite web|url=http://bubblepot.co/maa-ke-darbaar-hai-jaana-s239639571|title=Maa Ke Darbaar Hai Jaana MP3 Song Download from Maa Ke Darbaar Hai Jaana for Free|website=bubblepot.co|access-date=19 April 2017}}</ref> ಹಾಡಿದ್ದಾರೆ. 2018 ರಲ್ಲಿ ಅವರು ಮಂಜು ವಾರಿಯರ್ ಅಭಿನಯದ [[ಮಲಯಾಳಂ]] ಚಿತ್ರ ಆಮಿಗಾಗಿ ಹಾಡಿದರು. 'ಚಾಂದ್ ಹೋಗಾ' ಹಾಡನ್ನು [[ಗುಲ್ಜಾರ್]] ಬರೆದಿದ್ದಾರೆ ಮತ್ತು [[ತೌಫಿಕ್ ಖುರೇಶಿ|ತೌಫಿಕ್ ಖುರೇಷಿ]] ಸಂಗೀತ ನೀಡಿದ್ದಾರೆ. ಈ ಚಿತ್ರವು ಭಾರತೀಯ ಇಂಗ್ಲಿಷ್ ಲೇಖಕಿ [[ಕಮಲಾದಾಸ್|ಕಮಲಾ ದಾಸ್]] ಅವರ ಜೀವನಚರಿತ್ರೆಯಾಗಿದೆ.
ಇತ್ತೀಚೆಗೆ ಜಾವೇದ್ ಅಲಿ ಅವರು ತಮ್ಮ ಮ್ಯೂಸಿಕ್ ವಿಡಿಯೋ ಸಿಂಗಲ್ 'ರಂಗ್ರೇಜಿಯಾ'ದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಹಾಡಿದರು ಮತ್ತು ಅವರ ವೀಡಿಯೊ ಸಿಂಗಲ್ಗಾಗಿ ಹಾಡನ್ನು ಸಂಯೋಜಿಸಿದರು. <ref>{{Cite news|url=http://www.radioandmusic.com/entertainment/editorial/news/161024-singer-javed-ali-turns-composer-upcoming|title=Singer Javed Ali turns composer for upcoming single|date=24 October 2016|work=radioandmusic.com}}</ref>
== ದೂರದರ್ಶನ ವೃತ್ತಿ ==
* Zee TV ಯಲ್ಲಿ ಹಾಡುವ ರಿಯಾಲಿಟಿ ಶೋ Sa Re Ga Ma Pa L'il Champs 2011 ಗೆ ಮಾರ್ಗದರ್ಶನ ನೀಡಿದರು. <ref>{{Cite news|url=http://timesofindia.indiatimes.com/tv/news/hindi/Sa-Re-Ga-Ma-Pa-2012-announces-its-anchor-Javed-Ali/articleshow/16849196.cms|title=Sa Re Ga Ma Pa 2012' announces its anchor Javed Ali|date=17 October 2012|work=The Times of India}}</ref> <ref>{{Cite news|url=http://timesofindia.indiatimes.com/entertainment/hindi/music/news/Kids-today-are-very-talented-Javed-Ali/articleshow/9077219.cms|title=Kids today are very talented: Javed Ali|date=3 July 2011|work=The Times of India}}</ref>
* ಜೀ ಟಿವಿಯ ಸಿಂಗಿಂಗ್ ರಿಯಾಲಿಟಿ ಶೋ ಸಾ ರೆ ಗಮಾ ಪ 2012 ಅನ್ನು ಹೋಸ್ಟ್ ಮಾಡಿದೆ. <ref>{{Cite news|url=http://www.radioandmusic.com/content/editorial/news/javed-ali-host-saregamapa-2012|title=Javed Ali to host SaReGaMaPa 2012|date=15 October 2012|work=radioandmusic.com}}</ref> <ref>{{Cite news|url=http://www.thehindu.com/todays-paper/tp-features/tp-cinemaplus/toast-to-the-host/article4039293.ece|title=Toast to the host|date=28 October 2012|work=The Hindu}}</ref>
* 2015 <ref>{{Cite web|url=http://www.colorsbangla.com/GreatMusicGurukul/mentors.php|title=Great Music Gurukul Mentors|website=colorsbangla.com}}</ref> ''ಗ್ರೇಟ್ ಮ್ಯೂಸಿಕ್ ಗುರುಕುಲ'' ಎಂದು ಹೆಸರಿಸಲಾದ ಕಲರ್ಸ್ ಬಾಂಗ್ಲಾದಲ್ಲಿ ಬೆಂಗಾಲಿ ಸಿಂಗಿಂಗ್ ರಿಯಾಲಿಟಿ ಶೋಗೆ ಮಾರ್ಗದರ್ಶನ ನೀಡಿದರು.
* ಝೀ ಟಿವಿಯ ಸಿಂಗಿಂಗ್ ರಿಯಾಲಿಟಿ ಶೋ ಸಾ ರೆ ಗಮಾ ಪ ಲೀಲ್ ಚಾಂಪ್ಸ್ 2017 <ref>{{Cite web|url=http://lilchamps.ozee.com/judges/javed-ali.html|title=Contest – SA RE GA MA PA Lil Champs|website=Zee TV Sa Re Ga Ma Pa L'il Champs|access-date=1 August 2017}}</ref> ನ ತೀರ್ಪುಗಾರರಲ್ಲಿ ಒಬ್ಬರು
* <nowiki><i id="mwCFE">ಇಂಡಿಯನ್ ಐಡಲ್</i></nowiki> ಸೀಸನ್ 10 ರ ತೀರ್ಪುಗಾರರಲ್ಲಿ ಒಬ್ಬರು ( ಅನು ಮಲಿಕ್ ಬದಲಿಗೆ ) <ref>{{Cite web|url=https://www.thenewsminute.com/article/composer-anu-malik-removed-indian-idol-judge-after-me-too-allegations-90317?amp|title=Composer Anu Malik removed from Indian Idol as judge after 'Me Too' allegations|date=21 October 2018|access-date=26 October 2018}}</ref>
* ಸೂಪರ್ಸ್ಟಾರ್ ಸಿಂಗರ್ನ ತೀರ್ಪುಗಾರರಲ್ಲಿ ಒಬ್ಬರು
* Sa Re Ga Ma Pa L'il Champs 2020 ರ ತೀರ್ಪುಗಾರರಲ್ಲಿ ಒಬ್ಬರು ( [[ಉದಿತ್ ನಾರಾಯಣ್]] ಮತ್ತು ಕುಮಾರ್ ಸಾನು ಬದಲಿಗೆ ಹಿಮೇಶ್ ರೇಶಮಿಯಾ
== ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು ==
=== ಪ್ರಶಸ್ತಿಗಳು ಗೆದ್ದಿವೆ ===
* [[ಜೋಧಾ ಅಕ್ಬರ್|ಜೋಧಾ ಅಕ್ಬರ್]] ಚಿತ್ರದ ''ಜಶ್ನ್-ಎ-ಬಹರಾ'' ಹಾಡಿಗೆ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವಿಭಾಗದಲ್ಲಿ IIFA ಪ್ರಶಸ್ತಿಗಳು 2009. <ref>{{Cite news|url=http://www.radioandmusic.com/entertainment/editorial/news/javed-ali-nooran-sisters-pay-tribute-ar-rahman-iifa-2015-150518|title=Javed Ali, Nooran sisters to pay tribute to AR Rahman at IIFA 2015|date=18 May 2015|work=radioandmusic.com}}</ref>
* ಇಶಾಕ್ಜಾಡೆ ಹೆಸರಿನ ಚಿತ್ರದ ಶೀರ್ಷಿಕೆ ಟ್ರ್ಯಾಕ್ಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿ ವಿಭಾಗದಲ್ಲಿ 2012 (19ನೇ) ಸ್ಕ್ರೀನ್ ಅವಾರ್ಡ್ಸ್ .
* ಕೆಳಗಿನ ವಿಭಾಗಗಳಲ್ಲಿ 2012 ರಲ್ಲಿ ಸ್ವಂತ ರೇಡಿಯೋ ಮಿರ್ಚಿಯ ಮಿರ್ಚಿ ಸಂಗೀತ ಪ್ರಶಸ್ತಿಗಳು (4 ಪ್ರಶಸ್ತಿಗಳು): ಸೂಫಿ ಸಂಪ್ರದಾಯವನ್ನು ಪ್ರತಿನಿಧಿಸುವ ಅತ್ಯುತ್ತಮ ಹಾಡು – ರಾಕ್ಸ್ಟಾರ್ ಚಿತ್ರದ ''ಕುನ್ ಫಯಾ ಕುನ್'', "ದಿಲ್ ಕಿ ಬಾತೇನ್" ನಿಂದ ಅತ್ಯುತ್ತಮ ಇಂಡಿಪಾಪ್ ಹಾಡು "ಮೇರಾ ಕ್ಯಾ ಸಾಹೇಬ್ ಹೈತೇರಾ", ಅತ್ಯುತ್ತಮ ಆಲ್ಬಮ್ ವರ್ಷದ ಮತ್ತು ರಾಕ್ಸ್ಟಾರ್ಗಾಗಿ ಮಿರ್ಚಿ ಕೇಳುಗ ಪ್ರಶಸ್ತಿ.
* ಉತ್ತರ ಪ್ರದೇಶ ಸರ್ಕಾರವು ಜಾವೇದ್ ಅಲಿ ಅವರಿಗೆ ರಾಜ್ಯದ ಅತ್ಯುನ್ನತ ಪ್ರತಿಷ್ಠಿತ ಪ್ರಶಸ್ತಿ - '''ಯಶ್ ಭಾರತಿ ಸಮ್ಮಾನ್ ನೀಡಿ''' ಗೌರವಿಸಿದೆ.
* ಇಂಡಿಯಾ ಟಿವಿ ಜಾವೇದ್ ಅಲಿ ಅವರಿಗೆ ಯುವ ಪ್ರಶಸ್ತಿ 2015 ನೀಡಿ ಗೌರವಿಸಿದೆ.
=== ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದೆ ===
* [[ಫಿಲ್ಮ್ಫೇರ್ ಪ್ರಶಸ್ತಿಗಳು|ಫಿಲ್ಮ್ಫೇರ್ ಪ್ರಶಸ್ತಿಗಳಿಗೆ]] (2010) ದೆಹಲಿ-6 ಚಿತ್ರದ ''ಅರ್ಜಿಯಾನ್'' ಹಾಡಿಗಾಗಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವರ್ಗಕ್ಕೆ ನಾಮನಿರ್ದೇಶನಗೊಂಡಿದೆ.
* [[ಲವ್ ಯು ಆಲಿಯ (ಚಲನಚಿತ್ರ)|ಲುವ್ ಯು ಆಲಿಯಾ]] ಚಿತ್ರದ ''ಸಂಜೆ ವೆಲೆಲಿ'' ಹಾಡಿಗಾಗಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವರ್ಗಕ್ಕಾಗಿ 63 ನೇ ಫಿಲ್ಮ್ಫೇರ್ ಅವಾರ್ಡ್ಸ್ ಸೌತ್ (2016) ಗೆ ನಾಮನಿರ್ದೇಶನಗೊಂಡಿದೆ. <ref>{{Cite news|url=http://timesofindia.indiatimes.com/entertainment/kannada/movies/news/Dhanush-and-Javed-Ali-fight-it-out/articleshow/52776683.cms|title=Dhanush and Javed Ali fight it out|date=16 June 2016|work=The Times of India}}</ref>
* ಇಶಕ್ಜಾದೆ ಚಿತ್ರದ ಇಶಾಕ್ಜಾದೆ ಹಾಡಿಗಾಗಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವರ್ಗಕ್ಕಾಗಿ ಜೀ ಸಿನಿ ಪ್ರಶಸ್ತಿಗಳಿಗೆ (2013) ನಾಮನಿರ್ದೇಶನಗೊಂಡಿದೆ.
== ಉಲ್ಲೇಖಗಳು ==
{{Reflist}}
== ಬಾಹ್ಯ ಕೊಂಡಿಗಳು ==
{{Commons category}}
* [http://www.javedali.in/ ಜಾವೇದ್ ಅಲಿ ಅಧಿಕೃತ ವೆಬ್ಸೈಟ್]
* {{Imdb name|1519805}}
* [https://www.imdb.com/news/ni0991540 ''IMDB ನಲ್ಲಿ "ತುಮ್ ಮೈಲ್" ಸಂಗೀತ ವಿಮರ್ಶೆ'']
* Javed Ali
{{IIFAAwardBestMalePlaybackSinger}}
[[ವರ್ಗ:ಜೀವಂತ ವ್ಯಕ್ತಿಗಳು]]
and96q8v341avybe1k155y0k1ggkqa6
1117836
1117835
2022-08-28T13:23:05Z
Ishqyk
76644
wikitext
text/x-wiki
'''ಜಾವೇದ್ ಅಲಿ''' ಒಬ್ಬ ಭಾರತೀಯ ಹಿನ್ನೆಲೆ ಗಾಯಕ, ಇವರು ಪ್ರಧಾನವಾಗಿ [[ಹಿಂದಿ|ಹಿಂದಿಯಲ್ಲಿ]] ಹಾಡುತ್ತಾರೆ. ಅವರು [[ಬಂಗಾಳಿ ಭಾಷೆ|ಬಂಗಾಳಿ]], [[ಕನ್ನಡ]], [[ಮಲಯಾಳಂ]], [[ಗುಜರಾತಿ ಭಾಷೆ|ಗುಜರಾತಿ]], [[ಮರಾಠಿ]], [[ಒರಿಯಾ|ಒಡಿಯಾ]], [[ತಮಿಳು]], [[ತೆಲುಗು]] ಮತ್ತು [[ಉರ್ದೂ|ಉರ್ದು]] ಮುಂತಾದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಹಾಡಿದ್ದಾರೆ
{{Infobox musical artist
| name = ಜಾವೇದ್ ಅಲಿ
| image = Javed Ali graces musical concert ‘Rehmatein-3’.jpg
| alt =
| caption = 2017 ರಲ್ಲಿ ಸಂಗೀತ ಕಚೇರಿಯಲ್ಲಿ ಜಾವೇದ್.
| background = solo_singer
| birth_name = ಜಾವೇದ್ ಹುಸೇನ್
| birth_date = {{birth date and age|1982|7|5|df=yes}}
| birth_place = [[ದೆಹಲಿ]], ಭಾರತ
| genre = {{hlist|[[ಹಿನ್ನೆಲೆ ಗಾಯಕ|ಪ್ಲೇಬ್ಯಾಕ್]]|[[ಕವ್ವಾಲಿ]]}}
| occupation = {{hlist|ಗಾಯಕ|ದೂರದರ್ಶನ ನಿರೂಪಕ}}
| years_active = 2000–ಪ್ರಸ್ತುತ
| label = [[ಸೋನಿ ಮ್ಯೂಸಿಕ್ ಇಂಡಿಯಾ]]<br>[[ಝೀ ಮ್ಯೂಸಿಕ್ ಕಂಪನಿ]]<br>[[ಟಿ-ಸೀರೀಸ್ (ಕಂಪನಿ)|ಟಿ-ಸೀರೀಸ್]]
| website = {{URL|javedali.in}}
| associated_acts =
}}
ಜಾವೇದ್ ಅಲಿ ಅವರು ದೆಹಲಿಯ ಪಂಚಕುಯಾನ್ ರಸ್ತೆಯಲ್ಲಿ ಜಾವೇದ್ ಹುಸೇನ್ ಜನಿಸಿದರು. <ref>{{Cite news|url=http://timesofindia.indiatimes.com/city/kolkata/javed-ali-inetrview/articleshow/53907653.cms|title=I can never hurt anyone: Javed Ali|date=19 August 2016|work=The Times of India}}</ref> <ref name="rediff" /> ಅವರು ಪಹರ್ಗಂಜ್ನ ರಾಮ್ಜಾಸ್ ಸ್ಕೂಲ್ 4 ರಲ್ಲಿ ಓದಿದರು. <ref name="pioneer">{{Cite news|url=http://www.dailypioneer.com/sunday-edition/agenda/cover-story/javed-ali-unplugged.html|title=JAVED ALI UNPLUGGED|date=9 November 2014|work=The Pioneer}}</ref> ಜಾವೇದ್ ಅಲಿ ಅವರು ತಮ್ಮ ತಂದೆ ಉಸ್ತಾದ್ ಹಮೀದ್ ಹುಸೇನ್, ಜನಪ್ರಿಯ ಕವ್ವಾಲಿ ಗಾಯಕರೊಂದಿಗೆ ಚಿಕ್ಕ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದರು. ಸಂದರ್ಶನವೊಂದರಲ್ಲಿ, ಅವರು ತಮ್ಮ ತಂದೆ [[ಕೀರ್ತನೆ|ಕೀರ್ತನೆಗಳನ್ನು]] ಹಾಡುತ್ತಿದ್ದರು ಎಂದು ಹೇಳಿದರು. ಗಜಲ್ ಗಾಯಕ ಗುಲಾಂ ಅಲಿ ಅವರು ಅಲಿ ಅವರ ಧ್ವನಿಯನ್ನು ಕೇಳಿದರು ಮತ್ತು ಅವರು ಭವಿಷ್ಯದಲ್ಲಿ ಉತ್ತಮ ಗಾಯಕರಾಗಬಹುದು ಎಂದು ಭಾವಿಸಿದರು. ಗುಲಾಂ ಅಲಿ ಅವರು ಜಾವೇದ್ಗೆ ಮಾರ್ಗದರ್ಶನ ನೀಡಿದ್ದಲ್ಲದೆ, ಅವರ ಲೈವ್ ಕನ್ಸರ್ಟ್ಗಳಲ್ಲಿ ಹಾಡುವ ಅವಕಾಶವನ್ನೂ ನೀಡಿದರು. ತನ್ನ [[ಗುರು]] ಗುಲಾಂ ಅಲಿಗೆ ಗೌರವ ಮತ್ತು ಗೌರವಾರ್ಥವಾಗಿ, ಜಾವೇದ್ ತನ್ನ ಹೆಸರನ್ನು ಜಾವೇದ್ ಹುಸೇನ್ನಿಂದ ಜಾವೇದ್ ಅಲಿ ಎಂದು ಬದಲಾಯಿಸಿಕೊಂಡರು. <ref name="rediff">{{Cite web|url=http://specials.rediff.com/movies/2008/feb/05sld1.htm|title=Javed Ali: The voice of Amitabh, Hrithik|website=Rediff.com}}</ref>
== ವೃತ್ತಿ ==
2007 ರಲ್ಲಿ, ಜಾವೇದ್ ಅಲಿ ಅವರು ನಖಾಬ್ ಚಿತ್ರದ "ಏಕ್ ದಿನ್ ತೇರಿ ರಾಹೋನ್ ಮೇ" ಹಾಡಿಗೆ ಗಮನ ಸೆಳೆದರು ಮತ್ತು ನಂತರ ಅವರು ''[[ಜೋಧಾ ಅಕ್ಬರ್|ಜೋಧಾ ಅಕ್ಬರ್ನಿಂದ]]'' "ಜಶ್ನ್-ಎ-ಬಹಾರಾನ್", ''ದೆಹಲಿ -6'' ನಿಂದ "ಅರ್ಜಿಯಾನ್", "ಕುನ್ ಫಯಾ ಕುನ್" ಹಾಡಿದರು. ''ರಾಕ್ಸ್ಟಾರ್ನಿಂದ'', ಘಜಿನಿಯಿಂದ " ''ಗುಜಾರೀಶ್'' ", ''ಅಜಬ್ ಪ್ರೇಮ್ ಕಿ ಗಜಬ್'' ಕಹಾನಿಯಿಂದ "ಆ ಜಾವೋ ಮೇರಿ ತಮನ್ನಾ", ''ದೇ ದಾನ'' ದಾನ್ನಿಂದ "ಗಲೇ ಲಗ್ ಜಾ", ''ತುಮ್ ಮೈಲ್ನಿಂದ'' "ತು ಹಿ ಹಕೀಕತ್", ''[[ರಾಂಝಣಾ|ರಾಂಝಾನಾದಿಂದ]]'' "ತುಮ್ ತಕ್", ಜಬ್ ತಕ್ ''[[ಜಬ್ ತಕ್ ಹೆ ಜಾನ್|ಜಬ್ ತಕ್ ಹೈ ಜಾನ್]]'' ಚಿತ್ರದ ಹೈ ಜಾನ್ ಶೀರ್ಷಿಕೆ ಗೀತೆ, ''ರಾಝ್ 3'' ರಿಂದ "ದೀವಾನಾ ಕರ್ ರಹಾ ಹೈ", ಇಶಾಕ್ಜಾದೆ ಚಿತ್ರದ " ''ಇಶಾಕ್ಜಾದೆ'' " ಶೀರ್ಷಿಕೆ ಗೀತೆ, ''ಮೇನ್ ತೇರಾ ಹೀರೋನಿಂದ'' "ಗಲಾತ್ ಬಾತ್ ಹೈ", ದಾವತ್-ಎ-ಇಷ್ಕ್ ಚಿತ್ರದ ಶೀರ್ಷಿಕೆ ಗೀತೆ, ''ವಜೀರ್ನಿಂದ'' "ಮೌಲಾ", ''ಜಬ್ ವಿ ಮೆಟ್ನಿಂದ'' "ನಾಗದಾ ನಗಾಡಾ", ''[[ಬಜರಂಗಿ ಭಾಯಿಜಾನ್ (ಚಲನಚಿತ್ರ)|ಬಜರಂಗಿ]]'' ಭಾಯಿಜಾನ್ನಿಂದ "ತು ಜೋ ಮಿಲಾ", ''ರಯೀಸ್ನಿಂದ'' "ಸಾನ್ಸನ್ ಕೆ", ಟ್ಯೂಬ್ಲೈಟ್ನಿಂದ "ಕುಚ್ ನಹಿ" ಮತ್ತು ''[[ದಬಂಗ್ 3 (ಚಲನಚಿತ್ರ)|ದಬಾಂಗ್ 3]]'' ನಿಂದ "ನೈನಾ ''ಲಾಡೆ'' ". ಅವರು ಬಂಗಾಳಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ತಮಿಳು, ತೆಲುಗು ಮತ್ತು ಉರ್ದು ಮುಂತಾದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಹಿನ್ನೆಲೆ ಗಾಯನ ಮಾಡುತ್ತಿದ್ದಾರೆ. ಅವರು ರಿಯಾಲಿಟಿ ಶೋಗಳಾದ ಜೀ ಟಿವಿ ಗ್ರೇಟ್ ಮ್ಯೂಸಿಕ್ ಗುರುಕುಲ 2015 ರಲ್ಲಿ ಕಲರ್ಸ್ ಬಾಂಗ್ಲಾದಲ್ಲಿ ಸಾ ರೆ ''ಗಮಾ ಪ ಲೀಲ್ ಚಾಂಪ್ಸ್ 2011'', ಜೀ ಟಿವಿಯಲ್ಲಿ ಸಾ ರೆ ಗಮಾ ಪ ಎಲ್ ಚಾಂಪ್ಸ್ 2017 ಮತ್ತು ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ನಲ್ಲಿ 2018 ರಲ್ಲಿ ಇಂಡಿಯನ್ ಐಡಲ್ ಸೀಸನ್ 10 ನಂತಹ ರಿಯಾಲಿಟಿ ಶೋಗಳನ್ನು ನಿರ್ಣಯಿಸಿದರು. . ಜಾವೇದ್ ಅಲಿ ಅವರು ಜೀ ಟಿವಿಯ ಗಾಯನ ರಿಯಾಲಿಟಿ ಶೋ ''ಸಾ ರೆ ಗ ಮ ಪ 2012'' ಅನ್ನು ಸಹ ಆಯೋಜಿಸಿದ್ದಾರೆ. ಅವರು ಪ್ರಸ್ತುತ ಸೂಪರ್ ಸ್ಟಾರ್ ಸಿಂಗರ್ 2022 ಅನ್ನು ಆಯೋಜಿಸುತ್ತಿದ್ದಾರೆ. <ref>{{Cite news|url=http://timesofindia.indiatimes.com/entertainment/hindi/music/news/Javed-Ali-Sufi-music-has-the-power-to-overcome-social-tensions/articleshow/52549770.cms|title=Javed Ali: Sufi music has the power to overcome social tensions|date=2 June 2016|work=The Times of India}}</ref> <ref>{{Cite news|url=http://www.hindustantimes.com/music/a-film-is-made-for-actors-not-for-singers-javed-ali/story-0rqJW1wrV1gOGajpaeFU1N.html|title=A film is made for actors, not for singers: Javed Ali|date=13 August 2013|work=Hindustan Times}}</ref> <ref>{{Cite news|url=http://timesofindia.indiatimes.com/entertainment/hindi/music/news/Javed-Ali-I-have-never-faced-any-discrimination/articleshow/50043666.cms|title=Javed Ali: I have never faced any discrimination|date=5 December 2015|work=The Times of India}}</ref> <ref>{{Cite news|url=http://timesofindia.indiatimes.com/entertainment/hindi/music/news/All-my-hits-were-offered-to-me-when-I-was-on-leave-Javed-Ali/articleshow/21142499.cms|title=All my hits were offered to me when I was 'on leave': Javed Ali|date=19 July 2013|work=The Times of India}}</ref> <ref>{{Cite news|url=http://www.thehindu.com/features/metroplus/notes-from-his-heart-javed-ali-on-his-musical-journey/article8014050.ece|title=Notes From His Heart: Javed Ali on his Musical Journey|date=21 December 2015|work=The Hindu}}</ref> <ref name="pioneer">{{Cite news|url=http://www.dailypioneer.com/sunday-edition/agenda/cover-story/javed-ali-unplugged.html|title=JAVED ALI UNPLUGGED|date=9 November 2014|work=The Pioneer}}<cite class="citation news cs1" data-ve-ignore="true">[http://www.dailypioneer.com/sunday-edition/agenda/cover-story/javed-ali-unplugged.html "JAVED ALI UNPLUGGED"]. ''The Pioneer''. 9 November 2014.</cite></ref> <ref>{{Cite news|url=http://bollyspice.com/singer-javed-ali-talks-ar-rahman-and-all-things-gaana-in-this-exclusive-interview/|title=Singer Javed Ali talks AR Rahman and all things gaana in this exclusive interview!|date=9 August 2015|work=bollyspice.com}}</ref> <ref>{{Cite news|url=http://www.radioandmusic.com/content/editorial/just-talk/javed-ali-new-breed-singers-want-instant-fame|title=Javed Ali: "New breed of singers want instant fame"|date=27 June 2012|work=radioandmusic.com}}</ref> <ref>{{Cite news|url=http://www.sify.com/movies/i-want-to-sing-for-srk-javed-ali-news-bollywood-mhcqknhgchdsi.html|title=I want to sing for SRK: Javed Ali|date=2 July 2012|work=sify.com|archive-url=https://web.archive.org/web/20161019084603/http://www.sify.com/movies/i-want-to-sing-for-srk-javed-ali-news-bollywood-mhcqknhgchdsi.html|archive-date=19 October 2016}}</ref> <ref>{{Cite news|url=http://www.hindustantimes.com/music/i-am-very-fond-of-edm-javed-ali/stor-kwamqpkUSzb7aunhki8TnI.html|title=Did you know that Javed Ali is 'very fond of EDM?'|date=9 October 2015|work=Hindustan Times|archive-url=https://web.archive.org/web/20181229031643/https://www.hindustantimes.com/music/i-am-very-fond-of-edm-javed-ali/stor-kwamqpkUSzb7aunhki8TnI.html|archive-date=29 December 2018}}</ref> <ref>{{Cite news|url=http://timesofindia.indiatimes.com/tv/news/hindi/Javed-Ali-sings-for-a-TV-show/articleshow/49846218.cms|title=Javed Ali sings for a TV show|date=19 November 2015|work=The Times of India}}</ref> <ref>{{Cite news|url=http://timesofindia.indiatimes.com/entertainment/hindi/music/news/Bollywood-singers-cant-be-complacent-Javed-Ali/articleshow/21484587.cms|title=Bollywood singers can't be complacent: Javed Ali|date=31 July 2013|work=The Times of India}}</ref> <ref name="TheHindu">{{Cite news|url=https://www.thehindu.com/features/metroplus/Music-for-peace/article14378355.ece|title=Music for peace: Javed Ali reflects on his favourite numbers and the value of Sufi music|date=1 June 2016|work=The Hindu}}</ref> <ref>{{Cite news|url=http://mediainfoline.com/music/javed-ali-at-the-5th-veda-session-at-whistling-woods-international/|title=Javed Ali at the 5th Veda Session at Whistling Woods International|date=21 October 2016|work=mediainfoline.com}}</ref> <ref>{{Cite web|url=http://www.bollywood.com/musically-yours-javed-ali|title=Musically Yours: Javed Ali|website=bollywood.com|archive-url=https://web.archive.org/web/20161022025216/http://www.bollywood.com/musically-yours-javed-ali|archive-date=22 October 2016|access-date=21 October 2016}}</ref>
=== ಬಂಗಾಳಿ ಚಲನಚಿತ್ರ ಹಾಡುಗಳು ===
=== ಕನ್ನಡ ಚಲನಚಿತ್ರ ಹಾಡುಗಳು ===
{| class="wikitable"
| style="background:#ffc;" |
| ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
|}
{| class="wikitable sortable"
! style="background:#cfc; text-align:center;" |'''ವರ್ಷ'''
! style="background:#cfc; text-align:center;" | '''ಚಲನಚಿತ್ರ'''
! style="background:#cfc; text-align:center;" | '''ಹಾಡು'''
! style="background:#cfc; text-align:center;" | '''ಸಂಗೀತ ನಿರ್ದೇಶಕ'''
! style="background:#cfc; text-align:center;" | '''ಸಹ-ಗಾಯಕ(ರು)'''
|-
| rowspan="2" | 2012
! ''ಚಿಂಗಾರಿ''
| "ಗಮನವ"
| [[ವಿ.ಹರಿಕೃಷ್ಣ]]
|
|-
! ''ಅಲೆಮಾರಿ''
| ನೀಲಿ ನೀಲಿ"
| [[ಅರ್ಜುನ್ ಜನ್ಯ]]
|
|-
| 2014
! ''[[ಲಿಂಗ (ಹಿಂದೂ ಧರ್ಮ)|ಶಿವಲಿಂಗ]]''
| "ಉಪಕಾರ"
| ವಿ.ಹರಿಕೃಷ್ಣ
|
|-
| rowspan="2" | 2016
! ''ಆಂಟನಿ ರನ್ ಮಾಡಿ''
| "ಸುಮ್ಮನೆ"
| [[ಮಣಿಕಾಂತ್ ಕದ್ರಿ]]
| ಏಕವ್ಯಕ್ತಿ
|-
! ''[[ಲವ್ ಯು ಆಲಿಯ (ಚಲನಚಿತ್ರ)|ಲವ್ ಯು ಆಲಿಯಾ]]''
| "ಸಂಜೆವೇಲಿ"
| ಜಾಸ್ಸಿ ಗಿಫ್ಟ್
|
|-
|}
<ref>{{Cite web|url=https://music.apple.com/in/artist/javed-ali/129421114|title=Javed Ali on Apple Music|website=Apple Music|access-date=20 December 2019}}</ref> ಅವರು ದೇಬಾಶಿಶ್, ಪ್ರೀತಿ, ಪಿಂಕಿ, ಚರಂಜಿತ್ ಸಿಂಗ್ ಸೋಂಧಿ, ಸೋಹಂ ಚಕ್ರವರ್ತಿ, ಕಲ್ಪನಾ, ಪ್ರಿಯಾ ಭಟ್ಟಾಚಾರ್ಯ ಮುಂತಾದ ಜನಪ್ರಿಯ ಗಾಯಕರೊಂದಿಗೆ ಅನೇಕ ಭಕ್ತಿಗೀತೆಗಳನ್ನು <ref>{{Cite web|url=http://bubblepot.co/maa-ke-darbaar-hai-jaana-s239639571|title=Maa Ke Darbaar Hai Jaana MP3 Song Download from Maa Ke Darbaar Hai Jaana for Free|website=bubblepot.co|access-date=19 April 2017}}</ref> ಹಾಡಿದ್ದಾರೆ. 2018 ರಲ್ಲಿ ಅವರು ಮಂಜು ವಾರಿಯರ್ ಅಭಿನಯದ [[ಮಲಯಾಳಂ]] ಚಿತ್ರ ಆಮಿಗಾಗಿ ಹಾಡಿದರು. 'ಚಾಂದ್ ಹೋಗಾ' ಹಾಡನ್ನು [[ಗುಲ್ಜಾರ್]] ಬರೆದಿದ್ದಾರೆ ಮತ್ತು [[ತೌಫಿಕ್ ಖುರೇಶಿ|ತೌಫಿಕ್ ಖುರೇಷಿ]] ಸಂಗೀತ ನೀಡಿದ್ದಾರೆ. ಈ ಚಿತ್ರವು ಭಾರತೀಯ ಇಂಗ್ಲಿಷ್ ಲೇಖಕಿ [[ಕಮಲಾದಾಸ್|ಕಮಲಾ ದಾಸ್]] ಅವರ ಜೀವನಚರಿತ್ರೆಯಾಗಿದೆ.
ಇತ್ತೀಚೆಗೆ ಜಾವೇದ್ ಅಲಿ ಅವರು ತಮ್ಮ ಮ್ಯೂಸಿಕ್ ವಿಡಿಯೋ ಸಿಂಗಲ್ 'ರಂಗ್ರೇಜಿಯಾ'ದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಹಾಡಿದರು ಮತ್ತು ಅವರ ವೀಡಿಯೊ ಸಿಂಗಲ್ಗಾಗಿ ಹಾಡನ್ನು ಸಂಯೋಜಿಸಿದರು. <ref>{{Cite news|url=http://www.radioandmusic.com/entertainment/editorial/news/161024-singer-javed-ali-turns-composer-upcoming|title=Singer Javed Ali turns composer for upcoming single|date=24 October 2016|work=radioandmusic.com}}</ref>
== ದೂರದರ್ಶನ ವೃತ್ತಿ ==
* Zee TV ಯಲ್ಲಿ ಹಾಡುವ ರಿಯಾಲಿಟಿ ಶೋ Sa Re Ga Ma Pa L'il Champs 2011 ಗೆ ಮಾರ್ಗದರ್ಶನ ನೀಡಿದರು. <ref>{{Cite news|url=http://timesofindia.indiatimes.com/tv/news/hindi/Sa-Re-Ga-Ma-Pa-2012-announces-its-anchor-Javed-Ali/articleshow/16849196.cms|title=Sa Re Ga Ma Pa 2012' announces its anchor Javed Ali|date=17 October 2012|work=The Times of India}}</ref> <ref>{{Cite news|url=http://timesofindia.indiatimes.com/entertainment/hindi/music/news/Kids-today-are-very-talented-Javed-Ali/articleshow/9077219.cms|title=Kids today are very talented: Javed Ali|date=3 July 2011|work=The Times of India}}</ref>
* ಜೀ ಟಿವಿಯ ಸಿಂಗಿಂಗ್ ರಿಯಾಲಿಟಿ ಶೋ ಸಾ ರೆ ಗಮಾ ಪ 2012 ಅನ್ನು ಹೋಸ್ಟ್ ಮಾಡಿದೆ. <ref>{{Cite news|url=http://www.radioandmusic.com/content/editorial/news/javed-ali-host-saregamapa-2012|title=Javed Ali to host SaReGaMaPa 2012|date=15 October 2012|work=radioandmusic.com}}</ref> <ref>{{Cite news|url=http://www.thehindu.com/todays-paper/tp-features/tp-cinemaplus/toast-to-the-host/article4039293.ece|title=Toast to the host|date=28 October 2012|work=The Hindu}}</ref>
* 2015 <ref>{{Cite web|url=http://www.colorsbangla.com/GreatMusicGurukul/mentors.php|title=Great Music Gurukul Mentors|website=colorsbangla.com}}</ref> ''ಗ್ರೇಟ್ ಮ್ಯೂಸಿಕ್ ಗುರುಕುಲ'' ಎಂದು ಹೆಸರಿಸಲಾದ ಕಲರ್ಸ್ ಬಾಂಗ್ಲಾದಲ್ಲಿ ಬೆಂಗಾಲಿ ಸಿಂಗಿಂಗ್ ರಿಯಾಲಿಟಿ ಶೋಗೆ ಮಾರ್ಗದರ್ಶನ ನೀಡಿದರು.
* ಝೀ ಟಿವಿಯ ಸಿಂಗಿಂಗ್ ರಿಯಾಲಿಟಿ ಶೋ ಸಾ ರೆ ಗಮಾ ಪ ಲೀಲ್ ಚಾಂಪ್ಸ್ 2017 <ref>{{Cite web|url=http://lilchamps.ozee.com/judges/javed-ali.html|title=Contest – SA RE GA MA PA Lil Champs|website=Zee TV Sa Re Ga Ma Pa L'il Champs|access-date=1 August 2017}}</ref> ನ ತೀರ್ಪುಗಾರರಲ್ಲಿ ಒಬ್ಬರು
* <nowiki><i id="mwCFE">ಇಂಡಿಯನ್ ಐಡಲ್</i></nowiki> ಸೀಸನ್ 10 ರ ತೀರ್ಪುಗಾರರಲ್ಲಿ ಒಬ್ಬರು ( ಅನು ಮಲಿಕ್ ಬದಲಿಗೆ ) <ref>{{Cite web|url=https://www.thenewsminute.com/article/composer-anu-malik-removed-indian-idol-judge-after-me-too-allegations-90317?amp|title=Composer Anu Malik removed from Indian Idol as judge after 'Me Too' allegations|date=21 October 2018|access-date=26 October 2018}}</ref>
* ಸೂಪರ್ಸ್ಟಾರ್ ಸಿಂಗರ್ನ ತೀರ್ಪುಗಾರರಲ್ಲಿ ಒಬ್ಬರು
* Sa Re Ga Ma Pa L'il Champs 2020 ರ ತೀರ್ಪುಗಾರರಲ್ಲಿ ಒಬ್ಬರು ( [[ಉದಿತ್ ನಾರಾಯಣ್]] ಮತ್ತು ಕುಮಾರ್ ಸಾನು ಬದಲಿಗೆ ಹಿಮೇಶ್ ರೇಶಮಿಯಾ
== ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು ==
=== ಪ್ರಶಸ್ತಿಗಳು ಗೆದ್ದಿವೆ ===
* [[ಜೋಧಾ ಅಕ್ಬರ್|ಜೋಧಾ ಅಕ್ಬರ್]] ಚಿತ್ರದ ''ಜಶ್ನ್-ಎ-ಬಹರಾ'' ಹಾಡಿಗೆ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವಿಭಾಗದಲ್ಲಿ IIFA ಪ್ರಶಸ್ತಿಗಳು 2009. <ref>{{Cite news|url=http://www.radioandmusic.com/entertainment/editorial/news/javed-ali-nooran-sisters-pay-tribute-ar-rahman-iifa-2015-150518|title=Javed Ali, Nooran sisters to pay tribute to AR Rahman at IIFA 2015|date=18 May 2015|work=radioandmusic.com}}</ref>
* ಇಶಾಕ್ಜಾಡೆ ಹೆಸರಿನ ಚಿತ್ರದ ಶೀರ್ಷಿಕೆ ಟ್ರ್ಯಾಕ್ಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿ ವಿಭಾಗದಲ್ಲಿ 2012 (19ನೇ) ಸ್ಕ್ರೀನ್ ಅವಾರ್ಡ್ಸ್ .
* ಕೆಳಗಿನ ವಿಭಾಗಗಳಲ್ಲಿ 2012 ರಲ್ಲಿ ಸ್ವಂತ ರೇಡಿಯೋ ಮಿರ್ಚಿಯ ಮಿರ್ಚಿ ಸಂಗೀತ ಪ್ರಶಸ್ತಿಗಳು (4 ಪ್ರಶಸ್ತಿಗಳು): ಸೂಫಿ ಸಂಪ್ರದಾಯವನ್ನು ಪ್ರತಿನಿಧಿಸುವ ಅತ್ಯುತ್ತಮ ಹಾಡು – ರಾಕ್ಸ್ಟಾರ್ ಚಿತ್ರದ ''ಕುನ್ ಫಯಾ ಕುನ್'', "ದಿಲ್ ಕಿ ಬಾತೇನ್" ನಿಂದ ಅತ್ಯುತ್ತಮ ಇಂಡಿಪಾಪ್ ಹಾಡು "ಮೇರಾ ಕ್ಯಾ ಸಾಹೇಬ್ ಹೈತೇರಾ", ಅತ್ಯುತ್ತಮ ಆಲ್ಬಮ್ ವರ್ಷದ ಮತ್ತು ರಾಕ್ಸ್ಟಾರ್ಗಾಗಿ ಮಿರ್ಚಿ ಕೇಳುಗ ಪ್ರಶಸ್ತಿ.
* ಉತ್ತರ ಪ್ರದೇಶ ಸರ್ಕಾರವು ಜಾವೇದ್ ಅಲಿ ಅವರಿಗೆ ರಾಜ್ಯದ ಅತ್ಯುನ್ನತ ಪ್ರತಿಷ್ಠಿತ ಪ್ರಶಸ್ತಿ - '''ಯಶ್ ಭಾರತಿ ಸಮ್ಮಾನ್ ನೀಡಿ''' ಗೌರವಿಸಿದೆ.
* ಇಂಡಿಯಾ ಟಿವಿ ಜಾವೇದ್ ಅಲಿ ಅವರಿಗೆ ಯುವ ಪ್ರಶಸ್ತಿ 2015 ನೀಡಿ ಗೌರವಿಸಿದೆ.
=== ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದೆ ===
* [[ಫಿಲ್ಮ್ಫೇರ್ ಪ್ರಶಸ್ತಿಗಳು|ಫಿಲ್ಮ್ಫೇರ್ ಪ್ರಶಸ್ತಿಗಳಿಗೆ]] (2010) ದೆಹಲಿ-6 ಚಿತ್ರದ ''ಅರ್ಜಿಯಾನ್'' ಹಾಡಿಗಾಗಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವರ್ಗಕ್ಕೆ ನಾಮನಿರ್ದೇಶನಗೊಂಡಿದೆ.
* [[ಲವ್ ಯು ಆಲಿಯ (ಚಲನಚಿತ್ರ)|ಲುವ್ ಯು ಆಲಿಯಾ]] ಚಿತ್ರದ ''ಸಂಜೆ ವೆಲೆಲಿ'' ಹಾಡಿಗಾಗಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವರ್ಗಕ್ಕಾಗಿ 63 ನೇ ಫಿಲ್ಮ್ಫೇರ್ ಅವಾರ್ಡ್ಸ್ ಸೌತ್ (2016) ಗೆ ನಾಮನಿರ್ದೇಶನಗೊಂಡಿದೆ. <ref>{{Cite news|url=http://timesofindia.indiatimes.com/entertainment/kannada/movies/news/Dhanush-and-Javed-Ali-fight-it-out/articleshow/52776683.cms|title=Dhanush and Javed Ali fight it out|date=16 June 2016|work=The Times of India}}</ref>
* ಇಶಕ್ಜಾದೆ ಚಿತ್ರದ ಇಶಾಕ್ಜಾದೆ ಹಾಡಿಗಾಗಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವರ್ಗಕ್ಕಾಗಿ ಜೀ ಸಿನಿ ಪ್ರಶಸ್ತಿಗಳಿಗೆ (2013) ನಾಮನಿರ್ದೇಶನಗೊಂಡಿದೆ.
== ಉಲ್ಲೇಖಗಳು ==
{{Reflist}}
== ಬಾಹ್ಯ ಕೊಂಡಿಗಳು ==
{{Commons category}}
* [http://www.javedali.in/ ಜಾವೇದ್ ಅಲಿ ಅಧಿಕೃತ ವೆಬ್ಸೈಟ್]
* {{Imdb name|1519805}}
* [https://www.imdb.com/news/ni0991540 ''IMDB ನಲ್ಲಿ "ತುಮ್ ಮೈಲ್" ಸಂಗೀತ ವಿಮರ್ಶೆ'']
* Javed Ali
{{IIFAAwardBestMalePlaybackSinger}}
[[ವರ್ಗ:ಜೀವಂತ ವ್ಯಕ್ತಿಗಳು]]
al7iy102le5sqy2dcu0xrdwddr879ql
1117837
1117836
2022-08-28T13:23:55Z
Ishqyk
76644
wikitext
text/x-wiki
'''ಜಾವೇದ್ ಅಲಿ''' ಒಬ್ಬ ಭಾರತೀಯ ಹಿನ್ನೆಲೆ ಗಾಯಕ, ಇವರು ಪ್ರಧಾನವಾಗಿ [[ಹಿಂದಿ|ಹಿಂದಿಯಲ್ಲಿ]] ಹಾಡುತ್ತಾರೆ. ಅವರು [[ಬಂಗಾಳಿ ಭಾಷೆ|ಬಂಗಾಳಿ]], [[ಕನ್ನಡ]], [[ಮಲಯಾಳಂ]], [[ಗುಜರಾತಿ ಭಾಷೆ|ಗುಜರಾತಿ]], [[ಮರಾಠಿ]], [[ಒರಿಯಾ|ಒಡಿಯಾ]], [[ತಮಿಳು]], [[ತೆಲುಗು]] ಮತ್ತು [[ಉರ್ದೂ|ಉರ್ದು]] ಮುಂತಾದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಹಾಡಿದ್ದಾರೆ
{{Infobox musical artist
| name = ಜಾವೇದ್ ಅಲಿ
| image = Javed Ali graces musical concert ‘Rehmatein-3’.jpg
| alt =
| caption = 2017 ರಲ್ಲಿ ಸಂಗೀತ ಕಚೇರಿಯಲ್ಲಿ ಜಾವೇದ್.
| background = solo_singer
| birth_name = ಜಾವೇದ್ ಹುಸೇನ್
| birth_date = {{birth date and age|1982|7|5|df=yes}}
| birth_place = [[ದೆಹಲಿ]], ಭಾರತ
| genre = {{hlist|[[ಹಿನ್ನೆಲೆ ಗಾಯಕ|ಪ್ಲೇಬ್ಯಾಕ್]]|[[ಕವ್ವಾಲಿ]]}}
| occupation = {{hlist|ಗಾಯಕ|ದೂರದರ್ಶನ ನಿರೂಪಕ}}
| years_active = 2000–ಪ್ರಸ್ತುತ
| label = [[ಸೋನಿ ಮ್ಯೂಸಿಕ್ ಇಂಡಿಯಾ]]<br>[[ಝೀ ಮ್ಯೂಸಿಕ್ ಕಂಪನಿ]]<br>[[ಟಿ-ಸೀರೀಸ್ (ಕಂಪನಿ)|ಟಿ-ಸೀರೀಸ್]]
| website = {{URL|javedali.in}}
| associated_acts =
}}
== ವೈಯುಕ್ತಿಕ ಜೀವನ==
ಜಾವೇದ್ ಅಲಿ ಅವರು ದೆಹಲಿಯ ಪಂಚಕುಯಾನ್ ರಸ್ತೆಯಲ್ಲಿ ಜಾವೇದ್ ಹುಸೇನ್ ಜನಿಸಿದರು. <ref>{{Cite news|url=http://timesofindia.indiatimes.com/city/kolkata/javed-ali-inetrview/articleshow/53907653.cms|title=I can never hurt anyone: Javed Ali|date=19 August 2016|work=The Times of India}}</ref> <ref name="rediff" /> ಅವರು ಪಹರ್ಗಂಜ್ನ ರಾಮ್ಜಾಸ್ ಸ್ಕೂಲ್ 4 ರಲ್ಲಿ ಓದಿದರು. <ref name="pioneer">{{Cite news|url=http://www.dailypioneer.com/sunday-edition/agenda/cover-story/javed-ali-unplugged.html|title=JAVED ALI UNPLUGGED|date=9 November 2014|work=The Pioneer}}</ref> ಜಾವೇದ್ ಅಲಿ ಅವರು ತಮ್ಮ ತಂದೆ ಉಸ್ತಾದ್ ಹಮೀದ್ ಹುಸೇನ್, ಜನಪ್ರಿಯ ಕವ್ವಾಲಿ ಗಾಯಕರೊಂದಿಗೆ ಚಿಕ್ಕ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದರು. ಸಂದರ್ಶನವೊಂದರಲ್ಲಿ, ಅವರು ತಮ್ಮ ತಂದೆ [[ಕೀರ್ತನೆ|ಕೀರ್ತನೆಗಳನ್ನು]] ಹಾಡುತ್ತಿದ್ದರು ಎಂದು ಹೇಳಿದರು. ಗಜಲ್ ಗಾಯಕ ಗುಲಾಂ ಅಲಿ ಅವರು ಅಲಿ ಅವರ ಧ್ವನಿಯನ್ನು ಕೇಳಿದರು ಮತ್ತು ಅವರು ಭವಿಷ್ಯದಲ್ಲಿ ಉತ್ತಮ ಗಾಯಕರಾಗಬಹುದು ಎಂದು ಭಾವಿಸಿದರು. ಗುಲಾಂ ಅಲಿ ಅವರು ಜಾವೇದ್ಗೆ ಮಾರ್ಗದರ್ಶನ ನೀಡಿದ್ದಲ್ಲದೆ, ಅವರ ಲೈವ್ ಕನ್ಸರ್ಟ್ಗಳಲ್ಲಿ ಹಾಡುವ ಅವಕಾಶವನ್ನೂ ನೀಡಿದರು. ತನ್ನ [[ಗುರು]] ಗುಲಾಂ ಅಲಿಗೆ ಗೌರವ ಮತ್ತು ಗೌರವಾರ್ಥವಾಗಿ, ಜಾವೇದ್ ತನ್ನ ಹೆಸರನ್ನು ಜಾವೇದ್ ಹುಸೇನ್ನಿಂದ ಜಾವೇದ್ ಅಲಿ ಎಂದು ಬದಲಾಯಿಸಿಕೊಂಡರು. <ref name="rediff">{{Cite web|url=http://specials.rediff.com/movies/2008/feb/05sld1.htm|title=Javed Ali: The voice of Amitabh, Hrithik|website=Rediff.com}}</ref>
== ವೃತ್ತಿ ==
2007 ರಲ್ಲಿ, ಜಾವೇದ್ ಅಲಿ ಅವರು ನಖಾಬ್ ಚಿತ್ರದ "ಏಕ್ ದಿನ್ ತೇರಿ ರಾಹೋನ್ ಮೇ" ಹಾಡಿಗೆ ಗಮನ ಸೆಳೆದರು ಮತ್ತು ನಂತರ ಅವರು ''[[ಜೋಧಾ ಅಕ್ಬರ್|ಜೋಧಾ ಅಕ್ಬರ್ನಿಂದ]]'' "ಜಶ್ನ್-ಎ-ಬಹಾರಾನ್", ''ದೆಹಲಿ -6'' ನಿಂದ "ಅರ್ಜಿಯಾನ್", "ಕುನ್ ಫಯಾ ಕುನ್" ಹಾಡಿದರು. ''ರಾಕ್ಸ್ಟಾರ್ನಿಂದ'', ಘಜಿನಿಯಿಂದ " ''ಗುಜಾರೀಶ್'' ", ''ಅಜಬ್ ಪ್ರೇಮ್ ಕಿ ಗಜಬ್'' ಕಹಾನಿಯಿಂದ "ಆ ಜಾವೋ ಮೇರಿ ತಮನ್ನಾ", ''ದೇ ದಾನ'' ದಾನ್ನಿಂದ "ಗಲೇ ಲಗ್ ಜಾ", ''ತುಮ್ ಮೈಲ್ನಿಂದ'' "ತು ಹಿ ಹಕೀಕತ್", ''[[ರಾಂಝಣಾ|ರಾಂಝಾನಾದಿಂದ]]'' "ತುಮ್ ತಕ್", ಜಬ್ ತಕ್ ''[[ಜಬ್ ತಕ್ ಹೆ ಜಾನ್|ಜಬ್ ತಕ್ ಹೈ ಜಾನ್]]'' ಚಿತ್ರದ ಹೈ ಜಾನ್ ಶೀರ್ಷಿಕೆ ಗೀತೆ, ''ರಾಝ್ 3'' ರಿಂದ "ದೀವಾನಾ ಕರ್ ರಹಾ ಹೈ", ಇಶಾಕ್ಜಾದೆ ಚಿತ್ರದ " ''ಇಶಾಕ್ಜಾದೆ'' " ಶೀರ್ಷಿಕೆ ಗೀತೆ, ''ಮೇನ್ ತೇರಾ ಹೀರೋನಿಂದ'' "ಗಲಾತ್ ಬಾತ್ ಹೈ", ದಾವತ್-ಎ-ಇಷ್ಕ್ ಚಿತ್ರದ ಶೀರ್ಷಿಕೆ ಗೀತೆ, ''ವಜೀರ್ನಿಂದ'' "ಮೌಲಾ", ''ಜಬ್ ವಿ ಮೆಟ್ನಿಂದ'' "ನಾಗದಾ ನಗಾಡಾ", ''[[ಬಜರಂಗಿ ಭಾಯಿಜಾನ್ (ಚಲನಚಿತ್ರ)|ಬಜರಂಗಿ]]'' ಭಾಯಿಜಾನ್ನಿಂದ "ತು ಜೋ ಮಿಲಾ", ''ರಯೀಸ್ನಿಂದ'' "ಸಾನ್ಸನ್ ಕೆ", ಟ್ಯೂಬ್ಲೈಟ್ನಿಂದ "ಕುಚ್ ನಹಿ" ಮತ್ತು ''[[ದಬಂಗ್ 3 (ಚಲನಚಿತ್ರ)|ದಬಾಂಗ್ 3]]'' ನಿಂದ "ನೈನಾ ''ಲಾಡೆ'' ". ಅವರು ಬಂಗಾಳಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ತಮಿಳು, ತೆಲುಗು ಮತ್ತು ಉರ್ದು ಮುಂತಾದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಹಿನ್ನೆಲೆ ಗಾಯನ ಮಾಡುತ್ತಿದ್ದಾರೆ. ಅವರು ರಿಯಾಲಿಟಿ ಶೋಗಳಾದ ಜೀ ಟಿವಿ ಗ್ರೇಟ್ ಮ್ಯೂಸಿಕ್ ಗುರುಕುಲ 2015 ರಲ್ಲಿ ಕಲರ್ಸ್ ಬಾಂಗ್ಲಾದಲ್ಲಿ ಸಾ ರೆ ''ಗಮಾ ಪ ಲೀಲ್ ಚಾಂಪ್ಸ್ 2011'', ಜೀ ಟಿವಿಯಲ್ಲಿ ಸಾ ರೆ ಗಮಾ ಪ ಎಲ್ ಚಾಂಪ್ಸ್ 2017 ಮತ್ತು ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ನಲ್ಲಿ 2018 ರಲ್ಲಿ ಇಂಡಿಯನ್ ಐಡಲ್ ಸೀಸನ್ 10 ನಂತಹ ರಿಯಾಲಿಟಿ ಶೋಗಳನ್ನು ನಿರ್ಣಯಿಸಿದರು. . ಜಾವೇದ್ ಅಲಿ ಅವರು ಜೀ ಟಿವಿಯ ಗಾಯನ ರಿಯಾಲಿಟಿ ಶೋ ''ಸಾ ರೆ ಗ ಮ ಪ 2012'' ಅನ್ನು ಸಹ ಆಯೋಜಿಸಿದ್ದಾರೆ. ಅವರು ಪ್ರಸ್ತುತ ಸೂಪರ್ ಸ್ಟಾರ್ ಸಿಂಗರ್ 2022 ಅನ್ನು ಆಯೋಜಿಸುತ್ತಿದ್ದಾರೆ. <ref>{{Cite news|url=http://timesofindia.indiatimes.com/entertainment/hindi/music/news/Javed-Ali-Sufi-music-has-the-power-to-overcome-social-tensions/articleshow/52549770.cms|title=Javed Ali: Sufi music has the power to overcome social tensions|date=2 June 2016|work=The Times of India}}</ref> <ref>{{Cite news|url=http://www.hindustantimes.com/music/a-film-is-made-for-actors-not-for-singers-javed-ali/story-0rqJW1wrV1gOGajpaeFU1N.html|title=A film is made for actors, not for singers: Javed Ali|date=13 August 2013|work=Hindustan Times}}</ref> <ref>{{Cite news|url=http://timesofindia.indiatimes.com/entertainment/hindi/music/news/Javed-Ali-I-have-never-faced-any-discrimination/articleshow/50043666.cms|title=Javed Ali: I have never faced any discrimination|date=5 December 2015|work=The Times of India}}</ref> <ref>{{Cite news|url=http://timesofindia.indiatimes.com/entertainment/hindi/music/news/All-my-hits-were-offered-to-me-when-I-was-on-leave-Javed-Ali/articleshow/21142499.cms|title=All my hits were offered to me when I was 'on leave': Javed Ali|date=19 July 2013|work=The Times of India}}</ref> <ref>{{Cite news|url=http://www.thehindu.com/features/metroplus/notes-from-his-heart-javed-ali-on-his-musical-journey/article8014050.ece|title=Notes From His Heart: Javed Ali on his Musical Journey|date=21 December 2015|work=The Hindu}}</ref> <ref name="pioneer">{{Cite news|url=http://www.dailypioneer.com/sunday-edition/agenda/cover-story/javed-ali-unplugged.html|title=JAVED ALI UNPLUGGED|date=9 November 2014|work=The Pioneer}}<cite class="citation news cs1" data-ve-ignore="true">[http://www.dailypioneer.com/sunday-edition/agenda/cover-story/javed-ali-unplugged.html "JAVED ALI UNPLUGGED"]. ''The Pioneer''. 9 November 2014.</cite></ref> <ref>{{Cite news|url=http://bollyspice.com/singer-javed-ali-talks-ar-rahman-and-all-things-gaana-in-this-exclusive-interview/|title=Singer Javed Ali talks AR Rahman and all things gaana in this exclusive interview!|date=9 August 2015|work=bollyspice.com}}</ref> <ref>{{Cite news|url=http://www.radioandmusic.com/content/editorial/just-talk/javed-ali-new-breed-singers-want-instant-fame|title=Javed Ali: "New breed of singers want instant fame"|date=27 June 2012|work=radioandmusic.com}}</ref> <ref>{{Cite news|url=http://www.sify.com/movies/i-want-to-sing-for-srk-javed-ali-news-bollywood-mhcqknhgchdsi.html|title=I want to sing for SRK: Javed Ali|date=2 July 2012|work=sify.com|archive-url=https://web.archive.org/web/20161019084603/http://www.sify.com/movies/i-want-to-sing-for-srk-javed-ali-news-bollywood-mhcqknhgchdsi.html|archive-date=19 October 2016}}</ref> <ref>{{Cite news|url=http://www.hindustantimes.com/music/i-am-very-fond-of-edm-javed-ali/stor-kwamqpkUSzb7aunhki8TnI.html|title=Did you know that Javed Ali is 'very fond of EDM?'|date=9 October 2015|work=Hindustan Times|archive-url=https://web.archive.org/web/20181229031643/https://www.hindustantimes.com/music/i-am-very-fond-of-edm-javed-ali/stor-kwamqpkUSzb7aunhki8TnI.html|archive-date=29 December 2018}}</ref> <ref>{{Cite news|url=http://timesofindia.indiatimes.com/tv/news/hindi/Javed-Ali-sings-for-a-TV-show/articleshow/49846218.cms|title=Javed Ali sings for a TV show|date=19 November 2015|work=The Times of India}}</ref> <ref>{{Cite news|url=http://timesofindia.indiatimes.com/entertainment/hindi/music/news/Bollywood-singers-cant-be-complacent-Javed-Ali/articleshow/21484587.cms|title=Bollywood singers can't be complacent: Javed Ali|date=31 July 2013|work=The Times of India}}</ref> <ref name="TheHindu">{{Cite news|url=https://www.thehindu.com/features/metroplus/Music-for-peace/article14378355.ece|title=Music for peace: Javed Ali reflects on his favourite numbers and the value of Sufi music|date=1 June 2016|work=The Hindu}}</ref> <ref>{{Cite news|url=http://mediainfoline.com/music/javed-ali-at-the-5th-veda-session-at-whistling-woods-international/|title=Javed Ali at the 5th Veda Session at Whistling Woods International|date=21 October 2016|work=mediainfoline.com}}</ref> <ref>{{Cite web|url=http://www.bollywood.com/musically-yours-javed-ali|title=Musically Yours: Javed Ali|website=bollywood.com|archive-url=https://web.archive.org/web/20161022025216/http://www.bollywood.com/musically-yours-javed-ali|archive-date=22 October 2016|access-date=21 October 2016}}</ref>
=== ಬಂಗಾಳಿ ಚಲನಚಿತ್ರ ಹಾಡುಗಳು ===
=== ಕನ್ನಡ ಚಲನಚಿತ್ರ ಹಾಡುಗಳು ===
{| class="wikitable"
| style="background:#ffc;" |
| ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
|}
{| class="wikitable sortable"
! style="background:#cfc; text-align:center;" |'''ವರ್ಷ'''
! style="background:#cfc; text-align:center;" | '''ಚಲನಚಿತ್ರ'''
! style="background:#cfc; text-align:center;" | '''ಹಾಡು'''
! style="background:#cfc; text-align:center;" | '''ಸಂಗೀತ ನಿರ್ದೇಶಕ'''
! style="background:#cfc; text-align:center;" | '''ಸಹ-ಗಾಯಕ(ರು)'''
|-
| rowspan="2" | 2012
! ''ಚಿಂಗಾರಿ''
| "ಗಮನವ"
| [[ವಿ.ಹರಿಕೃಷ್ಣ]]
|
|-
! ''ಅಲೆಮಾರಿ''
| ನೀಲಿ ನೀಲಿ"
| [[ಅರ್ಜುನ್ ಜನ್ಯ]]
|
|-
| 2014
! ''[[ಲಿಂಗ (ಹಿಂದೂ ಧರ್ಮ)|ಶಿವಲಿಂಗ]]''
| "ಉಪಕಾರ"
| ವಿ.ಹರಿಕೃಷ್ಣ
|
|-
| rowspan="2" | 2016
! ''ಆಂಟನಿ ರನ್ ಮಾಡಿ''
| "ಸುಮ್ಮನೆ"
| [[ಮಣಿಕಾಂತ್ ಕದ್ರಿ]]
| ಏಕವ್ಯಕ್ತಿ
|-
! ''[[ಲವ್ ಯು ಆಲಿಯ (ಚಲನಚಿತ್ರ)|ಲವ್ ಯು ಆಲಿಯಾ]]''
| "ಸಂಜೆವೇಲಿ"
| ಜಾಸ್ಸಿ ಗಿಫ್ಟ್
|
|-
|}
<ref>{{Cite web|url=https://music.apple.com/in/artist/javed-ali/129421114|title=Javed Ali on Apple Music|website=Apple Music|access-date=20 December 2019}}</ref> ಅವರು ದೇಬಾಶಿಶ್, ಪ್ರೀತಿ, ಪಿಂಕಿ, ಚರಂಜಿತ್ ಸಿಂಗ್ ಸೋಂಧಿ, ಸೋಹಂ ಚಕ್ರವರ್ತಿ, ಕಲ್ಪನಾ, ಪ್ರಿಯಾ ಭಟ್ಟಾಚಾರ್ಯ ಮುಂತಾದ ಜನಪ್ರಿಯ ಗಾಯಕರೊಂದಿಗೆ ಅನೇಕ ಭಕ್ತಿಗೀತೆಗಳನ್ನು <ref>{{Cite web|url=http://bubblepot.co/maa-ke-darbaar-hai-jaana-s239639571|title=Maa Ke Darbaar Hai Jaana MP3 Song Download from Maa Ke Darbaar Hai Jaana for Free|website=bubblepot.co|access-date=19 April 2017}}</ref> ಹಾಡಿದ್ದಾರೆ. 2018 ರಲ್ಲಿ ಅವರು ಮಂಜು ವಾರಿಯರ್ ಅಭಿನಯದ [[ಮಲಯಾಳಂ]] ಚಿತ್ರ ಆಮಿಗಾಗಿ ಹಾಡಿದರು. 'ಚಾಂದ್ ಹೋಗಾ' ಹಾಡನ್ನು [[ಗುಲ್ಜಾರ್]] ಬರೆದಿದ್ದಾರೆ ಮತ್ತು [[ತೌಫಿಕ್ ಖುರೇಶಿ|ತೌಫಿಕ್ ಖುರೇಷಿ]] ಸಂಗೀತ ನೀಡಿದ್ದಾರೆ. ಈ ಚಿತ್ರವು ಭಾರತೀಯ ಇಂಗ್ಲಿಷ್ ಲೇಖಕಿ [[ಕಮಲಾದಾಸ್|ಕಮಲಾ ದಾಸ್]] ಅವರ ಜೀವನಚರಿತ್ರೆಯಾಗಿದೆ.
ಇತ್ತೀಚೆಗೆ ಜಾವೇದ್ ಅಲಿ ಅವರು ತಮ್ಮ ಮ್ಯೂಸಿಕ್ ವಿಡಿಯೋ ಸಿಂಗಲ್ 'ರಂಗ್ರೇಜಿಯಾ'ದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಹಾಡಿದರು ಮತ್ತು ಅವರ ವೀಡಿಯೊ ಸಿಂಗಲ್ಗಾಗಿ ಹಾಡನ್ನು ಸಂಯೋಜಿಸಿದರು. <ref>{{Cite news|url=http://www.radioandmusic.com/entertainment/editorial/news/161024-singer-javed-ali-turns-composer-upcoming|title=Singer Javed Ali turns composer for upcoming single|date=24 October 2016|work=radioandmusic.com}}</ref>
== ದೂರದರ್ಶನ ವೃತ್ತಿ ==
* Zee TV ಯಲ್ಲಿ ಹಾಡುವ ರಿಯಾಲಿಟಿ ಶೋ Sa Re Ga Ma Pa L'il Champs 2011 ಗೆ ಮಾರ್ಗದರ್ಶನ ನೀಡಿದರು. <ref>{{Cite news|url=http://timesofindia.indiatimes.com/tv/news/hindi/Sa-Re-Ga-Ma-Pa-2012-announces-its-anchor-Javed-Ali/articleshow/16849196.cms|title=Sa Re Ga Ma Pa 2012' announces its anchor Javed Ali|date=17 October 2012|work=The Times of India}}</ref> <ref>{{Cite news|url=http://timesofindia.indiatimes.com/entertainment/hindi/music/news/Kids-today-are-very-talented-Javed-Ali/articleshow/9077219.cms|title=Kids today are very talented: Javed Ali|date=3 July 2011|work=The Times of India}}</ref>
* ಜೀ ಟಿವಿಯ ಸಿಂಗಿಂಗ್ ರಿಯಾಲಿಟಿ ಶೋ ಸಾ ರೆ ಗಮಾ ಪ 2012 ಅನ್ನು ಹೋಸ್ಟ್ ಮಾಡಿದೆ. <ref>{{Cite news|url=http://www.radioandmusic.com/content/editorial/news/javed-ali-host-saregamapa-2012|title=Javed Ali to host SaReGaMaPa 2012|date=15 October 2012|work=radioandmusic.com}}</ref> <ref>{{Cite news|url=http://www.thehindu.com/todays-paper/tp-features/tp-cinemaplus/toast-to-the-host/article4039293.ece|title=Toast to the host|date=28 October 2012|work=The Hindu}}</ref>
* 2015 <ref>{{Cite web|url=http://www.colorsbangla.com/GreatMusicGurukul/mentors.php|title=Great Music Gurukul Mentors|website=colorsbangla.com}}</ref> ''ಗ್ರೇಟ್ ಮ್ಯೂಸಿಕ್ ಗುರುಕುಲ'' ಎಂದು ಹೆಸರಿಸಲಾದ ಕಲರ್ಸ್ ಬಾಂಗ್ಲಾದಲ್ಲಿ ಬೆಂಗಾಲಿ ಸಿಂಗಿಂಗ್ ರಿಯಾಲಿಟಿ ಶೋಗೆ ಮಾರ್ಗದರ್ಶನ ನೀಡಿದರು.
* ಝೀ ಟಿವಿಯ ಸಿಂಗಿಂಗ್ ರಿಯಾಲಿಟಿ ಶೋ ಸಾ ರೆ ಗಮಾ ಪ ಲೀಲ್ ಚಾಂಪ್ಸ್ 2017 <ref>{{Cite web|url=http://lilchamps.ozee.com/judges/javed-ali.html|title=Contest – SA RE GA MA PA Lil Champs|website=Zee TV Sa Re Ga Ma Pa L'il Champs|access-date=1 August 2017}}</ref> ನ ತೀರ್ಪುಗಾರರಲ್ಲಿ ಒಬ್ಬರು
* <nowiki><i id="mwCFE">ಇಂಡಿಯನ್ ಐಡಲ್</i></nowiki> ಸೀಸನ್ 10 ರ ತೀರ್ಪುಗಾರರಲ್ಲಿ ಒಬ್ಬರು ( ಅನು ಮಲಿಕ್ ಬದಲಿಗೆ ) <ref>{{Cite web|url=https://www.thenewsminute.com/article/composer-anu-malik-removed-indian-idol-judge-after-me-too-allegations-90317?amp|title=Composer Anu Malik removed from Indian Idol as judge after 'Me Too' allegations|date=21 October 2018|access-date=26 October 2018}}</ref>
* ಸೂಪರ್ಸ್ಟಾರ್ ಸಿಂಗರ್ನ ತೀರ್ಪುಗಾರರಲ್ಲಿ ಒಬ್ಬರು
* Sa Re Ga Ma Pa L'il Champs 2020 ರ ತೀರ್ಪುಗಾರರಲ್ಲಿ ಒಬ್ಬರು ( [[ಉದಿತ್ ನಾರಾಯಣ್]] ಮತ್ತು ಕುಮಾರ್ ಸಾನು ಬದಲಿಗೆ ಹಿಮೇಶ್ ರೇಶಮಿಯಾ
== ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು ==
=== ಪ್ರಶಸ್ತಿಗಳು ಗೆದ್ದಿವೆ ===
* [[ಜೋಧಾ ಅಕ್ಬರ್|ಜೋಧಾ ಅಕ್ಬರ್]] ಚಿತ್ರದ ''ಜಶ್ನ್-ಎ-ಬಹರಾ'' ಹಾಡಿಗೆ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವಿಭಾಗದಲ್ಲಿ IIFA ಪ್ರಶಸ್ತಿಗಳು 2009. <ref>{{Cite news|url=http://www.radioandmusic.com/entertainment/editorial/news/javed-ali-nooran-sisters-pay-tribute-ar-rahman-iifa-2015-150518|title=Javed Ali, Nooran sisters to pay tribute to AR Rahman at IIFA 2015|date=18 May 2015|work=radioandmusic.com}}</ref>
* ಇಶಾಕ್ಜಾಡೆ ಹೆಸರಿನ ಚಿತ್ರದ ಶೀರ್ಷಿಕೆ ಟ್ರ್ಯಾಕ್ಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿ ವಿಭಾಗದಲ್ಲಿ 2012 (19ನೇ) ಸ್ಕ್ರೀನ್ ಅವಾರ್ಡ್ಸ್ .
* ಕೆಳಗಿನ ವಿಭಾಗಗಳಲ್ಲಿ 2012 ರಲ್ಲಿ ಸ್ವಂತ ರೇಡಿಯೋ ಮಿರ್ಚಿಯ ಮಿರ್ಚಿ ಸಂಗೀತ ಪ್ರಶಸ್ತಿಗಳು (4 ಪ್ರಶಸ್ತಿಗಳು): ಸೂಫಿ ಸಂಪ್ರದಾಯವನ್ನು ಪ್ರತಿನಿಧಿಸುವ ಅತ್ಯುತ್ತಮ ಹಾಡು – ರಾಕ್ಸ್ಟಾರ್ ಚಿತ್ರದ ''ಕುನ್ ಫಯಾ ಕುನ್'', "ದಿಲ್ ಕಿ ಬಾತೇನ್" ನಿಂದ ಅತ್ಯುತ್ತಮ ಇಂಡಿಪಾಪ್ ಹಾಡು "ಮೇರಾ ಕ್ಯಾ ಸಾಹೇಬ್ ಹೈತೇರಾ", ಅತ್ಯುತ್ತಮ ಆಲ್ಬಮ್ ವರ್ಷದ ಮತ್ತು ರಾಕ್ಸ್ಟಾರ್ಗಾಗಿ ಮಿರ್ಚಿ ಕೇಳುಗ ಪ್ರಶಸ್ತಿ.
* ಉತ್ತರ ಪ್ರದೇಶ ಸರ್ಕಾರವು ಜಾವೇದ್ ಅಲಿ ಅವರಿಗೆ ರಾಜ್ಯದ ಅತ್ಯುನ್ನತ ಪ್ರತಿಷ್ಠಿತ ಪ್ರಶಸ್ತಿ - '''ಯಶ್ ಭಾರತಿ ಸಮ್ಮಾನ್ ನೀಡಿ''' ಗೌರವಿಸಿದೆ.
* ಇಂಡಿಯಾ ಟಿವಿ ಜಾವೇದ್ ಅಲಿ ಅವರಿಗೆ ಯುವ ಪ್ರಶಸ್ತಿ 2015 ನೀಡಿ ಗೌರವಿಸಿದೆ.
=== ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದೆ ===
* [[ಫಿಲ್ಮ್ಫೇರ್ ಪ್ರಶಸ್ತಿಗಳು|ಫಿಲ್ಮ್ಫೇರ್ ಪ್ರಶಸ್ತಿಗಳಿಗೆ]] (2010) ದೆಹಲಿ-6 ಚಿತ್ರದ ''ಅರ್ಜಿಯಾನ್'' ಹಾಡಿಗಾಗಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವರ್ಗಕ್ಕೆ ನಾಮನಿರ್ದೇಶನಗೊಂಡಿದೆ.
* [[ಲವ್ ಯು ಆಲಿಯ (ಚಲನಚಿತ್ರ)|ಲುವ್ ಯು ಆಲಿಯಾ]] ಚಿತ್ರದ ''ಸಂಜೆ ವೆಲೆಲಿ'' ಹಾಡಿಗಾಗಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವರ್ಗಕ್ಕಾಗಿ 63 ನೇ ಫಿಲ್ಮ್ಫೇರ್ ಅವಾರ್ಡ್ಸ್ ಸೌತ್ (2016) ಗೆ ನಾಮನಿರ್ದೇಶನಗೊಂಡಿದೆ. <ref>{{Cite news|url=http://timesofindia.indiatimes.com/entertainment/kannada/movies/news/Dhanush-and-Javed-Ali-fight-it-out/articleshow/52776683.cms|title=Dhanush and Javed Ali fight it out|date=16 June 2016|work=The Times of India}}</ref>
* ಇಶಕ್ಜಾದೆ ಚಿತ್ರದ ಇಶಾಕ್ಜಾದೆ ಹಾಡಿಗಾಗಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವರ್ಗಕ್ಕಾಗಿ ಜೀ ಸಿನಿ ಪ್ರಶಸ್ತಿಗಳಿಗೆ (2013) ನಾಮನಿರ್ದೇಶನಗೊಂಡಿದೆ.
== ಉಲ್ಲೇಖಗಳು ==
{{Reflist}}
== ಬಾಹ್ಯ ಕೊಂಡಿಗಳು ==
{{Commons category}}
* [http://www.javedali.in/ ಜಾವೇದ್ ಅಲಿ ಅಧಿಕೃತ ವೆಬ್ಸೈಟ್]
* {{Imdb name|1519805}}
* [https://www.imdb.com/news/ni0991540 ''IMDB ನಲ್ಲಿ "ತುಮ್ ಮೈಲ್" ಸಂಗೀತ ವಿಮರ್ಶೆ'']
* Javed Ali
{{IIFAAwardBestMalePlaybackSinger}}
[[ವರ್ಗ:ಜೀವಂತ ವ್ಯಕ್ತಿಗಳು]]
avggm2g2s4kzi99h8av3c7owud7qr8o
1117838
1117837
2022-08-28T13:24:20Z
Ishqyk
76644
wikitext
text/x-wiki
'''ಜಾವೇದ್ ಅಲಿ''' ಒಬ್ಬ ಭಾರತೀಯ ಹಿನ್ನೆಲೆ ಗಾಯಕ, ಇವರು ಪ್ರಧಾನವಾಗಿ [[ಹಿಂದಿ|ಹಿಂದಿಯಲ್ಲಿ]] ಹಾಡುತ್ತಾರೆ. ಅವರು [[ಬಂಗಾಳಿ ಭಾಷೆ|ಬಂಗಾಳಿ]], [[ಕನ್ನಡ]], [[ಮಲಯಾಳಂ]], [[ಗುಜರಾತಿ ಭಾಷೆ|ಗುಜರಾತಿ]], [[ಮರಾಠಿ]], [[ಒರಿಯಾ|ಒಡಿಯಾ]], [[ತಮಿಳು]], [[ತೆಲುಗು]] ಮತ್ತು [[ಉರ್ದೂ|ಉರ್ದು]] ಮುಂತಾದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಹಾಡಿದ್ದಾರೆ
{{Infobox musical artist
| name = ಜಾವೇದ್ ಅಲಿ
| image = Javed Ali graces musical concert ‘Rehmatein-3’.jpg
| alt =
| caption = 2017 ರಲ್ಲಿ ಸಂಗೀತ ಕಚೇರಿಯಲ್ಲಿ ಜಾವೇದ್.
| background = solo_singer
| birth_name = ಜಾವೇದ್ ಹುಸೇನ್
| birth_date = {{birth date and age|1982|7|5|df=yes}}
| birth_place = [[ದೆಹಲಿ]], ಭಾರತ
| genre = {{hlist|[[ಹಿನ್ನೆಲೆ ಗಾಯಕ|ಪ್ಲೇಬ್ಯಾಕ್]]|[[ಕವ್ವಾಲಿ]]}}
| occupation = {{hlist|ಗಾಯಕ|ದೂರದರ್ಶನ ನಿರೂಪಕ}}
| years_active = 2000–ಪ್ರಸ್ತುತ
| label = [[ಸೋನಿ ಮ್ಯೂಸಿಕ್ ಇಂಡಿಯಾ]]<br>[[ಝೀ ಮ್ಯೂಸಿಕ್ ಕಂಪನಿ]]<br>[[ಟಿ-ಸೀರೀಸ್ (ಕಂಪನಿ)|ಟಿ-ಸೀರೀಸ್]]
| website = {{URL|javedali.in}}
| associated_acts =
}}
== ವೈಯುಕ್ತಿಕ ಜೀವನ==
ಜಾವೇದ್ ಅಲಿ ಅವರು ದೆಹಲಿಯ ಪಂಚಕುಯಾನ್ ರಸ್ತೆಯಲ್ಲಿ ಜಾವೇದ್ ಹುಸೇನ್ ಜನಿಸಿದರು. <ref>{{Cite news|url=http://timesofindia.indiatimes.com/city/kolkata/javed-ali-inetrview/articleshow/53907653.cms|title=I can never hurt anyone: Javed Ali|date=19 August 2016|work=The Times of India}}</ref> <ref name="rediff" /> ಅವರು ಪಹರ್ಗಂಜ್ನ ರಾಮ್ಜಾಸ್ ಸ್ಕೂಲ್ 4 ರಲ್ಲಿ ಓದಿದರು. <ref name="pioneer">{{Cite news|url=http://www.dailypioneer.com/sunday-edition/agenda/cover-story/javed-ali-unplugged.html|title=JAVED ALI UNPLUGGED|date=9 November 2014|work=The Pioneer}}</ref> ಜಾವೇದ್ ಅಲಿ ಅವರು ತಮ್ಮ ತಂದೆ ಉಸ್ತಾದ್ ಹಮೀದ್ ಹುಸೇನ್, ಜನಪ್ರಿಯ ಕವ್ವಾಲಿ ಗಾಯಕರೊಂದಿಗೆ ಚಿಕ್ಕ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದರು. ಸಂದರ್ಶನವೊಂದರಲ್ಲಿ, ಅವರು ತಮ್ಮ ತಂದೆ [[ಕೀರ್ತನೆ|ಕೀರ್ತನೆಗಳನ್ನು]] ಹಾಡುತ್ತಿದ್ದರು ಎಂದು ಹೇಳಿದರು. ಗಜಲ್ ಗಾಯಕ ಗುಲಾಂ ಅಲಿ ಅವರು ಅಲಿ ಅವರ ಧ್ವನಿಯನ್ನು ಕೇಳಿದರು ಮತ್ತು ಅವರು ಭವಿಷ್ಯದಲ್ಲಿ ಉತ್ತಮ ಗಾಯಕರಾಗಬಹುದು ಎಂದು ಭಾವಿಸಿದರು. ಗುಲಾಂ ಅಲಿ ಅವರು ಜಾವೇದ್ಗೆ ಮಾರ್ಗದರ್ಶನ ನೀಡಿದ್ದಲ್ಲದೆ, ಅವರ ಲೈವ್ ಕನ್ಸರ್ಟ್ಗಳಲ್ಲಿ ಹಾಡುವ ಅವಕಾಶವನ್ನೂ ನೀಡಿದರು. ತನ್ನ [[ಗುರು]] ಗುಲಾಂ ಅಲಿಗೆ ಗೌರವ ಮತ್ತು ಗೌರವಾರ್ಥವಾಗಿ, ಜಾವೇದ್ ತನ್ನ ಹೆಸರನ್ನು ಜಾವೇದ್ ಹುಸೇನ್ನಿಂದ ಜಾವೇದ್ ಅಲಿ ಎಂದು ಬದಲಾಯಿಸಿಕೊಂಡರು. <ref name="rediff">{{Cite web|url=http://specials.rediff.com/movies/2008/feb/05sld1.htm|title=Javed Ali: The voice of Amitabh, Hrithik|website=Rediff.com}}</ref>
== ವೃತ್ತಿ ==
2007 ರಲ್ಲಿ, ಜಾವೇದ್ ಅಲಿ ಅವರು ನಖಾಬ್ ಚಿತ್ರದ "ಏಕ್ ದಿನ್ ತೇರಿ ರಾಹೋನ್ ಮೇ" ಹಾಡಿಗೆ ಗಮನ ಸೆಳೆದರು ಮತ್ತು ನಂತರ ಅವರು ''[[ಜೋಧಾ ಅಕ್ಬರ್|ಜೋಧಾ ಅಕ್ಬರ್ನಿಂದ]]'' "ಜಶ್ನ್-ಎ-ಬಹಾರಾನ್", ''ದೆಹಲಿ -6'' ನಿಂದ "ಅರ್ಜಿಯಾನ್", "ಕುನ್ ಫಯಾ ಕುನ್" ಹಾಡಿದರು. ''ರಾಕ್ಸ್ಟಾರ್ನಿಂದ'', ಘಜಿನಿಯಿಂದ " ''ಗುಜಾರೀಶ್'' ", ''ಅಜಬ್ ಪ್ರೇಮ್ ಕಿ ಗಜಬ್'' ಕಹಾನಿಯಿಂದ "ಆ ಜಾವೋ ಮೇರಿ ತಮನ್ನಾ", ''ದೇ ದಾನ'' ದಾನ್ನಿಂದ "ಗಲೇ ಲಗ್ ಜಾ", ''ತುಮ್ ಮೈಲ್ನಿಂದ'' "ತು ಹಿ ಹಕೀಕತ್", ''[[ರಾಂಝಣಾ|ರಾಂಝಾನಾದಿಂದ]]'' "ತುಮ್ ತಕ್", ಜಬ್ ತಕ್ ''[[ಜಬ್ ತಕ್ ಹೆ ಜಾನ್|ಜಬ್ ತಕ್ ಹೈ ಜಾನ್]]'' ಚಿತ್ರದ ಹೈ ಜಾನ್ ಶೀರ್ಷಿಕೆ ಗೀತೆ, ''ರಾಝ್ 3'' ರಿಂದ "ದೀವಾನಾ ಕರ್ ರಹಾ ಹೈ", ಇಶಾಕ್ಜಾದೆ ಚಿತ್ರದ " ''ಇಶಾಕ್ಜಾದೆ'' " ಶೀರ್ಷಿಕೆ ಗೀತೆ, ''ಮೇನ್ ತೇರಾ ಹೀರೋನಿಂದ'' "ಗಲಾತ್ ಬಾತ್ ಹೈ", ದಾವತ್-ಎ-ಇಷ್ಕ್ ಚಿತ್ರದ ಶೀರ್ಷಿಕೆ ಗೀತೆ, ''ವಜೀರ್ನಿಂದ'' "ಮೌಲಾ", ''ಜಬ್ ವಿ ಮೆಟ್ನಿಂದ'' "ನಾಗದಾ ನಗಾಡಾ", ''[[ಬಜರಂಗಿ ಭಾಯಿಜಾನ್ (ಚಲನಚಿತ್ರ)|ಬಜರಂಗಿ]]'' ಭಾಯಿಜಾನ್ನಿಂದ "ತು ಜೋ ಮಿಲಾ", ''ರಯೀಸ್ನಿಂದ'' "ಸಾನ್ಸನ್ ಕೆ", ಟ್ಯೂಬ್ಲೈಟ್ನಿಂದ "ಕುಚ್ ನಹಿ" ಮತ್ತು ''[[ದಬಂಗ್ 3 (ಚಲನಚಿತ್ರ)|ದಬಾಂಗ್ 3]]'' ನಿಂದ "ನೈನಾ ''ಲಾಡೆ'' ". ಅವರು ಬಂಗಾಳಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ತಮಿಳು, ತೆಲುಗು ಮತ್ತು ಉರ್ದು ಮುಂತಾದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಹಿನ್ನೆಲೆ ಗಾಯನ ಮಾಡುತ್ತಿದ್ದಾರೆ. ಅವರು ರಿಯಾಲಿಟಿ ಶೋಗಳಾದ ಜೀ ಟಿವಿ ಗ್ರೇಟ್ ಮ್ಯೂಸಿಕ್ ಗುರುಕುಲ 2015 ರಲ್ಲಿ ಕಲರ್ಸ್ ಬಾಂಗ್ಲಾದಲ್ಲಿ ಸಾ ರೆ ''ಗಮಾ ಪ ಲೀಲ್ ಚಾಂಪ್ಸ್ 2011'', ಜೀ ಟಿವಿಯಲ್ಲಿ ಸಾ ರೆ ಗಮಾ ಪ ಎಲ್ ಚಾಂಪ್ಸ್ 2017 ಮತ್ತು ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ನಲ್ಲಿ 2018 ರಲ್ಲಿ ಇಂಡಿಯನ್ ಐಡಲ್ ಸೀಸನ್ 10 ನಂತಹ ರಿಯಾಲಿಟಿ ಶೋಗಳನ್ನು ನಿರ್ಣಯಿಸಿದರು. . ಜಾವೇದ್ ಅಲಿ ಅವರು ಜೀ ಟಿವಿಯ ಗಾಯನ ರಿಯಾಲಿಟಿ ಶೋ ''ಸಾ ರೆ ಗ ಮ ಪ 2012'' ಅನ್ನು ಸಹ ಆಯೋಜಿಸಿದ್ದಾರೆ. ಅವರು ಪ್ರಸ್ತುತ ಸೂಪರ್ ಸ್ಟಾರ್ ಸಿಂಗರ್ 2022 ಅನ್ನು ಆಯೋಜಿಸುತ್ತಿದ್ದಾರೆ. <ref>{{Cite news|url=http://timesofindia.indiatimes.com/entertainment/hindi/music/news/Javed-Ali-Sufi-music-has-the-power-to-overcome-social-tensions/articleshow/52549770.cms|title=Javed Ali: Sufi music has the power to overcome social tensions|date=2 June 2016|work=The Times of India}}</ref> <ref>{{Cite news|url=http://www.hindustantimes.com/music/a-film-is-made-for-actors-not-for-singers-javed-ali/story-0rqJW1wrV1gOGajpaeFU1N.html|title=A film is made for actors, not for singers: Javed Ali|date=13 August 2013|work=Hindustan Times}}</ref> <ref>{{Cite news|url=http://timesofindia.indiatimes.com/entertainment/hindi/music/news/Javed-Ali-I-have-never-faced-any-discrimination/articleshow/50043666.cms|title=Javed Ali: I have never faced any discrimination|date=5 December 2015|work=The Times of India}}</ref> <ref>{{Cite news|url=http://timesofindia.indiatimes.com/entertainment/hindi/music/news/All-my-hits-were-offered-to-me-when-I-was-on-leave-Javed-Ali/articleshow/21142499.cms|title=All my hits were offered to me when I was 'on leave': Javed Ali|date=19 July 2013|work=The Times of India}}</ref> <ref>{{Cite news|url=http://www.thehindu.com/features/metroplus/notes-from-his-heart-javed-ali-on-his-musical-journey/article8014050.ece|title=Notes From His Heart: Javed Ali on his Musical Journey|date=21 December 2015|work=The Hindu}}</ref> <ref name="pioneer">{{Cite news|url=http://www.dailypioneer.com/sunday-edition/agenda/cover-story/javed-ali-unplugged.html|title=JAVED ALI UNPLUGGED|date=9 November 2014|work=The Pioneer}}<cite class="citation news cs1" data-ve-ignore="true">[http://www.dailypioneer.com/sunday-edition/agenda/cover-story/javed-ali-unplugged.html "JAVED ALI UNPLUGGED"]. ''The Pioneer''. 9 November 2014.</cite></ref> <ref>{{Cite news|url=http://bollyspice.com/singer-javed-ali-talks-ar-rahman-and-all-things-gaana-in-this-exclusive-interview/|title=Singer Javed Ali talks AR Rahman and all things gaana in this exclusive interview!|date=9 August 2015|work=bollyspice.com}}</ref> <ref>{{Cite news|url=http://www.radioandmusic.com/content/editorial/just-talk/javed-ali-new-breed-singers-want-instant-fame|title=Javed Ali: "New breed of singers want instant fame"|date=27 June 2012|work=radioandmusic.com}}</ref> <ref>{{Cite news|url=http://www.sify.com/movies/i-want-to-sing-for-srk-javed-ali-news-bollywood-mhcqknhgchdsi.html|title=I want to sing for SRK: Javed Ali|date=2 July 2012|work=sify.com|archive-url=https://web.archive.org/web/20161019084603/http://www.sify.com/movies/i-want-to-sing-for-srk-javed-ali-news-bollywood-mhcqknhgchdsi.html|archive-date=19 October 2016}}</ref> <ref>{{Cite news|url=http://www.hindustantimes.com/music/i-am-very-fond-of-edm-javed-ali/stor-kwamqpkUSzb7aunhki8TnI.html|title=Did you know that Javed Ali is 'very fond of EDM?'|date=9 October 2015|work=Hindustan Times|archive-url=https://web.archive.org/web/20181229031643/https://www.hindustantimes.com/music/i-am-very-fond-of-edm-javed-ali/stor-kwamqpkUSzb7aunhki8TnI.html|archive-date=29 December 2018}}</ref> <ref>{{Cite news|url=http://timesofindia.indiatimes.com/tv/news/hindi/Javed-Ali-sings-for-a-TV-show/articleshow/49846218.cms|title=Javed Ali sings for a TV show|date=19 November 2015|work=The Times of India}}</ref> <ref>{{Cite news|url=http://timesofindia.indiatimes.com/entertainment/hindi/music/news/Bollywood-singers-cant-be-complacent-Javed-Ali/articleshow/21484587.cms|title=Bollywood singers can't be complacent: Javed Ali|date=31 July 2013|work=The Times of India}}</ref> <ref name="TheHindu">{{Cite news|url=https://www.thehindu.com/features/metroplus/Music-for-peace/article14378355.ece|title=Music for peace: Javed Ali reflects on his favourite numbers and the value of Sufi music|date=1 June 2016|work=The Hindu}}</ref> <ref>{{Cite news|url=http://mediainfoline.com/music/javed-ali-at-the-5th-veda-session-at-whistling-woods-international/|title=Javed Ali at the 5th Veda Session at Whistling Woods International|date=21 October 2016|work=mediainfoline.com}}</ref> <ref>{{Cite web|url=http://www.bollywood.com/musically-yours-javed-ali|title=Musically Yours: Javed Ali|website=bollywood.com|archive-url=https://web.archive.org/web/20161022025216/http://www.bollywood.com/musically-yours-javed-ali|archive-date=22 October 2016|access-date=21 October 2016}}</ref>
=== ಕನ್ನಡ ಚಲನಚಿತ್ರ ಹಾಡುಗಳು ===
{| class="wikitable"
| style="background:#ffc;" |
| ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
|}
{| class="wikitable sortable"
! style="background:#cfc; text-align:center;" |'''ವರ್ಷ'''
! style="background:#cfc; text-align:center;" | '''ಚಲನಚಿತ್ರ'''
! style="background:#cfc; text-align:center;" | '''ಹಾಡು'''
! style="background:#cfc; text-align:center;" | '''ಸಂಗೀತ ನಿರ್ದೇಶಕ'''
! style="background:#cfc; text-align:center;" | '''ಸಹ-ಗಾಯಕ(ರು)'''
|-
| rowspan="2" | 2012
! ''ಚಿಂಗಾರಿ''
| "ಗಮನವ"
| [[ವಿ.ಹರಿಕೃಷ್ಣ]]
|
|-
! ''ಅಲೆಮಾರಿ''
| ನೀಲಿ ನೀಲಿ"
| [[ಅರ್ಜುನ್ ಜನ್ಯ]]
|
|-
| 2014
! ''[[ಲಿಂಗ (ಹಿಂದೂ ಧರ್ಮ)|ಶಿವಲಿಂಗ]]''
| "ಉಪಕಾರ"
| ವಿ.ಹರಿಕೃಷ್ಣ
|
|-
| rowspan="2" | 2016
! ''ಆಂಟನಿ ರನ್ ಮಾಡಿ''
| "ಸುಮ್ಮನೆ"
| [[ಮಣಿಕಾಂತ್ ಕದ್ರಿ]]
| ಏಕವ್ಯಕ್ತಿ
|-
! ''[[ಲವ್ ಯು ಆಲಿಯ (ಚಲನಚಿತ್ರ)|ಲವ್ ಯು ಆಲಿಯಾ]]''
| "ಸಂಜೆವೇಲಿ"
| ಜಾಸ್ಸಿ ಗಿಫ್ಟ್
|
|-
|}
<ref>{{Cite web|url=https://music.apple.com/in/artist/javed-ali/129421114|title=Javed Ali on Apple Music|website=Apple Music|access-date=20 December 2019}}</ref> ಅವರು ದೇಬಾಶಿಶ್, ಪ್ರೀತಿ, ಪಿಂಕಿ, ಚರಂಜಿತ್ ಸಿಂಗ್ ಸೋಂಧಿ, ಸೋಹಂ ಚಕ್ರವರ್ತಿ, ಕಲ್ಪನಾ, ಪ್ರಿಯಾ ಭಟ್ಟಾಚಾರ್ಯ ಮುಂತಾದ ಜನಪ್ರಿಯ ಗಾಯಕರೊಂದಿಗೆ ಅನೇಕ ಭಕ್ತಿಗೀತೆಗಳನ್ನು <ref>{{Cite web|url=http://bubblepot.co/maa-ke-darbaar-hai-jaana-s239639571|title=Maa Ke Darbaar Hai Jaana MP3 Song Download from Maa Ke Darbaar Hai Jaana for Free|website=bubblepot.co|access-date=19 April 2017}}</ref> ಹಾಡಿದ್ದಾರೆ. 2018 ರಲ್ಲಿ ಅವರು ಮಂಜು ವಾರಿಯರ್ ಅಭಿನಯದ [[ಮಲಯಾಳಂ]] ಚಿತ್ರ ಆಮಿಗಾಗಿ ಹಾಡಿದರು. 'ಚಾಂದ್ ಹೋಗಾ' ಹಾಡನ್ನು [[ಗುಲ್ಜಾರ್]] ಬರೆದಿದ್ದಾರೆ ಮತ್ತು [[ತೌಫಿಕ್ ಖುರೇಶಿ|ತೌಫಿಕ್ ಖುರೇಷಿ]] ಸಂಗೀತ ನೀಡಿದ್ದಾರೆ. ಈ ಚಿತ್ರವು ಭಾರತೀಯ ಇಂಗ್ಲಿಷ್ ಲೇಖಕಿ [[ಕಮಲಾದಾಸ್|ಕಮಲಾ ದಾಸ್]] ಅವರ ಜೀವನಚರಿತ್ರೆಯಾಗಿದೆ.
ಇತ್ತೀಚೆಗೆ ಜಾವೇದ್ ಅಲಿ ಅವರು ತಮ್ಮ ಮ್ಯೂಸಿಕ್ ವಿಡಿಯೋ ಸಿಂಗಲ್ 'ರಂಗ್ರೇಜಿಯಾ'ದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಹಾಡಿದರು ಮತ್ತು ಅವರ ವೀಡಿಯೊ ಸಿಂಗಲ್ಗಾಗಿ ಹಾಡನ್ನು ಸಂಯೋಜಿಸಿದರು. <ref>{{Cite news|url=http://www.radioandmusic.com/entertainment/editorial/news/161024-singer-javed-ali-turns-composer-upcoming|title=Singer Javed Ali turns composer for upcoming single|date=24 October 2016|work=radioandmusic.com}}</ref>
== ದೂರದರ್ಶನ ವೃತ್ತಿ ==
* Zee TV ಯಲ್ಲಿ ಹಾಡುವ ರಿಯಾಲಿಟಿ ಶೋ Sa Re Ga Ma Pa L'il Champs 2011 ಗೆ ಮಾರ್ಗದರ್ಶನ ನೀಡಿದರು. <ref>{{Cite news|url=http://timesofindia.indiatimes.com/tv/news/hindi/Sa-Re-Ga-Ma-Pa-2012-announces-its-anchor-Javed-Ali/articleshow/16849196.cms|title=Sa Re Ga Ma Pa 2012' announces its anchor Javed Ali|date=17 October 2012|work=The Times of India}}</ref> <ref>{{Cite news|url=http://timesofindia.indiatimes.com/entertainment/hindi/music/news/Kids-today-are-very-talented-Javed-Ali/articleshow/9077219.cms|title=Kids today are very talented: Javed Ali|date=3 July 2011|work=The Times of India}}</ref>
* ಜೀ ಟಿವಿಯ ಸಿಂಗಿಂಗ್ ರಿಯಾಲಿಟಿ ಶೋ ಸಾ ರೆ ಗಮಾ ಪ 2012 ಅನ್ನು ಹೋಸ್ಟ್ ಮಾಡಿದೆ. <ref>{{Cite news|url=http://www.radioandmusic.com/content/editorial/news/javed-ali-host-saregamapa-2012|title=Javed Ali to host SaReGaMaPa 2012|date=15 October 2012|work=radioandmusic.com}}</ref> <ref>{{Cite news|url=http://www.thehindu.com/todays-paper/tp-features/tp-cinemaplus/toast-to-the-host/article4039293.ece|title=Toast to the host|date=28 October 2012|work=The Hindu}}</ref>
* 2015 <ref>{{Cite web|url=http://www.colorsbangla.com/GreatMusicGurukul/mentors.php|title=Great Music Gurukul Mentors|website=colorsbangla.com}}</ref> ''ಗ್ರೇಟ್ ಮ್ಯೂಸಿಕ್ ಗುರುಕುಲ'' ಎಂದು ಹೆಸರಿಸಲಾದ ಕಲರ್ಸ್ ಬಾಂಗ್ಲಾದಲ್ಲಿ ಬೆಂಗಾಲಿ ಸಿಂಗಿಂಗ್ ರಿಯಾಲಿಟಿ ಶೋಗೆ ಮಾರ್ಗದರ್ಶನ ನೀಡಿದರು.
* ಝೀ ಟಿವಿಯ ಸಿಂಗಿಂಗ್ ರಿಯಾಲಿಟಿ ಶೋ ಸಾ ರೆ ಗಮಾ ಪ ಲೀಲ್ ಚಾಂಪ್ಸ್ 2017 <ref>{{Cite web|url=http://lilchamps.ozee.com/judges/javed-ali.html|title=Contest – SA RE GA MA PA Lil Champs|website=Zee TV Sa Re Ga Ma Pa L'il Champs|access-date=1 August 2017}}</ref> ನ ತೀರ್ಪುಗಾರರಲ್ಲಿ ಒಬ್ಬರು
* <nowiki><i id="mwCFE">ಇಂಡಿಯನ್ ಐಡಲ್</i></nowiki> ಸೀಸನ್ 10 ರ ತೀರ್ಪುಗಾರರಲ್ಲಿ ಒಬ್ಬರು ( ಅನು ಮಲಿಕ್ ಬದಲಿಗೆ ) <ref>{{Cite web|url=https://www.thenewsminute.com/article/composer-anu-malik-removed-indian-idol-judge-after-me-too-allegations-90317?amp|title=Composer Anu Malik removed from Indian Idol as judge after 'Me Too' allegations|date=21 October 2018|access-date=26 October 2018}}</ref>
* ಸೂಪರ್ಸ್ಟಾರ್ ಸಿಂಗರ್ನ ತೀರ್ಪುಗಾರರಲ್ಲಿ ಒಬ್ಬರು
* Sa Re Ga Ma Pa L'il Champs 2020 ರ ತೀರ್ಪುಗಾರರಲ್ಲಿ ಒಬ್ಬರು ( [[ಉದಿತ್ ನಾರಾಯಣ್]] ಮತ್ತು ಕುಮಾರ್ ಸಾನು ಬದಲಿಗೆ ಹಿಮೇಶ್ ರೇಶಮಿಯಾ
== ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು ==
=== ಪ್ರಶಸ್ತಿಗಳು ಗೆದ್ದಿವೆ ===
* [[ಜೋಧಾ ಅಕ್ಬರ್|ಜೋಧಾ ಅಕ್ಬರ್]] ಚಿತ್ರದ ''ಜಶ್ನ್-ಎ-ಬಹರಾ'' ಹಾಡಿಗೆ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವಿಭಾಗದಲ್ಲಿ IIFA ಪ್ರಶಸ್ತಿಗಳು 2009. <ref>{{Cite news|url=http://www.radioandmusic.com/entertainment/editorial/news/javed-ali-nooran-sisters-pay-tribute-ar-rahman-iifa-2015-150518|title=Javed Ali, Nooran sisters to pay tribute to AR Rahman at IIFA 2015|date=18 May 2015|work=radioandmusic.com}}</ref>
* ಇಶಾಕ್ಜಾಡೆ ಹೆಸರಿನ ಚಿತ್ರದ ಶೀರ್ಷಿಕೆ ಟ್ರ್ಯಾಕ್ಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿ ವಿಭಾಗದಲ್ಲಿ 2012 (19ನೇ) ಸ್ಕ್ರೀನ್ ಅವಾರ್ಡ್ಸ್ .
* ಕೆಳಗಿನ ವಿಭಾಗಗಳಲ್ಲಿ 2012 ರಲ್ಲಿ ಸ್ವಂತ ರೇಡಿಯೋ ಮಿರ್ಚಿಯ ಮಿರ್ಚಿ ಸಂಗೀತ ಪ್ರಶಸ್ತಿಗಳು (4 ಪ್ರಶಸ್ತಿಗಳು): ಸೂಫಿ ಸಂಪ್ರದಾಯವನ್ನು ಪ್ರತಿನಿಧಿಸುವ ಅತ್ಯುತ್ತಮ ಹಾಡು – ರಾಕ್ಸ್ಟಾರ್ ಚಿತ್ರದ ''ಕುನ್ ಫಯಾ ಕುನ್'', "ದಿಲ್ ಕಿ ಬಾತೇನ್" ನಿಂದ ಅತ್ಯುತ್ತಮ ಇಂಡಿಪಾಪ್ ಹಾಡು "ಮೇರಾ ಕ್ಯಾ ಸಾಹೇಬ್ ಹೈತೇರಾ", ಅತ್ಯುತ್ತಮ ಆಲ್ಬಮ್ ವರ್ಷದ ಮತ್ತು ರಾಕ್ಸ್ಟಾರ್ಗಾಗಿ ಮಿರ್ಚಿ ಕೇಳುಗ ಪ್ರಶಸ್ತಿ.
* ಉತ್ತರ ಪ್ರದೇಶ ಸರ್ಕಾರವು ಜಾವೇದ್ ಅಲಿ ಅವರಿಗೆ ರಾಜ್ಯದ ಅತ್ಯುನ್ನತ ಪ್ರತಿಷ್ಠಿತ ಪ್ರಶಸ್ತಿ - '''ಯಶ್ ಭಾರತಿ ಸಮ್ಮಾನ್ ನೀಡಿ''' ಗೌರವಿಸಿದೆ.
* ಇಂಡಿಯಾ ಟಿವಿ ಜಾವೇದ್ ಅಲಿ ಅವರಿಗೆ ಯುವ ಪ್ರಶಸ್ತಿ 2015 ನೀಡಿ ಗೌರವಿಸಿದೆ.
=== ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದೆ ===
* [[ಫಿಲ್ಮ್ಫೇರ್ ಪ್ರಶಸ್ತಿಗಳು|ಫಿಲ್ಮ್ಫೇರ್ ಪ್ರಶಸ್ತಿಗಳಿಗೆ]] (2010) ದೆಹಲಿ-6 ಚಿತ್ರದ ''ಅರ್ಜಿಯಾನ್'' ಹಾಡಿಗಾಗಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವರ್ಗಕ್ಕೆ ನಾಮನಿರ್ದೇಶನಗೊಂಡಿದೆ.
* [[ಲವ್ ಯು ಆಲಿಯ (ಚಲನಚಿತ್ರ)|ಲುವ್ ಯು ಆಲಿಯಾ]] ಚಿತ್ರದ ''ಸಂಜೆ ವೆಲೆಲಿ'' ಹಾಡಿಗಾಗಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವರ್ಗಕ್ಕಾಗಿ 63 ನೇ ಫಿಲ್ಮ್ಫೇರ್ ಅವಾರ್ಡ್ಸ್ ಸೌತ್ (2016) ಗೆ ನಾಮನಿರ್ದೇಶನಗೊಂಡಿದೆ. <ref>{{Cite news|url=http://timesofindia.indiatimes.com/entertainment/kannada/movies/news/Dhanush-and-Javed-Ali-fight-it-out/articleshow/52776683.cms|title=Dhanush and Javed Ali fight it out|date=16 June 2016|work=The Times of India}}</ref>
* ಇಶಕ್ಜಾದೆ ಚಿತ್ರದ ಇಶಾಕ್ಜಾದೆ ಹಾಡಿಗಾಗಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ವರ್ಗಕ್ಕಾಗಿ ಜೀ ಸಿನಿ ಪ್ರಶಸ್ತಿಗಳಿಗೆ (2013) ನಾಮನಿರ್ದೇಶನಗೊಂಡಿದೆ.
== ಉಲ್ಲೇಖಗಳು ==
{{Reflist}}
== ಬಾಹ್ಯ ಕೊಂಡಿಗಳು ==
{{Commons category}}
* [http://www.javedali.in/ ಜಾವೇದ್ ಅಲಿ ಅಧಿಕೃತ ವೆಬ್ಸೈಟ್]
* {{Imdb name|1519805}}
* [https://www.imdb.com/news/ni0991540 ''IMDB ನಲ್ಲಿ "ತುಮ್ ಮೈಲ್" ಸಂಗೀತ ವಿಮರ್ಶೆ'']
* Javed Ali
{{IIFAAwardBestMalePlaybackSinger}}
[[ವರ್ಗ:ಜೀವಂತ ವ್ಯಕ್ತಿಗಳು]]
9zhtaezip84wqh0f53kvyg9s5shrgad
ಸದಸ್ಯ:Mahaveer Indra/ನನ್ನ ಪ್ರಯೋಗಪುಟ
2
144980
1117847
2022-08-28T15:04:57Z
Mahaveer Indra
34672
Mahaveer Indra [[ಸದಸ್ಯ:Mahaveer Indra/ನನ್ನ ಪ್ರಯೋಗಪುಟ]] ಪುಟವನ್ನು [[ಚಿನಾಬ್ ರೈಲ್ವೇ ಸೇತುವೆ]] ಕ್ಕೆ ಸರಿಸಿದ್ದಾರೆ: ಹೊಸ ಪುಟ
wikitext
text/x-wiki
#REDIRECT [[ಚಿನಾಬ್ ರೈಲ್ವೇ ಸೇತುವೆ]]
g98rejdkb6kkcqhgtubfox5d01kyari
ಸದಸ್ಯ:RamyaPushpalatha/ಎಂ. ಮಹದೇವಪ್ಪ
2
144982
1117853
2022-08-28T15:25:26Z
Ramya Pushpalatha
77741
"[[:en:Special:Redirect/revision/1099828049|M. Mahadevappa]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
wikitext
text/x-wiki
{{Infobox ವಿಜ್ಞಾನಿ|name=Madappa Mahadevappa
<!--NOTE: please do not add the title "Dr" to his name: see [[Wikipedia:Manual of Style (biographies)#Academic titles]]-->|image=|image_size=|caption=|birth_date={{Birth date|df=yes|1937|8|4}}|birth_place=[[Madapura]], [[Chamarajanagar]], [[Mysore State]], [[British India]] (present-day [[Karnataka]], India)|death_date={{death date and age|2021|3|6|1937|8|4|df=y}}|death_place=[[Mysuru]]|residence=[[Mysuru]], [[Karnataka]]|citizenship=Indian|nationality=Indian|field=[[Agricultural science]], [[Forestry]], [[Plant Breeding]], [[Seed Technology]], [[Parthenium Weed Management]]|work_institutions=JSS Rural Development Foundation <br>[[University of Agricultural Sciences, Dharwad]]<br>[[Indian Council of Agricultural Research]]<br>[[University of Agricultural Sciences, Bangalore]]<br>[[International Rice Research Institute]], [[Philippines]]<br>[[Central Food Technological Research Institute]]|alma_mater=[[Sarada Vilas College]]<br>[[University of Agricultural Sciences, Bangalore]]<br>[[Tamil Nadu Agricultural University]]|doctoral_advisor=|doctoral_students=|known_for=High-yielding Hybrid varieties of Rice in India|author_abbrev_bot=|author_abbrev_zoo=|influences=|influenced=|prizes=[[Padma Bhushan]] (2013)<br>[[Padma Shri]] (2005)<br>[[Rajyotsava Prashasti]] (1984)<br>Bharat Ratna Sir. M. Vishweshwarayya Memorial Award (1999)<br>[[HONOR SUMMUS AWARD, The Watumall Foundation]] (1987)<br>[[Hooker Award]] (1981)<br>[[Sir Chotu Ram National Award]] (1996)<br>[[Best TNAU Alumunus Award]] (2002)<br>[[Agriculture Leadership Award,]] (2009)<br>[[K.K. Murthy Award]] (1973)<br>[[Syndicate Agriculture Foundation Award]] (1973)<br>[[Nagamma Dattatreya Rao Desai Award]] (1989)<br>[[Nada Prabhu Kempegowda award]] (2017)<br>[[Krushika Kula Pradeepika]] (1996)<br>[[Prof C N R Rao KSTA Lifetime Achievement Award in Science and Technology]] (2020)<br>|footnotes=|signature=}}
'''ಮಾದಪ್ಪ ಮಹದೇವಪ್ಪ''' (೪ ಆಗಸ್ಟ್ ೧೯೩೭ - ೬ ಮಾರ್ಚ್ ೨೦೨೧), ''ಅಕ್ಕಿ ಮಹದೇವಪ್ಪ'' ಎಂದು ಜನಪ್ರಿಯವಾಗಿ ಕರೆಯಲ್ಪಡುವ ಭಾರತೀಯ ಕೃಷಿ ವಿಜ್ಞಾನಿ ಮತ್ತು ಸಸ್ಯ ತಳಿಗಾರರು, ಹೆಚ್ಚು ಇಳುವರಿ ನೀಡುವ ಹೈಬ್ರಿಡ್ ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸಲು ಹೆಸರುವಾಸಿಯಾಗಿದ್ದಾರೆ. <ref>{{Cite web|url=http://www.nabsindia.org/profiles/mahadevappa.html|title=Profile of Dr. M. Mahadevappa|publisher=National Academy of Biological Sciences}}</ref> ಅವರು ೫೫ ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದರು ಮತ್ತು ಪ್ರಕಾಶಮಾನವಾದ ವೃತ್ತಿಜೀವನವನ್ನು ಹೊಂದಿದ್ದರು. ಇವರು ಎರಡು ಅವಧಿಗೆ (೧೯೯೪ - ೨೦೦೦) [[ಕೃಷಿ ವಿಶ್ವವಿದ್ಯಾಲಯ, ಧಾರವಾಡ|ಧಾರವಾಡದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ]] ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದರು ಮತ್ತು ಅವರ ನಿಸ್ವಾರ್ಥ ಪರಿಶ್ರಮ ಮತ್ತು ವಿಶಾಲ ದೃಷ್ಟಿಯ ಜೊತೆಗೆ ಐಸಿಎಆರ್ ನ '''ಸರ್ದಾರ್ ಪಟೇಲ್ ಮಹೋನ್ನತ ಸಂಸ್ಥೆ''' ಪ್ರಶಸ್ತಿಯನ್ನು ೨೦೦೦ ರಲ್ಲಿ ಧಾರವಾಡದ ಯುಎಸ್ಎ ನೀಡಲಾಯಿತು. ಇವರು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಅಡಿಯಲ್ಲಿ ''ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯ'' (೨೦೦೨ - ೨೦೦೩) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು, ಅದರಲ್ಲಿ ಇವರು ಆಡಳಿತ ಮಂಡಳಿಯ ಸದಸ್ಯರಾಗಿದ್ದರು. ಎಎಸ್ಆರ್ಬಿ ಅಧ್ಯಕ್ಷರಾಗಿ, ಇವರು ನೇಮಕಾತಿಯಲ್ಲಿ ಪಾರದರ್ಶಕತೆಯನ್ನು ಸೃಷ್ಟಿಸಲು ಮೂಲಭೂತ ಬದಲಾವಣೆಗಳನ್ನು ಪರಿಚಯಿಸಿದರು ಮತ್ತು ಬಡ್ತಿಗಳ ಪ್ರಕ್ರಿಯೆಯನ್ನು ತ್ವರಿತಗೊಳಿಸಿದರು. ಇದು ಕೃಷಿ ಮತ್ತು ರೈತ ಸಮುದಾಯದ ಕಾರಣಕ್ಕೆ ಮತ್ತಷ್ಟು ಕೊಡುಗೆ ನೀಡಲು ಐಸಿಎಆರ್ ವ್ಯವಸ್ಥೆಯಲ್ಲಿನ ಪ್ರತಿಭಾ ಪಲವನ್ನು ಹೆಚ್ಚಿಸಿತು. <ref>{{Cite news|url=https://www.thehindu.com/todays-paper/tp-national/tp-karnataka/scientist-wants-another-green-revolution/article3241256.ece|title=Scientist wants another green revolution|date=18 January 2006|work=[[The Hindu]]|access-date=15 December 2019}}</ref> <ref>{{Cite web|url=http://www.newindianexpress.com/cities/bangalore/article1420731.ece|title='Hybrid paddy production will save water'|publisher=[[New Indian Express]]}}</ref> ಇವರು '''[[ಪದ್ಮಭೂಷಣ]]''', ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವ, [[ಪದ್ಮಶ್ರೀ]] ಮತ್ತು ಇತರ ಹಲವಾರು ಪುರಸ್ಕಾರಗಳಿಗೆ ಭಾಜನರಾಗಿದ್ದರು. <ref>[http://www.icar.org.in/en/node/7334 Dr Mahadevappa Conferred with Padma Bhushan]</ref>
== ಕೊಡುಗೆಗಳು ==
ಮಹದೇವಪ್ಪ, ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್ನ ಚುನಾಯಿತ ಸಹವರ್ತಿ <ref name="NAAS Fellow">{{Cite web|url=http://naasindia.org/fdetail.html#M002|title=NAAS Fellow|date=2016|publisher=National Academy of Agricultural Sciences|access-date=6 May 2016}}</ref> ಇವರು ಒಂಬತ್ತು ವಿಧದ ಅಧಿಕ ಇಳುವರಿ ನೀಡುವ ಹೈಬ್ರಿಡ್ ಭತ್ತದ ತಳಿಗಳ ಅಭಿವೃದ್ಧಿ ಸೇರಿದಂತೆ ವಿವಿಧ ನವೀನ ಅಪ್ಲಿಕೇಶನ್ಗಳು ಮತ್ತು ಸಂಶೋಧನಾ ಉಪಕ್ರಮಗಳ ಮೂಲಕ ಭಾರತೀಯ ಕೃಷಿ ಸಮುದಾಯಕ್ಕೆ ವ್ಯಾಪಕವಾಗಿ ಕೊಡುಗೆ ನೀಡಿದ್ದಾರೆ. <ref>{{Cite web|url=http://archive.deccanherald.com/deccanherald/feb152005/spt5.asp|title=Future of paddy|publisher=[[Deccan Herald]]}}</ref> <ref>{{Cite web|url=http://www.bangaloreindiabio.in/BIO2013/speakers_directory_indv_details.php?spkr_id=SPKR-20130118053918864156|title=Prof. M. Mahadevappa|publisher=BangaloreIndiaBio}}</ref> ದೇಶದಲ್ಲಿ ಹೈಬ್ರಿಡ್ ಭತ್ತದ ಕೃಷಿಯಲ್ಲಿ ಪ್ರವರ್ತಕರಾಗಿದ್ದಾಗ, ಆಕ್ರಮಣಕಾರಿ ಪಾರ್ಥೇನಿಯಂ ವಿರುದ್ಧ ವೈಜ್ಞಾನಿಕ ಮತ್ತು ಪರಿಣಾಮಕಾರಿ ಕಳೆ ನಿರ್ವಹಣೆಯ ತಂತ್ರವಾದ ''ಇಂಟಿಗ್ರೇಟೆಡ್ ಪಾರ್ಥೇನಿಯಂ ಕಳೆ ನಿರ್ವಹಣೆಗೆ'' ಅವರು ಮನ್ನಣೆ ಪಡೆದರು. <ref>{{Cite web|url=http://www.pankajoudhia.com/iprng/IPRNG-parthenium_a&w13.htm|title=He fought for survival against the killer weed|last=Aditya Kaul|date=6 January 2002|publisher=Pioneer}}</ref>
ನಿವೃತ್ತಿಯ ನಂತರ, ಅವರು ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಪೀಠದಲ್ಲಿ ಗ್ರಾಮೀಣ ದೇವ್ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ - ನಾಲ್ಕು ದೇಶಗಳಲ್ಲಿ ೩೪೦ ಸಂಸ್ಥೆಗಳನ್ನು ಹೊಂದಿರುವ ಪ್ರತಿಷ್ಠಿತ ಎನ್ಜಿಒ. ಬಿಪಿಎಲ್ ರೈತರ (೨೮ ಜಿಲ್ಲೆಗಳ ೫೦೦ ಗ್ರಾಮಗಳಲ್ಲಿ ೭೬೩೩ ಕುಟುಂಬಗಳು ಪ್ರಯೋಜನ ಪಡೆದಿವೆ) ಬಾಹ್ಯ ಏಜೆನ್ಸಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ಗ್ರಾಮೀಣಾಭಿವೃದ್ಧಿಯ ಆರ್ಥಿಕ ಬೆಂಬಲದೊಂದಿಗೆ ನಿರಂತರ ಉದ್ಯೋಗವನ್ನು ಒದಗಿಸುವ ಮೂಲಕ ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಉನ್ನತೀಕರಿಸಲು ಅವರು ಕಾದಂಬರಿ 'ಬೀಜ ಗ್ರಾಮ' ಪರಿಕಲ್ಪನೆಯನ್ನು ಜಾರಿಗೆ ತಂದರು. ಸಚಿವಾಲಯಗಳು. ಅನುಷ್ಠಾನವು i) ಬೀಜ ಸಂಸ್ಕರಣೆ ಮತ್ತು ಶೇಖರಣಾ ಘಟಕಗಳ ಸ್ಥಾಪನೆಯನ್ನು ಒಳಗೊಂಡಿದೆ ii) ೫೦ ತೋಟಗಾರಿಕೆ ಮತ್ತು ಅರಣ್ಯ ನರ್ಸರಿಗಳು iii) ೨೦ ವಾಣಿಜ್ಯ ರೇಷ್ಮೆ ಹುಳು ಸಾಕಣೆ ಕೇಂದ್ರಗಳು iv) ತರಕಾರಿಗಳನ್ನು ಉತ್ಪಾದಿಸಲು ೪೦ ನೆರಳು ನಿವ್ವಳ ಮನೆಗಳು ಮತ್ತು v) ೩೦೦ ಮೌಲ್ಯವರ್ಧನೆಯ ಘಟಕಗಳು. ನಿವೃತ್ತಿಯ ನಂತರ ತಮ್ಮ ಕೊನೆಯ ಉಸಿರಿನವರೆಗೂ ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಪೀಠದಲ್ಲಿ ಗ್ರಾಮೀಣ ದೇವ್ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು - ನಾಲ್ಕು ದೇಶಗಳಲ್ಲಿ ೩೪೦ ಸಂಸ್ಥೆಗಳನ್ನು ಹೊಂದಿರುವ ಪ್ರತಿಷ್ಠಿತ ಎನ್ಜಿಒ. ಬಡತನ ರೇಖೆಗಿಂತ ಕೆಳಗಿರುವ (BPL) ರೈತರ (೨೮ ಜಿಲ್ಲೆಗಳ ~೫೦೦ ಹಳ್ಳಿಗಳಲ್ಲಿ ೭೬೩೩ ಕುಟುಂಬಗಳು ಪ್ರಯೋಜನ ಪಡೆದಿವೆ) ಬಾಹ್ಯ ಏಜೆನ್ಸಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ನಿರಂತರ ಉದ್ಯೋಗವನ್ನು ಒದಗಿಸುವ ಮೂಲಕ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಉನ್ನತೀಕರಿಸಲು ಇವರು ಕಾದಂಬರಿ 'ಬೀಜ ಗ್ರಾಮ' ಪರಿಕಲ್ಪನೆಯನ್ನು ಜಾರಿಗೆ ತಂದರು. ಗ್ರಾಮೀಣಾಭಿವೃದ್ಧಿ ಸಚಿವಾಲಯಗಳ ಆರ್ಥಿಕ ನೆರವು. ಅನುಷ್ಠಾನವು i) ಬೀಜ ಸಂಸ್ಕರಣೆ ಮತ್ತು ಶೇಖರಣಾ ಘಟಕಗಳ ಸ್ಥಾಪನೆಯನ್ನು ಒಳಗೊಂಡಿದೆ ii) ೫೦ ತೋಟಗಾರಿಕೆ ಮತ್ತು ಅರಣ್ಯ ನರ್ಸರಿಗಳು iii) ೨೦ ವಾಣಿಜ್ಯ ರೇಷ್ಮೆ ಹುಳು ಸಾಕಣೆ ಕೇಂದ್ರಗಳು iv) ತರಕಾರಿಗಳನ್ನು ಉತ್ಪಾದಿಸಲು ೪೦ ನೆರಳು ನಿವ್ವಳ ಮನೆಗಳು ಮತ್ತು v) ೩೦೦ ಮೌಲ್ಯವರ್ಧನೆಯ ಘಟಕಗಳು. ಇವರು ಜನಪ್ರಿಯ ಕನ್ನಡ ತ್ರೈಮಾಸಿಕ "ಕೃಷಿ ಕಾಯಕ" ದ ಸಂಸ್ಥಾಪಕರು ಮತ್ತು ಮುಖ್ಯ ಸಂಪಾದಕರಾಗಿದ್ದಾರೆ, ಇದು ರೈತರು, ವಿದ್ಯಾರ್ಥಿಗಳು ಮತ್ತು ವಿಸ್ತರಣಾ ಕಾರ್ಯಕರ್ತರಿಗೆ ಮಾಹಿತಿಯ ಉಪಯುಕ್ತ ಸಂಪನ್ಮೂಲವಾಗಿ ವ್ಯಾಪಕವಾಗಿ ಚಂದಾದಾರರಾಗಿದ್ದಾರೆ.
ಮಹದೇವಪ್ಪ ಇವರು [[ಪದ್ಮಭೂಷಣ]] ಮತ್ತು [[ಪದ್ಮಶ್ರೀ|ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು]] . <ref>{{Cite news|url=https://www.thehindu.com/news/national/karnataka/m-mahadevappa-former-vice-chancellor-of-uas-dharwad-no-more/article34008962.ece|title=M. Mahadevappa, former Vice-Chancellor of UAS-Dharwad, no more|date=7 March 2021|work=The Hindu|access-date=7 March 2021|others=Special Correspondent|language=en-IN|issn=0971-751X}}</ref>
== ಸಾವು ==
ಮಹದೇವಪ್ಪ ಇವರು ವಯೋಸಹಜ ಕಾಯಿಲೆಗಳಿಂದ ೬ ಮಾರ್ಚ್ ೨೦೨೧ ರಂದು ಮೈಸೂರಿನಲ್ಲಿ ನಿಧನರಾದರು. <ref>{{Cite news|url=https://www.kannadaprabha.com/karnataka/2021/mar/06/karnataka-agri-scientist-dr-m-mahadevappa-passed-away-440996.html|title=ಕೃಷಿ ವಿಜ್ಞಾನಿ ಮಹಾದೇವಪ್ಪ ನಿಧನ|date=6 March 2021|work=Kannada Prabha|language=Kannada|trans-title=Agri scientist Mahadevappa passes away}}</ref>
== ಉಲ್ಲೇಖಗಳು ==
<references group="" responsive="1"></references>
{{Padma Shri Award Recipients in Science & Engineering}}{{PadmaBhushanAwardRecipients 2010–19}}
<nowiki>
[[ವರ್ಗ:೧೯೩೭ ಜನನ]]</nowiki>
cclvbw5avb4ll8mb2cdjpmxzqjuip1z
1117856
1117853
2022-08-28T15:56:39Z
Ramya Pushpalatha
77741
"[[:en:Special:Redirect/revision/1099828049|M. Mahadevappa]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
wikitext
text/x-wiki
{{Infobox ವಿಜ್ಞಾನಿ|name=Madappa Mahadevappa
<!--NOTE: please do not add the title "Dr" to his name: see [[Wikipedia:Manual of Style (biographies)#Academic titles]]-->|image=|image_size=|caption=|birth_date={{Birth date|df=yes|1937|8|4}}|birth_place=[[Madapura]], [[Chamarajanagar]], [[Mysore State]], [[British India]] (present-day [[Karnataka]], India)|death_date={{death date and age|2021|3|6|1937|8|4|df=y}}|death_place=[[Mysuru]]|residence=[[Mysuru]], [[Karnataka]]|citizenship=Indian|nationality=Indian|field=[[Agricultural science]], [[Forestry]], [[Plant Breeding]], [[Seed Technology]], [[Parthenium Weed Management]]|work_institutions=JSS Rural Development Foundation <br>[[University of Agricultural Sciences, Dharwad]]<br>[[Indian Council of Agricultural Research]]<br>[[University of Agricultural Sciences, Bangalore]]<br>[[International Rice Research Institute]], [[Philippines]]<br>[[Central Food Technological Research Institute]]|alma_mater=[[Sarada Vilas College]]<br>[[University of Agricultural Sciences, Bangalore]]<br>[[Tamil Nadu Agricultural University]]|doctoral_advisor=|doctoral_students=|known_for=High-yielding Hybrid varieties of Rice in India|author_abbrev_bot=|author_abbrev_zoo=|influences=|influenced=|prizes=[[Padma Bhushan]] (2013)<br>[[Padma Shri]] (2005)<br>[[Rajyotsava Prashasti]] (1984)<br>Bharat Ratna Sir. M. Vishweshwarayya Memorial Award (1999)<br>[[HONOR SUMMUS AWARD, The Watumall Foundation]] (1987)<br>[[Hooker Award]] (1981)<br>[[Sir Chotu Ram National Award]] (1996)<br>[[Best TNAU Alumunus Award]] (2002)<br>[[Agriculture Leadership Award,]] (2009)<br>[[K.K. Murthy Award]] (1973)<br>[[Syndicate Agriculture Foundation Award]] (1973)<br>[[Nagamma Dattatreya Rao Desai Award]] (1989)<br>[[Nada Prabhu Kempegowda award]] (2017)<br>[[Krushika Kula Pradeepika]] (1996)<br>[[Prof C N R Rao KSTA Lifetime Achievement Award in Science and Technology]] (2020)<br>|footnotes=|signature=}}
'''ಮಾದಪ್ಪ ಮಹದೇವಪ್ಪ''' (೪ ಆಗಸ್ಟ್ ೧೯೩೭ - ೬ ಮಾರ್ಚ್ ೨೦೨೧), ''ಅಕ್ಕಿ ಮಹದೇವಪ್ಪ'' ಎಂದು ಜನಪ್ರಿಯವಾಗಿ ಕರೆಯಲ್ಪಡುವ ಭಾರತೀಯ ಕೃಷಿ ವಿಜ್ಞಾನಿ ಮತ್ತು ಸಸ್ಯ ತಳಿಗಾರರು, ಹೆಚ್ಚು ಇಳುವರಿ ನೀಡುವ ಹೈಬ್ರಿಡ್ ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸಲು ಹೆಸರುವಾಸಿಯಾಗಿದ್ದಾರೆ. <ref>{{Cite web|url=http://www.nabsindia.org/profiles/mahadevappa.html|title=Profile of Dr. M. Mahadevappa|publisher=National Academy of Biological Sciences}}</ref> ಇವರು ೫೫ ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದರು ಮತ್ತು ಪ್ರಕಾಶಮಾನವಾದ ವೃತ್ತಿಜೀವನವನ್ನು ಹೊಂದಿದ್ದರು. ಇವರು ಎರಡು ಅವಧಿಗೆ (೧೯೯೪ - ೨೦೦೦) [[ಕೃಷಿ ವಿಶ್ವವಿದ್ಯಾಲಯ, ಧಾರವಾಡ|ಧಾರವಾಡದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ]] ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದರು ಮತ್ತು ಇವರ ನಿಸ್ವಾರ್ಥ ಪರಿಶ್ರಮ ಮತ್ತು ವಿಶಾಲ ದೃಷ್ಟಿಯ ಜೊತೆಗೆ ಐಸಿಎಆರ್ ನ '''ಸರ್ದಾರ್ ಪಟೇಲ್ ಮಹೋನ್ನತ ಸಂಸ್ಥೆ''' ಪ್ರಶಸ್ತಿಯನ್ನು ೨೦೦೦ರಲ್ಲಿ ಧಾರವಾಡದ ಯುಎಸ್ಎ ಗೆ ನೀಡಲಾಯಿತು. ಇವರು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಅಡಿಯಲ್ಲಿ ''ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯ'' (೨೦೦೨ - ೨೦೦೩) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು, ಅದರಲ್ಲಿ ಇವರು ಆಡಳಿತ ಮಂಡಳಿಯ ಸದಸ್ಯರಾಗಿದ್ದರು. ಎಎಸ್ಆರ್ಬಿಅಧ್ಯಕ್ಷರಾಗಿ, ಇವರು ನೇಮಕಾತಿಯಲ್ಲಿ ಪಾರದರ್ಶಕತೆಯನ್ನು ಸೃಷ್ಟಿಸಲು ಮೂಲಭೂತ ಬದಲಾವಣೆಗಳನ್ನು ಪರಿಚಯಿಸಿದರು ಮತ್ತು ಬಡ್ತಿಗಳ ಪ್ರಕ್ರಿಯೆಯನ್ನು ತ್ವರಿತಗೊಳಿಸಿದರು. ಇದು ಕೃಷಿ ಮತ್ತು ರೈತ ಸಮುದಾಯದ ಕಾರಣಕ್ಕೆ ಮತ್ತಷ್ಟು ಕೊಡುಗೆ ನೀಡಲು ಐಸಿಎಆರ್ ವ್ಯವಸ್ಥೆಯಲ್ಲಿ ಪ್ರತಿಭಾ ಪಲವನ್ನು ಹೆಚ್ಚಿಸಿತು. <ref>{{Cite news|url=https://www.thehindu.com/todays-paper/tp-national/tp-karnataka/scientist-wants-another-green-revolution/article3241256.ece|title=Scientist wants another green revolution|date=18 January 2006|work=[[The Hindu]]|access-date=15 December 2019}}</ref> <ref>{{Cite web|url=http://www.newindianexpress.com/cities/bangalore/article1420731.ece|title='Hybrid paddy production will save water'|publisher=[[New Indian Express]]}}</ref> ಇವರು '''[[ಪದ್ಮಭೂಷಣ]]''', ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವ, [[ಪದ್ಮಶ್ರೀ]] ಮತ್ತು ಇತರ ಹಲವಾರು ಪುರಸ್ಕಾರಗಳಿಗೆ ಭಾಜನರಾಗಿದ್ದರು. <ref>[http://www.icar.org.in/en/node/7334 Dr Mahadevappa Conferred with Padma Bhushan]</ref>
== ಕೊಡುಗೆಗಳು ==
ಮಹದೇವಪ್ಪ, ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್ನ ಚುನಾಯಿತ ಸಹವರ್ತಿಯಾಗಿದ್ದರು. <ref name="NAAS Fellow">{{Cite web|url=http://naasindia.org/fdetail.html#M002|title=NAAS Fellow|date=2016|publisher=National Academy of Agricultural Sciences|access-date=6 May 2016}}</ref> ಇವರು ಒಂಬತ್ತು ವಿಧದ ಅಧಿಕ ಇಳುವರಿ ನೀಡುವ ಹೈಬ್ರಿಡ್ ಭತ್ತದ ತಳಿಗಳ ಅಭಿವೃದ್ಧಿ ಸೇರಿದಂತೆ ವಿವಿಧ ನವೀನ ಅಪ್ಲಿಕೇಶನ್ಗಳು ಮತ್ತು ಸಂಶೋಧನಾ ಉಪಕ್ರಮಗಳ ಮೂಲಕ ಭಾರತೀಯ ಕೃಷಿ ಸಮುದಾಯಕ್ಕೆ ವ್ಯಾಪಕವಾಗಿ ಕೊಡುಗೆ ನೀಡಿದ್ದಾರೆ. <ref>{{Cite web|url=http://archive.deccanherald.com/deccanherald/feb152005/spt5.asp|title=Future of paddy|publisher=[[Deccan Herald]]}}</ref> <ref>{{Cite web|url=http://www.bangaloreindiabio.in/BIO2013/speakers_directory_indv_details.php?spkr_id=SPKR-20130118053918864156|title=Prof. M. Mahadevappa|publisher=BangaloreIndiaBio}}</ref> ದೇಶದಲ್ಲಿ ಹೈಬ್ರಿಡ್ ಭತ್ತದ ಕೃಷಿಯಲ್ಲಿ ಪ್ರವರ್ತಕರಾಗಿದ್ದಾಗ, ಆಕ್ರಮಣಕಾರಿ ಪಾರ್ಥೇನಿಯಂ ವಿರುದ್ಧ ವೈಜ್ಞಾನಿಕ ಮತ್ತು ಪರಿಣಾಮಕಾರಿ ಕಳೆ ನಿರ್ವಹಣೆಯ ತಂತ್ರವಾದ ''ಇಂಟಿಗ್ರೇಟೆಡ್ ಪಾರ್ಥೇನಿಯಂ ಕಳೆ ನಿರ್ವಹಣೆಗೆ'' ಅವರು ಮನ್ನಣೆ ಪಡೆದರು. <ref>{{Cite web|url=http://www.pankajoudhia.com/iprng/IPRNG-parthenium_a&w13.htm|title=He fought for survival against the killer weed|last=Aditya Kaul|date=6 January 2002|publisher=Pioneer}}</ref>
ನಿವೃತ್ತಿಯ ನಂತರ ಇವರು ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಪೀಠದಲ್ಲಿ ಗ್ರಾಮೀಣ ದೇವ್ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ - ನಾಲ್ಕು ದೇಶಗಳಲ್ಲಿ ೩೪೦ ಸಂಸ್ಥೆಗಳನ್ನು ಹೊಂದಿರುವ ಪ್ರತಿಷ್ಠಿತ ಎನ್ಜಿಒ. ಬಿಪಿಎಲ್ ರೈತರ (೨೮ ಜಿಲ್ಲೆಗಳ ೫೦೦ ಗ್ರಾಮಗಳಲ್ಲಿ ೭೬೩೩ ಕುಟುಂಬಗಳು ಪ್ರಯೋಜನ ಪಡೆದಿವೆ) ಬಾಹ್ಯ ಏಜೆನ್ಸಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ಗ್ರಾಮೀಣಾಭಿವೃದ್ಧಿಯ ಆರ್ಥಿಕ ಬೆಂಬಲದೊಂದಿಗೆ ನಿರಂತರ ಉದ್ಯೋಗವನ್ನು ಒದಗಿಸುವ ಮೂಲಕ ಇವರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಉನ್ನತೀಕರಿಸಲು ಇವರು ಕಾದಂಬರಿ 'ಬೀಜ ಗ್ರಾಮ' ಪರಿಕಲ್ಪನೆಯನ್ನು ಜಾರಿಗೆ ತಂದರು. ಸಚಿವಾಲಯಗಳು. ಅನುಷ್ಠಾನವು i) ಬೀಜ ಸಂಸ್ಕರಣೆ ಮತ್ತು ಶೇಖರಣಾ ಘಟಕಗಳ ಸ್ಥಾಪನೆಯನ್ನು ಒಳಗೊಂಡಿದೆ ii) ೫೦ ತೋಟಗಾರಿಕೆ ಮತ್ತು ಅರಣ್ಯ ನರ್ಸರಿಗಳು iii) ೨೦ ವಾಣಿಜ್ಯ ರೇಷ್ಮೆ ಹುಳು ಸಾಕಣೆ ಕೇಂದ್ರಗಳು iv) ತರಕಾರಿಗಳನ್ನು ಉತ್ಪಾದಿಸಲು ೪೦ ನೆರಳು ನಿವ್ವಳ ಮನೆಗಳು ಮತ್ತು v) ೩೦೦ ಮೌಲ್ಯವರ್ಧನೆಯ ಘಟಕಗಳು. ನಿವೃತ್ತಿಯ ನಂತರ ತಮ್ಮ ಕೊನೆಯ ಉಸಿರಿನವರೆಗೂ ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಪೀಠದಲ್ಲಿ ಗ್ರಾಮೀಣ ದೇವ್ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು - ನಾಲ್ಕು ದೇಶಗಳಲ್ಲಿ ೩೪೦ ಸಂಸ್ಥೆಗಳನ್ನು ಹೊಂದಿರುವ ಪ್ರತಿಷ್ಠಿತ ಎನ್ಜಿಒ. ಬಡತನ ರೇಖೆಗಿಂತ ಕೆಳಗಿರುವ (BPL) ರೈತರ (೨೮ ಜಿಲ್ಲೆಗಳ ~೫೦೦ ಹಳ್ಳಿಗಳಲ್ಲಿ ೭೬೩೩ ಕುಟುಂಬಗಳು ಪ್ರಯೋಜನ ಪಡೆದಿವೆ) ಬಾಹ್ಯ ಏಜೆನ್ಸಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ನಿರಂತರ ಉದ್ಯೋಗವನ್ನು ಒದಗಿಸುವ ಮೂಲಕ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಉನ್ನತೀಕರಿಸಲು ಇವರು ಕಾದಂಬರಿ 'ಬೀಜ ಗ್ರಾಮ' ಪರಿಕಲ್ಪನೆಯನ್ನು ಜಾರಿಗೆ ತಂದರು. ಗ್ರಾಮೀಣಾಭಿವೃದ್ಧಿ ಸಚಿವಾಲಯಗಳ ಆರ್ಥಿಕ ನೆರವು. ಅನುಷ್ಠಾನವು i) ಬೀಜ ಸಂಸ್ಕರಣೆ ಮತ್ತು ಶೇಖರಣಾ ಘಟಕಗಳ ಸ್ಥಾಪನೆಯನ್ನು ಒಳಗೊಂಡಿದೆ ii) ೫೦ ತೋಟಗಾರಿಕೆ ಮತ್ತು ಅರಣ್ಯ ನರ್ಸರಿಗಳು iii) ೨೦ ವಾಣಿಜ್ಯ ರೇಷ್ಮೆ ಹುಳು ಸಾಕಣೆ ಕೇಂದ್ರಗಳು iv) ತರಕಾರಿಗಳನ್ನು ಉತ್ಪಾದಿಸಲು ೪೦ ನೆರಳು ನಿವ್ವಳ ಮನೆಗಳು ಮತ್ತು v) ೩೦೦ ಮೌಲ್ಯವರ್ಧನೆಯ ಘಟಕಗಳು. ಇವರು ಜನಪ್ರಿಯ ಕನ್ನಡ ತ್ರೈಮಾಸಿಕ "ಕೃಷಿ ಕಾಯಕ" ದ ಸಂಸ್ಥಾಪಕರು ಮತ್ತು ಮುಖ್ಯ ಸಂಪಾದಕರಾಗಿದ್ದಾರೆ, ಇದು ರೈತರು, ವಿದ್ಯಾರ್ಥಿಗಳು ಮತ್ತು ವಿಸ್ತರಣಾ ಕಾರ್ಯಕರ್ತರಿಗೆ ಮಾಹಿತಿಯ ಉಪಯುಕ್ತ ಸಂಪನ್ಮೂಲವಾಗಿ ವ್ಯಾಪಕವಾಗಿ ಚಂದಾದಾರರಾಗಿದ್ದಾರೆ.
ಮಹದೇವಪ್ಪ ಇವರು [[ಪದ್ಮಭೂಷಣ]] ಮತ್ತು [[ಪದ್ಮಶ್ರೀ|ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು]] . <ref>{{Cite news|url=https://www.thehindu.com/news/national/karnataka/m-mahadevappa-former-vice-chancellor-of-uas-dharwad-no-more/article34008962.ece|title=M. Mahadevappa, former Vice-Chancellor of UAS-Dharwad, no more|date=7 March 2021|work=The Hindu|access-date=7 March 2021|others=Special Correspondent|language=en-IN|issn=0971-751X}}</ref>
== ಸಾವು ==
ಮಹದೇವಪ್ಪ ಇವರು ವಯೋಸಹಜ ಕಾಯಿಲೆಗಳಿಂದ ೬ ಮಾರ್ಚ್ ೨೦೨೧ ರಂದು ಮೈಸೂರಿನಲ್ಲಿ ನಿಧನರಾದರು. <ref>{{Cite news|url=https://www.kannadaprabha.com/karnataka/2021/mar/06/karnataka-agri-scientist-dr-m-mahadevappa-passed-away-440996.html|title=ಕೃಷಿ ವಿಜ್ಞಾನಿ ಮಹಾದೇವಪ್ಪ ನಿಧನ|date=6 March 2021|work=Kannada Prabha|language=Kannada|trans-title=Agri scientist Mahadevappa passes away}}</ref>
== ಉಲ್ಲೇಖಗಳು ==
<references group="" responsive="1"></references>
{{Padma Shri Award Recipients in Science & Engineering}}{{PadmaBhushanAwardRecipients 2010–19}}
<nowiki>
[[ವರ್ಗ:೧೯೩೭ ಜನನ]]</nowiki>
dp7brrb9r4bqhbqpj9krxrkj9t3jue2
ಸದಸ್ಯ:Mahadeva R/ಗೋರಿಪರ್ತಿ ನರಸಿಂಹ ರಾಜು ಯಾದವ್
2
144983
1117854
2022-08-28T15:31:14Z
Mahadeva R
77721
"[[:en:Special:Redirect/revision/1093238256|Goriparthi Narasimha Raju Yadav]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
wikitext
text/x-wiki
[[Category:Articles with hCards]]
{{Infobox person|name=ಗೋರಿಪರ್ತಿ ನರಸಿಂಹ ರಾಜು ಯಾದವ್|image=|imagesize=|caption=|birth_date=|birth_place=[[ಗುಡೂರು ಗ್ರಾಮ,ಕೃಷ್ಣಾ ಜಿಲ್ಲೆ]],ಆಂಧ್ರಪ್ರದೇಶ. ಭಾರತ
, India|death_date=|death_place=|restingplace=|restingplacecoordinates=|othername=|occupation=ರೈತ|yearsactive=|known for=|spouse=|domesticpartner=|children=|parents=|website=|awards=[[Padma Shri]]<br>Krishaka Ratna<br>Krishi Ratna<br>Krishi Samrat<br>[[Indian Council of Agricultural Research|ICAR]] Jagjivan Ram Kisan Puraskar}}
'''ಗೋರಿಪರ್ತಿ ನರಸಿಂಹರಾಜು ಯಾದವ್''' ಒಬ್ಬ ಭಾರತೀಯ ರೈತ, ಕೃಷಿ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನುಮಾಡಿದ್ದಾರೆ. <ref name="Mr. Greenfingers offers Rs.10 lakh as prize">{{Cite web|url=http://www.thehindu.com/todays-paper/tp-in-school/mr-greenfingers-offers-rs10-lakh-as-prize/article4456842.ece|title=Mr. Greenfingers offers Rs.10 lakh as prize|date=27 February 2013|publisher=The Hindu|access-date=27 February 2016}}</ref> ಇವರು ದಕ್ಷಿಣ ಭಾರತದ [[ಆಂಧ್ರ ಪ್ರದೇಶ|ಆಂಧ್ರಪ್ರದೇಶದ]] ಕೃಷ್ಣಾ ಜಿಲ್ಲೆಯ ಗುಡೂರು [[ಉದ್ದು|ಗ್ರಾಮದ]]ವರು. ಪ್ರತಿ ಹೆಕ್ಟೇರ್ಗೆ 7.5 ರಿಂದ 8.3 ಟನ್ಗಳಷ್ಟು ''ಪೂಸಾ ಬಾಸ್ಮತಿ 1'' ಅಕ್ಕಿಯನ್ನು, ಹೆಕ್ಟೇರ್ಗೆ 3 ಟನ್ ಕರಿಬೇವು ಮತ್ತುಇತರೆ 4 ಟನ್ಗಳಷ್ಟು ಬೆಳೆಗಳನ್ನು ಬೆಳೆದು ದಾಖಲಿಸಿದ್ದಾರೆ ಇದು ವರದಿಯಾಗಿದೆ. ಅವರ ಜಮೀನಿನಲ್ಲಿ ಪ್ರತಿ ಹೆಕ್ಟೇರ್ಗೆ 5 ಟನ್ [[ಕಡಲೇಕಾಯಿ|ಶೇಂಗಾ]] <ref name="A field of his own">{{Cite web|url=http://indiatoday.intoday.in/story/unshakeable-faith-in-nature-translates-into-bumper-harvests-for-an-andhra-farmer/1/287937.html|title=A field of his own|date=15 June 1995|publisher=India Today|access-date=27 February 2016}}</ref> ಮತ್ತು ೧೦೦೦೦ ಕ್ಕೂ ಹೆಚ್ಚು ಕೊಂಬೆಗಳನ್ನು ಹೊಂದಿರುವ [[ಹುರುಳಿ|ಹಾರ್ಸ್ಗ್ರಾಮ್ ಬಳ್ಳಿಯನ್ನು]] ಬೆಳೆದಿದ್ದಾರೆ ಮತ್ತು ಅವರ ಜಮೀನಿನಲ್ಲಿರುವ ಒಂದು ಮಾವಿನ ಮರವು ಒಂದೇ ಋತುವಿನಲ್ಲಿ ೨೨೦೦೦ ಮಾವಿನ ಇಳುವರಿಯನ್ನು ನೀಡುತ್ತದೆ ಎಂದು ತಿಳಿದುಬಂದಿದೆ. ಅವರು ಭಾರತೀಯ ರೈಸ್ ಡೆವಲಪ್ಮೆಂಟ್ ಕೌನ್ಸಿಲ್ (IRDC) ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಯ ತಜ್ಞರ ಸಮಿತಿಗಳೊಂದಿಗೆ ಸದಸ್ಯರಾಗಿದ್ದಾರೆ ಮತ್ತು ಕೃಷಿ ''ರತ್ನ'', , ''ಕೃಷಿ ಸಾಮ್ರಾಟ್'' ಮತ್ತು [[ಬಾಬು ಜಗಜೀವನ ರಾಮ್|ಜಗಜೀವನ್ ರಾಮ್]] ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ನ ಕಿಸಾನ್ ಪುರಸ್ಕಾರ್ (1999) ಪಡೆದಿದ್ದಾರೆ. <ref name="Farmer extra-ordinant">{{Cite web|url=http://www.thehindubusinessline.com/2000/05/10/stories/071003y5.htm|title=Farmer extra-ordinant|date=10 May 2000|publisher=The Hindu Business Line|access-date=27 February 2016}}</ref> ಇವರು ಕೃಷಿಗೆ ನೀಡಿದ ಕೊಡುಗೆಗಳಿಗಾಗಿ ಭಾರತ ಸರ್ಕಾರವು ೨೦೦೯ ರಲ್ಲಿ ನಾಲ್ಕನೇಯ ಅತ್ಯುನ್ನತ ನಾಗರೀಕ ಗೌರವವಾದ [[ಪದ್ಮಶ್ರೀ|ಪದ್ಮಶ್ರೀಯ]]ನ್ನು ನೀಡಿ ಗೌರವಿಸಿತು. <ref name="Padma Awards">{{Cite web|url=http://mha.nic.in/sites/upload_files/mha/files/LST-PDAWD-2013.pdf|title=Padma Awards|date=2016|publisher=Ministry of Home Affairs, Government of India|archive-url=https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf|archive-date=15 October 2015|access-date=3 January 2016}}</ref>
{{Portal|India|Agriculture}}
<ref>Portal:India</ref>{{Portal|India|Agriculture}}
{{Portal|India|Agriculture}}<ref>[[Agriculture]]</ref>
== ಉಲ್ಲೇಖಗಳು ==
<references group="" responsive="1"></references>
{{Padma Shri Award Recipients in Science & Engineering}}
<nowiki>
[[ವರ್ಗ:ಜೀವಂತ ವ್ಯಕ್ತಿಗಳು]]</nowiki>
0ixxuce0l6mawvlx0eb2a9rpsrponxx
1117855
1117854
2022-08-28T15:42:51Z
Mahadeva R
77721
wikitext
text/x-wiki
[[Category:Articles with hCards]]
{{Infobox person|name=ಗೋರಿಪರ್ತಿ ನರಸಿಂಹ ರಾಜು ಯಾದವ್|image=|imagesize=|caption=|birth_date=|birth_place=[[ಗುಡೂರು ಗ್ರಾಮ,ಕೃಷ್ಣಾ ಜಿಲ್ಲೆ]],ಆಂಧ್ರಪ್ರದೇಶ. ಭಾರತ
, India|death_date=|death_place=|restingplace=|restingplacecoordinates=|othername=|occupation=ರೈತ|yearsactive=|known for=|spouse=|domesticpartner=|children=|parents=|website=|awards=[[Padma Shri]]<br>Krishaka Ratna<br>Krishi Ratna<br>Krishi Samrat<br>[[Indian Council of Agricultural Research|ICAR]] Jagjivan Ram Kisan Puraskar}}
'''ಗೋರಿಪರ್ತಿ ನರಸಿಂಹರಾಜು ಯಾದವ್''' ಒಬ್ಬ ಭಾರತೀಯ ರೈತ, ಕೃಷಿ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನುಮಾಡಿದ್ದಾರೆ. <ref name="Mr. Greenfingers offers Rs.10 lakh as prize">{{Cite web|url=http://www.thehindu.com/todays-paper/tp-in-school/mr-greenfingers-offers-rs10-lakh-as-prize/article4456842.ece|title=Mr. Greenfingers offers Rs.10 lakh as prize|date=27 February 2013|publisher=The Hindu|access-date=27 February 2016}}</ref> ಇವರು ದಕ್ಷಿಣ ಭಾರತದ [[ಆಂಧ್ರ ಪ್ರದೇಶ|ಆಂಧ್ರಪ್ರದೇಶದ]] ಕೃಷ್ಣಾ ಜಿಲ್ಲೆಯ ಗುಡೂರು [[ಉದ್ದು|ಗ್ರಾಮದ]]ವರು. ಪ್ರತಿ ಹೆಕ್ಟೇರ್ಗೆ 7.5 ರಿಂದ 8.3 ಟನ್ಗಳಷ್ಟು ''ಪೂಸಾ ಬಾಸ್ಮತಿ 1 ಟನ್' ಅಕ್ಕಿಯನ್ನು, ಹೆಕ್ಟೇರ್ಗೆ 3 ಟನ್ ಕರಿಬೇವು ಮತ್ತುಇತರೆ 4 ಟನ್ಗಳಷ್ಟು ಬೆಳೆಗಳನ್ನು ಬೆಳೆದು ದಾಖಲಿಸಿದ್ದಾರೆ ಇದು ವರದಿಯಾಗಿದೆ. ಅವರ ಜಮೀನಿನಲ್ಲಿ ಪ್ರತಿ ಹೆಕ್ಟೇರ್ಗೆ 5 ಟನ್ [[ಕಡಲೇಕಾಯಿ|ಶೇಂಗಾ]] <ref name="A field of his own">{{Cite web|url=http://indiatoday.intoday.in/story/unshakeable-faith-in-nature-translates-into-bumper-harvests-for-an-andhra-farmer/1/287937.html|title=A field of his own|date=15 June 1995|publisher=India Today|access-date=27 February 2016}}</ref> ಮತ್ತು ೧೦೦೦೦ ಕ್ಕೂ ಹೆಚ್ಚು ಕೊಂಬೆಗಳನ್ನು ಹೊಂದಿರುವ [[ಹುರುಳಿ|ಹಾರ್ಸ್ಗ್ರಾಮ್ ಬಳ್ಳಿಯನ್ನು]] ಬೆಳೆದಿದ್ದಾರೆ ಮತ್ತು ಅವರ ಜಮೀನಿನಲ್ಲಿರುವ ಒಂದು ಮಾವಿನ ಮರವು ಒಂದೇ ಋತುವಿನಲ್ಲಿ ೨೨೦೦೦ ಮಾವಿನ ಇಳುವರಿಯನ್ನು ನೀಡುತ್ತದೆ ಎಂದು ತಿಳಿದುಬಂದಿದೆ. ಅವರು ಭಾರತೀಯ ರೈಸ್ ಡೆವಲಪ್ಮೆಂಟ್ ಕೌನ್ಸಿಲ್ (IRDC) ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಯ ತಜ್ಞರ ಸಮಿತಿಗಳೊಂದಿಗೆ ಸದಸ್ಯರಾಗಿದ್ದಾರೆ ಮತ್ತು ಕೃಷಿ ''ರತ್ನ'', , ''ಕೃಷಿ ಸಾಮ್ರಾಟ್'' ಮತ್ತು [[ಬಾಬು ಜಗಜೀವನ ರಾಮ್|ಜಗಜೀವನ್ ರಾಮ್]] ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ನ ಕಿಸಾನ್ ಪುರಸ್ಕಾರ್ (1999) ಪಡೆದಿದ್ದಾರೆ. <ref name="Farmer extra-ordinant">{{Cite web|url=http://www.thehindubusinessline.com/2000/05/10/stories/071003y5.htm|title=Farmer extra-ordinant|date=10 May 2000|publisher=The Hindu Business Line|access-date=27 February 2016}}</ref> ಇವರು ಕೃಷಿಗೆ ನೀಡಿದ ಕೊಡುಗೆಗಳಿಗಾಗಿ ಭಾರತ ಸರ್ಕಾರವು ೨೦೦೯ ರಲ್ಲಿ ನಾಲ್ಕನೇಯ ಅತ್ಯುನ್ನತ ನಾಗರೀಕ ಗೌರವವಾದ [[ಪದ್ಮಶ್ರೀ|ಪದ್ಮಶ್ರೀಯ]]ನ್ನು ನೀಡಿ ಗೌರವಿಸಿತು. <ref name="Padma Awards">{{Cite web|url=http://mha.nic.in/sites/upload_files/mha/files/LST-PDAWD-2013.pdf|title=Padma Awards|date=2016|publisher=Ministry of Home Affairs, Government of India|archive-url=https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf|archive-date=15 October 2015|access-date=3 January 2016}}</ref>
{{Portal|India|Agriculture}}
<ref>Portal:India</ref>{{Portal|India|Agriculture}}
{{Portal|India|Agriculture}}<ref>[[Agriculture]]</ref>
== ಉಲ್ಲೇಖಗಳು ==
<references group="" responsive="1"></references>
{{Padma Shri Award Recipients in Science & Engineering}}
<nowiki>
[[ವರ್ಗ:ಜೀವಂತ ವ್ಯಕ್ತಿಗಳು]]</nowiki>
cqdi8jg0jzj98640w4q2my5b7py9ley
ಸದಸ್ಯ:Vismaya U/ಮೆಸೊ ಚಂಡಮಾರುತ
2
144984
1117858
2022-08-28T16:00:12Z
Vismaya U
75921
Vismaya U [[ಸದಸ್ಯ:Vismaya U/ಮೆಸೊ ಚಂಡಮಾರುತ]] ಪುಟವನ್ನು [[ಮೆಸೊ ಚಂಡಮಾರುತ]] ಕ್ಕೆ ಸರಿಸಿದ್ದಾರೆ: ಲೇಖನ ತಾಯಾರಾಗಿದೆ
wikitext
text/x-wiki
#REDIRECT [[ಮೆಸೊ ಚಂಡಮಾರುತ]]
3vo2bu9t1ir5dd1il6d8ldsuyxwhojf
ಮಾಡ್ಯೂಲ್:Message box/ambox.css
828
144985
1117864
2022-08-28T17:24:45Z
~aanzx
72368
copied from // https://en.wikipedia.org/w/index.php?title=Module:Message_box/ambox.css&oldid=1097763485
sanitized-css
text/css
/* {{pp|small=y}} */
/* copied from https://en.wikipedia.org/w/index.php?title=Module:Message_box/ambox.css&oldid=1097763485 */
.ambox {
border: 1px solid #a2a9b1;
/* @noflip */
border-left: 10px solid #36c; /* Default "notice" blue */
background-color: #fbfbfb;
box-sizing: border-box;
}
/* Single border between stacked boxes. Take into account base templatestyles,
* user styles, and Template:Dated maintenance category.
* remove link selector when T200206 is fixed
*/
.ambox + link + .ambox,
.ambox + link + style + .ambox,
.ambox + link + link + .ambox,
/* TODO: raise these as "is this really that necessary???". the change was Dec 2021 */
.ambox + .mw-empty-elt + link + .ambox,
.ambox + .mw-empty-elt + link + style + .ambox,
.ambox + .mw-empty-elt + link + link + .ambox {
margin-top: -1px;
}
/* For the "small=left" option. */
/* must override .ambox + .ambox styles above */
html body.mediawiki .ambox.mbox-small-left {
/* @noflip */
margin: 4px 1em 4px 0;
overflow: hidden;
width: 238px;
border-collapse: collapse;
font-size: 88%;
line-height: 1.25em;
}
.ambox-speedy {
/* @noflip */
border-left: 10px solid #b32424; /* Red */
background-color: #fee7e6; /* Pink */
}
.ambox-delete {
/* @noflip */
border-left: 10px solid #b32424; /* Red */
}
.ambox-content {
/* @noflip */
border-left: 10px solid #f28500; /* Orange */
}
.ambox-style {
/* @noflip */
border-left: 10px solid #fc3; /* Yellow */
}
.ambox-move {
/* @noflip */
border-left: 10px solid #9932cc; /* Purple */
}
.ambox-protection {
/* @noflip */
border-left: 10px solid #a2a9b1; /* Gray-gold */
}
.ambox .mbox-text {
border: none;
/* @noflip */
padding: 0.25em 0.5em;
width: 100%;
}
.ambox .mbox-image {
border: none;
/* @noflip */
padding: 2px 0 2px 0.5em;
text-align: center;
}
.ambox .mbox-imageright {
border: none;
/* @noflip */
padding: 2px 0.5em 2px 0;
text-align: center;
}
/* An empty narrow cell */
.ambox .mbox-empty-cell {
border: none;
padding: 0;
width: 1px;
}
.ambox .mbox-image-div {
width: 52px;
}
/* Hack around MobileFrontend being opinionated */
html.client-js body.skin-minerva .mbox-text-span {
margin-left: 23px !important;
}
@media (min-width: 720px) {
.ambox {
margin: 0 10%; /* 10% = Will not overlap with other elements */
}
}
7zxt9wx4cayqci2xgrw7981xk3htg8q
ಸದಸ್ಯರ ಚರ್ಚೆಪುಟ:Puneet a c
3
144986
1117868
2022-08-29T03:54:04Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Puneet a c}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೩:೫೪, ೨೯ ಆಗಸ್ಟ್ ೨೦೨೨ (UTC)
2wdtclrdhosmuqqf2ope8jdaneumtby
ಸದಸ್ಯ:Nithya B K/ಬಾಲದೇವ್ ರಾಜ್
2
144987
1117875
2022-08-29T11:35:01Z
Nithya B K
77716
"[[:en:Special:Redirect/revision/1106289831|Baldev Raj]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
wikitext
text/x-wiki
{{Infobox scientist|name=ಬಲದೇವ್ ರಾಜ್|birth_date=೦೯/೦೪/೧೯೪೭|birth_place=ಜಮ್ಮು ಮತ್ತು ಕಾಶ್ಮಿರ,ಭಾರತ|death_date=೧/೬/೨೦೧೮|death_place=ಪುಣೆ|residence=ಬೆಂಗಳೂರು,ಭಾರತ|nationality=ಭಾರತೀಯ|field=|known_for=|prizes=}}
'''ಬಲದೇವ್ ರಾಜ್''' (೯ ಏಪ್ರಿಲ್ ೧೯೪೭ - ೬ ಜನವರಿ ೨೦೧೮) ಭಾರತದ ಕಲ್ಪಾಕ್ಕಂನಲ್ಲಿರುವ ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್ ( IGCAR ) ನ [[ಭಾರತ|ಭಾರತೀಯ]] ವಿಜ್ಞಾನಿ ಮತ್ತು ನಿರ್ದೇಶಕರಾಗಿದ್ದರು.
== ಶಿಕ್ಷಣ ==
ಅವರು ರಾಯ್ಪುರ ಪಂ.ನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ನಲ್ಲಿ ಪದವಿ (ಬಿಇ) ಹೊಂದಿದ್ದರು. ರವಿಶಂಕರ್ ಶುಕ್ಲಾ ವಿಶ್ವವಿದ್ಯಾಲಯ, ರಾಯ್ಪುರ (ಈಗ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ, ರಾಯ್ಪುರ ), ಮತ್ತು ಬೆಂಗಳೂರಿನ [[ಭಾರತೀಯ ವಿಜ್ಞಾನ ಸಂಸ್ಥೆ|IISc]] ನಿಂದ PhD, D.Sc. (hc) ಸತ್ಯಬಾಮಾ ಡೀಮ್ಡ್ ವಿಶ್ವವಿದ್ಯಾಲಯ, ಚೆನ್ನೈ. <ref>[http://www.igcar.ernet.in/igc2004/balbio.htm BioData]</ref> <ref>{{Cite web|url=http://www.nias.res.in/content/people?qt-faculty_tabs=1#qt-faculty_tabs|title=People | National Institute of Advanced Studies}}</ref> <ref>{{Cite web|url=http://www.igcar.ernet.in/igc2004/balbio.htm|title=Bio Data of Baldev Raj|archive-url=https://web.archive.org/web/20090304193602/http://www.igcar.ernet.in/igc2004/balbio.htm|archive-date=4 March 2009|access-date=26 March 2009}}</ref> <ref>{{Cite web|url=http://www.igcar.ernet.in/director/publications.htm|title=Publication Details|archive-url=https://web.archive.org/web/20090706054929/http://www.igcar.ernet.in/director/publications.htm|archive-date=6 July 2009|access-date=2 March 2011}}</ref>
== ವೃತ್ತಿ ==
ಅವರು [[ಭಾರತ|ಭಾರತದ]] ಕಲ್ಪಾಕ್ಕಂನಲ್ಲಿರುವ ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್ ( IGCAR ) ನ ನಿರ್ದೇಶಕರಾಗಿದ್ದರು. ಅವರು [[ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್(ನಿಯಾಸ್)|ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ನ]] ನಿರ್ದೇಶಕರೂ ಆಗಿದ್ದರು.
ಅವರು ೬ ಜನವರಿ ೨೦೧೮ ರಂದು [[ಪುಣೆ|ಪುಣೆಯಲ್ಲಿ]] ಹೃದಯ ಸ್ತಂಭನದಿಂದ ನಿಧನರಾದರು.
== ಪ್ರಶಸ್ತಿಗಳು ==
ಅವರಿಗೆ 2015 ರ HK ಫಿರೋಡಿಯಾ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ಸಹ ನೀಡಲಾಯಿತು. <ref>{{Cite web|url=http://hkfirodiaawards.org/awards_2.html|title=Celebrating 22 Years of H. K. Firodia Awards for Excellence in Science & Technology|publisher=H. K. Firodia Memorial Foundation|archive-url=https://web.archive.org/web/20160304234211/http://hkfirodiaawards.org/awards_2.html|archive-date=4 March 2016|access-date=1 May 2018}}</ref>
== ಉಲ್ಲೇಖಗಳು ==
{{Reflist}}
<nowiki>
[[ವರ್ಗ:೧೯೪೭ ಜನನ]]</nowiki>
bwpphgw5it7wkg1bj0rvypos2yus4r6
ಸದಸ್ಯ:Chandanasiri N/ಕೃಷ್ಣ ಲಾಲ್ ಚಡ್ಡಾ
2
144988
1117876
2022-08-29T11:38:36Z
Chandanasiri N
77731
"[[:en:Special:Redirect/revision/1094189305|Krishna Lal Chadha]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
wikitext
text/x-wiki
{{Infobox person|name=ಕೃಷ್ಣ ಲಾಲ್ ಚಡ್ಡಾ|birth_date=೧೫ ನವೆಂಬರ್ ೧೯೩೬|birth_place=ಭೋಪಾಲ್ವಾಲಾ, ಸಿಯಾಲ್ಕೋಟ್ನ, ಭಾರತ|death_date=|death_place=|occupation=ತೋಟಗಾರಿಕಾ ತಜ್ಞ|spouse=|children=|parents=|website={{URL||Official web site}}|restingplace=|restingplacecoordinates=|othername=|yearsactive=೧೯೬೩ರಿಂದ|domesticpartner=}}
[[Category:Articles with hCards]]
'''ಕೃಷ್ಣ ಲಾಲ್ ಚಡ್ಡಾ''' ಅವರು ಭಾರತೀಯ ತೋಟಗಾರಿಕಾ ವಿಜ್ಞಾನಿ, ಲೇಖಕರು ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಮಾಜಿ ರಾಷ್ಟ್ರೀಯ ಪ್ರಾಧ್ಯಾಪಕರು. ಅವರನ್ನು 2012 [[ಭಾರತ ಸರ್ಕಾರ|ರಲ್ಲಿ ಭಾರತ ಸರ್ಕಾರವು]] ನಾಲ್ಕನೇ ಅತ್ಯುನ್ನತ ಭಾರತೀಯ ನಾಗರಿಕ ಪ್ರಶಸ್ತಿಯಾದ [[ಪದ್ಮಶ್ರೀ|ಪದ್ಮಶ್ರೀ ನೀಡಿ ಗೌರವಿಸಿತು]] . <ref name="Padma Shri">{{Cite web|url=http://mha.nic.in/sites/upload_files/mha/files/LST-PDAWD-2013.pdf|title=Padma Shri|date=2014|publisher=Padma Shri|archive-url=https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf|archive-date=15 October 2015|access-date=11 November 2014}}</ref>
== ಜೀವನಚರಿತ್ರೆ ==
ಕೃಷ್ಣ ಲಾಲ್ ಚಡ್ಡಾ ಅವರು ೧೯೩೬ರ ನವೆಂಬರ್ ೧೫ ರಂದು ಬ್ರಿಟಿಷ್ ಭಾರತದಲ್ಲಿನ ಸಿಯಾಲ್ಕೋಟ್ನ ಭೋಪಾಲ್ವಾಲಾದಲ್ಲಿ (ಪ್ರಸ್ತುತ [[ಪಾಕಿಸ್ತಾನ|ಪಾಕಿಸ್ತಾನದಲ್ಲಿದೆ)]] ಜನಿಸಿದರು. ಅವರ ಶಾಲಾ ಶಿಕ್ಷಣವು ೧೯೪೮ ರಿಂದ ೧೯೫೧ ರವರೆಗೆ ಜಲಂಧರ್ನ ಸರ್ಕಾರಿ ಪ್ರೌಢಶಾಲೆಯಲ್ಲಿ ನಅದೆಯಿತು. ನಂತರ ಅವರು [[ಪಂಜಾಬ್ ವಿಶ್ವವಿದ್ಯಾಲಯ|ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯಕ್ಕೆ]] ಸೇರಿದರು. ಅಲ್ಲಿಂದ ಅವರು ೧೯೫೫ ರಲ್ಲಿ ಬಿಎಸ್ಸಿ (ಕೃಷಿ) ಮತ್ತು ೧೯೬೦ಎಂಎಸ್ಸಿ (ತೋಟಗಾರಿಕೆ) ಪಡೆದರು. ನಂತರ, ಉನ್ನತ ಸಂಶೋಧನೆಗಾಗಿ ಅವರು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ನವದೆಹಲಿಗೆ ಸೇರಿದರು ಮತ್ತು 1964 ರಲ್ಲಿ ಪಿಎಚ್ಡಿ ಪಡೆದರು.
೧೯೬೩ ರಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಸಹಾಯಕ ತೋಟಗಾರಿಕಾ ತಜ್ಞರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ೧೯೬೪ ಲುಧಿಯಾನದ ಪಂಜಾಬ್ ಕೃಷಿ ವಿಶ್ವವಿದ್ಯಾಲಯಕ್ಕೆ ಹಣ್ಣಿನ ತಜ್ಞರಾಗಿ ತೆರಳಲು ಕೇವಲ ಒಂದು ವರ್ಷ ಮಾತ್ರ ಕೆಲಸ ಮಾಡಿದರು. ಐದು ವರ್ಷಗಳ ಕಾಲ ಅಲ್ಲೆ ಕೆಲಸ ಮಾಡಿದ ನಂತರ, ಅವರು ೧೯೬೯ ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್ (IIHR) ನಲ್ಲಿ ಹಿರಿಯ ತೋಟಗಾರಿಕಾ ತಜ್ಞರಾಗಿ ಸೇರಿದರು. ೧೯೭೨ ರಲ್ಲಿ, ಅವರು ಕೇಂದ್ರ ಮಾವು ಸಂಶೋಧನಾ ಕೇಂದ್ರ, ಲಕ್ನೋಗೆ ಪ್ರಾಜೆಕ್ಟ್ ಸಂಯೋಜಕರಾಗಿ (ಹಣ್ಣುಗಳು) ಸ್ಥಳಾಂತರಗೊಂಡರು ಮತ್ತು ನಂತರ ಕೇಂದ್ರದ ಮುಖ್ಯಸ್ಥರಾಗಿ ಬಡ್ತಿ ಪಡೆದರು. <ref name="HSI">{{Cite web|url=http://www.hsi1942.in/|title=HSI|date=2014|publisher=HSI|access-date=10 December 2014}}</ref> ಮುಂದಿನ ಕ್ರಮವು ೧೯೮೦ ರಲ್ಲಿ ಬೆಂಗಳೂರಿನ IIHR ಗೆ ಇನ್ಸ್ಟಿಟ್ಯೂಟ್ನ ನಿರ್ದೇಶಕರಾಗಿ ೧೯೮೬ ರವರೆಗೆ ಕಾರ್ಯ ಅವರನ್ನು ಸರ್ಕಾರಿ ಕೇಡರ್ಗೆ [[ಭಾರತ ಸರ್ಕಾರ|ಭಾರತ ಸರ್ಕಾರದ]] ತೋಟಗಾರಿಕಾ ಆಯುಕ್ತರಾಗಿ <ref name="Aspee Foundation" /> ಮತ್ತು ನಂತರ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕರೆಯಲಾಯಿತು. ರಾಷ್ಟ್ರೀಯ ತೋಟಗಾರಿಕಾ ಮಂಡಳಿ. <ref name="NHB">{{Cite web|url=http://nhb.gov.in/|title=NHB|date=2014|publisher=NHB|access-date=10 December 2014}}</ref> 1987 ರಲ್ಲಿ, ಅವರು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಉಪ ಮಹಾನಿರ್ದೇಶಕರಾಗಿ ಬಡ್ತಿ ಪಡೆದರು, ಅಲ್ಲಿಂದ ಅವರು 1996 <ref name="NAAS profile">{{Cite web|url=http://naasindia.org/fdetail.html#C001|title=NAAS profile|date=2014|publisher=NAAS|access-date=10 December 2014}}</ref> ನಿವೃತ್ತರಾದರು. 1997 ರಲ್ಲಿ. ಅವರು ICAR ರಾಷ್ಟ್ರೀಯ ಪ್ರಾಧ್ಯಾಪಕರಾಗಿ ಆಯ್ಕೆಯಾದರು, <ref name="Aspee Foundation">{{Cite web|url=http://aspeefoundation.org/awardees.asp|title=Aspee Foundation|date=2011|publisher=Aspee Foundation|access-date=10 December 2014}}</ref> ಅವರು 2001 ರವರೆಗೆ ಈ ಹುದ್ದೆಯನ್ನು ಹೊಂದಿದ್ದರು ಮತ್ತು ಅಂದಿನಿಂದ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. <ref name="NAAS profile" />
ಕೃಷ್ಣ ಲಾಲ್ ಚಡ್ಡಾ ಅವರು ಇಂಡಿಯನ್ ಸೊಸೈಟಿ ಆಫ್ ಅಗ್ರಿ-ಬಿಸಿನೆಸ್ ಪ್ರೊಫೆಷನಲ್ (ISAP), ಇಂಟರ್ನ್ಯಾಷನಲ್ ಮ್ಯಾಂಗೋ ವರ್ಕಿಂಗ್ ಗ್ರೂಪ್ ಮತ್ತು ಇಂಡಿಯನ್ ಅಗ್ರಿಬಿಸಿನೆಸ್ ಸಿಸ್ಟಮ್ಸ್ (ಅಗ್ರಿವಾಚ್), ನವದೆಹಲಿಯ 2007-08 ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದರು. <ref name="HSI">{{Cite web|url=http://www.hsi1942.in/|title=HSI|date=2014|publisher=HSI|access-date=10 December 2014}}</ref> ಅವರು ಇಂಡಿಯನ್ ಸೊಸೈಟಿ ಆಫ್ ಅಗ್ರಿಕಲ್ಚರ್ ಸೈನ್ಸಸ್, ಬೌಗೆನ್ವಿಲ್ಲಾ ಸೊಸೈಟಿ ಆಫ್ ಇಂಡಿಯಾ, [[ಆರ್ಕೀಡ್|ಆರ್ಕಿಡ್]] ಸೊಸೈಟಿ ಆಫ್ ಇಂಡಿಯಾ ಮತ್ತು [[ಅಣಬೆ|ಮಶ್ರೂಮ್]] ಸೊಸೈಟಿ ಆಫ್ ಇಂಡಿಯಾದಂತಹ ವಿವಿಧ ರಾಷ್ಟ್ರೀಯ ಮಟ್ಟದ ಕೃಷಿ ಸೊಸೈಟಿಗಳ ಮಾಜಿ ಅಧ್ಯಕ್ಷರಾಗಿದ್ದಾರೆ. ಅವರು ಇಂಡಿಯನ್ ಸೊಸೈಟಿ ಆಫ್ ವೆಜಿಟೇಬಲ್ ಸೈನ್ಸಸ್ ಮತ್ತು [[ಗುಲಾಬಿ|ರೋಸ್]] ಸೊಸೈಟಿ ಆಫ್ ಇಂಡಿಯಾದ ಉಪಾಧ್ಯಕ್ಷರೂ ಆಗಿದ್ದಾರೆ. ಅವರು ಬಾಳೆಹಣ್ಣು ಮತ್ತು ಆಲ್ ಇಂಡಿಯಾ ಕಿಚನ್ ಗಾರ್ಡನ್ ಅಸೋಸಿಯೇಷನ್ನ ಉತ್ಪಾದನೆ ಮತ್ತು ಬಳಕೆಯಲ್ಲಿ ಸುಧಾರಣೆಗಾಗಿ ಅಸೋಸಿಯೇಷನ್ನ ಮುಖ್ಯ ಪೋಷಕರಾಗಿದ್ದಾರೆ <ref name="HSI" /> ಮತ್ತು ಇಂಟರ್ನ್ಯಾಷನಲ್ ಪೊಟಾಟೊ ಸೆಂಟರ್ (ಸಿಐಪಿ), ಲಿಮಾ, ಪೆರುವಿನ ಟ್ರಸ್ಟಿಗಳ ಮಂಡಳಿಯಲ್ಲಿ ಸದಸ್ಯರಾಗಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಮತ್ತು ಅದರ ಉಪಾಧ್ಯಕ್ಷರಾಗಿ ಮೂರು ವರ್ಷ. <ref name="NAAS profile">{{Cite web|url=http://naasindia.org/fdetail.html#C001|title=NAAS profile|date=2014|publisher=NAAS|access-date=10 December 2014}}</ref> <ref name="HSI" /> ಅವರು ಆಗ್ನೇಯ ಏಷ್ಯಾದ ವೈಟಿಕಲ್ಚರ್ನ ಉಪ ಗುಂಪಿನ ಕಾರ್ಯದರ್ಶಿಯಾಗಿ ಮತ್ತು ಉಷ್ಣವಲಯದ ಮತ್ತು ಉಪ-ಉಷ್ಣವಲಯದ ತೋಟಗಾರಿಕೆ ಆಯೋಗದ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. <ref name="HSI" /> ಅವರು ಏಷ್ಯಾದ ಎಂಟು ದೇಶಗಳಲ್ಲಿ ಹಣ್ಣು ಉತ್ಪಾದನೆಗಾಗಿ [[ಆಹಾರ ಮತ್ತು ಕೃಷಿ ಸಂಘಟನೆ|ಆಹಾರ ಮತ್ತು ಕೃಷಿ ಸಂಸ್ಥೆ]], ಥೈಲ್ಯಾಂಡ್ನಲ್ಲಿನ ಜೆನೆಟಿಕ್ ಸಂಪನ್ಮೂಲಗಳು, ತೋಟಗಾರಿಕಾ ರಫ್ತು ಸುಧಾರಣಾ ಸಂಘ (HEIA), ಕೈರೋ, ಈಜಿಪ್ಟ್, ಬಯೋವರ್ಸಿಟಿ ಇಂಟರ್ನ್ಯಾಶನಲ್ಗೆ ಮಾವಿನ ಉತ್ಪಾದನೆಯ ಕುರಿತು USAID ನಂತಹ ಹಲವಾರು ಅಂತರರಾಷ್ಟ್ರೀಯ ಏಜೆನ್ಸಿಗಳಿಗೆ ಸಲಹೆಗಾರರಾಗಿದ್ದಾರೆ. ಹಿಂದಿನ IPGRI) ಸಿಟ್ರಸ್, ಮಾವು ಮತ್ತು ಉಪ-ಉಷ್ಣವಲಯದ ಹಣ್ಣುಗಳಲ್ಲಿನ ಆನುವಂಶಿಕ ಸಂಪನ್ಮೂಲಗಳ ಮೇಲೆ ಮತ್ತು ತೋಟಗಾರಿಕೆ ಮತ್ತು ಅರಣ್ಯ ಜಾತಿಗಳ ನರ್ಸರಿ ಉತ್ಪಾದನೆಯ ಕುರಿತು [[ವಿಶ್ವ ಬ್ಯಾಂಕ್]] . <ref name="HSI" /> ಅವರು ಹಾರ್ಟಿಕಲ್ಚರಲ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷರಾಗಿದ್ದಾರೆ. <ref name="ACTA">{{Cite web|url=http://www.actahort.org/members/membershiplist?keuzescw=sc&lidnummerzoek=13087&action=detail&testnumber=Zb268&magdetailzien=1|title=ACTA|date=2014|publisher=ACTA|access-date=10 December 2014}}</ref> <ref name="Indian Journal of Horticulture">{{Cite journal|url=http://anft.indianjournals.com/ijor.aspx?target=ijor:ijh&volume=69&issue=1&article=news|title=Hort News|last=IJH|journal=Indian Journal of Horticulture|year=2012|volume=69|issue=1|pages=III|issn=0972-8538|accessdate=10 December 2014|archiveurl=https://web.archive.org/web/20160305010227/http://anft.indianjournals.com/ijor.aspx?target=ijor:ijh&volume=69&issue=1&article=news|archivedate=5 March 2016}}</ref>
ಚಡ್ಡಾ ಅವರು ''ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಹಾರ್ಟಿಕಲ್ಚರಲ್ ಸೈನ್ಸ್ನ ಫೆಲೋ ಆಗಿದ್ದಾರೆ,'' <ref name="ISHS">{{Cite web|url=http://www.ishs.org/ishs-awards|title=ISHS|date=2014|publisher=ISHS|access-date=10 December 2014}}</ref> ತೋಟಗಾರಿಕೆ ಕ್ಷೇತ್ರದಲ್ಲಿನ ವೈಜ್ಞಾನಿಕ ಮತ್ತು ತಾಂತ್ರಿಕ ವೃತ್ತಿಪರರ US ಆಧಾರಿತ ವೇದಿಕೆಯಾಗಿದೆ. <ref name="ISHS about">{{Cite web|url=http://www.ishs.org/ishs-world-wide-horticultural-network|title=ISHS about|date=2014|publisher=ISHS|access-date=10 December 2014}}</ref> ಮತ್ತು ಸಂಸ್ಥೆಯೊಳಗೆ ಹಲವಾರು ಕಾರ್ಯ ಗುಂಪುಗಳ ಸದಸ್ಯರಾಗಿದ್ದಾರೆ. <ref name="ACTA">{{Cite web|url=http://www.actahort.org/members/membershiplist?keuzescw=sc&lidnummerzoek=13087&action=detail&testnumber=Zb268&magdetailzien=1|title=ACTA|date=2014|publisher=ACTA|access-date=10 December 2014}}</ref> ಅವರು ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್, <ref name="NAAS profile">{{Cite web|url=http://naasindia.org/fdetail.html#C001|title=NAAS profile|date=2014|publisher=NAAS|access-date=10 December 2014}}</ref> <ref name="NAAS Fellow">{{Cite web|url=http://naasindia.org/fellowships.html|title=NAAS Fellow|date=2014|publisher=NAAS Fellow|archive-url=https://web.archive.org/web/20150127230718/http://naasindia.org/fellowships.html|archive-date=27 January 2015|access-date=10 December 2014}}</ref> ಹಾರ್ಟಿಕಲ್ಚರಲ್ ಸೊಸೈಟಿ ಆಫ್ ಇಂಡಿಯಾ <ref name="HSI">{{Cite web|url=http://www.hsi1942.in/|title=HSI|date=2014|publisher=HSI|access-date=10 December 2014}}</ref> ಮತ್ತು ಇಂಡಿಯನ್ ಸೊಸೈಟಿ ಆಫ್ ವೆಜಿಟೇಬಲ್ ಸೈನ್ಸ್ನ ಫೆಲೋಶಿಪ್ಗಳನ್ನು ಸಹ ಹೊಂದಿದ್ದಾರೆ. <ref name="ISVS">{{Cite web|url=http://www.isvs.org.in/Awards.aspx#|title=ISVS|date=2014|publisher=ISVS|archive-url=https://web.archive.org/web/20141210210754/http://www.isvs.org.in/Awards.aspx|archive-date=10 December 2014|access-date=10 December 2014}}</ref> ಅವರು [[ಯೋಜನಾ ಆಯೋಗ|ಭಾರತದಲ್ಲಿ ತೋಟಗಾರಿಕೆ ಅಭಿವೃದ್ಧಿಗಾಗಿ ರಾಷ್ಟ್ರೀಯ ಯೋಜನಾ ಆಯೋಗದ]] ಕಾರ್ಯನಿರತ ಗುಂಪು, ಎಣ್ಣೆ ಪಾಮ್ ಕೃಷಿಗಾಗಿ ರಾಷ್ಟ್ರೀಯ ಸಮಿತಿ, ಕೀಟನಾಶಕಗಳ ನೋಂದಣಿ ಸಮಿತಿ, ಕೃಷಿ ಇಲಾಖೆಯ ಪುನರ್ರಚನೆಯ ಉನ್ನತ ಅಧಿಕಾರ ಸಮಿತಿ, ಉನ್ನತ ಅಧಿಕಾರ ಸಮಿತಿಯಂತಹ ಸರ್ಕಾರಿ ಮತ್ತು ವೃತ್ತಿಪರ ಏಜೆನ್ಸಿಗಳ ಅಧ್ಯಕ್ಷರಾಗಿದ್ದಾರೆ. ಪಶ್ಚಿಮ ಬಂಗಾಳ, ಹರಿಯಾಣ ಮತ್ತು ಗುಜರಾತ್ ರಾಜ್ಯಗಳಲ್ಲಿ ತೋಟಗಾರಿಕೆ. <ref name="HSI" /> ಅವರು ಸಾವಯವ ಉತ್ಪನ್ನಗಳ ರಾಷ್ಟ್ರೀಯ ಚಾಲನಾ ಸಮಿತಿ, ಹನ್ನೊಂದನೇ [[ಪಂಚ ವಾರ್ಷಿಕ ಯೋಜನೆಗಳು|ಪಂಚವಾರ್ಷಿಕ ಯೋಜನೆಯ]] ಮಧ್ಯಾವಧಿ ಪರಿಶೀಲನೆಗಾಗಿ ಯೋಜನಾ ಆಯೋಗದ ಸಮಿತಿ ಮತ್ತು ಕೇರಳ ಸರ್ಕಾರ ಮತ್ತು ರಾಜಸ್ಥಾನ ಸರ್ಕಾರದ ಎರಡು ಕಾರ್ಯಪಡೆಗಳ ಸದಸ್ಯರಾಗಿದ್ದಾರೆ. <ref name="HSI" />
ಕೃಷ್ಣ ಲಾಲ್ ಚಡ್ಡಾ ಅವರು ಹೊಸ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ, ಅಲ್ಲಿ ಭಾರತೀಯ ತೋಟಗಾರಿಕಾ ಸೊಸೈಟಿಯು ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ. <ref name="NAAS profile">{{Cite web|url=http://naasindia.org/fdetail.html#C001|title=NAAS profile|date=2014|publisher=NAAS|access-date=10 December 2014}}<cite class="citation web cs1" data-ve-ignore="true">[http://naasindia.org/fdetail.html#C001 "NAAS profile"]. NAAS. 2014<span class="reference-accessdate">. Retrieved <span class="nowrap">10 December</span> 2014</span>.</cite></ref>
== ಪರಂಪರೆ ==
ಕೃಷಿ ಮತ್ತು ತೋಟಗಾರಿಕೆ ವಿಷಯಗಳ ಕುರಿತು 30 ಪುಸ್ತಕಗಳನ್ನು ಚಾಧಾ ಅವರಿಗೆ ಸಲ್ಲುತ್ತದೆ, <ref name="List of Books">{{Cite web|url=http://www.dkagencies.com/doc/from/1023/to/21330/Author/Chadha,%20K.%20L.%20(Krishan%20Lal),%201935-/Books-By-Indian-Author.html|title=List of Books|date=2014|publisher=DK Agencies|access-date=10 December 2014}}</ref> ಇದು ''ತೋಟಗಾರಿಕೆಯಲ್ಲಿನ ಪ್ರಗತಿಯನ್ನು'' ಒಳಗೊಂಡಿದೆ, <ref name="Advances in Horticulture">{{Cite web|url=https://www.amazon.com/s?ie=UTF8&page=1&rh=n%3A283155%2Cp_27%3AK.L.%20Chadha|title=Advances in Horticulture|date=2014|publisher=Amazon|access-date=10 December 2014}}</ref> 9410 ಪುಟಗಳನ್ನು ಒಳಗೊಂಡಿರುವ 13 ಸಂಪುಟ ಪ್ರಕಟಣೆ. <ref name="HSI">{{Cite web|url=http://www.hsi1942.in/|title=HSI|date=2014|publisher=HSI|access-date=10 December 2014}}</ref> ಅವರು ''ತೋಟಗಾರಿಕೆ ಕೈಪಿಡಿಯನ್ನೂ'' ಹೊರತಂದಿದ್ದಾರೆ. <ref name="Handbook of Horticulture">{{Cite book|url=http://www.dkagencies.com/doc/from/1063/to/1123/bkId/DKD56162763217313736929249628238231371/details.html|title=Handbook of Horticulture|last=K L Chadha|publisher=DK Agencies|year=2011|isbn=978-8171640065|pages=1031}}</ref> ಇತರ ಕೆಲವು ಗಮನಾರ್ಹ ಪುಸ್ತಕಗಳೆಂದರೆ ''ಬಯೋಟೆಕ್ನಾಲಜಿ ಆಫ್ ಹಾರ್ಟಿಕಲ್ಚರ್ ಅಂಡ್ ಪ್ಲಾಂಟೇಶನ್ ಕ್ರಾಪ್ಸ್'', <ref name="Biotechnology of Horticulture and Plantation Crops">{{Cite book|url=http://www.abebooks.com/Biotechnology-Horticultural-Plantation-Crops-Chadha-Ravindran/209676207/bd|title=Biotechnology of Horticulture and Plantation Crops|last=K L Chadha and P N Ravindran|publisher=Malhotra Publications|year=2003|isbn=9788185048420}}</ref> ''ಕೃಷಿ ಮತ್ತು ಪರಿಸರ'', <ref name="Agriculture and Environment">{{Cite book|title=Agriculture and Environment|last=K. L. Chadha, M. S. Swaminathan|publisher=Malhotra Publishing House|year=2006|isbn=978-8185048444|pages=920}}</ref> ''ದ್ರಾಕ್ಷಿ : ಸುಧಾರಣೆ, ಉತ್ಪಾದನೆ ಮತ್ತು ಸುಗ್ಗಿಯ ನಂತರದ ನಿರ್ವಹಣೆ'' <ref name="The Grape : Improvement, Production and Post-Harvest Management">{{Cite book|url=http://indianwine.com/cs/forums/t/268.aspx|title=The Grape : Improvement, Production and Post-Harvest Management|last=K. L. Chadha and S.D. Shikhamany|publisher=Malhotra Publishing House|year=1999|isbn=81-85048-40-1}}</ref> ಮತ್ತು ''ಆಪಲ್ : ಸುಧಾರಣೆ, ಉತ್ಪಾದನೆ ಮತ್ತು ಸುಗ್ಗಿಯ ನಂತರದ ನಿರ್ವಹಣೆ'' . <ref name="The Apple : Improvement, Production and Post Harvest Management">{{Cite book|title=The Apple : Improvement, Production and Post Harvest Management|last=K. L. Chadha, R. P. Awasthi|publisher=Malhotra Publishing House|year=2005|isbn=978-8185048437}}</ref> ತೋಟಗಾರಿಕೆ ಮತ್ತು ಕೃಷಿಗೆ ಸಂಬಂಧಿಸಿದ ಅನೇಕ ಪುಸ್ತಕಗಳು ತಮ್ಮ ಕೃತಿಗಳಲ್ಲಿ ಚಡ್ಡಾವನ್ನು ಉಲ್ಲೇಖಿಸಿವೆ. <ref name="Citations">{{Cite book|url=https://books.google.com/books?id=Ns4vQyf-zI0C&q=Krishna+Lal+Chadha+horticulture&pg=PA241|title=Handbook of Vegetable Science and Technology|last=S. S. Kadam, D. K. Salunkhe|publisher=CRC Press|year=1998|isbn=9780824701055|pages=742}}</ref> <ref name="Fruit Crops">{{Cite book|url=https://books.google.com/books?id=EpUOGrafCNgC&q=%22The+Grape%22+Chadha&pg=PA396|title=Fruit Crops|last=T. Radha, Lila Mathew|publisher=New India Publishing|year=2007|isbn=9788189422462|pages=440}}</ref>
== ಪ್ರಶಸ್ತಿಗಳು ಮತ್ತು ಮನ್ನಣೆಗಳು ==
ಕೃಷ್ಣ ಲಾಲ್ ಚಡ್ಡಾ ಅವರಿಗೆ 1995 ರಲ್ಲಿ ಚಂದ್ರ ಶೇಖರ್ ಆಜಾದ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯವು DSc (ಆನರಿಸ್ ಕಾಸಾ) ಡಾಕ್ಟರೇಟ್ ಪದವಿಯನ್ನು ನೀಡಿದೆ. ಎರಡು ಇತರ ವಿಶ್ವವಿದ್ಯಾಲಯಗಳು, ಒರಿಸ್ಸಾ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಮತ್ತು ರಾಜೇಂದ್ರ ಪ್ರಸಾದ್ ಕೃಷಿ ವಿಶ್ವವಿದ್ಯಾಲಯ ಕ್ರಮವಾಗಿ 2008 ಮತ್ತು 2009 ರಲ್ಲಿ ಅನುಸರಿಸಿತು. <ref name="NAAS profile">{{Cite web|url=http://naasindia.org/fdetail.html#C001|title=NAAS profile|date=2014|publisher=NAAS|access-date=10 December 2014}}</ref> <ref name="HSI">{{Cite web|url=http://www.hsi1942.in/|title=HSI|date=2014|publisher=HSI|access-date=10 December 2014}}</ref> ಅವರು 1984 ರಲ್ಲಿ ಬೋರ್ಲಾಗ್ ಪ್ರಶಸ್ತಿ, 1992 ರಲ್ಲಿ ಓಂ ಪ್ರಕಾಶ್ ಭಾಸಿನ್ ಪ್ರಶಸ್ತಿ, 1996 ರಲ್ಲಿ ಡಾ. HM ಮರಿಗೌಡ ಪ್ರಶಸ್ತಿ, 1998 ರಲ್ಲಿ SK ಮಿತ್ರ ಪ್ರಶಸ್ತಿ ಮತ್ತು 1999 ರಲ್ಲಿ SS ರಾನಡೆ ಸ್ಮಾರಕ ಪ್ರಶಸ್ತಿಯನ್ನು ಪಡೆದರು <ref name="NAAS profile" /> <ref name="HSI" /> . ಅವರು ಆಲ್ ಇಂಡಿಯಾ ಕಿಚನ್ ಗಾರ್ಡನ್ ಅಸೋಸಿಯೇಶನ್ ಮಿಲೇನಿಯಂ ಅಚೀವ್ಮೆಂಟ್ ಅವಾರ್ಡ್ (2001), NAAS ಡಾ. ಬಿಪಿ ಪಾಲ್ ಸ್ಮಾರಕ ಪ್ರಶಸ್ತಿ (2004), HSI-ಶಿವಶಕ್ತಿ ಜೀವಮಾನ-ಸಮಯ ಸಾಧನೆ ಪ್ರಶಸ್ತಿ (2007) ಮತ್ತು ರಾಷ್ಟ್ರೀಯ ಕೃಷಿ ನಾಯಕತ್ವ ಪ್ರಶಸ್ತಿಯಂತಹ ಗೌರವಗಳಿಗೆ ಭಾಜನರಾಗಿದ್ದಾರೆ. (2008). <ref name="NAAS profile" /> <ref name="HSI" /> 2012 ರಲ್ಲಿ, [[ಭಾರತ ಸರ್ಕಾರ|ಭಾರತ ಸರ್ಕಾರವು]] [[ಪದ್ಮಶ್ರೀ]] ಪ್ರಶಸ್ತಿಗಾಗಿ ಗಣರಾಜ್ಯೋತ್ಸವದ ಗೌರವ ಪಟ್ಟಿಯಲ್ಲಿ ಚಡ್ಡಾ ಅವರನ್ನು ಸೇರಿಸಿತು. <ref name="Padma Shri">{{Cite web|url=http://mha.nic.in/sites/upload_files/mha/files/LST-PDAWD-2013.pdf|title=Padma Shri|date=2014|publisher=Padma Shri|archive-url=https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf|archive-date=15 October 2015|access-date=11 November 2014}}</ref> <ref name="NAAS profile" />
== ಸಹ ನೋಡಿ ==
== ಉಲ್ಲೇಖಗಳು ==
<references group="" responsive="1"></references>
== ಹೆಚ್ಚಿನ ಓದುವಿಕೆ ==
== ಬಾಹ್ಯ ಕೊಂಡಿಗಳು ==
* {{Cite web|url=https://www.youtube.com/watch?v=OV4F4sUV7xE|title=Civil Investiture Ceremony - Padma Shri|date=4 April 2012|website=Video|publisher=YouTube|access-date=1 December 2014}}
{{Padma Shri Award Recipients in Science & Engineering}}
<nowiki>
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:೧೯೩೬ ಜನನ]]</nowiki>
27brtlgsn3lhkzbbe3jx7sfr10dokgn